ಮಂಗಳವಾರ, 17 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಈಗಲೇ ಚಂದಾದಾರರಾಗಿಚಂದಾದಾರರಾಗಿ
×
ADVERTISEMENT

ರಾಮನಗರ

ADVERTISEMENT

ರಾಮನಗರ: ಡಿಟಿಪಿ ತರಬೇತಿಗೆ ಅರ್ಜಿ ಆಹ್ವಾನ

Skill Development Training: ರಾಮನಗರದಲ್ಲಿ ಆಯೋಜಿಸಿರುವ 45 ದಿನಗಳ ಡಿಟಿಪಿ ಉಚಿತ ತರಬೇತಿಗೆ ಏಪ್ರಿಲ್ 2ರಿಂದ ಚಾಲನೆ ಸಿಗಲಿದೆ. 18ರಿಂದ 50 ವರ್ಷದೊಳಗಿನ ಬಿಪಿಎಲ್ ಕಾರ್ಡ್ ಹೊಂದಿರುವ ಗ್ರಾಮೀಣ ಯುವಕ ಯುವತಿಯರು ಅರಿಶಿನಕುಂಟೆಯ ರುಡ್‌ಸೆಟ್ ಸಂಸ್ಥೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ.
Last Updated 17 ಮಾರ್ಚ್ 2026, 4:17 IST
ರಾಮನಗರ: ಡಿಟಿಪಿ ತರಬೇತಿಗೆ ಅರ್ಜಿ ಆಹ್ವಾನ

ಬಾನಂದೂರು ಡೇರಿಗೆ ಬಸವರಾಜು ಅಧ್ಯಕ್ಷ

Bidadi Dairy Electionರಾಮನಗರದ ಬಾನಂದೂರು ಹಾಲು ಉತ್ಪಾದಕರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಬಿ.ಸಿ. ಬಸವರಾಜು 9 ಮತಗಳನ್ನು ಪಡೆದು ಕೇಶವಮೂರ್ತಿ ವಿರುದ್ಧ ಜಯಗಳಿಸಿದ್ದಾರೆ. ಮಾಜಿ ಶಾಸಕ ಎ. ಮಂಜುನಾಥ್ ಮಾರ್ಗದರ್ಶನದಲ್ಲಿ ಈ ಪ್ರಕ್ರಿಯೆ ನಡೆದಿದ್ದು ಸಂಘವನ್ನು ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದ್ದಾರೆ
Last Updated 17 ಮಾರ್ಚ್ 2026, 4:16 IST
ಬಾನಂದೂರು ಡೇರಿಗೆ ಬಸವರಾಜು ಅಧ್ಯಕ್ಷ

ಮಹಿಳಾ ದಿನ ಒಂದು ದಿನಕ್ಕೆ ಸೀಮಿತವಾಗದಿರಲಿ: ಪಂಚಾಕ್ಷರಿ

‘ಬೇಟಿ ಬಜಾವೋ - ಬೇಟಿ ಪಡಾವೋ ಅಭಿಯಾನ’ದಡಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ
Last Updated 17 ಮಾರ್ಚ್ 2026, 4:13 IST
ಮಹಿಳಾ ದಿನ ಒಂದು ದಿನಕ್ಕೆ ಸೀಮಿತವಾಗದಿರಲಿ: ಪಂಚಾಕ್ಷರಿ

ಫ್ಲಿಪ್‌ಕಾರ್ಟ್‌ನಿಂದ ₹1 ಹಾಲು; ರೈತರ ಮೇಲೆ ನೇರ ಪರಿಣಾಮ: ಬಮುಲ್‌

Milk price controversy: ಫ್ಲಿಪ್‌ಕಾರ್ಟ್ ತಲಾ ಲೀಟರ್ ಹಾಲನ್ನು ಒಂದು ರೂಪಾಯಿಗೆ ಮಾರಾಟ ಮಾಡಲು ಮುಂದಾಗಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಬಮುಲ್ ನಿರ್ದೇಶಕ ಎಚ್.ಎಸ್.ಹರೀಶ್ ಕುಮಾರ್ ಹಾರೋಹಳ್ಳಿಯಲ್ಲಿ ಸಭೆ ನಡೆಸಿ, ಸಂಸ್ಥೆಯು ಕಳಪೆ ಗುಣಮಟ್ಟದ ಉತ್ಪನ್ನ ಮಾರಾಟ ಮಾಡುವ ಶಂಕೆ ವ್ಯಕ್ತಪಡಿಸಿದ್ದಾರೆ.
Last Updated 17 ಮಾರ್ಚ್ 2026, 4:12 IST
ಫ್ಲಿಪ್‌ಕಾರ್ಟ್‌ನಿಂದ ₹1 ಹಾಲು; ರೈತರ ಮೇಲೆ ನೇರ ಪರಿಣಾಮ: ಬಮುಲ್‌

19 ಕೆರೆಗಳಿಗೆ ನೀರು ಹರಿಸಲು ಪೈಪ್‌ಲೈನ್: ಶಾಸಕ ಸಿ.ಪಿ.ಯೋಗೇಶ್ವರ್

Water pipeline project: ಚನ್ನಪಟ್ಟಣದಲ್ಲಿ 19 ಕೋಟಿ ರೂ ವೆಚ್ಚದಲ್ಲಿ ಹೊಸ ಪೈಪ್‌ಲೈನ್ ಕಾಮಗಾರಿಗೆ ಸಿ.ಪಿ.ಯೋಗೇಶ್ವರ್ ಚಾಲನೆ ನೀಡಿದ್ದಾರೆ. ಭೂಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಅಂಗನವಾಡಿ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಗಿದೆ.
Last Updated 17 ಮಾರ್ಚ್ 2026, 4:10 IST
19 ಕೆರೆಗಳಿಗೆ ನೀರು ಹರಿಸಲು ಪೈಪ್‌ಲೈನ್: ಶಾಸಕ ಸಿ.ಪಿ.ಯೋಗೇಶ್ವರ್

ಚನ್ನಪಟ್ಟಣ: ಗೊಂಬೆ ಅರಿವು ಕೇಂದ್ರ ಸ್ಥಾಪನೆ; ಮಾರುಕಟ್ಟೆ ವಿಸ್ತರಣೆಗೆ ಒತ್ತು

‘ಚನ್ನಪಟ್ಟಣದ ಬೊಂಬೆ: ಕರ್ನಾಟಕದ ಅಸ್ಮಿತೆ’ ಶಿಬಿರದಲ್ಲಿ ಕೇಂದ್ರ ಕರಕುಶಲ ವಿಭಾಗದ ಅಭಿವೃದ್ಧಿ ಆಯುಕ್ತ ದೇವರಮನಿ
Last Updated 17 ಮಾರ್ಚ್ 2026, 4:09 IST
ಚನ್ನಪಟ್ಟಣ: ಗೊಂಬೆ ಅರಿವು ಕೇಂದ್ರ ಸ್ಥಾಪನೆ; ಮಾರುಕಟ್ಟೆ ವಿಸ್ತರಣೆಗೆ ಒತ್ತು

ಒಡಿಶಾ ಕಾಂಗ್ರೆಸ್ ಶಾಸಕರಿಗೆ ಲಂಚದ ಆಮಿಷ: ಪೊಲೀಸರ ವಶಕ್ಕೆ ಬಂಧಿತರು

ಬಿಡಿದಿ ರೆಸಾರ್ಟ್‌ನಲ್ಲಿ ತಂಗಿದ್ದ ಒಡಿಶಾ ಕೈ ಶಾಸಕರ ಖರೀದಿಗೆ ಯತ್ನ
Last Updated 16 ಮಾರ್ಚ್ 2026, 23:30 IST
ಒಡಿಶಾ ಕಾಂಗ್ರೆಸ್ ಶಾಸಕರಿಗೆ ಲಂಚದ ಆಮಿಷ: ಪೊಲೀಸರ ವಶಕ್ಕೆ ಬಂಧಿತರು
ADVERTISEMENT

ಹಾರೋಹಳ್ಳಿ: ಟಿ.ಹೊಸಹಳ್ಳಿಯಲ್ಲಿ ಕುಡಿವ ನೀರಿಗೆ ಹಾಹಾಕಾರ

Water Scarcity Harohalli: ತಾಲ್ಲೂಕಿನ ಟಿ.ಹೊಸಹಳ್ಳಿಯಲ್ಲಿ ಕಳೆದ 20 ದಿನಗಳಿಂದ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಗ್ರಾಮಸ್ಥರು ಟ್ಯಾಂಕರ್ ನೀರನ್ನೇ ನಂಬುವಂತಾಗಿದೆ.
Last Updated 16 ಮಾರ್ಚ್ 2026, 5:22 IST
ಹಾರೋಹಳ್ಳಿ: ಟಿ.ಹೊಸಹಳ್ಳಿಯಲ್ಲಿ ಕುಡಿವ ನೀರಿಗೆ ಹಾಹಾಕಾರ

ಪ್ರಾಮಾಣಿಕ ರಾಜಕಾರಣಕ್ಕೆ ಕೆಂಗಲ್ ಮಾದರಿ: ಮಾಜಿ ಶಾಸಕ ಲಿಂಗಪ್ಪ

‘ಕೆಂಗಲ್ ಹನುಮಂತಯ್ಯ ನೆನಪು’ ಕಾರ್ಯಕ್ರಮದಲ್ಲಿ ಕೆಂಗಲ್ ಒಡನಾಟ ಹಂಚಿಕೊಂಡ ಮಾಜಿ ಶಾಸಕ
Last Updated 16 ಮಾರ್ಚ್ 2026, 5:22 IST
ಪ್ರಾಮಾಣಿಕ ರಾಜಕಾರಣಕ್ಕೆ ಕೆಂಗಲ್ ಮಾದರಿ: ಮಾಜಿ ಶಾಸಕ ಲಿಂಗಪ್ಪ

ವಿಷಕಾರಿ ಆಹಾರಕ್ಕೆ ನಾವೇ ಹೊಣೆಗಾರರು: ಡಿ.ಕೆ.ಸುರೇಶ್

ಆಲ್ಕುಳೇಶ್ವರ ಮಠದಲ್ಲಿ ಆರೋಗ್ಯ ಶಿಬಿರ
Last Updated 16 ಮಾರ್ಚ್ 2026, 5:22 IST
ವಿಷಕಾರಿ ಆಹಾರಕ್ಕೆ ನಾವೇ ಹೊಣೆಗಾರರು: ಡಿ.ಕೆ.ಸುರೇಶ್
ADVERTISEMENT
ADVERTISEMENT
ADVERTISEMENT