ಶುಕ್ರವಾರ, 14 ನವೆಂಬರ್ 2025
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಪಾಡ್ಕಾಸ್ಟ್
ಭಾನುವಾರ
ಇ-ಪೇಪರ್
ಮಹಿಳೆ
ಧರ್ಮ
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಹೊರನಾಡ ಕನ್ನಡಿಗ
ಸಿನಿ ಸಮ್ಮಾನ
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2025
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಕಲೆ-ಸಾಹಿತ್ಯ
ನುಡಿಚಿತ್ರ
ಕಥೆ
ಕವಿತೆ
ಪುಸ್ತಕ ವಿಮರ್ಶೆ
ವಿಡಂಬನೆ
ಸಂಗೀತ
ನೃತ್ಯ
ಕಲೆ
ದಧಿಗಿಣತೊ
ಸಾಹಿತ್ಯ ಸಮ್ಮೇಳನ
Sign in
ನಿಮ್ಮ ಜಿಲ್ಲೆ
ಸುದ್ದಿ
ಸಿನಿ ಸಮ್ಮಾನ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಅಕ್ಷಯ ತೃತೀಯ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಉತ್ತರ ಕನ್ನಡ
ADVERTISEMENT
ಶಿರಸಿ, ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆ: ಸದ್ದಿಲ್ಲದೆ ಶಾಲೆ ವಿಲೀನ ಪಟ್ಟಿ ಸಿದ್ಧ?
15 ಶಾಲೆ ಕೆಪಿಎಸ್ ಪರಿವರ್ತನೆ: 100ಕ್ಕೂ ಹೆಚ್ಚು ಶಾಲೆ ಬಾಗಿಲು ಮುಚ್ಚುವ ಆತಂಕ
Last Updated 14 ನವೆಂಬರ್ 2025, 4:05 IST
ಭತ್ತದ ಒಣಹುಲ್ಲಿನ ವ್ಯಾಪಾರ ಜೋರು: ಗದ್ದೆಗಳಲ್ಲಿ ಆಕರ್ಷಿಸುತ್ತಿರುವ ಮೇವಿನ ರೋಲ್
Straw Market Trend: ಮುಂಡಗೋಡದಲ್ಲಿ ಯಂತ್ರದ ಮೂಲಕ ಭತ್ತ ಕೊಯ್ಲು ನಡೆಸಿದ ನಂತರ ಸಿದ್ಧವಾಗುವ ಒಣಹುಲ್ಲನ್ನು ಬಂಡಲ್ ರೂಪದಲ್ಲಿ ಸಂಗ್ರಹಿಸಲಾಗುತ್ತಿದ್ದು, ಇದರ ದರ ಕಳೆದ ವರ್ಷಕ್ಕಿಂತ ಸ್ವಲ್ಪ ಕಡಿಮೆಯಾಗಿದೆ ಎಂದು ರೈತರು ತಿಳಿಸಿದ್ದಾರೆ
Last Updated 14 ನವೆಂಬರ್ 2025, 4:03 IST
ಬೆಂಬಲ ಬೆಲೆ ಮೀರಿದ ಭತ್ತದ ದರ: ಮಾರುಕಟ್ಟೆಯಲ್ಲಿ ಭತ್ತ ಮಾರಾಟಕ್ಕೆ ರೈತರ ಆಸಕ್ತಿ
Market Price Shift: ಹಳಿಯಾಳ ತಾಲ್ಲೂಕಿನಲ್ಲಿ ಭತ್ತ ಕಟಾವು ಪ್ರಾರಂಭವಾಗಿದ್ದು, ಮಾರುಕಟ್ಟೆಯಲ್ಲಿ ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚು ದರ ದೊರೆಯುತ್ತಿರುವುದರಿಂದ ರೈತರು ಖರೀದಿ ಕೇಂದ್ರ ಬಿಟ್ಟು ಗಿರಣಿಗಳಿಗೆ ಭತ್ತ ಮಾರಾಟಕ್ಕೆ ಮುಂದಾಗಿದ್ದಾರೆ
Last Updated 14 ನವೆಂಬರ್ 2025, 3:58 IST
ಕಾರವಾರ | ಅಪಘಾತ: ಯುವಕ ಸಾವು
Road Accident Tragedy: ಕಾರವಾರದ ಆರ್ಟಿಒ ಕಚೇರಿ ಎದುರಿನ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಗುರುವಾರ ರಾತ್ರಿ ಎರಡು ಬೈಕ್ಗಳು ಮುಖಾಮುಖಿ ಡಿಕ್ಕಿಯಾಗಿ ಯುವಕನೊಬ್ಬ ಮೃತಪಟ್ಟಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ
Last Updated 14 ನವೆಂಬರ್ 2025, 3:56 IST
ಕದಂಬ ನೌಕಾನೆಲೆಯಲ್ಲಿ ನೇಮಕಾತಿ ಕೇಂದ್ರ ಆರಂಭ: ಈಡೇರಿದ ಹಲವು ವರ್ಷಗಳ ಬೇಡಿಕೆ
Naval Job Opportunity: ಕಾರವಾರದ ಕದಂಬ ನೌಕಾನೆಲೆಯಲ್ಲಿ ಭಾರತೀಯ ನೌಕಾದಳದ ಎರಡನೇ ದರ್ಜೆ ಹುದ್ದೆಗಳ ನೇಮಕಾತಿಗೆ ಸಹಾಯವಾಗುವಂತೆ ಹೊಸ ನೇಮಕಾತಿ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಅಧಿಕೃತವಾಗಿ ತಿಳಿಸಲಾಗಿದೆ
Last Updated 14 ನವೆಂಬರ್ 2025, 3:55 IST
ಮಳೆ ಮಾಪನ ಯಂತ್ರದ ವರದಿ ಬಗ್ಗೆ ವಿಮೆ ಕಂಪನಿ ಆಕ್ಷೇಪ: ಪರಿಹಾರ ಪಾವತಿಗೆ ತಗಾದೆ
Weather Data Failure: ಮಳೆ ಮಾಪನ ಯಂತ್ರಗಳ ಮಾಹಿತಿಯ ಅವ್ಯವಸ್ಥೆಯಿಂದ 2023-24ರ ಬೆಳೆ ವಿಮೆ ಪರಿಹಾರ ತಡವಾಗಿದ್ದರೆ, ಈಗ 2024-25ರ ಪರಿಹಾರಕ್ಕೂ ಕ್ಷೇಮಾ ಜನರಲ್ ಇನ್ಶುರೆನ್ಸ್ ತಗಾದೆ ತೆಗೆದುಕೊಂಡಿದೆ ಎಂಬ ರೈತರ ಆರೋಪ
Last Updated 14 ನವೆಂಬರ್ 2025, 3:51 IST
ಯಲ್ಲಾಪುರ | ಬ್ಯಾಂಕ್ಗೆ ಬೆಂಕಿ: ₹2 ಲಕ್ಷ ಹಾನಿ
Yellapur Bank Fire: ಉಮ್ಮಚ್ಗಿಯ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ಗೆ ನಸುಕಿನಲ್ಲಿ ಕಳ್ಳರು ಬೆಂಕಿ ಹಚ್ಚಿದ ಪರಿಣಾಮ, ಬ್ಯಾಂಕ್ ಒಳಗಿದ್ದ ಕಂಪ್ಯೂಟರ್ ಮತ್ತು ಪ್ರಿಂಟರ್ ಸಂಪೂರ್ಣವಾಗಿ ಹಾನಿಗೊಂಡಿವೆ.
Last Updated 13 ನವೆಂಬರ್ 2025, 4:35 IST
ADVERTISEMENT
ಅಂಕೋಲಾ: ವಾಣಿಜ್ಯ ಬಂದರು ವಿರೋಧಿಸಿ ಧರಣಿ ಆರಂಭ
Port Opposition: ಖಾಸಗಿ ವಾಣಿಜ್ಯ ಬಂದರು ಯೋಜನೆ ಸ್ಥಗಿತಗೊಳಿಸಲು ಆಗ್ರಹಿಸಿ ಅಂಕೋಲಾ ತಾಲ್ಲೂಕಿನ ಕೇಣಿಯ ನೂರಾರು ಮೀನುಗಾರರು ಬುಧವಾರ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿದರು.
Last Updated 13 ನವೆಂಬರ್ 2025, 4:32 IST
ನ. 15 ರಿಂದ ಗೋಕರ್ಣ ಪ್ರೀಮಿಯರ್ ಲೀಗ್
Gokarna Cricket Tournament: ಗೋಕರ್ಣದ ಗೋಗರ್ಭ ಕ್ರೀಡಾಂಗಣದಲ್ಲಿ ನಡೆಯುವ 2ನೇ ಗೋಕರ್ಣ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ನ.15ರಿಂದ 21ರವರೆಗೆ ನಡೆಯಲಿದೆ. ಆಟಗಾರರ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ.
Last Updated 13 ನವೆಂಬರ್ 2025, 4:30 IST
ಕಾರಾಗೃಹ ಮೋಜಿಗೆ ಸರ್ಕಾರದ ಕುಮ್ಮಕ್ಕು: ಬಿಜೆಪಿ ಆರೋಪ
Protest: ಉಗ್ರರಿಗೆ ರಾಜಾತಿಥ್ಯ ನೀಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಕಾರವಾರದಲ್ಲಿ ಬಿಜೆಪಿ ಯುವ ಮೋರ್ಚಾದವರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
Last Updated 13 ನವೆಂಬರ್ 2025, 4:29 IST
ADVERTISEMENT
<
1
2
...
1000
>
ADVERTISEMENT
ADVERTISEMENT