ಶುಕ್ರವಾರ, 28 ನವೆಂಬರ್ 2025
×
ADVERTISEMENT

ಬೀದರ್

ADVERTISEMENT

ಹುಲಸೂರ | ಕಾಡುಪ್ರಾಣಿಗಳ ಕಾಟ: ಬೆಳೆಗೆ ಸೀರೆಯ ಕವಚ

ಹಿಂಡುಹಿಂಡಾಗಿ ಹೊಲಕ್ಕೆ ನುಗ್ಗುವ ಕಾಡುಪ್ರಾಣಿಗಳು; ರೈತರಿಗೆ ಸಂಕಷ್ಟ
Last Updated 28 ನವೆಂಬರ್ 2025, 6:20 IST
ಹುಲಸೂರ | ಕಾಡುಪ್ರಾಣಿಗಳ ಕಾಟ: ಬೆಳೆಗೆ ಸೀರೆಯ ಕವಚ

ಭಾಲ್ಕಿ: ಸಂಶಯಾಸ್ಪದ ಸಾವಿನ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

Death Investigation: ಭಾಟಸಾಂಗವಿಯ ಸಂತೋಷ ಪಾಟೀಲ ಪರಿವಾರದವರು ತಮ್ಮ ತಂಗಿ ಗಾಯತ್ರಿಯ ಸಂಶಯಾಸ್ಪದ ಸಾವಿನ ತನಿಖೆಗೆ ಆಗ್ರಹಿಸಿ ಭಾಲ್ಕಿಯ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಗುರುವಾರ ರಸ್ತೆ ತಡೆ ನಡೆಸಿದರು.
Last Updated 28 ನವೆಂಬರ್ 2025, 6:18 IST
ಭಾಲ್ಕಿ: ಸಂಶಯಾಸ್ಪದ ಸಾವಿನ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

ಹುಲಸೂರ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ

Cabinet Approval: ಹುಲಸೂರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಪರಿವರ್ತಿಸಲು ಗುರುವಾರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಶಾಸಕರು ಮತ್ತು ಬಿಜೆಪಿ ಮುಖಂಡರು ಇದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
Last Updated 28 ನವೆಂಬರ್ 2025, 6:17 IST
ಹುಲಸೂರ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ

ಮೂರು ಪಂಚಾಯಿತಿ ಈಗ ಪಟ್ಟಣ ಪಂಚಾಯಿತಿ: ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ

ಹುಲಸೂರ, ಮನ್ನಾಏಖ್ಖೆಳ್ಳಿ, ಕಮಠಾಣ ಜನರ ಸಂಭ್ರಮ
Last Updated 28 ನವೆಂಬರ್ 2025, 6:16 IST
ಮೂರು ಪಂಚಾಯಿತಿ ಈಗ ಪಟ್ಟಣ ಪಂಚಾಯಿತಿ: ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ

ಬೀದರ್‌ ಸಾಂಸ್ಕೃತಿಕ ಉತ್ಸವ ಸಂಪನ್ನ: ವಿಜಯಪ್ರಕಾಶ್‌ ಗಾಯನಕ್ಕೆ ಮನಸೋತ ಜನ

Cultural Festivity: ‘ಕನ್ನಡವೇ ಸತ್ಯ, ಕನ್ನಡವೇ ನಿತ್ಯ’ ಗೀತೆಗಳಿಂದ ಬೀದರ್‌ನಲ್ಲಿ ಕನ್ನಡ ನಾಡು ನುಡಿಯ ಸಂಭ್ರಮ ಚಳಿಯ ನಡುವೆಯೂ ಕಳೆಕಟ್ಟಿದ್ದು, ಜನರು ಉತ್ಸಾಹದಿಂದ ಹೆಜ್ಜೆ ಹಾಕಿದರು ಎಂದು ಕಾರ್ಯಕ್ರಮದ ವೀಕ್ಷಣೆ ವರದಿ ಮಾಡಿದೆ.
Last Updated 28 ನವೆಂಬರ್ 2025, 6:09 IST
ಬೀದರ್‌ ಸಾಂಸ್ಕೃತಿಕ ಉತ್ಸವ ಸಂಪನ್ನ: ವಿಜಯಪ್ರಕಾಶ್‌ ಗಾಯನಕ್ಕೆ ಮನಸೋತ ಜನ

ಭಾಲ್ಕಿ: ಗಾಯಾಳುವಿಗೆ ಸಚಿವ ಖಂಡ್ರೆ ನರೆವು

Accident Help: ಭಾಲ್ಕಿ: ತಾಲ್ಲೂಕಿನ ಕೋನಮೇಳಕುಂದಾ ಗ್ರಾಮದ ಸಮೀಪ ಬುಧವಾರ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಗೆ ಸಚಿವ ಈಶ್ವರ ಖಂಡ್ರೆ ತಮ್ಮ ಬೆಂಗಾವಲು ವಾಹನದಲ್ಲಿ ಬ್ರೀಮ್ಸ್ ಆಸ್ಪತ್ರೆಗೆ ದಾಖಲಿಸಲು ನೆರವಾದರು.
Last Updated 27 ನವೆಂಬರ್ 2025, 6:04 IST
ಭಾಲ್ಕಿ: ಗಾಯಾಳುವಿಗೆ ಸಚಿವ ಖಂಡ್ರೆ ನರೆವು

ಬಸವಕಲ್ಯಾಣ: ಸಂವಿಧಾನ ಶಿಲ್ಪಿಯ ಭವ್ಯ ಮೆರವಣಿಗೆ

ಬಸವಕಲ್ಯಾಣ: ತಾಲ್ಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಬುಧವಾರ ಸಂವಿಧಾನ ದಿನದ ಅಂಗವಾಗಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೂರ್ತಿಯ ಭವ್ಯ ಮೆರವಣಿಗೆ ನಡೆಸಲಾಯಿತು. ವಾದ್ಯ...
Last Updated 27 ನವೆಂಬರ್ 2025, 5:59 IST
ಬಸವಕಲ್ಯಾಣ: ಸಂವಿಧಾನ ಶಿಲ್ಪಿಯ ಭವ್ಯ ಮೆರವಣಿಗೆ
ADVERTISEMENT

ಧರ್ಮದ ಆಧಾರದ ಮೇಲೆ ದೇಶ ವಿಭನೆಗೆ ಅವಕಾಶ ಬೇಡ- ಮಾವಳ್ಳಿ ಶಂಕರ

Constitution Protection: ಬೀದರ್: ‘ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜನೆ ಮಾಡುವ ಕಾರ್ಯ ಸಲ್ಲದು’ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ ಹೇಳಿದರು. ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ
Last Updated 27 ನವೆಂಬರ್ 2025, 5:57 IST
ಧರ್ಮದ ಆಧಾರದ ಮೇಲೆ ದೇಶ ವಿಭನೆಗೆ ಅವಕಾಶ ಬೇಡ- ಮಾವಳ್ಳಿ ಶಂಕರ

ವಿಶ್ವದಲ್ಲೇ ಭಾರತದ ಸಂವಿಧಾನ ಶ್ರೇಷ್ಠ: ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ

Constitution Excellence: ಹುಮನಾಬಾದ್: ‘ಭಾರತದ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠವಾಗಿದೆ’ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಹೇಳಿದರು. ಬೀದರ್ ಜಿಲ್ಲಾ ಪಂಚಾಯಿತಿ, ಹುಮನಾಬಾದ್ ತಾಲ್ಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ
Last Updated 27 ನವೆಂಬರ್ 2025, 5:56 IST
ವಿಶ್ವದಲ್ಲೇ ಭಾರತದ ಸಂವಿಧಾನ ಶ್ರೇಷ್ಠ: ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ

ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸಿದ ಸಂವಿಧಾನ: ಸಚಿವ ಈಶ್ವರ ಖಂಡ್ರೆ ಅಭಿಮತ

Social Justice India: ಬೀದರ್: ‘ಭಾರತ ಸಂವಿಧಾನ ಎಲ್ಲ ನಾಗರಿಕರಿಗೂ ಸಾಮಾಜಿಕ ನ್ಯಾಯ ಒದಗಿಸಿದೆ. ಸಮಾನತೆ, ಸ್ವಾತಂತ್ರ‍್ಯ ಹಾಗೂ ಎಲ್ಲರಿಗೂ ಅವಕಾಶ ನೀಡುವ ಮೂಲಕ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ನೀಡಿದೆ’ ಎಂದು ಜಿಲ್ಲಾ ಉಸ್ತುವಾರಿ
Last Updated 27 ನವೆಂಬರ್ 2025, 5:54 IST
ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸಿದ ಸಂವಿಧಾನ: ಸಚಿವ ಈಶ್ವರ ಖಂಡ್ರೆ ಅಭಿಮತ
ADVERTISEMENT
ADVERTISEMENT
ADVERTISEMENT