ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT

ಉತ್ತರ ಕನ್ನಡ

ADVERTISEMENT

ಕದಂಬ ನೌಕಾನೆಲೆಯ ವಿಸ್ತರಣೆ | ಹೊರ ರಾಜ್ಯದ ಕಾರ್ಮಿಕರ ಮೇಲೆ ನಿಗಾ: ವಿಕ್ರಮ್ ಮೆನನ್

‘ಕದಂಬ ನೌಕಾನೆಲೆಯ ವಿಸ್ತರಣೆ ಕಾಮಗಾರಿ ಸೇರಿ ಇಲ್ಲಿ ಕಾರ್ಯನಿರ್ವಹಿಸಲು ಬರುವ ಎಲ್ಲ ಕಾರ್ಮಿಕರ ಹಿನ್ನೆಲೆಯನ್ನು ಹಲವು ಬಾರಿ ಪರಿಶೀಲಿಸಲಾಗುತ್ತದೆ’ ಎಂದು ಕರ್ನಾಟಕ ನೌಕಾನೆಲೆಯ ಮುಖ್ಯಸ್ಥ ರಿಯರ್ ಅಡ್ಮಿರಲ್ ವಿಕ್ರಮ್ ಮೆನನ್ ಹೇಳಿದರು.
Last Updated 4 ಡಿಸೆಂಬರ್ 2025, 19:06 IST
ಕದಂಬ ನೌಕಾನೆಲೆಯ ವಿಸ್ತರಣೆ | ಹೊರ ರಾಜ್ಯದ ಕಾರ್ಮಿಕರ ಮೇಲೆ ನಿಗಾ: ವಿಕ್ರಮ್ ಮೆನನ್

ಕಾರವಾರದ ಕದಂಬ ನೌಕಾನೆಲೆ: ಏಷ್ಯಾದಲ್ಲೇ ಅತಿ ದೊಡ್ಡದು ಭಾರತದ ಈ ರಕ್ಷಣಾ ಕೋಟೆ

Karwar Naval Base: ದೇಶದಲ್ಲೇ ಅತಿದೊಡ್ಡ ನೌಕಾನೆಲೆ ಎನಿಸಿರುವ ಇಲ್ಲಿನ ‘ಕದಂಬ ನೌಕಾನೆಲೆ’ ಕೆಲವೇ ತಿಂಗಳಿನಲ್ಲಿ ಏಷ್ಯಾದ ಅತಿ ದೊಡ್ಡ ನೌಕಾನೆಲೆಯಾಗಲಿದೆ. ನೌಕಾನೆಲೆ ಸ್ಥಾಪನೆಗೆ ಕಾರವಾರವನ್ನೇ ಆಯ್ದುಕೊಂಡಿದ್ದೇಕೆ ಎಂಬ ಕುತೂಹಲದ ಹಿಂದೆ ರೋಚಕ ಕಾರಣವೂ ಇದೆ
Last Updated 4 ಡಿಸೆಂಬರ್ 2025, 7:06 IST
ಕಾರವಾರದ ಕದಂಬ ನೌಕಾನೆಲೆ: ಏಷ್ಯಾದಲ್ಲೇ ಅತಿ ದೊಡ್ಡದು ಭಾರತದ ಈ ರಕ್ಷಣಾ ಕೋಟೆ

ಕುಮಟಾ: ಹಂದಿಗೋಣದಲ್ಲಿ ಇದ್ದೂ ಇಲ್ಲದ ‘ಸ್ವಚ್ಛ ಸಂಕೀರ್ಣ’

ಮೂರು ವರ್ಷಗಳ ಹಿಂದೆ ನಿರ್ಮಿಸಿದ್ದ ಕಟ್ಟಡ: ಎಲ್ಲೆಂದರಲ್ಲಿ ಕಸದ ರಾಶಿ
Last Updated 4 ಡಿಸೆಂಬರ್ 2025, 4:37 IST
ಕುಮಟಾ: ಹಂದಿಗೋಣದಲ್ಲಿ ಇದ್ದೂ ಇಲ್ಲದ ‘ಸ್ವಚ್ಛ ಸಂಕೀರ್ಣ’

ಭಾಗ್ವತ ಕಲಾ ಸಂಭ್ರಮ, ಪ್ರಶಸ್ತಿ ಪ್ರದಾನ 7ರಂದು

ಭಾಗ್ವತ ಕಲಾ ಸಂಭ್ರಮ ಕಾರ್ಯಕ್ರಮ ನಗರದ ಟಿಆರ್ ಸಿ ಸಭಾಂಗಣದಲ್ಲಿ ಡಿ.7 ರ ಸಂಜೆ 4.30ಕ್ಕೆ ಏರ್ಪಡಿಸಲಾಗಿದೆ.
Last Updated 4 ಡಿಸೆಂಬರ್ 2025, 4:34 IST
ಭಾಗ್ವತ ಕಲಾ ಸಂಭ್ರಮ, ಪ್ರಶಸ್ತಿ ಪ್ರದಾನ 7ರಂದು

ಭಟ್ಕಳ: ಮೂರು ತಲೆಮಾರಿನ ದಾಖಲೆಗೆ ಒತ್ತಾಯಿಸತಕ್ಕದ್ದಲ್ಲ- ರವೀಂದ್ರ ನಾಯ್ಕ

ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ
Last Updated 4 ಡಿಸೆಂಬರ್ 2025, 4:30 IST
ಭಟ್ಕಳ: ಮೂರು ತಲೆಮಾರಿನ ದಾಖಲೆಗೆ ಒತ್ತಾಯಿಸತಕ್ಕದ್ದಲ್ಲ- ರವೀಂದ್ರ ನಾಯ್ಕ

ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಒತ್ತು: ಶಾಸಕ ದಿನಕರ ಶೆಟ್ಟಿ

MLA Dinakar Shetty ಪ್ರವಾಸಿಗರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸುವ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರಿಗೆ ಕುಮಟಾ ಶಾಸಕ ದಿನಕರ ಶೆಟ್ಟಿ ಬುಧವಾರ ಸೂಚಿಸಿದರು.
Last Updated 4 ಡಿಸೆಂಬರ್ 2025, 4:29 IST
ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಒತ್ತು: ಶಾಸಕ ದಿನಕರ ಶೆಟ್ಟಿ

ಗೋಕರ್ಣದಲ್ಲಿ ಕಡಲ ತೀರ ಅತಿಕ್ರಮಣ: ನೋಟಿಸ್ ಜಾರಿ

Gokarna ನಾಡುಮಾಸ್ಕೇರಿ. ಕಡಲ ತೀರದ ಅತಿಕ್ರಮಣದಾರರಿಗೆ ನೋಟಿಸ್ ಜಾರಿ.  
Last Updated 4 ಡಿಸೆಂಬರ್ 2025, 4:27 IST
ಗೋಕರ್ಣದಲ್ಲಿ ಕಡಲ ತೀರ ಅತಿಕ್ರಮಣ: ನೋಟಿಸ್ ಜಾರಿ
ADVERTISEMENT

ಭಟ್ಕಳ: ಗಾಂಜಾ ಸೇವನೆ– ಮೂವರ ಬಂಧನ

Marijuana ಭಟ್ಕಳ: ಪಟ್ಟಣದ ಗುಳ್ಮಿ ಕ್ರಾಸ್‌ ಪಶು ಆಸ್ಪತ್ರೆ ಎದುರು ಗಾಂಜಾ ಸೇವನೆ ಮಾಡಿದ ಮೂವರು ಆರೋಪಿಗಳನ್ನು ಶಹರ ಠಾಣಾ ಪೊಲೀಸರು ಬುಧವಾರ ಬಂಧಿಸಿದ್ದಾರೆ.
Last Updated 4 ಡಿಸೆಂಬರ್ 2025, 4:25 IST
ಭಟ್ಕಳ: ಗಾಂಜಾ ಸೇವನೆ– ಮೂವರ ಬಂಧನ

ದತ್ತ ಜಯಂತಿ: ಯಲ್ಲಾಪುರದ ವಿವಿಧೆಡೆ ದತ್ತ ಭಿಕ್ಷೆ

Yellapur ಯಲ್ಲಾಪುರದ ವಿವಿಧೆಡೆ ದತ್ತ ಭಿಕ್ಷೆ
Last Updated 2 ಡಿಸೆಂಬರ್ 2025, 4:44 IST
ದತ್ತ ಜಯಂತಿ: ಯಲ್ಲಾಪುರದ ವಿವಿಧೆಡೆ ದತ್ತ ಭಿಕ್ಷೆ

ಕೇಂದ್ರದ ಸೇಡಿನ ರಾಜಕಾರಣ ಖಂಡನೀಯ: ದೇಶಪಾಂಡೆ

RV Deshpande ‘ಜಾರಿ ನಿರ್ದೇಶನಾಲಯ (ಇ.ಡಿ)ಯವರು ಪುನಃ ಸೇಡಿನ ರಾಜಕಾರಣ ಫಲವಾಗಿ ಕಾಂಗ್ರೆಸ್ ಹೈಕಮಾಂಡ್ ಮೇಲೆ ಪ್ರಕರಣ ದಾಖಲು ಮಾಡಿರುವುದು ಖಂಡನೀಯ’ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು. 
Last Updated 2 ಡಿಸೆಂಬರ್ 2025, 4:42 IST
ಕೇಂದ್ರದ ಸೇಡಿನ ರಾಜಕಾರಣ ಖಂಡನೀಯ: ದೇಶಪಾಂಡೆ
ADVERTISEMENT
ADVERTISEMENT
ADVERTISEMENT