ಔರಾದ್| ತಾಳೆಯಾಗದ ಗುರುತು,ಸಿಗದ ಪಡಿತರ: ಶಾಸಕರು, ಅಧಿಕಾರಿಗಳ ಎದುರು ವೃದ್ಧರ ಗೋಳು
Aadhaar Biometric: ಪಡಿತರ ಸೌಲಭ್ಯ ಪಡೆಯಲು ಬೆರಳು ಗುರುತು ಕಡ್ಡಾಯವಾಗಿದೆ. ಆದರೆ ವಯಸ್ಸಾದ ಕಾರಣ ಬೆರಳು ಗುರುತು ನೀಡಲು ಆಗುತ್ತಿಲ್ಲ. ಇದರಿಂದ ಪ್ರತಿ ತಿಂಗಳು ಸಿಗುವ ಪಡಿತರ ಧಾನ್ಯ ಸಿಗುತ್ತಿಲ್ಲ ಎಂದು ಔರಾದ್ ಗ್ರಾಮಗಳ ವೃದ್ಧರು ದೂರಿದ್ದಾರೆ.Last Updated 22 ಜನವರಿ 2026, 4:58 IST