ಗುರುವಾರ, 26 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೀದರ್

ADVERTISEMENT

ಲಂಚ ಪಡೆಯುವಾಗ ಲೋಕಾ ಬಲೆಗೆ ಬಿದ್ದ ಇಇ, ಸಿಪಾಯಿ

Bidar Lokayukta Raid: ಗುತ್ತಿಗೆದಾರನಿಂದ ₹50 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಇಇ ಮತ್ತು ಸಿಪಾಯಿ ಬಂಧಿತರಾಗಿ ನಗದು ಜಪ್ತಿ ಮಾಡಲಾಗಿದೆ.
Last Updated 26 ಫೆಬ್ರುವರಿ 2026, 14:26 IST
ಲಂಚ ಪಡೆಯುವಾಗ ಲೋಕಾ ಬಲೆಗೆ ಬಿದ್ದ ಇಇ, ಸಿಪಾಯಿ

ಪಶು ವೈದ್ಯಕೀಯ ವಿವಿ 15ನೇ ಘಟಿಕೋತ್ಸವ; 86 ಚಿನ್ನದ ಪದಕ ಪ್ರದಾನ

Bidar Convocation: ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವದಲ್ಲಿ 86 ಚಿನ್ನದ ಪದಕ ಸೇರಿದಂತೆ 576 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನಡೆಯಲಿದೆ ಎಂದು ಕುಲಪತಿ ತಿಳಿಸಿದ್ದಾರೆ.
Last Updated 26 ಫೆಬ್ರುವರಿ 2026, 11:55 IST
ಪಶು ವೈದ್ಯಕೀಯ ವಿವಿ 15ನೇ ಘಟಿಕೋತ್ಸವ; 86 ಚಿನ್ನದ ಪದಕ ಪ್ರದಾನ

ಹುಲಸೂರ- ಬಸವಕಲ್ಯಾಣ | ದೊಡ್ಡ ಯೋಜನೆ; ಸೌಕರ್ಯ ಮರೀಚಿಕೆ

ಎರಡೂ ತಾಲ್ಲೂಕು ಕೇಂದ್ರಗಳಲ್ಲಿ ರಸ್ತೆ, ಚರಂಡಿಯದ್ದೇ ಸಮಸ್ಯೆ
Last Updated 26 ಫೆಬ್ರುವರಿ 2026, 5:56 IST
ಹುಲಸೂರ- ಬಸವಕಲ್ಯಾಣ | ದೊಡ್ಡ ಯೋಜನೆ; ಸೌಕರ್ಯ ಮರೀಚಿಕೆ

ಅಕ್ರಮ ಮರಳು ತಡೆಗೆ ಚೆಕ್ ಪೋಸ್ಟ್ ನಿರ್ಮಾಣ: ಪ್ರಕಾಶ್ ಕುದ್ರೆ

Illegal Sand Mining: ಹುಮನಾಬಾದ್ ತಾಲ್ಲೂಕಿನಲ್ಲಿ ಅಕ್ರಮ ಮರಳು ಮತ್ತು ಗಣಿಗಾರಿಕೆ ತಡೆಯಲು ಹಳ್ಳಿಖೇಡ್ ಕೆ. ಗ್ರಾಮದ ಬಳಿ ಚೆಕ್ ಪೋಸ್ಟ್ ನಿರ್ಮಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಪ್ರಕಾಶ್ ಕುದ್ರೆ ತಿಳಿಸಿದರು.
Last Updated 26 ಫೆಬ್ರುವರಿ 2026, 5:55 IST
ಅಕ್ರಮ ಮರಳು ತಡೆಗೆ ಚೆಕ್ ಪೋಸ್ಟ್ ನಿರ್ಮಾಣ: ಪ್ರಕಾಶ್ ಕುದ್ರೆ

ಹುಲಸೂರ | ಶಾಲೆಯಲ್ಲಿ ಕಳಪೆ ಗುಣಮಟ್ಟದ ಬಾಳೆಹಣ್ಣು ವಿತರಣೆ: ಪಾಲಕರ ಆಕ್ರೋಶ

Hulsoor News: ಹುಲಸೂರ ಸಮೀಪದ ಸಾಯಗಾಂವ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಕಳಪೆ ಗುಣಮಟ್ಟದ ಬಾಳೆಹಣ್ಣು ವಿತರಿಸಲಾಗುತ್ತಿದೆ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೌಷ್ಟಿಕ ಆಹಾರದ ಹೆಸರಲ್ಲಿ ಹಾಳಾದ ಹಣ್ಣು ನೀಡುತ್ತಿರುವುದಕ್ಕೆ ಪೋಷಕರ ಅಸಮಾಧಾನ.
Last Updated 26 ಫೆಬ್ರುವರಿ 2026, 5:53 IST
ಹುಲಸೂರ | ಶಾಲೆಯಲ್ಲಿ ಕಳಪೆ ಗುಣಮಟ್ಟದ ಬಾಳೆಹಣ್ಣು ವಿತರಣೆ: ಪಾಲಕರ ಆಕ್ರೋಶ

ಒಲಿಂಪಿಕ್ಸ್ ಕ್ರೀಡಾಪಟುಗಳನ್ನು ರೂಪಿಸಲು ಸರ್ಕಾರ ಬದ್ಧ: ಸಚಿವ ಈಶ್ವರ ಖಂಡ್ರೆ

Kickboxing Glory: ಅಂತರರಾಷ್ಟ್ರೀಯ ಕಿಕ್‍ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪದಕ ಗೆದ್ದ ನಿಶಿಕಾಂತ್ ಸಾವಳಗಿ ಮತ್ತು ಪರ್ವೇಜ್ ಅವರನ್ನು ಸಚಿವ ಈಶ್ವರ ಖಂಡ್ರೆ ಸನ್ಮಾನಿಸಿದರು. ಒಲಿಂಪಿಕ್ಸ್ ಮಟ್ಟದ ಕ್ರೀಡಾಪಟುಗಳನ್ನು ರೂಪಿಸಲು ಸರ್ಕಾರ ಬದ್ಧ ಎಂದು ಸಚಿವರು ತಿಳಿಸಿದರು.
Last Updated 26 ಫೆಬ್ರುವರಿ 2026, 5:52 IST
ಒಲಿಂಪಿಕ್ಸ್ ಕ್ರೀಡಾಪಟುಗಳನ್ನು ರೂಪಿಸಲು ಸರ್ಕಾರ ಬದ್ಧ: ಸಚಿವ ಈಶ್ವರ ಖಂಡ್ರೆ

ಆಟೊ ಚಾಲಕರು ಸಂಚಾರಿ ನಿಯಮ ಕಟ್ಟುನಿಟ್ಟಾಗಿ ಪಾಲಿಸಬೇಕು: ಶ್ರೀಕಾಂತ ಅಲ್ಲಾಪೂರ

Traffic Safety: ಕಮಲನಗರ: ‘ಆಟೊ ಚಾಲಕರು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಸಿಪಿಐ ಶ್ರೀಕಾಂತ ಅಲ್ಲಾಪೂರ ಎಚ್ಚರಿಸಿದರು. ಸಮವಸ್ತ್ರ ಧರಿಸುವುದು ಮತ್ತು ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳುವಂತೆ ಸೂಚನೆ.
Last Updated 26 ಫೆಬ್ರುವರಿ 2026, 5:52 IST
ಆಟೊ ಚಾಲಕರು ಸಂಚಾರಿ ನಿಯಮ ಕಟ್ಟುನಿಟ್ಟಾಗಿ ಪಾಲಿಸಬೇಕು: ಶ್ರೀಕಾಂತ ಅಲ್ಲಾಪೂರ
ADVERTISEMENT

ಔರಾದ್ | ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ: ಅಧಿಕಾರಿಗಳ ಮಿಂಚಿನ ಸಂಚಾರ

Exam Preparation: ಔರಾದ್ ತಾಲ್ಲೂಕಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇಒ ಕಿರಣ ಪಾಟೀಲ ಅವರು ಎಕಂಬಾ ಶಾಲೆಯಲ್ಲಿ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದರು.
Last Updated 26 ಫೆಬ್ರುವರಿ 2026, 5:52 IST
ಔರಾದ್ | ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ: ಅಧಿಕಾರಿಗಳ ಮಿಂಚಿನ ಸಂಚಾರ

ನಿರಂತರ ಪರಿಶ್ರಮದಿಂದ ಯಶಸ್ಸು ಸಾಧ್ಯ: ಬಾಬುರಾವ ಪಾಟೀಲ್

Student Success: ಕಮಲನಗರ: ‘ವಿದ್ಯಾರ್ಥಿಗಳು ನಿರಂತರ ಶ್ರದ್ಧೆಯಿಂದ ಅಧ್ಯಯನ ಮಾಡಿದರೆ ಯಶಸ್ಸು ಲಭಿಸುತ್ತದೆ’ ಎಂದು ಬಾಬುರಾವ ಪಾಟೀಲ್ ಹೇಳಿದರು. ಶಾಂತಿವರ್ಧಕ ಪಪೂ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬಿಳ್ಕೊಡುಗೆ ಸಮಾರಂಭ.
Last Updated 26 ಫೆಬ್ರುವರಿ 2026, 5:52 IST
ನಿರಂತರ ಪರಿಶ್ರಮದಿಂದ ಯಶಸ್ಸು ಸಾಧ್ಯ: ಬಾಬುರಾವ ಪಾಟೀಲ್

ನಾಯಿ ಕಚ್ಚಿದರೆ ನಿರ್ಲಕ್ಷ್ಯ ಬೇಡ: ವೈದ್ಯಾಧಿಕಾರಿ ಡಾ.ಸಮುದ್ರ ಕುಲಕರ್ಣಿ

Rabies Prevention: ಗೋರನಳ್ಳಿ: ‘ನಾಯಿ ಕಚ್ಚಿದರೆ ನಿರ್ಲಕ್ಷ್ಯ ತೋರಬಾರದು, ರೇಬಿಸ್ ರೋಗ ನಿರೋಧಕ ಲಸಿಕೆ ಪಡೆಯಬೇಕು’ ಎಂದು ಪಶು ವೈದ್ಯಾಧಿಕಾರಿ ಡಾ.ಸಮುದ್ರ ಕುಲಕರ್ಣಿ ಹೇಳಿದರು. ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ಜಾಗೃತಿ ಕಾರ್ಯಕ್ರಮ.
Last Updated 26 ಫೆಬ್ರುವರಿ 2026, 5:52 IST
ನಾಯಿ ಕಚ್ಚಿದರೆ ನಿರ್ಲಕ್ಷ್ಯ ಬೇಡ: ವೈದ್ಯಾಧಿಕಾರಿ ಡಾ.ಸಮುದ್ರ ಕುಲಕರ್ಣಿ
ADVERTISEMENT
ADVERTISEMENT
ADVERTISEMENT