ಸೋಮವಾರ, 9 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೀದರ್

ADVERTISEMENT

ಮಾಂಜಾದಿಂದ ಕತ್ತು ಸೀಳಿ ವ್ಯಕ್ತಿ ಸಾವು;6 ಜನರ ವಿರುದ್ಧ ಪ್ರಕರಣ ದಾಖಲಿಸಿ: ವೀರಪ್ಪ

Manjha Ban: ಜನವರಿ 16ರಂದು ಚಿಟಗುಪ್ಪ ತಾಲ್ಲೂಕಿನ ತಾಳಮಡಗಿಯಲ್ಲಿ ಬೈಕ್‌ ಮೇಲೆ ತೆರಳುವಾಗ ವ್ಯಕ್ತಿಯ ಕತ್ತಿಗೆ ಮಾಂಜಾ ಸಿಲುಕಿ ಸಾವನ್ನಪ್ಪಿದ ಪ್ರಕರಣವನ್ನು ಉಪ ಲೋಕಾಯುಕ್ತ ಬಿ. ವೀರಪ್ಪ ಅವರು ಗಂಭೀರವಾಗಿ ಪರಿಗಣಿಸಿದ್ದು, ಆರು ಜನರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ.
Last Updated 9 ಫೆಬ್ರುವರಿ 2026, 14:12 IST
ಮಾಂಜಾದಿಂದ ಕತ್ತು ಸೀಳಿ ವ್ಯಕ್ತಿ ಸಾವು;6 ಜನರ ವಿರುದ್ಧ ಪ್ರಕರಣ ದಾಖಲಿಸಿ: ವೀರಪ್ಪ

ಬಸವಕಲ್ಯಾಣ: ಶಿಲ್ಪ ವೈಭವದ ಊರಲ್ಲಿ ಶಿಲಾ ಶಾಸನ ಪತ್ತೆ

Basavakalyana History: ಚಾಲುಕ್ಯರ ಕಾಲದ ವಿಶಿಷ್ಟ ಶಿಲಾ ಶಾಸನ ದೊರೆತಿದೆ. ಕಲ್ಯಾಣವನ್ನು 11ನೇ ಶತಮಾನದಲ್ಲಿ ರಾಜಧಾನಿಯನ್ನಾಗಿಸಿ ಚಾಲುಕ್ಯರು ಆಳ್ವಿಕೆ ಆರಂಭಿಸಿದ್ದರು. ಆಗ ಅಲ್ಲಿ ಅನೇಕ ಗುಡಿ ಗುಂಡಾರಗಳು ನಿರ್ಮಾಣವಾದವು. ನಗರಕ್ಕೆ ಹತ್ತಿಕೊಂಡಿರುವ ನಾರಾಯಣಪುರ ಭಾಗದಲ್ಲಿ ಅವಶೇಷಗಳು ಪತ್ತೆಯಾಗಿವೆ.
Last Updated 9 ಫೆಬ್ರುವರಿ 2026, 13:35 IST
ಬಸವಕಲ್ಯಾಣ: ಶಿಲ್ಪ ವೈಭವದ ಊರಲ್ಲಿ ಶಿಲಾ ಶಾಸನ ಪತ್ತೆ

ಬೀದರ್‌: ಆಕಸ್ಮಿಕ ಬೆಂಕಿಗೆ ಎರಡು ಕಾರುಗಳು ಭಸ್ಮ

Basavakalyana News: ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ನಾರಾಯಣಪುರದಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಎರಡು ಕಾರುಗಳು ಸುಟ್ಟು ಹೋಗಿವೆ. ಗ್ರಾಮದ ಕಲ್ಯಾಣ ಮಂಟಪದಲ್ಲಿ ಮದುವೆಗೆ ಬಂದಿದ್ದ ಶಹಾಪುರದವರಿಗೆ ಸೇರಿದ ಕಾರುಗಳು ಇವಾಗಿವೆ.
Last Updated 9 ಫೆಬ್ರುವರಿ 2026, 11:29 IST
ಬೀದರ್‌: ಆಕಸ್ಮಿಕ ಬೆಂಕಿಗೆ ಎರಡು ಕಾರುಗಳು ಭಸ್ಮ

ಭಾಲ್ಕಿ | ಪಟ್ಟದ್ದೇವರ ಅಮೃತ ಮಹೋತ್ಸವ: ಎಚ್.ಡಿ.ಕುಮಾರಸ್ವಾಮಿಗೆ ಆಹ್ವಾನ

ಭಾಲ್ಕಿಯಲ್ಲಿ ಏಪ್ರಿಲ್‌ನಲ್ಲಿ ನಡೆಯಲಿರುವ ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಆಹ್ವಾನ ನೀಡಲಾಯಿತು.
Last Updated 9 ಫೆಬ್ರುವರಿ 2026, 7:44 IST
ಭಾಲ್ಕಿ | ಪಟ್ಟದ್ದೇವರ ಅಮೃತ ಮಹೋತ್ಸವ: ಎಚ್.ಡಿ.ಕುಮಾರಸ್ವಾಮಿಗೆ ಆಹ್ವಾನ

ಔರಾದ್ | ಮಾಸಾಶನ ಸ್ಥಗಿತ: ಶಾಸಕ, ತಹಶೀಲ್ದಾರ್‌ ಎದುರು ಮಹಿಳೆ ಕಣ್ಣೀರು

ಔರಾದ್ ತಾಲ್ಲೂಕಿನ ಸಂತಪೂರ ಗ್ರಾಮ ಸಂಚಾರ ಸಭೆಯಲ್ಲಿ ಮಾಸಾಶನ ಹಾಗೂ ಪಡಿತರ ಚೀಟಿ ಇಲ್ಲದೆ ಅನಾಥ ಮಹಿಳೆ ಅಳಲು ತೋಡಿಕೊಂಡಿದ್ದಾರೆ. ಕೂಡಲೇ ಸ್ಪಂದಿಸುವಂತೆ ತಹಶೀಲ್ದಾರ್ ಸೂಚನೆ ನೀಡಿದ್ದಾರೆ.
Last Updated 9 ಫೆಬ್ರುವರಿ 2026, 7:44 IST
ಔರಾದ್ | ಮಾಸಾಶನ ಸ್ಥಗಿತ: ಶಾಸಕ, ತಹಶೀಲ್ದಾರ್‌ ಎದುರು ಮಹಿಳೆ ಕಣ್ಣೀರು

ಔರಾದ್: 10ರಿಂದ ದೇವಿ ಜಾತ್ರೆ

ಔರಾದ್ ತಾಲ್ಲೂಕಿನ ಬೋಂತಿ ಘಮಸುಬಾಯಿ ತಾಂಡಾದಲ್ಲಿ ಫೆಬ್ರವರಿ 10ರಿಂದ 12ರ ವರೆಗೆ ಜಗದಂಬಾ ದೇವಿ ಜಾತ್ರೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕುಸ್ತಿ ಪಂದ್ಯಾವಳಿ ವಿಶೇಷ ಆಕರ್ಷಣೆ.
Last Updated 9 ಫೆಬ್ರುವರಿ 2026, 7:44 IST
ಔರಾದ್: 10ರಿಂದ ದೇವಿ ಜಾತ್ರೆ

ಕಮಲನಗರ | ನೀರಿಗಾಗಿ ವಾಗನಗೇರಾ ಗ್ರಾಮಸ್ಥರ ಪರದಾಟ

ಬೇಸಿಗೆಗೂ ಮುನ್ನವೇ ಹಾಹಾಕಾರ; 2 ಕಿ.ಮೀ ದೂರದಿಂದ ನೀರು ತರಬೇಕಾದ ‍ಪರಿಸ್ಥಿತಿ
Last Updated 9 ಫೆಬ್ರುವರಿ 2026, 7:44 IST
ಕಮಲನಗರ | ನೀರಿಗಾಗಿ ವಾಗನಗೇರಾ ಗ್ರಾಮಸ್ಥರ ಪರದಾಟ
ADVERTISEMENT

ಚುಂಚಿಪಾಲ್ಸ್‌ನಲ್ಲಿ ಮುಳುಗಿ ಬೀದರ್‌ ವಿದ್ಯಾರ್ಥಿ ಸಾವು

Kanakapura Incident: ತಾಲ್ಲೂಕಿನ ಚುಂಚಿ ಫಾಲ್ಸ್ ನೋಡಲು ಶನಿವಾರ ಬೆಂಗಳೂರಿನಿಂದ ಬಂದಿದ್ದ ಜಯನಗರದ ಜೈನ್ ಕಾಲೇಜಿನ ಮೂರನೇ ವರ್ಷದ ಬಿಸಿಎ ವಿದ್ಯಾರ್ಥಿ ಸಾಯಿ ಪ್ರಸಾದ್ ಪಾಟೀಲ(21) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
Last Updated 9 ಫೆಬ್ರುವರಿ 2026, 0:02 IST
ಚುಂಚಿಪಾಲ್ಸ್‌ನಲ್ಲಿ ಮುಳುಗಿ ಬೀದರ್‌ ವಿದ್ಯಾರ್ಥಿ ಸಾವು

ಔರಾದ್ | ಬಸ್ ಡೀಸೆಲ್ ಟ್ಯಾಂಕ್ ಸೋರಿಕೆ: ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅವಘಡ

Bus Driver Alertness: ಬೀದರ್ ಕಡೆ ಹೋಗುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಭಾನುವಾರ ಮಧ್ಯಾಹ್ನ ಡೀಸೆಲ್ ಟ್ಯಾಂಕ್ ಸೋರಿಕೆಯಾಗಿ ಚಾಲಕನ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಔರಾದ್‌ನಿಂದ ಮುಗಳಖೋಡ್ ಹೋಗುತ್ತಿದ್ದ ಬಸ್ ಮುಸ್ತಾಪೂರ ಸಮೀಪ ಬರುತ್ತಿದ್ದಂತೆ
Last Updated 8 ಫೆಬ್ರುವರಿ 2026, 14:40 IST
ಔರಾದ್ | ಬಸ್ ಡೀಸೆಲ್ ಟ್ಯಾಂಕ್ ಸೋರಿಕೆ: ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅವಘಡ

ಬೀದರ್‌ | ಹಣ ವಸೂಲಿಗೆ ಯತ್ನ: ಮೂವರ ಮೇಲೆ ಮಾರಣಾಂತಿಕ ಹಲ್ಲೆ; ನಾಲ್ವರ ಬಂಧನ

Extortion Attempt: ಹಣ ಕೊಡದಿದ್ದಾಗ ಮೂವರನ್ನು ಅವಾಚ್ಯ ಪದಗಳಿಂದ ನಿಂದಿಸಿ ಬಳಿಕ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಗಾಯಗೊಳಿಸಿದ ನಾಲ್ಕು ಜನರನ್ನು ಇಲ್ಲಿನ ಗಾಂಧಿ ಗಂಜ್‌ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಬಂಧಿತರು ವಿದ್ಯಾನಗರ ಕಾಲೊನಿಯ ನಿವಾಸಿಗಳು.
Last Updated 8 ಫೆಬ್ರುವರಿ 2026, 14:32 IST
ಬೀದರ್‌ | ಹಣ ವಸೂಲಿಗೆ ಯತ್ನ: ಮೂವರ ಮೇಲೆ ಮಾರಣಾಂತಿಕ ಹಲ್ಲೆ; ನಾಲ್ವರ ಬಂಧನ
ADVERTISEMENT
ADVERTISEMENT
ADVERTISEMENT