ರೈತನಿಗೆ ₹ 50 ಸಾವಿರ ಪರಿಹಾರ ನೀಡುವಂತೆ ಜೆಸ್ಕಾಂಗೆ ಆದೇಶಿಸಿದ ಗ್ರಾಹಕ ನ್ಯಾಯಾಲಯ
Electricity Supply Issue: ರೈತ ಸಂಜುಕುಮಾರ ಉಚ್ಚೆಗೆ ಬೆಳೆ ನಷ್ಟದ ಪರಿಹಾರವಾಗಿ ₹50 ಸಾವಿರ ನೀಡಲು ಜೆಸ್ಕಾಂಗೆ ಗ್ರಾಹಕ ನ್ಯಾಯಾಲಯ ಆದೇಶ ನೀಡಿದ್ದು, ಸಮರ್ಪಕ ವಿದ್ಯುತ್ ಪೂರೈಕೆ ಕ್ರಮವನ್ನೂ ಸೂಚಿಸಿದೆLast Updated 4 ಜನವರಿ 2026, 15:47 IST