ಸೋಮವಾರ, 16 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೊಪ್ಪಳ

ADVERTISEMENT

ಸಾಮೂಹಿಕ ವಿವಾಹದಿಂದ ಆರ್ಥಿಕ ಹೊರೆ ಕಡಿಮೆ: ಯತೀಂದ್ರ ಸಿದ್ದರಾಮಯ್ಯ ಅಭಿಮತ

Gangavathi News: ಸಾಮೂಹಿಕ ವಿವಾಹಗಳು ಬಡ ಕುಟುಂಬಗಳಿಗೆ ಆರ್ಥಿಕ ನೆರವಾಗಲಿವೆ, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಗಂಗಾವತಿಯಲ್ಲಿ ತಿಳಿಸಿದರು.
Last Updated 16 ಫೆಬ್ರುವರಿ 2026, 6:28 IST
ಸಾಮೂಹಿಕ ವಿವಾಹದಿಂದ ಆರ್ಥಿಕ ಹೊರೆ ಕಡಿಮೆ: ಯತೀಂದ್ರ ಸಿದ್ದರಾಮಯ್ಯ ಅಭಿಮತ

ಉತ್ಸವ | ಹಂಪಿಗೆ ಆಸಕ್ತಿ; ಆನೆಗೊಂದಿಗೆ ನಿರಾಸಕ್ತಿ: ಸ್ಥಳೀಯರ ಆಕ್ರೋಶ

ಸಚಿವ, ಶಾಸಕರ ನಡುವಿನ ಮುಸುಕಿನ ಗುದ್ದಾಟಕ್ಕೆ ಉತ್ಸವ ಬಲಿ?
Last Updated 16 ಫೆಬ್ರುವರಿ 2026, 6:27 IST
ಉತ್ಸವ | ಹಂಪಿಗೆ ಆಸಕ್ತಿ; ಆನೆಗೊಂದಿಗೆ ನಿರಾಸಕ್ತಿ: ಸ್ಥಳೀಯರ ಆಕ್ರೋಶ

ಕೊಪ್ಪಳ | ಫೆ.17ರಂದು ಗ್ಯಾರಂಟಿ ಉತ್ಸವ: ಸಿದ್ಧತೆ ಪರಿಶೀಲಿಸಿದ ಜಿಲ್ಲಾಧಿಕಾರಿ

Koppal News: ಕೊಪ್ಪಳದ ಮಧುಶ್ರೀ ಗಾರ್ಡನ್‌ನಲ್ಲಿ ಫೆಬ್ರವರಿ 17ರಂದು ಜಿಲ್ಲಾ ಮಟ್ಟದ ಗ್ಯಾರಂಟಿ ಕಾರ್ಯಾಗಾರ ಹಾಗೂ ಉತ್ಸವ ನಡೆಯಲಿದೆ. ಅಧಿಕಾರಿಗಳು ಶನಿವಾರ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿದರು.
Last Updated 16 ಫೆಬ್ರುವರಿ 2026, 6:26 IST
ಕೊಪ್ಪಳ |  ಫೆ.17ರಂದು ಗ್ಯಾರಂಟಿ ಉತ್ಸವ: ಸಿದ್ಧತೆ ಪರಿಶೀಲಿಸಿದ ಜಿಲ್ಲಾಧಿಕಾರಿ

ಗಂಗಾವತಿ: ಪ್ರವಾಸಿಗನ ಕೊಲೆ ಪ್ರಕರಣ: ಶಿಕ್ಷೆ ಪ್ರಕಟ ಇಂದು

Gangavathi News: ಸಾಣಾಪುರ ಕೆರೆ ಬಳಿ ನಡೆದ ವಿದೇಶಿ ಮಹಿಳೆ ಅತ್ಯಾಚಾರ ಹಾಗೂ ಪ್ರವಾಸಿಗನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿಯ ನ್ಯಾಯಾಲಯವು ಇಂದು (ಫೆ.16) ಶಿಕ್ಷೆಯ ಪ್ರಮಾಣ ಘೋಷಿಸಲಿದೆ.
Last Updated 16 ಫೆಬ್ರುವರಿ 2026, 6:25 IST
ಗಂಗಾವತಿ: ಪ್ರವಾಸಿಗನ ಕೊಲೆ ಪ್ರಕರಣ: ಶಿಕ್ಷೆ ಪ್ರಕಟ ಇಂದು

ರಾಜ್ಯಕ್ಕೇ ಒಳ್ಳೆದಾಗಲಿದೆ: ಯತೀಂದ್ರ

Koppal Politics: ಮಹಾಶಿವರಾತ್ರಿ ಬಳಿಕ ರಾಜ್ಯಕ್ಕೇ ಒಳ್ಳೆಯದಾಗಲಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದು, ಮುಖ್ಯಮಂತ್ರಿ ಬದಲಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.
Last Updated 15 ಫೆಬ್ರುವರಿ 2026, 19:44 IST
ರಾಜ್ಯಕ್ಕೇ ಒಳ್ಳೆದಾಗಲಿದೆ: ಯತೀಂದ್ರ

ಕೊಪ್ಪಳ| ರಾಜ್ಯಕ್ಕೆ ಒಳ್ಳೆಯದಾಗಲಿದೆ: ಯತೀಂದ್ರ

Koppal News: ಮಹಾಶಿವರಾತ್ರಿ ಬಳಿಕ ರಾಜ್ಯಕ್ಕೆ ಒಳ್ಳೆಯದಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದು, ಮುಖ್ಯಮಂತ್ರಿ ಬದಲಾವಣೆ ಕುರಿತು ಪ್ರತಿಕ್ರಿಯೆ ನೀಡಲಿಲ್ಲ.
Last Updated 15 ಫೆಬ್ರುವರಿ 2026, 12:25 IST
ಕೊಪ್ಪಳ| ರಾಜ್ಯಕ್ಕೆ ಒಳ್ಳೆಯದಾಗಲಿದೆ: ಯತೀಂದ್ರ

ಕನಕಗಿರಿ| ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳಕ್ಕೆ ಹಲವು ಕಾರ್ಯಕ್ರಮ: ಜಗದೀಶ

Kanakagiri Education Workshop: ಕನಕಗಿರಿಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಿಸಲು ವಿಜ್ಞಾನ ಹಾಗೂ ಗಣಿತ ಕಾರ್ಯಾಗಾರಗಳನ್ನು ಆಯೋಜಿಸಿ, ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿ ಕುರಿತು ಮಾರ್ಗದರ್ಶನ ನೀಡಲಾಗಿದೆ.
Last Updated 15 ಫೆಬ್ರುವರಿ 2026, 4:27 IST
ಕನಕಗಿರಿ| ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳಕ್ಕೆ ಹಲವು ಕಾರ್ಯಕ್ರಮ: ಜಗದೀಶ
ADVERTISEMENT

ಯಲಬುರ್ಗಾ: ಶರಣಬಸವೇಶ್ವರ ರಥೋತ್ಸವ ಅದ್ದೂರಿ

Yelburga Sharanabasaveshwara Jatre: ತಾಲ್ಲೂಕಿನ ನಿಲೋಗಲ್ಲ ಗ್ರಾಮದಲ್ಲಿ ಶರಣಬಸವೇಶ್ವರರ 49ನೇ ವರ್ಷದ ಜಾತ್ರೋತ್ಸವ ಅದ್ದೂರಿಯಾಗಿ ನಡೆಯಿತು. ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ನೂತನ ರಥಕ್ಕೆ ಚಾಲನೆ ನೀಡಿದರು.
Last Updated 15 ಫೆಬ್ರುವರಿ 2026, 4:26 IST
ಯಲಬುರ್ಗಾ: ಶರಣಬಸವೇಶ್ವರ ರಥೋತ್ಸವ ಅದ್ದೂರಿ

ಮುನಿರಾಬಾದ್: ಮಾರ್ಕಂಡೇಶ್ವರ ಜಾತ್ರಾ ಮಹೋತ್ಸವ ಇಂದಿನಿಂದ

Markandeshwara Temple Festival: ಮುನಿರಾಬಾದ್ ಸಮೀಪದ ಶಿವಪುರದಲ್ಲಿ ಮಾರ್ಕಂಡೇಶ್ವರ ಜಾತ್ರಾ ಮಹೋತ್ಸವ ಆರಂಭವಾಗಿ, ಮೆರವಣಿಗೆ, ರುದ್ರಾಭಿಷೇಕ, ಮಹಾರಥೋತ್ಸವ ಹಾಗೂ ನಾಟಕ ಪ್ರದರ್ಶನ ನಡೆಯಲಿದೆ.
Last Updated 15 ಫೆಬ್ರುವರಿ 2026, 4:26 IST
ಮುನಿರಾಬಾದ್: ಮಾರ್ಕಂಡೇಶ್ವರ ಜಾತ್ರಾ ಮಹೋತ್ಸವ ಇಂದಿನಿಂದ

ಅನೂಪ್‌ಶೆಟ್ಟಿ ಪೊಲೀಸ್‌ ಕಾಲೊನಿ ಸ್ವಚ್ಛತೆ: ಕಸ ವಿಲೇವಾರಿಗೆ ಮುಂದಾದ ಪೊಲೀಸರು

Kushtagi News: ‘ಪ್ರಜಾವಾಣಿ’ ವರದಿಗೆ ಎಚ್ಚೆತ್ತ ಪೊಲೀಸರು ಕುಷ್ಟಗಿಯ ಅನೂಪ್‌ಶೆಟ್ಟಿ ಪೊಲೀಸ್‌ ಕಾಲೊನಿಯನ್ನು ಸ್ವಚ್ಛಗೊಳಿಸಿದರು. ಪುರಸಭೆಯ ನಿರ್ಲಕ್ಷ್ಯದ ನಡುವೆಯೂ ಜೆಸಿಬಿ ಯಂತ್ರಗಳ ಮೂಲಕ ಮುಳ್ಳುಗಿಡ ಹಾಗೂ ತ್ಯಾಜ್ಯ ವಿಲೇವಾರಿ ಮಾಡಲಾಯಿತು.
Last Updated 15 ಫೆಬ್ರುವರಿ 2026, 4:26 IST
ಅನೂಪ್‌ಶೆಟ್ಟಿ ಪೊಲೀಸ್‌ ಕಾಲೊನಿ ಸ್ವಚ್ಛತೆ: ಕಸ ವಿಲೇವಾರಿಗೆ ಮುಂದಾದ ಪೊಲೀಸರು
ADVERTISEMENT
ADVERTISEMENT
ADVERTISEMENT