ಬುಧವಾರ, 26 ನವೆಂಬರ್ 2025
×
ADVERTISEMENT

ಬೀದರ್

ADVERTISEMENT

ಕಮಠಾಣದಲ್ಲಿ ಕಾನೂನು ಅರಿವು ಕಾರ್ಯಕ್ರಮ

ಕಮಠಾಣ(ಜನವಾಡ): ಬೀದರ್ ತಾಲ್ಲೂಕಿನ ಕಮಠಾಣ ಗ್ರಾಮದಲ್ಲಿ ಅಂತರರಾಷ್ಟ್ರೀಯ ಮಹಿಳಾ ದೌರ್ಜನ್ಯ ನಿರ್ಮೂಲನೆ ದಿನಾಚರಣೆ ಅಂಗವಾಗಿ ಮಂಗಳವಾರ ಕಾನೂನು ಅರಿವು ಹಾಗೂ ನೆರವು ಕಾರ್ಯಕ್ರಮ ನಡೆಯಿತು.
Last Updated 26 ನವೆಂಬರ್ 2025, 7:03 IST
ಕಮಠಾಣದಲ್ಲಿ ಕಾನೂನು ಅರಿವು ಕಾರ್ಯಕ್ರಮ

ಸಿದ್ದರಾಮಯ್ಯ ಕೆಳಗಿಳಿಸಿದರೆ ರಾಜ್ಯದಲ್ಲಿ ದಂಗೆ: ಬಸವರಾಜ ಮಾಳಗೆ

‘ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದರೆ ರಾಜ್ಯದಲ್ಲಿ ದಂಗೆ ಉಂಟಾಗಿ, ಅರಾಜಕತೆ ಸೃಷ್ಟಿಯಾಗುತ್ತದೆ’ ಎಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಗೌರವ ಅಧ್ಯಕ್ಷ ಬಸವರಾಜ ಮಾಳಗೆ ತಿಳಿಸಿದರು.
Last Updated 26 ನವೆಂಬರ್ 2025, 7:02 IST
ಸಿದ್ದರಾಮಯ್ಯ ಕೆಳಗಿಳಿಸಿದರೆ ರಾಜ್ಯದಲ್ಲಿ ದಂಗೆ:  ಬಸವರಾಜ ಮಾಳಗೆ

ಕೆಬಿಜೆಎನ್ಎಲ್ ಎಂಜಿನಿಯರ್ ಬಳಿ ಆದಾಯಕ್ಕಿಂತ 200 ಪಟ್ಟು ಅಧಿಕ ಆಸ್ತಿ

ಲೋಕಾಯುಕ್ತ ಪೊಲೀಸರಿಂದ ಏಕಕಾಲಕ್ಕೆ ನಾಲ್ಕು ಕಡೆ ದಾಳಿ
Last Updated 26 ನವೆಂಬರ್ 2025, 6:52 IST
ಕೆಬಿಜೆಎನ್ಎಲ್ ಎಂಜಿನಿಯರ್ ಬಳಿ ಆದಾಯಕ್ಕಿಂತ 200 ಪಟ್ಟು ಅಧಿಕ ಆಸ್ತಿ

‘ಉತ್ತಮ ನಡೆ, ಆಚಾರದಿಂದ ಎಲ್ಲವೂ ಸಾಧ್ಯ’

Character Building Talk: ವ್ಯಕ್ತಿಯ ಶಕ್ತಿಯ ಬೆಳವಣಿಗೆ ನಡೆ-ನುಡಿ ಹಾಗೂ ಆಚಾರ–ವಿಚಾರಗಳಿಂದ ಸಾಧ್ಯವೆಂದು ಉಪನ್ಯಾಸಕಿ ಆರತಿ ಪಾತ್ರೆ ಭಾಲ್ಕಿಯಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಹೇಳಿದರು.
Last Updated 26 ನವೆಂಬರ್ 2025, 6:52 IST
‘ಉತ್ತಮ ನಡೆ, ಆಚಾರದಿಂದ ಎಲ್ಲವೂ ಸಾಧ್ಯ’

ಬಸವಕಲ್ಯಾಣ |ಪೌರಾಯುಕ್ತ ವಿರುದ್ಧ ತನಿಖೆಗೆ ಆಗ್ರಹಿಸಿ ಧರಣಿ: ತಹಶೀಲ್ದಾರ್‌ಗೆ ಮನವಿ

Civic Fund Misuse: ಬಸವಕಲ್ಯಾಣ: ಎಸ್‌ಸಿಪಿ ಹಾಗೂ ಇತರೆ ಯೋಜನೆಗಳ ಅನುದಾನ ದುರ್ಬಳಕೆ ಮಾಡಿದ ಪೌರಾಯುಕ್ತ ರಾಜೀವ ಬಣಕಾರರ ವಿರುದ್ಧ ತನಿಖೆ ಮಾಡಿ ಅಮಾನತು ಮಾಡಬೇಕು ಎಂದು ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಧರಣಿ ನಡೆಸಿ ಮನವಿ ಸಲ್ಲಿಸಿದರು.
Last Updated 26 ನವೆಂಬರ್ 2025, 5:58 IST
ಬಸವಕಲ್ಯಾಣ |ಪೌರಾಯುಕ್ತ ವಿರುದ್ಧ ತನಿಖೆಗೆ ಆಗ್ರಹಿಸಿ ಧರಣಿ: ತಹಶೀಲ್ದಾರ್‌ಗೆ ಮನವಿ

ಬೀದರ್: ಆರ್‌ಎಸ್‌ಎಸ್‌ ವಿರುದ್ಧ ದಸಂಸ ಪ್ರತಿಭಟನೆ

Dalit Protest: ಬೀದರ್: ಆರ್‌ಎಸ್‌ಎಸ್‌ ಕಾನೂನುಬಾಹಿರ ಮತ್ತು ದಲಿತ ವಿರೋಧಿ ನೀತಿಯನ್ನು ವಿರೋಧಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ರ್‍यಾಲಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
Last Updated 26 ನವೆಂಬರ್ 2025, 5:56 IST
ಬೀದರ್: ಆರ್‌ಎಸ್‌ಎಸ್‌ ವಿರುದ್ಧ ದಸಂಸ ಪ್ರತಿಭಟನೆ

ಬೀದರ್: ಬಾಲ್ಯವಿವಾಹದಿಂದ ಬಾಲಕಿ ರಕ್ಷಣೆ

Child Protection: ಭಾಲ್ಕಿ: ಮೈಲಾರ ಗ್ರಾಮದ ಶನಿಮಹಾತ್ಮ ದೇವಸ್ಥಾನದಲ್ಲಿ ನಡೆಯಬೇಕಿದ್ದ ಬಾಲ್ಯವಿವಾಹವನ್ನು ತಡೆದು ಬಾಲಕಿಯನ್ನು ರಕ್ಷಿಸಲಾಗಿದೆ. ಮಕ್ಕಳ ಸಹಾಯವಾಣಿ 1098ಗೆ ಮಾಹಿತಿ ಬಂದ ತಕ್ಷಣ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
Last Updated 26 ನವೆಂಬರ್ 2025, 5:53 IST
ಬೀದರ್: ಬಾಲ್ಯವಿವಾಹದಿಂದ ಬಾಲಕಿ ರಕ್ಷಣೆ
ADVERTISEMENT

ರೈತರ ಬೆನ್ನು ಮೂಳೆ ಮುರಿದ ಸರ್ಕಾರ: ಎನ್‌. ರವಿಕುಮಾರ್‌ ಆರೋಪ

Farmers Crisis Allegation: ಬೀದರ್‌: ರಾಜ್ಯದ ಕಾಂಗ್ರೆಸ್‌ ಸರ್ಕಾರ ರೈತರ ಬೆನ್ನು ಮೂಳೆ ಮುರಿದಿದೆ, ಸಕಾಲಕ್ಕೆ ನೆರವಿಗೆ ಬರದ ಸರ್ಕಾರ ರೈತ ವಿರೋಧಿ ಎಂದು ವಿಧಾನ ಪರಿಷತ್‌ ಮುಖ್ಯ ಸಚೇತಕ ಎನ್‌. ರವಿಕುಮಾರ್‌ ಆರೋಪಿಸಿದರು.
Last Updated 26 ನವೆಂಬರ್ 2025, 5:49 IST
ರೈತರ ಬೆನ್ನು ಮೂಳೆ ಮುರಿದ ಸರ್ಕಾರ: ಎನ್‌. ರವಿಕುಮಾರ್‌ ಆರೋಪ

ಬೀದರ್‌: ಪ್ರತಿದಿನ 43 ಸಾವಿರ ಲೀಟರ್‌ ಹಾಲು ಉತ್ಪಾದನೆ

Folk Studies: ವಿಜಯಪುರ: ಸಿಂದಗಿಯ ನೆಲೆ ಪ್ರಕಾಶ ಸಂಸ್ಥೆ ಹಾಗೂ ಎಂ.ಎಂ.ಪಡಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಜಾನಪದ ವಿದ್ವಾಂಸರಿಗೆ ನೀಡುವ ರಾಜ್ಯಮಟ್ಟದ ‘ದೇಸಿ ಸಮ್ಮಾನ’ಕ್ಕೆ ಗುಲಬರ್ಗಾ ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ಎಚ್‌.ಟಿ.ಪೋತೆ ಭಾಜನರಾಗಿದ್ದಾರೆ.
Last Updated 26 ನವೆಂಬರ್ 2025, 5:47 IST
ಬೀದರ್‌: ಪ್ರತಿದಿನ 43 ಸಾವಿರ ಲೀಟರ್‌ ಹಾಲು ಉತ್ಪಾದನೆ

ಸಿದ್ದರಾಮಯ್ಯ ಕೆಳಗಿಳಿಸಿದರೆ ರಾಜ್ಯದಲ್ಲಿ ದಂಗೆ: ಬಸವರಾಜ ಮಾಳಗೆ

Siddaramaiah Politics: ‘ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದರೆ ರಾಜ್ಯದಲ್ಲಿ ದಂಗೆ ಉಂಟಾಗಿ, ಅರಾಜಕತೆ ಸೃಷ್ಟಿಯಾಗುತ್ತದೆ’ ಎಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಗೌರವ ಅಧ್ಯಕ್ಷ ಬಸವರಾಜ ಮಾಳಗೆ ತಿಳಿಸಿದರು.
Last Updated 25 ನವೆಂಬರ್ 2025, 12:22 IST
ಸಿದ್ದರಾಮಯ್ಯ ಕೆಳಗಿಳಿಸಿದರೆ ರಾಜ್ಯದಲ್ಲಿ ದಂಗೆ: ಬಸವರಾಜ ಮಾಳಗೆ
ADVERTISEMENT
ADVERTISEMENT
ADVERTISEMENT