ಮಂಗಳವಾರ, 2 ಡಿಸೆಂಬರ್ 2025
×
ADVERTISEMENT

ಉತ್ತರ ಕನ್ನಡ

ADVERTISEMENT

ದತ್ತ ಜಯಂತಿ: ಯಲ್ಲಾಪುರದ ವಿವಿಧೆಡೆ ದತ್ತ ಭಿಕ್ಷೆ

Yellapur ಯಲ್ಲಾಪುರದ ವಿವಿಧೆಡೆ ದತ್ತ ಭಿಕ್ಷೆ
Last Updated 2 ಡಿಸೆಂಬರ್ 2025, 4:44 IST
ದತ್ತ ಜಯಂತಿ: ಯಲ್ಲಾಪುರದ ವಿವಿಧೆಡೆ ದತ್ತ ಭಿಕ್ಷೆ

ಕೇಂದ್ರದ ಸೇಡಿನ ರಾಜಕಾರಣ ಖಂಡನೀಯ: ದೇಶಪಾಂಡೆ

RV Deshpande ‘ಜಾರಿ ನಿರ್ದೇಶನಾಲಯ (ಇ.ಡಿ)ಯವರು ಪುನಃ ಸೇಡಿನ ರಾಜಕಾರಣ ಫಲವಾಗಿ ಕಾಂಗ್ರೆಸ್ ಹೈಕಮಾಂಡ್ ಮೇಲೆ ಪ್ರಕರಣ ದಾಖಲು ಮಾಡಿರುವುದು ಖಂಡನೀಯ’ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು. 
Last Updated 2 ಡಿಸೆಂಬರ್ 2025, 4:42 IST
ಕೇಂದ್ರದ ಸೇಡಿನ ರಾಜಕಾರಣ ಖಂಡನೀಯ: ದೇಶಪಾಂಡೆ

ಚಿಗಳ್ಳಿಯ ಸಹಶಿಕ್ಷಕ ದಾಸಪ್ಪ ಅಮಾನತು

ಚಿಗಳ್ಳಿಯ ದೇವಕಿ ಛಾಯಪ್ಪ ಕಲಾಲ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕ ದಾಸಪ್ಪ ಎ. ಅವರನ್ನು ಅಮಾನತು ಮಾಡಿ, ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಡಿ.ಆರ್‌.ನಾಯ್ಕ ಆದೇಶ ಹೊರಡಿಸಿದ್ದಾರೆ.
Last Updated 2 ಡಿಸೆಂಬರ್ 2025, 4:39 IST
ಚಿಗಳ್ಳಿಯ ಸಹಶಿಕ್ಷಕ ದಾಸಪ್ಪ ಅಮಾನತು

ಯಲ್ಲಾಪುರ | ಬೆಳೆ ಹಾನಿ: ಸೂಕ್ತ ಪರಿಹಾರ ನೀಡಲು ಆಗ್ರಹ

ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರುಸೇನೆ ಆಶ್ರಯದಲ್ಲಿ ಪ್ರತಿಭಟನೆ
Last Updated 2 ಡಿಸೆಂಬರ್ 2025, 2:44 IST
ಯಲ್ಲಾಪುರ | ಬೆಳೆ ಹಾನಿ: ಸೂಕ್ತ ಪರಿಹಾರ ನೀಡಲು ಆಗ್ರಹ

ಉತ್ತರ ಕನ್ನಡ: 3 ಆಯುಷ್ಮಾನ್ ಕೇಂದ್ರಕ್ಕೆ ರಾಷ್ಟ್ರೀಯ ಪ್ರಮಾಣ ಪತ್ರ

ಆರೋಗ್ಯ ಸೇವೆ, ಸೌಕರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಕೇಂದ್ರ ತಂಡ
Last Updated 2 ಡಿಸೆಂಬರ್ 2025, 2:37 IST
ಉತ್ತರ ಕನ್ನಡ:  3 ಆಯುಷ್ಮಾನ್ ಕೇಂದ್ರಕ್ಕೆ ರಾಷ್ಟ್ರೀಯ ಪ್ರಮಾಣ ಪತ್ರ

ಅಂಕೋಲಾ | ಏಡ್ಸ್: ಜಾಗೃತಿ ಮೂಡಿಸಲು ಸಲಹೆ

HIV Education Drive: ಅಂಕೋಲಾದ ಪಿ.ಎಂ.ಹೈಸ್ಕೂಲ್‌ನಲ್ಲಿ ಎನ್.ಸಿ.ಸಿ ಘಟಕದ ವತಿಯಿಂದ ಏಡ್ಸ್ ಜಾಗೃತಿ ಅಭಿಯಾನ ನಡೆಯಿತು. ವಿದ್ಯಾರ್ಥಿಗಳು ರೋಗದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ಚಂದ್ರಶೇಖರ ಕಡೇಮನಿ ಹೇಳಿದರು.
Last Updated 2 ಡಿಸೆಂಬರ್ 2025, 2:34 IST
ಅಂಕೋಲಾ | ಏಡ್ಸ್: ಜಾಗೃತಿ ಮೂಡಿಸಲು ಸಲಹೆ

ಜ.6ರಿಂದ 41 ದಿನ ಪಾದಯಾತ್ರೆ: ಪ್ರಣವಾನಂದ

ವಿವಿಧ ಬೇಡಿಕೆ ಈಡೇರಿಕೆಗಾಗಿ ಕರದಾಳದಿಂದ ಬೆಂಗಳೂರಿನವರೆಗೆ ಪಾದಯಾತ್ರೆ
Last Updated 2 ಡಿಸೆಂಬರ್ 2025, 2:32 IST
ಜ.6ರಿಂದ 41 ದಿನ ಪಾದಯಾತ್ರೆ: ಪ್ರಣವಾನಂದ
ADVERTISEMENT

Karnataka politics | ಸರ್ಕಾರ ರಚನೆಯಲ್ಲಿ ಆಸಕ್ತಿಯಿಲ್ಲ: ಬಿ.ವೈ.ವಿಜಯೇಂದ್ರ

‘ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಕಾದಾಟವಿದ್ದರೂ ಬಿಜೆಪಿಗೆ ಸರ್ಕಾರ ರಚನೆಯಲ್ಲಿ ಆಸಕ್ತಿಯಿಲ್ಲ. ವಿರೋಧ ಪಕ್ಷವಾಗಿ ಇದ್ದುಕೊಂಡೇ ಆಡಳಿತ ಪಕ್ಷದ ಕಿವಿ ಹಿಂಡುತ್ತೇವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
Last Updated 1 ಡಿಸೆಂಬರ್ 2025, 17:47 IST
Karnataka politics | ಸರ್ಕಾರ ರಚನೆಯಲ್ಲಿ ಆಸಕ್ತಿಯಿಲ್ಲ:  ಬಿ.ವೈ.ವಿಜಯೇಂದ್ರ

ಶಿರಸಿ | ನರೇಗಾ ಅನುಷ್ಠಾನ: ಅರಣ್ಯ ಇಲಾಖೆ ನಿರ್ಲಕ್ಷ್ಯ

ಗುರಿ ಸಾಧಿಸಲು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಿಂದ ಕಟ್ಟುನಿಟ್ಟಿನ ಸೂಚನೆ
Last Updated 1 ಡಿಸೆಂಬರ್ 2025, 5:21 IST
ಶಿರಸಿ | ನರೇಗಾ ಅನುಷ್ಠಾನ: ಅರಣ್ಯ ಇಲಾಖೆ ನಿರ್ಲಕ್ಷ್ಯ

ಉತ್ತರ ಕನ್ನಡ: ಮನ್ ಕಿ ಬಾತ್‌ನಲ್ಲಿ ‘ಐಎನ್‌ಎಸ್ ಚಪಲ್’ ಮ್ಯೂಸಿಯಂ ಪ್ರಸ್ತಾಪ

Naval History: ಕಾರವಾರದ ಟ್ಯಾಗೋರ್ ಕಡಲತೀರದಲ್ಲಿರುವ ‘ಐಎನ್‌ಎಸ್ ಚಪಲ್’ ಯುದ್ಧನೌಕೆ ವಸ್ತು ಸಂಗ್ರಹಾಲಯವನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ನವೆಂಬರ್ ತಿಂಗಳ ಮನ್ ಕಿ ಬಾತ್‌ನಲ್ಲಿ ಪ್ರಸ್ತಾಪಿಸಿದರು ಎಂದು ವರದಿಯಾಗಿದೆ.
Last Updated 1 ಡಿಸೆಂಬರ್ 2025, 5:17 IST
ಉತ್ತರ ಕನ್ನಡ: ಮನ್ ಕಿ ಬಾತ್‌ನಲ್ಲಿ ‘ಐಎನ್‌ಎಸ್ ಚಪಲ್’ ಮ್ಯೂಸಿಯಂ ಪ್ರಸ್ತಾಪ
ADVERTISEMENT
ADVERTISEMENT
ADVERTISEMENT