ಬುಧವಾರ, 25 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೀದರ್

ADVERTISEMENT

ಭಾಲ್ಕಿ | ಮಹೇಶ್ವರಿಗೆ ಎರಡು ಚಿನ್ನದ ಪದಕ

Bhalki Student Success: ಭಾಲ್ಕಿಯ ಶ್ರೀಗುರು ಪ್ರಸನ್ನ ಕಾಲೇಜಿನ ವಿದ್ಯಾರ್ಥಿನಿ ಮಹೇಶ್ವರಿ ಬಿ.ಎಸ್ಸಿ ಪದವಿಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಪ್ರಥಮ ರ‍್ಯಾಂಕ್ ಪಡೆದು, ರಾಜ್ಯಪಾಲರಿಂದ ಎರಡು ಚಿನ್ನದ ಪದಕ ಸ್ವೀಕರಿಸಿದ್ದಾರೆ.
Last Updated 25 ಫೆಬ್ರುವರಿ 2026, 7:52 IST
ಭಾಲ್ಕಿ | ಮಹೇಶ್ವರಿಗೆ ಎರಡು ಚಿನ್ನದ ಪದಕ

ಚಿಟಗುಪ್ಪ | ರೇವಣಸಿದ್ಧೇಶ್ವರ ಜಾತ್ರಾ ಮಹೋತ್ಸವ

Chitguppa News: ಪಟ್ಟಣದ ರೇವಣಸಿದ್ಧೇಶ್ವರ ಮಂದಿರದಲ್ಲಿ ಜಾತ್ರಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿವೆ. ಫೆ.26ಕ್ಕೆ ಕೇದಾರ ಶ್ರೀಗಳ ಅಡ್ಡಪಲ್ಲಕ್ಕಿ ಹಾಗೂ ಮಾ.1ಕ್ಕೆ ರಥೋತ್ಸವ ಜರುಗಲಿದೆ.
Last Updated 25 ಫೆಬ್ರುವರಿ 2026, 7:52 IST
ಚಿಟಗುಪ್ಪ | ರೇವಣಸಿದ್ಧೇಶ್ವರ ಜಾತ್ರಾ ಮಹೋತ್ಸವ

ರಾಷ್ಟ್ರಪತಿ, ಗಣ್ಯರು, ಮಠಾಧೀಶರಿಗೆ ಆಹ್ವಾನ: ಸಚಿವ ಖಂಡ್ರೆ

ಭಾಲ್ಕಿ ಹಿರೇಮಠ ಸಂಸ್ಥಾನದಲ್ಲಿ ಪಟ್ಟದ್ದೇವರ ಅಮೃತ ಮಹೋತ್ಸವ ಕರಪತ್ರ ಬಿಡುಗಡೆ
Last Updated 25 ಫೆಬ್ರುವರಿ 2026, 7:52 IST
ರಾಷ್ಟ್ರಪತಿ, ಗಣ್ಯರು, ಮಠಾಧೀಶರಿಗೆ ಆಹ್ವಾನ: ಸಚಿವ ಖಂಡ್ರೆ

ಔರಾದ್ | ಸ್ವಸಹಾಯ ಸಂಘಗಳಿಂದ ಮಹಿಳಾ ಸಬಲೀಕರಣ–ಶಂಕರಲಿಂಗ ಸ್ವಾಮೀಜಿ

Aurad News: ಔರಾದ್‌ನಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ಜರುಗಿತು. ಮಹಿಳೆಯರ ಆರ್ಥಿಕ ಸಬಲೀಕರಣದಲ್ಲಿ ಸಂಘಗಳ ಪಾತ್ರದ ಬಗ್ಗೆ ಹಣೇಗಾಂವ ಸ್ವಾಮೀಜಿ ಮಾತನಾಡಿದರು.
Last Updated 25 ಫೆಬ್ರುವರಿ 2026, 7:52 IST
ಔರಾದ್ | ಸ್ವಸಹಾಯ ಸಂಘಗಳಿಂದ ಮಹಿಳಾ ಸಬಲೀಕರಣ–ಶಂಕರಲಿಂಗ ಸ್ವಾಮೀಜಿ

ಭಾಲ್ಕಿ | ₹ 3.20 ಕೋಟಿ ಕಾಮಗಾರಿಗೆ ಚಾಲನೆ

Bhalki News: ಭಾಲ್ಕಿ ಪಟ್ಟಣದಲ್ಲಿ ಕೆಕೆಆರ್‌ಡಿಬಿ ಯೋಜನೆಯಡಿ ₹3.20 ಕೋಟಿ ಅನುದಾನದ ರಸ್ತೆ ಡಾಂಬರೀಕರಣ ಹಾಗೂ ಅಗಲೀಕರಣ ಕಾಮಗಾರಿಗಳಿಗೆ ಸಚಿವ ಈಶ್ವರ ಖಂಡ್ರೆ ಚಾಲನೆ ನೀಡಿದರು.
Last Updated 25 ಫೆಬ್ರುವರಿ 2026, 7:51 IST
ಭಾಲ್ಕಿ | ₹ 3.20 ಕೋಟಿ ಕಾಮಗಾರಿಗೆ ಚಾಲನೆ

ಬೀದರ್ | ಒಳ ಮೀಸಲಾತಿ ವಿರೋಧಿಸಿ ಪಾದಯಾತ್ರೆ

ಹೊಸ ಒಳ ಮೀಸಲು ಪದ್ಧತಿ ಜಾರಿಗೆ ತರಬಾರದು. ಹಳೆಯ ಮೀಸಲಾತಿ ಪದ್ಧತಿಯನ್ನೇ ಮುಂದುವರೆಸಬೇಕೆಂದು ಬಲಗೈ ಒಳ ಮೀಸಲಾತಿ ಹೋರಾಟ ಸಮಿತಿ ಬೀದರ್ ದಕ್ಷಿಣ ಕ್ಷೇತ್ರದ ಅಧ್ಯಕ್ಷ ರಾಜಕುಮಾರ್ ಶಿಂಧೆ ಆಗ್ರಹಿಸಿದರು.
Last Updated 25 ಫೆಬ್ರುವರಿ 2026, 7:51 IST
ಬೀದರ್ | ಒಳ ಮೀಸಲಾತಿ ವಿರೋಧಿಸಿ ಪಾದಯಾತ್ರೆ

ಬೀದರ್ | ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಪ್ರತಿಭಟನೆ

Bidar News: ಹೊಸ ಒಳ ಮೀಸಲಾತಿ ಪದ್ಧತಿ ಜಾರಿಯನ್ನು ವಿರೋಧಿಸಿ ಬಲಗೈ ಒಳ ಮೀಸಲಾತಿ ಹೋರಾಟ ಸಮಿತಿಯಿಂದ ಪಾದಯಾತ್ರೆ ಮತ್ತು ಮನ್ನಾಏಖ್ಖೆಳ್ಳಿ ಬಂದ್‌ಗೆ ಕರೆ ನೀಡಲಾಗಿದೆ.
Last Updated 25 ಫೆಬ್ರುವರಿ 2026, 7:51 IST
ಬೀದರ್ | ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಪ್ರತಿಭಟನೆ
ADVERTISEMENT

ಬೀದರ್‌ | ಸುಳ್ಳು ಜಾತಿ ಪ್ರಮಾಣ ಪತ್ರ ಕೊಟ್ಟರೆ ಕ್ರಮ–ಮೂರ್ತಿ ಎಲ್

ಅರಣ್ಯ ಜಮೀನಿನಿಂದ ಪರಿಶಿಷ್ಟರ ಒಕ್ಕಲೆಬ್ಬಿಸದಿರಿ–ಆಯೋಗದ ಅಧ್ಯಕ್ಷ ಡಾ.ಮೂರ್ತಿ ಎಲ್.
Last Updated 25 ಫೆಬ್ರುವರಿ 2026, 7:51 IST
ಬೀದರ್‌ | ಸುಳ್ಳು ಜಾತಿ ಪ್ರಮಾಣ ಪತ್ರ ಕೊಟ್ಟರೆ ಕ್ರಮ–ಮೂರ್ತಿ ಎಲ್

ಬೀದರ್‌ | ಮೂಲಸೌಕರ್ಯ ನಿರೀಕ್ಷೆಯಲ್ಲಿ ಹಳ್ಳಿಗಳು..

ಕಾರಂಜಾ ಯೋಜನೆಯಲ್ಲಿ ಜಮೀನು ಕಳೆದುಕೊಂಡವರಿಗೆ ಪರಿಹಾರ ಸಿಗುತ್ತಾ?
Last Updated 25 ಫೆಬ್ರುವರಿ 2026, 7:50 IST
ಬೀದರ್‌ | ಮೂಲಸೌಕರ್ಯ ನಿರೀಕ್ಷೆಯಲ್ಲಿ ಹಳ್ಳಿಗಳು..

ಶಿಕ್ಷಣ ಇಲಾಖೆಯದ್ದು ಗುರುತರ ಜವಾಬ್ದಾರಿ: ಸಾಗರ್ ಖಂಡ್ರೆ

ಜಿಲ್ಲಾ ಮಟ್ಟದ ಶೈಕ್ಷಣಿಕ ಸಮಾವೇಶ: ವಿದ್ಯಾರತ್ನ, ಸೇವಾಭೂಷಣ ಪ್ರಶಸ್ತಿ ಪ್ರದಾನ
Last Updated 24 ಫೆಬ್ರುವರಿ 2026, 8:17 IST
ಶಿಕ್ಷಣ ಇಲಾಖೆಯದ್ದು ಗುರುತರ ಜವಾಬ್ದಾರಿ: ಸಾಗರ್ ಖಂಡ್ರೆ
ADVERTISEMENT
ADVERTISEMENT
ADVERTISEMENT