ಶನಿವಾರ, 22 ನವೆಂಬರ್ 2025
×
ADVERTISEMENT
ಒಳನೋಟ: ಶ್ರೀಗಂಧ ಕೃಷಿಗೆ ನೂರು ಕಷ್ಟ
ಒಳನೋಟ: ಶ್ರೀಗಂಧ ಕೃಷಿಗೆ ನೂರು ಕಷ್ಟ
ಫಾಲೋ ಮಾಡಿ
Published 22 ನವೆಂಬರ್ 2025, 23:30 IST
Last Updated 22 ನವೆಂಬರ್ 2025, 23:30 IST
Comments
ಶಿವಮೊಗ್ಗದಲ್ಲಿರುವ ಅರಣ್ಯ ಇಲಾಖೆಯ ಶ್ರೀಗಂಧ ಕೋಠಿ

ಶಿವಮೊಗ್ಗದಲ್ಲಿರುವ ಅರಣ್ಯ ಇಲಾಖೆಯ ಶ್ರೀಗಂಧ ಕೋಠಿ

ಶಿವಮೊಗ್ಗದ ಶ್ರೀಗಂಧ ಕೋಠಿಯಲ್ಲಿ ದಾಸ್ತಾನು ಮಾಡಿರುವ ಶ್ರೀಗಂಧದ ಕೊರಡುಗಳು

ಶಿವಮೊಗ್ಗದ ಶ್ರೀಗಂಧ ಕೋಠಿಯಲ್ಲಿ ದಾಸ್ತಾನು ಮಾಡಿರುವ ಶ್ರೀಗಂಧದ ಕೊರಡುಗಳು

ಪ್ರೊ.ಮಾದೇವ ಭರಣಿ ಅವರ ಚಾಮರಾಜನಗರದ ಗುಂಡ್ಲುಪೇಟೆಯ ಅಂಚಿನಲ್ಲಿರುವ ತೋಟದಲ್ಲಿ ಕೆಲ ದಿನದ ಹಿಂದೆ ಕಳ್ಳರು ಶ್ರೀಗಂಧದ ಮರವನ್ನು ಕತ್ತರಿಸಿರುವುದು

ಪ್ರೊ.ಮಾದೇವ ಭರಣಿ ಅವರ ಚಾಮರಾಜನಗರದ ಗುಂಡ್ಲುಪೇಟೆಯ ಅಂಚಿನಲ್ಲಿರುವ ತೋಟದಲ್ಲಿ ಕೆಲ ದಿನದ ಹಿಂದೆ ಕಳ್ಳರು ಶ್ರೀಗಂಧದ ಮರವನ್ನು ಕತ್ತರಿಸಿರುವುದು 

ಶ್ರೀಗಂಧದ ಮರ ಬೆಳೆಯುತ್ತಾ ಹೋದಂತೆ ಚೇಗಿನ / ಕೊರಡಿನ (ಹಾರ್ಟ್‌ವುಡ್) ಪ್ರಮಾಣ ಹೆಚ್ಚುತ್ತಾ ಹೋಗುತ್ತದೆ. ಸಣ್ಣ ವಯಸ್ಸಿನ ಮರಗಳಲ್ಲಿ ಕೊರಡಿನ ಪ್ರಮಾಣ ಕಡಿಮೆ ಇರುತ್ತದೆ ಮತ್ತು ತೊಗಟೆ ಮತ್ತು ಕೊರಡಿನ ಮಧ್ಯದ ಬಿಳಿಯ ಮರದ ಭಾಗ (ಸ್ಯಾಪ್‌ವುಡ್) ಹೆಚ್ಚು ಇರುತ್ತದೆ. ಮಾರುಕಟ್ಟೆಯಲ್ಲಿ ಸ್ಯಾಪ್‌ವುಡ್ ಬೆಲೆ ಕಡಿಮೆ. ಇಂಥ ಕಡಿಮೆ ವಯಸ್ಸಿನ ಮರಗಳನ್ನು ಕಟಾವು ಮಾಡಿ ಮಾರಿದಾಗ ಹೆಚ್ಚಿನ ಆದಾಯ ದೊರೆಯುವುದಿಲ್ಲ. ಹಾಗಾಗಿ ಗಂಧದ ಗಿಡ ನೆಟ್ಟು 15 ರಿಂದ  20 ವರ್ಷಗಳ ನಂತರವೇ ಕಟಾವು ಮಾಡಿ ಮಾರಬೇಕು.
– ಡಾ. ಎ.ಎನ್‌. ಅರುಣ್ ಕುಮಾರ್, ಹಿರಿಯ ವಿಜ್ಞಾನಿ  ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಬೆಂಗಳೂರು
ಐದಾರು ವರ್ಷಗಳ ಶ್ರೀಗಂಧದ ಮರ

ಐದಾರು ವರ್ಷಗಳ ಶ್ರೀಗಂಧದ ಮರ

ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ರೈತರೊಬ್ಬರ ಜಮೀನಿನಲ್ಲಿ ಬೇರು ಸಹಿತ ಶ್ರೀಗಂಧದ ಮರ ಕಳವಿಗೆ ಯತ್ನಿಸಿರುವುದು

ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ರೈತರೊಬ್ಬರ ಜಮೀನಿನಲ್ಲಿ ಬೇರು ಸಹಿತ ಶ್ರೀಗಂಧದ ಮರ ಕಳವಿಗೆ ಯತ್ನಿಸಿರುವುದು

ಶ್ರೀಗಂಧದ ಮರ ರಕ್ಷಣೆಗೆ ತಂತಿ ಬೇಲಿ ಹಾಕಿರುವುದು ಬಿದಿರು ಮೆಳೆ ಬೆಳೆಸಿರುವುದು

ಶ್ರೀಗಂಧದ ಮರ ರಕ್ಷಣೆಗೆ ತಂತಿ ಬೇಲಿ ಹಾಕಿರುವುದು ಬಿದಿರು ಮೆಳೆ ಬೆಳೆಸಿರುವುದು

ಜಗಳೂರು ತಾಲ್ಲೂಕಿನಲ್ಲಿ ಸಮೃದ್ಧವಾಗಿ ಬೆಳೆದಿರುವ ಶ್ರೀಗಂಧ ಬೆಳೆ.

ಜಗಳೂರು ತಾಲ್ಲೂಕಿನಲ್ಲಿ ಸಮೃದ್ಧವಾಗಿ ಬೆಳೆದಿರುವ ಶ್ರೀಗಂಧ ಬೆಳೆ. 

ಲಿಂಕ್‌ಮೆಷ್ ರಕ್ಷಣೆಯ ಶ್ರೀಗಂಧದ ಮರದೊಂದಿಗೆ ಶಿವಮೊಗ್ಗ ಎ.ಲೋಕೇಶ್ವರಪ್ಪ

ಲಿಂಕ್‌ಮೆಷ್ ರಕ್ಷಣೆಯ ಶ್ರೀಗಂಧದ ಮರದೊಂದಿಗೆ ಶಿವಮೊಗ್ಗ ಎ.ಲೋಕೇಶ್ವರಪ್ಪ

ಪರಿಕಲ್ಪನೆ: ಯತೀಶ್‌ ಕುಮಾರ್‌ ಜಿ.ಡಿ. (ಪೂರಕ ಮಾಹಿತಿ: ಜಿತೇಂದ್ರ, ಜಿ.ಎಚ್‌.ವೆಂಕಟೇಶ್, ಬಸವರಾಜ ಸಂಪಳ್ಳಿ, ಬಸವರಾಜ ಹವಾಲ್ದಾರ, ಬಿ.ಜೆ.ಧನ್ಯಪ್ರಸಾದ್‌, ಗಣಪತಿ ಹೆಗಡೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT