ಶನಿವಾರ, 22 ನವೆಂಬರ್ 2025
×
ADVERTISEMENT

ಉತ್ತರ ಕನ್ನಡ

ADVERTISEMENT

ಬೀದಿನಾಯಿ ಹಾವಳಿ ತಡೆಗೆ ಚರ್ಚೆ: ಆಹಾರ ತ್ಯಾಜ್ಯ ಸುರಿದರೆ ಶಿಸ್ತು ಕ್ರಮ; ಡಿಸಿ

ಬೀದಿನಾಯಿ ಹಾವಳಿ ತಡೆಗೆ ಚರ್ಚೆ: ಅಧಿಕಾರಿಗಳ ಸಭೆಯಲ್ಲಿ ಡಿಸಿ ಎಚ್ಚರಿಕೆ
Last Updated 21 ನವೆಂಬರ್ 2025, 5:05 IST
ಬೀದಿನಾಯಿ ಹಾವಳಿ ತಡೆಗೆ ಚರ್ಚೆ: ಆಹಾರ ತ್ಯಾಜ್ಯ ಸುರಿದರೆ ಶಿಸ್ತು ಕ್ರಮ; ಡಿಸಿ

ಯಕ್ಷಗಾನ ಸಾಹಿತ್ಯ ಸಂಶೋಧನಾ ಪ್ರಶಸ್ತಿ ಪ್ರದಾನ

Yakshagana Literature: ಶಿರಸಿಯ ಅಶೋಕ ಹಾಸ್ಯಗಾರ ರಚಿಸಿದ ‘ದಶರೂಪಕಗಳ ದಶಾವತಾರ’ ಕೃತಿಗೆ ಉಡುಪಿ ಜಿಲ್ಲೆಯ ಕಾಂತಾವರ ಕನ್ನಡ ಸಂಘದ ಯಕ್ಷಗಾನ ಸಂಶೋಧನಾ ಪ್ರಶಸ್ತಿಯಾಗಿ ₹10 ಸಾವಿರ ನಗದು ಹಾಗೂ ತಾಮ್ರಪತ್ರ ಘೋಷಿಸಲಾಗಿದೆ.
Last Updated 21 ನವೆಂಬರ್ 2025, 5:03 IST
ಯಕ್ಷಗಾನ ಸಾಹಿತ್ಯ ಸಂಶೋಧನಾ ಪ್ರಶಸ್ತಿ ಪ್ರದಾನ

ಹುಲಿಮನೆ ಜಯರಾಮ ಹೆಗಡೆಯವರ ಚೊಚ್ಚಲ ಕೃತಿಗೆ ಪ್ರಶಸ್ತಿ

Kannada Literature: ಸಿದ್ದಾಪುರದ ಜಯರಾಮ ಹೆಗಡೆ ಅವರ 'ಬೀದಿಯ ಬದುಕು' ಕೃತಿಗೆ ಉಡುಪಿ ಜಿಲ್ಲೆಯ ಕಾಂತಾವರ ಕನ್ನಡ ಸಂಘವು ಐದು ಸಾವಿರ ನಗದು ಮತ್ತು ತಾಮ್ರಪ್ರಶಸ್ತಿಯುಳ್ಳ ವಾರ್ಷಿಕ ಗೌರವ ಪ್ರಶಸ್ತಿಯನ್ನು ಘೋಷಿಸಿದೆ.
Last Updated 21 ನವೆಂಬರ್ 2025, 5:01 IST
ಹುಲಿಮನೆ ಜಯರಾಮ ಹೆಗಡೆಯವರ ಚೊಚ್ಚಲ ಕೃತಿಗೆ ಪ್ರಶಸ್ತಿ

ಅಂಕೋಲಾ: ಬಂದರು ಯೋಜನೆ ಜಾರಿಗೆ ವಿರೋಧ

Farmers Protest: ಅಂಕೋಲಾದ ಕೇಣಿ ವಾಣಿಜ್ಯ ಬಂದರು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ರೈತ ಸಂಘದ ದಿನೇಶ ಶಿರವಾಳ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಯುತ್ತಿದ್ದು, ಸರ್ಕಾರದ ವಿರುದ್ಧ ತೀವ್ರ ಎಚ್ಚರಿಕೆ ನೀಡಲಾಗಿದೆ.
Last Updated 21 ನವೆಂಬರ್ 2025, 4:59 IST
ಅಂಕೋಲಾ: ಬಂದರು ಯೋಜನೆ ಜಾರಿಗೆ ವಿರೋಧ

₹13.76 ಲಕ್ಷ ಮೌಲ್ಯದ ಗೋವಾ ಮದ್ಯ ವಶ

Excise Raid: ಎರಡು ದಿನಗಳಲ್ಲಿ ಗೋವಾದ ಗಡಿಭಾಗದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ₹13.76 ಲಕ್ಷ ಮೌಲ್ಯದ ಗೋವಾ ಮದ್ಯ, ಬಿಯರ್ ಮತ್ತು ಪೆನ್ನಿಯನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿಸಲಾಗಿದೆ.
Last Updated 21 ನವೆಂಬರ್ 2025, 4:56 IST
₹13.76 ಲಕ್ಷ ಮೌಲ್ಯದ ಗೋವಾ ಮದ್ಯ ವಶ

ಹಳಿಯಾಳ: ಶಿವಾಜಿ ಮೂರ್ತಿ ನಿರ್ಮಾಣ ಕಾಮಗಾರಿಗೆ ಚಾಲನೆ

Shivaji Maharaj Legacy: ಹಳಿಯಾಳದ ಬೆಳವಟಗಿ ಗ್ರಾಮದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಶಿವಾಜಿ ಮಹಾರಾಜರ ಕಂಚಿನ ಮೂರ್ತಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ಗೋಸಾಯಿ ಮಹಾಸಂಸ್ಥಾನದ ಮಂಜುನಾಥ ಭಾರತಿ ಸ್ವಾಮೀಜಿ ಮಾತನಾಡಿದರು.
Last Updated 21 ನವೆಂಬರ್ 2025, 4:54 IST
ಹಳಿಯಾಳ: ಶಿವಾಜಿ ಮೂರ್ತಿ ನಿರ್ಮಾಣ ಕಾಮಗಾರಿಗೆ ಚಾಲನೆ

ಭಟ್ಕಳ: ನೀರಿನಲ್ಲಿ ಮುಳುಗಿ ಮಗು ಸಾವು

Resort Accident: ಸಮೀಪದ ಜಾಲಿಯಲ್ಲಿರುವ ಖಾಸಗಿ ರೆಸಾರ್ಟ್‌ನ ಈಜುಕೋಳದಲ್ಲಿ ಆಟವಾಡುತ್ತಿದ್ದ ಐದು ವರ್ಷದ ಬಾಲಕನು ಕಾಲು ಜಾರಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಶಹರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 21 ನವೆಂಬರ್ 2025, 4:52 IST
ಭಟ್ಕಳ: ನೀರಿನಲ್ಲಿ ಮುಳುಗಿ ಮಗು ಸಾವು
ADVERTISEMENT

ಭಟ್ಕಳ: ರಸ್ತೆಯ ಮೇಲೆ ವಸತಿ ನಿಲಯದ ತ್ಯಾಜ್ಯ ನೀರು

Civic Negligence: ಪಟ್ಟಣದ ಸರ್ಕಾರಿ ಆಸ್ಪತ್ರೆಯ ರಸ್ತೆಯಲ್ಲಿರುವ ಅಲ್ಪಸಂಖ್ಯಾತ ವಿದ್ಯಾರ್ಥಿ ನಿಲಯದಿಂದ ತ್ಯಾಜ್ಯ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಪುರಸಭೆ ಯಾವುದೇ ಕ್ರಮ ವಹಿಸದೇ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
Last Updated 21 ನವೆಂಬರ್ 2025, 4:50 IST
ಭಟ್ಕಳ: ರಸ್ತೆಯ ಮೇಲೆ ವಸತಿ ನಿಲಯದ ತ್ಯಾಜ್ಯ ನೀರು

ಕಾರವಾರ: ಅನಧಿಕೃತ ಕೇಂದ್ರ ತಲೆ ಎತ್ತದಂತೆ ನಿಗಾ ಇರಿಸಿ

ಆಧಾರ್ ಕಾರ್ಡ್ ಪ್ರಗತಿ ಪರಿಶೀಲನೆ ಸಭೆ: ಪೊಲೀಸರಿಗೆ ಜಿಲ್ಲಾಧಿಕಾರಿ ಸೂಚನೆ
Last Updated 20 ನವೆಂಬರ್ 2025, 2:29 IST
ಕಾರವಾರ: ಅನಧಿಕೃತ ಕೇಂದ್ರ ತಲೆ ಎತ್ತದಂತೆ ನಿಗಾ ಇರಿಸಿ

ಶಿರಸಿ: ನದಿ ತಿರುವು ಯೋಜನೆಗೆ ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ವಿರೋಧ

ವಿಚಾರ ಸಂಕಿರಣ 23ರಂದು
Last Updated 20 ನವೆಂಬರ್ 2025, 2:28 IST
ಶಿರಸಿ: ನದಿ ತಿರುವು ಯೋಜನೆಗೆ ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ವಿರೋಧ
ADVERTISEMENT
ADVERTISEMENT
ADVERTISEMENT