ಶುಕ್ರವಾರ, 13 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೀದರ್

ADVERTISEMENT

ಕಿಕ್‌ ಬಾಕ್ಸಿಂಗ್‌ನಲ್ಲಿ ನಿಶಿತ್‌ಗೆ ಬಂಗಾರ, ಪರ್ವೇಜ್‌ಗೆ ಬೆಳ್ಳಿ ಪದಕ

ನವದೆಹಲಿಯ ಇಂದಿರಾ ಕ್ರೀಡಾ ಭವನದಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಕಿಕ್‌ ಬಾಕ್ಸಿಂಗ್‌ ಸ್ಪರ್ಧೆಯಲ್ಲಿ ಬೀದರ್‌ ಜಿಲ್ಲೆಯ ಮುಹಮ್ಮದ್‌ ಪರ್ವೇಜ್‌ ಖಾನ್‌ ಮುಹಮ್ಮದ್‌ ಅಯಾಜ್‌ ಖಾನ್‌ ಹಾಗೂ ನಿಶಿತ ರಾಜಶೇಖರ್‌ ಸಾವಳಗಿ ಅವರು ಉತ್ತಮ ಸಾಧನೆ ತೋರಿ ಪದಕ ಗಳಿಸಿದ್ದಾರೆ.
Last Updated 13 ಫೆಬ್ರುವರಿ 2026, 7:31 IST
ಕಿಕ್‌ ಬಾಕ್ಸಿಂಗ್‌ನಲ್ಲಿ ನಿಶಿತ್‌ಗೆ ಬಂಗಾರ, ಪರ್ವೇಜ್‌ಗೆ ಬೆಳ್ಳಿ ಪದಕ

ಹುಮನಾಬಾದ್ ಬಳಿ ಅಪಘಾತ: ವ್ಯಕ್ತಿ ಸಾವು

ಅಪಘಾತದಲ್ಲಿ ಅಪರಿಚಿತ ವ್ಯಕ್ತಿ ಸಾವು 
Last Updated 13 ಫೆಬ್ರುವರಿ 2026, 7:30 IST
ಹುಮನಾಬಾದ್ ಬಳಿ ಅಪಘಾತ: ವ್ಯಕ್ತಿ ಸಾವು

Road Safety: ಬೀದರ್‌ನ ಬಹುತೇಕರಿಗೆ ಬೇಕಿಲ್ಲ ಹೆಲ್ಮೆಟ್‌, ಇಲ್ಲ ಪೊಲೀಸರ ಭಯ..

ಬೀದರ್‌ ಜಿಲ್ಲಾ ಪೊಲೀಸರಿಂದ ದಂಡದಲ್ಲಿ ಸಾಧನೆ, ಪ್ರಗತಿಯಲ್ಲಿ ನಿರಾಸೆ
Last Updated 13 ಫೆಬ್ರುವರಿ 2026, 7:29 IST
Road Safety: ಬೀದರ್‌ನ ಬಹುತೇಕರಿಗೆ ಬೇಕಿಲ್ಲ ಹೆಲ್ಮೆಟ್‌, ಇಲ್ಲ ಪೊಲೀಸರ ಭಯ..

6ರಿಂದ 10ನೇ ತರಗತಿವರೆಗೆ ಉಚಿತ ಶಿಕ್ಷಣ: ಪರೀಕ್ಷೆಗೆ ಅರ್ಜಿ ಆಹ್ವಾನ

Free Schooling: ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ವತಿಯಿಂದ 6 ರಿಂದ 10ನೇ ತರಗತಿವರೆಗೆ ಬಡ ಪ್ರತಿಭಾನ್ವಿತ ಮಕ್ಕಳಿಗೆ ಉಚಿತ ಶಿಕ್ಷಣ ಕಲ್ಪಿಸಲು ಅರ್ಜಿ ಆಹ್ವಾನಿಸಲಾಗಿದ್ದು, ಫೆಬ್ರುವರಿ 15 ಮತ್ತು 22 ರಂದು ಪರೀಕ್ಷೆ ನಡೆಯಲಿದೆ.
Last Updated 13 ಫೆಬ್ರುವರಿ 2026, 7:25 IST
6ರಿಂದ 10ನೇ ತರಗತಿವರೆಗೆ ಉಚಿತ ಶಿಕ್ಷಣ: ಪರೀಕ್ಷೆಗೆ ಅರ್ಜಿ ಆಹ್ವಾನ

ಬಸ್‌ ಮೇಲೆ ತಂಬಾಕು ಜಾಹೀರಾತು ವಿರೋಧಿಸಿ KKRTC ವಿರುದ್ಧ ಪ್ರತಿಭಟನೆ

KKRTC ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಕೆಕೆಆರ್‌ಟಿಸಿ) ಬೀದರ್ ಜಿಲ್ಲೆಯ ಬಸ್ಸುಗಳ ಮೇಲೆ ಗುಟಕಾ, ತಂಬಾಕು ಹಾಗೂ ಸಿಗರೇಟ್ ಉತ್ಪನ್ನಗಳ ಜಾಹೀರಾತು ಪೋಸ್ಟರ್‌ಗಳನ್ನು ಅಂಟಿಸಿರುವುದನ್ನು ವಿರೋಧಿಸಿ ಕನ್ನಡ ಸೇನೆಯ ಕಾರ್ಯಕರ್ತರು ನಗರದ ಕೇಂದ್ರ ಬಸ್‌ ನಿಲ್ದಾಣದಲ್ಲಿ ಗುರುವಾರ ಪ್ರತಿಭಟನೆ
Last Updated 13 ಫೆಬ್ರುವರಿ 2026, 7:22 IST
ಬಸ್‌ ಮೇಲೆ ತಂಬಾಕು ಜಾಹೀರಾತು ವಿರೋಧಿಸಿ KKRTC ವಿರುದ್ಧ ಪ್ರತಿಭಟನೆ

ಮುಖ್ಯಮಂತ್ರಿ ಬದಲಾವಣೆ ವಿಚಾರ ಶಿವಕುಮಾರ್ ಅವರನ್ನೇ ಕೇಳಿ: ರಾಮಲಿಂಗಾರೆಡ್ಡಿ‌

Ramalinga Reddy: ಮುಖ್ಯಮಂತ್ರಿ ಬದಲಾವಣೆಯ ವಿಚಾರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನೇ ಕೇಳಿ. ಮಾಧ್ಯಮದವರಿಗೆ ಎಷ್ಟು ಗೊತ್ತಿದೆಯೋ ನನಗೂ ಅಷ್ಟೇ ಗೊತ್ತು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ‌ ಹೇಳಿದರು.
Last Updated 13 ಫೆಬ್ರುವರಿ 2026, 4:25 IST
ಮುಖ್ಯಮಂತ್ರಿ ಬದಲಾವಣೆ ವಿಚಾರ ಶಿವಕುಮಾರ್ ಅವರನ್ನೇ ಕೇಳಿ: ರಾಮಲಿಂಗಾರೆಡ್ಡಿ‌

ಅಕ್ರಮ ಕಲ್ಲು ಗಣಿಗಾರಿಕೆ; ವಾಹನ, ಟಿಲ್ಲರ್‌ ಜಪ್ತಿ

Geology Department Raid: ಬೀದರ್‌: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಅಕ್ರಮವಾಗಿ ಕಲ್ಲು ಗಣಿಗಾರಿಕೆಗೆ ಬಳಸುತ್ತಿದ್ದ ನಾಲ್ಕು ವಾಹನ ಹಾಗೂ ಎರಡು ಟಿಲ್ಲರ್‌ಗಳನ್ನು ಗುರುವಾರ ಜಪ್ತಿ ಮಾಡಿದ್ದಾರೆ. ತಾಲ್ಲೂಕಿನ ಮನ್ನಳ್ಳಿ ಗ್ರಾಮದ ಪಟ್ಟಾ ಜಮೀನಿನಲ್ಲಿ ಈ ದಾಳಿ ನಡೆದಿದೆ.
Last Updated 12 ಫೆಬ್ರುವರಿ 2026, 9:33 IST
ಅಕ್ರಮ ಕಲ್ಲು ಗಣಿಗಾರಿಕೆ; ವಾಹನ, ಟಿಲ್ಲರ್‌ ಜಪ್ತಿ
ADVERTISEMENT

ಹುಲಸೂರ: ಶ್ರೀರಾಮಚಂದ್ರನ ಅವಹೇಳನ; ಇಬ್ಬರ ವಿರುದ್ಧ ಪ್ರಕರಣ

Lord Ram Insult: ಶ್ರೀರಾಮಚಂದ್ರನ ಅವಹೇಳನ ಮಾಡಿದ ಆರೋಪದ ಮೇರೆಗೆ ಮೆಹಕರ್‌ ಪೊಲೀಸ್‌ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಧಾರ್ಮಿಕ ಭಾವನೆಗಳನ್ನು ಅವಮಾನಿಸಿ, ಸಮಾಜದಲ್ಲಿ ದ್ವೇಷ ಉಂಟು ಮಾಡಿದ ಆರೋಪಗಳಡಿ ತನಿಖೆ ನಡೆಸಲಾಗುತ್ತಿದೆ.
Last Updated 12 ಫೆಬ್ರುವರಿ 2026, 8:44 IST
ಹುಲಸೂರ: ಶ್ರೀರಾಮಚಂದ್ರನ ಅವಹೇಳನ; ಇಬ್ಬರ ವಿರುದ್ಧ ಪ್ರಕರಣ

ಬಸವಕಲ್ಯಾಣ: ಶಿಲಾದೇಗುಲವಾಗಿ ಮಾರ್ಪಟ್ಟ ಬಸವೇಶ್ವರ ದೇವಸ್ಥಾನ

ಬಸವಾದಿ ಶರಣರ ನಾಡಿನ ಮಹತ್ವದ ಸ್ಮಾರಕ ಜೀರ್ಣೋದ್ಧಾರ
Last Updated 12 ಫೆಬ್ರುವರಿ 2026, 6:37 IST
ಬಸವಕಲ್ಯಾಣ: ಶಿಲಾದೇಗುಲವಾಗಿ ಮಾರ್ಪಟ್ಟ ಬಸವೇಶ್ವರ ದೇವಸ್ಥಾನ

ಔರಾದ್: ಜಾನಪದ ಕಲಾ ವೈಭವ, ಆಕರ್ಷಕ ಮೆರವಣಿಗೆ

ಘಮಸುಬಾಯಿ ತಾಂಡಾದಲ್ಲಿ ದೇವಿ ಜಾತ್ರೆ ನಿಮಿತ್ತ ಅದ್ದೂರಿಯಾಗಿ ಪ್ರದರ್ಶನ
Last Updated 12 ಫೆಬ್ರುವರಿ 2026, 6:37 IST
ಔರಾದ್: ಜಾನಪದ ಕಲಾ ವೈಭವ, ಆಕರ್ಷಕ ಮೆರವಣಿಗೆ
ADVERTISEMENT
ADVERTISEMENT
ADVERTISEMENT