ಸೋಮವಾರ, 19 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬೀದರ್

ADVERTISEMENT

ಹುಮನಾಬಾದ್| ನಿವೃತ್ತ ಸೈನಿಕರ ಕಷ್ಟಕ್ಕೆ ಸ್ಪಂದಿಸಿ: ಅಮೃತರಾವ್ ರಾಜೇಶ್ವರ

ಹುಮನಾಬಾದ್‌ನಲ್ಲಿ ಆಯೋಜಿಸಿದ್ದ 78ನೇ ಸೇನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಅಮೃತರಾವ್ ರಾಜೇಶ್ವರ ಸರ್ಕಾರವನ್ನು ಸೈನಿಕರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಮನವಿ ಮಾಡಿದರು.
Last Updated 19 ಜನವರಿ 2026, 5:55 IST
ಹುಮನಾಬಾದ್| ನಿವೃತ್ತ ಸೈನಿಕರ ಕಷ್ಟಕ್ಕೆ ಸ್ಪಂದಿಸಿ: ಅಮೃತರಾವ್ ರಾಜೇಶ್ವರ

ವಡಗಾಂವ್‌ನಲ್ಲಿ ಹಿಂದೂ ಸಮ್ಮೇಳನ| ಸಾಮಾಜಿಕ ಸಾಮರಸ್ಯ ಎಲ್ಲರ ಜವಾಬ್ದಾರಿ: ನಾಗರಾಜ

ಔರಾದ್ ತಾಲ್ಲೂಕಿನ ವಡಗಾಂವ್‌ನಲ್ಲಿ ನಡೆದ ಹಿಂದೂ ಸಮ್ಮೇಳನದಲ್ಲಿ ಶೋಭಾಯಾತ್ರೆ, ದೇಶಭಕ್ತಿ ಸಂದೇಶ ಹಾಗೂ ಹಿಂದೂ ಧರ್ಮದ ಮಹತ್ವದ ಕುರಿತು ಚರ್ಚೆ ನಡೆಯಿತು. ಸಮಾಜದಲ್ಲಿ ಸಾಮರಸ್ಯ ಕಾಪಾಡುವುದು ಎಲ್ಲರ ಜವಾಬ್ದಾರಿ ಎಂದು ನಾಗರಾಜ ಹೇಳಿದರು.
Last Updated 19 ಜನವರಿ 2026, 5:54 IST
ವಡಗಾಂವ್‌ನಲ್ಲಿ ಹಿಂದೂ ಸಮ್ಮೇಳನ| ಸಾಮಾಜಿಕ ಸಾಮರಸ್ಯ ಎಲ್ಲರ ಜವಾಬ್ದಾರಿ: ನಾಗರಾಜ

ಬುದ್ಧಿಮಟ್ಟ ಹೆಚ್ಚಳಕ್ಕೆ ಚೆಸ್ ಸಹಕಾರಿ: ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ

ಬೀದರ್‌ನಲ್ಲಿ ನಡೆದ ಅಂತರರಾಜ್ಯ ಮಟ್ಟದ ಮುಕ್ತ ಚೆಸ್ ಪಂದ್ಯಾವಳಿಯಲ್ಲಿ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಚೆಸ್ ಬುದ್ಧಿಮತ್ತೆ ಹಾಗೂ ಏಕಾಗ್ರತೆ ಹೆಚ್ಚಿಸಲು ಉಪಯುಕ್ತ ಎಂದರು. 328 ಸ್ಪರ್ಧಿಗಳು ಭಾಗವಹಿಸಿದರು.
Last Updated 19 ಜನವರಿ 2026, 5:54 IST
ಬುದ್ಧಿಮಟ್ಟ ಹೆಚ್ಚಳಕ್ಕೆ ಚೆಸ್ ಸಹಕಾರಿ: ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ

ಸೌದಿ ಅರೇಬಿಯಾದ ಬಸ್ ಅಪಘಾತದಲ್ಲಿ ಮೃತಮಟ್ಟವರ ಕುಟುಂಬಕ್ಕೆ ₹5 ಲಕ್ಷ ವಿತರಣೆ

ಸೌದಿ ಅರೇಬಿಯಾದ ಅಪಘಾತದಲ್ಲಿ ಮೃತಪಟ್ಟ ರಹಮತ್ ಬೀ ಕುಟುಂಬಕ್ಕೆ ಪೌರಾಡಳಿತ ಸಚಿವ ರಹೀಂ ಖಾನ್ ₹5 ಲಕ್ಷ ಪರಿಹಾರದ ಚೆಕ್ ವಿತರಣೆ. ಅಪಘಾತ ನ.17 ರಂದು ಮೆಕ್ಕಾ–ಮದೀನಾ ಹೆದ್ದಾರಿಯಲ್ಲಿ ನಡೆದಿದೆ.
Last Updated 19 ಜನವರಿ 2026, 5:54 IST
ಸೌದಿ ಅರೇಬಿಯಾದ ಬಸ್ ಅಪಘಾತದಲ್ಲಿ ಮೃತಮಟ್ಟವರ ಕುಟುಂಬಕ್ಕೆ ₹5 ಲಕ್ಷ ವಿತರಣೆ

ಬಸವಕಲ್ಯಾಣ| ಭಾಗ್ಯವಂತಿ ದೇವಿಯಿಂದ ಸಾಮಾಜಿಕ ಕಾರ್ಯ: ಬಾಬು ಹೊನ್ನಾನಾಯಕ್

ಬಸವಕಲ್ಯಾಣ ತಾಲ್ಲೂಕಿನ ಭಾಗ್ಯವಂತಿದೇವಿ ಅವರು ದೇವಸ್ಥಾನ ಜಾತ್ರೆಯ ವೇಳೆ 200ಕ್ಕೂ ಹೆಚ್ಚು ಗೋವುಗಳ ದಾನ, ಅನ್ನದಾನ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳ ಮೂಲಕ ಕೀರ್ತಿ ಗಳಿಸಿದ್ದಾರೆ.
Last Updated 19 ಜನವರಿ 2026, 5:54 IST
ಬಸವಕಲ್ಯಾಣ| ಭಾಗ್ಯವಂತಿ ದೇವಿಯಿಂದ ಸಾಮಾಜಿಕ ಕಾರ್ಯ: ಬಾಬು ಹೊನ್ನಾನಾಯಕ್

ಭೀಮಣ್ಣ ಖಂಡ್ರೆ ಹೋರಾಟದಿಂದ ಕರ್ನಾಟಕದಲ್ಲಿ ಉಳಿದ ಬೀದರ್: ಗಣೇಶ ಪಾಟೀಲ ಜ್ಯಾಂತಿ

ಭಾಲ್ಕಿಯಲ್ಲಿ ನಡೆದ ನುಡಿ ನಮನ ಸಭೆಯಲ್ಲಿ ಭೀಮಣ್ಣ ಖಂಡ್ರೆ ಅವರ ಕರ್ನಾಟಕಪರ ಹೋರಾಟವನ್ನು ಸ್ಮರಿಸಿ, ಗಣೇಶ ಪಾಟೀಲ ಜ್ಯಾಂತಿ ಅವರು ಬೀದರ್ ಜಿಲ್ಲೆಯನ್ನು ಕರ್ನಾಟಕದಲ್ಲಿ ಉಳಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿತ್ತು ಎಂದರು.
Last Updated 19 ಜನವರಿ 2026, 5:54 IST
ಭೀಮಣ್ಣ ಖಂಡ್ರೆ ಹೋರಾಟದಿಂದ ಕರ್ನಾಟಕದಲ್ಲಿ ಉಳಿದ ಬೀದರ್: ಗಣೇಶ ಪಾಟೀಲ ಜ್ಯಾಂತಿ

ಕಾಂಗ್ರೆಸ್‌ನಿಂದ ಭೀಮಣ್ಣ ಖಂಡ್ರೆಗೆ ಸಂತಾಪ

Congress Tribute: ಪಟ್ಟಣದಲ್ಲಿ ಕಾಂಗ್ರೆಸ್‌ ಮುಖಂಡರಿಂದ ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಹಿರಿಯ ಕಾಂಗ್ರೆಸ್‌ ಮುಖಂಡ ಭೀಮಸೇನರಾವ ಸಿಂಧೆ ಅವರು ಭೀಮಣ್ಣ ಖಂಡ್ರೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
Last Updated 18 ಜನವರಿ 2026, 5:08 IST
ಕಾಂಗ್ರೆಸ್‌ನಿಂದ ಭೀಮಣ್ಣ ಖಂಡ್ರೆಗೆ ಸಂತಾಪ
ADVERTISEMENT

ರಾಜ್ಯಮಟ್ಟದ ಸಂಗೀತ–ನೃತ್ಯ ಸಮ್ಮೇಳನ ಮಾರ್ಚ್‌ 6ಕ್ಕೆ

ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘ, ಬೀದರ್ ವತಿಯಿಂದ ಮಾ. 6ರಂದು ಪಂಚಾಕ್ಷರ ಗವಾಯಿ ಅವರ 81ನೇ ಪುಣ್ಯತಿಥಿ  
Last Updated 18 ಜನವರಿ 2026, 5:06 IST
fallback

ಕಂಬನಿ ತುಂಬಿದ ಕಣ್ಣು, ತಂದೆ ಸ್ಮರಿಸಿದ ಈಶ್ವರ ಖಂಡ್ರೆ

Bheemanna Khandre Legacy: ಭಾಲ್ಕಿ (ಬೀದರ್ ಜಿಲ್ಲೆ): ಬಡವ, ಬಲ್ಲಿದ, ಬಡವ, ಶ್ರೀಮಂತ ಎಲ್ಲರೂ ಸಮಾನರು, ಮೇಲ್ಜಾತಿ, ಕೀಳು ಜಾತಿ ಎಂಬ ಭಾವನೆಯೇ ತಪ್ಪು ಎಂದು ಪ್ರತಿಪಾದಿಸುತ್ತಿದ್ದ ತಮ್ಮ ತಂದೆ ಲಿಂಗೈಕ್ಯ ಭೀಮಣ್ಣ ಖಂಡ್ರೆ 60ರ ದಶಕದಲ್ಲೇ ಅಸ್ಪೃಶ್ಯತೆ ವಿರುದ್ಧ ಹೋರಾಟ ಮಾಡಿದ್ದರು.
Last Updated 18 ಜನವರಿ 2026, 5:04 IST
ಕಂಬನಿ ತುಂಬಿದ ಕಣ್ಣು, ತಂದೆ ಸ್ಮರಿಸಿದ ಈಶ್ವರ ಖಂಡ್ರೆ

ಜಾತ್ರಾ ಮಹೋತ್ಸವ ಇಂದಿನಿಂದ

ನಿರ್ಗುಡಿಯಲ್ಲಿ ಲಕ್ಷ್ಮಿದೇವಿ ಹಾಗೂ ಭಾಗ್ಯವಂತಿ ದೇವಸ್ಥಾನದ ನಾಲ್ಕು ದಿನಗಳ ಜಾತ್ರಾ ಮಹೋತ್ಸವ ಜ.18 ರಿಂದ
Last Updated 18 ಜನವರಿ 2026, 5:04 IST
ಜಾತ್ರಾ ಮಹೋತ್ಸವ ಇಂದಿನಿಂದ
ADVERTISEMENT
ADVERTISEMENT
ADVERTISEMENT