ಶನಿವಾರ, 20 ಡಿಸೆಂಬರ್ 2025
×
ADVERTISEMENT

ಬೀದರ್

ADVERTISEMENT

ಎಳ್ಳು ಅಮಾವಾಸ್ಯೆ: ಅನುರಣಿಸಿದ ವಲಿಗ್ಯಾ.. ವಲಿಗ್ಯಾ.. ಚಾಲೋಂ ಪಲಿಗ್ಯಾ...

Farmer Festival: ಬೀದರ್ ಜಿಲ್ಲೆಯಾದ್ಯಂತ ಎಳ್ಳು ಅಮಾವಾಸ್ಯೆ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ರೈತರು ಹೊಲಗಳಲ್ಲಿ 'ಕೊಂಪೆ' ನಿರ್ಮಿಸಿ, ಚರಗ ಚೆಲ್ಲಿ ಭೂತಾಯಿಗೆ ಕೃತಜ್ಞತೆ ಸಲ್ಲಿಸಿದರು. ನಗರ ಪ್ರದೇಶಗಳಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು.
Last Updated 20 ಡಿಸೆಂಬರ್ 2025, 6:04 IST
ಎಳ್ಳು ಅಮಾವಾಸ್ಯೆ: ಅನುರಣಿಸಿದ ವಲಿಗ್ಯಾ.. ವಲಿಗ್ಯಾ.. ಚಾಲೋಂ ಪಲಿಗ್ಯಾ...

ರೈತರೊಂದಿಗೆ ಶಾಸಕ ಚವಾಣ್ ಸಹಭೋಜನ

Yellu Amavasya: ಶಾಸಕ ಪ್ರಭು ಚವಾಣ್ ಅವರು ತಮ್ಮ ಸ್ವಗ್ರಾಮ ಘಮಸುಬಾಯಿ ತಾಂಡಾದಲ್ಲಿ ಎಳ್ಳು ಅಮಾವಾಸ್ಯೆ ಆಚರಿಸಿದರು. ರೈತರ ಹೊಲಗಳಿಗೆ ಭೇಟಿ ನೀಡಿ ಭೂತಾಯಿಗೆ ಚರಗ ಚೆಲ್ಲಿ, ರೈತರೊಂದಿಗೆ ಕುಳಿತು ರೊಟ್ಟಿ-ಪಲ್ಯ ಸವಿದರು.
Last Updated 20 ಡಿಸೆಂಬರ್ 2025, 5:12 IST
ರೈತರೊಂದಿಗೆ ಶಾಸಕ ಚವಾಣ್ ಸಹಭೋಜನ

ಬೀದರ್: ಬಿ .ವಿ. ಭೂಮರಡ್ಡಿ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಬೀದರ್ ವಿಶ್ವವಿದ್ಯಾಲಯದ ಅಂತರ ಕಾಲೇಜು ಅಥ್ಲೆಟಿಕ್ ಕ್ರೀಡಾಕೂಟ
Last Updated 20 ಡಿಸೆಂಬರ್ 2025, 5:11 IST
ಬೀದರ್: ಬಿ .ವಿ. ಭೂಮರಡ್ಡಿ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಬಸ್ ಡಿಕ್ಕಿ: ಬೈಕ್ ಸವಾರ ಸಾವು

Road Accident Aurad: ಬೀದರ್-ಔರಾದ್ ಹೆದ್ದಾರಿಯಲ್ಲಿ ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬಲ್ಲೂರ ಗ್ರಾಮದ ಬಸವರಾಜ ಕಂಟೆಪ್ಪ (೩೪) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 20 ಡಿಸೆಂಬರ್ 2025, 5:09 IST
ಬಸ್ ಡಿಕ್ಕಿ: ಬೈಕ್ ಸವಾರ ಸಾವು

ಔರಾದ್: ಬಸ್ ಡಿಕ್ಕಿ; ಬೈಕ್ ಸವಾರ ಸಾವು

Road Accident: ಬೀದರ್-ಔರಾದ್ ಹೆದ್ದಾರಿಯಲ್ಲಿ ಶುಕ್ರವಾರ ಸಂಜೆ ಬೈಕ್‌ಗೆ ಬಸ್ ಡಿಕ್ಕಿಯಾಗಿ ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 19 ಡಿಸೆಂಬರ್ 2025, 17:38 IST
ಔರಾದ್: ಬಸ್ ಡಿಕ್ಕಿ; ಬೈಕ್ ಸವಾರ ಸಾವು

ಬೀದರ್‌ | ದುಶ್ಚಟಗಳಿಗೆ ಒಳಗಾಗಬೇಡಿ: ಜಿಲ್ಲಾಧಿಕಾರಿ ರವಿಶಂಕರ್‌

ಸಿದ್ದಾರ್ಥ ಕಾಲೇಜಿನ ಎನ್ಎಸ್‌ಎಸ್‌ ಶಿಬಿರ ಆರಂಭ
Last Updated 19 ಡಿಸೆಂಬರ್ 2025, 5:42 IST
ಬೀದರ್‌ | ದುಶ್ಚಟಗಳಿಗೆ ಒಳಗಾಗಬೇಡಿ: ಜಿಲ್ಲಾಧಿಕಾರಿ ರವಿಶಂಕರ್‌

ಹುಮನಾಬಾದ್: ಸೌಕರ್ಯ ವಂಚಿತ ಮಲ್ಕಾಪುರ್ ವಾಡಿ

Malkapur Wadi Infrastructure: ಹುಮನಾಬಾದ್: ತುಕ್ಕು ಹಿಡಿದಿರುವ ಶುದ್ಧ ಕುಡಿಯುವ ನೀರಿನ ಘಟಕ, ಹದಗೆಟ್ಟ ರಸ್ತೆ, ಇದ್ದೂ ಇಲ್ಲದಂತಿರುವ ಚರಂಡಿಗಳು, ನೀರಿನ ಸಮಸ್ಯೆ... ಇದು ತಾಲ್ಲೂಕಿನ ಮದರವಾಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಕಾಪುರ್ ವಾಡಿ ಗ್ರಾಮದ ಚಿತ್ರಣ.
Last Updated 19 ಡಿಸೆಂಬರ್ 2025, 5:40 IST
ಹುಮನಾಬಾದ್: ಸೌಕರ್ಯ ವಂಚಿತ ಮಲ್ಕಾಪುರ್ ವಾಡಿ
ADVERTISEMENT

ಬಿಜೆಪಿ ಪಿತೂರಿ ಆರೋಪ; ಪ್ರತಿಭಟನೆ

ಬಿಜೆಪಿಗೆ ಧಿಕ್ಕಾರ; ಸೋನಿಯಾ, ರಾಹುಲ್‌ ಗಾಂಧಿ ಪರ ಕಾಂಗ್ರೆಸ್‌ ಜಯಘೋಷ
Last Updated 19 ಡಿಸೆಂಬರ್ 2025, 5:34 IST
ಬಿಜೆಪಿ ಪಿತೂರಿ ಆರೋಪ; ಪ್ರತಿಭಟನೆ

ಬೀದರ್‌ನಲ್ಲಿ ಎಳ್ಳು ಅಮಾವಾಸ್ಯೆ ಸಂಭ್ರಮ: ವರ್ಷಾಂತ್ಯದ ಕೃಷಿಕರ ದೊಡ್ಡ ಹಬ್ಬ

Bidar Farmers Festival: ರಸ್ತೆಯುದ್ದಕ್ಕೂ ಟೆಂಟ್‌ಗಳು, ಅದರಲ್ಲಿ ಕಾಯಿಪಲ್ಯ, ವಿವಿಧ ಬಗೆಯ ಕಾಳು, ಖಡಕ್‌ ರೊಟ್ಟಿ, ತರಹೇವಾರಿ ಹಣ್ಣುಗಳು, ಖರೀದಿಗೆ ಜನವೋ ಜನ... ಎಳ್ಳು ಅಮಾವಾಸ್ಯೆಯ ಮುನ್ನ ದಿನವಾದ ಗುರುವಾರ ಸಂಜೆ ನಗರದ ಪ್ರಮುಖ ರಸ್ತೆಯುದ್ದಕ್ಕೂ ಕಂಡು ಬಂದ ದೃಶ್ಯಗಳಿವು.
Last Updated 19 ಡಿಸೆಂಬರ್ 2025, 4:35 IST
ಬೀದರ್‌ನಲ್ಲಿ ಎಳ್ಳು ಅಮಾವಾಸ್ಯೆ ಸಂಭ್ರಮ: ವರ್ಷಾಂತ್ಯದ ಕೃಷಿಕರ ದೊಡ್ಡ ಹಬ್ಬ

ಬೀದರ್ | 6 ತಿಂಗಳಲ್ಲಿ ₹16 ಕೋಟಿ ಮೌಲ್ಯದ ಗಾಂಜಾ, ₹7 ಕೋಟಿ ಮೊತ್ತದ ತಂಬಾಕು ಜಪ್ತಿ

ಗಾಂಜಾ ಸಂಪೂರ್ಣ ಕಡಿವಾಣಕ್ಕೆ ಪೊಲೀಸರ ಪಣ
Last Updated 18 ಡಿಸೆಂಬರ್ 2025, 4:13 IST
ಬೀದರ್ | 6 ತಿಂಗಳಲ್ಲಿ ₹16 ಕೋಟಿ ಮೌಲ್ಯದ ಗಾಂಜಾ, ₹7 ಕೋಟಿ ಮೊತ್ತದ ತಂಬಾಕು ಜಪ್ತಿ
ADVERTISEMENT
ADVERTISEMENT
ADVERTISEMENT