ಸೋಮವಾರ, 1 ಡಿಸೆಂಬರ್ 2025
×
ADVERTISEMENT

ಉತ್ತರ ಕನ್ನಡ

ADVERTISEMENT

Karnataka politics | ಸರ್ಕಾರ ರಚನೆಯಲ್ಲಿ ಆಸಕ್ತಿಯಿಲ್ಲ: ಬಿ.ವೈ.ವಿಜಯೇಂದ್ರ

‘ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಕಾದಾಟವಿದ್ದರೂ ಬಿಜೆಪಿಗೆ ಸರ್ಕಾರ ರಚನೆಯಲ್ಲಿ ಆಸಕ್ತಿಯಿಲ್ಲ. ವಿರೋಧ ಪಕ್ಷವಾಗಿ ಇದ್ದುಕೊಂಡೇ ಆಡಳಿತ ಪಕ್ಷದ ಕಿವಿ ಹಿಂಡುತ್ತೇವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
Last Updated 1 ಡಿಸೆಂಬರ್ 2025, 17:47 IST
Karnataka politics | ಸರ್ಕಾರ ರಚನೆಯಲ್ಲಿ ಆಸಕ್ತಿಯಿಲ್ಲ:  ಬಿ.ವೈ.ವಿಜಯೇಂದ್ರ

ಶಿರಸಿ | ನರೇಗಾ ಅನುಷ್ಠಾನ: ಅರಣ್ಯ ಇಲಾಖೆ ನಿರ್ಲಕ್ಷ್ಯ

ಗುರಿ ಸಾಧಿಸಲು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಿಂದ ಕಟ್ಟುನಿಟ್ಟಿನ ಸೂಚನೆ
Last Updated 1 ಡಿಸೆಂಬರ್ 2025, 5:21 IST
ಶಿರಸಿ | ನರೇಗಾ ಅನುಷ್ಠಾನ: ಅರಣ್ಯ ಇಲಾಖೆ ನಿರ್ಲಕ್ಷ್ಯ

ಉತ್ತರ ಕನ್ನಡ: ಮನ್ ಕಿ ಬಾತ್‌ನಲ್ಲಿ ‘ಐಎನ್‌ಎಸ್ ಚಪಲ್’ ಮ್ಯೂಸಿಯಂ ಪ್ರಸ್ತಾಪ

Naval History: ಕಾರವಾರದ ಟ್ಯಾಗೋರ್ ಕಡಲತೀರದಲ್ಲಿರುವ ‘ಐಎನ್‌ಎಸ್ ಚಪಲ್’ ಯುದ್ಧನೌಕೆ ವಸ್ತು ಸಂಗ್ರಹಾಲಯವನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ನವೆಂಬರ್ ತಿಂಗಳ ಮನ್ ಕಿ ಬಾತ್‌ನಲ್ಲಿ ಪ್ರಸ್ತಾಪಿಸಿದರು ಎಂದು ವರದಿಯಾಗಿದೆ.
Last Updated 1 ಡಿಸೆಂಬರ್ 2025, 5:17 IST
ಉತ್ತರ ಕನ್ನಡ: ಮನ್ ಕಿ ಬಾತ್‌ನಲ್ಲಿ ‘ಐಎನ್‌ಎಸ್ ಚಪಲ್’ ಮ್ಯೂಸಿಯಂ ಪ್ರಸ್ತಾಪ

ಮುಂಡಗೋಡ: 'ಅಸ್ವಸ್ಥಗೊಂಡಿದ್ದ ಎಲ್ಲ ವಿದ್ಯಾರ್ಥಿಗಳು ಗುಣಮುಖ'

Student Health: ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡಿದ್ದ ಪಿಎಂಶ್ರೀ ಶಾಸಕರ ಮಾದರಿ ಶಾಲೆಯ 45 ವಿದ್ಯಾರ್ಥಿಗಳು ಗುಣಮುಖರಾಗಿ ಮನೆಗೆ ಮರಳಿದ್ದಾರೆ. 7 ವಿದ್ಯಾರ್ಥಿಗಳು ಭಾನುವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡರು ಎಂದು ವರದಿ ತಿಳಿಸಿದೆ.
Last Updated 1 ಡಿಸೆಂಬರ್ 2025, 5:15 IST
ಮುಂಡಗೋಡ: 'ಅಸ್ವಸ್ಥಗೊಂಡಿದ್ದ ಎಲ್ಲ ವಿದ್ಯಾರ್ಥಿಗಳು ಗುಣಮುಖ'

ಗೋಕರ್ಣ: ‘ಪ್ಲಾಸ್ಟಿಕ್ ಮುಕ್ತ ಪರಿಸರ ಎಲ್ಲರ ಹೊಣೆ’

ಗೋಕರ್ಣದ ಮುಖ್ಯ ಸಮುದ್ರ ತೀರದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ
Last Updated 1 ಡಿಸೆಂಬರ್ 2025, 5:12 IST
ಗೋಕರ್ಣ: ‘ಪ್ಲಾಸ್ಟಿಕ್ ಮುಕ್ತ ಪರಿಸರ ಎಲ್ಲರ ಹೊಣೆ’

ಉತ್ತರ ಕನ್ನಡ: ಜಲಮೂಲ ಮಲಿನ ಸಮಸ್ಯೆ ಗಂಭೀರ

ಸಂಸ್ಕರಣೆಗೊಳ್ಳದೆ ಹರಿಯುವ ತ್ಯಾಜ್ಯನೀರು: ಕೆರೆ, ಬಾವಿ ನೀರು ಬಳಕೆ ಕಷ್ಟ
Last Updated 1 ಡಿಸೆಂಬರ್ 2025, 5:09 IST
ಉತ್ತರ ಕನ್ನಡ: ಜಲಮೂಲ ಮಲಿನ ಸಮಸ್ಯೆ ಗಂಭೀರ

ಹೊನ್ನಾವರ: ಬಸ್‌ ಮಗುಚಿ ವಿದ್ಯಾರ್ಥಿ ಸಾವು

ಪ್ರವಾಸ ಬಂದಿದ್ದ ಮೈಸೂರಿನ ಶಾಲೆಯೊಂದರ ವಿದ್ಯಾರ್ಥಿಗಳಿದ್ದ ಬಸ್ ತಾಲ್ಲೂಕಿನ ಗೇರುಸೊಪ್ಪ ಸಮೀಪ ಸೂಳೆಮುರ್ಕಿ ಇಳಿಜಾರಿನ ತಿರುವಿನಲ್ಲಿ ಭಾನುವಾರ ಮಗುಚಿದ್ದು ವಿದ್ಯಾರ್ಥಿ ಮೃತಪಟ್ಟಿದ್ದಾನೆ. 35 ವಿದ್ಯಾರ್ಥಿಗಳು, ಇಬ್ಬರು ಶಿಕ್ಷಕರು ಗಾಯಗೊಂಡಿದ್ದಾರೆ.
Last Updated 30 ನವೆಂಬರ್ 2025, 18:54 IST
ಹೊನ್ನಾವರ: ಬಸ್‌ ಮಗುಚಿ ವಿದ್ಯಾರ್ಥಿ ಸಾವು
ADVERTISEMENT

ಚೆಸ್‌ ಪಾರ್ಕ್ ಸದ್ಬಳಕೆ ಮಾಡಿಕೊಳ್ಳಿ: ಅಶ್ಫಾಕ್ ಶೇಖ

Chess in Education: ‘ಚದುರಂಗ ಆಟವು ವಿದ್ಯಾರ್ಥಿಗಳ ಏಕಾಗ್ರತೆ, ಬೌದ್ಧಿಕ ಚಿಂತನೆ, ತಾರ್ಕಿಕ ಶಕ್ತಿ ಬೆಳೆಸುವ ಮಹತ್ವದ ಕ್ರೀಡೆಯಾಗಿದೆ. ನಗರದಲ್ಲಿರುವ ಚೆಸ್ ಪಾರ್ಕ್‌ ಸದ್ಬಳಕೆ ಮಾಡಿಕೊಳ್ಳಿ’ ಎಂದು ಅಶ್ಫಾಕ್ ಶೇಖ ಹೇಳಿದರು.
Last Updated 30 ನವೆಂಬರ್ 2025, 4:11 IST
ಚೆಸ್‌ ಪಾರ್ಕ್ ಸದ್ಬಳಕೆ ಮಾಡಿಕೊಳ್ಳಿ: ಅಶ್ಫಾಕ್ ಶೇಖ

ಅಂಕೋಲಾ | ಚಿರತೆ ದಾಳಿ: ಕರು ಸಾವು

Leopard Conflict: ಅಂಕೋಲಾದ ರಾಮನಗುಳಿಯಲ್ಲಿ ಚಿರತೆಯೊಂದು ಆಕಳು ಕರು ಮೇಲೆ ದಾಳಿ ನಡೆಸಿ ಅರ್ಧ ದೇಹವನ್ನು ಭಕ್ಷಿಸಿದೆ. ಅರಣ್ಯ ಇಲಾಖೆ ಸ್ಥಳಕ್ಕೆ ಭೇಟಿ ನೀಡಿ ಪರಿಹಾರದ ಭರವಸೆ ನೀಡಿದೆ.
Last Updated 30 ನವೆಂಬರ್ 2025, 3:27 IST
ಅಂಕೋಲಾ | ಚಿರತೆ ದಾಳಿ: ಕರು ಸಾವು

ಕಾರವಾರ | ಎಚ್‌ಐವಿ ಪತ್ತೆಗೆ ಗುರಿ ಮೀರಿ ಪರೀಕ್ಷೆ: ಪತ್ತೆ ಪ್ರಮಾಣ ಕಡಿಮೆ

ವಲಸೆ ಕಾರ್ಮಿಕರು, ಮಾದಕ ವ್ಯಸನಿಗಳಿಗೆ ಆದ್ಯತೆ: ಪತ್ತೆ ಪ್ರಮಾಣ ಕಡಿಮೆ
Last Updated 30 ನವೆಂಬರ್ 2025, 3:25 IST
ಕಾರವಾರ | ಎಚ್‌ಐವಿ ಪತ್ತೆಗೆ ಗುರಿ ಮೀರಿ ಪರೀಕ್ಷೆ: ಪತ್ತೆ ಪ್ರಮಾಣ ಕಡಿಮೆ
ADVERTISEMENT
ADVERTISEMENT
ADVERTISEMENT