ಬಂಡವಾಳ ಮಾರುಕಟ್ಟೆ: ಗಮನಿಸಿ, ತಾಳಿದವನು ಬಾಳಿಯಾನು...
‘ತಾಳಿದವನು ಬಾಳಿಯಾನು’ ಎನ್ನುವುದು ನಮ್ಮ ಹಿರಿಯರಿಗೆ ಜೀವನದ ಅನುಭವವು ಕಲಿಸಿಕೊಟ್ಟ ವಿವೇಕ. ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸುವವರಿಗೂ ಈ ಮಾತು ಬಹಳ ಅನ್ವಯಿಸುತ್ತದೆ. ಹೂಡಿಕೆ ಮಾಡುವಾಗ ತಾಳ್ಮೆ ಇಲ್ಲದಿದ್ದರೆ ಸಂಪತ್ತು ಸೃಷ್ಟಿ ಸಾಧ್ಯವಾಗುವುದಿಲ್ಲ.Last Updated 7 ಮೇ 2023, 19:32 IST