ಶುಕ್ರವಾರ, 14 ನವೆಂಬರ್ 2025
×
ADVERTISEMENT

ಉತ್ತರ ಕನ್ನಡ

ADVERTISEMENT

ಶಿರಸಿ, ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆ: ಸದ್ದಿಲ್ಲದೆ ಶಾಲೆ ವಿಲೀನ ಪಟ್ಟಿ ಸಿದ್ಧ?

15 ಶಾಲೆ ಕೆಪಿಎಸ್ ಪರಿವರ್ತನೆ: 100ಕ್ಕೂ ಹೆಚ್ಚು ಶಾಲೆ ಬಾಗಿಲು ಮುಚ್ಚುವ ಆತಂಕ
Last Updated 14 ನವೆಂಬರ್ 2025, 4:05 IST
ಶಿರಸಿ, ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆ: ಸದ್ದಿಲ್ಲದೆ ಶಾಲೆ ವಿಲೀನ ಪಟ್ಟಿ ಸಿದ್ಧ?

ಭತ್ತದ ಒಣಹುಲ್ಲಿನ ವ್ಯಾಪಾರ ಜೋರು: ಗದ್ದೆಗಳಲ್ಲಿ ಆಕರ್ಷಿಸುತ್ತಿರುವ ಮೇವಿನ ರೋಲ್‌

Straw Market Trend: ಮುಂಡಗೋಡದಲ್ಲಿ ಯಂತ್ರದ ಮೂಲಕ ಭತ್ತ ಕೊಯ್ಲು ನಡೆಸಿದ ನಂತರ ಸಿದ್ಧವಾಗುವ ಒಣಹುಲ್ಲನ್ನು ಬಂಡಲ್‌ ರೂಪದಲ್ಲಿ ಸಂಗ್ರಹಿಸಲಾಗುತ್ತಿದ್ದು, ಇದರ ದರ ಕಳೆದ ವರ್ಷಕ್ಕಿಂತ ಸ್ವಲ್ಪ ಕಡಿಮೆಯಾಗಿದೆ ಎಂದು ರೈತರು ತಿಳಿಸಿದ್ದಾರೆ
Last Updated 14 ನವೆಂಬರ್ 2025, 4:03 IST
ಭತ್ತದ ಒಣಹುಲ್ಲಿನ ವ್ಯಾಪಾರ ಜೋರು: ಗದ್ದೆಗಳಲ್ಲಿ ಆಕರ್ಷಿಸುತ್ತಿರುವ ಮೇವಿನ ರೋಲ್‌

ಬೆಂಬಲ ಬೆಲೆ ಮೀರಿದ ಭತ್ತದ ದರ: ಮಾರುಕಟ್ಟೆಯಲ್ಲಿ ಭತ್ತ ಮಾರಾಟಕ್ಕೆ ರೈತರ ಆಸಕ್ತಿ

Market Price Shift: ಹಳಿಯಾಳ ತಾಲ್ಲೂಕಿನಲ್ಲಿ ಭತ್ತ ಕಟಾವು ಪ್ರಾರಂಭವಾಗಿದ್ದು, ಮಾರುಕಟ್ಟೆಯಲ್ಲಿ ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚು ದರ ದೊರೆಯುತ್ತಿರುವುದರಿಂದ ರೈತರು ಖರೀದಿ ಕೇಂದ್ರ ಬಿಟ್ಟು ಗಿರಣಿಗಳಿಗೆ ಭತ್ತ ಮಾರಾಟಕ್ಕೆ ಮುಂದಾಗಿದ್ದಾರೆ
Last Updated 14 ನವೆಂಬರ್ 2025, 3:58 IST
ಬೆಂಬಲ ಬೆಲೆ ಮೀರಿದ ಭತ್ತದ ದರ: ಮಾರುಕಟ್ಟೆಯಲ್ಲಿ ಭತ್ತ ಮಾರಾಟಕ್ಕೆ ರೈತರ ಆಸಕ್ತಿ

ಕಾರವಾರ | ಅಪಘಾತ: ಯುವಕ ಸಾವು

Road Accident Tragedy: ಕಾರವಾರದ ಆರ್‌ಟಿಒ ಕಚೇರಿ ಎದುರಿನ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಗುರುವಾರ ರಾತ್ರಿ ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕಿಯಾಗಿ ಯುವಕನೊಬ್ಬ ಮೃತಪಟ್ಟಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ
Last Updated 14 ನವೆಂಬರ್ 2025, 3:56 IST
ಕಾರವಾರ | ಅಪಘಾತ: ಯುವಕ ಸಾವು

ಕದಂಬ ನೌಕಾನೆಲೆಯಲ್ಲಿ ನೇಮಕಾತಿ ಕೇಂದ್ರ ಆರಂಭ: ಈಡೇರಿದ ಹಲವು ವರ್ಷಗಳ ಬೇಡಿಕೆ

Naval Job Opportunity: ಕಾರವಾರದ ಕದಂಬ ನೌಕಾನೆಲೆಯಲ್ಲಿ ಭಾರತೀಯ ನೌಕಾದಳದ ಎರಡನೇ ದರ್ಜೆ ಹುದ್ದೆಗಳ ನೇಮಕಾತಿಗೆ ಸಹಾಯವಾಗುವಂತೆ ಹೊಸ ನೇಮಕಾತಿ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಅಧಿಕೃತವಾಗಿ ತಿಳಿಸಲಾಗಿದೆ
Last Updated 14 ನವೆಂಬರ್ 2025, 3:55 IST
ಕದಂಬ ನೌಕಾನೆಲೆಯಲ್ಲಿ ನೇಮಕಾತಿ ಕೇಂದ್ರ ಆರಂಭ: ಈಡೇರಿದ ಹಲವು ವರ್ಷಗಳ ಬೇಡಿಕೆ

ಮಳೆ ಮಾಪನ ಯಂತ್ರದ ವರದಿ ಬಗ್ಗೆ ವಿಮೆ ಕಂಪನಿ ಆಕ್ಷೇಪ: ಪರಿಹಾರ ಪಾವತಿಗೆ ತಗಾದೆ

Weather Data Failure: ಮಳೆ ಮಾಪನ ಯಂತ್ರಗಳ ಮಾಹಿತಿಯ ಅವ್ಯವಸ್ಥೆಯಿಂದ 2023-24ರ ಬೆಳೆ ವಿಮೆ ಪರಿಹಾರ ತಡವಾಗಿದ್ದರೆ, ಈಗ 2024-25ರ ಪರಿಹಾರಕ್ಕೂ ಕ್ಷೇಮಾ ಜನರಲ್ ಇನ್ಶುರೆನ್ಸ್ ತಗಾದೆ ತೆಗೆದುಕೊಂಡಿದೆ ಎಂಬ ರೈತರ ಆರೋಪ
Last Updated 14 ನವೆಂಬರ್ 2025, 3:51 IST
ಮಳೆ ಮಾಪನ ಯಂತ್ರದ ವರದಿ ಬಗ್ಗೆ ವಿಮೆ ಕಂಪನಿ ಆಕ್ಷೇಪ: ಪರಿಹಾರ ಪಾವತಿಗೆ ತಗಾದೆ

ಯಲ್ಲಾಪುರ | ಬ್ಯಾಂಕ್‌ಗೆ ಬೆಂಕಿ: ₹2 ಲಕ್ಷ ಹಾನಿ

Yellapur Bank Fire: ಉಮ್ಮಚ್ಗಿಯ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ಗೆ ನಸುಕಿನಲ್ಲಿ ಕಳ್ಳರು ಬೆಂಕಿ ಹಚ್ಚಿದ ಪರಿಣಾಮ, ಬ್ಯಾಂಕ್ ಒಳಗಿದ್ದ ಕಂಪ್ಯೂಟರ್ ಮತ್ತು ಪ್ರಿಂಟರ್ ಸಂಪೂರ್ಣವಾಗಿ ಹಾನಿಗೊಂಡಿವೆ.
Last Updated 13 ನವೆಂಬರ್ 2025, 4:35 IST
ಯಲ್ಲಾಪುರ | ಬ್ಯಾಂಕ್‌ಗೆ ಬೆಂಕಿ: ₹2 ಲಕ್ಷ ಹಾನಿ
ADVERTISEMENT

ಅಂಕೋಲಾ: ವಾಣಿಜ್ಯ ಬಂದರು ವಿರೋಧಿಸಿ ಧರಣಿ ಆರಂಭ

Port Opposition: ಖಾಸಗಿ ವಾಣಿಜ್ಯ ಬಂದರು ಯೋಜನೆ ಸ್ಥಗಿತಗೊಳಿಸಲು ಆಗ್ರಹಿಸಿ ಅಂಕೋಲಾ ತಾಲ್ಲೂಕಿನ ಕೇಣಿಯ ನೂರಾರು ಮೀನುಗಾರರು ಬುಧವಾರ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿದರು.
Last Updated 13 ನವೆಂಬರ್ 2025, 4:32 IST
ಅಂಕೋಲಾ: ವಾಣಿಜ್ಯ ಬಂದರು ವಿರೋಧಿಸಿ ಧರಣಿ ಆರಂಭ

ನ. 15 ರಿಂದ ಗೋಕರ್ಣ ಪ್ರೀಮಿಯರ್ ಲೀಗ್

Gokarna Cricket Tournament: ಗೋಕರ್ಣದ ಗೋಗರ್ಭ ಕ್ರೀಡಾಂಗಣದಲ್ಲಿ ನಡೆಯುವ 2ನೇ ಗೋಕರ್ಣ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ನ.15ರಿಂದ 21ರವರೆಗೆ ನಡೆಯಲಿದೆ. ಆಟಗಾರರ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ.
Last Updated 13 ನವೆಂಬರ್ 2025, 4:30 IST
ನ. 15 ರಿಂದ ಗೋಕರ್ಣ ಪ್ರೀಮಿಯರ್ ಲೀಗ್

ಕಾರಾಗೃಹ ಮೋಜಿಗೆ ಸರ್ಕಾರದ ಕುಮ್ಮಕ್ಕು: ಬಿಜೆಪಿ ಆರೋಪ

Protest: ಉಗ್ರರಿಗೆ ರಾಜಾತಿಥ್ಯ ನೀಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಕಾರವಾರದಲ್ಲಿ ಬಿಜೆಪಿ ಯುವ ಮೋರ್ಚಾದವರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
Last Updated 13 ನವೆಂಬರ್ 2025, 4:29 IST
ಕಾರಾಗೃಹ ಮೋಜಿಗೆ ಸರ್ಕಾರದ ಕುಮ್ಮಕ್ಕು: ಬಿಜೆಪಿ ಆರೋಪ
ADVERTISEMENT
ADVERTISEMENT
ADVERTISEMENT