ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT

ಉತ್ತರ ಕನ್ನಡ

ADVERTISEMENT

ಕಾರವಾರ | ಜನವಿರೋಧ: ಕಾಲ್ಕಿತ್ತ ತಟರಕ್ಷಕ ದಳದ ಸಿಬ್ಬಂದಿ

Coast Guard Land Issue: ಕಾರವಾರದ ದಿವೇಕರ ಕಾಲೇಜು ಸಮೀಪ ಕಡಲತೀರದಲ್ಲಿ ಜಾಗ ಸಮತಟ್ಟುಗೊಳಿಸಲು ಬಂದ ತಟರಕ್ಷಕ ಪಡೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ ವೇಳೆ ಸ್ಥಳೀಯರು ಮತ್ತು ಮೀನುಗಾರರ ವಿರೋಧದಿಂದ ಉದ್ವಿಗ್ನತೆ ಸೃಷ್ಟಿಯಾಯಿತು.
Last Updated 17 ಸೆಪ್ಟೆಂಬರ್ 2025, 4:33 IST
ಕಾರವಾರ | ಜನವಿರೋಧ: ಕಾಲ್ಕಿತ್ತ ತಟರಕ್ಷಕ ದಳದ ಸಿಬ್ಬಂದಿ

ಶಿರಸಿ | ಕೆಡಿಸಿಸಿ ಬ್ಯಾಂಕ್: ₹25.11 ಕೋಟಿ ಲಾಭ

ಮೊದಲ ಬಾರಿಗೆ ಅನುತ್ಪಾದಕ ಆಸ್ತಿ ಪ್ರಮಾಣ ಶೇ 0.94ಕ್ಕೆ ಇಳಿಕೆ
Last Updated 17 ಸೆಪ್ಟೆಂಬರ್ 2025, 4:33 IST
ಶಿರಸಿ | ಕೆಡಿಸಿಸಿ ಬ್ಯಾಂಕ್: ₹25.11 ಕೋಟಿ ಲಾಭ

ಕಾರವಾರ | 1.46 ಲಕ್ಷ ಟನ್ ಕಸಕ್ಕೆ ಶೀಘ್ರ ಮುಕ್ತಿ: ವಿಲೇವಾರಿಗೆ ₹11 ಕೋಟಿ ವೆಚ್ಚ

ದಶಕಗಳಿಂದ ದಾಸ್ತಾನಾಗಿರುವ ಪಾರಂಪರಿಕ ತ್ಯಾಜ್ಯ
Last Updated 17 ಸೆಪ್ಟೆಂಬರ್ 2025, 4:32 IST
ಕಾರವಾರ | 1.46 ಲಕ್ಷ ಟನ್ ಕಸಕ್ಕೆ ಶೀಘ್ರ ಮುಕ್ತಿ: ವಿಲೇವಾರಿಗೆ ₹11 ಕೋಟಿ ವೆಚ್ಚ

ಭಟ್ಕಳ | ಮೀನು ಮಾರುಕಟ್ಟೆ ಬಳಿ ಕಸ ಹಾಕುವವರ ವಿರುದ್ದ ಕ್ರಮಕ್ಕೆ ಆಗ್ರಹ

Fish Market Protest: ಪಟ್ಟಣದ ಹಳೇ ಮೀನು ಮಾರುಕಟ್ಟೆ ಬಳಿ ಕಸ ಎಸೆದು ಅಪಪ್ರಚಾರ ಮಾಡುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮೀನುಗಾರ ಮಹಿಳೆಯರು ಮಂಗಳವಾರ ಪ್ರತಿಭಟನೆ ನಡೆಸಿ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
Last Updated 17 ಸೆಪ್ಟೆಂಬರ್ 2025, 4:32 IST
ಭಟ್ಕಳ | ಮೀನು ಮಾರುಕಟ್ಟೆ ಬಳಿ ಕಸ ಹಾಕುವವರ ವಿರುದ್ದ ಕ್ರಮಕ್ಕೆ ಆಗ್ರಹ

ಶಿರಸಿ | ಸರ್ಕಾರಿ ಆಸ್ಪತ್ರೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಶಾಸಕ ಭೀಮಣ್ಣ ನಾಯ್ಕ

Hospital Construction: ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಪಂಡಿತ ಸಾರ್ವಜನಿಕ ಆಸ್ಪತ್ರೆ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ವೇಗ ನೀಡುವ ಜತೆ ತ್ವರಿತವಾಗಿ ಕಾಮಗಾರಿ ಮುಗಿಸಲು ಶಾಸಕ ಭೀಮಣ್ಣ ನಾಯ್ಕ ಸೂಚಿಸಿದರು.
Last Updated 17 ಸೆಪ್ಟೆಂಬರ್ 2025, 4:32 IST
ಶಿರಸಿ | ಸರ್ಕಾರಿ ಆಸ್ಪತ್ರೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಶಾಸಕ ಭೀಮಣ್ಣ ನಾಯ್ಕ

ಕಾರವಾರ: ಕಸದ ವಾಹನ ನಿರ್ವಹಣೆಗೆ ಪ್ರತ್ಯೇಕ ವ್ಯವಸ್ಥೆ

ಅಧ್ಯಯನ ಪ್ರವಾಸದ ಬಗ್ಗೆ ವಿಶೇಷ ಸಭೆಯಲ್ಲಿ ಚರ್ಚೆ: ನಿರ್ಣಯ
Last Updated 16 ಸೆಪ್ಟೆಂಬರ್ 2025, 3:02 IST
ಕಾರವಾರ: ಕಸದ ವಾಹನ ನಿರ್ವಹಣೆಗೆ ಪ್ರತ್ಯೇಕ ವ್ಯವಸ್ಥೆ

ಶಿರಸಿ ಅರ್ಬನ್ ಸಹಕಾರ ಬ್ಯಾಂಕ್: ₹2,300 ಕೋಟಿ ಮಿಕ್ಕಿ ದಾಖಲೆ ವ್ಯವಹಾರ

ಪ್ರಗತಿ ಪಥದಲ್ಲಿ ಶಿರಸಿ ಅರ್ಬನ್ ಸಹಕಾರ ಬ್ಯಾಂಕ್
Last Updated 16 ಸೆಪ್ಟೆಂಬರ್ 2025, 3:01 IST
ಶಿರಸಿ ಅರ್ಬನ್ ಸಹಕಾರ ಬ್ಯಾಂಕ್: ₹2,300 ಕೋಟಿ ಮಿಕ್ಕಿ ದಾಖಲೆ ವ್ಯವಹಾರ
ADVERTISEMENT

ಭೂಗತ ವಿದ್ಯುತ್ ಯೋಜನೆ ವಿರುದ್ಧ ರಾಜ್ಯದಾದ್ಯಂತ ಹೋರಾಟ: ಕೋಡಿಹಳ್ಳಿ ಎಚ್ಚರಿಕೆ

ಭೂಗತ ವಿದ್ಯುತ್ ಯೋಜನೆ ವಿರೋಧಿಸಿ ಸಭೆ: ಕೋಡಿಹಳ್ಳಿ ಚಂದ್ರಶೇಖರ ಎಚ್ಚರಿಕೆ
Last Updated 16 ಸೆಪ್ಟೆಂಬರ್ 2025, 2:59 IST
ಭೂಗತ ವಿದ್ಯುತ್ ಯೋಜನೆ ವಿರುದ್ಧ ರಾಜ್ಯದಾದ್ಯಂತ ಹೋರಾಟ: ಕೋಡಿಹಳ್ಳಿ ಎಚ್ಚರಿಕೆ

ಕೃತಿಗಳು ವರ್ತಮಾನಕ್ಕೆ ಅನ್ವಯಿಸಬೇಕು: ಯಾಜಿ

ಆರ್.ಎಸ್.ಹೆಗಡೆ ಬೆಳ್ಳೇಕೇರಿ ಅವರ ’ಪುರುಷ ಸೂಕ್ತ’ ಕೃತಿ ಬಿಡುಗಡೆ
Last Updated 16 ಸೆಪ್ಟೆಂಬರ್ 2025, 2:57 IST
ಕೃತಿಗಳು ವರ್ತಮಾನಕ್ಕೆ ಅನ್ವಯಿಸಬೇಕು: ಯಾಜಿ

ಬೆಳೆ ಹಾನಿ ಸಮೀಕ್ಷೆ ನಡೆಸಿ, ರೈತರಿಗೆ ಪರಿಹಾರ ವಿತರಿಸಲಿ: ಸಂಸದ ಕಾಗೇರಿ

ಸರ್ಕಾರಕ್ಕೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ  ಆಗ್ರಹ
Last Updated 16 ಸೆಪ್ಟೆಂಬರ್ 2025, 2:56 IST
ಬೆಳೆ ಹಾನಿ ಸಮೀಕ್ಷೆ ನಡೆಸಿ, ರೈತರಿಗೆ ಪರಿಹಾರ ವಿತರಿಸಲಿ: ಸಂಸದ ಕಾಗೇರಿ
ADVERTISEMENT
ADVERTISEMENT
ADVERTISEMENT