ಗುರುವಾರ, 30 ಅಕ್ಟೋಬರ್ 2025
×
ADVERTISEMENT

ಬೀದರ್

ADVERTISEMENT

ಭಾಲ್ಕಿ: 7ರಂದು ಕನ್ನಡ ದೀಕ್ಷೆ ಕಾರ್ಯಕ್ರಮ

Language Awareness Campaign: ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ವತಿಯಿಂದ ಬೀದರ್‌ನ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ನ. 7ರಂದು ಕನ್ನಡ ದೀಕ್ಷೆ ಹಾಗೂ ಪ್ರತಿಜ್ಞಾ ವಿಧಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ಹೇಳಿದರು.
Last Updated 30 ಅಕ್ಟೋಬರ್ 2025, 5:13 IST
ಭಾಲ್ಕಿ: 7ರಂದು ಕನ್ನಡ ದೀಕ್ಷೆ ಕಾರ್ಯಕ್ರಮ

ಅನಿಷ್ಟ ದೂರ ಶರಣ ಕಮ್ಮಟದ ಧ್ಯೇಯ: ಸಚಿವ ಈಶ್ವರ ಖಂಡ್ರೆ

ಪೂರ್ವಸಿದ್ಧತಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿಕೆ
Last Updated 30 ಅಕ್ಟೋಬರ್ 2025, 5:09 IST
ಅನಿಷ್ಟ ದೂರ ಶರಣ ಕಮ್ಮಟದ ಧ್ಯೇಯ: ಸಚಿವ ಈಶ್ವರ ಖಂಡ್ರೆ

ಬೀದರ್‌ | ವರ್ಷಕ್ಕೆ 1.8 ಕೋಟಿ ಜನರಿಗೆ ಪಾರ್ಶ್ವವಾಯು: ಡಾ. ಪ್ರಶಾಂತ

ವಿಶ್ವ ಪಾರ್ಶ್ವವಾಯು ದಿನಾಚರಣೆ; ಗುದಗೆ ಆಸ್ಪತ್ರೆಯಲ್ಲಿ ಮೆಗಾ ಕ್ಯಾಂಪ್‌
Last Updated 30 ಅಕ್ಟೋಬರ್ 2025, 5:06 IST
ಬೀದರ್‌ | ವರ್ಷಕ್ಕೆ 1.8 ಕೋಟಿ ಜನರಿಗೆ ಪಾರ್ಶ್ವವಾಯು: ಡಾ. ಪ್ರಶಾಂತ

ಬೀದರ್‌ | ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ: ವಲಸಿಗರ ಮಾಹಿತಿಗೆ ಪರದಾಟ

ಬೀದರ್‌ ಜಿಲ್ಲೆಯಲ್ಲಿ ಶೇ 85ರಷ್ಟು ಸಾಮಾಜಿಕ, ಆರ್ಥಿಕ ಸಮೀಕ್ಷೆ ಪೂರ್ಣ
Last Updated 30 ಅಕ್ಟೋಬರ್ 2025, 5:04 IST
ಬೀದರ್‌ | ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ: ವಲಸಿಗರ ಮಾಹಿತಿಗೆ ಪರದಾಟ

ಬೀದರ್‌: ಸತತ ಮಳೆಗೆ ಜನಜೀವನ ಅಸ್ತವ್ಯಸ್ತ

ದೈನಂದಿನ ಕೆಲಸಗಳಿಗೆ, ಹಿಂಗಾರಿ ಕೃಷಿ ಚಟುವಟಿಕೆಗಳಿಗೆ ತೊಡಕು
Last Updated 30 ಅಕ್ಟೋಬರ್ 2025, 5:00 IST
ಬೀದರ್‌: ಸತತ ಮಳೆಗೆ ಜನಜೀವನ ಅಸ್ತವ್ಯಸ್ತ

ಒಳಮೀಸಲಾತಿಯಲ್ಲಿ ಸಮಾಜಕ್ಕೆ ಅನ್ಯಾಯ: ಶಾಸಕ ಪ್ರಭು ಚವಾಣ್ ಆರೋಪ

Sub-reservation Talks: ಔರಾದ್ ಪಟ್ಟಣದ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಸೋಮವಾರ ರಾತ್ರಿ ನಡೆದ ಬಂಜಾರಾ ಸಮಾಜದ ಸಭೆಯಲ್ಲಿ ಸಮಾಜದ ಒಳ ಮೀಸಲಾತಿ ವಿಷಯವಾಗಿ ಚರ್ಚೆ ನಡೆಯಿತು ಎಂದು आयोजಕರು ಮಾಹಿತಿ ನೀಡಿದರು.
Last Updated 29 ಅಕ್ಟೋಬರ್ 2025, 6:30 IST
ಒಳಮೀಸಲಾತಿಯಲ್ಲಿ ಸಮಾಜಕ್ಕೆ ಅನ್ಯಾಯ: ಶಾಸಕ ಪ್ರಭು ಚವಾಣ್ ಆರೋಪ

ಗುಣಮಟ್ಟದೊಂದಿಗೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಸಚಿವ ಈಶ್ವರ ಖಂಡ್ರೆ

₹ 8.60 ಕೋಟಿ ವೆಚ್ಚದಲ್ಲಿ ಪ್ರಜಾಸೌಧ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ
Last Updated 29 ಅಕ್ಟೋಬರ್ 2025, 6:29 IST
ಗುಣಮಟ್ಟದೊಂದಿಗೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಸಚಿವ ಈಶ್ವರ ಖಂಡ್ರೆ
ADVERTISEMENT

ಟೋಕರಿ ಕೋಲಿ ಪ್ರಮಾಣಪತ್ರಕ್ಕೆ ಪ್ರಭಾವಿಗಳಿಂದ ತಡೆ: ಲಚ್ಚಪ್ಪ ಜಮಾದಾರ ಆರೋಪ

Political Interference: ಟೋಕರಿ ಕೋಲಿ ಮತ್ತು ಕೋಲಿ-ಕಬ್ಬಲಿಗ ಸಮುದಾಯದವರಿಗೆ ಪರಿಶಿಷ್ಟ ಪಂಗಡ ಪ್ರಮಾಣಪತ್ರ ನೀಡುವಲ್ಲಿ ಪ್ರಭಾವಿ ರಾಜಕಾರಣಿಗಳು ತೊಂದರೆ ನೀಡುತ್ತಿದ್ದಾರೆ ಎಂದು ಲಚ್ಚಪ್ಪ ಜಮಾದಾರ ಬಸವಕಲ್ಯಾಣದಲ್ಲಿ ಆರೋಪಿಸಿದರು.
Last Updated 29 ಅಕ್ಟೋಬರ್ 2025, 6:28 IST
ಟೋಕರಿ ಕೋಲಿ ಪ್ರಮಾಣಪತ್ರಕ್ಕೆ ಪ್ರಭಾವಿಗಳಿಂದ ತಡೆ:  ಲಚ್ಚಪ್ಪ ಜಮಾದಾರ ಆರೋಪ

ಹುಲಸೂರ | ಮಳೆ ಜೋರು: ಹಿಂಗಾರು ಬಿತ್ತನೆಗೆ ಹಿನ್ನಡೆ

ತೇವಾಂಶ ಹೆಚ್ಚಳ; ಕೊಳೆಯುತ್ತಿರುವ ಬಿತ್ತನೆ ಬೀಜ- ಬೆಳೆಗಳಿಗೆ ಹಾನಿ
Last Updated 29 ಅಕ್ಟೋಬರ್ 2025, 6:25 IST
ಹುಲಸೂರ | ಮಳೆ ಜೋರು: ಹಿಂಗಾರು ಬಿತ್ತನೆಗೆ ಹಿನ್ನಡೆ

ಮಹಿಳೆ ಕೊಲೆ ಯತ್ನ | ನ್ಯಾಯ ಸಿಗದಿದ್ದರೆ ಸಾಮೂಹಿಕ ಆತ್ಮಹತ್ಯೆ: ಜೈಶ್ರೀ ಕಟ್ಟಿಮನಿ

Community Outrage: ಟೋಕರೆ ಕೋಳಿ ಕಬ್ಬಲಿಗ ಸಮಾಜದ ಮಹಿಳೆ ಸುಶೀಲಾಬಾಯಿ ಮೇಲಿನ ಹಲ್ಲೆ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸದಿದ್ದರೆ ಸಾಮೂಹಿಕ ಆತ್ಮಹತ್ಯೆ ಮಾಡುವುದಾಗಿ ಕೋಲಿ ಕಬ್ಬಲಿಗ ಹೋರಾಟ ಸಮಿತಿಯ ಮಹಿಳಾ ಘಟಕದ ಅಧ್ಯಕ್ಷೆ ಜೈಶ್ರೀ ಕಟ್ಟಿಮನಿ ಎಚ್ಚರಿಸಿದರು.
Last Updated 29 ಅಕ್ಟೋಬರ್ 2025, 6:20 IST
ಮಹಿಳೆ ಕೊಲೆ ಯತ್ನ | ನ್ಯಾಯ ಸಿಗದಿದ್ದರೆ ಸಾಮೂಹಿಕ ಆತ್ಮಹತ್ಯೆ: ಜೈಶ್ರೀ ಕಟ್ಟಿಮನಿ
ADVERTISEMENT
ADVERTISEMENT
ADVERTISEMENT