ಭಾನುವಾರ, 8 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೀದರ್

ADVERTISEMENT

ಬಿಜೆಪಿ ಗದ್ದಲದ ನಡುವೆ ಬೀದರ್‌ ಪಾಪನಾಶ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗೆ ಚಾಲನೆ

Development work of Bidar Papanasha temple started amid BJP uproar ಬಿಜೆಪಿಯ ಪ್ರತಿಭಟನೆ, ಗದ್ದಲದ ನಡುವೆ ನಗರದ ಪಾಪನಾಶ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗೆ ಶನಿವಾರ ದೇಗುಲದ ಆವರಣದಲ್ಲಿ ಚಾಲನೆ ನೀಡಲಾಯಿತು.
Last Updated 7 ಫೆಬ್ರುವರಿ 2026, 13:23 IST
ಬಿಜೆಪಿ ಗದ್ದಲದ ನಡುವೆ ಬೀದರ್‌ ಪಾಪನಾಶ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಹೈಕಮಾಂಡ್ ಹೈಕಮಾಂಡೇ.. ಸದ್ಯ ಅವರು ಏನೂ ಹೇಳಿಲ್ಲ: ಯತೀಂದ್ರ ಸಿದ್ದರಾಮಯ್ಯ

Yatindra Siddaramaiah: ಹೈಕಮಾಂಡ್ ಹೈಕಮಾಂಡೇ. ಸದ್ಯ ಹೈಕಮಾಂಡ್ ಏನೂ ಹೇಳಿಲ್ಲ. ಹಾಗಾಗಿ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಶಾಸಕ ಡಾ. ಯತೀಂದ್ರ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿ ಶನಿವಾರ ಮಾತನಾಡಿದರು.
Last Updated 7 ಫೆಬ್ರುವರಿ 2026, 10:01 IST
ಹೈಕಮಾಂಡ್ ಹೈಕಮಾಂಡೇ.. ಸದ್ಯ ಅವರು ಏನೂ ಹೇಳಿಲ್ಲ: ಯತೀಂದ್ರ ಸಿದ್ದರಾಮಯ್ಯ

ಪಾಪನಾಶ ಶಿವಲಿಂಗ ದೇವಸ್ಥಾನ: ಪೂಜೆಗೆ ಅವಕಾಶ ನೀಡಲು ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಪಾಪನಾಶ ದೇಗುಲದ ಪ್ರವೇಶ ದ್ವಾರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ: ಪೂಜೆಗೆ ಪಟ್ಟು; ಪೊಲೀಸರ ಸರ್ಪಗಾವಲು
Last Updated 7 ಫೆಬ್ರುವರಿ 2026, 6:03 IST
ಪಾಪನಾಶ ಶಿವಲಿಂಗ ದೇವಸ್ಥಾನ: ಪೂಜೆಗೆ ಅವಕಾಶ ನೀಡಲು ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಕ್ಯಾನ್ಸರ್‌ನಿಂದ ವರ್ಷಕ್ಕೆ 9 ಲಕ್ಷ ಜನರ ಸಾವು: ಡಾ. ಕಿರಣ್ ಪಾಟೀಲ್

ಕ್ಯಾನ್ಸರ್‌ ಲಕ್ಷಣಗಳಿದ್ದಲ್ಲಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಸಲಹೆ
Last Updated 7 ಫೆಬ್ರುವರಿ 2026, 3:18 IST
ಕ್ಯಾನ್ಸರ್‌ನಿಂದ ವರ್ಷಕ್ಕೆ 9 ಲಕ್ಷ ಜನರ ಸಾವು:  ಡಾ. ಕಿರಣ್ ಪಾಟೀಲ್

ಪಾಪನಾಶಿನಿ ಕಾಮಗಾರಿ; ಖಂಡ್ರೆ–ಖೂಬಾ ಪ್ರತಿಷ್ಠೆ

2024ರಲ್ಲಿ ಪ್ರಧಾನಿ ಶಂಕುಸ್ಥಾಪನೆ; 2026ರಲ್ಲಿ ಕಾಮಗಾರಿಗೆ ಖಂಡ್ರೆ ಚಾಲನೆ
Last Updated 7 ಫೆಬ್ರುವರಿ 2026, 3:17 IST
ಪಾಪನಾಶಿನಿ ಕಾಮಗಾರಿ; ಖಂಡ್ರೆ–ಖೂಬಾ ಪ್ರತಿಷ್ಠೆ

ಬೇಲೂರ: ಪ್ರೌಢಶಾಲೆಗೆ ಕೊಸಂಬೆ, ಸಲಗರ ಭೇಟಿ

ಮಕ್ಕಳ ಹಕ್ಕುಗಳ ಆಯೋಗದಿಂದ ಸ್ವಯಂಪ್ರೇರಿತ ದೂರು
Last Updated 7 ಫೆಬ್ರುವರಿ 2026, 3:17 IST
ಬೇಲೂರ: ಪ್ರೌಢಶಾಲೆಗೆ ಕೊಸಂಬೆ, ಸಲಗರ ಭೇಟಿ

ಮಿಷನ್‌ ಮಹಾಬೋಧಿ ಆಂದೋಲನ: ನವದೆಹಲಿ ಚಲೋ ಅಭಿಯಾನ

ಫೆಬ್ರುವರಿ 12 ಹಾಗೂ 13ರಂದು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ಮಿಷನ್‌ ಮಹಾಬೋಧಿ ಮಹಾವಿಹಾರ ಮುಕ್ತಿ ಆಂದೋಲನದಲ್ಲಿ ಪಾಲ್ಗೊಳ್ಳಲು ದೆಹಲಿ ಚಲೋ ಅಭಿಯಾನ
Last Updated 7 ಫೆಬ್ರುವರಿ 2026, 3:13 IST
ಮಿಷನ್‌ ಮಹಾಬೋಧಿ ಆಂದೋಲನ: ನವದೆಹಲಿ ಚಲೋ ಅಭಿಯಾನ
ADVERTISEMENT

ಹುಲಸೂರ ತಾಲ್ಲೂಕಿಗಿಲ್ಲ ಅಗ್ನಿಶಾಮಕ ಠಾಣೆ

ಹಳೆ ತಾಲ್ಲೂಕು ಕೇಂದ್ರಗಳಿಂದ ವಾಹನ ತೆರಳುವಷ್ಟರಲ್ಲಿ ಎಲ್ಲಾ ಬೂದಿ; ಠಾಣೆ ಸ್ಥಾಪನೆಗೆ ಹೆಚ್ಚಿದ ಆಗ್ರಹ
Last Updated 7 ಫೆಬ್ರುವರಿ 2026, 3:13 IST
ಹುಲಸೂರ ತಾಲ್ಲೂಕಿಗಿಲ್ಲ ಅಗ್ನಿಶಾಮಕ ಠಾಣೆ

ಬೀದರ್: ಕೃಷಿ ಕಾಲೇಜು ಮಂಜೂರಿಗೆ ಎಎಪಿ ಆಗ್ರಹ

Agriculture Education: ಬೀದರ್ ಜಿಲ್ಲೆಯಲ್ಲಿ ಕೃಷಿ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಬೇರೆಡೆಗೆ ತೆರಳುವ ಅವಶ್ಯಕತೆ ಇರುವುದರಿಂದ ಜನವಾಡದಲ್ಲಿರುವ ಸಂಶೋಧನಾ ಕೇಂದ್ರದ ಬಳಿಯೇ ಕೃಷಿ ಕಾಲೇಜು ಮಂಜೂರು ಮಾಡಬೇಕೆಂದು ಎಎಪಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ
Last Updated 7 ಫೆಬ್ರುವರಿ 2026, 3:11 IST
ಬೀದರ್: ಕೃಷಿ ಕಾಲೇಜು ಮಂಜೂರಿಗೆ ಎಎಪಿ ಆಗ್ರಹ

ಬೀದರ್‌: ಬಾಲಕಿಯೊಂದಿಗೆ ವಿವಾಹ; ವರ, ಪೋಷಕರು ಸೇರಿ ಆರು ಜನರ ವಿರುದ್ಧ ಪ್ರಕರಣ

Bidar News: ಬೀದರ್‌: ಬಾಲಕಿಯೊಂದಿಗೆ ಮದುವೆಯಾದ ವರ, ಆತನ ಪೋಷಕರು ಸೇರಿದಂತೆ ಆರು ಜನರ ವಿರುದ್ಧ ಜನವಾಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 6 ಫೆಬ್ರುವರಿ 2026, 8:12 IST
ಬೀದರ್‌: ಬಾಲಕಿಯೊಂದಿಗೆ ವಿವಾಹ; ವರ, ಪೋಷಕರು ಸೇರಿ ಆರು ಜನರ ವಿರುದ್ಧ ಪ್ರಕರಣ
ADVERTISEMENT
ADVERTISEMENT
ADVERTISEMENT