ಸೋಮವಾರ, 5 ಜನವರಿ 2026
×
ADVERTISEMENT

ಬೀದರ್

ADVERTISEMENT

ರೈತನಿಗೆ ₹ 50 ಸಾವಿರ ಪರಿಹಾರ ನೀಡುವಂತೆ ಜೆಸ್ಕಾಂಗೆ ಆದೇಶಿಸಿದ ಗ್ರಾಹಕ ನ್ಯಾಯಾಲಯ

Electricity Supply Issue: ರೈತ ಸಂಜುಕುಮಾರ ಉಚ್ಚೆಗೆ ಬೆಳೆ ನಷ್ಟದ ಪರಿಹಾರವಾಗಿ ₹50 ಸಾವಿರ ನೀಡಲು ಜೆಸ್ಕಾಂಗೆ ಗ್ರಾಹಕ ನ್ಯಾಯಾಲಯ ಆದೇಶ ನೀಡಿದ್ದು, ಸಮರ್ಪಕ ವಿದ್ಯುತ್ ಪೂರೈಕೆ ಕ್ರಮವನ್ನೂ ಸೂಚಿಸಿದೆ
Last Updated 4 ಜನವರಿ 2026, 15:47 IST
ರೈತನಿಗೆ ₹ 50 ಸಾವಿರ ಪರಿಹಾರ ನೀಡುವಂತೆ ಜೆಸ್ಕಾಂಗೆ ಆದೇಶಿಸಿದ ಗ್ರಾಹಕ ನ್ಯಾಯಾಲಯ

ಬೀದರ್ ಹಿಂದೂ ಸಮ್ಮೇಳನ: ಹಿಂದೂಗಳು ಜಾತಿಗಳಲ್ಲಿ ಬೇರ್ಪಡದಿರಲಿ ಎಂದ RSS ಪ್ರಚಾರಕ

ಆರ್‌ಎಸ್‌ಎಸ್‌ ಪ್ರಚಾರಕ ಶಿವಲಿಂಗ ಕುಂಬಾರ ದಿಕ್ಸೂಚಿ ಭಾಷಣ
Last Updated 4 ಜನವರಿ 2026, 14:35 IST
ಬೀದರ್ ಹಿಂದೂ ಸಮ್ಮೇಳನ: ಹಿಂದೂಗಳು ಜಾತಿಗಳಲ್ಲಿ ಬೇರ್ಪಡದಿರಲಿ ಎಂದ RSS ಪ್ರಚಾರಕ

ಮಳೆ ಎಫೆಕ್ಟ್‌; ಕಿಕ್‌ ಕೊಡದ ಮದ್ಯ: ಹೊಸ ವರ್ಷಾಚರಣೆಗೆ ಮದ್ಯ ಮಾರಾಟದಲ್ಲಿ ಇಳಿಕೆ

Excise Revenue Loss: ಅತಿವೃಷ್ಟಿ ಪರಿಣಾಮದಿಂದ ಬೀದರ್‌ ಜಿಲ್ಲೆಯಲ್ಲಿ ಮದ್ಯ ಮಾರಾಟದಲ್ಲಿ ಈ ಬಾರಿ ಪ್ರಮಾಣಿಕ ಇಳಿಕೆ ಕಂಡುಬಂದಿದೆ. ಅಬಕಾರಿ ಇಲಾಖೆಗೆ ತೆರಿಗೆ ಆದಾಯವೂ ಕಡಿಮೆಯಾಗಿದೆ ಎಂಬ ಮಾಹಿತಿ ಹೊರಬಂದಿದೆ.
Last Updated 4 ಜನವರಿ 2026, 6:44 IST
ಮಳೆ ಎಫೆಕ್ಟ್‌; ಕಿಕ್‌ ಕೊಡದ ಮದ್ಯ: ಹೊಸ ವರ್ಷಾಚರಣೆಗೆ ಮದ್ಯ ಮಾರಾಟದಲ್ಲಿ ಇಳಿಕೆ

ಹುಲಸೂರ| ಲೋಕಾಯುಕ್ತ ದಾಳಿ: ಅಂಗವಿಕಲರಿಂದ ದೂರು ದಾಖಲು

Disabled Welfare Funds: ತಹಶೀಲ್ದಾರ್ ಕಚೇರಿ, ಆರೋಗ್ಯ ಕೇಂದ್ರ, ವಸತಿ ನಿಲಯಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅವ್ಯವಸ್ಥೆ ಕಂಡು ಅಧಿಕಾರಿಗಳಿಗೆ ತರಾಟೆ ನೀಡಿ, ಅಂಗವಿಕಲರ ಅನುದಾನ ಹಿನ್ನಲೆ ಪರಿಶೀಲನೆ ನಡೆಸಿದರು.
Last Updated 4 ಜನವರಿ 2026, 6:44 IST
ಹುಲಸೂರ| ಲೋಕಾಯುಕ್ತ ದಾಳಿ: ಅಂಗವಿಕಲರಿಂದ ದೂರು ದಾಖಲು

ಬೀದರ್: ಮಿಷನ್ ಮಹಾಬೋಧಿ ಮಹಾವಿಹಾರ ಮುಕ್ತಿ ಆಂದೋಲನ

Buddhist Rights: ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯಲಿರುವ ಮಿಷನ್ ಮಹಾಬೋಧಿ ಮಹಾವಿಹಾರ ಮುಕ್ತಿ ಆಂದೋಲನದಲ್ಲಿ ಭಗವಾನ್ ಬುದ್ಧರ ಅಸ್ತಿಯ ದರ್ಶನ, ಬುದ್ಧವಂದನೆಯೊಂದಿಗೆ ಹೋರಾಟಕ್ಕೆ ಚಾಲನೆ ನೀಡಲಾಗುತ್ತದೆ.
Last Updated 4 ಜನವರಿ 2026, 6:44 IST
ಬೀದರ್: ಮಿಷನ್ ಮಹಾಬೋಧಿ ಮಹಾವಿಹಾರ ಮುಕ್ತಿ ಆಂದೋಲನ

ಬೀದರ್| ಮಹಿಳೆಯರಿಗೆ ಆರ್ಥಿಕ ಬಲ ನೀಡಿದ ಗೋಡಂಬಿ: ವಾರ್ಷಿಕ ₹1.44 ಲಕ್ಷ ಆದಾಯ

Women Empowerment: ಶಹಾಪುರದ ಕನಕದಾಸ ಮಹಿಳಾ ಸ್ವಸಹಾಯ ಗುಂಪಿನ ಸದಸ್ಯೆಯರು ಗೋಡಂಬಿ ಸಂಸ್ಕರಣ ಘಟಕ ಆರಂಭಿಸಿ ತಿಂಗಳಿಗೆ ₹12 ಸಾವಿರದಂತೆ ವಾರ್ಷಿಕ ₹1.44 ಲಕ್ಷ ಗಳಿಸುತ್ತಿದ್ದಾರೆ. ಗುಣಮಟ್ಟದ ಉತ್ಪಾದನೆ ಗುರಿ.
Last Updated 4 ಜನವರಿ 2026, 6:43 IST
ಬೀದರ್| ಮಹಿಳೆಯರಿಗೆ ಆರ್ಥಿಕ ಬಲ ನೀಡಿದ ಗೋಡಂಬಿ: ವಾರ್ಷಿಕ ₹1.44 ಲಕ್ಷ ಆದಾಯ

ಕಮಲನಗರ: ವಿವಿಧೆಡೆ ಸಾವಿತ್ರಿಬಾಯಿ ಫುಲೆ ಜಯಂತಿ

Women's Education: ಮದನೂರ, ಖತಗಾಂವ, ಭಾಗೀರಥಿ ಪಬ್ಲಿಕ್ ಶಾಲೆ, ಲತಾ ಮಂಗೇಶ್ಕರ್ ಶಾಲೆ ಮತ್ತು ಶಾಂತಿವರ್ಧಕ ಕಾಲೇಜುಗಳಲ್ಲಿ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಿಸಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
Last Updated 4 ಜನವರಿ 2026, 6:42 IST
ಕಮಲನಗರ: ವಿವಿಧೆಡೆ ಸಾವಿತ್ರಿಬಾಯಿ ಫುಲೆ ಜಯಂತಿ
ADVERTISEMENT

ಬೀದರ್: ದರ ಪರಿಷ್ಕರಣೆಗೆ ಆಗ್ರಹಿಸಿ ಬೋರ್‌ವೆಲ್ ಮಾಲೀಕರ ಪ್ರತಿಭಟನೆ

Diesel Price Hike: ಡೀಸೆಲ್ ಬೆಲೆ ಏರಿಕೆ ಹಾಗೂ ನಿರ್ವಹಣಾ ವೆಚ್ಚ ಹೆಚ್ಚಿದ ಹಿನ್ನೆಲೆ ಬೋರ್‌ವೆಲ್ ಮಾಲೀಕರು ಪ್ರತಿ ಮೀಟರ್‌ಗೆ ನಿಗದಿಪಡಿಸಿರುವ ದರ ಪರಿಷ್ಕರಣೆಗಾಗಿ ಮೂರನೇ ದಿನವೂ ಬೀದರ್‌ನಲ್ಲಿ ಪ್ರತಿಭಟನೆ ನಡೆಸಿದರು.
Last Updated 4 ಜನವರಿ 2026, 6:42 IST
ಬೀದರ್: ದರ ಪರಿಷ್ಕರಣೆಗೆ ಆಗ್ರಹಿಸಿ ಬೋರ್‌ವೆಲ್ ಮಾಲೀಕರ ಪ್ರತಿಭಟನೆ

ಬೀದರ್‌ ನೆಲದಲ್ಲಿ ಸ್ಟ್ರಾಬೆರಿ ಘಮಲು: ರೈತ ವೈಜಿನಾಥ ನಿಡೋದಾ ಯಶೋಗಾಥೆ

Strawberry Farming: ಸೋಯಾ ಅವರೆ, ತೊಗರಿ, ಉದ್ದು, ಹೆಸರು, ಕಬ್ಬು ಸಾಂಪ್ರದಾಯಿಕ ಬೆಳೆಗಳನ್ನಷ್ಟೇ ಗಡಿ ಜಿಲ್ಲೆ ಬೀದರ್‌ನಲ್ಲಿ ಹೆಚ್ಚಾಗಿ ಬೆಳೆಸುತ್ತಾರೆ. ಆದರೆ, ಧರಿನಾಡಿನ ರೈತರೊಬ್ಬರು ಸ್ಟ್ರಾಬೆರಿ ಬೆಳೆದು, ಮೊದಲ ಪ್ರಯೋಗದಲ್ಲೇ ಯಶಸ್ಸು ಕಂಡಿದ್ದಾರೆ.
Last Updated 3 ಜನವರಿ 2026, 23:40 IST
ಬೀದರ್‌ ನೆಲದಲ್ಲಿ ಸ್ಟ್ರಾಬೆರಿ ಘಮಲು: ರೈತ ವೈಜಿನಾಥ ನಿಡೋದಾ ಯಶೋಗಾಥೆ

PV Web Exclusive: ಧ್ವನಿ ವಿಜ್ಞಾನಕ್ಕೆ ಸಾಕ್ಷಿ ಹದಿನಾರು ಕಂಬಗಳ ಈ ಮಸೀದಿ!

PV Web Exclusive Acoustic Architecture: ಬೀದರ್‌: ಬೀದರ್‌ ಅಂದರೆ ಕೋಟೆ ಕೊತ್ತಲಗಳ ನಾಡು. ಇಲ್ಲಿ ಅನೇಕ ಸ್ಮಾರಕಗಳಿವೆ. ಆದರೆ, ಕೆಲವು ಸ್ಮಾರಕಗಳು ಅಪರೂಪದ ಪ್ರಯೋಗ, ವಿಜ್ಞಾನದ ಅಚ್ಚರಿಗೂ ಕಾರಣವಾಗಿವೆ. ವಿಜ್ಞಾನವನ್ನು ಸವಾಲೊಡ್ಡುವ ರೀತಿಯಲ್ಲಿ ಕಟ್ಟಲಾಗಿದೆ.
Last Updated 3 ಜನವರಿ 2026, 7:01 IST
PV Web Exclusive: ಧ್ವನಿ ವಿಜ್ಞಾನಕ್ಕೆ ಸಾಕ್ಷಿ ಹದಿನಾರು ಕಂಬಗಳ ಈ ಮಸೀದಿ!
ADVERTISEMENT
ADVERTISEMENT
ADVERTISEMENT