ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಕನ್ನಡ

ADVERTISEMENT

ಜಾತ್ರೆ ಸಂಭ್ರಮ: ಮಾರಿಕಾಂಬಾ ಕಲ್ಯಾಣೋತ್ಸವ ಇಂದು

ದೈವಾರ್ಷಿಕವಾಗಿ ನಡೆಯುವ ಮಾರಿಕಾಂಬಾ ಜಾತ್ರೆಗೆ ನಗರದಲ್ಲಿ ಕ್ಷಣಗಣನೆ ಪ್ರಾರಂಭವಾಗಿದ್ದು, ಮಂಗಳವಾರ ರಾತ್ರಿ ನಡೆಯುವ ದೇವಿಯ ಕಲ್ಯಾಣ ಮಹೋತ್ಸವದೊಂದಿಗೆ ಜಾತ್ರೆ ಕಳೆಗಟ್ಟಲಿದೆ.
Last Updated 19 ಮಾರ್ಚ್ 2024, 4:42 IST
ಜಾತ್ರೆ ಸಂಭ್ರಮ: ಮಾರಿಕಾಂಬಾ ಕಲ್ಯಾಣೋತ್ಸವ ಇಂದು

ಶಿರಸಿ ಜಾತ್ರೆ | ಪ್ರಾಣಿ ಬಲಿ ನಿಷೇಧಿಸಿ 90 ವರ್ಷ: ಪಟ್ಟದ ಕೋಣನಿಗೆ ರಾಜ ಮರ್ಯಾದೆ

ರಾಜ್ಯದ ಹಲವೆಡೆ ಜಾತ್ರಾ ಮಹೋತ್ಸವಗಳಲ್ಲಿ ಪ್ರಾಣಿ ಬಲಿ ಚಾಲ್ತಿಯಲ್ಲಿದೆ. ಆದರೆ ಶಿರಸಿ ಮಾರಿಕಾಂಬಾ ಜಾತ್ರೆಯಲ್ಲಿ ಮಾತ್ರ ಸನ್ನಿವೇಶ ವಿಭಿನ್ನವಾಗಿದ್ದು, ಸುಮಾರು 90 ವರ್ಷಗಳ ಹಿಂದೆಯೇ ಇಲ್ಲಿ ಪ್ರಾಣಿ ಬಲಿ ಸಂಪೂರ್ಣ ನಿಷೇಧಿಸಲಾಗಿದೆ.
Last Updated 19 ಮಾರ್ಚ್ 2024, 4:41 IST
ಶಿರಸಿ ಜಾತ್ರೆ | ಪ್ರಾಣಿ ಬಲಿ ನಿಷೇಧಿಸಿ 90 ವರ್ಷ: ಪಟ್ಟದ ಕೋಣನಿಗೆ ರಾಜ ಮರ್ಯಾದೆ

ಉತ್ತರ ಕನ್ನಡ ಲೋಕಸಭೆ ಕ್ಷೇತ್ರ: ‘ಕೈ’ ಟಿಕೆಟ್‍ ಪಡೆಯಲು ವೈದ್ಯೆ, ವಕೀಲರ ಪೈಪೋಟಿ

ಮಾರ್ಗರೇಟ್ ಬಳಿಕ ಮತ್ತೆ ಮಹಿಳಾ ಅಭ್ಯರ್ಥಿ ಕಣಕ್ಕಿಳಿಸುವುದೇ ಕಾಂಗ್ರೆಸ್?
Last Updated 19 ಮಾರ್ಚ್ 2024, 4:38 IST
ಉತ್ತರ ಕನ್ನಡ ಲೋಕಸಭೆ ಕ್ಷೇತ್ರ: ‘ಕೈ’ ಟಿಕೆಟ್‍ ಪಡೆಯಲು ವೈದ್ಯೆ, ವಕೀಲರ ಪೈಪೋಟಿ

ಸುಗಮ ಚುನಾವಣೆಗೆ ಸಿದ್ಧತೆ ಆರಂಭ: ಎಸಿ ಅಪರ್ಣ ರಮೇಶ

ಚುನಾವಣೆಯು ಪಾರದರ್ಶಕ ಮತ್ತು ಉತ್ತಮ ರೀತಿಯಲ್ಲಿ ನಡೆಯುವ ಉದ್ದೇಶದಿಂದ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಉಪವಿಭಾಗಾಧಿಕಾರಿ ಅಪರ್ಣ ರಮೇಶ ತಿಳಿಸಿದರು.
Last Updated 18 ಮಾರ್ಚ್ 2024, 13:26 IST
ಸುಗಮ ಚುನಾವಣೆಗೆ ಸಿದ್ಧತೆ ಆರಂಭ: ಎಸಿ ಅಪರ್ಣ ರಮೇಶ

ನೈಜ ಪರಿಶಿಷ್ಟರಿಗೆ ಅನ್ಯಾಯವಾದರೆ ಹೋರಾಟ: ಸುಭಾಷ ಕಾನಡೆ

ಮೊಗೇರ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ನಡೆಸಿ ಸರ್ಕಾರಕ್ಕೆ ಸಲ್ಲಿಕೆಯಾದ ಜೆ.ಸಿ.ಪ್ರಕಾಶ ಸಮಿತಿ ವರದಿ ಜಾರಿಯಿಂದ ನೈಜ ಪರಿಶಿಷ್ಟರಿಗೆ ಅನ್ಯಾಯವಾದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಮೀಸಲಾತಿ ಒಕ್ಕೂಟದ ರಾಜ್ಯ ಸಂಚಾಲಕ ಸುಭಾಷ ಕಾನಡೆ ಹೇಳಿದರು. 
Last Updated 18 ಮಾರ್ಚ್ 2024, 13:25 IST
ನೈಜ ಪರಿಶಿಷ್ಟರಿಗೆ ಅನ್ಯಾಯವಾದರೆ ಹೋರಾಟ: ಸುಭಾಷ ಕಾನಡೆ

ಕಾರವಾರ: ಉದ್ಯಾನಗಳಿಗೆ ತಟ್ಟಿದ ಬರದ ಬಿಸಿ

ಹಸಿರಾಗಿದ್ದು, ನಗರದ ಸೌಂದರ್ಯಕ್ಕೆ ಕಳಶಪ್ರಾಯದಂತಿದ್ದ ಉದ್ಯಾನಗಳಿಗೆ ಈಗ ಬರದ ಬಿಸಿ ತಟ್ಟುತ್ತಿದೆ. ಕುಡಿಯುವ ನೀರಿನ ಪೂರೈಕೆಗೆ ಆದ್ಯತೆ ನೀಡುತ್ತಿರುವ ಸ್ಥಳೀಯ ಆಡಳಿತ ಗಿಡಗಳಿಗೆ ನೀರು ಒದಗಿಸಲು ಪರದಾಡುತ್ತಿದೆ.
Last Updated 18 ಮಾರ್ಚ್ 2024, 4:30 IST
ಕಾರವಾರ: ಉದ್ಯಾನಗಳಿಗೆ ತಟ್ಟಿದ ಬರದ ಬಿಸಿ

‘ಯಕ್ಷಗಾನ ಅಕಾಡೆಮಿ: ಉ.ಕ ಕಡೆಗಣನೆ’

ಕರ್ನಾಟಕ ಸರ್ಕಾರ ನೇಮಕ ಮಾಡಿದ ಯಕ್ಷಗಾನ ಅಕಾಡೆಮಿ ಅಧ್ಯಕ್ಷ, ಸದಸ್ಯರು ನೇಮಕದಲ್ಲಿ ಉತ್ತರ ಕನ್ನಡ ಜಿಲ್ಲೆಯನ್ನು ಕಡೆಗಣಿಸಿದ್ದು ಖಂಡನೀಯ.
Last Updated 17 ಮಾರ್ಚ್ 2024, 15:15 IST
fallback
ADVERTISEMENT

ದಾಂಡೇಲಿ | ಪುನೀತ್‌ ಜನ್ಮದಿನ: ಅನ್ನ ಸಂತರ್ಪಣೆ

‘ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳ ಸಂಘ ಮತ್ತು ಸಾಧನಾ ಕಲೆ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಪುನೀತ್‌ ರಾಜ್‌ಕುಮಾರ್‌ ಅವರ ಹುಟ್ಟು ಹಬ್ಬದ ನೆನಪಿಗಾಗಿ ಮೂರು ವರ್ಷದಿಂದ ಅನ್ನ ಪ್ರಸಾದ ವಿತರಣೆ ಮಾಡುತ್ತಿದ್ದೇವೆ’
Last Updated 17 ಮಾರ್ಚ್ 2024, 15:13 IST
ದಾಂಡೇಲಿ | ಪುನೀತ್‌ ಜನ್ಮದಿನ: ಅನ್ನ ಸಂತರ್ಪಣೆ

ಪ್ರಜಾಪ್ರಭುತ್ವ ಉಳಿವಿಗೆ ಬಿಜೆಪಿ ಸೋಲಿಸುವುದು ಅನಿವಾರ್ಯ: ಮುಖ್ಯಮಂತ್ರಿ ಚಂದ್ರು

ಆಪ್ ರಾಜ್ಯ ಘಟಕದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು
Last Updated 17 ಮಾರ್ಚ್ 2024, 6:37 IST
ಪ್ರಜಾಪ್ರಭುತ್ವ ಉಳಿವಿಗೆ ಬಿಜೆಪಿ ಸೋಲಿಸುವುದು ಅನಿವಾರ್ಯ: ಮುಖ್ಯಮಂತ್ರಿ ಚಂದ್ರು

ಸರ್ವಧರ್ಮದ ಭಕ್ತರ ಪೊರೆವ ‘ಖಾಪ್ರಿ’

ಕಾಳಿನದಿ ತಟದಲ್ಲಿರುವ ದೇವರಿಗೆ ಮದ್ಯ, ಸಿಗರೇಟಿನ ನೈವೇದ್ಯ
Last Updated 17 ಮಾರ್ಚ್ 2024, 4:49 IST
ಸರ್ವಧರ್ಮದ ಭಕ್ತರ ಪೊರೆವ ‘ಖಾಪ್ರಿ’
ADVERTISEMENT