ಗುರುವಾರ, 20 ನವೆಂಬರ್ 2025
×
ADVERTISEMENT

ಉತ್ತರ ಕನ್ನಡ

ADVERTISEMENT

ಕಾರವಾರ: ಅನಧಿಕೃತ ಕೇಂದ್ರ ತಲೆ ಎತ್ತದಂತೆ ನಿಗಾ ಇರಿಸಿ

ಆಧಾರ್ ಕಾರ್ಡ್ ಪ್ರಗತಿ ಪರಿಶೀಲನೆ ಸಭೆ: ಪೊಲೀಸರಿಗೆ ಜಿಲ್ಲಾಧಿಕಾರಿ ಸೂಚನೆ
Last Updated 20 ನವೆಂಬರ್ 2025, 2:29 IST
ಕಾರವಾರ: ಅನಧಿಕೃತ ಕೇಂದ್ರ ತಲೆ ಎತ್ತದಂತೆ ನಿಗಾ ಇರಿಸಿ

ಶಿರಸಿ: ನದಿ ತಿರುವು ಯೋಜನೆಗೆ ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ವಿರೋಧ

ವಿಚಾರ ಸಂಕಿರಣ 23ರಂದು
Last Updated 20 ನವೆಂಬರ್ 2025, 2:28 IST
ಶಿರಸಿ: ನದಿ ತಿರುವು ಯೋಜನೆಗೆ ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ವಿರೋಧ

ಶಿರಸಿ | ತಾತ್ಕಾಲಿಕ ಮಾರುಕಟ್ಟೆ: ಸೌಲಭ್ಯ ಮರೀಚಿಕೆ

ಇಕ್ಕಟ್ಟಾದ ಸ್ಥಳದಲ್ಲಿ ವಹಿವಾಟು: ತಾಜಾ ದಾಸ್ತಾನು ಕಾಯ್ದುಕೊಳ್ಳುವುದೇ ಸವಾಲು
Last Updated 20 ನವೆಂಬರ್ 2025, 2:28 IST
ಶಿರಸಿ | ತಾತ್ಕಾಲಿಕ ಮಾರುಕಟ್ಟೆ: ಸೌಲಭ್ಯ ಮರೀಚಿಕೆ

ಮುಂಡಗೋಡ: ಆಟೊ, ಟ್ಯಾಕ್ಸಿ ಚಾಲಕರ ಸಭೆ; ನಿಯಮ ಪಾಲಿಸುವಂತೆ ತಹಶೀಲ್ದಾರ್ ಸೂಚನೆ

Traffic Regulation: ದಲಾಯಿ ಲಾಮಾ ಭೇಟಿ ಹಿನ್ನೆಲೆಯಲ್ಲಿ ಆಟೊ ಹಾಗೂ ಟ್ಯಾಕ್ಸಿ ಚಾಲಕರಿಗೆ ಸೂಚನೆ ನೀಡಿದ ತಹಶೀಲ್ದಾರ್ ಶಂಕರ ಗೌಡಿ, ನಿಯಮ ಪಾಲನೆ, ಪಾರ್ಕಿಂಗ್ ವ್ಯವಸ್ಥೆ, ಪಾಸ್ ನೀಡಿಕೆ ಬಗ್ಗೆ ಮಾಹಿತಿ ನೀಡಿದರು.
Last Updated 20 ನವೆಂಬರ್ 2025, 2:28 IST
ಮುಂಡಗೋಡ: ಆಟೊ, ಟ್ಯಾಕ್ಸಿ ಚಾಲಕರ ಸಭೆ; ನಿಯಮ ಪಾಲಿಸುವಂತೆ ತಹಶೀಲ್ದಾರ್ ಸೂಚನೆ

ಸಿದ್ದಾಪುರ | ರೈತರು ಉಪಬೆಳೆಗಳತ್ತ ಗಮನವಹಿಸಿ: ಶಾಸಕ ಭೀಮಣ್ಣ

Horticulture Training: ಹವಾಮಾನ ವೈಪರಿತ್ಯ ಹಾಗೂ ವಿವಿಧ ರೋಗಗಳಿಂದಾಗಿ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಉಪಬೆಳೆಗಳತ್ತ ಗಮನಹರಿಸಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ತೋಟಗಾರಿಕಾ ತರಬೇತಿ ಶಿಬಿರದಲ್ಲಿ ಹೇಳಿದರು.
Last Updated 20 ನವೆಂಬರ್ 2025, 2:28 IST
ಸಿದ್ದಾಪುರ | ರೈತರು ಉಪಬೆಳೆಗಳತ್ತ ಗಮನವಹಿಸಿ: ಶಾಸಕ ಭೀಮಣ್ಣ

ರಾಷ್ಟ್ರೀಕೃತ ಬ್ಯಾಂಕ್‌ ಸಿಬ್ಬಂದಿಗೆ ಕನ್ನಡ ಕಲಿಕೆ ಕಡ್ಡಾಯ: ADC

Language Policy: ಕಾರವಾರದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅವರು ಜಿಲ್ಲೆಯ ಬ್ಯಾಂಕ್‌ಗಳಲ್ಲಿ ಸಿಬ್ಬಂದಿ ಕನ್ನಡದಲ್ಲಿ ವ್ಯವಹರಿಸಲು ತರಬೇತಿ ನೀಡಬೇಕು ಎಂದು ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 19 ನವೆಂಬರ್ 2025, 5:13 IST
ರಾಷ್ಟ್ರೀಕೃತ ಬ್ಯಾಂಕ್‌ ಸಿಬ್ಬಂದಿಗೆ ಕನ್ನಡ ಕಲಿಕೆ ಕಡ್ಡಾಯ: ADC

ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಲಾಂಛನ ಬಿಡುಗಡೆ

Literature Celebration: ದಾಂಡೇಲಿಯಲ್ಲಿ ಡಿಸೆಂಬರ್ 13-15 ರಂದು ನಡೆಯುವ ಉತ್ತರ ಕನ್ನಡ ಜಿಲ್ಲಾ 25ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ತಹಶೀಲ್ದಾರ್ ಶೈಲೇಶ ಪರಮಾನಂದ ಅವರು ಬಿಡುಗಡೆ ಮಾಡಿದರು.
Last Updated 19 ನವೆಂಬರ್ 2025, 5:06 IST
ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಲಾಂಛನ ಬಿಡುಗಡೆ
ADVERTISEMENT

ಗೋಕರ್ಣ | ಮುಗಿದ ಭತ್ತ ಕಟಾವು: ಗದ್ದೆಗಳಲ್ಲಿ ತರಕಾರಿ ಕೃಷಿ ಚುರುಕು

Post Harvest Shift: ಗೋಕರ್ಣದಲ್ಲಿ ಭತ್ತದ ಕಟಾವು ಮುಗಿದ ಬಳಿಕ ರೈತರು ಶೇಂಗಾ, ಗೆಣಸು ಸೇರಿದಂತೆ ತರಕಾರಿ ಕೃಷಿಗೆ ಚುರುಕುಗೊಂಡಿದ್ದು, ಶಿರಸಿ, ಕಾರವಾರ ಸೇರಿದಂತೆ ಹಲವಾರು ಮಾರುಕಟ್ಟೆಗಳಿಗೆ ತಾಜಾ ತರಕಾರಿಯ ಪೂರೈಕೆ ನಡೆಯುತ್ತಿದೆ.
Last Updated 19 ನವೆಂಬರ್ 2025, 5:05 IST
ಗೋಕರ್ಣ | ಮುಗಿದ ಭತ್ತ ಕಟಾವು: ಗದ್ದೆಗಳಲ್ಲಿ ತರಕಾರಿ ಕೃಷಿ ಚುರುಕು

ಕಾರವಾರ: ಮಹಿಳಾ ಕಾಲೇಜಿನಲ್ಲಿ ಆವರಣವೇ ಕೊಠಡಿ!

ಹೊಸ ಕಟ್ಟಡ ಸ್ಥಾಪನೆಯಾದರೂ ವಿದ್ಯಾರ್ಥಿನಿಯರ ಪಾಲಿಗೆ ಮುಗಿಯದ ‘ಕೊರತೆ’
Last Updated 19 ನವೆಂಬರ್ 2025, 4:58 IST
ಕಾರವಾರ: ಮಹಿಳಾ ಕಾಲೇಜಿನಲ್ಲಿ ಆವರಣವೇ ಕೊಠಡಿ!

ಯಲ್ಲಾಪುರ: ಮೂವರು ಅಂತರರಾಜ್ಯ ಬ್ಯಾಂಕ್ ಕಳ್ಳರ ಬಂಧನ

Bank Heist Attempt: ಉಮ್ಮಚಗಿಯಲ್ಲಿ ನಡೆದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಕಳ್ಳತನ ಪ್ರಯತ್ನ ಪ್ರಕರಣದಲ್ಲಿ ಮೂವರು ಅಂತರರಾಜ್ಯ ಕಳ್ಳರನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ ಎಂದು ಮಾಹಿತಿ ದೊರೆಯಿತು.
Last Updated 19 ನವೆಂಬರ್ 2025, 4:52 IST
ಯಲ್ಲಾಪುರ: ಮೂವರು ಅಂತರರಾಜ್ಯ ಬ್ಯಾಂಕ್ ಕಳ್ಳರ ಬಂಧನ
ADVERTISEMENT
ADVERTISEMENT
ADVERTISEMENT