ಶುಕ್ರವಾರ, 24 ಅಕ್ಟೋಬರ್ 2025
×
ADVERTISEMENT

ಉತ್ತರ ಕನ್ನಡ

ADVERTISEMENT

ಬೋಟ್ ಮುಳುಗಡೆ: ಪರಿಹಾರಕ್ಕಾಗಿ ಸಚಿವರಿಗೆ ಮನವಿ

ಅಂಕೋಲಾ: ತಾಲ್ಲೂಕಿನ ಬೇಲೆಕೇರಿ ಮೀನುಗಾರಿಕಾ ಬಂದರಿನಲ್ಲಿ ಅಲೆ ತಡೆಗೋಡೆ ಮತ್ತು ಡ್ರೆಜಿಂಗ್ ಇಲ್ಲದ ಕಾರಣ ಎರಡು ದೋಣಿಗಳು ಮುಳುಗಿ ಲಕ್ಷಾಂತರ ರೂಪಾಯಿ ಹಾನಿಯಾಗಿರುವುದಕ್ಕೆ ಪರಿಹಾರ ದೊರಕಿಸಿಕೊಡುವಂತೆ ಒತ್ತಾಯಿಸಿ...
Last Updated 24 ಅಕ್ಟೋಬರ್ 2025, 2:30 IST
ಬೋಟ್ ಮುಳುಗಡೆ: ಪರಿಹಾರಕ್ಕಾಗಿ ಸಚಿವರಿಗೆ ಮನವಿ

ಪ್ರತಿ ಟನ್‌ಗೆ ₹ 3,363 ನೀಡಲು ಆಗ್ರಹ: ಕಬ್ಬು ಬೆಳೆಗಾರರಿಂದ ಪ್ರತಿಭಟನೆ

ಹಳಿಯಾಳ: ಸ್ಥಳೀಯ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಕಬ್ಬು ಬೆಳೆಗಾರರ ಬೇಡಿಕೆಯಂತೆ ಪ್ರತಿ ಟನ್‌ಗೆ ₹ 3,363 ದರವನ್ನು ನೀಡಬೇಕೆಂದು ಆಗ್ರಹಿಸಿ ಕಬ್ಬು ಬೆಳೆಗಾರರು ಗುರುವಾರ ಪ್ರತಿಭಟನೆ ಆರಂಭಿಸಿದ್ದಾರೆ
Last Updated 24 ಅಕ್ಟೋಬರ್ 2025, 2:30 IST
ಪ್ರತಿ ಟನ್‌ಗೆ ₹ 3,363 ನೀಡಲು ಆಗ್ರಹ: ಕಬ್ಬು ಬೆಳೆಗಾರರಿಂದ ಪ್ರತಿಭಟನೆ

ಉತ್ತರ ಕನ್ನಡ: ಸ್ವಾಭಿಮಾನ, ಧೈರ್ಯಕ್ಕೆ ಚೆನ್ನಮ್ಮ ಮಾದರಿ

ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯಲ್ಲಿ ಎಡಿಸಿ ಸಾಜಿದ್ ಬಣ್ಣನೆ
Last Updated 24 ಅಕ್ಟೋಬರ್ 2025, 2:29 IST
ಉತ್ತರ ಕನ್ನಡ: ಸ್ವಾಭಿಮಾನ, ಧೈರ್ಯಕ್ಕೆ ಚೆನ್ನಮ್ಮ ಮಾದರಿ

ದೀಪಾವಳಿಗೆ ರಂಗು ತಂದ ಹೋರಿ ಬೆದರಿಸುವ ಕಾರ್ಯಕ್ರಮ: ಅಲಂಕೃತ ಹೋರಿಗಳ ಮಿಂಚಿನ ಓಟ

ದೀಪಾವಳಿ ಹಬ್ಬದ ಅಂಗವಾಗಿ ಇಲ್ಲಿನ ಹಳೂರು ಓಣಿಯಲ್ಲಿ ಬುಧವಾರ ಹೋರಿ ಬೆದರಿಸುವ ಕಾರ್ಯಕ್ರಮ ಜರುಗಿತು. ಹತ್ತಾರು ಹಳ್ಳಿಗಳಿಂದ ಹೋರಿಗಳನ್ನು ಸಿಂಗರಿಸಿಕೊಂಡು ಬಂದಿದ್ದ ರೈತರು, ಹೋರಿಗಳನ್ನು ಓಡಿಸಿ, ಕೇಕೆ...
Last Updated 24 ಅಕ್ಟೋಬರ್ 2025, 2:28 IST
ದೀಪಾವಳಿಗೆ ರಂಗು ತಂದ ಹೋರಿ ಬೆದರಿಸುವ ಕಾರ್ಯಕ್ರಮ: ಅಲಂಕೃತ ಹೋರಿಗಳ ಮಿಂಚಿನ ಓಟ

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ; ಉತ್ತರ ಕನ್ನಡದಲ್ಲಿ ದಿನ ಆರೆಂಜ್ ಅಲರ್ಟ್

ಅರಬ್ಬಿ ಸಮುದ್ರದ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ಜಿಲ್ಲೆಯ ವ್ಯಾಪ್ತಿಯಲ್ಲಿ ಅ. 25ರವರೆಗೆ ಭಾರಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Last Updated 24 ಅಕ್ಟೋಬರ್ 2025, 2:26 IST
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ; ಉತ್ತರ ಕನ್ನಡದಲ್ಲಿ ದಿನ ಆರೆಂಜ್ ಅಲರ್ಟ್

ಉತ್ತರ ಕನ್ನಡ: ಜೋಗಿಕೊಪ್ಪ ಗ್ರಾಮದಲ್ಲಿ ಇಲಿಜ್ವರ ಪತ್ತೆ

Yellapur News: ಉತ್ತರ ಕನ್ನಡ ಜಿಲ್ಲೆಯ ಕಿರವತ್ತಿ ಗ್ರಾಮದಲ್ಲಿ ಲೆಪ್ಟೊಸ್ಪೈರೋಸಿಸ್ (ಇಲಿಜ್ವರ) ಪ್ರಕರಣ ವರದಿಯಾಗಿದ್ದು, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ ಮಾಹಿತಿ ನೀಡಿದ್ದಾರೆ.
Last Updated 23 ಅಕ್ಟೋಬರ್ 2025, 19:42 IST
 ಉತ್ತರ ಕನ್ನಡ: ಜೋಗಿಕೊಪ್ಪ ಗ್ರಾಮದಲ್ಲಿ ಇಲಿಜ್ವರ ಪತ್ತೆ

ಅಂಕೋಲಾ | ಆಮೆಗತಿಯಲ್ಲಿ ಜೆಜೆಎಂ ಕಾಮಗಾರಿ

ಇಲಾಖೆಗಳ ನಡುವೆ ಸಮನ್ವಯದ ಕೊರತೆ: ಕಾಮಗಾರಿಗೆ ಹೆಚ್ಚಿದ ಅಡ್ಡಿ
Last Updated 22 ಅಕ್ಟೋಬರ್ 2025, 7:07 IST
ಅಂಕೋಲಾ | ಆಮೆಗತಿಯಲ್ಲಿ ಜೆಜೆಎಂ ಕಾಮಗಾರಿ
ADVERTISEMENT

ಶಿರಸಿ | ಗೋಪೂಜೆಗೆ ಕೃಷಿಕರ ಸಿದ್ಧತೆ

ತಾಲ್ಲೂಕಿನಲ್ಲಿ ದೊಡ್ಡಹಬ್ಬವಾದ ದೀಪಾವಳಿಯ ಅಂಗವಾಗಿ ನರಕ ಚತುರ್ದಶಿಯಂದು ಬಲೀಂದ್ರನ ಪ್ರತಿಷ್ಠಾಪನೆ, ಲಕ್ಷ್ಮಿ ಪೂಜೆಯ ಸಡಗರ ಮುಗಿಸಿ ಬುಧವಾರದ ಬಲಿಪಾಡ್ಯದಂದು ಗೋ ಪೂಜೆಗೆ ಅಣಿಯಾಗಿದ್ದಾರೆ ಕೃಷಿಕರು.
Last Updated 22 ಅಕ್ಟೋಬರ್ 2025, 7:05 IST
ಶಿರಸಿ | ಗೋಪೂಜೆಗೆ ಕೃಷಿಕರ ಸಿದ್ಧತೆ

ಮುಂಡಗೋಡ | ಹುಲಿದೇವರಿಗೆ ಮಧ್ಯರಾತ್ರಿ ನಿಶ್ಶಬ್ದ ಪೂಜೆ

ತಾಲ್ಲೂಕಿನ ಬೆಡಸಗಾಂವ್‌ ಗ್ರಾಮದಿಂದ ಒಂದು ಕಿಮೀ ಅಂತರದಲ್ಲಿ ಅರಣ್ಯ ಪ್ರದೇಶದಲ್ಲಿರುವ ದೇವಸ್ಥಾನದಲ್ಲಿ, ಸೋಮವಾರ ಮಧ್ಯರಾತ್ರಿಯ ಸಮಯದಲ್ಲಿ ನಿಶ್ಯಬ್ಧವಾಗಿ ಅರ್ಚಕರು ಹುಲಿ ದೇವರ ಪೂಜೆ ನೆರವೇರಿಸಿದರು. ದೀಪಾವಳಿ ಅಮವಾಸ್ಯೆಯಂದು...
Last Updated 22 ಅಕ್ಟೋಬರ್ 2025, 7:00 IST
ಮುಂಡಗೋಡ | ಹುಲಿದೇವರಿಗೆ ಮಧ್ಯರಾತ್ರಿ ನಿಶ್ಶಬ್ದ ಪೂಜೆ

ಉತ್ತರ ಕನ್ನಡ | ವಾಹನ ಕಲಿಕಾ ಪರವಾನಗಿ: ಅರ್ಜಿ ಸಲ್ಲಿಕೆಯೇ ಸವಾಲು

ಸ್ಮಾರ್ಟ್ ಲಾಕ್ ತಂತ್ರಾಂಶದಲ್ಲಿ ತಿಂಗಳಿನಿಂದ ದೋಷ
Last Updated 22 ಅಕ್ಟೋಬರ್ 2025, 6:55 IST
ಉತ್ತರ ಕನ್ನಡ | ವಾಹನ ಕಲಿಕಾ ಪರವಾನಗಿ: ಅರ್ಜಿ ಸಲ್ಲಿಕೆಯೇ ಸವಾಲು
ADVERTISEMENT
ADVERTISEMENT
ADVERTISEMENT