ಭಾನುವಾರ, 21 ಡಿಸೆಂಬರ್ 2025
×
ADVERTISEMENT
ಒಳನೋಟ: ಹಾವೇರಿಯ ಬೀಜ ಕ್ರಾಂತಿ, ಚಿಗುರಿದ ಆರ್ಥಿಕತೆ
ಒಳನೋಟ: ಹಾವೇರಿಯ ಬೀಜ ಕ್ರಾಂತಿ, ಚಿಗುರಿದ ಆರ್ಥಿಕತೆ
ಫಾಲೋ ಮಾಡಿ
Published 21 ಡಿಸೆಂಬರ್ 2025, 0:30 IST
Last Updated 21 ಡಿಸೆಂಬರ್ 2025, 0:30 IST
Comments
ಹಾವೇರಿ ಜಿಲ್ಲೆಯ ಚಿಕ್ಕಬಾಸೂರು ಬಳಿ ಬೀಜೋತ್ಪಾದನೆಗೆಂದು ತಮ್ಮ ಪ್ಲಾಟ್‌ನಲ್ಲಿ ಬೆಳೆದ ಸೌತೆಕಾಯಿಗಳನ್ನು ರೈತ ನಾಗರಾಜ ಕೊಪ್ಪದ ಅವರು ಒಂದೆಡೆ ರಾಶಿ ಹಾಕಿದರು

ಹಾವೇರಿ ಜಿಲ್ಲೆಯ ಚಿಕ್ಕಬಾಸೂರು ಬಳಿ ಬೀಜೋತ್ಪಾದನೆಗೆಂದು ತಮ್ಮ ಪ್ಲಾಟ್‌ನಲ್ಲಿ ಬೆಳೆದ ಸೌತೆಕಾಯಿಗಳನ್ನು ರೈತ ನಾಗರಾಜ ಕೊಪ್ಪದ ಅವರು ಒಂದೆಡೆ ರಾಶಿ ಹಾಕಿದರು

ಹಾವೇರಿ ಜಿಲ್ಲೆಯ ಕದರಮಂಡಲಗಿ ಗ್ರಾಮದಲ್ಲಿರುವ ರೈತ ಶಂಭು ಶೆಟ್ಟರ್ ಅವರ ಪ್ಲಾಟ್‌ನ ಎದುರು ಒಣಗಲು ಹಾಕಿರುವ ಹಾಗಲಕಾಯಿ ಬೀಜಗಳು

ಹಾವೇರಿ ಜಿಲ್ಲೆಯ ಕದರಮಂಡಲಗಿ ಗ್ರಾಮದಲ್ಲಿರುವ ರೈತ ಶಂಭು ಶೆಟ್ಟರ್ ಅವರ ಪ್ಲಾಟ್‌ನ ಎದುರು ಒಣಗಲು ಹಾಕಿರುವ ಹಾಗಲಕಾಯಿ ಬೀಜಗಳು  

ಪ್ರಜಾವಾಣಿ ಚಿತ್ರ / ಮಾಲತೇಶ ಇಚ್ಚಂಗಿ

ಹಾವೇರಿ ಜಿಲ್ಲೆಯ ಕದರಮಂಡಲಗಿ ಗ್ರಾಮದ ಶಂಭು ಶೆಟ್ಟರ್ ಅವರ ಪ್ಲಾಟ್‌ನಲ್ಲಿ ಬೆಳೆದಿರುವ ಬೀಜೋತ್ಪಾದನೆಯ ಹಾಗಲಕಾಯಿ ವೀಕ್ಷಿಸುತ್ತಿರುವ ಯುವರೈತ

ಹಾವೇರಿ ಜಿಲ್ಲೆಯ ಕದರಮಂಡಲಗಿ ಗ್ರಾಮದ ಶಂಭು ಶೆಟ್ಟರ್ ಅವರ ಪ್ಲಾಟ್‌ನಲ್ಲಿ ಬೆಳೆದಿರುವ ಬೀಜೋತ್ಪಾದನೆಯ ಹಾಗಲಕಾಯಿ ವೀಕ್ಷಿಸುತ್ತಿರುವ ಯುವರೈತ

– ಪ್ರಜಾವಾಣಿ ಚಿತ್ರ / ಮಾಲತೇಶ ಇಚ್ಚಂಗಿ

ರಾಣೆಬೆನ್ನೂರು ತಾಲ್ಲೂಕಿನ ಜೋಯಿಸರಹಳ್ಳಿ ಗ್ರಾಮದಲ್ಲಿರುವ ತಮ್ಮ ಪ್ಲಾಟ್‌ನಲ್ಲಿ ಗಂಡು ಸಸಿಗಳು ಬಿಟ್ಟಿರುವ ಹೂವನ್ನು ಯುವ ರೈತ ನಾಗರಾಜ ಮ್ಯಾಗೇರಿ ವೀಕ್ಷಿಸಿದರು

ರಾಣೆಬೆನ್ನೂರು ತಾಲ್ಲೂಕಿನ ಜೋಯಿಸರಹಳ್ಳಿ ಗ್ರಾಮದಲ್ಲಿರುವ ತಮ್ಮ ಪ್ಲಾಟ್‌ನಲ್ಲಿ ಗಂಡು ಸಸಿಗಳು ಬಿಟ್ಟಿರುವ ಹೂವನ್ನು ಯುವ ರೈತ ನಾಗರಾಜ ಮ್ಯಾಗೇರಿ ವೀಕ್ಷಿಸಿದರು

– ಪ್ರಜಾವಾಣಿ ಚಿತ್ರ / ಮಾಲತೇಶ ಇಚ್ಚಂಗಿ

ರಾಣೆಬೆನ್ನೂರಿನ ಬಿತ್ತನೆ ಬೀಜ ಕೃಷಿಗೆ ಬೇಡಿಕೆಯಿದೆ. ಹೊಸಬರು ಈ ಕ್ಷೇತ್ರಕ್ಕೆ ಬರುತ್ತಿದ್ದು, ಸಾಂಪ್ರದಾಯಕ ಬೆಳೆಗಳಿಗಿಂತಲೂ ಬೀಜ ಕೃಷಿಯಲ್ಲಿ ಉತ್ತಮ ಆದಾಯ ಗಳಿಸುತ್ತಿದ್ದಾರೆ
ಬಿ.ಎಚ್. ಜಂಬೂರು, ವ್ಯವಸ್ಥಾಪಕ, ಅಶೋಕ ಸೀಡ್ಸ್ ಕಂಪನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT