ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ

ADVERTISEMENT

ಕುಷ್ಟಗಿ | ಸ್ವಂತ ಖರ್ಚಿನಲ್ಲೇ ಜನರಿಂದ ರಸ್ತೆ ನಿರ್ಮಾಣ

3ನೇ ವಾರ್ಡಿನಲ್ಲಿ ಮೂಲಸೌಲಭ್ಯ ಕೊರತೆ, ಪುರಸಭೆ ನಿರ್ಲಕ್ಷ್ಯಕ್ಕೆ ಆಕ್ರೋಶ
Last Updated 27 ಏಪ್ರಿಲ್ 2024, 6:05 IST
ಕುಷ್ಟಗಿ | ಸ್ವಂತ ಖರ್ಚಿನಲ್ಲೇ ಜನರಿಂದ ರಸ್ತೆ ನಿರ್ಮಾಣ

ಕೊಪ್ಪಳ ಲೋಕಸಭಾ ಕ್ಷೇತ್ರ | ಚುನಾವಣಾ ಕಣದಲ್ಲಿ ವೈದ್ಯ, ಎಂಜಿನಿಯರ್‌...

ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ ಕುತೂಹಲಕಾರಿ
Last Updated 27 ಏಪ್ರಿಲ್ 2024, 5:58 IST
ಕೊಪ್ಪಳ ಲೋಕಸಭಾ ಕ್ಷೇತ್ರ |  ಚುನಾವಣಾ ಕಣದಲ್ಲಿ ವೈದ್ಯ, ಎಂಜಿನಿಯರ್‌...

ರೆಡ್ಡಿ ಮಣ್ಣು ಕಳ್ಳ ಎಂಬುದು ಗೊತ್ತು: ಸಚಿವ ತಂಗಡಗಿ

ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿ ಅವರು ಮಣ್ಣು‌ ಕಳ್ಳತನ ಮಾಡಿರುವುದು‌ ಇಡೀ ಜಗತ್ತಿಗೆ ಗೊತ್ತಿದೆ. ಅದನ್ನು‌ ಮರೆತು ತಮ್ಮನ್ನು‌ ಕಂತ್ರಿ ಎಂದು ಜರಿಯುತ್ತಿರುವುದು ಹಾಸ್ಯಾಸ್ಪದ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಿಳಿಸಿದರು.
Last Updated 26 ಏಪ್ರಿಲ್ 2024, 15:52 IST
ರೆಡ್ಡಿ ಮಣ್ಣು ಕಳ್ಳ ಎಂಬುದು ಗೊತ್ತು: ಸಚಿವ ತಂಗಡಗಿ

ಜನಾರ್ದನ ರೆಡ್ಡಿಯನ್ನು ಬೆತ್ತಲೆಯಾಗಿ ನಿಲ್ಲಿಸುವೆ: ಶಿವರಾಜ ತಂಗಡಗಿ

‘ನಾನು ಮನಸ್ಸು ಮಾಡಿದರೆ ರೆಡ್ಡಿ ಇತಿಹಾಸ ಬಿಚ್ಚಿಡುತ್ತೇನೆ. ನನ್ನ ವೈಯಕ್ತಿಕ ಬದುಕಿನ ವಿಚಾರಗಳ ಬಗ್ಗೆ ಮಾತನಾಡಿದರೆ ನಿಮ್ಮನ್ನು ಎಲ್ಲಿ ಬೇಕಾದರೂ ಬೆತ್ತಲೆಯಾಗಿ ನಿಲ್ಲಿಸುವೆ ಎಂದು ಶಿವರಾಜ ತಂಗಡಗಿ ಹೇಳಿದರು.
Last Updated 25 ಏಪ್ರಿಲ್ 2024, 11:20 IST
ಜನಾರ್ದನ ರೆಡ್ಡಿಯನ್ನು ಬೆತ್ತಲೆಯಾಗಿ ನಿಲ್ಲಿಸುವೆ: ಶಿವರಾಜ ತಂಗಡಗಿ

ಕೊಪ್ಪಳ: ಮತದಾನಕ್ಕೆ ಕೆಲವೇ ನಿಮಿಷ ಮೊದಲು ಮೃತಪಟ್ಟ ವೃದ್ಧೆ

ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನಕ್ಕೆ ಕೊಪ್ಪಳ ಕ್ಷೇತ್ರದಲ್ಲಿ ಗುರುವಾರ 85 ವರ್ಷ ಮೇಲ್ಪಟ್ಟವರು ಮತ್ತು ಅಂಗವಿಕಲರಿಗೆ ಮನೆಮನೆ ಮತದಾನ ಆರಂಭವಾಗಿದ್ದು, ಮತ ಚಲಾಯಿಸಬೇಕಿದ್ದ ವೃದ್ಧೆಯೊಬ್ಬರು ಅದಕ್ಕೂ ಮೊದಲೇ ಮೃತಪಟ್ಟಿದ್ದಾರೆ.
Last Updated 25 ಏಪ್ರಿಲ್ 2024, 10:31 IST
ಕೊಪ್ಪಳ: ಮತದಾನಕ್ಕೆ ಕೆಲವೇ ನಿಮಿಷ ಮೊದಲು ಮೃತಪಟ್ಟ ವೃದ್ಧೆ

ಲೋಕಸಭಾ ಚುನಾವಣೆ | ಕೊಪ್ಪಳ : ಅಭ್ಯರ್ಥಿ ಸಂಖ್ಯೆಯಲ್ಲಿ ಹೊಸ ದಾಖಲೆ

ಕೊಪ್ಪಳ ಕ್ಷೇತ್ರದಲ್ಲಿ 2009ರ ದಾಖಲೆ ಮೀರಿಸಿದ ಅಭ್ಯರ್ಥಿಗಳು, ಬೇಕು ಎರಡು ಮತಯಂತ್ರ
Last Updated 25 ಏಪ್ರಿಲ್ 2024, 5:59 IST
 ಲೋಕಸಭಾ ಚುನಾವಣೆ | ಕೊಪ್ಪಳ : ಅಭ್ಯರ್ಥಿ ಸಂಖ್ಯೆಯಲ್ಲಿ ಹೊಸ ದಾಖಲೆ

ಗಂಗಾವತಿ | ಬಾರ್‌ನಲ್ಲಿ ಗಲಾಟೆ; ‘ಜೈ ಶ್ರೀರಾಮ್’ ಎಂದಿದ್ದಕ್ಕೆ ಹಲ್ಲೆ

‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದ್ದಕ್ಕೆ ಮುಸ್ಲಿಮರ ಗುಂಪೊಂದು ಯುವಕನ ಮೇಲೆ ಹಲ್ಲೆ ನಡೆಸಿದ ಘಟನೆ ಹನುಮ ಜಯಂತಿ ದಿನವಾದ ಮಂಗಳವಾರ ತಡರಾತ್ರಿ ಗಂಗಾವತಿ ತಾಲ್ಲೂಕಿನ ಶ್ರೀರಾಮನಗರ ಗ್ರಾಮದಲ್ಲಿ ನಡೆದಿದೆ.
Last Updated 24 ಏಪ್ರಿಲ್ 2024, 20:31 IST
fallback
ADVERTISEMENT

ಕಾಂಗ್ರೆಸ್‌ ಅಭ್ಯರ್ಥಿಯಿಂದ ದೇವಸ್ಥಾನಕ್ಕೆ ₹ 1 ಲಕ್ಷ ದೇಣಿಗೆ

ದೂರು ಬಂದರೆ ಅಗತ್ಯ ಕ್ರಮ; ಜಿಲ್ಲಾ ಚುನಾವಣಾಧಿಕಾರಿ ಹೇಳಿಕೆ
Last Updated 24 ಏಪ್ರಿಲ್ 2024, 15:46 IST
 ಕಾಂಗ್ರೆಸ್‌ ಅಭ್ಯರ್ಥಿಯಿಂದ ದೇವಸ್ಥಾನಕ್ಕೆ ₹ 1 ಲಕ್ಷ ದೇಣಿಗೆ

ಕೊಪ್ಪಳ ಜಿಲ್ಲೆಯಾದ್ಯಂತ ಹನುಮ ಜಯಂತಿ ಸಂಭ್ರಮ

ಹನುಮ ಜಯಂತಿ ಅಂಗವಾಗಿ ಕೊಪ್ಪಳ ಜಿಲ್ಲಾಕೇಂದ್ರವೂ ಸೇರಿದಂತೆ ವಿವಿಧೆಡೆ ಮಂಗಳವಾರ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆದವು.
Last Updated 23 ಏಪ್ರಿಲ್ 2024, 16:12 IST
ಕೊಪ್ಪಳ ಜಿಲ್ಲೆಯಾದ್ಯಂತ ಹನುಮ ಜಯಂತಿ ಸಂಭ್ರಮ

ತಾವರಗೇರಾ: ಮತದಾನ ಜಾಗೃತಿ ಜಾಥಾ

ಮೇ 7 ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರು ಮತದಾನ ಮಾಡುವಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಹಶೀಲ್ದಾರ್ ರವಿ ಅಂಗಡಿ ಹೇಳಿದರು.
Last Updated 23 ಏಪ್ರಿಲ್ 2024, 16:11 IST
ತಾವರಗೇರಾ: ಮತದಾನ ಜಾಗೃತಿ ಜಾಥಾ
ADVERTISEMENT