ಶುಕ್ರವಾರ, 2 ಜನವರಿ 2026
×
ADVERTISEMENT

ಬೀದರ್

ADVERTISEMENT

ಭಾವಸಾರ್ ಕ್ಷತ್ರಿಯ ಸಮಾಜ: ಓಂಪ್ರಕಾಶ್ ಚೋಳ್ಕರ್ ಬೀದರ್ ತಾಲ್ಲೂಕು ಅಧ್ಯಕ್ಷ

ಭಾವಸಾರ್ ಕ್ಷತ್ರಿಯ ಸಮಾಜದ ಬೀದರ್ ತಾಲ್ಲೂಕು ಅಧ್ಯಕ್ಷರಾಗಿ ಓಂಪ್ರಕಾಶ್ ಚೋಳ್ಕರ್ ಅವರನ್ನು ಆಯ್ಕೆ ಮಾಡಲಾಗಿದೆ.
Last Updated 2 ಜನವರಿ 2026, 6:23 IST
ಭಾವಸಾರ್ ಕ್ಷತ್ರಿಯ ಸಮಾಜ: ಓಂಪ್ರಕಾಶ್ ಚೋಳ್ಕರ್ ಬೀದರ್ ತಾಲ್ಲೂಕು ಅಧ್ಯಕ್ಷ

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‍: ರಾಜ್ಯ ಸಂಯೋಜಕರಾಗಿ ಮುಧೋಳಕರ ನೇಮಕ

Appointed ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‍ನ ಸಾಮಾಜಿಕ ಮಾಧ್ಯಮ ವಿಭಾಗದ ರಾಜ್ಯ ಸಂಯೋಜಕರಾಗಿ ಔರಾದ್‌ ತಾಲ್ಲೂಕಿನ ತುಳಜಾಪುರ ಗ್ರಾಮದ ಪ್ರಥ್ವಿರಾಜ ಮುಧೋಳಕರ ಅವರನ್ನು ನೇಮಕ ಮಾಡಲಾಗಿದೆ.
Last Updated 2 ಜನವರಿ 2026, 6:22 IST
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‍: ರಾಜ್ಯ ಸಂಯೋಜಕರಾಗಿ ಮುಧೋಳಕರ ನೇಮಕ

ಚಿಟಗುಪ್ಪ ಇಂದಿರಾ ಕ್ಯಾಂಟೀನ್‌ಗಿಲ್ಲ ಉದ್ಘಾಟನೆ ಭಾಗ್ಯ

ಗುಂಡು ಅತಿವಾಳ
Last Updated 2 ಜನವರಿ 2026, 6:21 IST
ಚಿಟಗುಪ್ಪ ಇಂದಿರಾ ಕ್ಯಾಂಟೀನ್‌ಗಿಲ್ಲ ಉದ್ಘಾಟನೆ ಭಾಗ್ಯ

ಬಿಒಐ ಶಹಾಬಾದ್ ಕ್ರಾಸ್‌ ಶಾಖೆ ಉದ್ಘಾಟನೆ

‘ಬ್ಯಾಂಕ್‌ ಆಫ್‌ ಇಂಡಿಯಾದ ಶಹಾಬಾದ್ ಕ್ರಾಸ್‌ ನೂತನ ಶಾಖೆಯ ಉದ್ಘಾಟನೆಯು ನಗರದ ರಾಮಮಂದಿರ ಸಮೀಪದ ಕೋಟನೂರ (ಡಿ) ಬಳಿಯ ಕಟ್ಟಡದಲ್ಲಿ ಜನವರಿ 3ರಂದು ಮಧ್ಯಾಹ್ನ 12.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ’ ಎಂದು ಶಾಖೆಯ ವ್ಯವಸ್ಥಾಪಕ ಬಿಶ್ವಜೀತ್‌ ಪ್ರಧಾನ ಹೇಳಿದರು.
Last Updated 2 ಜನವರಿ 2026, 6:19 IST
ಬಿಒಐ ಶಹಾಬಾದ್ ಕ್ರಾಸ್‌ ಶಾಖೆ ಉದ್ಘಾಟನೆ

ಶರಣತತ್ವ ತಿಳಿದರೆ ಧರ್ಮಾಂತರ ತಡೆ ಸಾಧ್ಯ: ಶಿವಾನಂದ ಹೈಬತಪುರೆ

ಕಂಧಾರ-ಕಲ್ಯಾಣ ಸಮತಾ ಸಂದೇಶ ಪಾದಯಾತ್ರೆಯಲ್ಲಿ ಶಿವಾನಂದ ಹೈಬತಪುರೆ ಹೇಳಿಕೆ
Last Updated 2 ಜನವರಿ 2026, 6:18 IST
ಶರಣತತ್ವ ತಿಳಿದರೆ ಧರ್ಮಾಂತರ ತಡೆ ಸಾಧ್ಯ: ಶಿವಾನಂದ ಹೈಬತಪುರೆ

RTO ಚೆಕ್ ಪೋಸ್ಟ್ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ

Corruption Crackdown: ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಮೊಳಕೇರಾ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 65ರ ಆರ್‌ಟಿಒ ತನಿಖಾ ಠಾಣೆ ಮೇಲೆ ಬೆಂಗಳೂರು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
Last Updated 2 ಜನವರಿ 2026, 5:30 IST
RTO ಚೆಕ್ ಪೋಸ್ಟ್ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ

ಬೀದರ್: ಟನ್‍ ಕಬ್ಬಿಗೆ ₹ 3,150 ಬೆಲೆ ನಿಗದಿ

Sugarcane Rate Fix: ಭಾಲ್ಕಿಯ ಬಾಜೋಳಗಾ ಸಮೀಪದ ಗೌರಿ ಸಕ್ಕರೆ ಕಾರ್ಖಾನೆ ಪ್ರತಿ ಟನ್ ಕಬ್ಬಿಗೆ ₹3,150 ನಿಗದಿ ಮಾಡಿದ್ದು, ದೀಪಾವಳಿಗೆ ಮತ್ತಷ್ಟು ಪಾವತಿ ಹಾಗೂ ಎಪ್ರಿಲ್ ನಂತರ ಹೆಚ್ಚುವರಿ ಹಣ ನೀಡಲು ತೀರ್ಮಾನಿಸಲಾಗಿದೆ.
Last Updated 1 ಜನವರಿ 2026, 5:44 IST
ಬೀದರ್: ಟನ್‍ ಕಬ್ಬಿಗೆ ₹ 3,150 ಬೆಲೆ ನಿಗದಿ
ADVERTISEMENT

ಬೀದರ್: ‘ಯುವ ಮನಸ್ಸಿಗೆ ಶಾಂತಿಯ ಮಾರ್ಗ ಅವಶ್ಯ’

ಬಸವಕಲ್ಯಾಣದಲ್ಲಿ ಇಷ್ಟಲಿಂಗ ಪೂಜೆ ತರಬೇತಿ ಕೇಂದ್ರ: ಸಚಿವ ಈಶ್ವರ ಖಂಡ್ರೆ ಅಭಿಮತ
Last Updated 1 ಜನವರಿ 2026, 5:44 IST
ಬೀದರ್: ‘ಯುವ ಮನಸ್ಸಿಗೆ ಶಾಂತಿಯ ಮಾರ್ಗ ಅವಶ್ಯ’

‘ಕಂಪ್ಯೂಟರ್ ಬಳಕೆಯಿಂದ ಜನರಿಗೆ ತ್ವರಿತ ಸೇವೆ ಸಿಗಲಿ’

Computer Operator Day: ಔರಾದ್ ತಾಲ್ಲೂಕು ಪಂಚಾಯಿತಿಯಲ್ಲಿ ಚಾರ್ಲ್ಸ್ ಬ್ಯಾಬೇಜ್ ಸ್ಮರಣಾರ್ಥ ಆಯೋಜಿಸಿದ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಕಂಪ್ಯೂಟರ್ ಆಧಾರಿತ ಜನಸ್ನೇಹಿ ಸೇವೆಗಳ ಮಹತ್ವವನ್ನು ಒತ್ತಿಹೇಳಿದರು.
Last Updated 1 ಜನವರಿ 2026, 5:44 IST
‘ಕಂಪ್ಯೂಟರ್ ಬಳಕೆಯಿಂದ ಜನರಿಗೆ ತ್ವರಿತ ಸೇವೆ ಸಿಗಲಿ’

ಭಾಲ್ಕಿ |ಹಿಂದೂ ಯುವಕನ ಸಜೀವ ದಹನ ಖಂಡಿಸಿ ಪ್ರತಿಭಟನೆ

Hindu Protest: ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಸಜೀವ ದಹನವನ್ನು ಖಂಡಿಸಿ ಭಾಲ್ಕಿಯಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಬಾಂಗ್ಲಾದೇಶ ಸರ್ಕಾರ ಹಾಗೂ ಅಂತಾರಾಷ್ಟ್ರೀಯ ಸಮುದಾಯದ ಜವಾಬ್ದಾರಿಯನ್ನು ಒತ್ತಿಹೇಳಿದರು.
Last Updated 31 ಡಿಸೆಂಬರ್ 2025, 5:22 IST
ಭಾಲ್ಕಿ |ಹಿಂದೂ ಯುವಕನ ಸಜೀವ ದಹನ ಖಂಡಿಸಿ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT