ಭಾನುವಾರ, 18 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬೀದರ್

ADVERTISEMENT

ಬೀದರ್: ಚಿರನಿದ್ರೆಗೆ ಜಾರಿದ ಭೀಮಣ್ಣ ಖಂಡ್ರೆ, ಪತ್ನಿ ಸಮಾಧಿ ಬಳಿಯೇ ಅಂತ್ಯಸಂಸ್ಕಾರ

Bhimanagouda Khandre Funeral: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಮಾಜಿ ಅಧ್ಯಕ್ಷ ಭೀಮಣ್ಣ ಖಂಡ್ರೆ ಅಂತ್ಯಕ್ರಿಯೆ ಭಾಲ್ಕಿ ಹೊರವಲಯದ ತೋಟದ ಮನೆಯ ಶಾಂತಿಧಾಮದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ನೆರವೇರಿತು.
Last Updated 17 ಜನವರಿ 2026, 16:48 IST
ಬೀದರ್: ಚಿರನಿದ್ರೆಗೆ ಜಾರಿದ ಭೀಮಣ್ಣ ಖಂಡ್ರೆ, ಪತ್ನಿ ಸಮಾಧಿ ಬಳಿಯೇ ಅಂತ್ಯಸಂಸ್ಕಾರ

Photos | ಭೀಮಣ್ಣ ಖಂಡ್ರೆ ನಿಧನ: ಗಣ್ಯರು, ಮಠಾಧೀಶರಿಂದ ಅಂತಿಮ ನಮನ

Photos | ಭೀಮಣ್ಣ ಖಂಡ್ರೆ ನಿಧನ: ಗಣ್ಯರು, ಮಠಾಧೀಶರಿಂದ ಅಂತಿಮ ಗೌರವ ಸಲ್ಲಿಕೆ
Last Updated 17 ಜನವರಿ 2026, 14:51 IST
Photos | ಭೀಮಣ್ಣ ಖಂಡ್ರೆ ನಿಧನ: ಗಣ್ಯರು, ಮಠಾಧೀಶರಿಂದ ಅಂತಿಮ ನಮನ
err

ಭೀಮಣ್ಣ ಖಂಡ್ರೆ ನಿಧನ: ನುಡಿನಮನ ಸಲ್ಲಿಸಿದ ಗಣ್ಯರು, ಮಠಾಧೀಶರು

Bheemanna Khandre: ಶುಕ್ರವಾರ ರಾತ್ರಿ ನಿಧನರಾದ ಮಾಜಿ ಸಚಿವ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಮಾಜಿ ಅಧ್ಯಕ್ಷ ಭೀಮಣ್ಣ ಖಂಡ್ರೆ (102) ಅವರ ಅಂತ್ಯಕ್ರಿಯೆ ಇಂದು ಪಟ್ಟಣ ಹೊರವಲಯದ ಚಿಕ್ಕಲ್ ಚಾಂದ ಸಮೀಪದ ತೋಟದ ಮನೆಯ ಶಾಂತಿಧಾಮದಲ್ಲಿ ನೆರವೇರಿತು.
Last Updated 17 ಜನವರಿ 2026, 14:33 IST
ಭೀಮಣ್ಣ ಖಂಡ್ರೆ ನಿಧನ: ನುಡಿನಮನ ಸಲ್ಲಿಸಿದ ಗಣ್ಯರು, ಮಠಾಧೀಶರು

ಭೀಮಣ್ಣ ಖಂಡ್ರೆ ನಿಧನ: ಮುಖ್ಯಮಂತ್ರಿ‌ ಸಿದ್ದರಾಮಯ್ಯ ನುಡಿನಮನ..

CM Tribute: ಸ್ವಾತಂತ್ರ್ಯ ಹೋರಾಟಗಾರ, ಸಮಾಜವಾದಿ ನಾಯಕ ಭೀಮಣ್ಣ ಖಂಡ್ರೆ ಅವರು ನಿಷ್ಠುರವಾಗಿ ಸಮಾಜಪರ ಹೋರಾಟ ನಡೆಸಿದವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿನಮನ ಸಲ್ಲಿಸಿದರು. ಅವರ ಬದುಕು ಯುವಕರಿಗೆ ದಾರಿದೀಪವೆಂದರು.
Last Updated 17 ಜನವರಿ 2026, 13:37 IST
ಭೀಮಣ್ಣ ಖಂಡ್ರೆ ನಿಧನ: ಮುಖ್ಯಮಂತ್ರಿ‌ ಸಿದ್ದರಾಮಯ್ಯ ನುಡಿನಮನ..

ಭೀಮಣ್ಣ ಖಂಡ್ರೆ ನಿಧನಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಂತಾಪ

Mallikarjun Kharge: ಬೀದರ್: ಹಿರಿಯ ಕಾಂಗ್ರೆಸ್ ನಾಯಕ, ಶೈಕ್ಷಣಿಕ ತಜ್ಞ, ಹೋರಾಟಗಾರ ಹಾಗೂ ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ‌ ನಿಧನಕ್ಕೆ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
Last Updated 17 ಜನವರಿ 2026, 8:42 IST
ಭೀಮಣ್ಣ ಖಂಡ್ರೆ ನಿಧನಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಂತಾಪ

ಕಂಬನಿ ತುಂಬಿದ ಕಣ್ಣು, ತಂದೆಯ ಕಾರ್ಯ ಸ್ಮರಿಸಿದ ಸಚಿವ ಈಶ್ವರ ಖಂಡ್ರೆ

Eshwar Khandre: ಬಡವ, ಬಲ್ಲಿದ, ಬಡವ, ಶ್ರೀಮಂತ ಎಲ್ಲರೂ ಸಮಾನರು, ಮೇಲ್ಜಾತಿ, ಕೀಳು ಜಾತಿ ಎಂಬ ಭಾವನೆಯೇ ತಪ್ಪು ಎಂದು ಪ್ರತಿಪಾದಿಸುತ್ತಿದ್ದ ತಮ್ಮ ತಂದೆ ಲಿಂಗೈಕ್ಯ ಭೀಮಣ್ಣ ಖಂಡ್ರೆ 60ರ ದಶಕದಲ್ಲೇ ಅಸೃಶ್ಯತೆ ವಿರುದ್ಧ ಹೋರಾಟ ಮಾಡಿದ್ದರು ಎಂದು ಸಚಿವ ಈಶ್ವರ ಖಂಡ್ರೆ ಸ್ಮರಿಸಿದರು.
Last Updated 17 ಜನವರಿ 2026, 6:34 IST
ಕಂಬನಿ ತುಂಬಿದ ಕಣ್ಣು, ತಂದೆಯ ಕಾರ್ಯ ಸ್ಮರಿಸಿದ ಸಚಿವ ಈಶ್ವರ ಖಂಡ್ರೆ

ಅಧ್ಯಾತ್ಮವೇ ಬದುಕಿನ ಶಾಶ್ವತ ದಾರಿ: ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ

ಗೋರಟಾ (ಬಿ) ಗ್ರಾಮದಲ್ಲಿ ಭಕ್ತಿಭಾವದ ಅಡ್ಡಪಲ್ಲಕ್ಕಿ ಮಹೋತ್ಸವ
Last Updated 17 ಜನವರಿ 2026, 6:28 IST
ಅಧ್ಯಾತ್ಮವೇ ಬದುಕಿನ ಶಾಶ್ವತ ದಾರಿ: ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ
ADVERTISEMENT

ಬೀದರ್‌: ನೀಲಿ ಆಗಸದಲ್ಲಿ ಲೋಹದ ಹಕ್ಕಿಗಳ ಕರಾಮತ್ತು

ಜನರ ಹೃದಯ ಕದ್ದ ಸೂರ್ಯಕಿರಣ ವಿಮಾನಗಳ ವೈಮಾನಿಕ ಪ್ರದರ್ಶನ
Last Updated 17 ಜನವರಿ 2026, 6:28 IST
ಬೀದರ್‌: ನೀಲಿ ಆಗಸದಲ್ಲಿ ಲೋಹದ ಹಕ್ಕಿಗಳ ಕರಾಮತ್ತು

ಕಮಲನಗರ: ಮಂಗಗಳ ಕಾಟಕ್ಕೆ ಬೇಸತ್ತ ಜನ

ನಾಲ್ಕೈದು ಜನರನ್ನು ಗಾಯಗೊಳಿಸಿದ ಮಂಗ
Last Updated 17 ಜನವರಿ 2026, 6:28 IST
ಕಮಲನಗರ: ಮಂಗಗಳ ಕಾಟಕ್ಕೆ ಬೇಸತ್ತ ಜನ

ವಚನಗಳು ನೆಮ್ಮದಿಯ ಬದುಕಿನ ಸೂತ್ರಗಳು: ಪ್ರಭುದೇವ ಸ್ವಾಮೀಜಿ

ಸಿದ್ದಾಪುರವಾಡಿಯಲ್ಲಿ ವಚನ ವಿಜಯೋತ್ಸವ
Last Updated 17 ಜನವರಿ 2026, 6:28 IST
ವಚನಗಳು ನೆಮ್ಮದಿಯ ಬದುಕಿನ ಸೂತ್ರಗಳು: ಪ್ರಭುದೇವ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT