ಶುಕ್ರವಾರ, 23 ಜನವರಿ 2026
×
ADVERTISEMENT

ಬೀದರ್

ADVERTISEMENT

ಬೀದರ್‌ನಲ್ಲಿ ಚಿರತೆ ಪ್ರತ್ಯಕ್ಷ; ಅರಣ್ಯ ಇಲಾಖೆಯಿಂದ ಎಚ್ಚರಿಕೆ ಸಂದೇಶ

Leopard Alert Bidar: ಬೀದರ್‌ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ವಹಿಸಲು ಸೂಚನೆ ನೀಡಿದ್ದು, ಬಿತ್ತಿ ಪತ್ರಗಳ ಮೂಲಕ ಮಾಹಿತಿ ಹಂಚಲಾಗಿದೆ.
Last Updated 23 ಜನವರಿ 2026, 13:40 IST
ಬೀದರ್‌ನಲ್ಲಿ ಚಿರತೆ ಪ್ರತ್ಯಕ್ಷ; ಅರಣ್ಯ ಇಲಾಖೆಯಿಂದ ಎಚ್ಚರಿಕೆ ಸಂದೇಶ

ಬೀದರ್: ಬಗರ್ ಹುಕುಂ ಸಾಗುವಳಿ ಸಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

CPI Protest: ಜಿಲ್ಲೆಯಲ್ಲಿ ಬಗರ್ ಹುಕುಂ ಸಾಗುವಳಿದಾರರನ್ನು ಸಕ್ರಮಗೊಳಿಸುವುದು, ಫಾರಂ ನಂ.57 ಸಲ್ಲಿಕೆಗೆ ಅವಧಿ ವಿಸ್ತರಿಸುವುದು, ಅಕ್ರಮ–ಸಕ್ರಮ ಸಮಿತಿ ಸಭೆಗಳನ್ನು ತಕ್ಷಣ ಕರೆಯಬೇಕೆಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಜಿಲ್ಲಾ ಮಂಡಳಿಯ
Last Updated 23 ಜನವರಿ 2026, 8:44 IST
ಬೀದರ್: ಬಗರ್ ಹುಕುಂ ಸಾಗುವಳಿ ಸಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ವಚನಗಳಿಂದ ಸದೃಢ ಸಮಾಜ ನಿರ್ಮಾಣ: ಸಾಹಿತಿ ರಮೇಶ್ ಮಠಪತಿ

ಮುಸ್ತಾಪುರದಲ್ಲಿ ವಚನ ವಿಜಯೋತ್ಸವ; ಪ್ರಭುದೇವ ಸ್ವಾಮೀಜಿಯಿಂದ 770 ಪ್ರವಚನಗಳ ಸಂಕಲ್ಪ
Last Updated 23 ಜನವರಿ 2026, 8:43 IST
ವಚನಗಳಿಂದ ಸದೃಢ ಸಮಾಜ ನಿರ್ಮಾಣ: ಸಾಹಿತಿ ರಮೇಶ್ ಮಠಪತಿ

ಕಮಲನಗರ| ಆಧುನಿಕ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಿ: ಶತ್ರುಘ್ನ ಎಸ್.

‘ನೀರು ಅತ್ಯಮೂಲ್ಯವಾಗಿದ್ದು. ರೈತರು ಅದನ್ನು ಪೋಲು ಮಾಡುವುದು ಹೆಚ್ಚಾಗಿ ಕಂಡು ಬರುತ್ತಿದೆ. ಮಿತವಾಗಿ ಬಳಕೆ ಮಾಡುವ ಆಧುನಿಕ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು’ ಎಂದು ಬೀದರ್‌ನ ಕೃಷಿ ಅಧಿಕಾರಿ ಶತ್ರುಘ್ನ ಎಸ್. ಹೇಳಿದರು.
Last Updated 23 ಜನವರಿ 2026, 8:43 IST
ಕಮಲನಗರ| ಆಧುನಿಕ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಿ: ಶತ್ರುಘ್ನ ಎಸ್.

ಬೀದರ್: ರೈತರ ಸಮಸ್ಯೆಗೆ ತಕ್ಷಣ ಪರಿಹಾರಕ್ಕೆ ಆಗ್ರಹ

ಪ್ರಸಕ್ತ ಸಾಲಿನಲ್ಲಿ ಅತಿವೃಷ್ಟಿಯಿಂದ ಸಂಪೂರ್ಣ ಬೆಳೆ ಹಾನಿಯಾಗಿದ್ದು, ರೈತರು ಗಂಭೀರ ಸಂಕಷ್ಟದಲ್ಲಿದ್ದಾರೆ. ಜಿಲ್ಲೆಯ ರೈತರ ಜ್ವಲಂತ ಸಮಸ್ಯೆಗಳನ್ನು ಶೀಘ್ರದಲ್ಲಿ ಬಗೆಹರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹಿಸಿದೆ.
Last Updated 23 ಜನವರಿ 2026, 8:42 IST
ಬೀದರ್: ರೈತರ ಸಮಸ್ಯೆಗೆ ತಕ್ಷಣ ಪರಿಹಾರಕ್ಕೆ ಆಗ್ರಹ

ಔರಾದ್: ಮಾನೂರು ಗ್ರಾಮಸ್ಥರಿಂದ ಬಸ್‌ಗಾಗಿ ದಾರಿ ಸ್ವಚ್ಛತೆ

Public Transport: ಔರಾದ್: ಮಹಾರಾಷ್ಟ್ರ ಗಡಿಯಲ್ಲಿರುವ ತಾಲ್ಲೂಕಿನ ಮಾನೂರ (ಕೆ) ಗ್ರಾಮಸ್ಥರು ಸಾರಿಗೆ ಸಂಸ್ಥೆ ಬಸ್ ಬರುವಿಕೆಗಾಗಿ ದಶಕದಿಂದ ನಿರೀಕ್ಷೆಯಲ್ಲಿದ್ದಾರೆ.
Last Updated 23 ಜನವರಿ 2026, 8:41 IST
ಔರಾದ್: ಮಾನೂರು ಗ್ರಾಮಸ್ಥರಿಂದ ಬಸ್‌ಗಾಗಿ ದಾರಿ ಸ್ವಚ್ಛತೆ

ಬೀದರ್‌ | ವೀರಲೋಕ ಪುಸ್ತಕ ಸಂತೆಗೆ ಭರದ ಸಿದ್ಧತೆ; ನಾಡಿನ ವಿವಿಧ ಲೇಖಕರ ಆಗಮನ

Kannada Book Fair: ಗಡಿನಾಡು ಬೀದರ್‌ ಜಿಲ್ಲೆಯಲ್ಲಿ ಕನ್ನಡ ಪುಸ್ತಕ ಸಂಸ್ಕೃತಿಯನ್ನು ಪಸರಿಸುವ ಉದ್ದೇಶದಿಂದ ಜ. 24ರಿಂದ 26ರ ವರೆಗೆ ಹಮ್ಮಿಕೊಂಡಿರುವ ಕನ್ನಡ ಪುಸ್ತಕಲೋಕದ ಅತಿದೊಡ್ಡ ವೀರಲೋಕ ಪುಸ್ತಕ ಸಂತೆಗೆ ನಗರದ ಸಾಯಿ ಶಾಲೆ ಆವರಣದಲ್ಲಿ ಭರದ ಸಿದ್ಧತೆಗಳು ನಡೆದಿವೆ.
Last Updated 23 ಜನವರಿ 2026, 8:39 IST
ಬೀದರ್‌ | ವೀರಲೋಕ ಪುಸ್ತಕ ಸಂತೆಗೆ ಭರದ ಸಿದ್ಧತೆ; ನಾಡಿನ ವಿವಿಧ ಲೇಖಕರ ಆಗಮನ
ADVERTISEMENT

ಅಕ್ಕಮಹಾದೇವಿ ರಾಷ್ಟ್ರೀಯ ಪುರಸ್ಕಾರಕ್ಕೆ ಧಾರವಾಡದ ಅಕ್ಕನ ಬಳಗ ಆಯ್ಕೆ

Cultural Recognition: 86 ವರ್ಷಗಳ ಸೇವೆಯ ಧಾರವಾಡದ ಅಕ್ಕನ ಬಳಗ 2025ರ ಅಕ್ಕಮಹಾದೇವಿ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆಯಾಗಿ, ಫೆಬ್ರವರಿ 6–7 ರಂದು ಶ್ರೀಶೈಲದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗೌರವಿಸಲ್ಪಡಲಿದೆ ಎಂದು ಚೈತನ್ಯ ಪೀಠ ತಿಳಿಸಿದೆ.
Last Updated 22 ಜನವರಿ 2026, 13:34 IST
ಅಕ್ಕಮಹಾದೇವಿ ರಾಷ್ಟ್ರೀಯ ಪುರಸ್ಕಾರಕ್ಕೆ ಧಾರವಾಡದ ಅಕ್ಕನ ಬಳಗ ಆಯ್ಕೆ

ಬಸವ ಸೇವಾ ಪ್ರತಿಷ್ಠಾನದ ಗುರುಬಸವ ಪುರಸ್ಕಾರಕ್ಕೆ ಮೂವರ ಆಯ್ಕೆ

Basava Award Recipients: ಶರಣ ಸಂಸ್ಕೃತಿಗೆ ಕೊಡುಗೆ ನೀಡಿದ ಡಾ. ಮಾರ್ಕಂಡೇಯ ದೊಡಮನಿ, ವಿಲಾಸವತಿ ಖೂಬಾ ಮತ್ತು ಡಾ. ಸಿ. ಸೋಮಶೇಖರ್ ಅವರಿಗೆ ಬೀದರ್‌ನಲ್ಲಿ ಫೆಬ್ರವರಿ 1 ರಂದು ಗುರುಬಸವ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನ ತಿಳಿಸಿದೆ.
Last Updated 22 ಜನವರಿ 2026, 13:24 IST
ಬಸವ ಸೇವಾ ಪ್ರತಿಷ್ಠಾನದ ಗುರುಬಸವ ಪುರಸ್ಕಾರಕ್ಕೆ ಮೂವರ ಆಯ್ಕೆ

ರಾಜ್ಯಪಾಲರ ಅವಮಾನಿಸಿದ ಶಾಸಕರ ಅಮಾನತಿಗೆ ಖೂಬಾ ಆಗ್ರಹ

Legislative Session Controversy: ಕಾಂಗ್ರೆಸ್ ಶಾಸಕರ ರಾಜ್ಯಪಾಲರ ಅವಮಾನ ಖಂಡನೀಯ ಎಂದು ಭಗವಂತ ಖೂಬಾ ಹೇಳಿದ್ದಾರೆ. ಅವರನ್ನು ಅಧಿವೇಶನ ಮುಗಿಯುವವರೆಗೂ ಅಮಾನತಿನಲ್ಲಿ ಇಡಬೇಕು ಎಂಬ ಆಗ್ರಹವನ್ನು ಅವರು ಬೀದರ್‌ನಲ್ಲಿ ವ್ಯಕ್ತಪಡಿಸಿದ್ದಾರೆ.
Last Updated 22 ಜನವರಿ 2026, 12:59 IST
ರಾಜ್ಯಪಾಲರ ಅವಮಾನಿಸಿದ ಶಾಸಕರ ಅಮಾನತಿಗೆ ಖೂಬಾ ಆಗ್ರಹ
ADVERTISEMENT
ADVERTISEMENT
ADVERTISEMENT