ಶುಕ್ರವಾರ, 2 ಜನವರಿ 2026
×
ADVERTISEMENT

ಬೀದರ್

ADVERTISEMENT

Video | ಬೀದರ್‌ನಲ್ಲಿ ಸ್ಟ್ರಾಬೆರಿ ಕ್ರಾಂತಿ: ಉತ್ತರ ಕರ್ನಾಟಕದಲ್ಲೇ ಮೊದಲ ಪ್ರಯೋಗ

Strawberry Farming: ಸಾಂಪ್ರದಾಯಿಕ ಬೆಳೆ ಬೆಳೆಯುವುದಕ್ಕಷ್ಟೇ ಸೀಮಿತವಾಗಿದ್ದ ಬೀದರ್‌ ಜಿಲ್ಲೆಯಲ್ಲೀಗ ಸ್ಟ್ರಾಬೆರಿ ಸದ್ದು ಮಾಡುತ್ತಿದೆ. ಪ್ರಗತಿಪರ ರೈತ ವೈಜಿನಾಥ ನಿಡೋದಾ ಅವರು ಕಮಠಾಣ ಗ್ರಾಮದ ತಮ್ಮ ಎರಡು ಎಕರೆ ಜಮೀನಿನಲ್ಲಿ ಬೆಳೆದು ಲಾಭದ ಹಳಿಯಲ್ಲಿ ಮುನ್ನಡೆದಿದ್ದಾರೆ.
Last Updated 2 ಜನವರಿ 2026, 14:04 IST
Video | ಬೀದರ್‌ನಲ್ಲಿ ಸ್ಟ್ರಾಬೆರಿ ಕ್ರಾಂತಿ: ಉತ್ತರ ಕರ್ನಾಟಕದಲ್ಲೇ ಮೊದಲ ಪ್ರಯೋಗ

ಔರಾದ್: ಮಾಜಿ ಶಾಸಕ ಗುಂಡಪ್ಪ ವಕೀಲ್‌ ಪತ್ನಿ ನಾಗಮ್ಮ ಬಿರಾದಾರ ನಿಧನ

ಮಾಜಿ ಶಾಸಕ ಗುಂಡಪ್ಪ ವಕೀಲ್ ಅವರ ಪತ್ನಿ ನಾಗಮ್ಮ (ನಾಗಮಣಿ) ಬಿರಾದಾರ (65) ಶುಕ್ರವಾರ ಬೆಳಗಿನ ಜಾವ ನಿಧನರಾದರು.
Last Updated 2 ಜನವರಿ 2026, 11:27 IST
ಔರಾದ್: ಮಾಜಿ ಶಾಸಕ ಗುಂಡಪ್ಪ ವಕೀಲ್‌ ಪತ್ನಿ ನಾಗಮ್ಮ ಬಿರಾದಾರ ನಿಧನ

ಭಾವಸಾರ್ ಕ್ಷತ್ರಿಯ ಸಮಾಜ: ಓಂಪ್ರಕಾಶ್ ಚೋಳ್ಕರ್ ಬೀದರ್ ತಾಲ್ಲೂಕು ಅಧ್ಯಕ್ಷ

ಭಾವಸಾರ್ ಕ್ಷತ್ರಿಯ ಸಮಾಜದ ಬೀದರ್ ತಾಲ್ಲೂಕು ಅಧ್ಯಕ್ಷರಾಗಿ ಓಂಪ್ರಕಾಶ್ ಚೋಳ್ಕರ್ ಅವರನ್ನು ಆಯ್ಕೆ ಮಾಡಲಾಗಿದೆ.
Last Updated 2 ಜನವರಿ 2026, 6:23 IST
ಭಾವಸಾರ್ ಕ್ಷತ್ರಿಯ ಸಮಾಜ: ಓಂಪ್ರಕಾಶ್ ಚೋಳ್ಕರ್ ಬೀದರ್ ತಾಲ್ಲೂಕು ಅಧ್ಯಕ್ಷ

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‍: ರಾಜ್ಯ ಸಂಯೋಜಕರಾಗಿ ಮುಧೋಳಕರ ನೇಮಕ

Appointed ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‍ನ ಸಾಮಾಜಿಕ ಮಾಧ್ಯಮ ವಿಭಾಗದ ರಾಜ್ಯ ಸಂಯೋಜಕರಾಗಿ ಔರಾದ್‌ ತಾಲ್ಲೂಕಿನ ತುಳಜಾಪುರ ಗ್ರಾಮದ ಪ್ರಥ್ವಿರಾಜ ಮುಧೋಳಕರ ಅವರನ್ನು ನೇಮಕ ಮಾಡಲಾಗಿದೆ.
Last Updated 2 ಜನವರಿ 2026, 6:22 IST
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‍: ರಾಜ್ಯ ಸಂಯೋಜಕರಾಗಿ ಮುಧೋಳಕರ ನೇಮಕ

ಚಿಟಗುಪ್ಪ ಇಂದಿರಾ ಕ್ಯಾಂಟೀನ್‌ಗಿಲ್ಲ ಉದ್ಘಾಟನೆ ಭಾಗ್ಯ

ಗುಂಡು ಅತಿವಾಳ
Last Updated 2 ಜನವರಿ 2026, 6:21 IST
ಚಿಟಗುಪ್ಪ ಇಂದಿರಾ ಕ್ಯಾಂಟೀನ್‌ಗಿಲ್ಲ ಉದ್ಘಾಟನೆ ಭಾಗ್ಯ

ಬಿಒಐ ಶಹಾಬಾದ್ ಕ್ರಾಸ್‌ ಶಾಖೆ ಉದ್ಘಾಟನೆ

‘ಬ್ಯಾಂಕ್‌ ಆಫ್‌ ಇಂಡಿಯಾದ ಶಹಾಬಾದ್ ಕ್ರಾಸ್‌ ನೂತನ ಶಾಖೆಯ ಉದ್ಘಾಟನೆಯು ನಗರದ ರಾಮಮಂದಿರ ಸಮೀಪದ ಕೋಟನೂರ (ಡಿ) ಬಳಿಯ ಕಟ್ಟಡದಲ್ಲಿ ಜನವರಿ 3ರಂದು ಮಧ್ಯಾಹ್ನ 12.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ’ ಎಂದು ಶಾಖೆಯ ವ್ಯವಸ್ಥಾಪಕ ಬಿಶ್ವಜೀತ್‌ ಪ್ರಧಾನ ಹೇಳಿದರು.
Last Updated 2 ಜನವರಿ 2026, 6:19 IST
ಬಿಒಐ ಶಹಾಬಾದ್ ಕ್ರಾಸ್‌ ಶಾಖೆ ಉದ್ಘಾಟನೆ

ಶರಣತತ್ವ ತಿಳಿದರೆ ಧರ್ಮಾಂತರ ತಡೆ ಸಾಧ್ಯ: ಶಿವಾನಂದ ಹೈಬತಪುರೆ

ಕಂಧಾರ-ಕಲ್ಯಾಣ ಸಮತಾ ಸಂದೇಶ ಪಾದಯಾತ್ರೆಯಲ್ಲಿ ಶಿವಾನಂದ ಹೈಬತಪುರೆ ಹೇಳಿಕೆ
Last Updated 2 ಜನವರಿ 2026, 6:18 IST
ಶರಣತತ್ವ ತಿಳಿದರೆ ಧರ್ಮಾಂತರ ತಡೆ ಸಾಧ್ಯ: ಶಿವಾನಂದ ಹೈಬತಪುರೆ
ADVERTISEMENT

RTO ಚೆಕ್ ಪೋಸ್ಟ್ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ

Corruption Crackdown: ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಮೊಳಕೇರಾ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 65ರ ಆರ್‌ಟಿಒ ತನಿಖಾ ಠಾಣೆ ಮೇಲೆ ಬೆಂಗಳೂರು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
Last Updated 2 ಜನವರಿ 2026, 5:30 IST
RTO ಚೆಕ್ ಪೋಸ್ಟ್ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ

ಬೀದರ್: ಟನ್‍ ಕಬ್ಬಿಗೆ ₹ 3,150 ಬೆಲೆ ನಿಗದಿ

Sugarcane Rate Fix: ಭಾಲ್ಕಿಯ ಬಾಜೋಳಗಾ ಸಮೀಪದ ಗೌರಿ ಸಕ್ಕರೆ ಕಾರ್ಖಾನೆ ಪ್ರತಿ ಟನ್ ಕಬ್ಬಿಗೆ ₹3,150 ನಿಗದಿ ಮಾಡಿದ್ದು, ದೀಪಾವಳಿಗೆ ಮತ್ತಷ್ಟು ಪಾವತಿ ಹಾಗೂ ಎಪ್ರಿಲ್ ನಂತರ ಹೆಚ್ಚುವರಿ ಹಣ ನೀಡಲು ತೀರ್ಮಾನಿಸಲಾಗಿದೆ.
Last Updated 1 ಜನವರಿ 2026, 5:44 IST
ಬೀದರ್: ಟನ್‍ ಕಬ್ಬಿಗೆ ₹ 3,150 ಬೆಲೆ ನಿಗದಿ

ಬೀದರ್: ‘ಯುವ ಮನಸ್ಸಿಗೆ ಶಾಂತಿಯ ಮಾರ್ಗ ಅವಶ್ಯ’

ಬಸವಕಲ್ಯಾಣದಲ್ಲಿ ಇಷ್ಟಲಿಂಗ ಪೂಜೆ ತರಬೇತಿ ಕೇಂದ್ರ: ಸಚಿವ ಈಶ್ವರ ಖಂಡ್ರೆ ಅಭಿಮತ
Last Updated 1 ಜನವರಿ 2026, 5:44 IST
ಬೀದರ್: ‘ಯುವ ಮನಸ್ಸಿಗೆ ಶಾಂತಿಯ ಮಾರ್ಗ ಅವಶ್ಯ’
ADVERTISEMENT
ADVERTISEMENT
ADVERTISEMENT