ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

ರಾಮನಗರ

ADVERTISEMENT

ಕಾಂಗ್ರೆಸ್ ಮುಖಂಡ ಎಚ್‌.ಎಂ. ರೇವಣ್ಣ ಪುತ್ರನ ಕಾರು ಡಿಕ್ಕಿ: ಸ್ಕೂಟರ್ ಸವಾರ ಸಾವು

Magadi Car Accident: ಗುಡೇಮಾರನಹಳ್ಳಿಯಲ್ಲಿ‌ ಗುರುವಾರ ರಾತ್ರಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್‌.ಎಂ. ರೇವಣ್ಣ ಅವರ‌ ಪುತ್ರ ಆರ್.‌ ಶಶಾಂಕ್ ಅವರ ಕಾರು‌ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದರಿಂದ ಸವಾರ ಮೃತಪಟ್ಟಿದ್ದಾರೆ.
Last Updated 12 ಡಿಸೆಂಬರ್ 2025, 17:50 IST
ಕಾಂಗ್ರೆಸ್ ಮುಖಂಡ ಎಚ್‌.ಎಂ. ರೇವಣ್ಣ ಪುತ್ರನ ಕಾರು ಡಿಕ್ಕಿ: ಸ್ಕೂಟರ್ ಸವಾರ ಸಾವು

ಚನ್ನಪಟ್ಟಣ | 17 ಗೃಹಲಕ್ಷ್ಮಿ ಸಹಕಾರ ಸಂಘ ಸ್ಥಾಪನೆ: ಬೋರ್‌ವೆಲ್ ರಂಗನಾಥ್

Women Empowerment Karnataka: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಆರ್ಥಿಕ ಶಕ್ತಿ ನೀಡುವ ಉದ್ದೇಶದಿಂದ ಚನ್ನಪಟ್ಟಣ ತಾಲ್ಲೂಕಿನಲ್ಲಿ 17 ಹೊಸ ಗೃಹಲಕ್ಷ್ಮಿ ಸಹಕಾರ ಸಂಘಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 12 ಡಿಸೆಂಬರ್ 2025, 3:26 IST
ಚನ್ನಪಟ್ಟಣ | 17 ಗೃಹಲಕ್ಷ್ಮಿ ಸಹಕಾರ ಸಂಘ ಸ್ಥಾಪನೆ: ಬೋರ್‌ವೆಲ್ ರಂಗನಾಥ್

ಪ್ರಕರಣ ಮುಚ್ಚಿ ಹಾಕಲು ₹1.5 ಲಕ್ಷ ದೋಚಿದ ಚನ್ನಪಟ್ಟಣ ಪುರ ಠಾಣೆಯ ಪಿಎಸ್‌ಐ: ದೂರು

ದರೋಡೆಕೋರರಿಗೂ ಪೊಲೀಸರಿಗೂ ವ್ಯತ್ಯಾಸ ಇಲ್ಲ ಎಂದ ಜ್ಯೂಸ್‌ ಅಂಗಡಿ ಮಾಲೀಕ
Last Updated 12 ಡಿಸೆಂಬರ್ 2025, 3:25 IST
ಪ್ರಕರಣ ಮುಚ್ಚಿ ಹಾಕಲು ₹1.5 ಲಕ್ಷ ದೋಚಿದ ಚನ್ನಪಟ್ಟಣ ಪುರ ಠಾಣೆಯ ಪಿಎಸ್‌ಐ: ದೂರು

ರಾಮನಗರ: ಬೀದಿ ನಾಯಿ ಸರ್ವೆ ಆದೇಶಕ್ಕೆ ಉಸ್ಮಾರ್ಡ್ ಆಕ್ರೋಶ

School Order Protest: ಬೀದಿ ನಾಯಿಗಳ ಸರ್ವೆ ನಡೆಸಲು ಶಾಲಾ–ಕಾಲೇಜುಗಳಿಗೆ ಸ್ಥಳೀಯ ಸಂಸ್ಥೆಗಳ ಆದೇಶ ನೀಡಿದ ಹಿನ್ನೆಲೆ, ರಾಮನಗರ ಉಸ್ಮಾರ್ಡ್ ಈ ಆದೇಶವನ್ನು ವಿರೋಧಿಸಿ ನಗರಸಭೆಗೆ ಮನವಿ ಸಲ್ಲಿಸಿದೆ.
Last Updated 12 ಡಿಸೆಂಬರ್ 2025, 3:17 IST
ರಾಮನಗರ: ಬೀದಿ ನಾಯಿ ಸರ್ವೆ ಆದೇಶಕ್ಕೆ ಉಸ್ಮಾರ್ಡ್ ಆಕ್ರೋಶ

ನುಡಿನಮನ | ಸೇವೆಗೆ ಮಾದರಿಯಾಗಿದ್ದ ಡಾ. ಹೆಗ್ಡೆ: ಕೆ. ಶೇಷಾದ್ರಿ

Public Service Recognition: ರಾಮನಗರದಲ್ಲಿ ನಗರ್ ಸಭೆ ಅಧ್ಯಕ್ಷ ಶೇಷಾದ್ರಿ ಅವರು ಡಾ. ಕೆ.ಪಿ. ಹೆಗ್ಡೆ ಅವರ ವೈದ್ಯಕೀಯ ವೃತ್ತಿ ಮತ್ತು ಸಮಾಜಸೇವೆಯ ಅಪರೂಪದ ಪ್ರಯಾಣವನ್ನು ಮಾದರಿಯಾಗಿ ಬಣ್ಣಿಸಿದರು.
Last Updated 12 ಡಿಸೆಂಬರ್ 2025, 3:14 IST
ನುಡಿನಮನ | ಸೇವೆಗೆ ಮಾದರಿಯಾಗಿದ್ದ ಡಾ. ಹೆಗ್ಡೆ: ಕೆ. ಶೇಷಾದ್ರಿ

ರಾಮನಗರ | ಬಾರ್‌ನಲ್ಲಿ ಗಲಾಟೆ: ಕೂಗಾಡಬೇಡ ಎಂದಿದ್ದಕ್ಕೆ ಚಾಕು ಹಾಕಿದರು!

Alcohol Brawl Crime: ಮದ್ಯ ಕುಡಿಯುವಾಗ ಜಗಳವೊಂದು ಉಂಟಾಗಿ ಕಾರು ಚಾಲಕ ತಿಲಕ್ ಚಾಕು ಚುಚ್ಚಿಗೆ ಒಳಗಾದ ಘಟನೆ ಸಂಬಂಧಿಸಿದಂತೆ ಕಗ್ಗಲೀಪುರ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
Last Updated 12 ಡಿಸೆಂಬರ್ 2025, 3:09 IST
ರಾಮನಗರ | ಬಾರ್‌ನಲ್ಲಿ ಗಲಾಟೆ: ಕೂಗಾಡಬೇಡ ಎಂದಿದ್ದಕ್ಕೆ ಚಾಕು ಹಾಕಿದರು!

ರಾಮನಗರ: ಇಳಿಕೆ ಹಾದಿಯಲ್ಲಿ ಎಚ್‌ಐವಿ, ಏಡ್ಸ್‌

ಜಿಲ್ಲೆಯಲ್ಲಿದ್ದಾರೆ 2,789 ಎಚ್‌ಐವಿ ಸೋಂಕಿತರುl ಏಡ್ಸ್‌ಗೆ 19 ವರ್ಷದಲ್ಲಿ 1,306 ಮಂದಿ ಬಲಿ l ಈವರೆಗೆ 9.41 ಲಕ್ಷ ಮಂದಿಗೆ ಎಚ್‌ಐವಿ ಪರೀಕ್ಷೆ
Last Updated 12 ಡಿಸೆಂಬರ್ 2025, 2:59 IST
ರಾಮನಗರ: ಇಳಿಕೆ ಹಾದಿಯಲ್ಲಿ ಎಚ್‌ಐವಿ, ಏಡ್ಸ್‌
ADVERTISEMENT

ಬಿಗ್ ಬಾಸ್ ರಿಯಾಲಿಟಿ ಶೋ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋಸ್ ಪುನರಾರಂಭ

ಪರಿಸರ ಮಾಲಿನ್ಯ ‌ನಿಯಂತ್ರಣ ಮಂಡಳಿಯ ನಿಯಮ ಉಲ್ಲಂಘನೆಗಾಗಿ ಬೀಗ ಜಡಿದಿದ್ದ ಜಿಲ್ಲಾಡಳಿತ
Last Updated 12 ಡಿಸೆಂಬರ್ 2025, 2:53 IST
ಬಿಗ್ ಬಾಸ್ ರಿಯಾಲಿಟಿ ಶೋ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋಸ್ ಪುನರಾರಂಭ

ರಾಮನಗರ | ಅತ್ತಿಗೆ ಕೊಲೆಗೆ ಯತ್ನ: ಮೈದುನನಿಗೆ 5 ವರ್ಷ ಶಿಕ್ಷೆ

ಮಚ್ಚಿನಿಂದ ಹೊಡೆದಿದ್ದ ಅಪರಾಧಿಗೆ ₹21 ಸಾವಿರ ದಂಡ ವಿಧಿಸಿದ ಜಿಲ್ಲಾ ಪ್ರಧಾನ, ಸೆಷನ್ಸ್ ನ್ಯಾಯಾಲಯ
Last Updated 11 ಡಿಸೆಂಬರ್ 2025, 3:54 IST
ರಾಮನಗರ | ಅತ್ತಿಗೆ ಕೊಲೆಗೆ ಯತ್ನ: ಮೈದುನನಿಗೆ 5 ವರ್ಷ ಶಿಕ್ಷೆ

ಕನಕಪುರ | ವಿದ್ಯುತ್ ಪ್ರವಹಿಸಿ ಆನೆ ಸಾವು: ಜಮೀನು ಮಾಲೀಕನಿಗೆ ದಂಡ

Elephant Death Case: ಸಂಗಮ ವನ್ಯಜೀವಿ ವಲಯದಲ್ಲಿರುವ ಉಯ್ಯಂಬಳ್ಳಿ ಗ್ರಾಮದ ಜಮೀನಿನಲ್ಲಿ 6 ವರ್ಷಗಳ ಹಿಂದೆ ವಿದ್ಯುತ್ ಪ್ರವಹಿಸಿ ಕಾಡಾನೆ ಮರಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯವು ಜಮೀನು ಮಾಲೀಕ ಶಿವಲಿಂಗೇಗೌಡ ಎಂಬುವರಿಗೆ ₹5 ಸಾವಿರ ದಂಡ ವಿಧಿಸಿದೆ.
Last Updated 11 ಡಿಸೆಂಬರ್ 2025, 3:53 IST
ಕನಕಪುರ | ವಿದ್ಯುತ್ ಪ್ರವಹಿಸಿ ಆನೆ ಸಾವು: ಜಮೀನು ಮಾಲೀಕನಿಗೆ ದಂಡ
ADVERTISEMENT
ADVERTISEMENT
ADVERTISEMENT