ಶುಕ್ರವಾರ, 7 ನವೆಂಬರ್ 2025
×
ADVERTISEMENT

ಉತ್ತರ ಕನ್ನಡ

ADVERTISEMENT

ಗಮನ ಸೆಳೆದ ಆಕರ್ಷಕ ಹೂವಿನ ಅಲಂಕಾರ

ತ್ರಿಪುರಾಖ್ಯ ದೀಪೋತ್ಸವ. ಸಾಕ್ಷಿಯಾದ ಸಾವಿರಾರು ಭಕ್ತರು
Last Updated 7 ನವೆಂಬರ್ 2025, 7:58 IST
ಗಮನ ಸೆಳೆದ ಆಕರ್ಷಕ ಹೂವಿನ ಅಲಂಕಾರ

ದಾಂಡೇಲಿಯಲ್ಲಿ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಡಿಸೆಂಬರ್ 13,14,15 ರಂದು ಆಯೋಜನೆ
Last Updated 7 ನವೆಂಬರ್ 2025, 7:57 IST
ದಾಂಡೇಲಿಯಲ್ಲಿ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ನೀನಾಸಂ ತಿರುಗಾಟ ನಾಟಕೋತ್ಸವ 17ರಿಂದ

Ninasam ಮಾತೃಛಾಯಾ ಟ್ರಸ್ಟ್ ಕಾಸರಕೋಡ ಇದರ ಸಂಘಟನೆಯಲ್ಲಿ ನೀಲಕಂಠೇಶ್ವರ ನಾಟ್ಯ ಸಂಘ ಹೆಗ್ಗೋಡು ತಂಡದಿಂದ 'ನೀನಾಸಂ ತಿರುಗಾಟ-ನಾಟಕೋತ್ಸವ' ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್ ಸಭಾಂಗಣದಲ್ಲಿ ನ.17 ಹಾಗೂ 18ರಂದು ಪ್ರತಿದಿನ ರಾತ್ರಿ 8.30ಕ್ಕೆ ನಡೆಯಲಿದೆ.
Last Updated 7 ನವೆಂಬರ್ 2025, 7:56 IST
ನೀನಾಸಂ ತಿರುಗಾಟ ನಾಟಕೋತ್ಸವ 17ರಿಂದ

ಜನಗಣತಿ: ಪೂರ್ವಭಾವಿ ಜನಗಣತಿಗೆ ಜೊಯಿಡಾ ಆಯ್ಕೆ

ಸವಾಲು ಪತ್ತೆಗೆ ಕೇಂದ್ರದಿಂದ ರಾಜ್ಯದ ಮೂರು ತಾಲ್ಲೂಕು ಪರಿಗಣನೆ
Last Updated 7 ನವೆಂಬರ್ 2025, 7:55 IST
ಜನಗಣತಿ: ಪೂರ್ವಭಾವಿ ಜನಗಣತಿಗೆ ಜೊಯಿಡಾ ಆಯ್ಕೆ

ಶಿರಸಿ: ಅಡಿಕೆ ಸಸಿಗಳಿಗೆ ಹೆಚ್ಚಿದ ಬೇಡಿಕೆ

ಹೊಸ ಅಡಿಕೆ ತೋಟಗಳ ನಿರ್ಮಾಣಕ್ಕೆ ರೈತರ ಒಲವು
Last Updated 7 ನವೆಂಬರ್ 2025, 7:54 IST
ಶಿರಸಿ: ಅಡಿಕೆ ಸಸಿಗಳಿಗೆ ಹೆಚ್ಚಿದ ಬೇಡಿಕೆ

ದಾಂಡೇಲಿ ಬಳಿ ಹೈನಾ ಓಡಾಟ! ಪಶ್ಚಿಮ ಘಟ್ಟದಲ್ಲಿ ಅಪರೂಪದ ಘಟನೆ

Dandeli Wildlife: ದಾಂಡೇಲಿ ಸಮೀಪದ ಗಣೇಶಗುಡಿ ಮತ್ತು ಕುಳಗಿಯ ದಟ್ಟ ಅರಣ್ಯ ಪ್ರದೇಶದಲ್ಲಿ ಪಟ್ಟೆ ಕತ್ತೆಕಿರುಬ (ಹೈನಾ) ಕಾಣಿಸಿಕೊಂಡಿದ್ದು, ಪಶ್ಚಿಮ ಘಟ್ಟದಲ್ಲಿ ಇದೇ ಮೊದಲ ಬಾರಿಗೆ ಈ ಅಪರೂಪದ ಪ್ರಾಣಿ ದೃಶ್ಯ ಸಿಕ್ಕಿದೆ.
Last Updated 7 ನವೆಂಬರ್ 2025, 7:52 IST
ದಾಂಡೇಲಿ ಬಳಿ ಹೈನಾ ಓಡಾಟ! ಪಶ್ಚಿಮ ಘಟ್ಟದಲ್ಲಿ ಅಪರೂಪದ ಘಟನೆ

ಕೆಂಪಡಿಕೆ | ಸಂಸ್ಕರಣೆಗೆ ಕವಿದ ಮೋಡ: ದರವಿದ್ದರೂ ಮಾರುಕಟ್ಟೆಗೆ ಆವಕವಾಗದ ಅಡಿಕೆ

Arecanut Price: ಅಡಿಕೆಗೆ ಮಾರುಕಟ್ಟೆಯಲ್ಲಿ ಕೆಂಪಡಿಕೆ ದರ ಏರಿಕೆ ಹಾದಿಯಲ್ಲಿದ್ದರೂ ಮಾರಾಟಕ್ಕೆ ಹೆಚ್ಚಿನ ಅಡಿಕೆ ಆವಕ ಆಗುತ್ತಿಲ್ಲ. ಕಾರಣ ಕೆಂಪಡಿಕೆ ಸಿದ್ಧಪಡಿಸಲು ಆಗಾಗ ಬರುವ ಮಳೆ ಹಾಗೂ ಮೋಡದ ವಾತಾವರಣವು ಬೆಳೆಗಾರರಿಗೆ ಅವಕಾಶವನ್ನೇ ನೀಡುತ್ತಿಲ್ಲ.
Last Updated 6 ನವೆಂಬರ್ 2025, 5:53 IST
ಕೆಂಪಡಿಕೆ | ಸಂಸ್ಕರಣೆಗೆ ಕವಿದ ಮೋಡ: ದರವಿದ್ದರೂ ಮಾರುಕಟ್ಟೆಗೆ ಆವಕವಾಗದ ಅಡಿಕೆ
ADVERTISEMENT

ಕಾರವಾರ | ಬೀಡಾಡಿ ದನಗಳ ಹೆಚ್ಚಳ: ಇನ್ನೂ ಬಾಗಿಲು ತೆರೆಯದ ಗೋಶಾಲೆ

ಬಿಗಡಾಯಿಸಿದ ಅಪಘಾತ ಸಮಸ್ಯೆ
Last Updated 6 ನವೆಂಬರ್ 2025, 5:52 IST
ಕಾರವಾರ | ಬೀಡಾಡಿ ದನಗಳ ಹೆಚ್ಚಳ: ಇನ್ನೂ ಬಾಗಿಲು ತೆರೆಯದ ಗೋಶಾಲೆ

ದೇಶ ವಿಭಜನೆಯ ಶಕ್ತಿ ಸೋಲಿಸುವ ಸಂಕಲ್ಪ ಅಗತ್ಯ: ವಿಶ್ವೇಶ್ವರ ಹೆಗಡೆ ಕಾಗೇರಿ

ಬಿಜೆಪಿ ಸಭೆಯಾಗಿ ಮಾರ್ಪಟ್ಟ ಏಕತಾ ನಡಿಗೆ
Last Updated 6 ನವೆಂಬರ್ 2025, 5:49 IST
ದೇಶ ವಿಭಜನೆಯ ಶಕ್ತಿ ಸೋಲಿಸುವ ಸಂಕಲ್ಪ ಅಗತ್ಯ: ವಿಶ್ವೇಶ್ವರ ಹೆಗಡೆ ಕಾಗೇರಿ

ಅಕ್ರಮ, ಕರ್ತವ್ಯಲೋಪ: 8 ಉಪ ನೋಂದಣಾಧಿಕಾರಿಗಳ ಕಚೇರಿ ಮೇಲೆ ಲೋಕಾಯುಕ್ತ ದಾಳಿ

Corruption Crackdown: ಅಕ್ರಮ ಮತ್ತು ಕರ್ತವ್ಯಲೋಪ ದೂರುಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಕಾರವಾರ ಸೇರಿದಂತೆ 8 ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ದಾಳಿ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
Last Updated 6 ನವೆಂಬರ್ 2025, 5:45 IST
ಅಕ್ರಮ, ಕರ್ತವ್ಯಲೋಪ: 8 ಉಪ ನೋಂದಣಾಧಿಕಾರಿಗಳ ಕಚೇರಿ ಮೇಲೆ ಲೋಕಾಯುಕ್ತ ದಾಳಿ
ADVERTISEMENT
ADVERTISEMENT
ADVERTISEMENT