ಮಂಗಳವಾರ, 3 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೀದರ್

ADVERTISEMENT

ಬೀದರ್: ಗ್ರಹಣ ಲೆಕ್ಕಿಸದೆ ಸಡಗರ, ಸಂಭ್ರಮದಿಂದ ಹೋಳಿ ಹಬ್ಬ ಆಚರಣೆ

Bidar Holi: ಚಂದ್ರಗ್ರಹಣ ಇದ್ದರೂ ಬೀದರ್ ಜಿಲ್ಲೆಯಲ್ಲಿ ಜನ ಹೋಳಿ ಹಬ್ಬವನ್ನು ಸಡಗರದಿಂದ ಆಚರಿಸಿ ಬಣ್ಣದಾಟದಲ್ಲಿ ಮಿಂದೆದ್ದರು. ಕೆಲವೆಡೆ ಕಾಮದಹನ ಹಾಗೂ ಸಂಗೀತ ಕಾರ್ಯಕ್ರಮಗಳು ಜರುಗಿದವು.
Last Updated 3 ಮಾರ್ಚ್ 2026, 14:48 IST
ಬೀದರ್: ಗ್ರಹಣ ಲೆಕ್ಕಿಸದೆ ಸಡಗರ, ಸಂಭ್ರಮದಿಂದ ಹೋಳಿ ಹಬ್ಬ ಆಚರಣೆ

ರಾಜ್ಯ ಮಟ್ಟದ ಸಂಗೀತ ಸಮ್ಮೇಳನ: ಅಧ್ಯಕ್ಷರಾಗಿ ಪ್ರೊ. ಎಸ್.ಕೆ. ಪಾಟೀಲ್‌ ಆಯ್ಕೆ

Cultural Event: ಪಂಡಿತ್‌ ಪಂಚಾಕ್ಷರ ಗವಾಯಿ ಅವರ 81ನೇ ಪುಣ್ಯತಿಥಿ, ಪಂಡಿತ ಪುಟ್ಟರಾಜ ಕವಿ ಗವಾಯಿ ಅವರ 15ನೇ ಪುಣ್ಯತಿಥಿ ಹಾಗೂ ಸೇವಾ ಸಂಘದ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯಮಟ್ಟದ ಸಂಗೀತ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.
Last Updated 3 ಮಾರ್ಚ್ 2026, 5:49 IST
ರಾಜ್ಯ ಮಟ್ಟದ ಸಂಗೀತ ಸಮ್ಮೇಳನ: ಅಧ್ಯಕ್ಷರಾಗಿ ಪ್ರೊ. ಎಸ್.ಕೆ. ಪಾಟೀಲ್‌ ಆಯ್ಕೆ

ಅಪರೂಪದ ವನ್ಯಜೀವಿಗಳ ನೆಲೆಬೀಡು...ಬೀದರ್‌ನಲ್ಲಿವೆ ಅಳಿವಿನಂಚಿನ ಪ್ರಭೇದದ ಜೀವಿಗಳು

Rare Wildlife: ಝರಿಗಳ ನೆಲವೆಂದೇ ಗುರುತಿಸಿಕೊಂಡಿರುವ ಬೀದರ್‌ ಜಿಲ್ಲೆ ಅಪರೂಪದ ವನ್ಯಜೀವಿಗಳ ನೆಲೆಬೀಡು ಹೌದು. ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ವಿವಿಧ ತಳಿಯ ಪ್ರಾಣಿ ಮತ್ತು ಪಕ್ಷಿಗಳು ನೆಲೆಸಿದ್ದು ಪ್ರಕೃತಿ ಪ್ರಿಯರ ಗಮನ ಸೆಳೆಯುತ್ತಿವೆ.
Last Updated 3 ಮಾರ್ಚ್ 2026, 5:46 IST
ಅಪರೂಪದ ವನ್ಯಜೀವಿಗಳ ನೆಲೆಬೀಡು...ಬೀದರ್‌ನಲ್ಲಿವೆ ಅಳಿವಿನಂಚಿನ ಪ್ರಭೇದದ ಜೀವಿಗಳು

ಪಕ್ಷಿಗಳ ಕಾಟ ಹೆಚ್ಚಳ: ಜೋಳದ ಕಾಳು ರಕ್ಷಣೆಗೆ ಗುಲೆಲ್ ಹಿಡಿದು ‘ಸೈನಿಕ’ರಾದ ರೈತರು

Crop Guarding: ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ಜೋಳದ ಹಸಿ ಕಾಳುಗಳಿಗೆ ಪಕ್ಷಿಗಳ ಕಾಟ ಆರಂಭವಾಗಿದ್ದು, ಅವುಗಳನ್ನು ಓಡಿಸಲು ರೈತರು ಜಮೀನಿನಲ್ಲಿ ‘ಸೈನಿಕ’ರಂತೆ ಕಾವಲು ಕಾಯುತ್ತಿದ್ದಾರೆ.
Last Updated 3 ಮಾರ್ಚ್ 2026, 5:26 IST
ಪಕ್ಷಿಗಳ ಕಾಟ ಹೆಚ್ಚಳ: ಜೋಳದ ಕಾಳು ರಕ್ಷಣೆಗೆ ಗುಲೆಲ್ ಹಿಡಿದು ‘ಸೈನಿಕ’ರಾದ ರೈತರು

ವಸತಿ ಶಾಲೆ ನಿರ್ಮಾಣ ಕಾಮಗಾರಿಗೆ 2ನೇ ಬಾರಿ ಚಾಲನೆ: ಸಚಿವರ ಕಾರು ತಡೆದು ಶಾಸಕ ಧರಣಿ

Residential School Construction: ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಎರಡನೇ ಬಾರಿ ಭೂಮಿ ಪೂಜೆ ಕಾರ್ಯಕ್ರಮ ಸೋಮವಾರ ಜರುಗಿತು. ಈ ಶಾಲೆಯು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಉದ್ದೇಶ ಹೊಂದಿದ್ದು ಕಟ್ಟಡದ ಕೆಲಸ ಶೀಘ್ರ ಆರಂಭವಾಗಲಿದೆ.
Last Updated 3 ಮಾರ್ಚ್ 2026, 5:19 IST
ವಸತಿ ಶಾಲೆ ನಿರ್ಮಾಣ ಕಾಮಗಾರಿಗೆ 2ನೇ ಬಾರಿ ಚಾಲನೆ: ಸಚಿವರ ಕಾರು ತಡೆದು ಶಾಸಕ ಧರಣಿ

ಮಧ್ಯಪ್ರಾಚ್ಯ ಬಿಕ್ಕಟ್ಟು | ಸಹಾಯವಾಣಿ ಸ್ಥಾಪನೆ: ಬೀದರ್‌ ಜಿಲ್ಲಾಧಿಕಾರಿ ಶಿಲ್ಪಾ

Emergency Contacts: ಮಧ್ಯಪ್ರಾಚ್ಯದ ಕೆಲವು ದೇಶಗಳಲ್ಲಿ ಅಸ್ಥಿರ ಪರಿಸ್ಥಿತಿ ನಿರ್ಮಾಣವಾಗಿ ಅಂತರರಾಷ್ಟ್ರೀಯ ವಿಮಾನ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಬೀದರ್‌ ಜಿಲ್ಲೆಯ ನಿವಾಸಿಗಳು ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದು.
Last Updated 3 ಮಾರ್ಚ್ 2026, 5:18 IST
ಮಧ್ಯಪ್ರಾಚ್ಯ ಬಿಕ್ಕಟ್ಟು | ಸಹಾಯವಾಣಿ ಸ್ಥಾಪನೆ: ಬೀದರ್‌ ಜಿಲ್ಲಾಧಿಕಾರಿ ಶಿಲ್ಪಾ

ಖಮೇನಿ ಹತ್ಯೆ; ಅಮೆರಿಕ, ಇಸ್ರೇಲ್‌ ವಿರುದ್ಧ ಬೀದರ್‌ನಲ್ಲಿ ಪ್ರತಿಭಟನೆ

Iran-Israel Conflict 2026: ಇರಾನ್ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತ್ಯೆ ಖಂಡಿಸಿ ಬೀದರ್‌ನ ಇರಾನಿ ಕಾಲೋನಿಯಲ್ಲಿ ಶಿಯಾ ಮುಸ್ಲಿಮರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಘೋಷಣೆ ಕೂಗಿದರು.
Last Updated 2 ಮಾರ್ಚ್ 2026, 5:56 IST
ಖಮೇನಿ ಹತ್ಯೆ; ಅಮೆರಿಕ, ಇಸ್ರೇಲ್‌ ವಿರುದ್ಧ ಬೀದರ್‌ನಲ್ಲಿ  ಪ್ರತಿಭಟನೆ
ADVERTISEMENT

ಬೀದರ್‌: ವಿವಿಧೆಡೆ ಸಂಭ್ರಮದ ರೇಣುಕಾಚಾರ್ಯರ ಜಯಂತಿ

ಮಹಿಳೆಯರ ನೃತ್ಯ, ಡೊಳ್ಳು ಕುಣಿತ, ಡಿ.ಜೆ. ಅಬ್ಬರದ ನಡುವೆ ಮೆರವಣಿಗೆ
Last Updated 2 ಮಾರ್ಚ್ 2026, 5:55 IST
ಬೀದರ್‌: ವಿವಿಧೆಡೆ ಸಂಭ್ರಮದ ರೇಣುಕಾಚಾರ್ಯರ ಜಯಂತಿ

ಬೀದರ್‌: ಪೊಲೀಸ್‌ ಮ್ಯಾರಾಥಾನ್‌ನಲ್ಲಿ ಉತ್ಸಾಹದ ಓಟದ ರಂಗು

Drug-Free Bidar: ಉತ್ತಮ ಆರೋಗ್ಯ ಮತ್ತು ಡ್ರಗ್ಸ್‌ ಮುಕ್ತ ಜಿಲ್ಲೆಗಾಗಿ ಬೀದರ್‌ ಜಿಲ್ಲಾ ಪೊಲೀಸ್‌ ಇಲಾಖೆಯಿಂದ ಹಮ್ಮಿಕೊಂಡಿದ್ದ ಮ್ಯಾರಾಥಾನ್‌ಗೆ ಎಸ್ಪಿ ಪ್ರದೀಪ್‌ ಗುಂಟಿ ಚಾಲನೆ ನೀಡಿದರು.
Last Updated 2 ಮಾರ್ಚ್ 2026, 5:55 IST
ಬೀದರ್‌: ಪೊಲೀಸ್‌ ಮ್ಯಾರಾಥಾನ್‌ನಲ್ಲಿ ಉತ್ಸಾಹದ ಓಟದ ರಂಗು

ಬಸವಕಲ್ಯಾಣ| ಬಿಜನಳ್ಳಿಯಲ್ಲಿ ಹರಳಯ್ಯನವರ ಸ್ಮಾರಕವಾಗಲಿ: ಬಸವಕುಮಾರ ಪಾಟೀಲ

Kalyana Nadige: ಶರಣ ಹರಳಯ್ಯನವರ ಪಾದುಕೆಗಳಿರುವ ಬಿಜನಳ್ಳಿಯಲ್ಲಿ ಭವ್ಯ ಸ್ಮಾರಕ ನಿರ್ಮಿಸಬೇಕು ಎಂದು ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ ಒತ್ತಾಯಿಸಿದರು. ಬಸವಕಲ್ಯಾಣದಲ್ಲಿ ನಡೆದ ಶರಣ ಸಂಸತ್ ಸಮಾವೇಶದ ವರದಿ.
Last Updated 2 ಮಾರ್ಚ್ 2026, 5:55 IST
ಬಸವಕಲ್ಯಾಣ| ಬಿಜನಳ್ಳಿಯಲ್ಲಿ ಹರಳಯ್ಯನವರ ಸ್ಮಾರಕವಾಗಲಿ: ಬಸವಕುಮಾರ ಪಾಟೀಲ
ADVERTISEMENT
ADVERTISEMENT
ADVERTISEMENT