ಬುಧವಾರ, 19 ನವೆಂಬರ್ 2025
×
ADVERTISEMENT

ಉತ್ತರ ಕನ್ನಡ

ADVERTISEMENT

ರಾಷ್ಟ್ರೀಕೃತ ಬ್ಯಾಂಕ್‌ ಸಿಬ್ಬಂದಿಗೆ ಕನ್ನಡ ಕಲಿಕೆ ಕಡ್ಡಾಯ: ADC

Language Policy: ಕಾರವಾರದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅವರು ಜಿಲ್ಲೆಯ ಬ್ಯಾಂಕ್‌ಗಳಲ್ಲಿ ಸಿಬ್ಬಂದಿ ಕನ್ನಡದಲ್ಲಿ ವ್ಯವಹರಿಸಲು ತರಬೇತಿ ನೀಡಬೇಕು ಎಂದು ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 19 ನವೆಂಬರ್ 2025, 5:13 IST
ರಾಷ್ಟ್ರೀಕೃತ ಬ್ಯಾಂಕ್‌ ಸಿಬ್ಬಂದಿಗೆ ಕನ್ನಡ ಕಲಿಕೆ ಕಡ್ಡಾಯ: ADC

ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಲಾಂಛನ ಬಿಡುಗಡೆ

Literature Celebration: ದಾಂಡೇಲಿಯಲ್ಲಿ ಡಿಸೆಂಬರ್ 13-15 ರಂದು ನಡೆಯುವ ಉತ್ತರ ಕನ್ನಡ ಜಿಲ್ಲಾ 25ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ತಹಶೀಲ್ದಾರ್ ಶೈಲೇಶ ಪರಮಾನಂದ ಅವರು ಬಿಡುಗಡೆ ಮಾಡಿದರು.
Last Updated 19 ನವೆಂಬರ್ 2025, 5:06 IST
ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಲಾಂಛನ ಬಿಡುಗಡೆ

ಗೋಕರ್ಣ | ಮುಗಿದ ಭತ್ತ ಕಟಾವು: ಗದ್ದೆಗಳಲ್ಲಿ ತರಕಾರಿ ಕೃಷಿ ಚುರುಕು

Post Harvest Shift: ಗೋಕರ್ಣದಲ್ಲಿ ಭತ್ತದ ಕಟಾವು ಮುಗಿದ ಬಳಿಕ ರೈತರು ಶೇಂಗಾ, ಗೆಣಸು ಸೇರಿದಂತೆ ತರಕಾರಿ ಕೃಷಿಗೆ ಚುರುಕುಗೊಂಡಿದ್ದು, ಶಿರಸಿ, ಕಾರವಾರ ಸೇರಿದಂತೆ ಹಲವಾರು ಮಾರುಕಟ್ಟೆಗಳಿಗೆ ತಾಜಾ ತರಕಾರಿಯ ಪೂರೈಕೆ ನಡೆಯುತ್ತಿದೆ.
Last Updated 19 ನವೆಂಬರ್ 2025, 5:05 IST
ಗೋಕರ್ಣ | ಮುಗಿದ ಭತ್ತ ಕಟಾವು: ಗದ್ದೆಗಳಲ್ಲಿ ತರಕಾರಿ ಕೃಷಿ ಚುರುಕು

ಕಾರವಾರ: ಮಹಿಳಾ ಕಾಲೇಜಿನಲ್ಲಿ ಆವರಣವೇ ಕೊಠಡಿ!

ಹೊಸ ಕಟ್ಟಡ ಸ್ಥಾಪನೆಯಾದರೂ ವಿದ್ಯಾರ್ಥಿನಿಯರ ಪಾಲಿಗೆ ಮುಗಿಯದ ‘ಕೊರತೆ’
Last Updated 19 ನವೆಂಬರ್ 2025, 4:58 IST
ಕಾರವಾರ: ಮಹಿಳಾ ಕಾಲೇಜಿನಲ್ಲಿ ಆವರಣವೇ ಕೊಠಡಿ!

ಯಲ್ಲಾಪುರ: ಮೂವರು ಅಂತರರಾಜ್ಯ ಬ್ಯಾಂಕ್ ಕಳ್ಳರ ಬಂಧನ

Bank Heist Attempt: ಉಮ್ಮಚಗಿಯಲ್ಲಿ ನಡೆದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಕಳ್ಳತನ ಪ್ರಯತ್ನ ಪ್ರಕರಣದಲ್ಲಿ ಮೂವರು ಅಂತರರಾಜ್ಯ ಕಳ್ಳರನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ ಎಂದು ಮಾಹಿತಿ ದೊರೆಯಿತು.
Last Updated 19 ನವೆಂಬರ್ 2025, 4:52 IST
ಯಲ್ಲಾಪುರ: ಮೂವರು ಅಂತರರಾಜ್ಯ ಬ್ಯಾಂಕ್ ಕಳ್ಳರ ಬಂಧನ

ಗೋಕರ್ಣ: ಸಮುದ್ರದಲ್ಲಿ ಮುಳುಗುತ್ತಿದ್ದ ವಿದೇಶಿ ಮಹಿಳೆ ರಕ್ಷಣೆ

Beach Safety: ಗೋಕರ್ಣದ ಕುಡ್ಲೆ ಬೀಚಿನಲ್ಲಿ ಈಜುತ್ತಿದ್ದ ಕಜಕಿಸ್ತಾನ್ ದೇಶದ ಯುವತಿ ಅಲೆಗೆ ಸಿಲುಕಿ ಮುಳುಗುವ ಹಂತದಲ್ಲಿ ಜೀವ ರಕ್ಷಕರು ವಾಟರ್ ಬೈಕ್ ಮೂಲಕ ರಕ್ಷಿಸಿದ ಘಟನೆ ನಡೆದಿದೆ.
Last Updated 19 ನವೆಂಬರ್ 2025, 4:48 IST
ಗೋಕರ್ಣ: ಸಮುದ್ರದಲ್ಲಿ ಮುಳುಗುತ್ತಿದ್ದ ವಿದೇಶಿ ಮಹಿಳೆ ರಕ್ಷಣೆ

ಶಿರಸಿ: ಕಾಮಗಾರಿ ಕೈಗೆತ್ತಿಕೊಳ್ಳಲು ಇಲ್ಲ ಅನುಮತಿ; 15ನೇ ಹಣಕಾಸು ಅನುದಾನ ಬಾಕಿ

15ನೇ ಹಣಕಾಸು ಅನುದಾನ ಬಾಕಿ: ಒತ್ತಡದಲ್ಲಿ ಪಂಚಾಯಿತಿ ಪ್ರತಿನಿಧಿಗಳು
Last Updated 18 ನವೆಂಬರ್ 2025, 5:17 IST
ಶಿರಸಿ: ಕಾಮಗಾರಿ ಕೈಗೆತ್ತಿಕೊಳ್ಳಲು ಇಲ್ಲ ಅನುಮತಿ; 15ನೇ ಹಣಕಾಸು ಅನುದಾನ ಬಾಕಿ
ADVERTISEMENT

ಬೆಟ್ಟ ಬಳಕೆದಾರರ ಹೋರಾಟ ತೀವ್ರವಾಗಲಿ: ಶಾಸಕ ಭೀಮಣ್ಣ ನಾಯ್ಕ ಕರೆ

ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಶಾಸಕ ಭೀಮಣ್ಣ ನಾಯ್ಕ ಕರೆ
Last Updated 18 ನವೆಂಬರ್ 2025, 5:14 IST
ಬೆಟ್ಟ ಬಳಕೆದಾರರ ಹೋರಾಟ ತೀವ್ರವಾಗಲಿ: ಶಾಸಕ ಭೀಮಣ್ಣ ನಾಯ್ಕ ಕರೆ

ಕಾಲಮಿತಿಯೊಳಗೆ ವರದಿ ಸಲ್ಲಿಸದಿದ್ದರೆ ಕ್ರಮ: ಸಚಿವ ಮಂಕಾಳ ವೈದ್ಯ

ಜಿಲ್ಲಾ ಯೋಜನಾ ಸಮಿತಿ ಪೂರ್ವಭಾವಿ ಸಭೆಯಲ್ಲಿ ಸಚಿವ ವೈದ್ಯ ಅಸಮಾಧಾನ
Last Updated 18 ನವೆಂಬರ್ 2025, 5:12 IST
ಕಾಲಮಿತಿಯೊಳಗೆ ವರದಿ ಸಲ್ಲಿಸದಿದ್ದರೆ ಕ್ರಮ: ಸಚಿವ ಮಂಕಾಳ ವೈದ್ಯ

ಬಾಲಕಿಯರ ಕ್ರೀಡಾ ಸಾಮರ್ಥ್ಯ ಅನಾವರಣ

ಅಸ್ಮಿತಾ ಅಥ್ಲೆಟಿಕ್ ಲೀಗ್: 60ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗಿ
Last Updated 18 ನವೆಂಬರ್ 2025, 5:10 IST
ಬಾಲಕಿಯರ ಕ್ರೀಡಾ ಸಾಮರ್ಥ್ಯ ಅನಾವರಣ
ADVERTISEMENT
ADVERTISEMENT
ADVERTISEMENT