ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ

ADVERTISEMENT

ರಾಮನಗರ: ಟೋಲ್ ವಿಚಾರಕ್ಕೆ ಗಲಾಟೆ; ಯುವಕನ ಕೊಲೆ

ರಾಮನಗರ ಜಿಲ್ಲೆಯ ಶೇಷಗಿರಿ ಟೋಲ್‌ನಲ್ಲಿ ಭಾನುವಾರ ರಾತ್ರಿ ಟೋಲ್ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಯುವಕನೊಬ್ಬನ ಕೊಲೆಯಾಗಿದೆ. ತಾರವೆರೆಕೆರೆಯ ಸಿಕ್ಕೆಪಾಳ್ಯದ ಪವನ್ ನಾಯಕ್ (30) ಕೊಲೆಯಾದ ಯುವಕ.
Last Updated 5 ಜೂನ್ 2023, 8:02 IST
 ರಾಮನಗರ: ಟೋಲ್ ವಿಚಾರಕ್ಕೆ ಗಲಾಟೆ; ಯುವಕನ ಕೊಲೆ

ರಾಮನಗರ: ರೈತರಿಗೆ 100 ಗೋವುಗಳ ದಾನ

ಬಿಜೆಪಿ– ಶೀ ಫಾರ್ ಸೊಸೈಟಿಯಿಂದ ನೈಸರ್ಗಿಕ ಕೃಷಿ ಶಿಬಿರ
Last Updated 5 ಜೂನ್ 2023, 7:02 IST
ರಾಮನಗರ: ರೈತರಿಗೆ 100 ಗೋವುಗಳ ದಾನ

ರಾಮನಗರ, ಬನ್ನೇರುಘಟ್ಟದಲ್ಲಿ ಆನೆ ಕಾರ್ಯಪಡೆ: ಸಚಿವ ಈಶ್ವರ ಖಂಡ್ರೆ

ಕಾಡಾನೆ ನಿಯಂತ್ರಣಕ್ಕೆ ಕಾರ್ಯಪಡೆ ರಚನೆಗೆ ಸಚಿವ ಖಂಡ್ರೆ ಸೂಚನೆ
Last Updated 4 ಜೂನ್ 2023, 16:41 IST
ರಾಮನಗರ, ಬನ್ನೇರುಘಟ್ಟದಲ್ಲಿ ಆನೆ ಕಾರ್ಯಪಡೆ: ಸಚಿವ ಈಶ್ವರ ಖಂಡ್ರೆ

ರಾಮನಗರ| ಕಾಡಾನೆ ದಾಳಿ ತಡೆಗೆ 641 ಕಿ.ಮೀ ಬ್ಯಾರಿಕೇಡ್: ಖಂಡ್ರೆ

ಆನೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಚೆಕ್ ವಿತರಣೆ
Last Updated 4 ಜೂನ್ 2023, 16:38 IST
ರಾಮನಗರ| ಕಾಡಾನೆ ದಾಳಿ ತಡೆಗೆ 641 ಕಿ.ಮೀ ಬ್ಯಾರಿಕೇಡ್: ಖಂಡ್ರೆ

ಕುದೂರು: ನಾಮಫಲಕ ಅಳವಡಿಕೆಗೆ ಆಗ್ರಹ

ಸಾಲುಮರದ ತಿಮ್ಮಕ್ಕ ಅವರು ನೆಟ್ಟಿರುವ ಮರಗಳ ವೀಕ್ಷಣೆಗೆ ಬರುವ ಪರಿಸರ ಪ್ರೇಮಿಗಳನ್ನು ಸ್ವಾಗತಿಸಲು ಹಾಕಿದ್ದ ನಾಮಫಲಕ ಮುರಿದು ಬಿದ್ದು ಎರಡು ವರ್ಷ ಕಳೆದಿದೆ. ಇಂದಿಗೂ ನಾಮಫಲಕ ಹಾಕುವ ಗೋಜಿಗೆ ಹೋಗದೆ ಅರಣ್ಯ ಇಲಾಖೆ ಅಧಿಕಾರಿಗಳು ಬೇಜವಾಬ್ದಾರಿತನ ಪ್ರದರ್ಶಿಸಿದ್ದಾರೆ.
Last Updated 4 ಜೂನ್ 2023, 14:39 IST
ಕುದೂರು: ನಾಮಫಲಕ ಅಳವಡಿಕೆಗೆ ಆಗ್ರಹ

ಚನ್ನಪಟ್ಟಣ ಬಳಿ ಆನೆ ದಾಳಿ: ಮೃತನ ಕುಟುಂಬಕ್ಕೆ ಪರಿಹಾರದ ಚೆಕ್ ನೀಡಿದ ಸಚಿವ ಖಂಡ್ರೆ

ಕಾಡಾನೆ ದಾಳಿಯಿಂದ ಮೃತಪಟ್ಟ ವೀರಭದ್ರಯ್ಯ ಅವರ ಕುಟುಂಬದವರನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಭಾನುವಾರ ಭೇಟಿ ಮಾಡಿ, ಸಾಂತ್ವನ ಹೇಳಿದರು.
Last Updated 4 ಜೂನ್ 2023, 9:42 IST
ಚನ್ನಪಟ್ಟಣ ಬಳಿ ಆನೆ ದಾಳಿ: ಮೃತನ ಕುಟುಂಬಕ್ಕೆ ಪರಿಹಾರದ ಚೆಕ್ ನೀಡಿದ ಸಚಿವ ಖಂಡ್ರೆ

ಸಿ.ಎಂ ಹುದ್ದೆ | ಮುಂದೆ ಒಳ್ಳೆ ದಿನ ಬರಲಿವೆ: ಡಿ.ಕೆ. ಶಿವಕುಮಾರ್

‘ನನ್ನನ್ನು ಮುಖ್ಯಮಂತ್ರಿ ಮಾಡಬೇಕು ಅಂತ ನೀವು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿದ್ರಿ. ಹೈಕಮಾಂಡ್ ಉಪಮುಖ್ಯಮಂತ್ರಿ ಜವಾಬ್ದಾರಿ ನೀಡಿತು. ಇದರಿಂದ ಯಾರೂ ನಿರಾಶರಾಗಬೇಕಿಲ್ಲ. ‌ಮುಂದೆ ಒಳ್ಳೆಯ ದಿನಗಳು ಬರಲಿವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
Last Updated 4 ಜೂನ್ 2023, 8:01 IST
ಸಿ.ಎಂ ಹುದ್ದೆ | ಮುಂದೆ ಒಳ್ಳೆ ದಿನ ಬರಲಿವೆ: ಡಿ.ಕೆ. ಶಿವಕುಮಾರ್
ADVERTISEMENT

ಚನ್ನಪಟ್ಟಣ: ಆನೆ ದಾಳಿ; ತೋಟದ ಕಾವಲುಗಾರ ಸಾವು

ಚನ್ನಪಟ್ಟಣ ತಾಲ್ಲೂಕಿನ ವಿರುಪಸಂದ್ರದಲ್ಲಿ ಶನಿವಾರ ಕಾಡಾನೆ ದಾಳಿಗೆ ಮಾವಿನ ತೋಟದ ಕಾವಲುಗಾರ ವೀರಭದ್ರಯ್ಯ(52) ಎಂಬುವವರು ಮೃತಪಟ್ಟಿದ್ದಾರೆ. ಕನಕಪುರದವರಾದ ವೀರಭದ್ರಯ್ಯ ಅವರು, ಲೋಕೇಶ್ ಎಂಬುವರ ಮಾವಿನ ತೋಟದಲ್ಲಿ ಮೂರ್ನಾಲ್ಕು ತಿಂಗಳಿಂದ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದರು.
Last Updated 4 ಜೂನ್ 2023, 2:59 IST
ಚನ್ನಪಟ್ಟಣ: ಆನೆ ದಾಳಿ; ತೋಟದ ಕಾವಲುಗಾರ ಸಾವು

ಆನೆ ದಾಳಿ: ತೋಟದ ಕಾವಲುಗಾರ ಸಾವು

ತಾಲ್ಲೂಕಿನ ವಿರುಪಸಂದ್ರದಲ್ಲಿ ಶನಿವಾರ ಕಾಡಾನೆ ದಾಳಿಗೆ ಮಾವಿನ ತೋಟದ ಕಾವಲುಗಾರ ವೀರಭದ್ರಯ್ಯ(52) ಎಂಬುವವರು ಮೃತಪಟ್ಟಿದ್ದಾರೆ. ಕನಕಪುರದವರಾದ ವೀರಭದ್ರಯ್ಯ ಅವರು, ಲೋಕೇಶ್ ಎಂಬುವರ ಮಾವಿನ ತೋಟದಲ್ಲಿ ಮೂರ್ನಾಲ್ಕು ತಿಂಗಳಿಂದ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದರು.
Last Updated 3 ಜೂನ್ 2023, 21:26 IST
ಆನೆ ದಾಳಿ: ತೋಟದ ಕಾವಲುಗಾರ ಸಾವು

ಅಧಿಕಾರದ ಮದವಿಲ್ಲ; ನಿಮ್ಮ ಋಣ ಮರೆಯಲ್ಲ: ಡಿ. ಕೆ. ಶಿವಕುಮಾರ್

ಚಿಕ್ಕ ವಯಸ್ಸಿನಲ್ಲೇ ಅಧಿಕಾರ ಕಂಡಿರುವ ನನಗೆ ಅಧಿಕಾರದ ಮದವಿಲ್ಲ. ನನ್ನನ್ನು ಈ ಮಟ್ಟಕ್ಕೆ ಬೆಳೆಸಿರುವ ನಿಮ್ಮನ್ನು ಮರೆಯುವುದಿಲ್ಲ. ನೀವು ಕೊಟ್ಟ ಈ ಅಧಿಕಾರದಿಂದ ನಿಮ್ಮ ಸೇವೆ ಮಾಡಿ ಋಣ ತೀರಿಸುವೆ...’
Last Updated 3 ಜೂನ್ 2023, 15:45 IST
ಅಧಿಕಾರದ ಮದವಿಲ್ಲ; ನಿಮ್ಮ ಋಣ ಮರೆಯಲ್ಲ: ಡಿ. ಕೆ. ಶಿವಕುಮಾರ್
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT