ಮಂಗಳವಾರ, 3 ಮಾರ್ಚ್ 2026
×
ADVERTISEMENT

ಪಕ್ಷಿಗಳ ಕಾಟ ಹೆಚ್ಚಳ: ಜೋಳದ ಕಾಳು ರಕ್ಷಣೆಗೆ ಗುಲೆಲ್ ಹಿಡಿದು ‘ಸೈನಿಕ’ರಾದ ರೈತರು

ಗುರುಪ್ರಸಾದ ಮೆಂಟೇ
Published : 3 ಮಾರ್ಚ್ 2026, 5:26 IST
Last Updated : 3 ಮಾರ್ಚ್ 2026, 5:26 IST
ADVERTISEMENT
ಫಾಲೋ ಮಾಡಿ
Comments
ಜೋಳದ ಫಸಲು ಹದಕ್ಕೆ ಬರುವವರೆಗೂ ಪಕ್ಷಿಗಳನ್ನು ಕಾಯಲೇಬೇಕು. ಇಲ್ಲದಿದ್ದರೆ ಬಿತ್ತನೆಗೆ ಮಾಡಿದ ಖರ್ಚು ಸಹ ವಾಪಸು ಬರುವುದಿಲ್ಲ
ನೀಲಕಂಠ ಮೇತ್ರೆ, ಕೊಂಗಳಿ ಗ್ರಾಮದ ರೈತ
ಜೋಳದ ಹಾಲು ಹಂತದಲ್ಲಿ ಪಕ್ಷಿ ಕಾಟ ಸಾಮಾನ್ಯ. ವಿಷಕಾರಿ ಔಷಧ ಬಳಕೆ ತಪ್ಪಿಸಿ, ಶಬ್ದ ಸಾಧನಗಳು, ಪ್ರತಿಬಿಂಬಿಸುವ ಟೇಪ್ ಹಾಗೂ ಜಾಲರಿ ಬಳಕೆ ಮಾಡಬೇಕು
ಗೌತಮ, ಸಹಾಯಕ ಕೃಷಿ ನಿರ್ದೇಶಕ
ಪಕ್ಷಿಗಳ ಜೀವ ಉಳಿಸುವ ಮಾನವೀಯತೆ
ಜೋಳದ ತೆನೆಗಳಿಗೆ ಔಷಧ ಸಿಂಪಡಿಸುವ ಮೂಲಕ ಪಕ್ಷಿ ಕಾಟ ತಡೆಗಟ್ಟಬಹುದು. ಆದರೆ ಇದರಿಂದ ಕಾಳು ತಿನ್ನುವ ಪಕ್ಷಿಗಳ ಜೀವಕ್ಕೆ ಅಪಾಯ ಉಂಟಾಗುತ್ತದೆ ಎಂಬ ಕಾರಣಕ್ಕೆ ರೈತರು ಆ ಮಾರ್ಗವನ್ನು ಅನುಸರಿಸುತ್ತಿಲ್ಲ. ‘ಪಕ್ಷಿಗಳ ಪ್ರಾಣವೂ ಮುಖ್ಯ. ಜೋಳದ ಕಾಳುಗಳನ್ನು ಸ್ವಲ್ಪ ಪ್ರಮಾಣದಲ್ಲಿ ತಿಂದರೆ ಏನು ಆಗುವುದಿಲ್ಲ. ಆದರೆ ಹಿಂಡು ಬಂದು ಎಲ್ಲ ಕಾಳುಗಳನ್ನು ತಿಂದು ಹಾಕಿದರೆ ಮಾತ್ರ ಸಮಸ್ಯೆ. ಹೀಗಾಗಿ ಔಷಧ ಬಳಕೆ ಮಾಡದೆ, ನಾವು ಸ್ವತಃ ಕಾವಲು ಕಾಯುತ್ತ ಪಕ್ಷಿಗಳನ್ನು ಓಡಿಸುತ್ತಿದ್ದೇವೆ’ ಎಂದು ಮೀರಖಲ ಗ್ರಾಮದ ರೈತ ಬಾಲಾಜಿ ಹೇಳಿದರು. ಹಿಂಗಾರು ಹಂಗಾಮಿನ ಪ್ರಮುಖ ಫಸಲಾದ ಜೋಳ ಉತ್ತಮವಾಗಿ ಕೈಗೆ ಸಿಗಲು ಕೃಷಿ ಇಲಾಖೆ ಪರಿಣಾಮಕಾರಿ ಮಾರ್ಗದರ್ಶನ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT