ಗುರುವಾರ, 27 ನವೆಂಬರ್ 2025
×
ADVERTISEMENT

ಉತ್ತರ ಕನ್ನಡ

ADVERTISEMENT

ಹಳಿಯಾಳ | ಸಂವಿಧಾನದ ಹಕ್ಕು, ಕರ್ತವ್ಯ ಅರಿಯಿರಿ: ಆರ್‌.ವಿ.ದೇಶಪಾಂಡೆ

Constitution Day: ಹಳಿಯಾಳ: ‘ಸಂವಿಧಾನಬದ್ಧವಾದ ಹಕ್ಕು ಮತ್ತು ಕರ್ತವ್ಯಗಳನ್ನು ಅರಿತು ಪ್ರತಿಯೊಬ್ಬರು ಸಾಗಿರಿ’ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಶಾಸಕ ಆರ್‌.ವಿ.ದೇಶಪಾಂಡೆ ಹೇಳಿದರು. ಇಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
Last Updated 27 ನವೆಂಬರ್ 2025, 5:03 IST
ಹಳಿಯಾಳ | ಸಂವಿಧಾನದ ಹಕ್ಕು, ಕರ್ತವ್ಯ ಅರಿಯಿರಿ: ಆರ್‌.ವಿ.ದೇಶಪಾಂಡೆ

ಜೊಯಿಡಾ | ಅರಣ್ಯ ಹಕ್ಕಿಗಾಗಿ ಕಾರವಾರ ಚಲೋ ಡಿ.6ಕ್ಕೆ

Forest Rights Rally: ಜೊಯಿಡಾ: ‘ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಅರಣ್ಯವಾಸಿಗಳ ಭೂಮಿ ಹಕ್ಕಿಗೆ ಸಂಬಂಧಿಸಿದ ಪರಿಹಾರಕ್ಕೆ ಆಗ್ರಹಿಸಿ ಡಿ.6 ರಂದು `ಜಿಲ್ಲಾಮಟ್ಟದ ಬೃಹತ್ ಕಾರವಾರ ಚಲೋ’ ಸಂಘಟಿಸಿದ್ದು, ಅರಣ್ಯವಾಸಿಗಳು ಮನೆಗೊಬ್ಬರಂತೆ ಭಾಗವಹಿಸಿ.
Last Updated 27 ನವೆಂಬರ್ 2025, 5:00 IST
ಜೊಯಿಡಾ | ಅರಣ್ಯ ಹಕ್ಕಿಗಾಗಿ ಕಾರವಾರ ಚಲೋ ಡಿ.6ಕ್ಕೆ

ಶಿರಸಿ | ಸುಬ್ರಹ್ಮಣ್ಯ ರಥೋತ್ಸವ ಸಂಪನ್ನ

Festival Celebration: ಶಿರಸಿ: ಚಂಪಾಷಷ್ಠಿ ಅಂಗವಾಗಿ ನಗರದ ನಿಲೇಕಣಿಯಲ್ಲಿರುವ ಸುಬ್ರಹ್ಮಣ್ಯ ದೇವರ ರಥೋತ್ಸವವು ಬುಧವಾರ ಸಂಭ್ರಮದಿಂದ ನಡೆಯಿತು. ಮುಂಜಾನೆ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಅಭಿಷೇಕ ಅಲಂಕಾರ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.
Last Updated 27 ನವೆಂಬರ್ 2025, 4:58 IST
ಶಿರಸಿ | ಸುಬ್ರಹ್ಮಣ್ಯ ರಥೋತ್ಸವ ಸಂಪನ್ನ

ಕಾರವಾರ | ಸತ್ಯಾಗ್ರಹ ಭವನಕ್ಕೆ ಮೂಲಸೌಕರ್ಯ ಒದಗಿಸಿ: ಡಿ.ಸಿ

Memorial Development: ಕಾರವಾರ: ‘ಸತ್ಯಾಗ್ರಹ ಸ್ಮಾರಕ ಭವನ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ ರೂಪಿಸಿ. ತುರ್ತಾಗಿ ಮೂಲಸೌಕರ್ಯ ಒದಗಿಸುವ ಕಾಮಗಾರಿ ಕೈಗೊಳ್ಳಿ’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅಧಿಕಾರಿಗಳಿಗೆ ಸೂಚಿಸಿದರು.
Last Updated 27 ನವೆಂಬರ್ 2025, 4:56 IST
ಕಾರವಾರ | ಸತ್ಯಾಗ್ರಹ ಭವನಕ್ಕೆ ಮೂಲಸೌಕರ್ಯ ಒದಗಿಸಿ: ಡಿ.ಸಿ

ಶಿರಸಿ | ಅಂಗನವಾಡಿ: ಸಿಗದ ನಿವೇಶನ ಒಪ್ಪಿಗೆ ಪತ್ರ

Anganwadi Infrastructure: ಶಿರಸಿ: ಶಾಲಾ ಕೊಠಡಿಗಳು ಹಾಗೂ ಸಮುದಾಯ ಭವನದಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಾಲಾ ಆವರಣಗಳಲ್ಲಿ ಗುರುತಿಸಿರುವ ನಿವೇಶನಗಳಿಗೆ ವರ್ಷಗಳು ಕಳೆದರೂ ಶಿಕ್ಷಣ ಇಲಾಖೆ ಈವರೆಗೆ ಒಪ್ಪಿಗೆ ನೀಡಿಲ್ಲ.
Last Updated 27 ನವೆಂಬರ್ 2025, 4:53 IST
ಶಿರಸಿ | ಅಂಗನವಾಡಿ: ಸಿಗದ ನಿವೇಶನ ಒಪ್ಪಿಗೆ ಪತ್ರ

ಕಾರವಾರ | ಸಂವಿಧಾನದ ಪೀಠಿಕೆ ನಿತ್ಯದ ಪ್ರಾರ್ಥನೆಯಾಗಲಿ: ಡಾ.ದಿಲೀಷ್

Constitution Day: ಕಾರವಾರ: ‘ದೇಶ ಉತ್ತಮವಾಗಿ ಮುನ್ನಡೆಯಲು ಸಂವಿಧಾನದ ಅಂಶಗಳ ಪಾಲನೆ ಆಧಾರವಾಗಿದೆ. ಸಂವಿಧಾನ ಪವಿತ್ರ ಗ್ರಂಥವಾಗಿದ್ದು, ಅದರ ಪೀಠಿಕೆ ನಿತ್ಯದ ಪ್ರಾರ್ಥನೆಯಾಗಬೇಕಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ ಹೇಳಿದರು.
Last Updated 27 ನವೆಂಬರ್ 2025, 4:50 IST
ಕಾರವಾರ | ಸಂವಿಧಾನದ ಪೀಠಿಕೆ ನಿತ್ಯದ ಪ್ರಾರ್ಥನೆಯಾಗಲಿ: ಡಾ.ದಿಲೀಷ್

ಗೋಕರ್ಣ ಕ್ಷೇತ್ರದ ಸ್ವಚ್ಛತೆಗೆ ಕೈ ಜೋಡಿಸಿ: ಪಿ. ಶ್ರವಣಕುಮಾರ

Tourism Management: ಗೋಕರ್ಣ: ಧಾರ್ಮಿಕ ಕ್ಷೇತ್ರ ಗೋಕರ್ಣಕ್ಕೆ ದಿನದಿಂದ ದಿನಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಕ್ಷೇತ್ರದ ಸ್ವಚ್ಛತೆ ಪಾವಿತ್ರ್ಯತೆ ಕಾಪಾಡಲು ಗ್ರಾಮ ಪಂಚಾಯಿತಿ ಹಾಗೂ ಇತರ ಇಲಾಖೆಗಳು ಕೈಜೋಡಿಸಬೇಕು ಎಂದು ಉಪ ವಿಭಾಗಾಧಿಕಾರಿ ಸೂಚಿಸಿದರು
Last Updated 26 ನವೆಂಬರ್ 2025, 4:58 IST
ಗೋಕರ್ಣ ಕ್ಷೇತ್ರದ ಸ್ವಚ್ಛತೆಗೆ ಕೈ ಜೋಡಿಸಿ: ಪಿ. ಶ್ರವಣಕುಮಾರ
ADVERTISEMENT

ಕಾರವಾರ | ಅತಿ ಭಾರದ ವಾಹನ ತಡೆದು ಪ್ರತಿಭಟನೆ

ಸಂಚಾರದಿಂದ ರಸ್ತೆ ಹಾಳು: ಮಲ್ಲಾಪುರದ ಹಿಂದೂವಾಡಾ ಭಾಗದ ಜನತೆ ಆಕ್ರೋಶ
Last Updated 26 ನವೆಂಬರ್ 2025, 4:54 IST
ಕಾರವಾರ | ಅತಿ ಭಾರದ ವಾಹನ ತಡೆದು ಪ್ರತಿಭಟನೆ

ಅಂಕೋಲಾ | ಕೇಣಿ ಬಂದರು ನಿರ್ಮಾಣಕ್ಕೆ ವಿರೋಧ: ಬಂದ್ ಯಶಸ್ವಿ

Kenni Port Project: ಅಂಕೋಲಾ: ತಾಲ್ಲೂಕಿನ ಕೇಣಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸರ್ವಋತು ಆಳಸಮುದ್ರ ಗ್ರೀನ್‌ಫೀಲ್ಡ್ ಬಂದರು ಯೋಜನೆ ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ಮಂಗಳವಾರ ಒಂದು ವರ್ಷವಾದ ಹಿನ್ನೆಲೆ ಕರೆ ನೀಡಿದ್ದ ಅಂಕೋಲಾ ಬಂದ್ ಯಶಸ್ವಿಯಾಯಿತು
Last Updated 26 ನವೆಂಬರ್ 2025, 4:50 IST
ಅಂಕೋಲಾ | ಕೇಣಿ ಬಂದರು ನಿರ್ಮಾಣಕ್ಕೆ ವಿರೋಧ: ಬಂದ್ ಯಶಸ್ವಿ

ಕುಮಟಾ | ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರಕೃತಿ ನಂಟು ಮುಖ್ಯ: ಯೂರಿ ಪೆಟನೆವ್

Research Students: ಕುಮಟಾ: ‘ವಿಜ್ಞಾನ– ತಂತ್ರಜ್ಞಾನದಲ್ಲಿ ಸಾಧನೆ ಮಾಡುವ ಹಂಬಲ ಹೊತ್ತ ವಿದ್ಯಾರ್ಥಿಗಳು ಸ್ವತಃ ಕ್ರಿಯಾಶೀಲರಾಗಿ ಶಿಕ್ಷಕರಿಂದ, ಪ್ರಕೃತಿಯಿಂದ ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರಕೃತಿಯ ನಂಟು ಮುಖ್ಯ. ಚಾಟ್‌ ಜಿಟಿಪಿ, ಕೃತಕ ಬುದ್ಧಿಮತ್ತೆಯನ್ನು ಅತಿಯಾಗಿ ಅವಲಂಬಿಸಿದರೆ’
Last Updated 26 ನವೆಂಬರ್ 2025, 4:47 IST
ಕುಮಟಾ | ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರಕೃತಿ ನಂಟು ಮುಖ್ಯ: ಯೂರಿ ಪೆಟನೆವ್
ADVERTISEMENT
ADVERTISEMENT
ADVERTISEMENT