ಬುಧವಾರ, 14 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬೀದರ್

ADVERTISEMENT

ಬೀದರ್‌: ಜಿಲ್ಲೆಯಾದ್ಯಂತ ಮಾಂಜಾ ನಿಷೇಧಿಸಿದ ಬೀದರ್‌ ಜಿಲ್ಲಾಡಳಿತ

Manja Ban Bidar: ಗಾಳಿಪಟಕ್ಕೆ ಬಳಸುವ ಗಾಂಜಾ ದಾರ ಬಳಸುವುದರ ಮೇಲೆ ಜಿಲ್ಲಾಡಳಿತ ನಿಷೇಧ ಹೇರಿದ್ದು, ಕಾನೂನು ಉಲ್ಲಂಘಿಸಿ ಮಾಂಜಾ ತಯಾರಿಸಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದ್ದಾರೆ.
Last Updated 14 ಜನವರಿ 2026, 16:14 IST
ಬೀದರ್‌: ಜಿಲ್ಲೆಯಾದ್ಯಂತ ಮಾಂಜಾ ನಿಷೇಧಿಸಿದ ಬೀದರ್‌ ಜಿಲ್ಲಾಡಳಿತ

ಬೀದರ್‌: ಕತ್ತು ಸೀಳಿದ ಮಾಂಜಾ, ವ್ಯಕ್ತಿ ಸಾವು

Kite String Accident: ಗಾಳಿಪಟದ ಮಾಂಜಾ (ದಾರ) ಬೈಕ್‌ ಮೇಲೆ ತೆರಳುವಾಗ ಕುತ್ತಿಗೆಗೆ ಸಿಕ್ಕಿಕೊಂಡು ಸೀಳಿದ್ದರಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಚಿಟಗುಪ್ಪ ತಾಲ್ಲೂಕಿನ ತಾಳಮಡಗಿ ಸೇತುವೆ ಬಳಿಯಲ್ಲಿ ಬುಧವಾರ ನಡೆದಿದೆ.
Last Updated 14 ಜನವರಿ 2026, 16:13 IST
ಬೀದರ್‌: ಕತ್ತು ಸೀಳಿದ ಮಾಂಜಾ, ವ್ಯಕ್ತಿ ಸಾವು

ಬೀದರ್‌, ಔರಾದ್‌ನಲ್ಲಿ ತುಂತುರು ಮಳೆ: ದಿನವಿಡೀ ಮೋಡ ಕವಿದ ವಾತಾವರಣ

Weather Update: ಬೀದರ್ ಮತ್ತು ಔರಾದ್‌ನಲ್ಲಿ ಬುಧವಾರ ತುಂತುರು ಮಳೆಯಾಗಿ ದಿನವಿಡೀ ಮೋಡ ಕವಿದ ವಾತಾವರಣ ಕಂಡುಬಂದಿತು.
Last Updated 14 ಜನವರಿ 2026, 15:37 IST
ಬೀದರ್‌, ಔರಾದ್‌ನಲ್ಲಿ ತುಂತುರು ಮಳೆ: ದಿನವಿಡೀ ಮೋಡ ಕವಿದ ವಾತಾವರಣ

ಭೀಮಣ್ಣ ಖಂಡ್ರೆ ಆರೋಗ್ಯದಲ್ಲಿ ಚೇತರಿಕೆ: ಗಂಜಿ, ಸೇಬು ಹಣ್ಣಿನ ಜ್ಯೂಸ್‌ ಸೇವನೆ

Bhimanna Khandre Update: ಭಾಲ್ಕಿಯಲ್ಲಿ ಚಿಕಿತ್ಸೆಗೆ ಒಳಗಾಗಿರುವ ಮಾಜಿ ಸಚಿವ ಭೀಮಣ್ಣ ಖಂಡ್ರೆ ಆರೋಗ್ಯ ಚೇತರಿಸುತ್ತಿದ್ದು, ಬಿಳಿ ಜೋಳದ ಗಂಜಿ ಹಾಗೂ ಸೇಬು ಹಣ್ಣಿನ ಜ್ಯೂಸ್ ಸೇವಿಸಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.
Last Updated 14 ಜನವರಿ 2026, 13:55 IST
ಭೀಮಣ್ಣ ಖಂಡ್ರೆ ಆರೋಗ್ಯದಲ್ಲಿ ಚೇತರಿಕೆ: ಗಂಜಿ, ಸೇಬು ಹಣ್ಣಿನ ಜ್ಯೂಸ್‌ ಸೇವನೆ

ಸೂರ್ಯಕಿರಣ ವಿಮಾನಗಳ ವೈಮಾನಿಕ ಪ್ರದರ್ಶನ:ಬೀದರ್ ಕೋಟೆ ಸುತ್ತ ಗಾಳಿಪಟ ಹಾರಾಟ ನಿಷೇಧ

Airshow Restriction: ಭಾರತೀಯ ವಾಯುಪಡೆ ಬೀದರ್‌ ಕೋಟೆ ಬಳಿ ಜ. 16ರಂದು ಸೂರ್ಯಕಿರಣ ವೈಮಾನಿಕ ಪ್ರದರ್ಶನ ಹಮ್ಮಿಕೊಂಡಿದ್ದು, ಕೊಟೆ ಸುತ್ತಮುತ್ತ ಮೂರು ಮೈಲಿ ವ್ಯಾಪ್ತಿಯಲ್ಲಿ ಗಾಳಿಪಟ ಹಾರಾಟಕ್ಕೆ ನಿಷೇಧ ವಿಧಿಸಲಾಗಿದೆ.
Last Updated 14 ಜನವರಿ 2026, 9:37 IST
ಸೂರ್ಯಕಿರಣ ವಿಮಾನಗಳ ವೈಮಾನಿಕ ಪ್ರದರ್ಶನ:ಬೀದರ್ ಕೋಟೆ ಸುತ್ತ ಗಾಳಿಪಟ ಹಾರಾಟ ನಿಷೇಧ

ಬೀದರ್‌: ಮಾಜಿ ಸಚಿವ ಭೀಮಣ್ಣ ಖಂಡ್ರೆ ಆರೋಗ್ಯ ಸ್ಥಿರ

ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ಉಸಿರಾಟ ಹಾಗೂ ಬಿಪಿ ಚೇತರಿಕೆಯ ಹಂತದಲ್ಲಿದ್ದು, ವೈದ್ಯರ ಮಾಹಿತಿ ಪ್ರಕಾರ ಆರೋಗ್ಯ ಸ್ಥಿರವಾಗಿದೆ.
Last Updated 14 ಜನವರಿ 2026, 8:55 IST
ಬೀದರ್‌: ಮಾಜಿ ಸಚಿವ ಭೀಮಣ್ಣ ಖಂಡ್ರೆ ಆರೋಗ್ಯ ಸ್ಥಿರ

ಬೀದರ್‌| ಬೈಕ್‌ ಮೇಲೆ ತೆರಳುವಾಗ ಕತ್ತು ಸೀಳಿದ ಗಾಳಿಪಟದ ಮಾಂಜಾ; ವ್ಯಕ್ತಿ ಸಾವು

Kite String Accident: ಬೀದರ್‌ನ ಚಿಟಗುಪ್ಪ ತಾಲ್ಲೂಕಿನ ತಾಳಮಡಗಿಯಲ್ಲಿ ಬೈಕ್‌ ಮೇಲೆ ಹೋಗುತ್ತಿದ್ದ ಸಂಜುಕುಮಾರ ಹೊಸಮನಿ ಅವರಿಗೆ ಗಾಳಿಪಟದ ಮಾಂಜಾ ಕತ್ತಿಗೆ ಸಿಕ್ಕಿ ಸೀಳಿದ ಪರಿಣಾಮ ಅವರು ಸಾವಿಗೀಡಾದರು.
Last Updated 14 ಜನವರಿ 2026, 8:46 IST
ಬೀದರ್‌| ಬೈಕ್‌ ಮೇಲೆ ತೆರಳುವಾಗ ಕತ್ತು ಸೀಳಿದ ಗಾಳಿಪಟದ ಮಾಂಜಾ; ವ್ಯಕ್ತಿ ಸಾವು
ADVERTISEMENT

ಬೀದರ್| ಸ್ವಾಮಿ ವಿವೇಕಾನಂದರು ಯುವಕರಿಗೆ ಆದರ್ಶ: ಗುರುನಾಥ ಜ್ಯಾಂತಿಕರ್

ಬೀದರ್ ಜಿಲ್ಲೆ ಸೌಹಾರ್ದ ಸಹಕಾರ ಒಕ್ಕೂಟದಿಂದ ಸ್ವಾಮಿ ವಿವೇಕಾನಂದರ 164ನೇ ಜಯಂತಿ ಆಚರಣೆ. ಯುವಕರಿಗೆ ಅವರ ಜೀವನ ಶೈಲಿ ಮತ್ತು ಸಂದೇಶ ಆದರ್ಶ ಎಂದು ಗುರುನಾಥ ಜ್ಯಾಂತಿಕರ್ ಅಭಿಪ್ರಾಯ.
Last Updated 14 ಜನವರಿ 2026, 5:17 IST
ಬೀದರ್| ಸ್ವಾಮಿ ವಿವೇಕಾನಂದರು ಯುವಕರಿಗೆ ಆದರ್ಶ: ಗುರುನಾಥ ಜ್ಯಾಂತಿಕರ್

ಬೀದರ್‌ | ನಿತ್ಯ ಯೋಗ, ಮನೆಯೂಟವೇ ಭೀಮಣ್ಣ ಖಂಡ್ರೆ ಆರೋಗ್ಯದ ಗುಟ್ಟು

ಮಾಜಿಸಚಿವ ಭೀಮಣ್ಣ ಖಂಡ್ರೆ ಅವರ ದೀರ್ಘಾಯುಷ್ಯ ಮತ್ತು ಆರೋಗ್ಯದ ಹಿಂದಿನ ಬಲವೇ ನಿತ್ಯ ಯೋಗಾಭ್ಯಾಸ, ಸಾತ್ವಿಕ ಜೀವನಶೈಲಿ ಮತ್ತು ಶುದ್ಧ ಮನೆಯ ಊಟ. ವೈದ್ಯರೇ ಅಚ್ಚರಿಗೊಳಗಾದ ಆರೋಗ್ಯ ಚೇತರಿಕೆ ಕುರಿತು ವಿವರ.
Last Updated 14 ಜನವರಿ 2026, 5:15 IST
ಬೀದರ್‌ | ನಿತ್ಯ ಯೋಗ, ಮನೆಯೂಟವೇ ಭೀಮಣ್ಣ ಖಂಡ್ರೆ ಆರೋಗ್ಯದ ಗುಟ್ಟು

ಕಮಲನಗರ| ಹಿಂದೂಗಳಿಂದ ಭಾರತದ ರಕ್ಷಣೆ: ಶಂಭುಲಿಂಗ ಶಿವಾಚಾರ್ಯರು

ಕಮಲನಗರದಲ್ಲಿ ನಡೆದ ಹಿಂದೂ ಸಮ್ಮೇಳನದಲ್ಲಿ ಶಂಭುಲಿಂಗ ಶಿವಾಚಾರ್ಯರು ಹಿಂದೂಗಳಿಂದ ಭಾರತೀಯ ಸಂಸ್ಕೃತಿ ಮತ್ತು ದೇಶದ ರಕ್ಷಣೆಯಾಗುತ್ತದೆ ಎಂದು ಹೇಳಿದರು. ಒಗ್ಗಟ್ಟಿನ必要ತೆ ಮತ್ತು ಧರ್ಮಾಭಿಮಾನದ ಕುರಿತಾಗಿ ಕರೆ ನೀಡಿದರು.
Last Updated 14 ಜನವರಿ 2026, 5:10 IST
ಕಮಲನಗರ| ಹಿಂದೂಗಳಿಂದ ಭಾರತದ ರಕ್ಷಣೆ: ಶಂಭುಲಿಂಗ ಶಿವಾಚಾರ್ಯರು
ADVERTISEMENT
ADVERTISEMENT
ADVERTISEMENT