ಶನಿವಾರ, 6 ಡಿಸೆಂಬರ್ 2025
×
ADVERTISEMENT

ಕೊಪ್ಪಳ

ADVERTISEMENT

ತೊಗರಿ ಖರೀದಿ ಕೇಂದ್ರ ತೆರೆಯಲು ಒತ್ತಾಯ

Farmer Demand: ತೊಗರಿ ಬೆಲೆಯ ಕುಸಿತದಿಂದ ರೈತರಿಗೆ ನಷ್ಟವಾಗುತ್ತಿರುವ ಹಿನ್ನೆಲೆ, ಸರ್ಕಾರ ಬೆಂಬಲ ಬೆಲೆಯಲ್ಲಿ ಖರೀದಿಸಲು ತಕ್ಷಣ ಖರೀದಿ ಕೇಂದ್ರ ತೆರೆಯಬೇಕು ಎಂದು ಕುಷ್ಟಗಿಯಲ್ಲಿ ರೈತ ಸಂಘದ ಪದಾಧಿಕಾರಿಗಳು ತಹಶೀಲ್ದಾರಿಗೆ ಮನವಿ ಸಲ್ಲಿಸಿದ್ದಾರೆ.
Last Updated 5 ಡಿಸೆಂಬರ್ 2025, 6:40 IST
ತೊಗರಿ ಖರೀದಿ ಕೇಂದ್ರ ತೆರೆಯಲು ಒತ್ತಾಯ

ಹಾಸ್ಟೆಲ್‍ನಲ್ಲಿ ಪ್ರತಿ ತಿಂಗಳು ಪಾಲಕರ ಸಭೆ

ಜಿಪಂ ಉಪಕಾರ್ಯದರ್ಶಿ ಟಿ.ಕೃಷ್ಣಮೂರ್ತಿ ಸೂಚನೆ
Last Updated 5 ಡಿಸೆಂಬರ್ 2025, 6:38 IST
ಹಾಸ್ಟೆಲ್‍ನಲ್ಲಿ ಪ್ರತಿ ತಿಂಗಳು ಪಾಲಕರ ಸಭೆ

ನರಸೀಪುರ: 14, 15ರಂದು ಶರಣ ಸಂಸ್ಕೃತಿ ಉತ್ಸವ

Religious Festival: ಹಾವೇರಿ ಜಿಲ್ಲೆಯ ನರಸೀಪುರದಲ್ಲಿ ಜ.14-15ರಂದು ಅಂಬಿಗರ ಚೌಡಯ್ಯನ ಶರಣ ಸಂಸ್ಕೃತಿ ಉತ್ಸವ, ಶಿಲಾಮಂಟಪ ಹಾಗೂ ಕಂಚಿನ ಪುತ್ಥಳಿ ಲೋಕಾರ್ಪಣೆ, ಕಲ್ಯಾಣ ಮಂಟಪ ಉದ್ಘಾಟನೆ ಸೇರಿದಂತೆ ವೈಭವೋಪೇತ ಕಾರ್ಯಕ್ರಮಗಳು ನಡೆಯಲಿವೆ.
Last Updated 5 ಡಿಸೆಂಬರ್ 2025, 6:37 IST
ನರಸೀಪುರ: 14, 15ರಂದು ಶರಣ ಸಂಸ್ಕೃತಿ ಉತ್ಸವ

ಮುಖ್ಯಮಂತ್ರಿ ಅಧಿಕಾರದಿಂದ ನೆಗೆದು ಬೀಳಲಿದ್ದಾರೆ: ಕೆ.ಎಸ್‌.ಈಶ್ವರಪ್ಪ ಭವಿಷ್ಯ

ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಭವಿಷ್ಯ, ತಾವು ಬಿಜೆಪಿ ಸೇರುವ ಸುಳಿವು
Last Updated 5 ಡಿಸೆಂಬರ್ 2025, 6:35 IST
ಮುಖ್ಯಮಂತ್ರಿ ಅಧಿಕಾರದಿಂದ ನೆಗೆದು ಬೀಳಲಿದ್ದಾರೆ: ಕೆ.ಎಸ್‌.ಈಶ್ವರಪ್ಪ ಭವಿಷ್ಯ

ಕೊಪ್ಪಳ: ವಕೀಲರ ದಿನದ ಕಾರ್ಯಕ್ರಮ ನಾಳೆ

ಕೊಪ್ಪಳ: ಜಿಲ್ಲಾ ವಕೀಲರ ಸಂಘದ ವತಿಯಿಂದ ಇಲ್ಲಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಡಿ. 6ರಂದು ಬೆಳಿಗ್ಗೆ 10 ಗಂಟೆಗ ವಕೀಲರ ದಿನದ ಕಾರ್ಯಕ್ರಮ ಜರುಗಲಿದೆ.
Last Updated 5 ಡಿಸೆಂಬರ್ 2025, 6:34 IST
ಕೊಪ್ಪಳ: ವಕೀಲರ ದಿನದ ಕಾರ್ಯಕ್ರಮ ನಾಳೆ

ಭರತನಾಟ್ಯ ಮಾಡುತ್ತಾ 8.54 ನಿಮಿಷಗಳಲ್ಲಿ ಅಂಜನಾದ್ರಿ ಬೆಟ್ಟ ಏರಿದ ಕಲಾವಿದೆ

Dance Climb Record: ಹೊಸಪೇಟೆಯ ಹರ್ಷಿತಾ ಎನ್ ಅವರು ಭರತನಾಟ್ಯ ಮಾಡುತ್ತಾ ಕೇವಲ 8 ನಿಮಿಷ 54 ಸೆಕೆಂಡುಗಳಲ್ಲಿ ಅಂಜನಾದ್ರಿ ಬೆಟ್ಟದ ತುದಿ ತಲುಪಿ ಆಂಜನೇಯನ ದರ್ಶನ ಪಡೆದರು ಮತ್ತು ನೃತ್ಯ ಸೇವೆ ಸಲ್ಲಿಸಿದರು
Last Updated 4 ಡಿಸೆಂಬರ್ 2025, 11:09 IST
ಭರತನಾಟ್ಯ ಮಾಡುತ್ತಾ 8.54 ನಿಮಿಷಗಳಲ್ಲಿ ಅಂಜನಾದ್ರಿ ಬೆಟ್ಟ ಏರಿದ ಕಲಾವಿದೆ

ಹೊಸ್ತಿಲ ಹುಣ್ಣಿಮೆ: ಹುಲಿಗಿಯ ಹುಲಿಗೆಮ್ಮ ದೇವಿ ಸನ್ನಿಧಿಯಲ್ಲಿ ಭಕ್ತಿಯ ಪರಕಾಷ್ಠೆ

ಚಳಿ, ಮಳೆಯ ನಡುವೆ ಲಕ್ಷಾಂತರ ಭಕ್ತರು
Last Updated 4 ಡಿಸೆಂಬರ್ 2025, 7:06 IST
ಹೊಸ್ತಿಲ ಹುಣ್ಣಿಮೆ: ಹುಲಿಗಿಯ ಹುಲಿಗೆಮ್ಮ ದೇವಿ ಸನ್ನಿಧಿಯಲ್ಲಿ ಭಕ್ತಿಯ ಪರಕಾಷ್ಠೆ
ADVERTISEMENT

ಹನುಮನ ನಾಡಿನಲ್ಲಿ ಮೇಳೈಸಿದ ಭಕ್ತಿ: ಕೇಸರಿಮಯವಾದ ಆಂಜನಾದ್ರಿ ಬೆಟ್ಟ

ಅನುರಣಿಸಿದ ರಾಮ, ಆಂಜನೇಯನ ಹಾಡುಗಳು
Last Updated 4 ಡಿಸೆಂಬರ್ 2025, 5:42 IST
ಹನುಮನ ನಾಡಿನಲ್ಲಿ ಮೇಳೈಸಿದ ಭಕ್ತಿ: ಕೇಸರಿಮಯವಾದ ಆಂಜನಾದ್ರಿ ಬೆಟ್ಟ

ಕುಷ್ಟಗಿ: ಉದ್ಯಾನ ಜಾಗ ಕಬಳಿಕೆಗೆ ಸಂಚು?

ರಕ್ಷಣೆ ಇಲ್ಲದೆ ಪಟ್ಟಭದ್ರರ ಪಾಲಾಗುತ್ತಿರುವ ಉದ್ಯಾನ, ಸಾರ್ವಜನಿಕ ಬಳಕೆ ಜಾಗಗಳು
Last Updated 4 ಡಿಸೆಂಬರ್ 2025, 5:42 IST
ಕುಷ್ಟಗಿ: ಉದ್ಯಾನ ಜಾಗ ಕಬಳಿಕೆಗೆ ಸಂಚು?

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ: ಶಾಸಕ ದೊಡ್ಡನಗೌಡ ಪಾಟೀಲ

Language Pride: ತಾವರಗೇರಾದಲ್ಲಿ ಕನ್ನಡ ಸೇನೆ ಕರ್ನಾಟಕ ಸಂಘಟನೆಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ದೊಡ್ಡನಗೌಡ ಪಾಟೀಲ ಅವರು, ಕನ್ನಡವೇ ಕರ್ನಾಟಕದಲ್ಲಿ ರಾಜ್ಯ ಭಾಷೆ ಎಂದರು. ಕನ್ನಡ ಸಂಸ್ಕೃತಿಯ ರಕ್ಷಣೆಗಾಗಿ ಒಟ್ಟಾಗಿ ಹೋರಾಟ ಮಾಡಬೇಕೆಂದು ಹೇಳಿದರು.
Last Updated 4 ಡಿಸೆಂಬರ್ 2025, 5:41 IST
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ: ಶಾಸಕ ದೊಡ್ಡನಗೌಡ ಪಾಟೀಲ
ADVERTISEMENT
ADVERTISEMENT
ADVERTISEMENT