ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ

ADVERTISEMENT

ಕನಕಪುರ: ಬಿಸಿ ಬೇಳೆಬಾತ್‌ ಬಿದ್ದು ಬಿಸಿಯೂಟ ಕಾರ್ಯಕರ್ತೆ ಸಾವು

ಆರ್‌.ಇ.ಎಸ್ ಸಂಸ್ಥೆ ಆರ್.ಎಂ.ಪಿ.ಎಚ್.ಎಸ್ ಗ್ರಾಮಾಂತರ ಬಾಲಕರ ಪ್ರೌಢ ಶಾಲೆಯಲ್ಲಿ ಒಲೆಯಿಂದ ಬಿಸಿ ಬೇಳೆ ಬಾತ್ ಕೆಳಗಿಡುವಾಗ ಸಂಭವಿಸಿದ ಅವಘಡದಲ್ಲಿ ಗಾಯಗೊಂಡಿದ್ದ ಬಿಸಿಯೂಟ ಕಾರ್ಯಕರ್ತೆ ಸೋಮವಾರ ಮೃತಪಟ್ಟಿದ್ದಾರೆ.
Last Updated 18 ಮಾರ್ಚ್ 2024, 23:26 IST
ಕನಕಪುರ: ಬಿಸಿ ಬೇಳೆಬಾತ್‌ ಬಿದ್ದು ಬಿಸಿಯೂಟ ಕಾರ್ಯಕರ್ತೆ ಸಾವು

ಈಗಿನ ಮೈತ್ರಿ ಸ್ವಾಭಾವಿಕ; ಹಿಂದಿನದ್ದು ಅಸ್ವಾಭಾವಿಕ– ನಿಖಿಲ್‌ ಕುಮಾರಸ್ವಾಮಿ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯೊಂದಿಗೆ ನಾವು ಮಾಡಿಕೊಂಡಿರುವ ಮೈತ್ರಿ ಸ್ವಾಭಾವಿಕವಾದುದು. ಅದೇ 2019ರಲ್ಲಿ ಕಾಂಗ್ರೆಸ್ ಜೊತೆ ಮಾಡಿಕೊಂಡಿದ್ದ ಮೈತ್ರಿ ಅಸ್ವಾಭಾವಿಕವಾಗಿತ್ತು. ಹಾಗಾಗಿ, ಕಾರ್ಯಕರ್ತರಿಂದ ಸ್ಪಂದನೆ ಸಿಕ್ಕಿರಲಿಲ್ಲ.
Last Updated 18 ಮಾರ್ಚ್ 2024, 16:43 IST
ಈಗಿನ ಮೈತ್ರಿ ಸ್ವಾಭಾವಿಕ; ಹಿಂದಿನದ್ದು ಅಸ್ವಾಭಾವಿಕ– ನಿಖಿಲ್‌ ಕುಮಾರಸ್ವಾಮಿ

ಹಾರೋಹಳ್ಳಿ: ಕುಕ್ಕರ್, ತವಾ ಗಾಡಿ ವಶಕ್ಕೆ

ಹಾರೋಹಳ್ಳಿ ತಾಲೂಕಿನ ಮರಳವಾಡಿ ಗ್ರಾಮದ ಬಳಿ ಶನಿವಾರ ಮತದಾರರಿಗೆ ಹಂಚಲು ತೆಗೆದುಕೊಂಡು ಹೊರಟಿದ್ದ ಕುಕ್ಕರ್, ತವಾ ಇದ್ದ ವಾಹನವನ್ನು ಜೆಡಿಎಸ್ ಕಾರ್ಯಕರ್ತರು ಹಿಡಿದಿದ್ದಾರೆ.
Last Updated 18 ಮಾರ್ಚ್ 2024, 6:27 IST
 ಹಾರೋಹಳ್ಳಿ: ಕುಕ್ಕರ್, ತವಾ ಗಾಡಿ ವಶಕ್ಕೆ

ಲೋಕಸಭೆ ಚುನಾವಣೆ | ಕನಕಪುರ ಕ್ಷೇತ್ರದ 4 ಕಡೆ ಚೆಕ್‌ ಪೋಸ್ಟ್‌

ಕನಕಪುರ: ಲೋಕಸಭಾ ಚುನಾವಣೆ ಘೋಷಣೆ ಆಗುತ್ತಿದ್ದಂತೆ ತಾಲ್ಲೂಕು ಆಡಳಿತ ಮತ್ತು ಚುನಾವಣೆ ಇಲಾಖೆಯು ಕನಕಪುರ ವಿಧಾನಸಭಾ ಕ್ಷೇತ್ರದ ಸುತ್ತಲೂ 4 ಕಡೆ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ಚುನಾವಣಾ ಅಕ್ರಮ...
Last Updated 18 ಮಾರ್ಚ್ 2024, 6:26 IST
ಲೋಕಸಭೆ ಚುನಾವಣೆ | ಕನಕಪುರ ಕ್ಷೇತ್ರದ 4 ಕಡೆ ಚೆಕ್‌ ಪೋಸ್ಟ್‌

ಹತ್ತು ವರ್ಷದ ಸಾಧನೆ- ಸಂಸದ ಶ್ವೇತಪತ್ರ ಹೊರಡಿಸಲಿ: ಸಿ.ಪಿ. ಯೋಗೇಶ್ವರ

ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ ಸವಾಲು
Last Updated 18 ಮಾರ್ಚ್ 2024, 6:24 IST
ಹತ್ತು ವರ್ಷದ ಸಾಧನೆ- ಸಂಸದ ಶ್ವೇತಪತ್ರ ಹೊರಡಿಸಲಿ: ಸಿ.ಪಿ. ಯೋಗೇಶ್ವರ

ರಾಮನಗರ: ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಆಗ್ರಹ

ಬೆಂಗಳೂರು ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬೇಕಾದರೆ ಕಾವೇರಿ ನದಿಗೆ ಮೇಕೆದಾಟು ಅಣೆಕಟ್ಟೆ ನಿರ್ಮಾಣ ಮಾಡಬೇಕು ಎಂದು ಕರ್ನಾಟಕ ರಾಜ್ಯ ಮೇಕೆದಾಟು ಹೋರಾಟ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಸಂಪತ್ ಕುಮಾರ್ ಒತ್ತಾಯಿಸಿದರು.
Last Updated 18 ಮಾರ್ಚ್ 2024, 6:22 IST
ರಾಮನಗರ: ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಆಗ್ರಹ

ಚನ್ನಪಟ್ಟಣ | ಪುನೀತ್ ಜನ್ಮದಿನ: ರಕ್ತದಾನ ಶಿಬಿರ

ಚಿತ್ರನಟ ದಿವಂಗತ ಪುನೀತ್ ರಾಜ್ ಕುಮಾರ್ ಜನ್ಮದಿನದ ಹಿನ್ನೆಲೆಯಲ್ಲಿ ತಾಲ್ಲೂಕಿನ ಸಂತೆಮೊಗೇನಹಳ್ಳಿಯಲ್ಲಿ ಅಪ್ಪು ಅಭಿಮಾನಿಗಳ ಸಂಘದಿಂದ ಭಾನುವಾರ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
Last Updated 18 ಮಾರ್ಚ್ 2024, 6:21 IST
ಚನ್ನಪಟ್ಟಣ | ಪುನೀತ್ ಜನ್ಮದಿನ: ರಕ್ತದಾನ ಶಿಬಿರ
ADVERTISEMENT

ಮಹಿಳಾ ಕಲಾವಿದರಿಗೆ ಬೇಕಿದೆ ಪ್ರೋತ್ಸಾಹ: ಗೌರಮ್ಮ

ಪೌರಾಣಿಕ ನಾಟಕ ಕಲಾವಿದರಿಗೆ ಶಾಂತಲಾ ಟ್ರಸ್ಟ್‌ನಿಂದ ಸನ್ಮಾನ ಸಮಾರಂಭ
Last Updated 18 ಮಾರ್ಚ್ 2024, 6:14 IST
ಮಹಿಳಾ ಕಲಾವಿದರಿಗೆ ಬೇಕಿದೆ ಪ್ರೋತ್ಸಾಹ: ಗೌರಮ್ಮ

ಕನಕಪುರ: ಮನೆಯಿಂದ ಹೊರ ಹೋಗಿದ್ದ ವ್ಯಕ್ತಿ ಶವವಾಗಿ ಪತ್ತೆ

ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ವ್ಯಕ್ತಿಯೊಬ್ಬರು ಮನೆ ಬಿಟ್ಟು ಹೋದ 15 ದಿನಗಳ ನಂತರ ಶವವಾಗಿ ಪತ್ತೆಯಾಗಿದ್ದಾರೆ.
Last Updated 18 ಮಾರ್ಚ್ 2024, 6:12 IST
fallback

ಹಾರೋಹಳ್ಳಿ ತಾಲ್ಲೂಕು ಘೋಷಣೆ: ವರ್ಷವಾದರೂ ಅಧಿಕಾರಿಗಳ ನೇಮಕವಿಲ್ಲ

ಹಾರೋಹಳ್ಳಿ ತಾಲ್ಲೂಕು ಆಗಿ ಮೇಲ್ದರ್ಜೆಗೇರಿ ಒಂದು ವರ್ಷವಾಗಿದೆ (2023ರ ಫೆ.21). ಆದರೆ, ತಾಲ್ಲೂಕಿಗೆ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳ ನೇಮಕವೂ ಆಗಿಲ್ಲ, ಕಾಯಂ ಕಟ್ಟಡಗಳೂ ಇಲ್ಲ.
Last Updated 18 ಮಾರ್ಚ್ 2024, 5:10 IST
ಹಾರೋಹಳ್ಳಿ ತಾಲ್ಲೂಕು ಘೋಷಣೆ: ವರ್ಷವಾದರೂ ಅಧಿಕಾರಿಗಳ ನೇಮಕವಿಲ್ಲ
ADVERTISEMENT