ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT

ಬೀದರ್

ADVERTISEMENT

ಬೀದರ್‌ | ಅನುದಾನ ಮಂಜೂರಾದರೂ ಶುರುವಾಗದ ಕೆಲಸ

Infrastructure Issue: ಬೀದರ್‌: ನಗರದ ರಾವ್‌ ತಾಲೀಮ್‌ನಲ್ಲಿರುವ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಮಂಜೂರಾದರೂ ಇದುವರೆಗೆ ಅದರ ನಿರ್ಮಾಣ ಕಾರ್ಯ ಆರಂಭಗೊಂಡಿಲ್ಲ. ರಾಜ್ಯ ಸರ್ಕಾರವು ಕಲ್ಯಾಣ ಕರ್ನಾಟಕ
Last Updated 5 ಡಿಸೆಂಬರ್ 2025, 7:31 IST
ಬೀದರ್‌ | ಅನುದಾನ ಮಂಜೂರಾದರೂ ಶುರುವಾಗದ ಕೆಲಸ

ಬೀದರ್‌ | ಶ್ರದ್ಧಾ, ಭಕ್ತಿಯ ದತ್ತ ಜಯಂತಿ

Religious Festival: ಬೀದರ್‌: ನೆರೆಯ ತೆಲಂಗಾಣದ ಜಹೀರಾಬಾದ್‌ ಸಮೀಪದ ಬರಿದಾಪೂರದಲ್ಲಿ ಬುಧವಾರ ದತ್ತ ಜಯಂತಿಯನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು.
Last Updated 5 ಡಿಸೆಂಬರ್ 2025, 7:28 IST
ಬೀದರ್‌ | ಶ್ರದ್ಧಾ, ಭಕ್ತಿಯ ದತ್ತ ಜಯಂತಿ

ಬೀದರ್‌ | ಬಸವಕಲ್ಯಾಣದಲ್ಲಿ ಸೂಫಿ–ಸಂತರ ಸಮಾವೇಶ

Interfaith Harmony: ಬೀದರ್‌: ‘ಬಸವಕಲ್ಯಾಣದ ಅಲ್ಫಾ ಮೈದಾನದಲ್ಲಿ ಡಿ. 7ರಂದು ಸಂಜೆ 6ಕ್ಕೆ ಸೂಫಿ–ಸಂತರ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ವಿಧಾನ ಪರಿಷತ್‌ ಮುಖ್ಯ ಸಚೇತಕರೂ ಆದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್‌ ತಿಳಿಸಿದರು
Last Updated 5 ಡಿಸೆಂಬರ್ 2025, 7:26 IST
ಬೀದರ್‌ | ಬಸವಕಲ್ಯಾಣದಲ್ಲಿ ಸೂಫಿ–ಸಂತರ ಸಮಾವೇಶ

ಔರಾದ್ |ಬೆಳೆ ಹಾನಿ ಪರಿಹಾರದಿಂದ ರೈತರು ವಂಚಿತ: ಪ್ರಭು ಚವಾಣ್

Farm Relief: ಔರಾದ್: ‘ಭಾರಿ ಮಳೆಯಿಂದ ಕಲ್ಯಾಣ ಕರ್ನಾಟಕದಲ್ಲೇ ಹೆಚ್ಚು ಹಾನಿಯಾಗಿದ್ದು ಔರಾದ್ ಕ್ಷೇತ್ರದಲ್ಲಿ. ಆದರೆ ಪರಿಹಾರ ವಿತರಣೆಯಲ್ಲಿ ಅತಿ ಕಡಿಮೆಯಾಗಿದೆ’ ಎಂದು ಶಾಸಕ ಪ್ರಭು ಚವಾಣ್ ಅಸಮಾಧಾನ ವ್ಯಕ್ತಪಡಿಸಿದರು.
Last Updated 5 ಡಿಸೆಂಬರ್ 2025, 7:21 IST
ಔರಾದ್ |ಬೆಳೆ ಹಾನಿ ಪರಿಹಾರದಿಂದ ರೈತರು ವಂಚಿತ: ಪ್ರಭು ಚವಾಣ್

ಹೊಸ ವರ್ಷಕ್ಕೆ ಕಾರಂಜಾ ಸಂತ್ರಸ್ತರಿಗೆ ಪರಿಹಾರ ಕೊಡಿ: ಲಕ್ಷ್ಮಣ ದಸ್ತಿ ಆಗ್ರಹ

Karanja Project: ಗೋದಾವರಿ ಜಲಾನಯನ ಪ್ರದೇಶದ ಕಾರಂಜಾ ನೀರಾವರಿ ಯೋಜನೆಗೆ ಭೂಮಿ ನೀಡಿದ ಸಂತ್ರಸ್ತ ರೈತರಿಗೆ ಹೊಸ ವರ್ಷಕ್ಕೆ ಪರಿಹಾರ ನೀಡಬೇಕು’ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಆಗ್ರಹಿಸಿದರು.
Last Updated 4 ಡಿಸೆಂಬರ್ 2025, 13:36 IST
ಹೊಸ ವರ್ಷಕ್ಕೆ ಕಾರಂಜಾ ಸಂತ್ರಸ್ತರಿಗೆ ಪರಿಹಾರ ಕೊಡಿ: ಲಕ್ಷ್ಮಣ ದಸ್ತಿ ಆಗ್ರಹ

ರಾಮ ಲಕ್ಷ್ಮಣರಂತಿರುವ ಸಿದ್ದರಾಮಯ್ಯ–ಶಿವಕುಮಾರ: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ

Political Statement: ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ ನಡುವಿನ ಒಗ್ಗಟ್ಟು ರಾಮ–ಲಕ್ಷ್ಮಣನಂತಿದೆ ಎಂದು ಸಲೀಂ ಅಹಮ್ಮದ್ ಹೇಳಿದರು. ಬಿಜೆಪಿ, ಚುನಾವಣಾ ಆಯೋಗದ ವಿರುದ್ಧವೂ ಕಿಡಿಕಾರಿದ್ದಾರೆ
Last Updated 4 ಡಿಸೆಂಬರ್ 2025, 8:32 IST
ರಾಮ ಲಕ್ಷ್ಮಣರಂತಿರುವ ಸಿದ್ದರಾಮಯ್ಯ–ಶಿವಕುಮಾರ: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ

ಬೀದರ್‌: ಬಸವಕಲ್ಯಾಣದ ಅಲ್ಫಾ ಮೈದಾನದಲ್ಲಿ ಸೂಫಿ–ಸಂತರ ಸಮಾವೇಶ

Communal Harmony: ಬಸವಕಲ್ಯಾಣದ ಅಲ್ಫಾ ಮೈದಾನದಲ್ಲಿ ಕೋಮು ಸಾಮರಸ್ಯಕ್ಕಾಗಿ ಡಿ.7ರಂದು ಸೀಮಿತ ಕಾಲದಲ್ಲಿ ಸೂಫಿ–ಸಂತರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಲೀಂ ಅಹಮ್ಮದ್ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಮುಖ ಧಾರ್ಮಿಕ ಮುಖಂಡರು ಪಾಲ್ಗೊಳ್ಳಲಿದ್ದಾರೆ
Last Updated 4 ಡಿಸೆಂಬರ್ 2025, 8:30 IST
ಬೀದರ್‌: ಬಸವಕಲ್ಯಾಣದ ಅಲ್ಫಾ ಮೈದಾನದಲ್ಲಿ ಸೂಫಿ–ಸಂತರ ಸಮಾವೇಶ
ADVERTISEMENT

ಹುಲಸೂರ: ₹35 ಲಕ್ಷ ವೆಚ್ಚದಲ್ಲಿ ಕಟ್ಟಡ ಪೂರ್ಣ, ಗ್ರಂಥಾಲಯ ಉದ್ಘಾಟನೆ ಯಾವಾಗ?

ವರ್ಷ ಕಳೆದರೂ ಆಗದ ಆರಂಭ
Last Updated 4 ಡಿಸೆಂಬರ್ 2025, 5:22 IST
ಹುಲಸೂರ: ₹35 ಲಕ್ಷ ವೆಚ್ಚದಲ್ಲಿ ಕಟ್ಟಡ ಪೂರ್ಣ, ಗ್ರಂಥಾಲಯ ಉದ್ಘಾಟನೆ ಯಾವಾಗ?

ಮಹಿಳೆಯರ ರಕ್ಷಣೆಗೆ ದೂರು ನಿವಾರಣಾ ಸಮಿತಿ ರಚನೆ: ಶಿಲ್ಪಾ ಶರ್ಮಾ

Sexual Harassment Prevention: ಬೀದರ್ ಜಿಲ್ಲೆಯಲ್ಲಿ ಮಹಿಳೆಯರಿಗೆ ಕೆಲಸದ ಸ್ಥಳದಲ್ಲಿ ಸುರಕ್ಷತೆ ಒದಗಿಸಲು ದೂರು ನಿವಾರಣಾ ಸಮಿತಿ ರಚನೆಯಾಗಿದ್ದು, SHe Box ಪೋರ್ಟಲ್ ಮೂಲಕ ದೂರು ಸಲ್ಲಿಸಲು ಮಾರ್ಗ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದ್ದಾರೆ.
Last Updated 4 ಡಿಸೆಂಬರ್ 2025, 5:20 IST
ಮಹಿಳೆಯರ ರಕ್ಷಣೆಗೆ ದೂರು ನಿವಾರಣಾ ಸಮಿತಿ ರಚನೆ: ಶಿಲ್ಪಾ ಶರ್ಮಾ

ಆರೋಗ್ಯ ಉಚಿತ ತಪಾಸಣೆ ಅನುಕೂಲ: ಮಾಜಿ ಸಚಿವ ರಾಜಶೇಖರ ಪಾಟೀಲ

Medical Services: ಹುಮನಾಬಾದ್‌ನಲ್ಲಿ ಹಳ್ಳಿಗಾಡಿನ ಜನತೆಗೆ ಉಚಿತ ಆರೋಗ್ಯ ತಪಾಸಣೆ, ಶಸ್ತ್ರಚಿಕಿತ್ಸೆ ಹಾಗೂ ಔಷಧಿ ನೀಡುವ ಕಾರ್ಯಕ್ರಮ ಏರ್ಪಡಿಸಲಾಗಿದ್ದು, 3 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದಾರೆ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ ತಿಳಿಸಿದರು.
Last Updated 4 ಡಿಸೆಂಬರ್ 2025, 5:20 IST
ಆರೋಗ್ಯ ಉಚಿತ ತಪಾಸಣೆ ಅನುಕೂಲ: ಮಾಜಿ ಸಚಿವ ರಾಜಶೇಖರ ಪಾಟೀಲ
ADVERTISEMENT
ADVERTISEMENT
ADVERTISEMENT