ಗುರುವಾರ, 20 ನವೆಂಬರ್ 2025
×
ADVERTISEMENT

ಬೀದರ್

ADVERTISEMENT

ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸೂಚನೆ

Animal Control Measures: ಬೀದರ್‌: ‘ಪಶು ಸಂಗೋಪನೆ ಇಲಾಖೆಯು 2019ರಲ್ಲಿ ಕೈಗೊಂಡ ಗಣತಿ ಪ್ರಕಾರ ಜಿಲ್ಲೆಯಲ್ಲಿ ಏಳು ಸಾವಿರ ಬೀದಿ ನಾಯಿಗಳಿವೆ. ಆರು ವರ್ಷಗಳಲ್ಲಿ ಅವುಗಳ ಸಂಖ್ಯೆ ಹೆಚ್ಚಿದ್ದು ನಿಯಂತ್ರಣಕ್ಕೆ ಕ್ರಮ ಜರುಗಿಸಬೇಕು’ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸೂಚಿಸಿದರು.
Last Updated 20 ನವೆಂಬರ್ 2025, 6:04 IST
ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸೂಚನೆ

ರಾಮಾಯಣ ಗ್ರಂಥ ಓದಿ: ಬೆಲ್ದಾಳೆ

Valmiki Jayanti: ಮರಕುಂದಾ(ಜನವಾಡ): ‘ರಾಮಾಯಣ ಗ್ರಂಥವನ್ನು ಎಲ್ಲರೂ ಓದಬೇಕು’ ಎಂದು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು. ಬೀದರ್ ತಾಲ್ಲೂಕಿನ ಮರಕುಂದಾ ಗ್ರಾಮದಲ್ಲಿ ಈಚೆಗೆ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
Last Updated 20 ನವೆಂಬರ್ 2025, 6:02 IST
ರಾಮಾಯಣ ಗ್ರಂಥ ಓದಿ: ಬೆಲ್ದಾಳೆ

ಔರಾದ್: ಮಾರಾಮಾರಿ, ನಾಲ್ವರಿಗೆ ಗಾಯ

Violent Incident: ಔರಾದ್: ಇಲ್ಲಿನ ಲೀಡ್ಕರ್ ಕಾಲೊನಿಯಲ್ಲಿ ಮಂಗಳವಾರ ಒಂದೇ ಕೋಮಿನ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದ್ದು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಾಟ್ಸ್‌ಆಪ್‌ ಆಡಿಯೊ ವಿವಾದದಿಂದ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Last Updated 20 ನವೆಂಬರ್ 2025, 6:02 IST
ಔರಾದ್: ಮಾರಾಮಾರಿ, ನಾಲ್ವರಿಗೆ ಗಾಯ

ಔರಾದ್: ತಾಂಡಾ ನಿವಾಸಿಗಳ ಪ್ರತಿಭಟನೆ

Land Rights Demand: ಔರಾದ್: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ತಾಂಡಾಗಳಿಗೆ ಇ-ಖಾತಾ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ತಾಂಡಾ ನಿವಾಸಿಗಳು ಇಲ್ಲಿಯ ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರದಿಂದ ಅನಿರ್ದಿಷ್ಟ ಪ್ರತಿಭಟನೆ ನಡೆಸುತ್ತಿದ್ದಾರೆ.
Last Updated 20 ನವೆಂಬರ್ 2025, 5:59 IST
ಔರಾದ್: ತಾಂಡಾ ನಿವಾಸಿಗಳ ಪ್ರತಿಭಟನೆ

ಎಚ್‍ಐವಿ ನಿಯಂತ್ರಣಕ್ಕೆ ಸಹಕಾರ ಅವಶ್ಯ: ಅರವಿಂದ ಕುಲಕರ್ಣಿ

Public Cooperation: ಮನ್ನಳ್ಳಿ(ಜನವಾಡ): ಎಚ್‍ಐವಿ ಸೋಂಕು ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅವಶ್ಯಕವಾಗಿದೆ ಎಂದು ಬ್ರಿಮ್ಸ್ ಆಸ್ಪತ್ರೆಯ ಐಸಿಟಿಸಿ ವಿಭಾಗದ ಪ್ರಯೋಗಶಾಲಾ ತಂತ್ರಜ್ಞ ಅಧಿಕಾರಿ ಅರವಿಂದ ಕುಲಕರ್ಣಿ ಹೇಳಿದರು. ಅವರು ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
Last Updated 20 ನವೆಂಬರ್ 2025, 5:58 IST
ಎಚ್‍ಐವಿ ನಿಯಂತ್ರಣಕ್ಕೆ ಸಹಕಾರ ಅವಶ್ಯ: ಅರವಿಂದ ಕುಲಕರ್ಣಿ

ಔರಾದ್: ರೈತ ಆತ್ಮಹತ್ಯೆ

Loan Pressure: ಈ ವರ್ಷ ಹೆಚ್ಚಿನ ಮಳೆಯಾಗಿ ಬೆಳೆ ಹಾನಿಯಾಗಿದ್ದರಿಂದ ಹಾಗೂ ಸಾಲದ ಒತ್ತಡ ಹೆಚ್ಚಾಗಿ ನ.10ರಂದು ಹೊಲದಲ್ಲಿ ಹುಲ್ಲಿಗೆ ಹಾಕುವ ಕೀಟನಾಶಕ ಕುಡಿದಿದ್ದರು. ಅಸ್ವಸ್ಥಗೊಂಡಿದ್ದ ಪವನ ಅವರನ್ನು ಬ್ರಿಮ್ಸಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಯಿತು.
Last Updated 19 ನವೆಂಬರ್ 2025, 5:20 IST
ಔರಾದ್: ರೈತ ಆತ್ಮಹತ್ಯೆ

ಬೀದರ್‌ | ‘ಮೊಬೈಲ್‌ನಿಂದ ಪಾರಂಪರಿಕ ಕಲೆ ನಾಶ’

ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ದುರ್ಗಾದಾಸ ಅಭಿಮತ
Last Updated 19 ನವೆಂಬರ್ 2025, 5:18 IST
ಬೀದರ್‌ | ‘ಮೊಬೈಲ್‌ನಿಂದ ಪಾರಂಪರಿಕ ಕಲೆ ನಾಶ’
ADVERTISEMENT

ಬೀದರ್‌ | ವಿದ್ಯುತ್‌ ಅವಘಡ ಸಂಭವಿಸದಿರಲಿ: ಸಚಿವ ಈಶ್ವರ ಬಿ. ಖಂಡ್ರೆ

ಜೆಸ್ಕಾಂ ನೂತನ ಕಚೇರಿ ನಿರ್ಮಾಣಕ್ಕೆ ಶಂಕುಸ್ಥಾಪನೆ
Last Updated 19 ನವೆಂಬರ್ 2025, 5:14 IST
ಬೀದರ್‌ | ವಿದ್ಯುತ್‌ ಅವಘಡ ಸಂಭವಿಸದಿರಲಿ: ಸಚಿವ ಈಶ್ವರ ಬಿ. ಖಂಡ್ರೆ

ಸಚಿವ ಖಂಡ್ರೆ ಟೈಮ್‌ ಪಾಸ್‌ ವಿಸಿಟ್‌: ಭಗವಂತ ಖೂಬಾ ಟೀಕೆ

ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಟೀಕೆ
Last Updated 19 ನವೆಂಬರ್ 2025, 5:12 IST
ಸಚಿವ ಖಂಡ್ರೆ ಟೈಮ್‌ ಪಾಸ್‌ ವಿಸಿಟ್‌: ಭಗವಂತ ಖೂಬಾ ಟೀಕೆ

ಬೀದರ್‌: 10 ಡಿಗ್ರಿಗೆ ಕುಸಿದ ತಾಪಮಾನ; ಥಂಡಿಗೆ ಜನ ಥಂಡಾ

Temperature Drop: ಬೀದರ್‌ ಜಿಲ್ಲೆಯಲ್ಲಿ ಮಂಗಳವಾರ ತಾಪಮಾನ 10 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದು, ಜನರು ಚಳಿಯಿಂದ ಸವೆತ ಅನುಭವಿಸುತ್ತಿದ್ದಾರೆ. ಹವಾಮಾನ ಇಲಾಖೆ ಶೀತ ಗಾಳಿಯ ಮುನ್ಸೂಚನೆ ನೀಡಿದೆ.
Last Updated 19 ನವೆಂಬರ್ 2025, 5:05 IST
ಬೀದರ್‌: 10 ಡಿಗ್ರಿಗೆ ಕುಸಿದ ತಾಪಮಾನ; ಥಂಡಿಗೆ ಜನ ಥಂಡಾ
ADVERTISEMENT
ADVERTISEMENT
ADVERTISEMENT