ಬುಧವಾರ, 7 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ರಾಮನಗರ

ADVERTISEMENT

ಕಾಡಾನೆ ದಾಳಿ: ಗೊನೆಭರಿತ ಬಾಳೆತೋಟ ನಾಶ

Crop Damage by Elephants: ಚನ್ನಪಟ್ಟಣ ತಾಲ್ಲೂಕಿನ ಸಿಂಗರಾಜಿಪುರದಲ್ಲಿ ಕಾಡಾನೆಗಳ ದಾಳಿಯಿಂದ ರೈತ ರಾಮಕೃಷ್ಣೇಗೌಡ ಅವರ 600ಕ್ಕೂ ಹೆಚ್ಚು ಬಾಳೆ ಗಿಡಗಳು ನಾಶವಾಗಿದ್ದು, ₹3 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ.
Last Updated 7 ಜನವರಿ 2026, 2:50 IST
ಕಾಡಾನೆ ದಾಳಿ: ಗೊನೆಭರಿತ ಬಾಳೆತೋಟ ನಾಶ

ಗಿರವಿ ಒಡವೆ ಕಳೆದುಕೊಂಡವರ ಪ್ರತಿಭಟನೆ

Jewellery Fraud Protest: ಕನಕಪುರದ ಕೊಳಗೊಂಡನಹಳ್ಳಿಯಲ್ಲಿ 150ಕ್ಕೂ ಹೆಚ್ಚು ಜನರು ಚಿನ್ನಾಭರಣ ಹಾಗೂ ಲಕ್ಷಾಂತರ ರೂಪಾಯಿ ಕಳೆದುಕೊಂಡು ಎರಡು ವರ್ಷವಾದರೂ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿಲ್ಲ ಎಂಬ ಆರೋಪದೊಂದಿಗೆ ಪ್ರತಿಭಟನೆ ನಡೆಸಿದರು.
Last Updated 7 ಜನವರಿ 2026, 2:49 IST
ಗಿರವಿ ಒಡವೆ ಕಳೆದುಕೊಂಡವರ ಪ್ರತಿಭಟನೆ

ನಿಯಮ ಪಾಲಿಸಿದರೆ ಅಪಘಾತ ಇಳಿಕೆ

ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯಲ್ಲಿ ನ್ಯಾಯಧೀಶೆ ಪಿ.ಆರ್. ಸವಿತಾ ಅಭಿಪ್ರಾಯ
Last Updated 7 ಜನವರಿ 2026, 2:48 IST
ನಿಯಮ ಪಾಲಿಸಿದರೆ ಅಪಘಾತ ಇಳಿಕೆ

ಅಂಡರ್‌ಪಾಸ್, ಸ್ಕೈವಾಕ್ ಶೀಘ್ರ ಪೂರ್ಣಕ್ಕೆ ಸೂಚನೆ

ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಪರಿಶೀಲಿಸಿದ ಸಂಸದ ಡಾ. ಸಿ.ಎನ್. ಮಂಜುನಾಥ್
Last Updated 7 ಜನವರಿ 2026, 2:47 IST
ಅಂಡರ್‌ಪಾಸ್, ಸ್ಕೈವಾಕ್ ಶೀಘ್ರ ಪೂರ್ಣಕ್ಕೆ ಸೂಚನೆ

ರೈತರಿಂದ ನಾಡು ಸಮೃದ್ಧ; ರಾಜಕಾರಣಿಗಳಿಂದ ಅಲ್ಲ

ವಿಶ್ವ ಒಕ್ಕಲಿಗರ ಮಠದ ನಿಶ್ಚಲಾನಂದ ಸ್ವಾಮೀಜಿ
Last Updated 7 ಜನವರಿ 2026, 2:46 IST
ರೈತರಿಂದ ನಾಡು ಸಮೃದ್ಧ; ರಾಜಕಾರಣಿಗಳಿಂದ ಅಲ್ಲ

ಡಿಕ್ಕಿ: ಮಹಿಳೆ ಸಾವು

ಸ್ಕೂಲ್ ಬಸ್ಸು ಮತ್ತು ಬೈಕಿನ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ನ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ಸ್ಥಳದಲ್ಲೇ ಸಾವನಪ್ಪಿದ್ದಾರೆ.
Last Updated 7 ಜನವರಿ 2026, 2:45 IST
fallback

ರಾಮನಗರ: ಅಕ್ಕ ಪಡೆಗೆ ಎಎಸ್‌ಪಿ ಚಾಲನೆ

Women and Child Development: ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಅಕ್ಕ ಪಡೆ ಯೋಜನೆಗೆ ಸೋಮವಾರ ನಗರದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಚೇರಿ ಸಂಕೀರ್ಣದ ಆವರಣದಲ್ಲಿ ಚಾಲನೆ ನೀಡಲಾಯಿತು.
Last Updated 6 ಜನವರಿ 2026, 4:23 IST
ರಾಮನಗರ: ಅಕ್ಕ ಪಡೆಗೆ ಎಎಸ್‌ಪಿ ಚಾಲನೆ
ADVERTISEMENT

ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘದ ಕಚೇರಿ ಉದ್ಘಾಟನೆ

Lambani Community Development: ರಾಮನಗರ: ‘ಸಮುದಾಯದ ಸಂಘಟನೆ ಹಾಗೂ ಅಭಿವೃದ್ಧಿಗೆ ಸಂಘದ ಅಗತ್ಯವಿದೆ. ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ಬಂಜಾರ ಸಮಾಜದ ಏಳಿಗೆಗೆ ಶ್ರಮಿಸುವ ಉದ್ದೇಶದಿಂದ ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘ ಸ್ಥಾಪಿಸಲಾಗಿದೆ’ ಎಂದು ಸಂಘದ ಕಾರ್ಯಾಧ್ಯಕ್ಷ
Last Updated 6 ಜನವರಿ 2026, 4:22 IST
 ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘದ ಕಚೇರಿ ಉದ್ಘಾಟನೆ

ಚನ್ನಪಟ್ಟಣ: ಶೆಟ್ಟಿಹಳ್ಳಿ ಕೆರೆ ಪುನಃಶ್ಚೇತನ ಕಾಮಗಾರಿ ಆರಂಭ

Lake Restoration: ಚನ್ನಪಟ್ಟಣ: ಕಳೆದ ನಾಲ್ಕು ತಿಂಗಳಿನಿಂದ ಸ್ಥಗಿತವಾಗಿದ್ದ ನಗರದ ಶೆಟ್ಟಿಹಳ್ಳಿ ಕೆರೆ ಪುನಃಶ್ಚೇತನ ಕಾಮಗಾರಿ ಪುನರಾರಂಭವಾಗಿದೆ. ಸೋಮವಾರ ಹಿಟಾಚಿ, ಜೆಸಿಬಿ ಯಂತ್ರಗಳು ಕೆರೆ ಅಂಗಳವನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಸಿದವು.ನಗರದ ಮಧ್ಯಭಾಗದಲ್ಲಿದ್ದ ಕೆರೆಯಲ್ಲಿ
Last Updated 6 ಜನವರಿ 2026, 4:21 IST
ಚನ್ನಪಟ್ಟಣ: ಶೆಟ್ಟಿಹಳ್ಳಿ ಕೆರೆ ಪುನಃಶ್ಚೇತನ ಕಾಮಗಾರಿ ಆರಂಭ

ಕನಕಪುರ: ಬೋನಿನಲ್ಲಿ ಸೆರೆಯಾದ ಮರಿ ಚಿರತೆ

Leopard Captured: ಕನಕಪುರ: ಐ.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆರಿಗೆದೊಡ್ಡಿ ಗ್ರಾಮದಲ್ಲಿ ಅರಣ್ಯ ಅಧಿಕಾರಿಗಳು ಇಟ್ಟಿದ್ದ ಬೋನಿನಲ್ಲಿ ಚಿರತೆಯೊಂದು ಸೋಮವಾರ ಸೆರೆಯಾಗಿದೆ. ತೆರಿಗೆ ದೊಡ್ಡಿ ಗ್ರಾಮದ ಮಹದೇವ ನಾಯಕ ಎಂಬುವರ ಜಮೀನಿನಲ್ಲಿ ಚಿರತೆ
Last Updated 6 ಜನವರಿ 2026, 4:20 IST
ಕನಕಪುರ: ಬೋನಿನಲ್ಲಿ ಸೆರೆಯಾದ ಮರಿ ಚಿರತೆ
ADVERTISEMENT
ADVERTISEMENT
ADVERTISEMENT