ಬುಧವಾರ, 4 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೀದರ್

ADVERTISEMENT

ಔರಾದ್: ಬಿಸಿಯೂಟ ಸೇವಿಸಿ ಶಾಲಾ ಮಕ್ಕಳು ಅಸ್ವಸ್ಥ

School Food Poisoning: ಔರಾದ್ (ಬೀದರ್‌ ಜಿಲ್ಲೆ): ತಾಲ್ಲೂಕಿನ ಜಮಾಲಪೂರ ಸರ್ಕಾರಿ ಪ್ರಾಥಮಿಕ ಶಾಲೆಯ 50 ಮಕ್ಕಳು ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡು ಮಂಗಳವಾರ ಔರಾದ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲಾಗಿದೆ.
Last Updated 3 ಫೆಬ್ರುವರಿ 2026, 12:46 IST
ಔರಾದ್: ಬಿಸಿಯೂಟ ಸೇವಿಸಿ ಶಾಲಾ ಮಕ್ಕಳು ಅಸ್ವಸ್ಥ

ಬೀದರ್‌: ಆರೋಗ್ಯ ಹಕ್ಕು ಕಾಯ್ದೆ ಜಾರಿಗೆ ಆಗ್ರಹ

Trans Rights: ಬೀದರ್‌ನಲ್ಲಿ ಫೆ. 4ರಂದು ನಡೆದ ಜಾಥಾದಲ್ಲಿ ಲಿಂಗತ್ವ ಮತ್ತು ಲೈಂಗಿಕ ಬಹುತ್ವ ಸಮುದಾಯ ಆರೋಗ್ಯ ಹಕ್ಕು ಕಾಯ್ದೆ ಜಾರಿಗೆ ಆಗ್ರಹಿಸಿ, ಉಚಿತ ಔಷಧಿ ಮತ್ತು ಲಿಂಗ ಪರಿವರ್ತನೆ ವೆಚ್ಚ ಸರ್ಕಾರ ಭರಿಸಬೇಕೆಂದು ಒತ್ತಾಯಿಸಿದರು.
Last Updated 3 ಫೆಬ್ರುವರಿ 2026, 5:01 IST
ಬೀದರ್‌: ಆರೋಗ್ಯ ಹಕ್ಕು ಕಾಯ್ದೆ ಜಾರಿಗೆ ಆಗ್ರಹ

ಬೀದರ್‌: ಮುಖ್ಯರಸ್ತೆಯಲ್ಲಿ ಬೆಳಗದ ವಿದ್ಯುತ್‌ ದೀಪಗಳು

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಡಿ ಅಳವಡಿಕೆ
Last Updated 3 ಫೆಬ್ರುವರಿ 2026, 5:01 IST
ಬೀದರ್‌: ಮುಖ್ಯರಸ್ತೆಯಲ್ಲಿ ಬೆಳಗದ ವಿದ್ಯುತ್‌ ದೀಪಗಳು

ಮೋಳಕೇರಾ ಸ್ಫೋಟ: ಮುಂದುವರಿದ ತನಿಖೆ

Chemical Explosion: ಹುಮನಾಬಾದ್ ತಾಲ್ಲೂಕಿನ ಮೋಳಕೇರಾ ಗ್ರಾಮದಲ್ಲಿ ಜನವರಿ ಕೊನೆಯದಿನ ಸಂಭವಿಸಿದ ಸ್ಫೋಟದ ಹಿನ್ನೆಲೆ ತನಿಖೆ ಮುಂದುವರೆದಿದ್ದು, ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
Last Updated 3 ಫೆಬ್ರುವರಿ 2026, 5:01 IST
ಮೋಳಕೇರಾ ಸ್ಫೋಟ: ಮುಂದುವರಿದ ತನಿಖೆ

ಬೀದರ್| ಎಲ್ಲರ ಹಿತ ಬಯಸಿದ್ದ ಬಹಮನಿ ಅರಸರು: ಮುಹಮ್ಮದ್ ನಸಿಮುದ್ದೀನ್ ಫರೀಸ್

Bahmani Rule: ಬಹಮನಿ ಯುಗದ ರಾಜಕೀಯ, ಸಾಹಿತ್ಯ ಮತ್ತು ಶಿಕ್ಷಣ ಕುರಿತ ವಿಚಾರ ಸಂಕಿರಣದಲ್ಲಿ ನಸಿಮುದ್ದೀನ್ ಫರೀಸ್ ಅವರು ಬಾಹ್ಮನಿ ಅರಸರು ಎಲ್ಲರ ಹಿತಕಾಂಕ್ಷಿಗಳಾಗಿದ್ದರು ಎಂದು ಹೇಳಿದರು. ಧರ್ಮ, ಭಾಷೆಗಳಿಗೆ ಪ್ರೋತ್ಸಾಹ ನೀಡಿದ್ದರು.
Last Updated 3 ಫೆಬ್ರುವರಿ 2026, 5:01 IST
ಬೀದರ್| ಎಲ್ಲರ ಹಿತ ಬಯಸಿದ್ದ ಬಹಮನಿ ಅರಸರು: ಮುಹಮ್ಮದ್ ನಸಿಮುದ್ದೀನ್ ಫರೀಸ್

ಬೀದರ್‌| ಭವನ ನಿರ್ಮಾಣಕ್ಕೆ ನಿವೇಶನ, ಅನುದಾನ: ಈಶ್ವರ ಬಿ. ಖಂಡ್ರೆ

Madivala Community: ಮಡಿವಾಳ ಮಾಚಿದೇವರ ಜಯಂತಿ ಸಂದರ್ಭ ಈಶ್ವರ ಖಂಡ್ರೆ ಅವರು ಮಡಿವಾಳ ಸಮಾಜದ ಅಭಿವೃದ್ಧಿಗಾಗಿ ಭವನ ನಿರ್ಮಾಣಕ್ಕೆ ನಿವೇಶನ ಹಾಗೂ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.
Last Updated 3 ಫೆಬ್ರುವರಿ 2026, 5:01 IST
ಬೀದರ್‌| ಭವನ ನಿರ್ಮಾಣಕ್ಕೆ ನಿವೇಶನ, ಅನುದಾನ: ಈಶ್ವರ ಬಿ. ಖಂಡ್ರೆ

ನುಡಿ ಜಾತ್ರೆಗೆ ಗಡಿ ತಾಲ್ಲೂಕು ಔರಾದ್‌ ಸಿದ್ಧ

Literary Festival: ಬೀದರ್ ಗಡಿಭಾಗದ ಔರಾದ್ ತಾಲ್ಲೂಕಿನಲ್ಲಿ ಫೆ.4ರಂದು ನಡೆಯಲಿರುವ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆಗಳು ಪೂರ್ಣಗೊಂಡಿದ್ದು, ಕನ್ನಡಿಗರ ಹಿತಕ್ಕೆ ಈ ಸಮ್ಮೇಳನ ಮಹತ್ವದ ವೇದಿಕೆಯಾಗಲಿದೆ.
Last Updated 3 ಫೆಬ್ರುವರಿ 2026, 5:01 IST
ನುಡಿ ಜಾತ್ರೆಗೆ ಗಡಿ ತಾಲ್ಲೂಕು ಔರಾದ್‌ ಸಿದ್ಧ
ADVERTISEMENT

ಬೀದರ್‌ | ವಚನ ಸಾಹಿತ್ಯಕ್ಕೆ ಪಟ್ಟಾಭಿಷೇಕ; ಮೂರು ದಿನಗಳ ವಚನ ವಿಜಯೋತ್ಸವಕ್ಕೆ ತೆರೆ

Basavagiri Event: ಬೀದರ್‌: ಲಿಂಗಾಯತ ಧರ್ಮ ಗ್ರಂಥ ವಚನ ಸಾಹಿತ್ಯದ ಭವ್ಯ ಮೆರವಣಿಗೆ ಹಾಗೂ ಅದಕ್ಕೆ ಪಟ್ಟಾಭಿಷೇಕ ಮಾಡುವುದರೊಂದಿಗೆ ನಗರದ ಬಸವಗಿರಿಯಲ್ಲಿ ಏರ್ಪಡಿಸಿದ್ದ ಮೂರು ದಿನಗಳ 24ನೇ ವಚನ ವಿಜಯೋತ್ಸವ ಕಾರ್ಯಕ್ರಮಕ್ಕೆ ಭಾನುವಾರ ಸಂಜೆ ವಿದ್ಯುಕ್ತ ತೆರೆ ಬಿತ್ತು.
Last Updated 2 ಫೆಬ್ರುವರಿ 2026, 3:17 IST
ಬೀದರ್‌ | ವಚನ ಸಾಹಿತ್ಯಕ್ಕೆ ಪಟ್ಟಾಭಿಷೇಕ; ಮೂರು ದಿನಗಳ ವಚನ ವಿಜಯೋತ್ಸವಕ್ಕೆ ತೆರೆ

ಮೋಳಕೇರಾದಲ್ಲಿ ಸ್ಫೋಟ: ಆತಂಕ ಪಡದಂತೆ ಸಚಿವ ಈಶ್ವರ ಖಂಡ್ರೆ ಗ್ರಾಮಸ್ಥರಿಗೆ ಅಭಯ

Eshwar Khandre: ಬೀದರ್: ಹುಮನಾಬಾದ್ ತಾಲ್ಲೂಕಿನ ಮೋಳಕೇರಾ ಗ್ರಾಮದಲ್ಲಿ ಶನಿವಾರ ಸಂಭವಿಸಿದ ಸ್ಫೋಟ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಭಾನುವಾರ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಘಟನೆ ಸಂಬಂಧ ಎಸ್‌ಪಿ ಅವರಿಂದ ಮಾಹಿತಿ ಪಡೆದರು.
Last Updated 2 ಫೆಬ್ರುವರಿ 2026, 3:16 IST
ಮೋಳಕೇರಾದಲ್ಲಿ ಸ್ಫೋಟ: ಆತಂಕ ಪಡದಂತೆ ಸಚಿವ ಈಶ್ವರ ಖಂಡ್ರೆ ಗ್ರಾಮಸ್ಥರಿಗೆ ಅಭಯ

ಭಾಲ್ಕಿ: ಬಿಜೆಪಿ ಮಂಡಲ ಪದಾಧಿಕಾರಿಗಳ ನೇಮಕ

BJP Bhalki: ತಾಲ್ಲೂಕಿನ ಬಿಜೆಪಿ ಮಂಡಲಕ್ಕೆ ಜಿಲ್ಲಾಧ್ಯಕ್ಷರ ಆದೇಶದ ಮೇರೆಗೆ ವಿವಿಧ ಪದಾಧಿಕಾರಿಗಳನ್ನು ನೇಮಿಸಿ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ ಎಂದು ತಾಲ್ಲೂಕು ಅಧ್ಯಕ್ಷ ವೀರಣ್ಣ ಕಾರಬಾರಿ ತಿಳಿಸಿದ್ದಾರೆ.
Last Updated 2 ಫೆಬ್ರುವರಿ 2026, 3:16 IST
ಭಾಲ್ಕಿ: ಬಿಜೆಪಿ ಮಂಡಲ ಪದಾಧಿಕಾರಿಗಳ ನೇಮಕ
ADVERTISEMENT
ADVERTISEMENT
ADVERTISEMENT