ಶನಿವಾರ, 7 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೀದರ್

ADVERTISEMENT

ಬೀದರ್‌: ಬಾಲಕಿಯೊಂದಿಗೆ ವಿವಾಹ; ವರ, ಪೋಷಕರು ಸೇರಿ ಆರು ಜನರ ವಿರುದ್ಧ ಪ್ರಕರಣ

Bidar News: ಬೀದರ್‌: ಬಾಲಕಿಯೊಂದಿಗೆ ಮದುವೆಯಾದ ವರ, ಆತನ ಪೋಷಕರು ಸೇರಿದಂತೆ ಆರು ಜನರ ವಿರುದ್ಧ ಜನವಾಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 6 ಫೆಬ್ರುವರಿ 2026, 8:12 IST
ಬೀದರ್‌: ಬಾಲಕಿಯೊಂದಿಗೆ ವಿವಾಹ; ವರ, ಪೋಷಕರು ಸೇರಿ ಆರು ಜನರ ವಿರುದ್ಧ ಪ್ರಕರಣ

ಔರಾದ್ | ನಿರ್ಲಕ್ಷ್ಯ ವಹಿಸಿದ ಶಿಕ್ಷಕರ ವಿರುದ್ಧ ಪ್ರಕರಣ: ನ್ಯಾಯಾಧೀಶರ ಎಚ್ಚರಿಕೆ

School Accountability:ಶಾಲೆಗೆ ಬಂದ ಮಗುವಿಗೆ ಏನಾದರೂ ಹೆಚ್ಚುಕಮ್ಮಿ ಆದರೆ ಸಂಬಂಧಿತ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಅರ್ಜುನ ಬನಸೋಡೆ ಎಚ್ಚರಿಸಿದರು.
Last Updated 6 ಫೆಬ್ರುವರಿ 2026, 5:10 IST
ಔರಾದ್ | ನಿರ್ಲಕ್ಷ್ಯ ವಹಿಸಿದ ಶಿಕ್ಷಕರ ವಿರುದ್ಧ ಪ್ರಕರಣ: ನ್ಯಾಯಾಧೀಶರ ಎಚ್ಚರಿಕೆ

ಭಾಲ್ಕಿ | ಶಿವಾಜಿ ಜಯಂತಿ ಅದ್ದೂರಿ ಆಚರಣೆಗೆ ನಿರ್ಧಾರ

Community Unity: ಭಾಲ್ಕಿಯಲ್ಲಿ ಫೆ.19ರಂದು ಸಕಲ ಮರಾಠಾ ಸಮಿತಿಯ ವತಿಯಿಂದ ಸಾರ್ವಜನಿಕ ಶಿವಾಜಿ ಜಯಂತಿಯನ್ನು ಭವ್ಯವಾಗಿ ಆಚರಿಸಲು ನಿರ್ಧರಿಸಲಾಗಿದೆ. ಧರ್ಮಗುರುಗಳು ಮತ್ತು ರಾಜಕೀಯ ಮುಖಂಡರನ್ನು ಆಹ್ವಾನಿಸಲಾಗುವುದು.
Last Updated 6 ಫೆಬ್ರುವರಿ 2026, 5:08 IST
ಭಾಲ್ಕಿ | ಶಿವಾಜಿ ಜಯಂತಿ ಅದ್ದೂರಿ ಆಚರಣೆಗೆ ನಿರ್ಧಾರ

ಹುಮನಾಬಾದ್ | ಡಾಕುಳಗಿಯಲ್ಲಿ ನೆಲ ಕಂಪನ; ಆತಂಕದಲ್ಲಿ ಜನ

Tremor Scare: ಹುಮನಾಬಾದ್ ತಾಲ್ಲೂಕಿನ ಡಾಕುಳಗಿ ಗ್ರಾಮದಲ್ಲಿ ಬರುವ ಭಾರಿ ಶಬ್ದ ಮತ್ತು ನೆಲ ಕಂಪನದ ಅನುಭವದಿಂದ ಗ್ರಾಮಸ್ಥರು ಆತಂಕಗೊಂಡರು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರಿಕ್ಟರ್ ಮಾಪನದಲ್ಲಿ ಯಾವುದೇ ದಾಖಲೆ ಇಲ್ಲವೆಂದು ಸ್ಪಷ್ಟಪಡಿಸಿದರು.
Last Updated 6 ಫೆಬ್ರುವರಿ 2026, 5:06 IST
ಹುಮನಾಬಾದ್ | ಡಾಕುಳಗಿಯಲ್ಲಿ ನೆಲ ಕಂಪನ; ಆತಂಕದಲ್ಲಿ ಜನ

ಬಸವಕಲ್ಯಾಣ | ಆದೇಶ ನೀಡದೆ ದಾರಿ ತೋರುವನು ಗುರು: ಮುರುಘರಾಜೇಂದ್ರ ಸ್ವಾಮೀಜಿ

Guru Philosophy: ಬಸವಕಲ್ಯಾಣದ ಮಂಠಾಳದಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವದಲ್ಲಿ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡುತ್ತಾ, ‘ಗುರು ಆದೇಶ ನೀಡದೆ ದಾರಿ ತೋರುತ್ತಾನೆ. ದೇವರಕ್ಕಿಂತಲೂ ಕಡಿಮೆಯಲ್ಲ’ ಎಂದು ಅಭಿಪ್ರಾಯಪಟ್ಟರು.
Last Updated 6 ಫೆಬ್ರುವರಿ 2026, 5:05 IST
ಬಸವಕಲ್ಯಾಣ | ಆದೇಶ ನೀಡದೆ ದಾರಿ ತೋರುವನು ಗುರು: ಮುರುಘರಾಜೇಂದ್ರ ಸ್ವಾಮೀಜಿ

ಬೀದರ್‌ | ಪಾಪನಾಶಿನಿಗೆ ಮತ್ತೆ ಶಂಕುಸ್ಥಾಪನೆ ಪ್ರಧಾನಿ ಅಪಮಾನ

PM Inauguration Controversy: ಬೀದರ್‌ನಲ್ಲಿ ಪಾಪನಾಶ ದೇವಸ್ಥಾನದ ಕಾಮಗಾರಿಗೆ ಪ್ರಧಾನಿ ಈಗಾಗಲೇ ಶಂಕುಸ್ಥಾಪನೆ ನೆರವೇರಿಸಿದ್ದರೆಂದು ಬಿಜೆಪಿ ಆರೋಪಿಸಿದ್ದು, ಮತ್ತೆ ಶಂಕುಸ್ಥಾಪನೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮುಂದಾಗಿದ್ದಾರೆ.
Last Updated 6 ಫೆಬ್ರುವರಿ 2026, 5:03 IST
ಬೀದರ್‌ | ಪಾಪನಾಶಿನಿಗೆ ಮತ್ತೆ ಶಂಕುಸ್ಥಾಪನೆ ಪ್ರಧಾನಿ ಅಪಮಾನ

ಬೀದರ್‌ | ಅರ್ಹರಿಗೆ ಯೋಜನೆಯ ಲಾಭ ಸಿಗಲಿ: ಅಮೃತರಾವ್‌ ಚಿಮಕೋಡೆ

Public Welfare Review: ಬೀದರ್‌ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ, ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ಸಮರ್ಪಕವಾಗಿ ತಲುಪುವಂತೆ ಕ್ರಮಕೈಗೊಳ್ಳುವ ಸೂಚನೆ ನೀಡಲಾಯಿತು.
Last Updated 6 ಫೆಬ್ರುವರಿ 2026, 4:59 IST
ಬೀದರ್‌ | ಅರ್ಹರಿಗೆ ಯೋಜನೆಯ ಲಾಭ ಸಿಗಲಿ: ಅಮೃತರಾವ್‌ ಚಿಮಕೋಡೆ
ADVERTISEMENT

ಬೀದರ್‌ | ಡಾಕುಳಗಿಯಲ್ಲಿ ಭೂಕಂಪನ: ಗ್ರಾಮಸ್ಥರಲ್ಲಿ ಆತಂಕ

Earthquake Scare: ಹುಮನಾಬಾದ್ ತಾಲ್ಲೂಕಿನ ಡಾಕುಳಗಿ ಗ್ರಾಮದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
Last Updated 5 ಫೆಬ್ರುವರಿ 2026, 10:52 IST
ಬೀದರ್‌ | ಡಾಕುಳಗಿಯಲ್ಲಿ ಭೂಕಂಪನ: ಗ್ರಾಮಸ್ಥರಲ್ಲಿ ಆತಂಕ

ಮೋಳಕೇರಾ ಸ್ಫೋಟ ಪ್ರಕರಣ: ಆತಂಕವಾದಿಗಳ ಕೈವಾಡದ ಅನುಮಾನ; ಬಿಜೆಪಿ

ಹುಮನಾಬಾದ್‌ ತಾಲ್ಲೂಕಿನ ಮೋಳಕೇರಾ ಗ್ರಾಮದಲ್ಲಿ ಜನವರಿ 31ರಂದು ಸಂಭವಿಸಿದ ಸ್ಫೋಟದಲ್ಲಿ ‘ಸ್ಲೀಪರ್‌ ಸೆಲ್‌’ ಹಾಗೂ ಆತಂಕವಾದಿಗಳ ಕೈವಾಡದ ಅನುಮಾನವಿದ್ದು, ಈ ಘಟನೆಯ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳದಿಂದ (ಎನ್‌ಐಎ) ಮಾಡಿಸಬೇಕು’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್‌ ಆಗ್ರಹಿಸಿದರು.
Last Updated 5 ಫೆಬ್ರುವರಿ 2026, 9:57 IST
ಮೋಳಕೇರಾ ಸ್ಫೋಟ ಪ್ರಕರಣ: ಆತಂಕವಾದಿಗಳ ಕೈವಾಡದ ಅನುಮಾನ; ಬಿಜೆಪಿ

ಪಾಪನಾಶ ದೇಗುಲದ ಅಭಿವೃದ್ಧಿ ಕಾಮಗಾರಿಗೆ ಈಶ್ವರ-ಸಾಗರ ಕೊಡುಗೆ ಶೂನ್ಯ: ಖೂಬಾ ಟೀಕೆ

BJP Criticism: ಬೀದರ್‌: 2024ರ ಮಾರ್ಚ್‌ 7ರಂದು ಪ್ರಧಾನಿ ನರೇಂದ್ರ ಮೋದಿ ಅವರು ನಗರದ ಪಾಪನಾಶ ದೇವಸ್ಥಾನದ ಸಮಗ್ರ ಅಭಿವೃದ್ಧಿ ಕಾಮಗಾರಿಗೆ ವರ್ಚುವಲ್‌ ಮೂಲಕ ಚಾಲನೆ ಕೊಟ್ಟಿದ್ದಾರೆ. ಅದೇ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ...
Last Updated 5 ಫೆಬ್ರುವರಿ 2026, 9:49 IST
ಪಾಪನಾಶ ದೇಗುಲದ ಅಭಿವೃದ್ಧಿ ಕಾಮಗಾರಿಗೆ ಈಶ್ವರ-ಸಾಗರ ಕೊಡುಗೆ ಶೂನ್ಯ: ಖೂಬಾ ಟೀಕೆ
ADVERTISEMENT
ADVERTISEMENT
ADVERTISEMENT