ಮಂಗಳವಾರ, 30 ಡಿಸೆಂಬರ್ 2025
×
ADVERTISEMENT

ಬೀದರ್

ADVERTISEMENT

ಗ್ಯಾರಂಟಿ ವಿರೋಧಿಸುವವರು ಸಂವಿಧಾನ, ಬಸವ ಪರಂಪರೆಯ ವಿರೋಧಿಗಳು: ವಾಸು ಎಚ್‌.ವಿ

Guarantee Utsav Bidar: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯ ಎಂದು ವಿರೋಧಿಸುವವರು ಸಂವಿಧಾನ ಹಾಗೂ ಬಸವ ಪರಂಪರೆಯ ವಿರೋಧಿಗಳು ಎಂದು ಹಿರಿಯ ಪತ್ರಕರ್ತ ವಾಸು ಎಚ್‌.ವಿ. ಅವರು ಜಿಲ್ಲಾಮಟ್ಟದ ಗ್ಯಾರಂಟಿ ಉತ್ಸವದಲ್ಲಿ ಮಾತನಾಡುತ್ತಾ ತಿಳಿಸಿದರು.
Last Updated 30 ಡಿಸೆಂಬರ್ 2025, 13:50 IST
ಗ್ಯಾರಂಟಿ ವಿರೋಧಿಸುವವರು ಸಂವಿಧಾನ, ಬಸವ ಪರಂಪರೆಯ ವಿರೋಧಿಗಳು: ವಾಸು ಎಚ್‌.ವಿ

ಬೀದರ್‌ | ಅಕ್ಕ ಪಡೆಯಿಂದ ಮಕ್ಕಳು, ಮಹಿಳೆಯರಿಗೆ ಸುರಕ್ಷತೆ: ಸಚಿವ ಈಶ್ವರ ಖಂಡ್ರೆ

‘ಅಕ್ಕ ಪಡೆ ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು ತಿರುಗುವ ಮೂಲಕ ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷತೆ ಒದಗಿಸುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
Last Updated 30 ಡಿಸೆಂಬರ್ 2025, 11:06 IST
ಬೀದರ್‌ | ಅಕ್ಕ ಪಡೆಯಿಂದ ಮಕ್ಕಳು, ಮಹಿಳೆಯರಿಗೆ ಸುರಕ್ಷತೆ: ಸಚಿವ ಈಶ್ವರ ಖಂಡ್ರೆ

18ರಂದು ಬಾಬಾರಾವ ಶಿಂದೆ ಪುತ್ಥಳಿ ಅನಾವರಣ

ಭಾಲ್ಕಿಯ ಕಿಸಾನ್ ಶಿಕ್ಷಣ ಪ್ರಸಾರಕ ಮಂಡಳದ ಸ್ಥಾಪಕ ದಿ. ಬಾಬಾರಾವ ಶಿಂದೆ ಅವರ ಪುತ್ಥಳಿ ಅನಾವರಣ ಹಾಗೂ ಸಂಸ್ಥೆಯ ಸುವರ್ಣ ಮಹೋತ್ಸವ ಜ.18ರಂದು ನಡೆಯಲಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
Last Updated 30 ಡಿಸೆಂಬರ್ 2025, 6:58 IST
18ರಂದು ಬಾಬಾರಾವ ಶಿಂದೆ ಪುತ್ಥಳಿ ಅನಾವರಣ

ಪರಿಹಾರ ಹಂಚಿಕೆ ಲೋಪ: ರೈತ ಸಂಘ ಅತೃಪ್ತಿ

ಬಸವಕಲ್ಯಾಣ ತಾಲ್ಲೂಕಿನಲ್ಲಿ ಬೆಳೆಹಾನಿ ಪರಿಹಾರ ವಿತರಣೆಯಲ್ಲಿ ತಾರತಮ್ಯವಾಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ಅತಿವೃಷ್ಟಿ ಪರಿಹಾರದ ಲೋಪಗಳ ವಿವರ ಇಲ್ಲಿದೆ.
Last Updated 30 ಡಿಸೆಂಬರ್ 2025, 6:55 IST
ಪರಿಹಾರ ಹಂಚಿಕೆ ಲೋಪ: ರೈತ ಸಂಘ ಅತೃಪ್ತಿ

ರೈತರಿಗೆ ಆಪ್ ಮೂಲಕ ಕೃಷಿ ನಿರ್ವಹಣೆ ಮಾಹಿತಿ

Aurad Krishi News: ಔರಾದ್ ತಾಲ್ಲೂಕಿನ ಕಂದಗೂಳದಲ್ಲಿ ನಡೆದ ಸಂವಾದದಲ್ಲಿ ಕೃಷಿ ವಿಜ್ಞಾನಿ ಎ.ಜಿ.ಶ್ರೀನಿವಾಸ ಅವರು ‘ಕೃಷಿವಾಸ್’ ಆ್ಯಪ್‌ ಬಗ್ಗೆ ಮಾಹಿತಿ ನೀಡಿದರು. ಬೆಳೆ ರಕ್ಷಣೆ ಮತ್ತು ಕೀಟ ನಿರ್ವಹಣೆಗೆ ಇದು ಸಹಕಾರಿ.
Last Updated 30 ಡಿಸೆಂಬರ್ 2025, 6:53 IST
ರೈತರಿಗೆ ಆಪ್ ಮೂಲಕ ಕೃಷಿ ನಿರ್ವಹಣೆ ಮಾಹಿತಿ

ಆತ್ಮಹತ್ಯೆ, ಹಾವು ಕಡಿದು ಸಾವು: ಪರಿಹಾರ ವಿತರಣೆ

Bidar South MLA: ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಬಶಿರಾಪುರದ ಬಾಬು ಹಾಗೂ ಹಾವು ಕಡಿದು ಮೃತಪಟ್ಟ ರವೀಂದ್ರ ಅವರ ಕುಟುಂಬಕ್ಕೆ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಪರಿಹಾರದ ಚೆಕ್ ವಿತರಿಸಿದರು.
Last Updated 30 ಡಿಸೆಂಬರ್ 2025, 6:46 IST
ಆತ್ಮಹತ್ಯೆ, ಹಾವು ಕಡಿದು ಸಾವು: ಪರಿಹಾರ ವಿತರಣೆ

ಜನವರಿಯಲ್ಲಿ ವೀರಲೋಕ ಪುಸ್ತಕ ಸಂತೆ

ಪುಸ್ತಕ ಸಂಸ್ಕ್ರತಿ ಉಳಿಸಿ ಬೆಳೆಸಲು ಪುಸ್ತಕ ಸಂತೆ; ಗುರುಬಸವ ಪಟ್ಟದ್ದೇವರು
Last Updated 30 ಡಿಸೆಂಬರ್ 2025, 6:43 IST
ಜನವರಿಯಲ್ಲಿ ವೀರಲೋಕ ಪುಸ್ತಕ ಸಂತೆ
ADVERTISEMENT

ಗಡಿಜನರ ಬೆಳಕಾಗಿದ್ದ ಬಸವಕುಮಾರ ಶಿವಯೋಗಿ; ಪೀಠಾಧಿಪತಿ ಶಿವಾನಂದ ಸ್ವಾಮೀಜಿ

ಹುಲಸೂರಿನಲ್ಲಿ ಲಿಂ.ಬಸವಕುಮಾರ ಶಿವಯೋಗಿಗಳ ಪುಣ್ಯಸ್ಮರಣೆಯ ಸುವರ್ಣ ಮಹೋತ್ಸವ ಅದ್ದೂರಿಯಾಗಿ ಜರುಗಿತು. ಶಾಸಕ ಶರಣು ಸಲಗರ ಮೆರವಣಿಗೆಗೆ ಚಾಲನೆ ನೀಡಿದರು. ಜ.30ರಂದು ರಕ್ತದಾನ ಶಿಬಿರ ಆಯೋಜನೆ.
Last Updated 30 ಡಿಸೆಂಬರ್ 2025, 6:39 IST
ಗಡಿಜನರ ಬೆಳಕಾಗಿದ್ದ ಬಸವಕುಮಾರ ಶಿವಯೋಗಿ; ಪೀಠಾಧಿಪತಿ ಶಿವಾನಂದ ಸ್ವಾಮೀಜಿ

2025 ಹಿಂದಣ ಹೆಜ್ಜೆ | ಬೀದರ್: ಮಳೆ ವರ್ಷ; ರೈತರಿಗೆ ಬರೆ ಎಳೆದ ಅತಿವೃಷ್ಟಿ

ದಾಖಲೆಯ ಮಳೆಗೆ ಸಾಕ್ಷಿಯಾದ ಬೀದರ್‌ ಜಿಲ್ಲೆ; ವರ್ಷದ ಹೆಚ್ಚಿನ ದಿನ ಸುರಿದ ಮಳೆ
Last Updated 29 ಡಿಸೆಂಬರ್ 2025, 5:47 IST
2025 ಹಿಂದಣ ಹೆಜ್ಜೆ | ಬೀದರ್: ಮಳೆ ವರ್ಷ; ರೈತರಿಗೆ ಬರೆ ಎಳೆದ ಅತಿವೃಷ್ಟಿ

ಬಸವಕಲ್ಯಾಣ: ಶಾಸಕರ ಕನ್ನಡಪರ ನಿಲುವು; ಮರಾಠರ ಬೆಂಬಲ

ಗಡಿ ಭಾಗದಲ್ಲಿ ಕನ್ನಡ ಶಾಲೆ ಆರಂಭಕ್ಕೆ ಅಧಿವೇಶನದಲ್ಲಿ ಆಗ್ರಹಿಸಿದ್ದ ಶಾಸಕ ಶರಣು ಸಲಗರ
Last Updated 29 ಡಿಸೆಂಬರ್ 2025, 5:38 IST
ಬಸವಕಲ್ಯಾಣ: ಶಾಸಕರ ಕನ್ನಡಪರ ನಿಲುವು; ಮರಾಠರ ಬೆಂಬಲ
ADVERTISEMENT
ADVERTISEMENT
ADVERTISEMENT