ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೀದರ್

ADVERTISEMENT

ಮಾಧ್ಯಮದವರು ಘನತೆ, ಗಾಂಭೀರ್ಯದಿಂದ ವರ್ತಿಸಲಿ: ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ

Basavaraj Horatti: ಮಾಧ್ಯಮದವರು ಘನತೆ ಮತ್ತು ಗಾಂಭೀರ್ಯ ಕಾಪಾಡಬೇಕು ಎಂದು ಬಸವರಾಜ ಹೊರಟ್ಟಿ ಹೇಳಿದರು. ವಿಧಾನಸೌಧದಲ್ಲಿ ಶಿಸ್ತಿನ ಪಾಲನೆ ಅಗತ್ಯವೆಂದು ತಿಳಿಸಿದರು.
Last Updated 23 ಫೆಬ್ರುವರಿ 2026, 13:46 IST
ಮಾಧ್ಯಮದವರು ಘನತೆ, ಗಾಂಭೀರ್ಯದಿಂದ ವರ್ತಿಸಲಿ: ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ

ಪ್ರಜಾವಾಣಿ ವರದಿ ಪರಿಣಾಮ: ಮನ್ನಳ್ಳಿ ಮುಖ್ಯರಸ್ತೆಯಲ್ಲಿ ಬೆಳಗಿದ ವಿದ್ಯುತ್ ದೀಪಗಳು

Street Lights: ಮನ್ನಳ್ಳಿ ರಸ್ತೆಯುದ್ದಕ್ಕೂ ಹೊಸದಾಗಿ ಅಳವಡಿಸಿರುವ ವಿದ್ಯುತ್‌ ಕಂಬಗಳಲ್ಲಿ ಕೊನೆಗೂ ದೀಪಗಳು ಬೆಳಗಿವೆ.
Last Updated 23 ಫೆಬ್ರುವರಿ 2026, 13:01 IST
ಪ್ರಜಾವಾಣಿ ವರದಿ ಪರಿಣಾಮ: ಮನ್ನಳ್ಳಿ ಮುಖ್ಯರಸ್ತೆಯಲ್ಲಿ ಬೆಳಗಿದ ವಿದ್ಯುತ್ ದೀಪಗಳು

ಬೀದರ್: ಉಚಿತ ಪ್ರವೇಶಕ್ಕಾಗಿ ಪರೀಕ್ಷೆ ಬರೆದ 4,777 ವಿದ್ಯಾರ್ಥಿಗಳು

Channabasaveshwara Gurukul: ಭಾಲ್ಕಿ: ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲದಲ್ಲಿ 2026-27ನೇ ಸಾಲಿನ 6ನೇ ತರಗತಿಯ ಕನ್ನಡ ಮಾಧ್ಯಮದ ಉಚಿತ ಪ್ರವೇಶಕ್ಕಾಗಿ ನಡೆದ ಎರಡು ಹಂತದ ಪ್ರವೇಶ ಪರೀಕ್ಷೆಯನ್ನು ಒಟ್ಟು 4,777 ವಿದ್ಯಾರ್ಥಿಗಳು ಬರೆದರು ಎಂದು ಪ್ರಾಚಾರ್ಯ
Last Updated 23 ಫೆಬ್ರುವರಿ 2026, 7:26 IST
ಬೀದರ್: ಉಚಿತ ಪ್ರವೇಶಕ್ಕಾಗಿ ಪರೀಕ್ಷೆ ಬರೆದ 4,777 ವಿದ್ಯಾರ್ಥಿಗಳು

ಬೀದರ್: ಚಂದಾ ಹಣದಿಂದ ರಸ್ತೆ ನಿರ್ಮಿಸಿಕೊಂಡ ರೈತರು

ನೆರವಿಗೆ ಬಾರದ ನಮ್ಮ ಹೊಲ ನಮ್ಮ ರಸ್ತೆ
Last Updated 23 ಫೆಬ್ರುವರಿ 2026, 7:26 IST
ಬೀದರ್: ಚಂದಾ ಹಣದಿಂದ ರಸ್ತೆ ನಿರ್ಮಿಸಿಕೊಂಡ ರೈತರು

ಬೀದರ್: ಕೆರೆ-ಸೇತುವೆ ದುರಸ್ತಿ ಕಾಮಗಾರಿಗೆ ಚಾಲನೆ

Aurad Development: ಔರಾದ್: ಪ್ರಸಕ್ತ ವರ್ಷ ಮಳೆಗಾಲದಲ್ಲಿ ಸುರಿದ ಭಾರಿ ಮಳೆಯಿಂದ ಹಾನಿಯಾದ ಕೆರೆ ಹಾಗೂ ಸೇತುವೆ ದುರಸ್ತಿ ಕಾಮಗಾರಿಗೆ ಶಾಸಕ ಪ್ರಭು ಚವಾಣ್ ಭಾನುವಾರ ಚಾಲನೆ ನೀಡಿದರು. ‘ಭಾರಿ ಮಳೆಯಿಂದ ಯನಗುಂದಾ ಸೇತುವೆ ಕುಸಿದು ಈ ಭಾಗದ ಸಂಪರ್ಕ ಕಡಿತಗೊಂಡು ಜನ ತೀವ್ರ
Last Updated 23 ಫೆಬ್ರುವರಿ 2026, 7:26 IST
ಬೀದರ್: ಕೆರೆ-ಸೇತುವೆ ದುರಸ್ತಿ ಕಾಮಗಾರಿಗೆ ಚಾಲನೆ

ಒಳ ಮೀಸಲಾತಿ: ಬಂದ್‌ ಬೆಂಬಲಕ್ಕೆ ಮನವಿ

Humnabad Bandh: ಹುಮನಾಬಾದ್: ಬಲಗೈ ಒಳಮೀಸಲಾತಿ ಹೋರಾಟ ಸಮಿತಿಯಿಂದ ಫೆ. 23ರಂದು ಹಮ್ಮಿಕೊಂಡಿರುವ ಹುಮನಾಬಾದ್ ಬಂದ್‌ಗೆ ವ್ಯಾಪಾರಸ್ಥರು ಬೆಂಬಲ ನೀಡಬೇಕು ಎಂದು ಸಮಿತಿಯ ಪ್ರಮುಖರು ಮನವಿ ಮಾಡಿದರು. ಪಟ್ಟಣದ ಪ್ರಮುಖ ರಸ್ತೆಯಲ್ಲಿನ ಅಂಗಡಿಗಳ ಮಾಲೀಕರನ್ನು ಸಮಿತಿ ಪದಾಧಿಕಾರಿಗಳು
Last Updated 23 ಫೆಬ್ರುವರಿ 2026, 7:26 IST
ಒಳ ಮೀಸಲಾತಿ: ಬಂದ್‌ ಬೆಂಬಲಕ್ಕೆ ಮನವಿ

ಬೀದರ್‌ನಲ್ಲಿ ಪಾಂಡಿಚೇರಿ ವಾಹನಗಳ ಸದ್ದು

ತೆರಿಗೆ ವಂಚಿಸಿ ಜಿಲ್ಲೆಯಲ್ಲಿ ಮುಕ್ತವಾಗಿ ಓಡಾಡುತ್ತಿರುವ ವಾಹನಗಳು
Last Updated 23 ಫೆಬ್ರುವರಿ 2026, 7:26 IST
ಬೀದರ್‌ನಲ್ಲಿ ಪಾಂಡಿಚೇರಿ ವಾಹನಗಳ ಸದ್ದು
ADVERTISEMENT

ಬೀದರ್: ಆಡು ಭಾಷೆಯಲ್ಲಿ ಭಕ್ತಿ ಮಾರ್ಗ

Haridasa Literature: ಬೀದರ್‌: ‘ದಾಸರು ಅಜ್ಞಾನ ಮತ್ತು ಅಂಧಕಾರದಿಂದ ಬಳಲುತ್ತಿರುವ ಜನಸಾಮಾನ್ಯರಿಗೆ ಅವರ ಆಡುಭಾಷೆಯಲ್ಲೇ ಭಕ್ತಿ ಮಾರ್ಗ ತೋರಿಸಿದ್ದಾರೆ’ ಎಂದು ಅಹಿಲ್ಯಾಬಾಯಿ ಹೊಳ್ಕರ್‌ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಸೈಯದ್ ಸಲಾವುದ್ದೀನ್ ತಿಳಿಸಿದರು.
Last Updated 23 ಫೆಬ್ರುವರಿ 2026, 7:26 IST
ಬೀದರ್: ಆಡು ಭಾಷೆಯಲ್ಲಿ ಭಕ್ತಿ ಮಾರ್ಗ

ಅಂಚೆ ಪಾರ್ಸಲ್ ಬುಕಿಂಗ್‌ ಸದುಪಯೋಗಕ್ಕೆ ಮನವಿ

ಎಲ್ಲ ಅಂಚೆ ಕಚೇರಿಗಳಲ್ಲಿ ಕಚೇರಿ ಸಮಯ ಮುಕ್ತಾಯವಾಗುವ ಕನಿಷ್ಠ 30 ನಿಮಿಷಗಳ ಮೊದಲು ಸ್ಪೀಡ್ ಪೊಸ್ಟ್ ಹಾಗೂ ಪಾರ್ಸಲ್ ಬುಕಿಂಗ್‌ ಮಾಡಬಹುದಾದ ಸೌಲಭ್ಯವನ್ನು ಅಂಚೆ ಇಲಾಖೆ ಒದಗಿಸಿದೆ.
Last Updated 22 ಫೆಬ್ರುವರಿ 2026, 0:29 IST
ಅಂಚೆ ಪಾರ್ಸಲ್ ಬುಕಿಂಗ್‌ ಸದುಪಯೋಗಕ್ಕೆ ಮನವಿ

ಬೀದರ್: ಗುತ್ತಿಗೆದಾರರ ಬಾಕಿ ಬಿಲ್‌ ಪಾವತಿಗೆ ಮನವಿ

ಮಹಾನಗರ ಪಾಲಿಕೆಯ ವಿವಿಧ ವಾರ್ಡ್‍ಗಳಲ್ಲಿ ಗುತ್ತಿಗೆದಾರರು ಕೈಗೆತ್ತಿಕೊಂಡು ಪೂರ್ಣಗೊಳಿಸಿರುವ ಕಾಮಗಾರಿಗಳ ಬಾಕಿ ಬಿಲ್‌ಗಳನ್ನು ತಕ್ಷಣ ಪಾವತಿಸುವಂತೆ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಶನಿವಾರ ನಗರದ ಮಹಾನಗರ ಪಾಲಿಕೆ ಆಯುಕ್ತ ಮುಕುಲ್ ಜೈನ್ ಅವರಿಗೆ ಮನವಿ ಸಲ್ಲಿಸಿದರು.
Last Updated 22 ಫೆಬ್ರುವರಿ 2026, 0:28 IST
ಬೀದರ್: ಗುತ್ತಿಗೆದಾರರ ಬಾಕಿ ಬಿಲ್‌ ಪಾವತಿಗೆ ಮನವಿ
ADVERTISEMENT
ADVERTISEMENT
ADVERTISEMENT