ಬುಧವಾರ, 7 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬೀದರ್

ADVERTISEMENT

ನಿಷೇಧಾಜ್ಞೆ ತೆರವು; ಸಹಜ ಸ್ಥಿತಿಯತ್ತ ಹುಮನಾಬಾದ್

ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದ ಎಸ್‌ಪಿ, ತಹಶೀಲ್ದಾರ್
Last Updated 7 ಜನವರಿ 2026, 6:18 IST
ನಿಷೇಧಾಜ್ಞೆ ತೆರವು; ಸಹಜ ಸ್ಥಿತಿಯತ್ತ ಹುಮನಾಬಾದ್

ಬೀದರ್| ಅಂಗಾಕರ ಸಂಕಷ್ಟಿ; ಸಿದ್ಧಿ ವಿನಾಯಕನ ದರ್ಶನ ಪಡೆದ ಭಕ್ತರು

Ganesh Devotion: ಬೀದರ್: ಅಂಗಾರಕ ಸಂಕಷ್ಟ ಚತುರ್ಥಿ ನಿಮಿತ್ತ ತೆಲಂಗಾಣದ ರೇಜಂತಲ್‌ನ ಸಿದ್ಧಿ ವಿನಾಯಕ ಮಂದಿರದಲ್ಲಿ ಮಂಗಳವಾರ ವಿಶೇಷ ಪೂಜೆ ನಡೆಯಿತು. ಬೀದರ್‌, ತೆಲಂಗಾಣ, ಮಹಾರಾಷ್ಟ್ರದಿಂದ ಸಾವಿರಾರು ಭಕ್ತರು ದೇವರ ದರ್ಶನಕ್ಕೆ ಆಗಮಿಸಿದರು.
Last Updated 7 ಜನವರಿ 2026, 6:18 IST
ಬೀದರ್| ಅಂಗಾಕರ ಸಂಕಷ್ಟಿ; ಸಿದ್ಧಿ ವಿನಾಯಕನ ದರ್ಶನ ಪಡೆದ ಭಕ್ತರು

ಔರಾದ್: ದೇವಸ್ಥಾನ ಅಭಿವೃದ್ಧಿಗಾಗಿ ‘ನ್ಯಾಯ ದೇವತೆಗೆ’ ಅರ್ಜಿ

ಭಕ್ತರ ದೇಣಿಗೆ ಹಣ ಇದ್ದರೂ ಸಿಗದ ಅನುಮತಿ
Last Updated 7 ಜನವರಿ 2026, 6:18 IST
ಔರಾದ್: ದೇವಸ್ಥಾನ ಅಭಿವೃದ್ಧಿಗಾಗಿ ‘ನ್ಯಾಯ ದೇವತೆಗೆ’ ಅರ್ಜಿ

ಹುಲಸೂರ: ₹1.07 ಕೋಟಿ ವೆಚ್ಚದಲ್ಲಿ ನೂತನ ಬಸ್‌ ನಿಲ್ದಾಣ

ಗಡಿಭಾಗದ ಜನರ ಬಹುಕಾಲದ ಕನಸು ನನಸು
Last Updated 7 ಜನವರಿ 2026, 6:18 IST
ಹುಲಸೂರ: ₹1.07 ಕೋಟಿ ವೆಚ್ಚದಲ್ಲಿ ನೂತನ ಬಸ್‌ ನಿಲ್ದಾಣ

ಬಸವಕಲ್ಯಾಣ| ವಚನ ಸಂಶೋಧನಾ ಕೇಂದ್ರ ಅಗತ್ಯ: ಸಾಹಿತಿ ಗೋ.ರು.ಚನ್ನಬಸಪ್ಪ

ಶರಣ ಭಾರತ ಸಂಶೋಧನಾ ಕೇಂದ್ರ ಉದ್ಘಾಟನೆ
Last Updated 7 ಜನವರಿ 2026, 6:18 IST
ಬಸವಕಲ್ಯಾಣ| ವಚನ ಸಂಶೋಧನಾ ಕೇಂದ್ರ ಅಗತ್ಯ: ಸಾಹಿತಿ ಗೋ.ರು.ಚನ್ನಬಸಪ್ಪ

ಶಾಸಕರ ಜಗಳ: ಹುಮನಾಬಾದ್ ವೀರಭದ್ರೇಶ್ವರ ಜಾತ್ರೆ ಪೂರ್ವಭಾವಿ ಸಭೆ ಮುಂದೂಡಿಕೆ

Religious Event Postponed: ಶ್ರೀ ವೀರಭದ್ರೇಶ್ವರ ಜಾತ್ರೆಯ ಅಂಗವಾಗಿ ಮಂಗಳವಾರ ನಡೆಯಬೇಕಾಗಿದ ಪೂರ್ವ ಸಿದ್ದತಾ ಸಭೆಯನ್ನು ಮುಂದೂಡಲಾಗಿದೆ ಎಂದು ಬಸವಕಲ್ಯಾಣ ಉಪವಿಭಾಗಾಧಿಕಾರಿಯೂ ಆದ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ಕುದರೆ ತಿಳಿಸಿದ್ದಾರೆ.
Last Updated 6 ಜನವರಿ 2026, 7:55 IST
ಶಾಸಕರ ಜಗಳ: ಹುಮನಾಬಾದ್ ವೀರಭದ್ರೇಶ್ವರ ಜಾತ್ರೆ ಪೂರ್ವಭಾವಿ ಸಭೆ ಮುಂದೂಡಿಕೆ

ಕಮಲನಗರ | ಉದಗೀರನಲ್ಲಿ ಅದ್ಧೂರಿ ಪಲ್ಲಕ್ಕಿ ಉತ್ಸವ

Religious Festival: ಕಮಲನಗರ: ಮಹಾರಾಷ್ಟ್ರದ ಉದಗೀರ ಪಟ್ಟಣದಲ್ಲಿ ಸೋಮವಾರ ನಸುಕಿನ ಜಾವ 2ಕ್ಕೆ ಹಾವಗೀಸ್ವಾಮಿ ಅವರ ಪಲ್ಲಕ್ಕಿ ಉತ್ಸವ ವೈಭವಯುತವಾಗಿ ಜರುಗಿತು. ಸಹಸ್ರಾರು ಭಕ್ತರು ಭಾಗವಹಿಸಿ ಭಕ್ತಿ ಮೆರೆದರು.
Last Updated 6 ಜನವರಿ 2026, 4:21 IST
ಕಮಲನಗರ | ಉದಗೀರನಲ್ಲಿ ಅದ್ಧೂರಿ ಪಲ್ಲಕ್ಕಿ ಉತ್ಸವ
ADVERTISEMENT

ಹುಲಸೂರ | ಶುದ್ಧ ಮನಸ್ಸಿನಲ್ಲಿ ಮಾತ್ರ ದೇವಭಾವ ನೆಲೆ: ಪ್ರಭುದೇವ ಸ್ವಾಮೀಜಿ

Spiritual guidance: ದೇವರು ಸರ್ವಾಂತರ್ಯಾಮಿ ಹಾಗೂ ಸರ್ವಶಕ್ತ. ಪರಮಾತ್ಮನನ್ನು ಅರಿಯಬೇಕಾದರೆ ಮಾನವನ ಮನಸ್ಸು ನಿರ್ಮಲವಾಗಿರಬೇಕು ಎಂದು ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಹೇಳಿದರು. ಶುದ್ಧ ಮನಸ್ಸಿನಲ್ಲಿ ಮಾತ್ರ ದೇವಭಾವ ನೆಲೆಸುತ್ತದೆ.
Last Updated 6 ಜನವರಿ 2026, 4:19 IST
ಹುಲಸೂರ | ಶುದ್ಧ ಮನಸ್ಸಿನಲ್ಲಿ ಮಾತ್ರ ದೇವಭಾವ ನೆಲೆ: ಪ್ರಭುದೇವ ಸ್ವಾಮೀಜಿ

ಭಾಲ್ಕಿ | ಅಮೃತ ಮಹೋತ್ಸವಕ್ಕೆ ಧರ್ಮಾಧಿಕಾರಿ ಹೆಗ್ಗಡೆಗೆ ಆಹ್ವಾನ

Religious Event: ಭಾಲ್ಕಿ: ಪಟ್ಟಣದಲ್ಲಿ 2026ರ ಏಪ್ರಿಲ್‌ನಲ್ಲಿ ನಡೆಯಲಿರುವ ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವಕ್ಕೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಆಹ್ವಾನಿಸಿದರು.
Last Updated 6 ಜನವರಿ 2026, 4:16 IST
ಭಾಲ್ಕಿ | ಅಮೃತ ಮಹೋತ್ಸವಕ್ಕೆ ಧರ್ಮಾಧಿಕಾರಿ ಹೆಗ್ಗಡೆಗೆ ಆಹ್ವಾನ

ಬಸವಕಲ್ಯಾಣ | ಸ್ತ್ರೀಯರ ರಕ್ಷಣೆ ತ್ವರಿತ ಕಾರ್ಯಾಚರಣೆಗೆ ‘ಅಕ್ಕ ಪಡೆ’

Women safety operation: ಸ್ತ್ರೀಯರ ರಕ್ಷಣೆಗಾಗಿ ಮಿಲಿಟ್ರಿ ಸಮವಸ್ತ್ರವಿರುವ ಮಹಿಳಾ ಪೊಲೀಸರ ತಂಡ ‘ಅಕ್ಕ ಪಡೆ’ ತ್ವರಿತ ಕಾರ್ಯಾಚರಣೆ ನಡೆಸಿ ಸಂಕಟದಿಂದ ಪಾರು ಮಾಡುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶೈನಿ ಪ್ರದೀಪ ಗುಂಟಿ ಹೇಳಿದರು.
Last Updated 6 ಜನವರಿ 2026, 4:14 IST
ಬಸವಕಲ್ಯಾಣ | ಸ್ತ್ರೀಯರ ರಕ್ಷಣೆ ತ್ವರಿತ ಕಾರ್ಯಾಚರಣೆಗೆ ‘ಅಕ್ಕ ಪಡೆ’
ADVERTISEMENT
ADVERTISEMENT
ADVERTISEMENT