ಗುರುವಾರ, 22 ಜನವರಿ 2026
×
ADVERTISEMENT

ಬೀದರ್

ADVERTISEMENT

ಬೀದರ್‌: ಸಡಗರದ ಅಂಬಿಗರ ಚೌಡಯ್ಯ ಜಯಂತಿ

ಬಸವಣ್ಣನವರ ಸಾಮಾಜಿಕ ಕ್ರಾಂತಿಗೆ ಹೆಗಲು ಕೊಟ್ಟಿದ್ದ ಅಂಬಿಗರ ಚೌಡಯ್ಯ
Last Updated 22 ಜನವರಿ 2026, 5:05 IST
ಬೀದರ್‌: ಸಡಗರದ ಅಂಬಿಗರ ಚೌಡಯ್ಯ ಜಯಂತಿ

ಬೀದರ್‌ | ‘ಚೆಕ್‌ಮೇಟ್ ಚಾಲೆಂಜ್–2026’ಕ್ಕೆ ತೆರೆ: 328 ಸ್ಪರ್ಧಿಗಳು ಭಾಗಿ

Chess Tournament: ಬೀದರ್ ಚೆಸ್ ಅಸೋಸಿಯೇಶನ್ ಹಾಗೂ ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚ್ಯೂರಿ ಇವರ ಸಹಯೋಗದಲ್ಲಿ ನಗರದಲ್ಲಿ ಏರ್ಪಡಿಸಿದ್ದ ‘ಚೆಕ್‌ಮೇಟ್ ಚಾಲೆಂಜ್–2026’ ಯಶಸ್ವಿಯಾಗಿ ಮುಕ್ತಾಯಗೊಂಡಿತು.
Last Updated 22 ಜನವರಿ 2026, 5:04 IST
ಬೀದರ್‌ | ‘ಚೆಕ್‌ಮೇಟ್ ಚಾಲೆಂಜ್–2026’ಕ್ಕೆ ತೆರೆ: 328 ಸ್ಪರ್ಧಿಗಳು ಭಾಗಿ

ಭಾಲ್ಕಿ | ಪಾಲನೆಯಾಗದ ಸಂಚಾರ ನಿಯಮ; ಜೀವಕ್ಕೆ ಕುತ್ತು: 3 ವರ್ಷಗಳಲ್ಲಿ 120 ಸಾವು

Road Safety: ಸಂಚಾರ ನಿಯಮಗಳ ಪಾಲನೆ ಕೊರತೆಯಿಂದ ಭಾಲ್ಕಿ ಗ್ರಾಮೀಣ ವೃತ್ತದಲ್ಲಿ ಕಳೆದ ಮೂರು ವರ್ಷಗಳಲ್ಲಿ ನಡೆದ ವಿವಿಧ ರಸ್ತೆ ಅಪಘಾತಗಳಲ್ಲಿ 120 ಜನರು ಮೃತಪಟ್ಟು, 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
Last Updated 22 ಜನವರಿ 2026, 5:00 IST
ಭಾಲ್ಕಿ | ಪಾಲನೆಯಾಗದ ಸಂಚಾರ ನಿಯಮ; ಜೀವಕ್ಕೆ ಕುತ್ತು: 3 ವರ್ಷಗಳಲ್ಲಿ 120 ಸಾವು

ಔರಾದ್| ತಾಳೆಯಾಗದ ಗುರುತು,ಸಿಗದ ಪಡಿತರ: ಶಾಸಕರು, ಅಧಿಕಾರಿಗಳ ಎದುರು ವೃದ್ಧರ ಗೋಳು

Aadhaar Biometric: ಪಡಿತರ ಸೌಲಭ್ಯ ಪಡೆಯಲು ಬೆರಳು ಗುರುತು ಕಡ್ಡಾಯವಾಗಿದೆ. ಆದರೆ ವಯಸ್ಸಾದ ಕಾರಣ ಬೆರಳು ಗುರುತು ನೀಡಲು ಆಗುತ್ತಿಲ್ಲ. ಇದರಿಂದ ಪ್ರತಿ ತಿಂಗಳು ಸಿಗುವ ಪಡಿತರ ಧಾನ್ಯ ಸಿಗುತ್ತಿಲ್ಲ ಎಂದು ಔರಾದ್ ಗ್ರಾಮಗಳ ವೃದ್ಧರು ದೂರಿದ್ದಾರೆ.
Last Updated 22 ಜನವರಿ 2026, 4:58 IST
ಔರಾದ್| ತಾಳೆಯಾಗದ ಗುರುತು,ಸಿಗದ ಪಡಿತರ: ಶಾಸಕರು, ಅಧಿಕಾರಿಗಳ ಎದುರು ವೃದ್ಧರ ಗೋಳು

ಗಡಿನಾಡಲ್ಲಿ ವೀರಲೋಕದಿಂದ ಅಕ್ಷರ ದೀಪ: ಪತ್ರಕರ್ತ ಶಿವಶರಣಪ್ಪ ವಾಲಿ ಮೆಚ್ಚುಗೆ

Kannada Literature: ಗಡಿನಾಡು ಬೀದರ್‌ ಜಿಲ್ಲೆಯ ಸಾಂಸ್ಕೃತಿಕ ಚಹರೆಯನ್ನು ಬದಲಿಸಿ, ಕನ್ನಡದ ಅಸ್ಮಿತೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿರುವ ವೀರಲೋಕ ಪುಸ್ತಕ ಸಂತೆ ಅತ್ಯಂತ ಶ್ಲಾಘನೀಯವಾಗಿದೆ ಎಂದು ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಮೆಚ್ಚುಗೆ ವ್ಯಕ್ತಪಡಿಸಿದರು.
Last Updated 22 ಜನವರಿ 2026, 4:57 IST
ಗಡಿನಾಡಲ್ಲಿ ವೀರಲೋಕದಿಂದ ಅಕ್ಷರ ದೀಪ: ಪತ್ರಕರ್ತ ಶಿವಶರಣಪ್ಪ ವಾಲಿ ಮೆಚ್ಚುಗೆ

ಹುಲಸೂರ | ಸಂಸ್ಕೃತಿ ಅರಿವಿನಿಂದ ಬದುಕು ಬಲಗೊಳ್ಳಲಿ: ರಂಭಾಪುರಿ ಶ್ರೀ

Rambhapuri Swamiji: ಮಾನವನ ಬದುಕು ಸಂಪತ್ತಿನಿಂದ ಕೂಡಿದ್ದರೂ ಶಾಂತಿ ಇಲ್ಲದಂತಾಗಿದೆ. ಸಿರಿ ಸಂಪದ ಗಳಿಸಲು ಉಳಿಸಲು ಮತ್ತು ಕುಡಿಯಲು ಸೇದಲು ಬೇಕಾದಷ್ಟು ಸಮಯವಿದೆ. ಆದರೆ ಆಧ್ಯಾತ್ಮ ಸಾಧನೆಗೆ ಮತ್ತು ಭಗವಂತನ ಸ್ಮರಣೆಗೆ ಮಾತ್ರ ಸಮಯ ಇಲ್ಲದಂತಾಗಿದೆ.
Last Updated 22 ಜನವರಿ 2026, 4:56 IST
ಹುಲಸೂರ | ಸಂಸ್ಕೃತಿ ಅರಿವಿನಿಂದ ಬದುಕು ಬಲಗೊಳ್ಳಲಿ: ರಂಭಾಪುರಿ ಶ್ರೀ

ವಿದ್ಯಾರ್ಥಿಗಳಿಗೆ ಯಾವುದೇ ಕೊರತೆಯಾಗದಿರಲಿ: ಸರ್ಕಾರಿ ಶಾಲೆಗೆ ಪ್ರಭು ಚವಾಣ್ ಭೇಟಿ

School Facilities: ಕಮಲನಗರ ತಾಲ್ಲೂಕಿನ ಶಾಲೆ, ಅಂಗನವಾಡಿ ಕೇಂದ್ರಗಳಿಗೆ ಶಾಸಕ ಪ್ರಭು ಚವ್ಹಾಣ ಮಂಗಳವಾರ ಭೇಟಿ ನೀಡಿ ಮಕ್ಕಳಿಗೆ ಬಿಸಿಯೂಟ, ಪಠ್ಯಪುಸ್ತಕ, ಶೌಚಾಲಯ, ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಪರಿಶೀಲನೆ ನಡೆಸಿದರು.
Last Updated 21 ಜನವರಿ 2026, 4:57 IST
ವಿದ್ಯಾರ್ಥಿಗಳಿಗೆ ಯಾವುದೇ ಕೊರತೆಯಾಗದಿರಲಿ: ಸರ್ಕಾರಿ ಶಾಲೆಗೆ ಪ್ರಭು ಚವಾಣ್ ಭೇಟಿ
ADVERTISEMENT

ಬಾಳಿನ ಸುಂದರತೆಗೆ ಗುರು ಕಾರುಣ್ಯವೇ ಮೂಲ: ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ

Religious Discourse: ಮನುಷ್ಯನ ಜೀವನಕ್ಕೆ ಧರ್ಮವೇ ಶಾಶ್ವತ ನಂದಾದೀಪವಾಗಿದ್ದು, ಬದುಕನ್ನು ಶುದ್ಧ ಹಾಗೂ ಸುಂದರಗೊಳಿಸುವಲ್ಲಿ ಗುರು ಕಾರುಣ್ಯ ಮಹತ್ವದ ಪಾತ್ರ ವಹಿಸುತ್ತದೆ ಎಂದು ಬಾಳೆಹೊನ್ನೂರು ರಂಭಾಪುರಿಯ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.
Last Updated 21 ಜನವರಿ 2026, 4:57 IST
ಬಾಳಿನ ಸುಂದರತೆಗೆ ಗುರು ಕಾರುಣ್ಯವೇ ಮೂಲ: ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ

ಬಸವಕಲ್ಯಾಣ: ಶ್ರದ್ಧಾ ಕೇಂದ್ರ ಮೌನೇಶ್ವರ ದೇವಸ್ಥಾನ

ಜಾತ್ರೆ ನಿಮಿತ್ತ ಇಂದಿನಿಂದ ವಿವಿಧ ಕಾರ್ಯಕ್ರಮಗಳ ಆಯೋಜನೆ
Last Updated 21 ಜನವರಿ 2026, 4:56 IST
ಬಸವಕಲ್ಯಾಣ: ಶ್ರದ್ಧಾ ಕೇಂದ್ರ ಮೌನೇಶ್ವರ ದೇವಸ್ಥಾನ

ಬೀದರ್| ಲಿಂಗಾಯತ ಪದ 12ನೇ ಶತಮಾನದ್ದು: ಸಿದ್ಧರಾಮ ಶರಣರು

Veerashaiva Debate: 12ನೇ ಶತಮಾನದಲ್ಲಿ ಇದ್ದದ್ದು ಬರೀ ಲಿಂಗಾಯತ ಅಥವಾ ಲಿಂಗವಂತ. ವೀರಶೈವ ಪದ ಬಂದದ್ದು 14ನೇ ಶತಮಾನದಿಂದ ಎಂದು ಕೌಠಾ(ಬಿ) ಬಸವ ಯೋಗಾಶ್ರಮದ ಸಿದ್ಧರಾಮ ಶರಣರು ಹೇಳಿದರು.
Last Updated 21 ಜನವರಿ 2026, 4:56 IST
ಬೀದರ್| ಲಿಂಗಾಯತ ಪದ 12ನೇ ಶತಮಾನದ್ದು: ಸಿದ್ಧರಾಮ ಶರಣರು
ADVERTISEMENT
ADVERTISEMENT
ADVERTISEMENT