ಬುಧವಾರ, 24 ಡಿಸೆಂಬರ್ 2025
×
ADVERTISEMENT

ಬೀದರ್

ADVERTISEMENT

ಜನವರಿ 23ರಂದು ಕಲ್ಟ್‌ ಸಿನಿಮಾ ತೆರೆಗೆ: ನಟ ಜೈದ್‌ ಖಾನ್‌

Zaid Khan Cult Movie: ಬೀದರ್‌: ‘ಕಲ್ಟ್‌ ಕಂಪ್ಲೀಟ್‌ ಪ್ಯಾಕೇಜ್‌ ಮೂವಿ’. ರೋಮ್ಯಾಂಟಿಕ್‌ ಥ್ರಿಲ್ಲರ್‌ ಸಿನಿಮಾ ಇದಾಗಿದ್ದು, ಎಲ್ಲಾ ಕನ್ನಡಿಗರು ಚಿತ್ರಮಂದಿರಗಳಲ್ಲಿ ನೋಡಿ ಆಶೀರ್ವದಿಸಬೇಕು ಎಂದು ಈ ಸಿನಿಮಾದ ನಟ ಜೈದ್‌ ಖಾನ್‌ ಮನವಿ ಮಾಡಿದರು.
Last Updated 24 ಡಿಸೆಂಬರ್ 2025, 12:34 IST
ಜನವರಿ 23ರಂದು ಕಲ್ಟ್‌ ಸಿನಿಮಾ ತೆರೆಗೆ: ನಟ ಜೈದ್‌ ಖಾನ್‌

ಬೀದರ್: ಟ್ರಾಲಿ, ಕೃಷಿ ಉಪಕರಣಗಳನ್ನು ಕಳವು ಮಾಡಿದ್ದ ಮೂವರ ಬಂಧನ

Police Arrest: ಹುಲಸೂರ: ಸಮೀಪದ ಭಾಲ್ಕಿ ತಾಲ್ಲೂಕಿನ ಮೇಹಕರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಟ್ರಾಲಿ ಹಾಗೂ ಕೃಷಿ ಉಪಕರಣಗಳ ಕಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ₹17.15 ಲಕ್ಷದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
Last Updated 24 ಡಿಸೆಂಬರ್ 2025, 10:28 IST
ಬೀದರ್: ಟ್ರಾಲಿ, ಕೃಷಿ ಉಪಕರಣಗಳನ್ನು ಕಳವು ಮಾಡಿದ್ದ ಮೂವರ ಬಂಧನ

ಅನ್ನ–ಆಶ್ರಯ ನೀಡಿದ ಚೆನ್ನಬಸವ ಪಟ್ಟದ್ದೇವರು

Social Reformer: ಗಡಿಭಾಗದ ಬಡವರು ಹಾಗೂ ಅನಾಥರನ್ನು ಸಮಾಜಮುಖಿಗೊಳಿಸುವ ಮೂಲಕ ಜಾತ್ಯತೀತ ವಿಚಾರಧಾರೆಯನ್ನು ಹುಟ್ಟುಹಾಕಿದವರು ಶತಾಯುಷಿ ಚೆನ್ನಬಸವ ಪಟ್ಟದೇವರು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ನಾಗರಾಜ ಹಾವಣ್ಣ ಹುಲಸೂರಿನಲ್ಲಿ ಹೇಳಿದರು.
Last Updated 24 ಡಿಸೆಂಬರ್ 2025, 4:58 IST
ಅನ್ನ–ಆಶ್ರಯ ನೀಡಿದ ಚೆನ್ನಬಸವ ಪಟ್ಟದ್ದೇವರು

‘ಕಾಂಗ್ರೆಸ್ ಪಕ್ಷಕ್ಕೆ ಜೈಕಾರ ಹಾಕೇ ಶಾಸಕರಾಗಿದ್ದೀರಿ’

ಡಾ.ಸಿದ್ದಲಿಂಗಪ್ಪ ಪಾಟೀಲ ವಿರುದ್ಧ ಲಕ್ಷ್ಮಣರಾವ್ ಬುಳ್ಳಾ ಕಿಡಿ
Last Updated 24 ಡಿಸೆಂಬರ್ 2025, 4:57 IST
‘ಕಾಂಗ್ರೆಸ್ ಪಕ್ಷಕ್ಕೆ ಜೈಕಾರ ಹಾಕೇ ಶಾಸಕರಾಗಿದ್ದೀರಿ’

ಶಾಸಕರ ಮುಂದೆ ಗ್ರಾಮಸ್ಥರ ಅಹವಾಲು

Rural Development Demand: ತಾಲ್ಲೂಕಿನ ಗಡಿ ಗ್ರಾಮಗಳ ಗ್ರಾಮಸ್ಥರು ಬಸ್ ನಿಲ್ದಾಣ, ಪಡಿತರ ಧಾನ್ಯ ವಿತರಣೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲ ಸೌಲಭ್ಯಗಳಿಗಾಗಿ ಶಾಸಕ ಪ್ರಭು ಚವಾಣ್ ಅವರ ಮುಂದೆ ಅಹವಾಲು ಸಲ್ಲಿಸಿದರು. ಔರಾದ್ ತಾಲ್ಲೂಕಿನಲ್ಲಿ ನಡೆದ ಗ್ರಾಮ ಸಂಚಾರ ಸಭೆಯಲ್ಲಿ ಜನರು..
Last Updated 24 ಡಿಸೆಂಬರ್ 2025, 4:55 IST
ಶಾಸಕರ ಮುಂದೆ ಗ್ರಾಮಸ್ಥರ ಅಹವಾಲು

200 ಚರ್ಚ್‌ಗಳಲ್ಲಿ ಕ್ರಿಸ್ಮಸ್‌ ಪ್ರಾರ್ಥನೆಗೆ ಸಜ್ಜು

ಎಲ್ಲೆಡೆ ಹಬ್ಬದ ಸಂಭ್ರಮ; ವಿದ್ಯುತ್‌ ದೀಪಗಳಿಂದ ಝಗಮಗಿಸುತ್ತಿರುವ ಚರ್ಚ್‌ಗಳು, ಪ್ರಮುಖ ರಸ್ತೆಗಳು
Last Updated 24 ಡಿಸೆಂಬರ್ 2025, 4:54 IST
200 ಚರ್ಚ್‌ಗಳಲ್ಲಿ ಕ್ರಿಸ್ಮಸ್‌ ಪ್ರಾರ್ಥನೆಗೆ ಸಜ್ಜು

‘ಸತ್ಸಂಗದಿಂದ ಆಲೋಚನಾ ಶಕ್ತಿ ಹೆಚ್ಚಳ’

Satsang Importance: ‘ಸತ್ಸಂಗದಿಂದ ನಮ್ಮ ದೃಷ್ಟಿ, ಮಾತು ಮತ್ತು ಆಲೋಚನಾ ಶಕ್ತಿ ಹೆಚ್ಚುತ್ತದೆ’ ಎಂದು ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ದೇಗಲಮಡಿ ಆಶ್ರಮದ ಪೀಠಾಧಿಪತಿ ಬಸವಲಿಂಗ ಅವಧೂತರು ಭಾಲ್ಕಿಯ ಖಟಕಚಿಂಚೋಳಿ ಗ್ರಾಮದಲ್ಲಿ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಹೇಳಿದರು.
Last Updated 24 ಡಿಸೆಂಬರ್ 2025, 4:53 IST
‘ಸತ್ಸಂಗದಿಂದ ಆಲೋಚನಾ ಶಕ್ತಿ ಹೆಚ್ಚಳ’
ADVERTISEMENT

ವಿವಿಧೆಡೆ ಪಟ್ಟದ್ದೇವರ ಜಯಂತಿ ಆಚರಣೆ

ಕಮಲನಗರ ಪಟ್ಟಣದ ಚನ್ನಬಸವ ಪಟ್ಟದ್ದೇವರು ಪ್ರೌಢ ಶಾಲೆ, ಗುರಪ್ಪಾ ಟೊಣ್ಣೆ ಪ್ರಾಥಮಿಕ ಶಾಲೆ ಹಾಗೂ ಗುರುಕಾರುಣ್ಯ ಪಬ್ಲಿಕ್ ಸ್ಕೂಲ್ ನಲ್ಲಿ...
Last Updated 24 ಡಿಸೆಂಬರ್ 2025, 4:48 IST
ವಿವಿಧೆಡೆ ಪಟ್ಟದ್ದೇವರ ಜಯಂತಿ ಆಚರಣೆ

ಜಾನಪದ ಹಾಡುಗಾರ್ತಿ ಇಂದ್ರಮ್ಮಾಗೆ ವಾರ್ಷಿಕ ಗೌರವ ಪ್ರಶಸ್ತಿ

Janapada Award: ಔರಾದ್‌ ತಾಲ್ಲೂಕಿನ ಜೋಜನಾ ಗ್ರಾಮದ ಇಂದ್ರಮ್ಮಾ ಶಾಮರಾವ್‌ ಅವರು ಕರ್ನಾಟಕ ಜಾನಪದ ಅಕಾಡೆಮಿಯ 2025ನೇ ಸಾಲಿನ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
Last Updated 23 ಡಿಸೆಂಬರ್ 2025, 15:34 IST
ಜಾನಪದ ಹಾಡುಗಾರ್ತಿ ಇಂದ್ರಮ್ಮಾಗೆ ವಾರ್ಷಿಕ ಗೌರವ ಪ್ರಶಸ್ತಿ

ದ್ವೇಷ ಭಾಷಣ ಕಾಯ್ದೆ ಮೂಲಕ ನಮ್ಮೆಲ್ಲರ ಬಾಯಿ ಮುಚ್ಚಿಸುವ ಯತ್ನ: ಶೋಭಾ ಕರಂದ್ಲಾಜೆ

Shobha Karandlaje: ರಾಜ್ಯದ ಕಾಂಗ್ರೆಸ್‌ ಸರ್ಕಾರವು ದ್ವೇಷ ಭಾಷಣ ತಡೆ ಕಾಯ್ದೆ ಜಾರಿಗೆ ತರುವುದರ ಮೂಲಕ ನಮ್ಮೆಲ್ಲರ ಬಾಯಿ ಮುಚ್ಚಿಸುವ ಷಡ್ಯಂತ್ರ ಮಾಡಿದೆ’ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.
Last Updated 23 ಡಿಸೆಂಬರ್ 2025, 6:30 IST
ದ್ವೇಷ ಭಾಷಣ ಕಾಯ್ದೆ ಮೂಲಕ ನಮ್ಮೆಲ್ಲರ ಬಾಯಿ ಮುಚ್ಚಿಸುವ ಯತ್ನ: ಶೋಭಾ ಕರಂದ್ಲಾಜೆ
ADVERTISEMENT
ADVERTISEMENT
ADVERTISEMENT