ಭಾನುವಾರ, 7 ಡಿಸೆಂಬರ್ 2025
×
ADVERTISEMENT

ಕೊಪ್ಪಳ

ADVERTISEMENT

ಪ್ರಿ ವೆಡ್ಡಿಂಗ್‌ ಶೂಟ್‌ ಮುಗಿಸಿ ವಾಪಸ್ಸಾಗುವಾಗ ಅಪಘಾತ; ಭಾವಿ ದಂಪತಿ ಸಾವು

Wedding Tragedy: ಮುನಿರಾಬಾದ್‌ನಲ್ಲಿ ಪ್ರಿ ವೆಡ್ಡಿಂಗ್‌ ಶೂಟ್‌ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಗಂಗಾವತಿ ಬಳಿ ಬೈಕ್‌ ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ, ಡಿ.21ರ ಮದುವೆ ನಿಶ್ಚಯವಾಗಿದ್ದ ಜೋಡಿ ಸಾವಿಗೀಡಾದರು.
Last Updated 7 ಡಿಸೆಂಬರ್ 2025, 17:07 IST
ಪ್ರಿ ವೆಡ್ಡಿಂಗ್‌ ಶೂಟ್‌ ಮುಗಿಸಿ ವಾಪಸ್ಸಾಗುವಾಗ ಅಪಘಾತ; ಭಾವಿ ದಂಪತಿ ಸಾವು

ಕೊಪ್ಪಳ: ಗವಿಮಠದ ಜಾತ್ರೆ ಉದ್ಘಾಟಿಸಲಿರುವ ಮೇಘಾಲಯ ರಾಜ್ಯಪಾಲ ಸಿ.ಎಚ್‌.ವಿಜಯಶಂಕರ್

Religious Festival Koppal: ಗವಿಮಠದ ಜಾತ್ರೆಯ ಮಹಾರಥೋತ್ಸವ 2026ರ ಜನವರಿ 5ರಂದು ನಡೆಯಲಿದೆ. ಮೇಘಾಲಯದ ರಾಜ್ಯಪಾಲ ಹಾಗೂ ಬಿನ್ನಾಳ ಮೂಲದ ಸಿ.ಎಚ್‌. ವಿಜಯಶಂಕರ್ ಅವರು ಜಾತ್ರೆ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಗವಿಮಠ ಪ್ರಕಟಿಸಿದೆ.
Last Updated 7 ಡಿಸೆಂಬರ್ 2025, 15:28 IST
ಕೊಪ್ಪಳ: ಗವಿಮಠದ ಜಾತ್ರೆ ಉದ್ಘಾಟಿಸಲಿರುವ ಮೇಘಾಲಯ ರಾಜ್ಯಪಾಲ ಸಿ.ಎಚ್‌.ವಿಜಯಶಂಕರ್

ಕೊಪ್ಪಳ: ಬಡ್ತಿಯಲ್ಲಿ ಅನ್ಯಾಯ; ಸರಿಪಡಿಸಲು ಸರ್ಕಾರಿ ನೌಕರರ ಆಗ್ರಹ

Kalyana Karnataka Employees: ಕಲ್ಯಾಣ ಕರ್ನಾಟಕ ಭಾಗದ ನೌಕರರು ಪದೋನ್ನತಿಯಲ್ಲಿ ಜೇಷ್ಠತೆಗೆ ಅಗೌರವ ದೊರೆಯುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, 371ಜೆ ತಿದ್ದುಪಡಿ ಮೂಲಕ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
Last Updated 7 ಡಿಸೆಂಬರ್ 2025, 12:47 IST
ಕೊಪ್ಪಳ: ಬಡ್ತಿಯಲ್ಲಿ ಅನ್ಯಾಯ; ಸರಿಪಡಿಸಲು ಸರ್ಕಾರಿ ನೌಕರರ ಆಗ್ರಹ

ಕರಡು ಸಮಗ್ರ ಕ್ರಿಯಾ ಯೋಜನೆ ಸಿದ್ಧ; ಶಾಸಕ ಹಿಟ್ನಾಳ

Integrated Development Plan: ಕೊಪ್ಪಳ ತಾಲ್ಲೂಕಿನಲ್ಲಿ ₹468 ಕೋಟಿಯ ಸಮಗ್ರ ಅಭಿವೃದ್ಧಿ ಯೋಜನೆ ಕರಡು ಸಿದ್ಧವಾಗಿದೆ. ಯೋಜನೆ ಅನುಷ್ಠಾನದಲ್ಲಿ ವಿಳಂಬವಾಗದಂತೆ ಎಚ್ಚರಿಕೆ ವಹಿಸುವಂತೆ ಶಾಸಕ ಹಿಟ್ನಾಳ ಸೂಚನೆ ನೀಡಿದರು.
Last Updated 7 ಡಿಸೆಂಬರ್ 2025, 8:03 IST
ಕರಡು ಸಮಗ್ರ ಕ್ರಿಯಾ ಯೋಜನೆ ಸಿದ್ಧ; ಶಾಸಕ ಹಿಟ್ನಾಳ

ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್: ಡಿ. 20ರಿಂದ ಗೇಟ್‌ ಅಳವಡಿಸಲು ತಂಗಡಗಿ ಸೂಚನೆ

Tungabhadra Gate Installation: ತುಂಗಭದ್ರಾ ಜಲಾಶಯಕ್ಕೆ ನೂತನ ಕ್ರಸ್ಟ್‌ಗೇಟ್‌ ಅಳವಡಿಸುವ ಕಾರ್ಯ ಡಿ. 20ರಿಂದ ಆರಂಭಿಸಿ ಮೇ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಸಚಿವ ಶಿವರಾಜ ತಂಗಡಗಿ ಅಧಿಕಾರಿಗಳಿಗೆ ಸೂಚಿಸಿದರು.
Last Updated 7 ಡಿಸೆಂಬರ್ 2025, 8:03 IST
ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್: ಡಿ. 20ರಿಂದ ಗೇಟ್‌ ಅಳವಡಿಸಲು ತಂಗಡಗಿ ಸೂಚನೆ

ಕುಕನೂರು: ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನ

Dr BR Ambedkar: ಕುಕನೂರಿನ ಅಂಬೇಡ್ಕರ್ ವೃತ್ತದಲ್ಲಿ ಮಹಾ ಪರಿನಿರ್ವಾಣ ದಿನ ಆಚರಿಸಲಾಯಿತು. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಮಾನವತಾವಾದಿ ಹಾಗೂ ಸಮಾನತೆಯ ಪರಿಕಲ್ಪನೆ ನೀಡಿದ ಮಹಾನ್ ಚೇತನ ಎಂದು ಅಧಿಕಾರಿಗಳು ಹೇಳಿದ್ದಾರೆ.
Last Updated 7 ಡಿಸೆಂಬರ್ 2025, 8:03 IST
ಕುಕನೂರು: ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನ

ಅಕ್ರಮ ಮರಳು; ಪೊಲೀಸರು ಶಾಮೀಲು: ಹೇಮಲತಾ ನಾಯಕ ಆರೋಪ

Sand Smuggling Accusation: ಅಳವಂಡಿ ಭಾಗದಲ್ಲಿ ಅಕ್ರಮ ಮರಳು ಸಾಗಾಟ ಮತ್ತೆ ಜೋರಾಗಿದ್ದು, ಗಣಿ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಯೇ ಅಕ್ರಮಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದು ಹೇಮಲತಾ ನಾಯಕ ಅವರು ಆರೋಪಿಸಿದರು.
Last Updated 7 ಡಿಸೆಂಬರ್ 2025, 8:03 IST
ಅಕ್ರಮ ಮರಳು; ಪೊಲೀಸರು ಶಾಮೀಲು: ಹೇಮಲತಾ ನಾಯಕ ಆರೋಪ
ADVERTISEMENT

ಕೊಪ್ಪಳ| ಸ್ವಾತಂತ್ರ್ಯಕ್ಕೆ ವಕೀಲರ ಕೊಡುಗೆ ಅನನ್ಯ: ಗಂಗಾಧರ ಜಿ.ಎಂ. ಅಭಿಮತ

Advocates Contribution: ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ವಕೀಲರ ಪಾತ್ರ ಅನನ್ಯವಾಗಿದೆ ಎಂದು ಗಂಗಾಧರ ಜಿ.ಎಂ. ಅಭಿಪ್ರಾಯಪಟ್ಟರು. ವಕೀಲರ ದಿನದ ಅಂಗವಾಗಿ ಕೊಪ್ಪಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Last Updated 7 ಡಿಸೆಂಬರ್ 2025, 8:03 IST
ಕೊಪ್ಪಳ| ಸ್ವಾತಂತ್ರ್ಯಕ್ಕೆ ವಕೀಲರ ಕೊಡುಗೆ ಅನನ್ಯ: ಗಂಗಾಧರ ಜಿ.ಎಂ. ಅಭಿಮತ

ಗಂಗಾವತಿ | ‘ದೇಶದ‌ ಬಡಜನತೆಗೆ ದೊರೆತಿಲ್ಲ ಸ್ವಾತಂತ್ರ್ಯ’

Political Awareness: ಗಂಗಾವತಿಯಲ್ಲಿ ಸಿಪಿಐ ಶತಮಾನೋತ್ಸವ ಜಾಥಾ ವೇಳೆ ಸಾತಿ ಸುಂದರೇಶ ಮಾತನಾಡಿ, ಬಡಜನತೆಗೆ ನಿಜವಾದ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ ಎಂಬ ಆರೋಪವಿಟ್ಟು ರಾಜಕೀಯ ಪಕ್ಷಗಳ ವಿರುದ್ಧ ಕಿಡಿಕಾರಿದರು.
Last Updated 6 ಡಿಸೆಂಬರ್ 2025, 6:54 IST
ಗಂಗಾವತಿ | ‘ದೇಶದ‌ ಬಡಜನತೆಗೆ ದೊರೆತಿಲ್ಲ ಸ್ವಾತಂತ್ರ್ಯ’

ಕೊಪ್ಪಳ | 'ಕಾರ್ಖಾನೆಗಳ ವಿಸ್ತರಣೆ: ಅಧಿವೇಶನ ಸಮಯದಲ್ಲಿ ಹೋರಾಟ'

Land Acquisition Row: ಕೊಪ್ಪಳದಲ್ಲಿ ಕಾರ್ಖಾನೆಗಳ ವಿಸ್ತರಣೆ ವಿರುದ್ಧ ರೈತ ಸಂಘ, ಹಸಿರು ಸೇನೆ ಹೋರಾಟ ತೀವ್ರಗೊಳಿಸಿದ್ದು, ಬೆಲಗಾವಿ ಅಧಿವೇಶನ ಸಮಯದಲ್ಲಿ ಹೋರಾಟ ಮಾಡುವ ನಿರ್ಧಾರ ಘೋಷಿಸಲಾಗಿದೆ ಎಂದು ವಿ.ಆರ್.ನಾರಾಯಣರೆಡ್ಡಿ ತಿಳಿಸಿದ್ದಾರೆ.
Last Updated 6 ಡಿಸೆಂಬರ್ 2025, 6:52 IST
ಕೊಪ್ಪಳ | 'ಕಾರ್ಖಾನೆಗಳ ವಿಸ್ತರಣೆ: ಅಧಿವೇಶನ ಸಮಯದಲ್ಲಿ ಹೋರಾಟ'
ADVERTISEMENT
ADVERTISEMENT
ADVERTISEMENT