ಬುಧವಾರ, 28 ಜನವರಿ 2026
×
ADVERTISEMENT

ಬೀದರ್

ADVERTISEMENT

ಬೇಲೂರು ಪ್ರೌಢಶಾಲೆಗೆ ಡಿಡಿಪಿಐ ಭೇಟಿ: ವಿದ್ಯಾರ್ಥಿಗಳಿಂದ ಅಭಿಪ್ರಾಯ ಸಂಗ್ರಹ

Teacher Disciplinary Action: ಬೇಲೂರು ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಡಿಡಿಪಿಐ ಎಚ್.ಜಿ. ಸುರೇಶ್ ಭೇಟಿ ನೀಡಿ ಪರಿಶೀಲಿಸಿದರು. ಶಿಕ್ಷಕಿಯನ್ನು ಕಡ್ಡಾಯ ರಜೆಗೆ ಕಳುಹಿಸಲು ನಿರ್ಧಾರ.
Last Updated 28 ಜನವರಿ 2026, 7:19 IST
ಬೇಲೂರು ಪ್ರೌಢಶಾಲೆಗೆ ಡಿಡಿಪಿಐ ಭೇಟಿ: ವಿದ್ಯಾರ್ಥಿಗಳಿಂದ ಅಭಿಪ್ರಾಯ ಸಂಗ್ರಹ

ಬೀದರ್: ದೇವಸ್ಥಾನ ಸುತ್ತ ತಿಪ್ಪೆಗುಂಡಿ, ಪ್ಲಾಸ್ಟಿಕ್ ತ್ಯಾಜ್ಯ

ಅಮರೇಶ್ವರ ದೇವಸ್ಥಾನ ಪರಿಸರದಲ್ಲಿ ಜಾರಿಗೆ ಬಾರದ ಪ್ಲಾಸ್ಟಿಕ್ ಬಳಕೆ ನಿಷೇಧ ಆದೇಶ
Last Updated 28 ಜನವರಿ 2026, 7:19 IST
ಬೀದರ್: ದೇವಸ್ಥಾನ ಸುತ್ತ ತಿಪ್ಪೆಗುಂಡಿ, ಪ್ಲಾಸ್ಟಿಕ್ ತ್ಯಾಜ್ಯ

ಹುಲಸೂರ: ಅಂಚೆ ಕಚೇರಿಗೆ ತಾತ್ಕಾಲಿಕ ಮೆಟ್ಟಿಲು ನಿರ್ಮಾಣ

Village Amenities: ಭಾಲ್ಕಿ ತಾಲ್ಲೂಕಿನ ಕೆಸರ ಜವಳಗಾ ಗ್ರಾಮದಲ್ಲಿರುವ ಅಂಚೆ ಕಚೇರಿಗೆ ಮೆಟ್ಟಿಲು ವ್ಯವಸ್ಥೆ ಇಲ್ಲದ ಕಾರಣ, ಮಾಸಾಶನ ಪಡೆಯಲು ಬರುವ ಅಂಗವಿಕಲರು ಹಾಗೂ ವೃದ್ಧರು ಅನುಭವಿಸುತ್ತಿದ್ದ ಸಂಕಷ್ಟದ ಕುರಿತು ವರದಿ ಪ್ರಕಟವಾದ ಬೆನ್ನಲ್ಲೇ ಮೆಟ್ಟಿಲು ನಿರ್ಮಿಸಲಾಗಿದೆ.
Last Updated 28 ಜನವರಿ 2026, 7:18 IST
ಹುಲಸೂರ: ಅಂಚೆ ಕಚೇರಿಗೆ ತಾತ್ಕಾಲಿಕ ಮೆಟ್ಟಿಲು ನಿರ್ಮಾಣ

ಬೀದರ್: ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಚಾಲನೆ

State Government Employees: ರಾಜ್ಯ ಸರ್ಕಾರಿ ನೌಕರರ ಎರಡು ದಿನಗಳ ಜಿಲ್ಲಾಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗೆ ಇಲ್ಲಿಯ ನೆಹರೂ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಂಗಳವಾರ ಚಾಲನೆ ನೀಡಿದರು.
Last Updated 28 ಜನವರಿ 2026, 7:18 IST
ಬೀದರ್: ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಚಾಲನೆ

ಬೀದರ್: ಎಸ್‌ಐಆರ್ ಮತದಾನ ಹಕ್ಕು ಕಸಿಯುವ ಷಡ್ಯಂತ್ರ

Electoral Roll: ಮತದಾರರ ಪಟ್ಟಿ ‘ವಿಶೇಷ ಸಮಗ್ರ ಪರಿಷ್ಕರಣೆ’ (ಎಸ್‌ಐಆರ್‌) ಕಾರ್ಯವು ಬಡವರು, ಶೋಷಿತರ ಮತದಾನದ ಹಕ್ಕು ಕಸಿಯುವ ಷಡ್ಯಂತ್ರದ ಕ್ರಮ ಎಂದು ಬಸವ ಮಂಟಪದ ಚನ್ನಬಸವಾನಂದ ಸ್ವಾಮೀಜಿ ಹೇಳಿದರು.
Last Updated 28 ಜನವರಿ 2026, 7:18 IST
ಬೀದರ್: ಎಸ್‌ಐಆರ್ ಮತದಾನ ಹಕ್ಕು ಕಸಿಯುವ ಷಡ್ಯಂತ್ರ

ಬ್ಯಾಂಕ್‌ ನೌಕರರಿಂದ ಮುಷ್ಕರ; ಬ್ಯಾಂಕಿಂಗ್‌ ಸೇವೆಯಲ್ಲಿ ವ್ಯತ್ಯಯ

Five Day Banking: ಬ್ಯಾಂಕ್‌ ಸಂಘಗಳ ಒಕ್ಕೂಟ ವೇದಿಕೆಯ ನೇತೃತ್ವದಲ್ಲಿ ವಿವಿಧ ಬ್ಯಾಂಕುಗಳ ನೌಕರರು ನಗರದಲ್ಲಿ ಮಂಗಳವಾರ ಮುಷ್ಕರ ನಡೆಸಿದರು. ವಾರದಲ್ಲಿ ಐದು ದಿನಗಳಷ್ಟೇ ಕೆಲಸ ಇರಬೇಕು ಹಾಗೂ ಶನಿವಾರ ರಜೆ ಘೋಷಿಸಬೇಕು ಎಂದು ಆಗ್ರಹಿಸಿದರು.
Last Updated 28 ಜನವರಿ 2026, 7:18 IST
ಬ್ಯಾಂಕ್‌ ನೌಕರರಿಂದ ಮುಷ್ಕರ; ಬ್ಯಾಂಕಿಂಗ್‌ ಸೇವೆಯಲ್ಲಿ ವ್ಯತ್ಯಯ

ಬೀದರ್: ಶರಣರ ತ್ಯಾಗ ಸ್ಮರಣೆಗೆ ‘ವಚನ ವಿಜಯೋತ್ಸವ’

ಬಸವಗಿರಿಯಲ್ಲಿ ಜ. 30ರಿಂದ ಮೂರು ದಿನ ಕಾರ್ಯಕ್ರಮ; ವಚನ ಸಾಹಿತ್ಯಕ್ಕೆ ಪಟ್ಟಾಭಿಷೇಕ
Last Updated 28 ಜನವರಿ 2026, 7:18 IST
ಬೀದರ್: ಶರಣರ ತ್ಯಾಗ ಸ್ಮರಣೆಗೆ ‘ವಚನ ವಿಜಯೋತ್ಸವ’
ADVERTISEMENT

ಬೀದರ್‌ ಜಿಲ್ಲೆಯಲ್ಲಿ 250 ಕಿ.ಮೀ ‘ಬಸವ ಪಥ’

ಸಡಗರ, ಸಂಭ್ರಮದ ಗಣರಾಜ್ಯೋತ್ಸವ ದಿನಾಚರಣೆ; ಸಚಿವ ಈಶ್ವರ ಬಿ. ಖಂಡ್ರೆ ತ್ರಿವರ್ಣ ಧ್ವಜಾರೋಹಣ
Last Updated 27 ಜನವರಿ 2026, 8:04 IST
ಬೀದರ್‌ ಜಿಲ್ಲೆಯಲ್ಲಿ 250 ಕಿ.ಮೀ ‘ಬಸವ ಪಥ’

ಹುಮನಾಬಾದ್‌: ವೀರಭದ್ರೇಶ್ವರ ಜಾತ್ರೆಯಲ್ಲಿ ಪರಂಪರೆಯಂತೆ ಅಗ್ನಿ ತುಳಿದ ಭಕ್ತರು

ಹುಮನಾಬಾದ್ ಪಟ್ಟಣದ ವೀರಭದ್ರೇಶ್ವರ ಜಾತ್ರೆಗೆ ಭಕ್ತಸಾಗರ
Last Updated 27 ಜನವರಿ 2026, 8:03 IST
ಹುಮನಾಬಾದ್‌: ವೀರಭದ್ರೇಶ್ವರ ಜಾತ್ರೆಯಲ್ಲಿ ಪರಂಪರೆಯಂತೆ ಅಗ್ನಿ ತುಳಿದ ಭಕ್ತರು

ಗ್ರಾಮ ಸ್ವರಾಜ್ಯವೇ ರಾಷ್ಟ್ರ ನಿರ್ಮಾಣದ ಮೂಲ: ಶಾಸಕ ಶರಣು ಸಲಗರ

ಮುಚಳಂಬದಲ್ಲಿ ಗ್ರಾಮ ಸೌಧ ಉದ್ಘಾಟನೆ: ಶಾಸಕ ಶರಣು ಸಲಗರ
Last Updated 27 ಜನವರಿ 2026, 8:02 IST
ಗ್ರಾಮ ಸ್ವರಾಜ್ಯವೇ ರಾಷ್ಟ್ರ ನಿರ್ಮಾಣದ ಮೂಲ: ಶಾಸಕ ಶರಣು ಸಲಗರ
ADVERTISEMENT
ADVERTISEMENT
ADVERTISEMENT