ಶುಕ್ರವಾರ, 26 ಡಿಸೆಂಬರ್ 2025
×
ADVERTISEMENT

ಬೀದರ್

ADVERTISEMENT

ರುಂಡ ಬೇರ್ಪಟ್ಟ ವ್ಯಕ್ತಿ ಶವ ಪತ್ತೆ; ಕೊಲೆ ಪ್ರಕರಣ ದಾಖಲು

Islampur Bridge: ಬೀದರ್: ತಾಲ್ಲೂಕಿನ ಇಸ್ಲಾಂಪುರ ಸಮೀಪದ ಸೇತುವೆ ಕೆಳಗೆ ರುಂಡ ಬೇರ್ಪಟ್ಟ, ತಂತಿಯಿಂದ ಕೈಕಾಲುಗಳನ್ನು ಕಟ್ಟಿ ಹಾಕಲಾಗಿದ್ದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ‘ಬುಧವಾರ ರಾತ್ರಿ ದುಷ್ಕರ್ಮಿಗಳು ವ್ಯಕ್ತಿಯನ್ನು ಕೊಂದು ರುಂಡ ಹಾಗೂ ಮುಂಡವನ್ನು
Last Updated 25 ಡಿಸೆಂಬರ್ 2025, 15:31 IST
ರುಂಡ ಬೇರ್ಪಟ್ಟ ವ್ಯಕ್ತಿ ಶವ ಪತ್ತೆ; ಕೊಲೆ ಪ್ರಕರಣ ದಾಖಲು

ಏಸು ಕ್ರಿಸ್ತನ ಸ್ಮರಣೆ; ಚರ್ಚ್‌ಗಳಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ

ಕ್ರಿಸ್‌ಮಸ್‌ ಸಂಭ್ರಮದಲ್ಲಿ ಮಿಂದೆದ್ದ ಕ್ರೈಸ್ತರು
Last Updated 25 ಡಿಸೆಂಬರ್ 2025, 13:06 IST
ಏಸು ಕ್ರಿಸ್ತನ ಸ್ಮರಣೆ; ಚರ್ಚ್‌ಗಳಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ

ಅಂಬೇಡ್ಕರ್ ಹೋರಾಟದ ಸ್ಮರಣೆ; ಸಾಂಕೇತಿಕ ಮನುಸ್ಮೃತಿ ದಹನ

Dalit Sangharsh Samiti: ಬೀದರ್: 1927ರ ಡಿಸೆಂಬರ್ 25ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರು ಸಾರ್ವಜನಿಕವಾಗಿ ಮನುಸ್ಮೃತಿ ದಹಿಸಿದ ದಿನದ ಸ್ಮರಣಾರ್ಥ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ನಗರದಲ್ಲಿ ಬುಧವಾರ ಬಾಬಾ ಸಾಹೇಬರ ವೃತ್ತದಲ್ಲಿ ಮನುಸ್ಮೃತಿ ದಹನ ಮಾಡಿದರು.‌
Last Updated 25 ಡಿಸೆಂಬರ್ 2025, 10:28 IST
ಅಂಬೇಡ್ಕರ್ ಹೋರಾಟದ ಸ್ಮರಣೆ; ಸಾಂಕೇತಿಕ ಮನುಸ್ಮೃತಿ ದಹನ

ಹೊಸ ಇಂದಿರಾ ಕ್ಯಾಂಟೀನ್‌ ಉದ್ಘಾಟನೆಯಿಂದ ಬಡವರಿಗೆ ಅನುಕೂಲ: ಸಚಿವ ರಹೀಂ ಖಾನ್

Rahim Khan: ಬೀದರ್‌: ನಗರದ ಓಲ್ಡ್ ಸಿಟಿಯ ನೂರು ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆ ಆವರಣದಲ್ಲಿ ನೂತನ ಇಂದಿರಾ ಕ್ಯಾಂಟೀನ್‌ ಅನ್ನು ಪೌರಾಡಳಿತ ಸಚಿವ ರಹೀಂ ಖಾನ್‌ ಗುರುವಾರ ಉದ್ಘಾಟಿಸಿದರು. ಬಳಿಕ ಉಪಾಹಾರ ಸವಿದರು. ಬಡವರಿಗೆ, ಕೂಲಿ ಕಾರ್ಮಿಕರಿಗೆ
Last Updated 25 ಡಿಸೆಂಬರ್ 2025, 10:09 IST
ಹೊಸ ಇಂದಿರಾ ಕ್ಯಾಂಟೀನ್‌ ಉದ್ಘಾಟನೆಯಿಂದ ಬಡವರಿಗೆ ಅನುಕೂಲ: ಸಚಿವ ರಹೀಂ ಖಾನ್

ಎನ್‌ಎಸ್‌ಎಸ್‌ಕೆಗೆ ಆರ್ಥಿಕ ನೆರವು ಕೊಡಿಸಿ: ಸೂರ್ಯಕಾಂತ ನಾಗಮಾರಪಳ್ಳಿ

Financial Aid: ಬೀದರ್ ತಾಲ್ಲೂಕಿನ ಜನವಾಡ ಸಮೀಪದ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಗೆ ಎನ್‌ಸಿಡಿಸಿಯಿಂದ ₹550 ಕೋಟಿ ಆರ್ಥಿಕ ನೆರವು ಕೊಡಿಸಲು ರಾಜ್ಯ ಸರ್ಕಾರ ನೆರವಾಗಬೇಕು ಎಂದು ಕಾರ್ಖಾನೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಒತ್ತಾಯಿಸಿದ್ದಾರೆ.
Last Updated 25 ಡಿಸೆಂಬರ್ 2025, 5:26 IST
ಎನ್‌ಎಸ್‌ಎಸ್‌ಕೆಗೆ ಆರ್ಥಿಕ ನೆರವು ಕೊಡಿಸಿ: ಸೂರ್ಯಕಾಂತ ನಾಗಮಾರಪಳ್ಳಿ

ಕೃಷಿ ಉಪಕರಣಗಳ ಕಳವು ಆರೋಪಿಗಳ ಬಂಧನ: ₹17.15 ಲಕ್ಷ ಮೌಲ್ಯದ ವಸ್ತುಗಳ ಜಪ್ತಿ

Tractor Trolley Theft: ಸಮೀಪದ ಮೇಹಕರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಟ್ರಾಲಿ ಹಾಗೂ ಕೃಷಿ ಉಪಕರಣಗಳ ಕಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು ಮೂವರು ಆರೋಪಿತರನ್ನು ಬಂಧಿಸಿ ₹17.15 ಲಕ್ಷ ಮೌಲ್ಯದ ವಸ್ತುಗನ್ನು ಜಪ್ತಿ ಮಾಡಿದ್ದಾರೆ.
Last Updated 25 ಡಿಸೆಂಬರ್ 2025, 5:23 IST
ಕೃಷಿ ಉಪಕರಣಗಳ ಕಳವು ಆರೋಪಿಗಳ ಬಂಧನ: ₹17.15 ಲಕ್ಷ ಮೌಲ್ಯದ ವಸ್ತುಗಳ ಜಪ್ತಿ

ಕಮಲನಗರ: ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಆಗ್ರಹ

Kamalanagar Railway Station: ಪಟ್ಟಣದ ರೈಲು ನಿಲ್ದಾಣದ ಮೂಲಕ ಸಂಚರಿಸುವ ಎಲ್ಲ ತಡೆರಹಿತ ರೈಲುಗಳನ್ನು ಇಲ್ಲಿನ ನಿಲ್ದಾಣದಲ್ಲಿ ನಿಲುಗಡೆ ಮಾಡಲು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಬುಧವಾರ ವಿವಿಧ ಸಂಘಟನೆ ಕಾರ್ಯಕರ್ತರು ದಕ್ಷಿಣ ಮಧ್ಯ ರೈಲ್ವೆಗೆ ಮನವಿ ಸಲ್ಲಿಸಿದರು.
Last Updated 25 ಡಿಸೆಂಬರ್ 2025, 5:22 IST
ಕಮಲನಗರ: ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಆಗ್ರಹ
ADVERTISEMENT

ಬೀದರ್‌: ದ್ವೇಷ ಭಾಷಣ ತಡೆ ಮಸೂದೆ ಹಿಂಪಡೆಯಲು ಆಗ್ರಹ

Congress Protest: ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ತಡೆ ಮಸೂದೆಯನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕೆಂದು ಆಗ್ರಹಿಸಿ ನಗರದ ತಹಶೀಲ್ದಾರ್‌ ಕಚೇರಿ ಎದುರು ಬುಧವಾರ ಬಿಜೆಪಿ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
Last Updated 25 ಡಿಸೆಂಬರ್ 2025, 5:21 IST
ಬೀದರ್‌: ದ್ವೇಷ ಭಾಷಣ ತಡೆ ಮಸೂದೆ ಹಿಂಪಡೆಯಲು ಆಗ್ರಹ

‘ಕಲ್ಟ್‌’ ಕಂಪ್ಲೀಟ್‌ ಪ್ಯಾಕೇಜ್‌ ಮೂವಿ: ನಟ ಜೈದ್‌ ಖಾನ್‌

ಜ.23ರಂದು 150 ಚಿತ್ರಮಂದಿರಗಳಲ್ಲಿ ತೆರೆಗೆ; ನಟ ಜೈದ್‌ ಖಾನ್‌
Last Updated 25 ಡಿಸೆಂಬರ್ 2025, 5:18 IST
‘ಕಲ್ಟ್‌’ ಕಂಪ್ಲೀಟ್‌ ಪ್ಯಾಕೇಜ್‌ ಮೂವಿ: ನಟ ಜೈದ್‌ ಖಾನ್‌

ಬಸವಕಲ್ಯಾಣ: ಸಂಭ್ರಮದ ಹಾರಕೂಡ ರಥೋತ್ಸವ

ಚನ್ನಬಸವ ಶಿವಯೋಗಿಗಳ 74 ನೇ ಜಾತ್ರಾ ಮಹೋತ್ಸವ ನಿಮಿತ್ತ ವಿವಿಧ ಕಾರ್ಯಕ್ರಮ
Last Updated 25 ಡಿಸೆಂಬರ್ 2025, 4:58 IST
ಬಸವಕಲ್ಯಾಣ: ಸಂಭ್ರಮದ ಹಾರಕೂಡ ರಥೋತ್ಸವ
ADVERTISEMENT
ADVERTISEMENT
ADVERTISEMENT