ಶನಿವಾರ, 21 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೀದರ್

ADVERTISEMENT

ಔರಾದ್ ಬೈಕ್‌-ಕಾರು ನಡುವೆ ಡಿಕ್ಕಿ: ಯುವಕ ಸಾವು

Auraad bike-car collision: Youth dies ಬೈಕ್ ಕಾರು‌ ನಡುವೆ ಡಿಕ್ಕಿಯಾಗಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಪಟ್ಟಣದ ಬಸ್‌ ನಿಲ್ದಾಣ ಎದುರು ಶನಿವಾರ ನಡೆದಿದೆ.
Last Updated 21 ಫೆಬ್ರುವರಿ 2026, 15:37 IST
ಔರಾದ್ ಬೈಕ್‌-ಕಾರು ನಡುವೆ ಡಿಕ್ಕಿ: ಯುವಕ ಸಾವು

ಬೀದರ್‌: ಒಂದೇ ದಿನ ಭಗವಂತ ಖೂಬಾಗೆ ಎರಡು ನೋಟಿಸ್‌

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನಿಂದಿಸಿದ ಆರೋಪ ಪ್ರಕರಣ
Last Updated 21 ಫೆಬ್ರುವರಿ 2026, 5:31 IST
ಬೀದರ್‌: ಒಂದೇ ದಿನ ಭಗವಂತ ಖೂಬಾಗೆ ಎರಡು ನೋಟಿಸ್‌

ಎಲ್ಲ ಧರ್ಮಗಳ ಅಂತಿಮ ಗುರಿ ಪರಮ ಸತ್ಯ: ಸುಸಜ್ಜಿತ ಸ್ವಾಮಿ ಬ್ರಹ್ಮಾನಂದ

ರಾಮಕೃಷ್ಣ ಪರಮಹಂಸ ಜಯಂತಿ, ಬ್ರಹ್ಮಾನಂದ ಭವನ ಲೋಕಾರ್ಪಣೆ
Last Updated 21 ಫೆಬ್ರುವರಿ 2026, 5:31 IST
ಎಲ್ಲ ಧರ್ಮಗಳ ಅಂತಿಮ ಗುರಿ ಪರಮ ಸತ್ಯ: ಸುಸಜ್ಜಿತ ಸ್ವಾಮಿ ಬ್ರಹ್ಮಾನಂದ

ಬೀದರ್: ಗುರುದೇವಾಶ್ರಮ ರಜತ ಮಹೋತ್ಸವ ಸಂಭ್ರಮ

ಬೀದರ್ ಸಿದ್ಧಾರೂಢ ಮಠದ ಗುರುದೇವಾಶ್ರಮದಲ್ಲಿ ರಜತ ಮಹೋತ್ಸವ, ಸದ್ಗುರು ಸಚ್ಚಿದಾನಂದ ಸ್ವಾಮೀಜಿಯ 90ನೇ ಜಯಂತಿ ಹಾಗೂ 108 ಮನೆಗಳಲ್ಲಿ ಸುವಿಚಾರ ಚಿಂತನ ಕಾರ್ಯಕ್ರಮ ಆಚರಿಸಲಾಯಿತು. ಭಕ್ತರು ಭಜನೆ, ರುದ್ರಾಭಿಷೇಕ, ಸ್ತೋತ್ರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
Last Updated 21 ಫೆಬ್ರುವರಿ 2026, 5:31 IST
ಬೀದರ್: ಗುರುದೇವಾಶ್ರಮ ರಜತ ಮಹೋತ್ಸವ ಸಂಭ್ರಮ

ಭಾಲ್ಕಿ: ಕಲ್ಲಂಗಡಿ ಬೆಳೆದು ಕೈ ತುಂಬಾ ಆದಾಯ

₹ 7 ಲಕ್ಷ ಖರ್ಚು ವೆಚ್ಚ, ₹ 20 ಲಕ್ಷ ನಿವ್ವಳ ಲಾಭದ ನಿರೀಕ್ಷೆ
Last Updated 21 ಫೆಬ್ರುವರಿ 2026, 5:31 IST
ಭಾಲ್ಕಿ: ಕಲ್ಲಂಗಡಿ ಬೆಳೆದು ಕೈ ತುಂಬಾ ಆದಾಯ

ಸರ್ವಜ್ಞ ತತ್ವ ಆದರ್ಶ ಪಾಲಿಸಿ: ಸಚಿವ ರಹೀಂಖಾನ್

Cultural Values: ಬೀದರ್‌ನಲ್ಲಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಪೌರಾಡಳಿತ ಸಚಿವ ರಹೀಂಖಾನ್ ಸರ್ವಜ್ಞ ತತ್ವಗಳ ಅನುಸರಣೆ ಮತ್ತು ಮಾನವೀಯ ಮೌಲ್ಯಗಳನ್ನು ಪಾಲಿಸಲು ಶಿಫಾರಸು ಮಾಡಿದರು.
Last Updated 21 ಫೆಬ್ರುವರಿ 2026, 5:22 IST
ಸರ್ವಜ್ಞ ತತ್ವ ಆದರ್ಶ ಪಾಲಿಸಿ: ಸಚಿವ ರಹೀಂಖಾನ್

ಹುಮನಾಬಾದ್: ಚಿಟಗುಪ್ಪ 3ನೇ ಸಾಹಿತ್ಯ ಸಮ್ಮೇಳನ ಇಂದು

Literary Event: ಚಿಟಗುಪ್ಪದಲ್ಲಿ 3ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಇಂದು ನಡೆಯುತ್ತಿದೆ, ಕಾರ್ಯಕ್ರಮದಲ್ಲಿ ಸಾಹಿತ್ಯ ಸೃಜನಶೀಲತೆ ಮತ್ತು ಸಾಂಸ್ಕೃತಿಕ ಮೆರವಣಿಗೆಗಳಿವೆ.
Last Updated 21 ಫೆಬ್ರುವರಿ 2026, 4:37 IST
ಹುಮನಾಬಾದ್: ಚಿಟಗುಪ್ಪ 3ನೇ ಸಾಹಿತ್ಯ ಸಮ್ಮೇಳನ ಇಂದು
ADVERTISEMENT

ಜನವಾಡ: ಮಹಾದೇವ ಮಂದಿರದ ಬಳಿ ಮೊಸಳೆ ಪ್ರತ್ಯಕ್ಷ

Bidar Crocodile: ಬೀದರ್ ತಾಲ್ಲೂಕಿನ ಜನವಾಡ ಹಾಗೂ ಔರಾದ್ ತಾಲ್ಲೂಕಿನ ಕೌಠಾ (ಬಿ) ದಲ್ಲಿ ಶುಕ್ರವಾರ ಮೊಸಳೆ ಕಾಣಿಸಿಕೊಂಡಿದೆ.
Last Updated 20 ಫೆಬ್ರುವರಿ 2026, 12:21 IST
ಜನವಾಡ: ಮಹಾದೇವ ಮಂದಿರದ ಬಳಿ ಮೊಸಳೆ ಪ್ರತ್ಯಕ್ಷ

ಔರಾದ್| ಶಿವಾಜಿ ಮುಸ್ಲಿಂ ವಿರೋಧಿ ಅಲ್ಲ: ಶಿವಾಜಿರಾವ ಪಾಟೀಲ

Aurad Celebration: ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಶಿವಾಜಿರಾವ ಪಾಟೀಲ, ಶಿವಾಜಿ ಮುಸ್ಲಿಂ ವಿರೋಧಿ ಅಲ್ಲ, ಸರ್ವಧರ್ಮೀಯ ನಾಯಕ ಎಂದು ಹೇಳಿದರು.
Last Updated 20 ಫೆಬ್ರುವರಿ 2026, 5:28 IST
ಔರಾದ್| ಶಿವಾಜಿ ಮುಸ್ಲಿಂ ವಿರೋಧಿ ಅಲ್ಲ: ಶಿವಾಜಿರಾವ ಪಾಟೀಲ

ಬೀದರ್‌| ಎಮ್ಮೆಗಳೊಂದಿಗೆ ಪರಾರಿ; ಎರಡೂವರೆ ತಾಸಿನಲ್ಲಿ ಪ್ರಕರಣ ಭೇದಿಸಿದ ಪೊಲೀಸರು

Bidar Police: ಹುಮನಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಡೆದು, ಮಾರಕಾಸ್ತ್ರಗಳಿಂದ ಹೆದರಿಸಿ 21 ಎಮ್ಮೆಗಳಿದ್ದ ಲಾರಿಯನ್ನು ಅಪಹರಿಸಿದ್ದ ಮೂವರು ಆರೋಪಿಗಳನ್ನು ಬೀದರ್ ಪೊಲೀಸರು ಕೇವಲ ಎರಡೂವರೆ ಗಂಟೆಯಲ್ಲಿ ಬಂಧಿಸಿದ್ದಾರೆ.
Last Updated 20 ಫೆಬ್ರುವರಿ 2026, 5:27 IST
ಬೀದರ್‌| ಎಮ್ಮೆಗಳೊಂದಿಗೆ ಪರಾರಿ; ಎರಡೂವರೆ ತಾಸಿನಲ್ಲಿ ಪ್ರಕರಣ ಭೇದಿಸಿದ ಪೊಲೀಸರು
ADVERTISEMENT
ADVERTISEMENT
ADVERTISEMENT