ಸೋಮವಾರ, 12 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬೀದರ್

ADVERTISEMENT

ಬಸವಕಲ್ಯಾಣ | ‘ಸಂಘಟನೆಗಳು ಒಗ್ಗಟ್ಟಿನಿಂದ ದೌರ್ಜನ್ಯ ತಡೆಯಿರಿ’

ವಿರಾಟ ಹಿಂದೂ ಸಮ್ಮೇಳನದಲ್ಲಿ ತಡೋಳಾ ರಾಜೇಶ್ವರ ಶಿವಾಚಾರ್ಯರ ಹೇಳಿಕೆ
Last Updated 12 ಜನವರಿ 2026, 8:04 IST
ಬಸವಕಲ್ಯಾಣ | ‘ಸಂಘಟನೆಗಳು ಒಗ್ಗಟ್ಟಿನಿಂದ ದೌರ್ಜನ್ಯ ತಡೆಯಿರಿ’

ಭಾಲ್ಕಿ | ಗೋಲ್ಡನ್ ಸ್ಕಾಲರ್ ಶಿಪ್ ಪ್ರವೇಶ ಪರೀಕ್ಷೆ: 1959 ಹಾಜರು

Golden Scholarship: ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಪಿಯು ಕಾಲೇಜಿನಲ್ಲಿ ಭಾನುವಾರ ನಡೆದ ಗುರುಕುಲ ಗೋಲ್ಡನ್ ಸ್ಕಾಲರ್‌ಶಿಪ್ ಪ್ರವೇಶ ಪರೀಕ್ಷೆಗೆ ಹತ್ತೊಂಬತ್ತು ನೂರ ಐವತ್ತೊಂಬತ್ತು ವಿದ್ಯಾರ್ಥಿಗಳು ಹಾಜರಾಗಿದ್ದರು.
Last Updated 12 ಜನವರಿ 2026, 8:03 IST
ಭಾಲ್ಕಿ | ಗೋಲ್ಡನ್ ಸ್ಕಾಲರ್ ಶಿಪ್ ಪ್ರವೇಶ ಪರೀಕ್ಷೆ: 1959 ಹಾಜರು

ಭಾಲ್ಕಿ |ಆಧ್ಯಾತ್ಮಿಕ ವಾತಾವರಣ ಸೃಷ್ಟಿಸಿದ ಜಾತ್ರೆ

ಸಿದ್ಧರಾಮೇಶ್ವರ ನಮ್ಮೂರ ಜಾತ್ರಾ ಮಹೋತ್ಸವಕ್ಕೆ ಸಂಭ್ರಮದ ತೆರೆ
Last Updated 12 ಜನವರಿ 2026, 8:03 IST
ಭಾಲ್ಕಿ |ಆಧ್ಯಾತ್ಮಿಕ ವಾತಾವರಣ ಸೃಷ್ಟಿಸಿದ ಜಾತ್ರೆ

ಔರಾದ್ ಅಗ್ನಿ ಅವಘಡ: ಸಂತ್ರಸ್ಥರ ಕಣ್ಣೀರು

ಸ್ಥಳಕ್ಕೆ ಭೇಟಿ ನೀಡಿ ಧೈರ್ಯ ತುಂಬಿದ ಶಾಸಕ ಪ್ರಭು ಚವಾಣ್
Last Updated 12 ಜನವರಿ 2026, 8:01 IST
ಔರಾದ್ ಅಗ್ನಿ ಅವಘಡ: ಸಂತ್ರಸ್ಥರ ಕಣ್ಣೀರು

ಭೀಮಣ್ಣ ಖಂಡ್ರೆ‌ ಆರೋಗ್ಯ ಮತ್ತಷ್ಟು ಕ್ಷೀಣ: ಆಸ್ಪತ್ರೆಯಿಂದ ಮನೆಗೆ ಸ್ಥಳಾಂತರ

Veerashaiva Leader: ಶತಾಯುಷಿ ಭೀಮಣ್ಣ ಖಂಡ್ರೆ ಅವರ ಆರೋಗ್ಯ ತೀವ್ರವಾಗಿ ಕ್ಷೀಣಿಸಿದ್ದು, ಜೀವರಕ್ಷಕಗಳೊಂದಿಗೆ ಅವರನ್ನು ಆಸ್ಪತ್ರೆಯಿಂದ ಮನೆಗೆ ಸ್ಥಳಾಂತರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
Last Updated 12 ಜನವರಿ 2026, 4:20 IST
ಭೀಮಣ್ಣ ಖಂಡ್ರೆ‌ ಆರೋಗ್ಯ ಮತ್ತಷ್ಟು ಕ್ಷೀಣ: ಆಸ್ಪತ್ರೆಯಿಂದ ಮನೆಗೆ ಸ್ಥಳಾಂತರ

ಬೀದರ್‌ನಲ್ಲಿ 40ನೇ ಪತ್ರಕರ್ತರ ರಾಜ್ಯ ಸಮ್ಮೇಳನ

ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಸಚಿವ ಈಶ್ವರ ಬಿ. ಖಂಡ್ರೆ ಆಯ್ಕೆ
Last Updated 11 ಜನವರಿ 2026, 15:27 IST
ಬೀದರ್‌ನಲ್ಲಿ 40ನೇ ಪತ್ರಕರ್ತರ ರಾಜ್ಯ ಸಮ್ಮೇಳನ

ಮಾಜಿ ಸಚಿವ ಭೀಮಣ್ಣ ಖಂಡ್ರೆ ಆಸ್ಪತ್ರೆಗೆ ದಾಖಲು; ಗಣ್ಯರ ದಂಡು

Former Minister Hospitalized: ವಯೋಸಹಜ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಸಚಿವ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಾಜಿ ಅಧ್ಯಕ್ಷ ಭೀಮಣ್ಣ ಖಂಡ್ರೆ ಅವರ ಯೋಗಕ್ಷೇಮ ವಿಚಾರಿಸಲು ಗಣ್ಯರ ದಂಡೇ ಆಸ್ಪತ್ರೆಗೆ ಭೇಟಿ ನೀಡುತ್ತಿದೆ.
Last Updated 11 ಜನವರಿ 2026, 13:56 IST
ಮಾಜಿ ಸಚಿವ ಭೀಮಣ್ಣ ಖಂಡ್ರೆ ಆಸ್ಪತ್ರೆಗೆ ದಾಖಲು; ಗಣ್ಯರ ದಂಡು
ADVERTISEMENT

ಗಾಂಧಿ ಹೆಸರಿನ ಉದ್ಯೋಗ ಖಾತ್ರಿ ಪುನರ್‌ ಸ್ಥಾಪನೆಗೆ ವಿಶೇಷ ಅಧಿವೇಶನ: ಸಚಿವ ಖಂಡ್ರೆ

ಕೇಂದ್ರದ ಬಿಜೆಪಿ ಸರ್ಕಾರಕ್ಕೆ ವಿಪರೀತ ಬುದ್ಧಿ ವಿನಾಶ ಕಾಲೇ: ಸಚಿವ ಖಂಡ್ರೆ
Last Updated 11 ಜನವರಿ 2026, 13:40 IST
ಗಾಂಧಿ ಹೆಸರಿನ ಉದ್ಯೋಗ ಖಾತ್ರಿ ಪುನರ್‌ ಸ್ಥಾಪನೆಗೆ ವಿಶೇಷ ಅಧಿವೇಶನ: ಸಚಿವ ಖಂಡ್ರೆ

ಬೀದರ್: 20 ನಿಮಿಷ ಲಿಫ್ಟ್‌ನಲ್ಲಿ ಸಿಲುಕಿದ ಸಚಿವ ಮುನಿಯಪ್ಪ

Elevator Incident: ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ, ವಿಧಾನ ಪರಿಷತ್‌ ಸದಸ್ಯ ಚಂದ್ರಪ್ಪ, ಮಾಜಿಸಚಿವ ಎಚ್‌. ಆಂಜನೇಯ ಅವರು 20 ನಿಮಿಷಗಳ ಕಾಲ ಲಿಫ್ಟ್‌ನಲ್ಲಿ ಸಿಲುಕಿ ಪರದಾಡಿದ ಪ್ರಸಂಗ ನಗರದ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಡೆಯಿತು.
Last Updated 11 ಜನವರಿ 2026, 12:57 IST
ಬೀದರ್: 20 ನಿಮಿಷ ಲಿಫ್ಟ್‌ನಲ್ಲಿ ಸಿಲುಕಿದ ಸಚಿವ ಮುನಿಯಪ್ಪ

ಜ.24ರಿಂದ ಬೀದರ್‌ನಲ್ಲಿ ಪುಸ್ತಕ ಸಂತೆ: 100 ಜನ ಸಾಹಿತಿಗಳು ಭಾಗಿ

24 ಚಿಂತನಗೋಷ್ಠಿಗಳು; ಲೇಖಕರೊಂದಿಗೆ ಸಂವಾದ
Last Updated 11 ಜನವರಿ 2026, 12:45 IST
ಜ.24ರಿಂದ ಬೀದರ್‌ನಲ್ಲಿ ಪುಸ್ತಕ ಸಂತೆ: 100 ಜನ ಸಾಹಿತಿಗಳು ಭಾಗಿ
ADVERTISEMENT
ADVERTISEMENT
ADVERTISEMENT