ಔರಾದ್ | ಮಾಸಾಶನ ಸ್ಥಗಿತ: ಶಾಸಕ, ತಹಶೀಲ್ದಾರ್ ಎದುರು ಮಹಿಳೆ ಕಣ್ಣೀರು
ಔರಾದ್ ತಾಲ್ಲೂಕಿನ ಸಂತಪೂರ ಗ್ರಾಮ ಸಂಚಾರ ಸಭೆಯಲ್ಲಿ ಮಾಸಾಶನ ಹಾಗೂ ಪಡಿತರ ಚೀಟಿ ಇಲ್ಲದೆ ಅನಾಥ ಮಹಿಳೆ ಅಳಲು ತೋಡಿಕೊಂಡಿದ್ದಾರೆ. ಕೂಡಲೇ ಸ್ಪಂದಿಸುವಂತೆ ತಹಶೀಲ್ದಾರ್ ಸೂಚನೆ ನೀಡಿದ್ದಾರೆ.Last Updated 9 ಫೆಬ್ರುವರಿ 2026, 7:44 IST