ಭಾನುವಾರ, 8 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೀದರ್

ADVERTISEMENT

ಔರಾದ್ | ಬಸ್ ಡೀಸೆಲ್ ಟ್ಯಾಂಕ್ ಸೋರಿಕೆ: ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅವಘಡ

Bus Driver Alertness: ಬೀದರ್ ಕಡೆ ಹೋಗುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಭಾನುವಾರ ಮಧ್ಯಾಹ್ನ ಡೀಸೆಲ್ ಟ್ಯಾಂಕ್ ಸೋರಿಕೆಯಾಗಿ ಚಾಲಕನ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಔರಾದ್‌ನಿಂದ ಮುಗಳಖೋಡ್ ಹೋಗುತ್ತಿದ್ದ ಬಸ್ ಮುಸ್ತಾಪೂರ ಸಮೀಪ ಬರುತ್ತಿದ್ದಂತೆ
Last Updated 8 ಫೆಬ್ರುವರಿ 2026, 14:40 IST
ಔರಾದ್ | ಬಸ್ ಡೀಸೆಲ್ ಟ್ಯಾಂಕ್ ಸೋರಿಕೆ: ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅವಘಡ

ಬೀದರ್‌ | ಹಣ ವಸೂಲಿಗೆ ಯತ್ನ: ಮೂವರ ಮೇಲೆ ಮಾರಣಾಂತಿಕ ಹಲ್ಲೆ; ನಾಲ್ವರ ಬಂಧನ

Extortion Attempt: ಹಣ ಕೊಡದಿದ್ದಾಗ ಮೂವರನ್ನು ಅವಾಚ್ಯ ಪದಗಳಿಂದ ನಿಂದಿಸಿ ಬಳಿಕ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಗಾಯಗೊಳಿಸಿದ ನಾಲ್ಕು ಜನರನ್ನು ಇಲ್ಲಿನ ಗಾಂಧಿ ಗಂಜ್‌ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಬಂಧಿತರು ವಿದ್ಯಾನಗರ ಕಾಲೊನಿಯ ನಿವಾಸಿಗಳು.
Last Updated 8 ಫೆಬ್ರುವರಿ 2026, 14:32 IST
ಬೀದರ್‌ | ಹಣ ವಸೂಲಿಗೆ ಯತ್ನ: ಮೂವರ ಮೇಲೆ ಮಾರಣಾಂತಿಕ ಹಲ್ಲೆ; ನಾಲ್ವರ ಬಂಧನ

ಹುಮನಾಬಾದ್ | ಸೇತುವೆಗೆ ಸ್ಕೂಟಿ ಡಿಕ್ಕಿ: ಒಂದೇ ಕುಟುಂಬದ ಮೂವರ ಸಾವು

Humnabad Accident: ಹುಮನಾಬಾದ್ (ಬೀದರ್‌ ಜಿಲ್ಲೆ): ಸೇತುವೆಗೆ ಸ್ಕೂಟಿ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾಗಿರುವ ಘಟನೆ ತಾಲ್ಲೂಕಿನ ಹಳ್ಳಿಖೇಡ್‌ ಪಟ್ಟಣ ಸಮೀಪ ಭಾನುವಾರ ನಡೆದಿದೆ.
Last Updated 8 ಫೆಬ್ರುವರಿ 2026, 14:28 IST
ಹುಮನಾಬಾದ್ | ಸೇತುವೆಗೆ ಸ್ಕೂಟಿ ಡಿಕ್ಕಿ: ಒಂದೇ ಕುಟುಂಬದ ಮೂವರ ಸಾವು

ಸಿಎಂ ಬದಲಾವಣೆ | ಯಾರೋ ಏನೋ ಹೇಳಿಕೆ ಕೊಟ್ಟರೆ ಬದಲಾಗಲ್ಲ: ದಿನೇಶ್‌ ಗುಂಡೂರಾವ್‌

Dinesh Gundu Rao: ಮುಖ್ಯಮಂತ್ರಿ ಯಾರೆಂಬುದು ಪಕ್ಷದ ಹೈಕಮಾಂಡ್‌ ನಿರ್ಧಾರ ತೆಗೆದುಕೊಳ್ಳುತ್ತದೆ. ಸ್ವತಃ ಮುಖ್ಯಮಂತ್ರಿಯವರೇ ಈ ವಿಷಯ ಹೇಳಿದ್ದಾರೆ. ಅವರ ಕೆಲವು ಬೆಂಬಲಿಗರು ಹೇಳಿರಬಹುದು. ಆದರೆ, ಯಾರೋ ಏನೋ ಹೇಳಿಕೆ ಕೊಟ್ಟರೆ ಬದಲಾಗಲ್ಲ ಎಂದು ದಿನೇಶ್‌ ಗುಂಡೂರಾವ್‌ ಹೇಳಿದರು.
Last Updated 8 ಫೆಬ್ರುವರಿ 2026, 12:47 IST
ಸಿಎಂ ಬದಲಾವಣೆ  | ಯಾರೋ ಏನೋ ಹೇಳಿಕೆ ಕೊಟ್ಟರೆ ಬದಲಾಗಲ್ಲ: ದಿನೇಶ್‌ ಗುಂಡೂರಾವ್‌

ಬೀದರ್ | ಸಕ್ಕರೆ ಕಾರ್ಖಾನೆಗಳಿಗೆ ವಿಶೇಷ ಪ್ಯಾಕೇಜ್‌ಗೆ ಆಗ್ರಹ

Cooperative Sector: ಬೀದರ್: ಆರ್ಥಿಕ ಸಂಕಟದಲ್ಲಿ ಸಿಲುಕಿರುವ ಬೀದರ್ ಜಿಲ್ಲೆಯ ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆ ಸೇರಿದಂತೆ ಕರ್ನಾಟಕದ ಸಹಕಾರಿ ಸಕ್ಕರೆ ಕಾರ್ಖಾನೆಗಳ ಪುನಶ್ಚೇತನಕ್ಕೆ ವಿಶೇಷ ಪ್ಯಾಕೇಜ್‌ ಘೋಷಣೆಗಾಗಿ ದೇವೇಗೌಡ ಪತ್ರ ಬರೆದಿದ್ದಾರೆ.
Last Updated 8 ಫೆಬ್ರುವರಿ 2026, 5:18 IST
ಬೀದರ್ | ಸಕ್ಕರೆ ಕಾರ್ಖಾನೆಗಳಿಗೆ ವಿಶೇಷ ಪ್ಯಾಕೇಜ್‌ಗೆ ಆಗ್ರಹ

ಔರಾದ್ | ಸಂತಪೂರ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಆಯೋಗ ಅಧ್ಯಕ್ಷರ ವಾಸ್ತವ್ಯ 

Child Welfare: ಔರಾದ್: ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಶುಕ್ರವಾರ ರಾತ್ರಿ ತಾಲ್ಲೂಕಿನ ಸಂತಾಪೂರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಾಸ್ತವ್ಯ ಮಾಡಿದರು. ವ್ಯವಸ್ಥೆ ಪರಿಶೀಲನೆ, ಶಿಕ್ಷಣ
Last Updated 8 ಫೆಬ್ರುವರಿ 2026, 5:15 IST
ಔರಾದ್ | ಸಂತಪೂರ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಆಯೋಗ ಅಧ್ಯಕ್ಷರ ವಾಸ್ತವ್ಯ 

ಸಮಾಜದ ಬೌದ್ಧಿಕ ಬೆಳವಣಿಗೆಗೆ ಸಾಹಿತ್ಯ–ಪ್ರಕಾಶನ ಅಗತ್ಯ: ಬಸವರಾಜ ಜಿ.ಕೊನೇಕ್

Literary Contribution: ಹುಲಸೂರ: ‘ಸಮಾಜದ ಬೌದ್ಧಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಸಾಹಿತ್ಯ ಮತ್ತು ಪ್ರಕಾಶನ ಕ್ಷೇತ್ರದ ಪಾತ್ರ ಅತ್ಯಂತ ಮಹತ್ವದ್ದು’ ಎಂದು ಪ್ರಥಮ ಪ್ರಕಾಶಕರ ಸಮ್ಮೇಳನದ ಅಧ್ಯಕ್ಷ ಬಸವರಾಜ ಜಿ.ಕೊನೇಕ್ ಹೇಳಿದರು.
Last Updated 8 ಫೆಬ್ರುವರಿ 2026, 5:13 IST
ಸಮಾಜದ ಬೌದ್ಧಿಕ ಬೆಳವಣಿಗೆಗೆ ಸಾಹಿತ್ಯ–ಪ್ರಕಾಶನ ಅಗತ್ಯ: ಬಸವರಾಜ ಜಿ.ಕೊನೇಕ್
ADVERTISEMENT

ಭಾಲ್ಕಿ | ಮೊರಂಬಿ; ಬಸವ ಉತ್ಸವ ಇಂದಿನಿಂದ

Morambi Festival: ಭಾಲ್ಕಿ: ತಾಲ್ಲೂಕಿನ ಮೊರಂಬಿ ಗ್ರಾಮದ ನಂದಿ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಬಸವ ಉತ್ಸವ, ಮೊರಂಬಿ ಉತ್ಸವ-2026ರ ಮೂರು ದಿನಗಳ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಲಾಗುತ್ತಿದೆ ಎಂದು ಸಮಿತಿ ಪ್ರಕಟಿಸಿದೆ.
Last Updated 8 ಫೆಬ್ರುವರಿ 2026, 5:10 IST
ಭಾಲ್ಕಿ | ಮೊರಂಬಿ; ಬಸವ ಉತ್ಸವ ಇಂದಿನಿಂದ

ಹುಮನಾಬಾದ್ | ಕಾರ್ಖಾನೆಗಳಲ್ಲಿ ಅನಧಿಕೃತ ಚಟುವಟಿಕೆ

Industrial Raid: ಹುಮನಾಬಾದ್: ಪಟ್ಟಣದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಗಳ ಮೇಲೆ ತಾಲ್ಲೂಕು ಆಡಳಿತದಿಂದ ಶನಿವಾರ ದಾಳಿ ನಡೆಸಿ ಪರೀಶೀಲನೆ ಮಾಡಾಯಿತು. ದಾಳಿ ವೇಳೆ ಅನಧಿಕೃತ ಚಟುವಟಿಕೆಗಳು ಬೆಳಕಿಗೆ ಬ
Last Updated 8 ಫೆಬ್ರುವರಿ 2026, 5:07 IST
ಹುಮನಾಬಾದ್ | ಕಾರ್ಖಾನೆಗಳಲ್ಲಿ ಅನಧಿಕೃತ ಚಟುವಟಿಕೆ

ಬೀದರ್‌ | ಪಾಪನಾಶಿನಿ ಸನ್ನಿಧಿಯಲ್ಲಿ ಮಹಾದೇವ, ಮಹಾದೇವ..

ಪ್ರತಿಭಟನೆ, ವಾಗ್ವಾದದ ನಡುವೆ ಪಾಪನಾಶ ಕಾಮಗಾರಿಗೆ ಚಾಲನೆ;  ಬಿಜೆಪಿ ಶಾಸಕರು, ಮುಖಂಡರು ಪೊಲೀಸರ ವಶಕ್ಕೆ 
Last Updated 8 ಫೆಬ್ರುವರಿ 2026, 5:05 IST
ಬೀದರ್‌ | ಪಾಪನಾಶಿನಿ ಸನ್ನಿಧಿಯಲ್ಲಿ ಮಹಾದೇವ, ಮಹಾದೇವ..
ADVERTISEMENT
ADVERTISEMENT
ADVERTISEMENT