ಶನಿವಾರ, 19 ಜುಲೈ 2025
×
ADVERTISEMENT

ಬೀದರ್

ADVERTISEMENT

KDP ಸಭೆಯಲ್ಲಿ ರಮ್ಮಿ ಆಡಿದ ಅಧಿಕಾರಿಗೆ ನೋಟಿಸ್ ನೀಡಲು ಸೂಚನೆ: ಖಂಡ್ರೆ

Forest Officer Action: ರಾಯಚೂರಿನಲ್ಲಿ ಶುಕ್ರವಾರ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ರಾಯಚೂರಿನ ಅರಣ್ಯ ಅಧಿಕಾರಿ ‘ರಮ್ಮಿ’ ಆಡಿರುವ ದೃಶ್ಯ ವೈರಲ್ ಆದ ನಂತರ...
Last Updated 18 ಜುಲೈ 2025, 16:11 IST
KDP ಸಭೆಯಲ್ಲಿ ರಮ್ಮಿ ಆಡಿದ ಅಧಿಕಾರಿಗೆ ನೋಟಿಸ್ ನೀಡಲು ಸೂಚನೆ: ಖಂಡ್ರೆ

ಅಮಾನತ್ತಾದ ಅಧಿಕಾರಿ ಕ್ಷಮೆ | ಹಿಂಬಡ್ತಿ ನೀಡಿ ಅಮಾನತು ರದ್ದಿಗೆ ಶಿಫಾರಸು: ಖಂಡ್ರೆ

Forest Land Controversy: ಎಚ್ಎಂಟಿ ವಶದಲ್ಲಿನ ಅರಣ್ಯ ಭೂಮಿಯ ಡಿನೋಟಿಫಿಕೇಶನ್ ಹಾಗೂ ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡಿ ಸಿಬಿಐಗೆ ಪತ್ರ ಬರೆದು ಅಮಾನತುಗೊಂಡಿರುವ ಐಎಫ್ಎಸ್ ಅಧಿಕಾರಿ ಆರ್. ಗೋಕುಲ್ ತಪ್ಪೊಪ್ಪಿಕೊಂಡು...
Last Updated 18 ಜುಲೈ 2025, 15:28 IST
ಅಮಾನತ್ತಾದ ಅಧಿಕಾರಿ ಕ್ಷಮೆ | ಹಿಂಬಡ್ತಿ ನೀಡಿ ಅಮಾನತು ರದ್ದಿಗೆ ಶಿಫಾರಸು: ಖಂಡ್ರೆ

Bengaluru Stampede | ಕುನ್ಹ ಸಮಿತಿ ವರದಿ ಏಕಪಕ್ಷೀಯ: ಶಾಸಕ ಬೆಲ್ದಾಳೆ

BJP MLA Criticism: ಆರ್‌ಸಿಬಿ ವಿಜಯೋತ್ಸವ ವೇಳೆ ಬೆಂಗಳೂರಿನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನ ಅಮಾಯಕರು ಸಾವನ್ನಪ್ಪಿ, 71 ಮಂದಿ ಗಾಯಗೊಂಡಿರುವ ಘಟನೆಗೆ ರಾಜ್ಯ ಸರ್ಕಾರವೇ ನೇರ ಹೊಣೆ.
Last Updated 18 ಜುಲೈ 2025, 15:24 IST
Bengaluru Stampede | ಕುನ್ಹ ಸಮಿತಿ ವರದಿ ಏಕಪಕ್ಷೀಯ: ಶಾಸಕ ಬೆಲ್ದಾಳೆ

ಮದುವೆ ನಿರಾಕರಣೆ: MLA ಪ್ರಭು ಚವಾಣ್, ಪುತ್ರನ ವಿರುದ್ಧ ಮಹಾರಾಷ್ಟ್ರದ ಯುವತಿ ದೂರು

Engagement Dispute: ಔರಾದ್ ಶಾಸಕ ಪ್ರಭು ಚವಾಣ್ ಹಾಗೂ ಪುತ್ರ ಪ್ರತೀಕ್ ಚವಾಣ್ ವಿರುದ್ಧ ಮದುವೆ ನಿರಾಕರಣೆಯ ಸಂಬಂಧ ಯುವತಿ ದೂರು ಸಲ್ಲಿಸಿದ್ದಾಳೆ. ಪ್ರಕರಣವನ್ನು ಕಾನೂನಿನ ಮೂಲಕ ಎದುರಿಸುತ್ತೇನೆ ಎಂದು ಶಾಸಕರು ಪ್ರತಿಕ್ರಿಯಿಸಿದ್ದಾರೆ.
Last Updated 18 ಜುಲೈ 2025, 12:24 IST
ಮದುವೆ ನಿರಾಕರಣೆ: MLA ಪ್ರಭು ಚವಾಣ್, ಪುತ್ರನ ವಿರುದ್ಧ ಮಹಾರಾಷ್ಟ್ರದ ಯುವತಿ ದೂರು

ಬ್ರಿಮ್ಸ್‌ನಲ್ಲಿ ವಿದ್ಯುತ್‌ ವ್ಯತ್ಯಯ: ತನಿಖೆಗೆ ಸಚಿವ ಈಶ್ವರ ಖಂಡ್ರೆ ಸೂಚನೆ

Hospital Power Cut Probe: ಬೀದರ್ ಬ್ರಿಮ್ಸ್ ಆಸ್ಪತ್ರೆಯಲ್ಲಿ 45 ನಿಮಿಷ ವಿದ್ಯುತ್ ವ್ಯತ್ಯಯದಿಂದ ರೋಗಿಗಳಿಗೆ ತೊಂದರೆ ಆಗಿದ್ದ ಕುರಿತು ಸಚಿವ ಈಶ್ವರ ಖಂಡ್ರೆ ಅವರು 48 ಗಂಟೆಯೊಳಗೆ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.
Last Updated 18 ಜುಲೈ 2025, 10:38 IST
ಬ್ರಿಮ್ಸ್‌ನಲ್ಲಿ ವಿದ್ಯುತ್‌ ವ್ಯತ್ಯಯ: ತನಿಖೆಗೆ ಸಚಿವ ಈಶ್ವರ ಖಂಡ್ರೆ ಸೂಚನೆ

ಬೀದರ್‌ | 'ಲಿಂಗಾಯತ ಧರ್ಮ ಅಭಿಯಾನ' ಹೆಸರಿಡಿ; ಆಗ್ರಹ

Basava Dal Demand: ಬೀದರ್‌: ‘ಬಸವ ಸಂಸ್ಕೃತಿ ಅಭಿಯಾನ’ ಹೆಸರನ್ನು ‘ಲಿಂಗಾಯತ ಧರ್ಮ ಅಭಿಯಾನ’ ಎಂದು ಬದಲಾಯಿಸಿ, ಲಿಂಗಾಯತ ಧರ್ಮ ಮಾನ್ಯತೆಗೆ ಒತ್ತಾಯಿಸಬೇಕು ಎಂದು ರಾಷ್ಟ್ರೀಯ ಬಸವ ದಳ ಆಗ್ರಹಿಸಿದೆ.
Last Updated 18 ಜುಲೈ 2025, 5:07 IST
ಬೀದರ್‌ | 'ಲಿಂಗಾಯತ ಧರ್ಮ ಅಭಿಯಾನ' ಹೆಸರಿಡಿ; ಆಗ್ರಹ

ಬೀದರ್‌ | ‘ರಾಜಕೀಯ ಪ್ರೇರಿತ ಗಡೀಪಾರು ಸಲ್ಲದು’

BJP Leaders Meet: ಬೀದರ್‌: ರಾಜಕೀಯ ಪ್ರೇರಿತವಾದ, ದುರುದ್ದೇಶದಿಂದ ಕೂಡಿರುವ ಜಿಲ್ಲೆಯ ಯುವಕರ ಮೇಲಿನ ಗಡೀಪಾರು ಪ್ರಕರಣಗಳನ್ನು ರದ್ದುಗೊಳಿಸಬೇಕು ಎಂದು ಜಿಲ್ಲಾ ಬಿಜೆಪಿ ಆಗ್ರಹಿಸಿದೆ.
Last Updated 18 ಜುಲೈ 2025, 5:06 IST
ಬೀದರ್‌ | ‘ರಾಜಕೀಯ ಪ್ರೇರಿತ ಗಡೀಪಾರು ಸಲ್ಲದು’
ADVERTISEMENT

ಕಮಲನಗರ | ಸರ್ಕಾರಿ ಶಾಲೆಗೆ ಬಣ್ಣದ ಮೆರುಗು...

ಪ್ರಭಾರ ಮುಖ್ಯಶಿಕ್ಷಕನ ಕಾರ್ಯಕ್ಕೆ ಸಾಥ್ ನೀಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ
Last Updated 18 ಜುಲೈ 2025, 5:01 IST
ಕಮಲನಗರ | ಸರ್ಕಾರಿ ಶಾಲೆಗೆ ಬಣ್ಣದ ಮೆರುಗು...

ಬೀದರ್‌ | ಹೊರಾಂಗಣ ‘ಚೆಸ್‌ ಥೀಮ್‌ ಪಾರ್ಕ್‌’

ಮಾಣಿಕ್‌ ನಗರ ಗ್ರಾಮ ಪಂಚಾಯಿತಿಯಿಂದ ವಿನೂತನ ಕೆಲಸ
Last Updated 18 ಜುಲೈ 2025, 4:57 IST
ಬೀದರ್‌ | ಹೊರಾಂಗಣ ‘ಚೆಸ್‌ ಥೀಮ್‌ ಪಾರ್ಕ್‌’

ವಸತಿ ನಿಲಯದ ವಿದ್ಯಾರ್ಥಿಗಳ ಸ್ಥೈರ್ಯ ಹೆಚ್ಚಿಸಲು ಸೂಚನೆ

ಬೀದರ್‌: ‘ಜಿಲ್ಲೆಯ ಎಲ್ಲ ವಸತಿ ನಿಲಯಗಳ ಮಕ್ಕಳಲ್ಲಿ ಮನೋಸ್ಥೈರ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
Last Updated 17 ಜುಲೈ 2025, 2:55 IST
ವಸತಿ ನಿಲಯದ ವಿದ್ಯಾರ್ಥಿಗಳ ಸ್ಥೈರ್ಯ ಹೆಚ್ಚಿಸಲು ಸೂಚನೆ
ADVERTISEMENT
ADVERTISEMENT
ADVERTISEMENT