ಮಂಗಳವಾರ, 24 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೊಪ್ಪಳ

ADVERTISEMENT

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ದೂರು ದಾಖಲು

Sexual Assault Case: ಕೊಪ್ಪಳ ಜಿಲ್ಲೆಯ ವಸತಿ ಶಾಲೆಯ ಬಾಲಕಿ ಮೇಲೆ ಸಂಬಂಧಿಕರಿಂದ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ದೂರು ದಾಖಲಾಗಿದ್ದು, ಕನಕಗಿರಿ ಪೊಲೀಸ್ ಠಾಣೆಯಲ್ಲಿ ಫೋಸ್ಕೊ ಪ್ರಕರಣ ದಾಖಲಿಸಲಾಗಿದೆ.
Last Updated 24 ಫೆಬ್ರುವರಿ 2026, 16:10 IST
fallback

ಕಾರ್ಖಾನೆ ವಿಸ್ತರಣೆ ವಿರೋಧಿಸಿ ಕೊಪ್ಪಳದಲ್ಲಿ ಪ್ರತಿಭಟನೆ: ಶಾಸಕ, ಸಂಸದರಿಗೆ ತರಾಟೆ

Raghavendra Hitnal: ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳ ವಿಸ್ತರಣೆಗೆ ವಿರೋಧಿಸಿ ಕೊಪ್ಪಳ ‌ಬಂದ್ ಕರೆ ನೀಡಲಾಗಿದ್ದು, ಮಂಗಳವಾರ ಮೆರವಣಿಗೆ ಸಮಯದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಅವರನ್ನು ಜನ ತರಾಟೆಗೆ ತೆಗೆದುಕೊಂಡರು.
Last Updated 24 ಫೆಬ್ರುವರಿ 2026, 8:25 IST
ಕಾರ್ಖಾನೆ ವಿಸ್ತರಣೆ ವಿರೋಧಿಸಿ ಕೊಪ್ಪಳದಲ್ಲಿ ಪ್ರತಿಭಟನೆ: ಶಾಸಕ, ಸಂಸದರಿಗೆ ತರಾಟೆ

ಅಂಜನಾದ್ರಿ ಅಭಿವೃದ್ಧಿಗೆ ಬೇಕು ಒತ್ತು

ಗಂಗಾವತಿ ಕ್ಷೇತ್ರದಲ್ಲಿ ಪ್ರಗತಿ ಕಾರ್ಯಕ್ಕೆ ಬರ, ಜನರ ಬೇಡಿಕೆಗಳೂ ಅಪಾರ
Last Updated 24 ಫೆಬ್ರುವರಿ 2026, 7:20 IST
ಅಂಜನಾದ್ರಿ ಅಭಿವೃದ್ಧಿಗೆ ಬೇಕು ಒತ್ತು

ಕೊಟ್ಟೂರೇಶ್ವರ ಅದ್ದೂರಿ ಮಹಾರಥೋತ್ಸವ

ಹನುಮನ ನಾಡು ಗಂಗಾವತಿಯಲ್ಲಿ ಪ್ರವಾಸೋದ್ಯಮ, ಕೃಷಿ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ನಿರ್ಲಕ್ಷ್ಯ ವಹಿಸಲಾಗಿದೆ ಎಂಬ ದೂರು ಕೇಳಿಬಂದಿದೆ. ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಹಾಗೂ ಭತ್ತದ ಮಂಡಳಿ ಸ್ಥಾಪನೆ ಕುರಿತ ಸಾರ್ವಜನಿಕರ ನಿರೀಕ್ಷೆಗಳ ವರದಿ ಇಲ್ಲಿದೆ.
Last Updated 24 ಫೆಬ್ರುವರಿ 2026, 7:16 IST
ಕೊಟ್ಟೂರೇಶ್ವರ ಅದ್ದೂರಿ ಮಹಾರಥೋತ್ಸವ

ಶಾಲೆಗಳನ್ನು ಮುಚ್ಚಲು ಹುನ್ನಾರ: ಪ್ರತಿಭಟನೆ

ಕೊಪ್ಪಳ: ತೀವ್ರ ವಿರೋಧದ ನಡುವೆಯೂ ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ತಾಲ್ಲೂಕಿನ ಹ್ಯಾಟಿ ಗ್ರಾಮದ ಸುತ್ತಲಿನ ಶಾಲೆಗಳನ್ನು ಮುಚ್ಚುವ ಹುನ್ನಾರ ಮಾಡಲಾಗುತ್ತಿದೆ ಎಂದು ಎಐಡಿಎಸ್‌ಒ ಸಂಘಟನೆ ಜಿಲ್ಲಾ ಸಂಚಾಲಕ ಗಂಗರಾಜ ಅಳ್ಳಳ್ಳಿ ಹೇಳಿದರು.
Last Updated 24 ಫೆಬ್ರುವರಿ 2026, 7:11 IST
ಶಾಲೆಗಳನ್ನು ಮುಚ್ಚಲು ಹುನ್ನಾರ: ಪ್ರತಿಭಟನೆ

ಕಾರ್ಖಾನೆಗಳ ಮಾಲಿನ್ಯ: ಜಿಲ್ಲಾಕೇಂದ್ರ ಇಂದು ಬಂದ್‌

ವಿವಿಧ ಸಂಘಟನೆಗಳ ಬೆಂಬಲ, ವರ್ಷದ ಹಿಂದೆಯೂ ಬಂದ್‌ ಆಗಿತ್ತು ಕೊಪ್ಪಳ
Last Updated 24 ಫೆಬ್ರುವರಿ 2026, 7:11 IST
ಕಾರ್ಖಾನೆಗಳ ಮಾಲಿನ್ಯ: ಜಿಲ್ಲಾಕೇಂದ್ರ ಇಂದು ಬಂದ್‌

ಕುಂಬಾರರು ಕಾಯಕಯೋಗಿಗಳು: ಹಿಟ್ನಾಳ

‘ಕುಂಬಾರ ಸಮಾಜದವರು ಕಾಯಕಯೋಗಿಗಳಾಗಿದ್ದಾರೆ. ಬೇರೆ ಸಮಾಜದವರೊಂದಿಗೆ ಸಹೋದರತ್ವದಿಂದ ಬಾಳುತ್ತಿದ್ದಾರೆ. ಇದು ಮನುಕುಲಕ್ಕೆ ಇರಬೇಕು. ಇದನ್ನೇ ಸಂತ ಸರ್ವಜ್ಞರು ಸಾರಿದ್ದಾರೆ’ ಎಂದು ಶಾಸಕ ಕೆ‌.ರಾಘವೇಂದ್ರ ಹಿಟ್ನಾಳ ಹೇಳಿದರು.
Last Updated 24 ಫೆಬ್ರುವರಿ 2026, 7:06 IST
ಕುಂಬಾರರು ಕಾಯಕಯೋಗಿಗಳು: ಹಿಟ್ನಾಳ
ADVERTISEMENT

ಕುಷ್ಟಗಿ: ಭರ್ತಿಯಾದ ಚರಂಡಿ; ಪರಿಸರ ಮಾಲಿನ್ಯ

ಕುಷ್ಟಗಿ ಪಟ್ಟಣದ ತೆಗ್ಗಿನ ಓಣಿಯಲ್ಲಿ ಚರಂಡಿಗಳು ಭರ್ತಿಯಾಗಿ ಕೊಳಚೆ ನೀರು ನಿಂತಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಪುರಸಭೆ ನಿರ್ಲಕ್ಷ್ಯದ ವಿರುದ್ಧ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 24 ಫೆಬ್ರುವರಿ 2026, 7:05 IST

ಕುಷ್ಟಗಿ: ಭರ್ತಿಯಾದ ಚರಂಡಿ; ಪರಿಸರ ಮಾಲಿನ್ಯ

ಪರಿಸರ ಮಾಲಿನ್ಯ ಖಂಡಿಸಿ ಇಂದು ಕೊಪ್ಪಳ ಬಂದ್‌: ಮುಚ್ಚಿದ ಅಂಗಡಿಗಳು, ಬಾರದ ಬಸ್‌ಗಳು

Koppal Pollution Protest: ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಜಿಲ್ಲಾ ಬಚಾವೊ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ಜಂಟಿ ಕ್ರಿಯಾವೇದಿಕೆ ಮಂಗಳವಾರ ಕೊಪ್ಪಳ ಹಾಗೂ ಭಾಗ್ಯನಗರ ಬಂದ್‌ ಕರೆ ನೀಡಿದ್ದು ಅಂಗಡಿಗಳು ಮುಚ್ಚಿದ್ದವು.
Last Updated 24 ಫೆಬ್ರುವರಿ 2026, 4:42 IST
ಪರಿಸರ ಮಾಲಿನ್ಯ ಖಂಡಿಸಿ ಇಂದು ಕೊಪ್ಪಳ ಬಂದ್‌: ಮುಚ್ಚಿದ ಅಂಗಡಿಗಳು, ಬಾರದ ಬಸ್‌ಗಳು

ಹಾಲವರ್ತಿ: ದಾಂಪತ್ಯ ಬದುಕಿಗೆ14 ಜೋಡಿ

Koppal Event: ತಾಲೂಕಿನ ಹಾಲವರ್ತಿ ಗ್ರಾಮದ ಕನಕಗುರು ಪೀಠದ ಶಾಖ ಮಠದ ಜಡೇಶ್ವರ ಜಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ 14 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪೀಠಾಧಿಪತಿ ಈಶ್ವರಾನಂದ ಪುರಿ ಸ್ವಾಮೀಜಿ ಬಡವರ ಹಿತದೃಷ್ಟಿಯಿಂದ ವಿವಾಹಗಳು ನಡೆಯಬೇಕು ಎಂದರು.
Last Updated 23 ಫೆಬ್ರುವರಿ 2026, 7:01 IST
ಹಾಲವರ್ತಿ: ದಾಂಪತ್ಯ ಬದುಕಿಗೆ14 ಜೋಡಿ
ADVERTISEMENT
ADVERTISEMENT
ADVERTISEMENT