ಶುಕ್ರವಾರ, 9 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬೀದರ್

ADVERTISEMENT

ಪೊಲೀಸ್‌ ಸಮವಸ್ತ್ರ ದುರ್ಬಳಕೆ: ಆರ್‌ಟಿಒ ಕಚೇರಿಯ ಮೂವರಿಗೆ ನ್ಯಾಯಾಂಗ ಬಂಧನ

RTO Office Case: ಬೀದರ್‌: ಪೊಲೀಸ್‌ ಸಮವಸ್ತ್ರ ಧರಿಸಿ ದುರ್ಬಳಕೆ ಮಾಡಿಕೊಂಡಿರುವ ಆರೋಪದ ಮೇರೆಗೆ ನಗರದ ಆರ್‌ಟಿಒ ಕಚೇರಿಯ ಹೊರಗುತ್ತಿಗೆ ವಾಹನ ಚಾಲಕರಾದ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ
Last Updated 8 ಜನವರಿ 2026, 16:33 IST
ಪೊಲೀಸ್‌ ಸಮವಸ್ತ್ರ ದುರ್ಬಳಕೆ: ಆರ್‌ಟಿಒ ಕಚೇರಿಯ ಮೂವರಿಗೆ ನ್ಯಾಯಾಂಗ ಬಂಧನ

ಹುಲಸೂರ | ಗ್ರಾಮ ಲೆಕ್ಕಾಧಿಕಾರಿಯಿಂದ ಹಣದ ಬೇಡಿಕೆ: ಆರೋಪ

Farmer Grievance: ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದ್ದರೂ, ಗ್ರಾಮ ಲೆಕ್ಕಾಧಿಕಾರಿ ಉಮೇಶ ಪೂಜಾರಿ ಅವರು ಸಮೀಕ್ಷೆ ಮಾಡಲು ರೈತರಿಂದ ಹಣ ಕೇಳಿದ್ದಾರೆ ಎಂದು ಮುಚಳಂಬ ಗ್ರಾಮಸ್ಥರು ಹಾಗೂ ಕಿಸಾನ ಸಂಘ ಆರೋಪಿಸಿದರು.
Last Updated 8 ಜನವರಿ 2026, 6:01 IST
ಹುಲಸೂರ | ಗ್ರಾಮ ಲೆಕ್ಕಾಧಿಕಾರಿಯಿಂದ ಹಣದ ಬೇಡಿಕೆ: ಆರೋಪ

ರಸ್ತೆ ಅಗಲೀಕರಣ ನೆಪದಲ್ಲಿ ದಲಿತರ ಭೂಮಿ ಬಳಕೆ: ಆರೋಪ

Dalit Land Issue: ಹಳೇ ಬುದ್ಧವಿಹಾರದಿಂದ ನೀಲಂಗಾ ರಸ್ತೆಯವರೆಗೆ ನಡೆಯುತ್ತಿರುವ ರಸ್ತೆ ಕಾಮಗಾರಿ ಸಂದರ್ಭದಲ್ಲಿ, ದಲಿತ ಸಮುದಾಯದ ಭೂಮಿಯನ್ನು ನೋಟಿಸ್ ನೀಡದೇ ಬಳಸಲಾಗಿದೆ ಎಂದು ಆರೋಪಿಸಿ ಬಿಎಸ್‌ಪಿ ಮನವಿ ಸಲ್ಲಿಸಿದೆ.
Last Updated 8 ಜನವರಿ 2026, 5:59 IST
ರಸ್ತೆ ಅಗಲೀಕರಣ ನೆಪದಲ್ಲಿ ದಲಿತರ ಭೂಮಿ ಬಳಕೆ: ಆರೋಪ

ಚಿಟಗುಪ್ಪ: ಮೃತರ ಕುಟುಂಬಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಸಾಂತ್ವಾನ

Tragic Incident: ಬೋರಾಳ ಗ್ರಾಮದಲ್ಲಿ ಹಾವು ಕಡಿತ ಹಾಗೂ ಬಾವಿಯಲ್ಲಿ ಬಿದ್ದು ಮೃತಪಟ್ಟವರ ಮನೆಗೆ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವಾನ ನೀಡಿದರು.
Last Updated 8 ಜನವರಿ 2026, 5:59 IST
ಚಿಟಗುಪ್ಪ: ಮೃತರ ಕುಟುಂಬಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಸಾಂತ್ವಾನ

ಶಾಸಕ ಪ್ರಭು ಚವಾಣ್ ಎದುರು ಮಹಿಳೆಯರ ಗೋಳು: ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಆಗ್ರಹ

ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕು ಆಗ್ರಹ
Last Updated 8 ಜನವರಿ 2026, 5:57 IST
ಶಾಸಕ ಪ್ರಭು ಚವಾಣ್ ಎದುರು ಮಹಿಳೆಯರ ಗೋಳು: ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಆಗ್ರಹ

ಬೀದರ್‌: ಚಿಕ್ಕಪೇಟೆಯಲ್ಲಿ ಸರ್ಕಾರಿ ಜಮೀನಿಗೆ ಹುಡುಕಾಟ!

ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಮೀನಿನ ಮೇಲೆ ಪ್ರಭಾವಿಗಳ ಕೆಂಗಣ್ಣು; ರಸ್ತೆ ಕೂಡ ಮಾಯ
Last Updated 8 ಜನವರಿ 2026, 5:55 IST
ಬೀದರ್‌: ಚಿಕ್ಕಪೇಟೆಯಲ್ಲಿ ಸರ್ಕಾರಿ ಜಮೀನಿಗೆ ಹುಡುಕಾಟ!

ಹುಲಸೂರ: ಪ್ರೋತ್ಸಾಹಧನ ನಿರೀಕ್ಷೆಯಲ್ಲಿ ಮೇದಾರರು

ಜೀವನಕ್ಕೆ ಆಸರೆಯಾಗಿರುವ ಕುಲಕಸುಬು, ಬಿದಿರಿನ ಅಲಭ್ಯತೆಯ ಕೊರಗು
Last Updated 8 ಜನವರಿ 2026, 5:51 IST
ಹುಲಸೂರ: ಪ್ರೋತ್ಸಾಹಧನ ನಿರೀಕ್ಷೆಯಲ್ಲಿ ಮೇದಾರರು
ADVERTISEMENT

ನಿಷೇಧಾಜ್ಞೆ ತೆರವು; ಸಹಜ ಸ್ಥಿತಿಯತ್ತ ಹುಮನಾಬಾದ್

ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದ ಎಸ್‌ಪಿ, ತಹಶೀಲ್ದಾರ್
Last Updated 7 ಜನವರಿ 2026, 6:18 IST
ನಿಷೇಧಾಜ್ಞೆ ತೆರವು; ಸಹಜ ಸ್ಥಿತಿಯತ್ತ ಹುಮನಾಬಾದ್

ಬೀದರ್| ಅಂಗಾಕರ ಸಂಕಷ್ಟಿ; ಸಿದ್ಧಿ ವಿನಾಯಕನ ದರ್ಶನ ಪಡೆದ ಭಕ್ತರು

Ganesh Devotion: ಬೀದರ್: ಅಂಗಾರಕ ಸಂಕಷ್ಟ ಚತುರ್ಥಿ ನಿಮಿತ್ತ ತೆಲಂಗಾಣದ ರೇಜಂತಲ್‌ನ ಸಿದ್ಧಿ ವಿನಾಯಕ ಮಂದಿರದಲ್ಲಿ ಮಂಗಳವಾರ ವಿಶೇಷ ಪೂಜೆ ನಡೆಯಿತು. ಬೀದರ್‌, ತೆಲಂಗಾಣ, ಮಹಾರಾಷ್ಟ್ರದಿಂದ ಸಾವಿರಾರು ಭಕ್ತರು ದೇವರ ದರ್ಶನಕ್ಕೆ ಆಗಮಿಸಿದರು.
Last Updated 7 ಜನವರಿ 2026, 6:18 IST
ಬೀದರ್| ಅಂಗಾಕರ ಸಂಕಷ್ಟಿ; ಸಿದ್ಧಿ ವಿನಾಯಕನ ದರ್ಶನ ಪಡೆದ ಭಕ್ತರು

ಔರಾದ್: ದೇವಸ್ಥಾನ ಅಭಿವೃದ್ಧಿಗಾಗಿ ‘ನ್ಯಾಯ ದೇವತೆಗೆ’ ಅರ್ಜಿ

ಭಕ್ತರ ದೇಣಿಗೆ ಹಣ ಇದ್ದರೂ ಸಿಗದ ಅನುಮತಿ
Last Updated 7 ಜನವರಿ 2026, 6:18 IST
ಔರಾದ್: ದೇವಸ್ಥಾನ ಅಭಿವೃದ್ಧಿಗಾಗಿ ‘ನ್ಯಾಯ ದೇವತೆಗೆ’ ಅರ್ಜಿ
ADVERTISEMENT
ADVERTISEMENT
ADVERTISEMENT