ಬುಧವಾರ, 26 ನವೆಂಬರ್ 2025
×
ADVERTISEMENT

ಉತ್ತರ ಕನ್ನಡ

ADVERTISEMENT

ಕಾರವಾರ | ಅತಿ ಭಾರದ ವಾಹನ ತಡೆದು ಪ್ರತಿಭಟನೆ

ಸಂಚಾರದಿಂದ ರಸ್ತೆ ಹಾಳು: ಮಲ್ಲಾಪುರದ ಹಿಂದೂವಾಡಾ ಭಾಗದ ಜನತೆ ಆಕ್ರೋಶ
Last Updated 26 ನವೆಂಬರ್ 2025, 4:54 IST
ಕಾರವಾರ | ಅತಿ ಭಾರದ ವಾಹನ ತಡೆದು ಪ್ರತಿಭಟನೆ

ಅಂಕೋಲಾ | ಕೇಣಿ ಬಂದರು ನಿರ್ಮಾಣಕ್ಕೆ ವಿರೋಧ: ಬಂದ್ ಯಶಸ್ವಿ

Kenni Port Project: ಅಂಕೋಲಾ: ತಾಲ್ಲೂಕಿನ ಕೇಣಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸರ್ವಋತು ಆಳಸಮುದ್ರ ಗ್ರೀನ್‌ಫೀಲ್ಡ್ ಬಂದರು ಯೋಜನೆ ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ಮಂಗಳವಾರ ಒಂದು ವರ್ಷವಾದ ಹಿನ್ನೆಲೆ ಕರೆ ನೀಡಿದ್ದ ಅಂಕೋಲಾ ಬಂದ್ ಯಶಸ್ವಿಯಾಯಿತು
Last Updated 26 ನವೆಂಬರ್ 2025, 4:50 IST
ಅಂಕೋಲಾ | ಕೇಣಿ ಬಂದರು ನಿರ್ಮಾಣಕ್ಕೆ ವಿರೋಧ: ಬಂದ್ ಯಶಸ್ವಿ

ಕುಮಟಾ | ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರಕೃತಿ ನಂಟು ಮುಖ್ಯ: ಯೂರಿ ಪೆಟನೆವ್

Research Students: ಕುಮಟಾ: ‘ವಿಜ್ಞಾನ– ತಂತ್ರಜ್ಞಾನದಲ್ಲಿ ಸಾಧನೆ ಮಾಡುವ ಹಂಬಲ ಹೊತ್ತ ವಿದ್ಯಾರ್ಥಿಗಳು ಸ್ವತಃ ಕ್ರಿಯಾಶೀಲರಾಗಿ ಶಿಕ್ಷಕರಿಂದ, ಪ್ರಕೃತಿಯಿಂದ ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರಕೃತಿಯ ನಂಟು ಮುಖ್ಯ. ಚಾಟ್‌ ಜಿಟಿಪಿ, ಕೃತಕ ಬುದ್ಧಿಮತ್ತೆಯನ್ನು ಅತಿಯಾಗಿ ಅವಲಂಬಿಸಿದರೆ’
Last Updated 26 ನವೆಂಬರ್ 2025, 4:47 IST
ಕುಮಟಾ | ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರಕೃತಿ ನಂಟು ಮುಖ್ಯ: ಯೂರಿ ಪೆಟನೆವ್

ಕಾರವಾರ | ಕಾಂಕ್ರೀಟ್ ಜಟ್ಟಿಗೆ ಸಿಆರ್‌ಝಡ್ ಅಡ್ಡಿ

Floating Jetty: ಕಾರವಾರದಲ್ಲಿರುವ ಸದಾಶಿವಗಡ ಗುಡ್ಡದ ತಪ್ಪಲಿನ ಬಳಿ ಕಾಳಿ ನದಿಗೆ ಅಳವಡಿಸಿದ್ದ ತೇಲುವ ಕಾಂಕ್ರೀಟ್ ಜಟ್ಟಿಗೆ ಸಿಆರ್‌ಝಡ್ ಅನುಮತಿ ಪಡೆಯದೆ ಅಳವಡಿಸಿದ ಕಾರಣ ಬಳಕೆ ಆಗದೆ ಅನಾಥವಾಗಿ ಬಿದ್ದಿದೆ
Last Updated 26 ನವೆಂಬರ್ 2025, 4:44 IST
ಕಾರವಾರ | ಕಾಂಕ್ರೀಟ್ ಜಟ್ಟಿಗೆ ಸಿಆರ್‌ಝಡ್ ಅಡ್ಡಿ

ಗೋಕರ್ಣ: ಭಾರತೀಯ ಸಂಪ್ರದಾಯದಂತೆ ವಿವಾಹವಾದ ನಾರ್ವೆ ಜೋಡಿ

Foreign Couple Wedding: ಗೋಕರ್ಣದ ಕುಡ್ಲೆ ಕಡಲತೀರದಲ್ಲಿ ನಾರ್ವೆ ದೇಶದ ಯುವಕ, ಯುವತಿ ಮಂಗಳವಾರ ಗೋಧೂಳಿ ಮುಹೂರ್ತದಲ್ಲಿ ಭಾರತೀಯ ಪದ್ದತಿಯಂತೆ ವಿವಾಹವಾದರು.
Last Updated 25 ನವೆಂಬರ್ 2025, 16:14 IST
ಗೋಕರ್ಣ: ಭಾರತೀಯ ಸಂಪ್ರದಾಯದಂತೆ ವಿವಾಹವಾದ ನಾರ್ವೆ ಜೋಡಿ

ಶಿರಸಿ| ಅಡಿಕೆ ಕೊಯ್ಲು: ದೋಟಿಗೆ ಆದ್ಯತೆ; ಶೇ 50ರಷ್ಟು ಬೆಳೆಗಾರರಿಂದ ಬಳಕೆ

Areca Harvest Innovation: ಶಿರಸಿಯಲ್ಲಿ ಅಡಿಕೆ ಕೊಯ್ಲಿಗೆ ಕಾರ್ಮಿಕ ಕೊರತೆಯಿಂದ ದೋಟಿ ಉಪಕರಣದ ಬಳಕೆ ಶೇ 50ರಷ್ಟು ಬೆಳೆಗಾರರಲ್ಲಿ ಹೆಚ್ಚಾಗಿದೆ. ಕಾರ್ಬನ್ ಫೈಬರ್ ದೋಟಿ ಬಳಸಿ ಸುರಕ್ಷಿತವಾಗಿ ಕೊಯ್ಲು ನಡೆಯುತ್ತಿದೆ.
Last Updated 25 ನವೆಂಬರ್ 2025, 4:13 IST
ಶಿರಸಿ| ಅಡಿಕೆ ಕೊಯ್ಲು: ದೋಟಿಗೆ ಆದ್ಯತೆ; ಶೇ 50ರಷ್ಟು ಬೆಳೆಗಾರರಿಂದ ಬಳಕೆ

ಶಿರಸಿ| ‘ನೇತ್ರರಥ’ ಗುಡ್ಡಗಾಡು ಜನರ ಆಶಾಕಿರಣ: ಶಾಂತಾರಾಮ ಸಿದ್ದಿ

Rural Eye Care: ಶಿರಸಿಯಲ್ಲಿ ಶುಭಾರಂಭವಾದ ‘ನೇತ್ರರಥ’ ಸಂಚಾರಿ ಕಣ್ಣಿನ ಆಸ್ಪತ್ರೆ ಗುಡ್ಡಗಾಡು ಪ್ರದೇಶದ ಜನರ ದೃಷ್ಟಿ ಸಮಸ್ಯೆ ನಿವಾರಣೆಗೆ ಆಶಾಕಿರಣವಾಗಿದೆ ಎಂದು ಶಾಸಕರು ಅಭಿಪ್ರಾಯಪಟ್ಟರು. 150ಕ್ಕೂ ಹೆಚ್ಚು ಜನರಿಗೆ ಉಚಿತ ತಪಾಸಣೆ ನಡೆಯಿತು.
Last Updated 25 ನವೆಂಬರ್ 2025, 4:12 IST
ಶಿರಸಿ| ‘ನೇತ್ರರಥ’ ಗುಡ್ಡಗಾಡು ಜನರ ಆಶಾಕಿರಣ: ಶಾಂತಾರಾಮ ಸಿದ್ದಿ
ADVERTISEMENT

ಕಾರವಾರ| ಹೊಸ ಪ್ರವಾಸೋದ್ಯಮ ನೀತಿ: ನಿರ್ಬಂಧಿತ ಪ್ರದೇಶವೂ ಪ್ರವಾಸಿ ತಾಣ!

Restricted Area Tourism: ಕಾರವಾರ ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಹೊಸ ಪ್ರವಾಸೋದ್ಯಮ ನೀತಿಯಲ್ಲಿ 86 ತಾಣಗಳನ್ನು ಸೇರಿಸಲಾಗಿದೆ. ದೇವಗಡ ದ್ವೀಪ, ಸದಾಶಿವಗಡ ಕೋಟೆ ಸೇರಿದಂತೆ ನಿರ್ಬಂಧಿತ ಸ್ಥಳಗಳೂ ಪಟ್ಟಿ ಸೇರಿದ ವಿಚಾರ ಚರ್ಚೆಗೆ ಗ್ರಾಸವಾಗಿದೆ.
Last Updated 25 ನವೆಂಬರ್ 2025, 4:12 IST
ಕಾರವಾರ| ಹೊಸ ಪ್ರವಾಸೋದ್ಯಮ ನೀತಿ: ನಿರ್ಬಂಧಿತ ಪ್ರದೇಶವೂ ಪ್ರವಾಸಿ ತಾಣ!

ಕುಮಟಾ| ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರವೃತ್ತಿ ಬೆಳೆಸಿ: ಶಾಸಕ ದಿನಕರ ಶೆಟ್ಟಿ

Scientific Innovation: ಕುಮಟಾದ ಸರ್ಕಾರಿ ಪದವಿ ಕಾಲೇಜಿನಲ್ಲಿ ನಡೆದ ಅಂತರರಾಷ್ಟ್ರೀಯ ವಿಜ್ಞಾನ–ತಂತ್ರಜ್ಞಾನ ಸಮ್ಮೇಳನದಲ್ಲಿ ಸಂಶೋಧನಾ ಮನೋಭಾವ ಬೆಳೆಸಲು ವಿದ್ಯಾರ್ಥಿಗಳಿಗೆ ಆದೇಶಿಸಿದ ಶಾಸಕ ದಿನಕರ ಶೆಟ್ಟಿ ಭಾಷಣ ಗಮನ ಸೆಳೆದಿತು.
Last Updated 25 ನವೆಂಬರ್ 2025, 4:12 IST
ಕುಮಟಾ| ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರವೃತ್ತಿ ಬೆಳೆಸಿ: ಶಾಸಕ ದಿನಕರ ಶೆಟ್ಟಿ

ಭಟ್ಕಳ| ವಿಜ್ಞಾನ ಮೇಳ: ಗಮನ ಸೆಳೆದ ಮಾದರಿ

Student Innovation: ಭಟ್ಕಳ ಶಮ್ಸ್ ಪಿಯು ಕಾಲೇಜಿನಲ್ಲಿ ನಡೆದ ವಿಜ್ಞಾನ ಮೇಳದಲ್ಲಿ 10 ಸಂಸ್ಥೆಗಳ 52 ತಂಡಗಳು ಸಂಶೋಧನಾ ಯೋಜನೆಗಳನ್ನು ಪ್ರದರ್ಶಿಸಿದವು. ಮಾದರಿಗಳು ವೈಜ್ಞಾನಿಕ ಚಿಂತನೆಗೆ ಉತ್ತೇಜನ ನೀಡಿದವು.
Last Updated 25 ನವೆಂಬರ್ 2025, 4:12 IST
ಭಟ್ಕಳ| ವಿಜ್ಞಾನ ಮೇಳ: ಗಮನ ಸೆಳೆದ ಮಾದರಿ
ADVERTISEMENT
ADVERTISEMENT
ADVERTISEMENT