ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ಬೀದರ್

ADVERTISEMENT

ಬೀದರ್‌: ಮಳೆಗಾಲಕ್ಕೆ ಮಳೆಗಾಲದಲ್ಲೇ ಸಿದ್ಧತೆ!

ಹಿಂದಿನ ಘಟನೆಗಳಿಂದ ಎಚ್ಚೆತ್ತುಕೊಳ್ಳದ ಸ್ಥಳೀಯ ಆಡಳಿತಗಳು
Last Updated 4 ಜೂನ್ 2023, 23:35 IST
ಬೀದರ್‌: ಮಳೆಗಾಲಕ್ಕೆ ಮಳೆಗಾಲದಲ್ಲೇ ಸಿದ್ಧತೆ!

ಖಟಕಚಿಂಚೋಳಿ: ವಿವಿಧೆಡೆ ಕಾರಹುಣ್ಣಿಮೆ ಸಂಭ್ರಮ

ಹೋಬಳಿಯ ಚಳಕಾಪುರ, ಮಾಸಿಮಾಡ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಭಾನುವಾರ ಕಾರಹುಣ್ಣಿಮೆ ಹಬ್ಬವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
Last Updated 4 ಜೂನ್ 2023, 16:01 IST
ಖಟಕಚಿಂಚೋಳಿ: ವಿವಿಧೆಡೆ ಕಾರಹುಣ್ಣಿಮೆ ಸಂಭ್ರಮ

ಬೀದರ್‌: ತಂಪೆರೆದ ಬಿರುಗಾಳಿ ಸಹಿತ ಜೋರು ಮಳೆ

ನಗರ ಸೇರಿದಂತೆ ಹಲವೆಡೆ ಸುರಿದ ಬಿರುಗಾಳಿ ಸಹಿತ ಜೋರು ಮಳೆಯಿಂದ ಭಾನುವಾರ ವಾತಾವರಣ ಸಂಪೂರ್ಣ ತಂಪಾಗಿದೆ.
Last Updated 4 ಜೂನ್ 2023, 16:00 IST
ಬೀದರ್‌: ತಂಪೆರೆದ ಬಿರುಗಾಳಿ ಸಹಿತ ಜೋರು ಮಳೆ

ಹೈದರಾಬಾದ್‌ನಲ್ಲಿ ಲಿಂಗಾಯತ ಮಹಾರ್‍ಯಾಲಿ: ಸ್ವತಂತ್ರ ಧರ್ಮದ ಮಾನ್ಯತೆಗೆ ಆಗ್ರಹ

ಲಿಂಗಾಯತ ಸಮನ್ವಯ ಸಮಿತಿಯಿಂದ ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ಭಾನುವಾರ 24ನೇ ಲಿಂಗಾಯತ ಮಹಾ ರ್‍ಯಾಲಿ ಹಮ್ಮಿಕೊಳ್ಳಲಾಗಿತ್ತು.
Last Updated 4 ಜೂನ್ 2023, 15:52 IST
ಹೈದರಾಬಾದ್‌ನಲ್ಲಿ ಲಿಂಗಾಯತ ಮಹಾರ್‍ಯಾಲಿ: ಸ್ವತಂತ್ರ ಧರ್ಮದ ಮಾನ್ಯತೆಗೆ ಆಗ್ರಹ

ಬೀದರ್‌: ತಂಪೆರೆದ ಬಿರುಗಾಳಿ ಸಹಿತ ಜೋರು ಮಳೆ

ಬೀದರ್‌: ತಂಪೆರೆದ ಬಿರುಗಾಳಿ ಸಹಿತ ಜೋರು ಮಳೆ
Last Updated 4 ಜೂನ್ 2023, 14:32 IST
ಬೀದರ್‌: ತಂಪೆರೆದ ಬಿರುಗಾಳಿ ಸಹಿತ ಜೋರು ಮಳೆ

ಹುಮನಾಬಾದ್: ಕೈಗಾರಿಕಾ ಪ್ರದೇಶಕ್ಕೆ ಶಾಸಕ ಸಿದ್ದು ಪಾಟೀಲ ಭೇಟಿ, ಪರಿಶೀಲನೆ

ಪಟ್ಟಣದ ಹೊರವಲಯದ ಕೈಗಾರಿಕಾ ಪ್ರದೇಶದ ಸುತ್ತಮುತ್ತಲಿನ ಗ್ರಾಮಗಳ ದೂರಿನನ್ವಯ ಶಾಸಕ ಸಿದ್ದು ಪಾಟೀಲ ಅವರು, ಕೈಗಾರಿಕಾ ಪ್ರದೇಶಕ್ಕೆ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಷಪೂರಿತ ರಾಸಾಯನಿಕ ಗಾಳಿ ಹೊರಬಿಡುತ್ತಿರುವ ಕಾರ್ಖಾನೆಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
Last Updated 4 ಜೂನ್ 2023, 13:56 IST
ಹುಮನಾಬಾದ್: ಕೈಗಾರಿಕಾ ಪ್ರದೇಶಕ್ಕೆ ಶಾಸಕ ಸಿದ್ದು ಪಾಟೀಲ ಭೇಟಿ, ಪರಿಶೀಲನೆ

ಬೀದರ್: 40ಕ್ಕೂ ಹೆಚ್ಚು ವಾಹನಗಳಲ್ಲಿ ಹೈದರಾಬಾದ್ ಲಿಂಗಾಯತ ರ‍್ಯಾಲಿಗೆ ಪಯಣ

ಹೈದರಾಬಾದ್ ನಲ್ಲಿ ಹಮ್ಮಿಕೊಂಡಿರುವ ಲಿಂಗಾಯತ ಮಹಾ ರ‍್ಯಾಲಿಗೆ ನಗರದಿಂದ 40ಕ್ಕೂ ಹೆಚ್ಚು ವಾಹನಗಳಲ್ಲಿ ಲಿಂಗಾಯತರು ಭಾನುವಾರ ಬೆಳಿಗ್ಗೆ ತೆರಳಿದರು.
Last Updated 4 ಜೂನ್ 2023, 6:54 IST
ಬೀದರ್: 40ಕ್ಕೂ ಹೆಚ್ಚು ವಾಹನಗಳಲ್ಲಿ ಹೈದರಾಬಾದ್ ಲಿಂಗಾಯತ ರ‍್ಯಾಲಿಗೆ ಪಯಣ
ADVERTISEMENT

ಮೂಲ ಸೌಕರ್ಯಗಳಿಂದ ವಂಚಿತ ಮಿರಕಲ್ ಗ್ರಾಮ

ಹುಲಸೂರ ತಾಲ್ಲೂಕನಲ್ಲಿ ಅಂತರ್ಜಲಮಟ್ಟ ಕುಸಿದಿದ್ದು, ಸಾವಿರ ಅಡಿಗಳಷ್ಟು ಒಳಗಿನಿಂದ ಬರುವ ನೀರು ಕುಡಿಯಲು ಯೋಗ್ಯವಾಗಿಲ್ಲ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸರ್ಕಾರದಿಂದ ನಿರ್ಮಾಣವಾಗಿದ್ದರೂ ಜನಸಾಮಾನ್ಯರಿಗೆ ಪ್ರಯೋಜನವಾಗುತ್ತಿಲ್ಲ ಎಂದು ಮೀರಕಲ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
Last Updated 4 ಜೂನ್ 2023, 4:19 IST
ಮೂಲ ಸೌಕರ್ಯಗಳಿಂದ ವಂಚಿತ ಮಿರಕಲ್ ಗ್ರಾಮ

ಔರಾದ್: ಪ್ರಶಸ್ತಿ ಹಣದಿಂದ ಶಾಲೆ ಅಂದ ಹೆಚ್ಚಿಸಿದ ಶಿಕ್ಷಕ

ಶಿಕ್ಷಕರು ಮನಸ್ಸು ಮಾಡಿದರೆ ಏನೆಲ್ಲ ಮಾಡಲು ಸಾಧ್ಯ ಎನ್ನುವುದಕ್ಕೆ ತಾಲ್ಲೂಕಿನ ಎಕಲಾರ ಸರ್ಕಾರಿ ಶಾಲೆ ಸಾಕ್ಷಿಯಾಗಿದೆ.
Last Updated 4 ಜೂನ್ 2023, 0:19 IST
ಔರಾದ್: ಪ್ರಶಸ್ತಿ ಹಣದಿಂದ ಶಾಲೆ ಅಂದ ಹೆಚ್ಚಿಸಿದ ಶಿಕ್ಷಕ

ಭಾಲ್ಕಿ: ಇಬ್ಬರು ಚಿಂದಿ ಆಯುವ ಮಕ್ಕಳ ರಕ್ಷಣೆ

ಪಟ್ಟಣದಲ್ಲಿ ಶನಿವಾರ ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳ ಸಹಯೋಗದಲ್ಲಿ ಚಿಂದಿ ಆಯುವ, ಭಿಕ್ಷೆ ಬೇಡುವ ಹಾಗೂ ಬಾಲಕಾರ್ಮಿಕ ಮಕ್ಕಳ ರಕ್ಷಣಾ ಕಾರ್ಯಾಚರಣೆ ನಡೆಯಿತು.
Last Updated 3 ಜೂನ್ 2023, 13:50 IST
ಭಾಲ್ಕಿ: ಇಬ್ಬರು ಚಿಂದಿ ಆಯುವ ಮಕ್ಕಳ ರಕ್ಷಣೆ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT