ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

ಬೀದರ್

ADVERTISEMENT

ಬೀದರ್‌ | ಬೆಳೆ ವಿಮೆ ಬಿಜೆಪಿ ಪ್ರಾಯೋಜಿತ ಗೋಲ್ಮಾಲ್: ಈಶ್ವರ ಖಂಡ್ರೆ

PMFBY Debate: ಪ್ರಧಾನ ಮಂತ್ರಿ ಬೆಳೆ ವಿಮೆ ಯೋಜನೆಗೆ ಸಂಬಂಧಿಸಿದಂತೆ ಪರಿಸರ, ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ಮತ್ತು ಕೇಂದ್ರದ ಮಾಜಿಸಚಿವರೂ ಆದ ಬಿಜೆಪಿ ಮುಖಂಡ ಭಗವಂತ ಖೂಬಾ ನಡುವೆ ಆರೋಪ–ಪ್ರತ್ಯಾರೋಪ, ಪರಸ್ಪರ ಟೀಕೆ–ಟಿಪ್ಪಣಿ ಹೆಚ್ಚಿದೆ.
Last Updated 15 ಡಿಸೆಂಬರ್ 2025, 12:30 IST
ಬೀದರ್‌ | ಬೆಳೆ ವಿಮೆ ಬಿಜೆಪಿ ಪ್ರಾಯೋಜಿತ ಗೋಲ್ಮಾಲ್: ಈಶ್ವರ ಖಂಡ್ರೆ

ಬೀದರ್‌: ಅವ್ಯವಸ್ಥೆ ಆಗರ ‘ಸಖಿ ಒನ್‌ ಸ್ಟಾಪ್‌ ಸೆಂಟರ್‌’

Facility Concerns: ಬೀದರ್‌ನಲ್ಲಿ 'ಸಖಿ ಒನ್‌ ಸ್ಟಾಪ್‌ ಸೆಂಟರ್' ಕುರಿತು ದೂರುಗಳು ಕೇಳಿಬಂದಿದ್ದು, ಪೂರಕ ಸೌಲಭ್ಯಗಳ ಕೊರತೆ, ಹಾಳಾದ ರಸ್ತೆ, ದೂಳಿನ ಸಮಸ್ಯೆ, ಮತ್ತು ಚರಂಡಿ ವ್ಯವಸ್ಥೆಯ ಅವ್ಯವಸ್ಥೆಗಳ ಬಗ್ಗೆ ಆರೋಪಿಸಲಾಗಿದೆ.
Last Updated 15 ಡಿಸೆಂಬರ್ 2025, 6:16 IST
ಬೀದರ್‌: ಅವ್ಯವಸ್ಥೆ ಆಗರ ‘ಸಖಿ ಒನ್‌ ಸ್ಟಾಪ್‌ ಸೆಂಟರ್‌’

ಜನವರಿಯಲ್ಲಿ ಅಂಬಿಗರ ಶರಣ ಸಂಸ್ಕೃತಿ ಉತ್ಸವ: ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ

Cultural Event: ಹಾವೇರಿ ಜಿಲ್ಲೆಯಲ್ಲಿ ಜನವರಿ 14 ಮತ್ತು 15ರಂದು ಅಂಬಿಗರ 10ನೇ ಶರಣ ಸಂಸ್ಕೃತಿ ಉತ್ಸವವು, ನಿಜಶರಣ ಅಂಬಿಗರ ಚೌಡಯ್ಯನವರ ಶಿಲಾಮಂಟಪ ಉದ್ಘಾಟನೆ, 10ನೇ ಸ್ಮರಣೋತ್ಸವ, ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡಿರುವ ಭವ್ಯ ಹಬ್ಬವಾಗಿದೆ.
Last Updated 15 ಡಿಸೆಂಬರ್ 2025, 6:16 IST
ಜನವರಿಯಲ್ಲಿ ಅಂಬಿಗರ ಶರಣ ಸಂಸ್ಕೃತಿ ಉತ್ಸವ: ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ

ಆತ್ಮಬಲ ಗಟ್ಟಿಯಿದ್ದರೆ ತುಳಿತ ಅಸಾಧ್ಯ: ಪ್ರವಚನಕಾರ ಮುಹಮ್ಮದ್ ಕುಂಞ

ಎರಡನೇ ದಿನದ ಕುರ್‌ಆನ್‌ ಕನ್ನಡ ಪ್ರವಚನ
Last Updated 15 ಡಿಸೆಂಬರ್ 2025, 6:16 IST
ಆತ್ಮಬಲ ಗಟ್ಟಿಯಿದ್ದರೆ ತುಳಿತ ಅಸಾಧ್ಯ: ಪ್ರವಚನಕಾರ ಮುಹಮ್ಮದ್ ಕುಂಞ

ಏನ್ರೀ, ಎಷ್ಟರ ಚಳಿ ಅವಾರೀ, ಮೈ ಗಡಗಡ ನಡುಗಲ್ತುದರೀ.. ಬೆಚ್ಚನೆಯ ಉಡುಪುಗಳ ಮೊರೆ

ಸೂರ್ಯೋದಯಕ್ಕೂ ಮುನ್ನ ಮನೆಯಿಂದ ಹೊರಬರಲು ಹಿಂಜರಿಯುತ್ತಿರುವ ಜನರು
Last Updated 15 ಡಿಸೆಂಬರ್ 2025, 6:16 IST
ಏನ್ರೀ, ಎಷ್ಟರ ಚಳಿ ಅವಾರೀ, ಮೈ ಗಡಗಡ ನಡುಗಲ್ತುದರೀ.. ಬೆಚ್ಚನೆಯ ಉಡುಪುಗಳ ಮೊರೆ

ರೈತರಿಗೆ ತಕ್ಷಣವೇ ಪರಿಹಾರ ದೊರಕಿಸಿ: ಸಚಿವ ಈಶ್ವರ ಖಂಡ್ರೆ

Farmer Support: ಬೀದರ್‌ನಲ್ಲಿ ರೈತರಿಗೆ ಅತಿವೃಷ್ಟಿ ಪರಿಹಾರದ ಹಣ ಇನ್ನೂ ಜಮಾ ಆಗದ ಬಗ್ಗೆ ದೂರುಗಳನ್ನು ಸ್ವೀಕರಿಸಿದ ಶಾಸಕ ಈಶ್ವರ ಖಂಡ್ರೆ ತಕ್ಷಣ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 15 ಡಿಸೆಂಬರ್ 2025, 6:15 IST
ರೈತರಿಗೆ ತಕ್ಷಣವೇ ಪರಿಹಾರ ದೊರಕಿಸಿ: ಸಚಿವ ಈಶ್ವರ ಖಂಡ್ರೆ

ಜನವರಿಯಲ್ಲಿ ಅಂಬಿಗರ ಶರಣ ಸಂಸ್ಕೃತಿ ಉತ್ಸವ

Sharane Utsava Karnataka: ಹಾವೇರಿ ಜಿಲ್ಲೆಯಲ್ಲಿ ಜನವರಿ 14,15ರಂದು ಅಂಬಿಗರ 10ನೇ ಶರಣ ಸಂಸ್ಕೃತಿ ಉತ್ಸವ ನಡೆಯಲಿದೆ. ಶಿಲಾಮಂಟಪ, ಪುತ್ಥಳಿ ಲೋಕಾರ್ಪಣೆ, ಧರ್ಮಸಭೆ, ರಥೋತ್ಸವ ಸೇರಿದಂತೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
Last Updated 14 ಡಿಸೆಂಬರ್ 2025, 12:59 IST
ಜನವರಿಯಲ್ಲಿ ಅಂಬಿಗರ ಶರಣ ಸಂಸ್ಕೃತಿ ಉತ್ಸವ
ADVERTISEMENT

ಬೀದರ್ ಜಿಲ್ಲೆಯಾದ್ಯಂತ ಹೆಚ್ಚಿದ ಥಂಡಿ: ಉಷ್ಣಾಂಶ 7 ಡಿಗ್ರಿ ಸೆಲ್ಸಿಯಸ್‌ಗೆ ಕುಸಿತ

Weather Alert: ಬೀದರ್‌ ಜಿಲ್ಲೆಯಲ್ಲಿ ಕನಿಷ್ಠ ಉಷ್ಣಾಂಶ 7 ಡಿಗ್ರಿ ಸೆಲ್ಸಿಯಸ್‌ದವರೆಗೆ ಕುಸಿದ ಪರಿಣಾಮವಾಗಿ ಜಮೀನಿನ ಮೇಲೆ ಮಂಜು ಬೀಳುತ್ತಿದೆ. ಚಳಿಯಿಂದಾಗಿ ಸಾರ್ವಜನಿಕ ಜೀವನಕ್ಕೆ ಅಡಚಣೆ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 14 ಡಿಸೆಂಬರ್ 2025, 9:33 IST
ಬೀದರ್ ಜಿಲ್ಲೆಯಾದ್ಯಂತ ಹೆಚ್ಚಿದ ಥಂಡಿ: ಉಷ್ಣಾಂಶ 7 ಡಿಗ್ರಿ ಸೆಲ್ಸಿಯಸ್‌ಗೆ ಕುಸಿತ

ಖಾಲಿ ಹುದ್ದೆ ಭರ್ತಿ ಯಾವಾಗ: ಶಾಸಕ ಬೆಲ್ದಾಳೆ ಪ್ರಶ್ನೆ

ಬೀದರ್‌: ‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ 30 ಸಾವಿರಕ್ಕೂ ಅಧಿಕ ಹುದ್ದೆಗಳನ್ನು ಯಾವಾಗ ಭರ್ತಿ ಮಾಡುತ್ತೀರಿ’
Last Updated 14 ಡಿಸೆಂಬರ್ 2025, 6:35 IST
ಖಾಲಿ ಹುದ್ದೆ ಭರ್ತಿ ಯಾವಾಗ: ಶಾಸಕ ಬೆಲ್ದಾಳೆ ಪ್ರಶ್ನೆ

ಬೀದರ್‌: ಪುಕ್ಕಟ್ಟೆ ನಿವೇಶನ ಆಸೆಗೆ ಸೇರಿದ ಜನ!

ಕಲ್ಲು ಜೋಡಿಸಿಟ್ಟು ಸ್ಥಳ ಗುರುತಿಸಿಕೊಂಡಿದ್ದ ಸಾರ್ವಜನಿಕರು
Last Updated 14 ಡಿಸೆಂಬರ್ 2025, 6:01 IST
ಬೀದರ್‌: ಪುಕ್ಕಟ್ಟೆ ನಿವೇಶನ ಆಸೆಗೆ ಸೇರಿದ ಜನ!
ADVERTISEMENT
ADVERTISEMENT
ADVERTISEMENT