ಮಂಗಳವಾರ, 2 ಡಿಸೆಂಬರ್ 2025
×
ADVERTISEMENT

ಬೀದರ್

ADVERTISEMENT

ಶ್ರೀಮಂಡಲ್ ಗ್ರಾ.ಪಂ.ಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರದಾನ

ಬೀದರ್ ತಾಲ್ಲೂಕಿನ ಶ್ರೀಮಂಡಲ್ ಗ್ರಾಮ ಪಂಚಾಯಿತಿಗೆ ಬೆಂಗಳೂರಿನ ವಿಧಾನಸೌಧದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು 2023-24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪ್ರದಾನ ಮಾಡಿದರು.
Last Updated 2 ಡಿಸೆಂಬರ್ 2025, 6:48 IST
ಶ್ರೀಮಂಡಲ್ ಗ್ರಾ.ಪಂ.ಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರದಾನ

ಓವರ್ ಲೋಡ್ ಗಾಡಿಗಳಿಂದ ಆಗುವ ಅಪಘಾತಗಳಿಗೆ ಹೊಣೆ ಯಾರು?

ಹುಲಸೂರ: ತಾಲ್ಲೂಕಿನಲ್ಲಿ ಪ್ರಾಣಾಪಾಯಕ್ಕೆ ಇಂಬು ನೀಡುತ್ತಿರುವ ಡಬಲ್ ಟ್ರಾಲಿ ಟ್ರ್ಯಾಕ್ಟ‌ರ್ ಸಂಚಾರ
Last Updated 2 ಡಿಸೆಂಬರ್ 2025, 6:47 IST
ಓವರ್ ಲೋಡ್ ಗಾಡಿಗಳಿಂದ ಆಗುವ ಅಪಘಾತಗಳಿಗೆ ಹೊಣೆ ಯಾರು?

ಜಾತಿ ರಹಿತ ಸಮಾಜ ಲಿಂಗಾಯತ ಧರ್ಮದ ಉದ್ದೇಶ; ಉಪನ್ಯಾಸಕಿ ಗೀತಾ ಗಡ್ಡಿ

ಬೀದರ್‌: ‘ಜಾತಿ ರಹಿತ, ಶೋಷಣೆ ರಹಿತ ಸಮಾಜ ನಿರ್ಮಿಸುವುದೇ ಲಿಂಗಾಯತ ಧರ್ಮದ ಉದ್ದೇಶ’ ಎಂದು ಉಪನ್ಯಾಸಕಿ ಗೀತಾ ಗಡ್ಡಿ ಹೇಳಿದರು.
Last Updated 2 ಡಿಸೆಂಬರ್ 2025, 6:45 IST
ಜಾತಿ ರಹಿತ ಸಮಾಜ ಲಿಂಗಾಯತ ಧರ್ಮದ ಉದ್ದೇಶ; ಉಪನ್ಯಾಸಕಿ ಗೀತಾ ಗಡ್ಡಿ

ಹುಲಸೂರ: ಒಂದೇ ಸೂರಿನಡಿ ಸರ್ಕಾರಿ ಸವಲತ್ತು- ಖಂಡ್ರೆ

₹ 8.60 ಕೋಟಿ ವೆಚ್ಚದಲ್ಲಿ ಪ್ರಜಾಸೌಧ ಕಟ್ಟಡ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
Last Updated 2 ಡಿಸೆಂಬರ್ 2025, 6:44 IST
ಹುಲಸೂರ: ಒಂದೇ ಸೂರಿನಡಿ ಸರ್ಕಾರಿ ಸವಲತ್ತು- ಖಂಡ್ರೆ

ಶರಣ ಸಂಸ್ಕ್ರತಿ ಹಾಗು ವಚನ ರಥೋತ್ಸವ ಕಾರ್ಯಕ್ರಮ ಉದ್ಘಾಟನೆ

ಜೀವನದ ಹಂಗು ತೊರೆದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಲ್ನಡಿಗೆ ಮುಖಾಂತರ ಬಸವತತ್ವ ಪ್ರಚಾರ ಮಾಡಿ ಭೋಳಾ ಸ್ವಭಾವದ ಸ್ವಾಮೀಜಿಗಳೆಂದು ಹೆಸರುವಾಸಿ ಆಗಿದ್ದವರು ಹುಲಸೂರಿನ ಶಿವಾನಂದ ಸ್ವಾಮೀಜಿ’ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು..
Last Updated 2 ಡಿಸೆಂಬರ್ 2025, 6:43 IST
ಶರಣ ಸಂಸ್ಕ್ರತಿ ಹಾಗು ವಚನ ರಥೋತ್ಸವ ಕಾರ್ಯಕ್ರಮ ಉದ್ಘಾಟನೆ

ಲಿಂಗಾಯತ ಧರ್ಮ ಹೋರಾಟಕ್ಕೆ ಭಾಲ್ಕಿಶ್ರೀ ‘ಗಟ್ಟಿಬೇರು’

46ನೇ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವದಲ್ಲಿ ಬಸವಾನಂದ ಸ್ವಾಮೀಜಿ ಹೇಳಿಕೆ
Last Updated 1 ಡಿಸೆಂಬರ್ 2025, 5:10 IST
ಲಿಂಗಾಯತ ಧರ್ಮ ಹೋರಾಟಕ್ಕೆ ಭಾಲ್ಕಿಶ್ರೀ ‘ಗಟ್ಟಿಬೇರು’

ಯೋಗ ಕೇಂದ್ರ ಸ್ಥಾಪನೆಗೆ ₹ 50 ಲಕ್ಷ ನೆರವು: ಸಚಿವ ಭರವಸೆ

ಹುಲಸೂರ ತಾಲ್ಲೂಕಿನ ಮುಚಳಂಬ ಗ್ರಾಮದಲ್ಲಿ ಯೋಗ ಕೇಂದ್ರವನ್ನು ಸ್ಥಾಪಿಸಲು ₹50 ಲಕ್ಷ ಅನುದಾನದ ನೆರವು ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
Last Updated 1 ಡಿಸೆಂಬರ್ 2025, 5:07 IST
ಯೋಗ ಕೇಂದ್ರ ಸ್ಥಾಪನೆಗೆ ₹ 50 ಲಕ್ಷ ನೆರವು: ಸಚಿವ ಭರವಸೆ
ADVERTISEMENT

ಭಾಲ್ಕಿ: ಮಲ್ಲಣ್ಣ ದೇವರ ಜಾತ್ರೆ ಆರಂಭ; ಹರಿದು ಬಂದ ಭಕ್ತ ಸಾಗರ

ಹರಿದು ಬಂದ ಭಕ್ತ ಸಾಗರ: ಭಕ್ತರು, ವ್ಯಾಪಾರಿಗಳಲ್ಲಿ ಮನೆ ಮಾಡಿದ ಸಂಭ್ರಮ
Last Updated 1 ಡಿಸೆಂಬರ್ 2025, 5:05 IST
ಭಾಲ್ಕಿ: ಮಲ್ಲಣ್ಣ ದೇವರ ಜಾತ್ರೆ ಆರಂಭ; ಹರಿದು ಬಂದ ಭಕ್ತ ಸಾಗರ

ಬೀದರ್: ಶ್ರೇಯಾ ಗಾಯನ, ಅಬೀರ್‌ ಸರೋದ್‌ ನಾದಕ್ಕೆ ತಲೆದೂಗಿದ ಜನ

Classical Delight: ಬೀದರ್‌ನಲ್ಲಿ ಶ್ರೇಯಾ ಚಟರ್ಜಿ ಅವರ ಗಾಯನ ಮತ್ತು ಅಬೀರ್‌ ಹುಸೇನ್ ಅವರ ಸರೋದ್‌ ವಾದನ ಜನಮನ ಸೆಳೆದ ಸಂಗೀತ ಕಾರ್ಯಕ್ರಮದಲ್ಲಿ ನೂರಾರು ಮಂದಿ ಸಾಂಸ್ಕೃತಿಕ ರಸದಾನ ತಣಿಸಿದರು.
Last Updated 1 ಡಿಸೆಂಬರ್ 2025, 4:58 IST
ಬೀದರ್: ಶ್ರೇಯಾ ಗಾಯನ, ಅಬೀರ್‌ ಸರೋದ್‌ ನಾದಕ್ಕೆ ತಲೆದೂಗಿದ ಜನ

ಶಿವಾಜಿ ಅತಿದೊಡ್ಡ ಸೆಕ್ಯುಲರ್‌ ನಾಯಕ: ಸಚಿವ ಸಂತೋಷ್‌ ಲಾಡ್‌

ಜಿಲ್ಲಾಮಟ್ಟದ ಮರಾಠಾ ಸ್ವಾಭಿಮಾನಿ ಸಮಾವೇಶದಲ್ಲಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌
Last Updated 1 ಡಿಸೆಂಬರ್ 2025, 4:56 IST
ಶಿವಾಜಿ ಅತಿದೊಡ್ಡ ಸೆಕ್ಯುಲರ್‌ ನಾಯಕ: ಸಚಿವ ಸಂತೋಷ್‌ ಲಾಡ್‌
ADVERTISEMENT
ADVERTISEMENT
ADVERTISEMENT