ಗುರುವಾರ, 29 ಜನವರಿ 2026
×
ADVERTISEMENT

ಬೀದರ್

ADVERTISEMENT

ವಿವೇಕಾನಂದರ ಬದುಕೇ ಸ್ಫೂರ್ತಿ: ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ

Youth Motivation: ಬೀದರ್‌ನ ನೌಬಾದ್‌ನಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಅವರ ಬದುಕು ಮತ್ತು ವಿಚಾರಗಳು ಎಲ್ಲರಿಗೂ ಸ್ಫೂರ್ತಿ ಎಂಬುದಾಗಿ ಅಭಿಪ್ರಾಯಪಟ್ಟರು.
Last Updated 29 ಜನವರಿ 2026, 8:58 IST
ವಿವೇಕಾನಂದರ ಬದುಕೇ ಸ್ಫೂರ್ತಿ: ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ

ಬೀದರ್‌: ದತ್ತಗಿರಿ ಶಾಲೆಯಲ್ಲಿ ವಸ್ತು ಪ್ರದರ್ಶನ

ಬೀದರ್‌: ಇಲ್ಲಿನ ಬಸವ ನಗರ ಬಡಾವಣೆಯಲ್ಲಿ ಶ್ರೀ ದತ್ತಗಿರಿ ಮಹಾರಾಜ ಪಬ್ಲಿಕ್ ಶಾಲೆಯಲ್ಲಿ ಇತ್ತೀಚೆಗೆ ‘ಕಲಾ, ವಿಜ್ಞಾನ, ಗಣಿತ ಮತ್ತು ಸಾಮಾಜಿಕ ಜಾಲತಾಣದ ಸತ್ಪರಿಣಾಮ–ದುಷ್ಪರಿಣಾಮ’ ಕುರಿತ ಎರಡು ದಿನಗಳ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು.
Last Updated 29 ಜನವರಿ 2026, 8:56 IST

ಬೀದರ್‌: ದತ್ತಗಿರಿ ಶಾಲೆಯಲ್ಲಿ ವಸ್ತು ಪ್ರದರ್ಶನ

ಷಟಸ್ಥಲ ಧ್ವಜದೊಂದಿಗೆ ಮಹಾ ಕಾರು ರ್‍ಯಾಲಿ

24ನೇ ವಚನ ವಿಜಯೋತ್ಸವದ ಅಂಗವಾಗಿ ಆಯೋಜನೆ; ಶೈನಿ ಪ್ರದೀಪ್‌ ಗುಂಟಿ ಚಾಲನೆ
Last Updated 29 ಜನವರಿ 2026, 8:55 IST
ಷಟಸ್ಥಲ ಧ್ವಜದೊಂದಿಗೆ ಮಹಾ ಕಾರು ರ್‍ಯಾಲಿ

ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ ನಾಳೆಯಿಂದ

ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ ಜನಜಾಗೃತಿ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
Last Updated 29 ಜನವರಿ 2026, 8:36 IST
ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ ನಾಳೆಯಿಂದ

ಔರಾದ್: ವೈಶಿಷ್ಟ್ಯದೊಂದಿಗೆ ಉತ್ಸವ ಆಚರಣೆ ಸಿದ್ಧತೆ

ಔರಾದ್ ಎಸಿ ಅಧ್ಯಕ್ಷತೆಯಲ್ಲಿ ಅಮರೇಶ್ವರ ಜಾತ್ರೆ ಸಿದ್ಧತೆ ಸಭೆ
Last Updated 29 ಜನವರಿ 2026, 8:35 IST

ಔರಾದ್: ವೈಶಿಷ್ಟ್ಯದೊಂದಿಗೆ ಉತ್ಸವ ಆಚರಣೆ ಸಿದ್ಧತೆ

ಕಮಲನಗರ: ಅಪಘಾತದಲ್ಲಿ ವ್ಯಕ್ತಿ ಸಾವು

ಕಮಲನಗರ: ತಾಲ್ಲೂಕಿನ ಸಾವಳಿ ಗ್ರಾಮದ ಬಳಿ ಜ. 24 ರಂದು ಬೈಕ್‍ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮಂಗಳವಾರ ಸಂಜೆ ಸಾವನ್ನಪ್ಪಿದರು.
Last Updated 29 ಜನವರಿ 2026, 8:34 IST
ಕಮಲನಗರ: ಅಪಘಾತದಲ್ಲಿ ವ್ಯಕ್ತಿ ಸಾವು

ವ್ಯಕ್ತಿತ್ವ ವಿಕಸನಕ್ಕೆ ಮಾತೃಭಾಷೆ ಪೂರಕ: ಬಸವರಾಜ ಪಾಟೀಲ ಸೇಡಂ

ಔರಾದ್: ‘ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಮಾತೃಭಾಷೆ ಪೂರಕವಾಗಿದ್ದು, ಇಂಗ್ಲಿಷ್ ಕಲಿತರೂ ಮಾತೃ ಭಾಷೆ ಮಾತ್ರ ಬಿಡಬಾರದು’ ಎಂದು ವಿಕಾಸ ಅಕಾಡೆಮಿ ಮುಖ್ಯಸ್ಥ ಬಸವರಾಜ ಪಾಟೀಲ ಸೇಡಂ ಹೇಳಿದರು.
Last Updated 29 ಜನವರಿ 2026, 8:31 IST
ವ್ಯಕ್ತಿತ್ವ ವಿಕಸನಕ್ಕೆ ಮಾತೃಭಾಷೆ ಪೂರಕ: ಬಸವರಾಜ ಪಾಟೀಲ ಸೇಡಂ
ADVERTISEMENT

ಬೀದರ್‌: ಹದಗೆಟ್ಟ ರಸ್ತೆ; ಸಂಚಾರ ಬಲು ಹೈರಾಣ

ಖತಗಾಂವ ಕ್ರಾಸ್‍ದಿಂದ ಮುರ್ಕಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ದುಃಸ್ಥಿತಿ
Last Updated 29 ಜನವರಿ 2026, 8:06 IST
ಬೀದರ್‌: ಹದಗೆಟ್ಟ ರಸ್ತೆ; ಸಂಚಾರ ಬಲು ಹೈರಾಣ

ಬೇಲೂರು ಪ್ರೌಢಶಾಲೆಗೆ ಡಿಡಿಪಿಐ ಭೇಟಿ: ವಿದ್ಯಾರ್ಥಿಗಳಿಂದ ಅಭಿಪ್ರಾಯ ಸಂಗ್ರಹ

Teacher Disciplinary Action: ಬೇಲೂರು ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಡಿಡಿಪಿಐ ಎಚ್.ಜಿ. ಸುರೇಶ್ ಭೇಟಿ ನೀಡಿ ಪರಿಶೀಲಿಸಿದರು. ಶಿಕ್ಷಕಿಯನ್ನು ಕಡ್ಡಾಯ ರಜೆಗೆ ಕಳುಹಿಸಲು ನಿರ್ಧಾರ.
Last Updated 28 ಜನವರಿ 2026, 7:19 IST
ಬೇಲೂರು ಪ್ರೌಢಶಾಲೆಗೆ ಡಿಡಿಪಿಐ ಭೇಟಿ: ವಿದ್ಯಾರ್ಥಿಗಳಿಂದ ಅಭಿಪ್ರಾಯ ಸಂಗ್ರಹ

ಬೀದರ್: ದೇವಸ್ಥಾನ ಸುತ್ತ ತಿಪ್ಪೆಗುಂಡಿ, ಪ್ಲಾಸ್ಟಿಕ್ ತ್ಯಾಜ್ಯ

ಅಮರೇಶ್ವರ ದೇವಸ್ಥಾನ ಪರಿಸರದಲ್ಲಿ ಜಾರಿಗೆ ಬಾರದ ಪ್ಲಾಸ್ಟಿಕ್ ಬಳಕೆ ನಿಷೇಧ ಆದೇಶ
Last Updated 28 ಜನವರಿ 2026, 7:19 IST
ಬೀದರ್: ದೇವಸ್ಥಾನ ಸುತ್ತ ತಿಪ್ಪೆಗುಂಡಿ, ಪ್ಲಾಸ್ಟಿಕ್ ತ್ಯಾಜ್ಯ
ADVERTISEMENT
ADVERTISEMENT
ADVERTISEMENT