ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ಪಿವಿ ವಿಶೇಷ

ADVERTISEMENT

ಮಳೆಗಾಲಕ್ಕೆ ವಿವಿಧ ವಿನ್ಯಾಸದ ರೇನ್‌ಕೋಟ್

ಮಳೆಗಾಲದ ಬರುವಿಕೆಯನ್ನು ಕಾಯುತ್ತಲೇ ಮಾರುಕಟ್ಟೆಗೆ ವಿವಿಧ ವಿನ್ಯಾಸದ ರೇನ್‌ಕೋಟ್‌ಗಳು ಬಂದಿಳಿದಿವೆ. ಸಂದರ್ಭಕ್ಕಾನುಸಾರ ತೊಡುವ ಫ್ಯಾಷನ್‌ ಬಂದ ಮೇಲಂತೂ ರೇನ್‌ಕೋಟ್‌ಗಳು ಬಟ್ಟೆ, ಗಾತ್ರ, ಬಣ್ಣದ ಆಧಾರದ ಮೇಲೆ ಹೊಸ ಸ್ವರೂಪ ಪಡೆದು ಬೀಗುತ್ತಿವೆ. ಅಂಥ ಕೆಲವು ರೇನ್‌ಕೋಟ್‌ಗಳ ಸ್ಯಾಂಪಲ್‌ ಇಲ್ಲಿವೆ.
Last Updated 8 ಜೂನ್ 2024, 0:30 IST
ಮಳೆಗಾಲಕ್ಕೆ ವಿವಿಧ ವಿನ್ಯಾಸದ ರೇನ್‌ಕೋಟ್

LS Polls 2024 | ಪ್ರಗತಿ ಮಾತು ಹೊರಗೆ: ಮತದ ಕನಸು ಒಳಗೆ

ರಾಜಧಾನಿ ಬೆಂಗಳೂರು ನಾಡು, ದೇಶ ಮಾತ್ರವಲ್ಲ; ವಿಶ್ವದ ಗಮನ ಸೆಳೆಯುವ ನಗರ. ಇಲ್ಲಿ ನಡೆಯುವ ವಿದ್ಯಮಾನಗಳು ಅನೇಕ ಬಾರಿ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಬಂದಿದ್ದೂ ಉಂಟು.
Last Updated 7 ಏಪ್ರಿಲ್ 2024, 0:18 IST
LS Polls 2024 | ಪ್ರಗತಿ ಮಾತು ಹೊರಗೆ: ಮತದ ಕನಸು ಒಳಗೆ

ಜಲಕ್ಷಾಮ ಆವರಿಸಿದ ಮೇಲೆ ಯುದ್ಧೋಪಾದಿಯ ಕ್ರಮ !

ಜಲಕ್ಷಾಮ ನಗರವನ್ನು ಆವರಿಸಿದ ಮೇಲೆ, ಜಲಮಂಡಳಿ ಸಮರೋಪಾದಿಯಲ್ಲಿ ಜಲ ಸಂರಕ್ಷಣೆಗೆ ಮುಂದಾಗಿದೆ. ಹೀಗಾಗಿ ‘ಯುದ್ದಕಾಲದಲ್ಲಿ ಶಸ್ತ್ರಾಭ್ಯಾಸ‘ ಎಂಬ ಮಾತು ಜಲಮಂಡಳಿಯ ಪ್ರಸ್ತುತದ ಕಾರ್ಯವೈಖರಿಗೆ ಪೂರ್ಣಪ್ರಮಾಣದಲ್ಲಿ ಅನ್ವಯವಾಗುತ್ತದೆ..!
Last Updated 5 ಏಪ್ರಿಲ್ 2024, 23:33 IST
ಜಲಕ್ಷಾಮ ಆವರಿಸಿದ ಮೇಲೆ ಯುದ್ಧೋಪಾದಿಯ ಕ್ರಮ !

LS Polls 2024: ಗೆಲುವು ಅರಸಿ ಮಹಾ ವಲಸೆ

ಚುನಾವಣಾ ಸಮಯದಲ್ಲಿ ರಾಜಕಾರಣಿಗಳು ಗೆಲುವಿನ ಏಕೈಕ ಉದ್ದೇಶದಿಂದ ಸುರಕ್ಷಿತ ಕ್ಷೇತ್ರಗಳನ್ನು ಹುಡುಕುವುದು ಹೊಸತೇನಲ್ಲ.
Last Updated 3 ಏಪ್ರಿಲ್ 2024, 20:16 IST
LS Polls 2024: ಗೆಲುವು ಅರಸಿ ಮಹಾ ವಲಸೆ

LS polls 2024: ಪ್ರಮುಖ ಅಭ್ಯರ್ಥಿಗಳ ಆಸ್ತಿ ವಿವರ

LS polls 2024: ಪ್ರಮುಖ ಅಭ್ಯರ್ಥಿಗಳ ಆಸ್ತಿ ವಿವರ
Last Updated 3 ಏಪ್ರಿಲ್ 2024, 20:10 IST
LS polls 2024: ಪ್ರಮುಖ ಅಭ್ಯರ್ಥಿಗಳ ಆಸ್ತಿ ವಿವರ

ಬಳ್ಳಾರಿ ಸೈಕಲ್‌ ಕೋವಾ

ಮೈಸೂರು ಪಾಕ್‌, ಬೆಳಗಾವಿ ಕುಂದ, ಧಾರವಾಡ ಪೇಡ... ಹೀಗೆ ಕರ್ನಾಟಕದ ವೈವಿಧ್ಯಮಯ ಸಿಹಿತಿನಿಸಿನ ಪಟ್ಟಿಯಲ್ಲಿ ಬಳ್ಳಾರಿಯ ಸೈಕಲ್‌ ಕೋವಾ ಕೂಡ ಒಂದು.
Last Updated 16 ಮಾರ್ಚ್ 2024, 23:45 IST
ಬಳ್ಳಾರಿ ಸೈಕಲ್‌ ಕೋವಾ

ಸಂಬಂಧಗಳು ಬೂಂದಿ ಪ್ರೀತಿಯೇ ಸಕ್ಕರೆ: ಲೇಖಕಿ ಸುಧಾಮೂರ್ತಿ

‘ಸಂಬಂಧಗಳೆಂಬುದು ಬೂಂದಿ ಇದ್ದ ಹಾಗೆ. ಪ್ರೀತಿಯೆಂಬ ಸಕ್ಕರೆ ಇದ್ದರಷ್ಟೆ ಬೂಂದಿ ಕಾಳಿಗೆ ರುಚಿ. ಹಾಗೆಯೇ ಹೃದಯಗಳ ನಡುವೆ ಪ್ರೀತಿಯೆಂಬುದು ಸೇತುವೆ’ ಎಂದು ಲೇಖಕಿ ಸುಧಾಮೂರ್ತಿ ಅಭಿಪ್ರಾಯಪಟ್ಟರು.
Last Updated 3 ಡಿಸೆಂಬರ್ 2023, 1:22 IST
ಸಂಬಂಧಗಳು ಬೂಂದಿ ಪ್ರೀತಿಯೇ ಸಕ್ಕರೆ: ಲೇಖಕಿ ಸುಧಾಮೂರ್ತಿ
ADVERTISEMENT

Bengaluru Literature Festival: 'ಸ್ಥಗಿತ ಚಿಂತನೆಯಲ್ಲಿ ಕೊಳೆಯುತ್ತಿದೆ ಭಾರತ'

‘ಎಲ್ಲ ಕಥೆಗಳು, ಪುರಾಣಗಳು ಕಲ್ಪಿತವೇ ಆಗಿದ್ದು ದೇಶದಲ್ಲಿ 350 ರೀತಿಯಲ್ಲಿ ರಾಮಾಯಣಗಳಿವೆ. ಇಷ್ಟೊಂದು ಬಗೆಯಲ್ಲಿ ರಾಮಾಯಣಗಳು ಇರುವಾಗ ಯಾವುದು ನೈಜವೆಂದು ನಂಬುವುದು’ ಎಂದು ರಂಗಕರ್ಮಿ ಸಿ. ಬಸವಲಿಂಗಯ್ಯ ಅವರು ಪ್ರಶ್ನೆಯನ್ನು ಎತ್ತಿದರು.
Last Updated 3 ಡಿಸೆಂಬರ್ 2023, 0:36 IST
Bengaluru Literature Festival: 'ಸ್ಥಗಿತ ಚಿಂತನೆಯಲ್ಲಿ ಕೊಳೆಯುತ್ತಿದೆ ಭಾರತ'

ವ್ಯಕ್ತಿ ಆರಾಧನೆ | ಇತಿಹಾಸದಿಂದ ಪಾಠ ಕಲಿಯದ ಭಾರತ: ಇತಿಹಾಸಕಾರ ರಾಮಚಂದ್ರ ಗುಹಾ

ಬೆಂಗಳೂರು ಸಾಹಿತ್ಯೋತ್ಸವ
Last Updated 2 ಡಿಸೆಂಬರ್ 2023, 23:36 IST
ವ್ಯಕ್ತಿ ಆರಾಧನೆ | ಇತಿಹಾಸದಿಂದ ಪಾಠ ಕಲಿಯದ ಭಾರತ: ಇತಿಹಾಸಕಾರ ರಾಮಚಂದ್ರ ಗುಹಾ

ಬಹು ಆಯಾಮಗಳ ಅಂಕಣ–ಒಳಾಂಗಣ

ಪತ್ರಿಕೆಯೊಂದರ ‘ಅಂಕಣ’ಕಣ ಚೆಲುವು–ಸಮೃದ್ಧಗೊಳ್ಳಲು ನಾಡಿನ ವಿವಿಧ ಕ್ಷೇತ್ರಗಳ ಪ್ರಜ್ಞಾವಂತರ ಬರಹಗಳಷ್ಟೇ ಸಾಲವು; ಅಂತರ್ಜಲ ರೂಪದ ಒಳಗಿನ ಪತ್ರಕರ್ತರೂ ಕೈಗೂಡಿಸಬೇಕು.
Last Updated 30 ಸೆಪ್ಟೆಂಬರ್ 2023, 0:30 IST
ಬಹು ಆಯಾಮಗಳ ಅಂಕಣ–ಒಳಾಂಗಣ
ADVERTISEMENT