ಭಾನುವಾರ, 22 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೀದರ್

ADVERTISEMENT

ಅಂಚೆ ಪಾರ್ಸಲ್ ಬುಕಿಂಗ್‌ ಸದುಪಯೋಗಕ್ಕೆ ಮನವಿ

ಎಲ್ಲ ಅಂಚೆ ಕಚೇರಿಗಳಲ್ಲಿ ಕಚೇರಿ ಸಮಯ ಮುಕ್ತಾಯವಾಗುವ ಕನಿಷ್ಠ 30 ನಿಮಿಷಗಳ ಮೊದಲು ಸ್ಪೀಡ್ ಪೊಸ್ಟ್ ಹಾಗೂ ಪಾರ್ಸಲ್ ಬುಕಿಂಗ್‌ ಮಾಡಬಹುದಾದ ಸೌಲಭ್ಯವನ್ನು ಅಂಚೆ ಇಲಾಖೆ ಒದಗಿಸಿದೆ.
Last Updated 22 ಫೆಬ್ರುವರಿ 2026, 0:29 IST
ಅಂಚೆ ಪಾರ್ಸಲ್ ಬುಕಿಂಗ್‌ ಸದುಪಯೋಗಕ್ಕೆ ಮನವಿ

ಬೀದರ್: ಗುತ್ತಿಗೆದಾರರ ಬಾಕಿ ಬಿಲ್‌ ಪಾವತಿಗೆ ಮನವಿ

ಮಹಾನಗರ ಪಾಲಿಕೆಯ ವಿವಿಧ ವಾರ್ಡ್‍ಗಳಲ್ಲಿ ಗುತ್ತಿಗೆದಾರರು ಕೈಗೆತ್ತಿಕೊಂಡು ಪೂರ್ಣಗೊಳಿಸಿರುವ ಕಾಮಗಾರಿಗಳ ಬಾಕಿ ಬಿಲ್‌ಗಳನ್ನು ತಕ್ಷಣ ಪಾವತಿಸುವಂತೆ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಶನಿವಾರ ನಗರದ ಮಹಾನಗರ ಪಾಲಿಕೆ ಆಯುಕ್ತ ಮುಕುಲ್ ಜೈನ್ ಅವರಿಗೆ ಮನವಿ ಸಲ್ಲಿಸಿದರು.
Last Updated 22 ಫೆಬ್ರುವರಿ 2026, 0:28 IST
ಬೀದರ್: ಗುತ್ತಿಗೆದಾರರ ಬಾಕಿ ಬಿಲ್‌ ಪಾವತಿಗೆ ಮನವಿ

ಹೊನ್ನಾಳಿಕರ್ ಸಾಮಾಜಿಕ, ಶೈಕ್ಷಣಿಕ ಸೇವೆ ಮಾದರಿ: ಸಚಿವ ಖಂಡ್ರೆ

ಸುವರ್ಣ ಮಹೋತ್ಸವ ಕಾರ್ಯಕ್ರಮ
Last Updated 22 ಫೆಬ್ರುವರಿ 2026, 0:27 IST
ಹೊನ್ನಾಳಿಕರ್ ಸಾಮಾಜಿಕ, ಶೈಕ್ಷಣಿಕ ಸೇವೆ ಮಾದರಿ: ಸಚಿವ ಖಂಡ್ರೆ

ಆರ್ಥಿಕಾಭಿವೃದ್ಧಿಗೆ ‘ಚಿಯಾ’ ವರದಾನ: ಪ್ರಗತಿಪರ ರೈತ ಸುಧಾಕರ ಫುಲಾರಿ ಸಾಧನೆ

6 ಎಕರೆಯಲ್ಲಿ 48 ಕ್ವಿಂಟಲ್ ಚಿಯಾ
Last Updated 22 ಫೆಬ್ರುವರಿ 2026, 0:27 IST
ಆರ್ಥಿಕಾಭಿವೃದ್ಧಿಗೆ ‘ಚಿಯಾ’ ವರದಾನ: ಪ್ರಗತಿಪರ ರೈತ ಸುಧಾಕರ ಫುಲಾರಿ ಸಾಧನೆ

ಭಗವಂತ ಖೂಬಾಗೆ ನೋಟಿಸ್‌: ಬಿಜೆಪಿ ಮುಖಂಡರ ಆರೋಪ

‘ಜಿಲ್ಲಾ ಉಸ್ತುವಾರಿ ಸಚಿವರ ಒತ್ತಡಕ್ಕೆ ಮಣಿದು ಪೊಲೀಸ್ ಇಲಾಖೆ ಅಧಿಕಾರ ದುರ್ಬಳಕೆ ಮಾಡಿಕೊಂಡು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಅವರಿಗೆ ನೋಟಿಸ್ ಜಾರಿ ಮಾಡಿದೆ’ ಎಂದು ಬಿಜೆಪಿ ಜಿಲ್ಲಾ ಘಟಕ ಗಂಭೀರ ಆರೋಪ ಮಾಡಿದೆ.
Last Updated 22 ಫೆಬ್ರುವರಿ 2026, 0:25 IST
ಭಗವಂತ ಖೂಬಾಗೆ ನೋಟಿಸ್‌: ಬಿಜೆಪಿ ಮುಖಂಡರ ಆರೋಪ

ಔರಾದ್ ಬೈಕ್‌-ಕಾರು ನಡುವೆ ಡಿಕ್ಕಿ: ಯುವಕ ಸಾವು

Auraad bike-car collision: Youth dies ಬೈಕ್ ಕಾರು‌ ನಡುವೆ ಡಿಕ್ಕಿಯಾಗಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಪಟ್ಟಣದ ಬಸ್‌ ನಿಲ್ದಾಣ ಎದುರು ಶನಿವಾರ ನಡೆದಿದೆ.
Last Updated 21 ಫೆಬ್ರುವರಿ 2026, 15:37 IST
ಔರಾದ್ ಬೈಕ್‌-ಕಾರು ನಡುವೆ ಡಿಕ್ಕಿ: ಯುವಕ ಸಾವು

ಬೀದರ್‌: ಒಂದೇ ದಿನ ಭಗವಂತ ಖೂಬಾಗೆ ಎರಡು ನೋಟಿಸ್‌

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನಿಂದಿಸಿದ ಆರೋಪ ಪ್ರಕರಣ
Last Updated 21 ಫೆಬ್ರುವರಿ 2026, 5:31 IST
ಬೀದರ್‌: ಒಂದೇ ದಿನ ಭಗವಂತ ಖೂಬಾಗೆ ಎರಡು ನೋಟಿಸ್‌
ADVERTISEMENT

ಎಲ್ಲ ಧರ್ಮಗಳ ಅಂತಿಮ ಗುರಿ ಪರಮ ಸತ್ಯ: ಸುಸಜ್ಜಿತ ಸ್ವಾಮಿ ಬ್ರಹ್ಮಾನಂದ

ರಾಮಕೃಷ್ಣ ಪರಮಹಂಸ ಜಯಂತಿ, ಬ್ರಹ್ಮಾನಂದ ಭವನ ಲೋಕಾರ್ಪಣೆ
Last Updated 21 ಫೆಬ್ರುವರಿ 2026, 5:31 IST
ಎಲ್ಲ ಧರ್ಮಗಳ ಅಂತಿಮ ಗುರಿ ಪರಮ ಸತ್ಯ: ಸುಸಜ್ಜಿತ ಸ್ವಾಮಿ ಬ್ರಹ್ಮಾನಂದ

ಬೀದರ್: ಗುರುದೇವಾಶ್ರಮ ರಜತ ಮಹೋತ್ಸವ ಸಂಭ್ರಮ

ಬೀದರ್ ಸಿದ್ಧಾರೂಢ ಮಠದ ಗುರುದೇವಾಶ್ರಮದಲ್ಲಿ ರಜತ ಮಹೋತ್ಸವ, ಸದ್ಗುರು ಸಚ್ಚಿದಾನಂದ ಸ್ವಾಮೀಜಿಯ 90ನೇ ಜಯಂತಿ ಹಾಗೂ 108 ಮನೆಗಳಲ್ಲಿ ಸುವಿಚಾರ ಚಿಂತನ ಕಾರ್ಯಕ್ರಮ ಆಚರಿಸಲಾಯಿತು. ಭಕ್ತರು ಭಜನೆ, ರುದ್ರಾಭಿಷೇಕ, ಸ್ತೋತ್ರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
Last Updated 21 ಫೆಬ್ರುವರಿ 2026, 5:31 IST
ಬೀದರ್: ಗುರುದೇವಾಶ್ರಮ ರಜತ ಮಹೋತ್ಸವ ಸಂಭ್ರಮ

ಭಾಲ್ಕಿ: ಕಲ್ಲಂಗಡಿ ಬೆಳೆದು ಕೈ ತುಂಬಾ ಆದಾಯ

₹ 7 ಲಕ್ಷ ಖರ್ಚು ವೆಚ್ಚ, ₹ 20 ಲಕ್ಷ ನಿವ್ವಳ ಲಾಭದ ನಿರೀಕ್ಷೆ
Last Updated 21 ಫೆಬ್ರುವರಿ 2026, 5:31 IST
ಭಾಲ್ಕಿ: ಕಲ್ಲಂಗಡಿ ಬೆಳೆದು ಕೈ ತುಂಬಾ ಆದಾಯ
ADVERTISEMENT
ADVERTISEMENT
ADVERTISEMENT