ಶುಕ್ರವಾರ, 31 ಅಕ್ಟೋಬರ್ 2025
×
ADVERTISEMENT

ಪಿವಿ ವಿಶೇಷ

ADVERTISEMENT

ದಾಂಪತ್ಯದಲ್ಲಿನ ವಂಚನೆ ಪ್ರಕರಣಗಳಲ್ಲಿ ಬೆಂಗಳೂರಿಗೆ ಅಗ್ರಸ್ಥಾನ: ಕಾರಣಗಳೇನು?

Marital Fraud Study: ಗ್ಲೀಡೆನ್ ವರದಿ ಪ್ರಕಾರ, ಬೆಂಗಳೂರಿನಲ್ಲಿ ವಿವಾಹೇತರ ವಂಚನೆ ಪ್ರಕರಣಗಳು ಶೇ 40ರಷ್ಟು ಹೆಚ್ಚಾಗಿವೆ. ತಜ್ಞರ ಪ್ರಕಾರ ಭಾವನಾತ್ಮಕ ಅತೃಪ್ತಿ, ಸಾಮಾಜಿಕ ಮಾಧ್ಯಮ ಹಾಗೂ ಕೆಲಸದ ಸ್ಥಳದ ಒತ್ತಡ ಪ್ರಮುಖ ಕಾರಣಗಳಾಗಿವೆ.
Last Updated 24 ಅಕ್ಟೋಬರ್ 2025, 11:43 IST
ದಾಂಪತ್ಯದಲ್ಲಿನ ವಂಚನೆ ಪ್ರಕರಣಗಳಲ್ಲಿ ಬೆಂಗಳೂರಿಗೆ ಅಗ್ರಸ್ಥಾನ: ಕಾರಣಗಳೇನು?

ಅಕ್ಟೋಬರ್ 20ರ ಹಿನ್ನೋಟ: ಭಾರತಕ್ಕೆ ಸಂಬಂಧಿಸಿದ ಮೂರು ಪ್ರಮುಖ ಘಟನೆಗಳಿವು

Indian Earthquake: ಜಗತ್ತಿನಲ್ಲಿ ಪ್ರತಿದಿನವು ಒಂದೊಂದು ವಿಶೇಷ ಘಟನೆಗಳು ಸಂಭವಿಸುತ್ತವೆ. ಭಾರತ ಕೂಡ ಪ್ರತಿದಿನ ವಿವಿಧ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗುತ್ತಲೇ ಇರುತ್ತದೆ. ಇಂದು ಅಕ್ಟೋಬರ್ 20. ಭಾರತದ ಐತಿಹಾಸಿಕ ದೃಷ್ಟಿಕೋನದಿಂದ ನೋಡಿದಾಗ ಈ ದಿನವು ಪ್ರಮುಖ ಎನಿಸಿಕೊಂಡಿದೆ.
Last Updated 20 ಅಕ್ಟೋಬರ್ 2025, 6:18 IST
ಅಕ್ಟೋಬರ್ 20ರ ಹಿನ್ನೋಟ: ಭಾರತಕ್ಕೆ ಸಂಬಂಧಿಸಿದ ಮೂರು ಪ್ರಮುಖ ಘಟನೆಗಳಿವು

ಸಮಾಧಾನ ಅಂಕಣ: ಮಗಳು ಮೌನದ ಗೂಡು ಸೇರಿದ್ದಾಳೆ...

ನಿಮ್ಮ ಹದಿಹರೆಯದ ಮಗುವಿನ ಮೌನದ ಗೂಡು ಸೇರಲು ಕಾರಣಗಳು ಮತ್ತು ಅವಳನ್ನು ಸಹಜ ಸ್ಥಿತಿಗೆ ತರಲು ಅನುಸರಿಸಬಹುದಾದ ಕೆಲ ಸೂತ್ರಗಳು.
Last Updated 19 ಅಕ್ಟೋಬರ್ 2025, 23:30 IST
ಸಮಾಧಾನ ಅಂಕಣ: ಮಗಳು ಮೌನದ ಗೂಡು ಸೇರಿದ್ದಾಳೆ...

ಸಾಮಾನ್ಯ ಪಟಾಕಿ vs ಹಸಿರು ಪಟಾಕಿ: ಖರೀದಿಗೂ ಮುನ್ನ ಈ ವಿಚಾರ ತಿಳಿದಿರಲಿ

Green Crackers Diwali: ಹಸಿರು ಪಟಾಕಿಗಳು ಪರಿಸರ ಸ್ನೇಹಿ ಪಟಾಕಿಗಳಾಗಿದ್ದು, ಲೀಥಿಯಂ ಹಾಗೂ ಆರ್ಸೆನಿಕ್‌ನಂತಹ ವಿಷಕಾರಿ ಲೋಹಗಳಿಲ್ಲ. CSIR ಮಾನ್ಯತೆ ಹೊಂದಿದ ಪ್ಯಾಕ್‌ಗಳಲ್ಲಿನ ಹಸಿರು ಲೋಗೋ ಹಾಗೂ ಕ್ಯೂಆರ್ ಕೋಡ್ ಮೂಲಕ ಗುರುತಿಸಬಹುದು.
Last Updated 17 ಅಕ್ಟೋಬರ್ 2025, 10:50 IST
ಸಾಮಾನ್ಯ ಪಟಾಕಿ vs ಹಸಿರು ಪಟಾಕಿ: ಖರೀದಿಗೂ ಮುನ್ನ ಈ ವಿಚಾರ ತಿಳಿದಿರಲಿ

ಹಿನ್ನೋಟ: ಅಕ್ಟೋಬರ್ 17ರಂದು ಭಾರತದಲ್ಲಿ ಈ ಪ್ರಮುಖ ಘಟನೆಗಳು ನಡೆದಿದ್ದವು

Indian History: ಅಕ್ಟೋಬರ್ 17ರಂದು ಭಾರತದಲ್ಲಿ ಮದರ್‌ ತೆರೆಸಾಗೆ ನೊಬೆಲ್ ಶಾಂತಿ ಪ್ರಶಸ್ತಿ, ಕಪಿಲ್‌ ದೇವ್‌ ಅವರ ಕೊನೆಯ ಏಕದಿನ ಪಂದ್ಯ, ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್‌ನಲ್ಲಿ ಹೆಚ್ಚು ರನ್ ಗಳಿಸಿದ ದಿನ ಸೇರಿದಂತೆ ಹಲವು ಘಟನೆಗಳು ನಡೆದವು.
Last Updated 17 ಅಕ್ಟೋಬರ್ 2025, 7:50 IST
ಹಿನ್ನೋಟ: ಅಕ್ಟೋಬರ್ 17ರಂದು ಭಾರತದಲ್ಲಿ ಈ ಪ್ರಮುಖ ಘಟನೆಗಳು ನಡೆದಿದ್ದವು

ಭಾರತದ ಮುಂಬೈಗೆ ಐದನೇ ಸ್ಥಾನ: ಇಲ್ಲಿವೆ ಜಗತ್ತಿನ ಅಗ್ರ 20 ನೆಮ್ಮದಿಯ ನಗರಗಳು

Global Happiness Index: ಟೈಮ್ ಔಟ್ ವರದಿ ಪ್ರಕಾರ ಅಬುಧಾಬಿ ವಿಶ್ವದ ಅತ್ಯಂತ ಸಂತೋಷದಾಯಕ ನಗರವಾಗಿದ್ದು, ಭಾರತದ ಮುಂಬೈ ಐದನೇ ಸ್ಥಾನ ಪಡೆದುಕೊಂಡಿದೆ. ಪರಿಸರ, ಸಂಸ್ಕೃತಿ ಮತ್ತು ಆರೋಗ್ಯ ಪ್ರಮುಖ ಅಂಶಗಳೆಂದು ತಿಳಿಸಿದೆ.
Last Updated 15 ಅಕ್ಟೋಬರ್ 2025, 11:43 IST
ಭಾರತದ ಮುಂಬೈಗೆ ಐದನೇ ಸ್ಥಾನ: ಇಲ್ಲಿವೆ ಜಗತ್ತಿನ ಅಗ್ರ 20 ನೆಮ್ಮದಿಯ ನಗರಗಳು

ಆನೆಗಳಿಗೆ ನೆಲೆಯಾದ ದಕ್ಷಿಣ ಭಾರತ: ಅಗ್ರಸ್ಥಾನದಲ್ಲಿ ಕರ್ನಾಟಕ

Elephant Population Report: ಹೊಸ ಡಿಎನ್‌ಎ ಆಧಾರಿತ ಅಧ್ಯಯನ ಪ್ರಕಾರ ದಕ್ಷಿಣ ಭಾರತ ಅತಿ ಹೆಚ್ಚು ಆನೆಗಳಿಗೆ ನೆಲೆಯಾಗಿದೆ. ಕರ್ನಾಟಕದಲ್ಲಿ 6,013 ಆನೆಗಳಿದ್ದು, ತಮಿಳುನಾಡು ಮತ್ತು ಕೇರಳ ನಂತರದ ಸ್ಥಾನದಲ್ಲಿವೆ ಎಂದು ವರದಿ ತಿಳಿಸಿದೆ.
Last Updated 15 ಅಕ್ಟೋಬರ್ 2025, 9:57 IST
ಆನೆಗಳಿಗೆ ನೆಲೆಯಾದ ದಕ್ಷಿಣ ಭಾರತ: ಅಗ್ರಸ್ಥಾನದಲ್ಲಿ ಕರ್ನಾಟಕ
ADVERTISEMENT

ಭೂಮಿ ತಾಯಿಗೆ ಸೀಮಂತ: ಮಲೆನಾಡಿಗರ ವಿಶೇಷ ‘ಭೂಮಿ ಹುಣ್ಣಿಮೆ‘ ಆಚರಣೆಯ ಸೊಬಗು

Bhumi Pooja Rituals: ಮಲೆನಾಡಿನ ರೈತರು ಶರತ್ ಋತುವಿನ ಅಶ್ವಯುಜ ಮಾಸದ ಹುಣ್ಣಿಮೆಯಂದು ಭೂಮಿ ಹುಣ್ಣಿಮೆಯನ್ನು ಆಚರಿಸುತ್ತಾರೆ. ಭೂಮಿತಾಯಿಗೆ ಸೀಮಂತದ ಪ್ರತೀಕವಾಗಿ ಪೂಜೆ, ಚಿತ್ತಾರ, ಖಾದ್ಯ ತಯಾರಿಯಿಂದ ಸಂಸ್ಕೃತಿ ಬಿಂಬಿತವಾಗುತ್ತದೆ.
Last Updated 7 ಅಕ್ಟೋಬರ್ 2025, 7:24 IST
ಭೂಮಿ ತಾಯಿಗೆ ಸೀಮಂತ: ಮಲೆನಾಡಿಗರ ವಿಶೇಷ ‘ಭೂಮಿ ಹುಣ್ಣಿಮೆ‘ ಆಚರಣೆಯ ಸೊಬಗು

ಯಾರು ಗ್ರೇಟ್‌? ಗಂಡನೋ.. ಹೆಂಡತಿಯೋ..: ನರಸಿಂಹಮೂರ್ತಿ, ಸುಮಾ ರಮೇಶ್ ಏನಂತಾರೆ?

ಬನ್ನಿ ಮೆಲ್ಲೋಣ ನಗೆಗಡುಬು
Last Updated 22 ಆಗಸ್ಟ್ 2025, 23:30 IST
ಯಾರು ಗ್ರೇಟ್‌? ಗಂಡನೋ.. ಹೆಂಡತಿಯೋ..: ನರಸಿಂಹಮೂರ್ತಿ, ಸುಮಾ ರಮೇಶ್ ಏನಂತಾರೆ?

ಡುಂಡಿರಾಜ್, ಸಹಜಾ ಡುಂಡಿರಾಜ್ ಪ್ರಕಾರ ಹೆಚ್ಚು ಬುದ್ಧಿವಂತರು ಗಂಡಸರೊ? ಹೆಂಗಸರೊ?

ಬನ್ನಿ ಮೆಲ್ಲೋಣ ನಗೆಗಡುಬು
Last Updated 22 ಆಗಸ್ಟ್ 2025, 23:30 IST
ಡುಂಡಿರಾಜ್, ಸಹಜಾ ಡುಂಡಿರಾಜ್ ಪ್ರಕಾರ ಹೆಚ್ಚು ಬುದ್ಧಿವಂತರು ಗಂಡಸರೊ? ಹೆಂಗಸರೊ?
ADVERTISEMENT
ADVERTISEMENT
ADVERTISEMENT