ಗುರುವಾರ, 11 ಡಿಸೆಂಬರ್ 2025
×
ADVERTISEMENT

ಬೀದರ್

ADVERTISEMENT

ಬೀದರ್‌ | ಮನೆಯ ಮೇಲೊಂದು ಸುಂದರ ಹೂದೋಟ: ಕಣ್ಮನ ಸೆಳೆಯುವ ಅಲಂಕಾರಿಕ ಸಸ್ಯಗಳು

ಬೀದರ್‌ನಿಂದ ಔರಾದ್‌ಗೆ ಹೋಗುವ ಮುಖ್ಯರಸ್ತೆಯಲ್ಲಿರುವ ಚಿಕ್ಕಪೇಟೆಯಲ್ಲೊಂದು ಮನೆಯಿದೆ. ಆ ಮನೆಯ ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗುವಾಗ ಬಗೆಬಗೆಯ ಹೂವಿನ ಗಿಡ ಮತ್ತು ಅಲಂಕಾರಿಕ ಸಸ್ಯಗಳು ಕಣ್ಮನ ಸೆಳೆಯುತ್ತವೆ. ತಾರಸಿಯಂತೂ ಹೇಳತೀರದಷ್ಟು ಸುಂದರವಾಗಿದೆ.
Last Updated 10 ಡಿಸೆಂಬರ್ 2025, 6:10 IST
ಬೀದರ್‌ | ಮನೆಯ ಮೇಲೊಂದು ಸುಂದರ ಹೂದೋಟ: ಕಣ್ಮನ ಸೆಳೆಯುವ ಅಲಂಕಾರಿಕ ಸಸ್ಯಗಳು

‘ಹಿಂದೂ’ ಪರ್ಷಿಯನ್ ಭಾಷೆಯ ಬೈಗುಳ: ಬಿ.ಜಿ.ಕೋಳ್ಸೆ

‘ಹಿಂದೂ ಧರ್ಮ ಪರ್ಷಿಯನ್ ಭಾಷೆಯಲ್ಲಿನ ಒಂದು ಬೈಗಳದ ಶಬ್ದ. ಹಿಂದೂ ಧರ್ಮವೆಂಬುದೇ ಇಲ್ಲ. ಬ್ರಾಹ್ಮಣ ಧರ್ಮವನ್ನು ಹಿಂದೂ ಧರ್ಮದ ಹೆಸರಲ್ಲಿ ಚಾಲ್ತಿಗೆ ತರಲಾಗಿದೆ’ ಎಂದು ಮುಂಬೈ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ, ಮಹಾರಾಷ್ಟ್ರದ ಯಲ್ಗಾರ್ ಪರಿಷತ್ತಿನ ಮುಖ್ಯಸ್ಥ ಬಿ.ಜಿ.ಕೋಳ್ಸೆ ಪಾಟೀಲ ಹೇಳಿದ್ದಾರೆ.
Last Updated 10 ಡಿಸೆಂಬರ್ 2025, 6:08 IST
‘ಹಿಂದೂ’ ಪರ್ಷಿಯನ್ ಭಾಷೆಯ ಬೈಗುಳ: ಬಿ.ಜಿ.ಕೋಳ್ಸೆ

ಬೀದರ್‌|ರಿಂಗ್‌ರೋಡ್‌ ಒತ್ತುವರಿ ತೆರವಿಗೆ ಆಗ್ರಹ: ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ

ರಸ್ತೆ ಒತ್ತುವರಿ ತೆರವುಗೊಳಿಸಬೇಕು ಎಂದು ವಿವೇಕಾನಂದ ಕಾಲೊನಿ, ಸಿಎಂಸಿ ಕಾಲೊನಿ ಹಾಗೂ ಕೃಷಿ ಕಾಲೊನಿ ಸಮಸ್ತ ನಾಗರಿಕ ಸಮಿತಿ ಆಗ್ರಹಿಸಿದೆ.
Last Updated 10 ಡಿಸೆಂಬರ್ 2025, 6:04 IST
ಬೀದರ್‌|ರಿಂಗ್‌ರೋಡ್‌ ಒತ್ತುವರಿ ತೆರವಿಗೆ ಆಗ್ರಹ: ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ

ಮನೆಗಳಿಗೆ ತಲುಪದ ನೀರು: ಜೆಜೆಎಂ ಕಾಮಗಾರಿ ಬಗ್ಗೆ ಬೋರಾಳ ಗ್ರಾಮದ ಜನರ ಅಸಮಾಧಾನ

ದೇಶದ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರಿನ ನಳದ ಸಂಪರ್ಕ ಕಲ್ಪಿಸುವ ‘ಹರ್ ಘರ್ ಜಲ್’ ಯೋಜನೆ ಕುರಿತು ತಾಲ್ಲೂಕಿನ ಬೋರಾಳ ಗ್ರಾಮದ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 10 ಡಿಸೆಂಬರ್ 2025, 6:02 IST
ಮನೆಗಳಿಗೆ ತಲುಪದ ನೀರು: ಜೆಜೆಎಂ ಕಾಮಗಾರಿ ಬಗ್ಗೆ ಬೋರಾಳ ಗ್ರಾಮದ ಜನರ ಅಸಮಾಧಾನ

ಶಾಸಕ ಚವಾಣ್ ಭೂಕಬಳಿಕೆ ಪ್ರಕರಣ; ವರದಿಗೆ ವಿಶೇಷ ನ್ಯಾಯಾಲಯ ನಿರ್ದೇಶನ

ಔರಾದ್ ಶಾಸಕ ಪ್ರಭು ಚವಾಣ್ ಅವರು ಸರ್ಕಾರಿ ಜಮೀನು ಕಬಳಿಸಿದ್ದಾರೆ ಎಂಬ ಆರೋಪದ ಪ್ರಕರಣ ಸಂಬಂಧ ವರದಿ ಸಲ್ಲಿಸಬೇಕು ಎಂದು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಬೀದರ್‌ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದೆ.
Last Updated 9 ಡಿಸೆಂಬರ್ 2025, 23:06 IST
ಶಾಸಕ ಚವಾಣ್ ಭೂಕಬಳಿಕೆ ಪ್ರಕರಣ; ವರದಿಗೆ ವಿಶೇಷ ನ್ಯಾಯಾಲಯ ನಿರ್ದೇಶನ

ಬೀದರ್‌ | ಶಾಲಾ ವಾಹನ ಡಿಕ್ಕಿ: ವಿದ್ಯಾರ್ಥಿನಿ ಸಾವು

ಖಾಸಗಿ ಶಾಲಾ ವಾಹನ ಡಿಕ್ಕಿ ಹೊಡೆದು ವಿದ್ಯಾರ್ಥಿನಿಯೊಬ್ಬರು ಮೃತಪಟ್ಟ ಘಟನೆ ತಾಲ್ಲೂಕಿನ ಜನವಾಡದಲ್ಲಿ ಮಂಗಳವಾರ ನಡೆದಿದೆ.
Last Updated 9 ಡಿಸೆಂಬರ್ 2025, 17:07 IST
ಬೀದರ್‌ | ಶಾಲಾ ವಾಹನ ಡಿಕ್ಕಿ: ವಿದ್ಯಾರ್ಥಿನಿ ಸಾವು

ಹುಲಸೂರ | ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌; ಸುಟ್ಟು ಹೋದ 6 ಎಕರೆ ಕಬ್ಬು

ಹುಲಸೂರ ತಾಲ್ಲೂಕಿನ ಬೇಲೂರ ಗ್ರಾಮದಲ್ಲಿ ಮಂಗಳವಾರ ರೈತ ಕಾಶಿನಾಥ್ ಬಿರಾದಾರ ಎಂಬುವರಿಗೆ ಸೇರಿದ ಹೊಲದಲ್ಲಿ ಬೆಂಕಿ ಹೊತ್ತಿಕೊಂಡು 6 ಎಕರೆ ಕಬ್ಬು ಸುಟ್ಟು ಹೋಗಿದೆ.
Last Updated 9 ಡಿಸೆಂಬರ್ 2025, 17:07 IST
ಹುಲಸೂರ | ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌; ಸುಟ್ಟು ಹೋದ 6 ಎಕರೆ ಕಬ್ಬು
ADVERTISEMENT

ತಿರುಪತಿ-ಶಿರಡಿ ವಿಶೇಷ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ: ವೇಳಾಪಟ್ಟಿ ಇಲ್ಲಿದೆ..

Train Service Update: ಬೆಂಗಳೂರು: ಪ್ರಸಿದ್ಧ ಯಾತ್ರಾ ಸ್ಥಳಗಳಾದ ತಿರುಪತಿ ಮತ್ತು ಶಿರಡಿ ನಡುವಿನ ವಾರದ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಗೆ ಇಂದು ಚಾಲನೆ ಸಿಕ್ಕಿದೆ. ವರ್ಚುವಲ್ ಸಮಾರಂಭದಲ್ಲಿ ಸಚಿವ ವಿ. ಸೋಮಣ್ಣ ಹಸಿರು ನಿಶಾನೆ ತೋರಿಸಿದರು
Last Updated 9 ಡಿಸೆಂಬರ್ 2025, 13:00 IST
ತಿರುಪತಿ-ಶಿರಡಿ ವಿಶೇಷ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ: ವೇಳಾಪಟ್ಟಿ ಇಲ್ಲಿದೆ..

ಹುಮನಾಬಾದ್‌: ಮಾಣಿಕ್ ಸಂಸ್ಥಾನದಲ್ಲಿ ಸಂಗೀತ ದರ್ಬಾರ್

ಮಾಣಿಕ ಪ್ರಭು ದೇವಸ್ಥಾನದಲ್ಲಿ 208ನೇ ಜಾತ್ರಾ ಮಹೋತ್ಸವ ಹಾಗೂ ದತ್ತ ಜಯಂತಿಯಲ್ಲಿ ಸಂಗೀತ ದರ್ಬಾರ್ ಜರುಗಿತು. ಭಾರತೀಯ ಶাস্ত್ರೀಯ ಸಂಗೀತ, ಭಕ್ತಿ ಸಂಗೀತ ಮತ್ತು ಸುಗಮ ಸಂಗೀತ ಕಲಾವಿದರು ತಮ್ಮ ಕಂಠದಿಂದ ಭಕ್ತಿಗಾಗಿ ಅಪಾರ ಸಂಗೀತ ರಸದೌತಣ ನೀಡಿದರು.
Last Updated 9 ಡಿಸೆಂಬರ್ 2025, 7:18 IST
ಹುಮನಾಬಾದ್‌: ಮಾಣಿಕ್ ಸಂಸ್ಥಾನದಲ್ಲಿ ಸಂಗೀತ ದರ್ಬಾರ್

ಬೀದರ್‌: ಜಾವೇದ್‌ ಅಲಿ ಸಂಗೀತ ಸಂಜೆಯಲ್ಲಿ ಕುಣಿದು ಕುಪ್ಪಳಿಸಿದ ಜನ

ಮೈನಡುಗುವ ಚಳಿಯ ನಡುವೆ ಬಾಲಿವುಡ್‌ ಗಾಯಕ ಜಾವೇದ್‌ ಅಲಿ ಅವರು ಹಿಂದಿ ಭಾಷೆಯಲ್ಲಿ ಮೇಲಿನ ಸಾಲುಗಳನ್ನು ಹಾಡುತ್ತಿದ್ದಂತೆಯೇ ಸಭಿಕರಲ್ಲಿ ವಿದ್ಯುತ್‌ ಸಂಚಾರ ಉಂಟಾಗಿ ಚಳಿ ಮೈಮರೆಸುವಂತೆ ಮಾಡಿತು.
Last Updated 9 ಡಿಸೆಂಬರ್ 2025, 7:18 IST
ಬೀದರ್‌: ಜಾವೇದ್‌ ಅಲಿ ಸಂಗೀತ ಸಂಜೆಯಲ್ಲಿ ಕುಣಿದು ಕುಪ್ಪಳಿಸಿದ ಜನ
ADVERTISEMENT
ADVERTISEMENT
ADVERTISEMENT