ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ

ADVERTISEMENT

ಕಾರ ಹುಣ್ಣಿಮೆ: ದೇವಸ್ಥಾನಕ್ಕೆ ಹರಿದು ಬಂದ ಭಕ್ತ ಸಾಗರ

ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಕಾರ ಹುಣ್ಣಿಮೆ ಪ್ರಯುಕ್ತ ಭಾನುವಾರ ಸಾವಿರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು.
Last Updated 5 ಜೂನ್ 2023, 6:42 IST
ಕಾರ ಹುಣ್ಣಿಮೆ: ದೇವಸ್ಥಾನಕ್ಕೆ ಹರಿದು ಬಂದ ಭಕ್ತ ಸಾಗರ

ಕೊಪ್ಪಳ: ತಾಯಿ ಸಾವು ಕಲಿಸಿದ ಪರಿಸರ ಪಾಠ

ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಬಿದಿರಿನ ಉತ್ಪನ್ನಗಳ ಮಾರಾಟದ ಜಾಗೃತಿ
Last Updated 4 ಜೂನ್ 2023, 23:36 IST
ಕೊಪ್ಪಳ: ತಾಯಿ ಸಾವು ಕಲಿಸಿದ ಪರಿಸರ ಪಾಠ

ಕುಷ್ಟಗಿ | ಮಳೆನೀರು ಸಂರಕ್ಷಣೆ; ಇಲ್ಲಿ ಕಳಪೆಯೇ ಮಾದರಿ!

ವರ್ಷದೊಳಗೇ ಹಾಳು, ಪುರಸಭೆಯ ಲಕ್ಷಾಂತರ ಹಣ ಪೋಲು
Last Updated 4 ಜೂನ್ 2023, 1:02 IST
ಕುಷ್ಟಗಿ | ಮಳೆನೀರು ಸಂರಕ್ಷಣೆ; ಇಲ್ಲಿ ಕಳಪೆಯೇ ಮಾದರಿ!

ರೈಲು ಅವಘಡ: ರಾಜ್ಯದ ವಾಲಿಬಾಲ್ ಆಟಗಾರ್ತಿಯರಿಗೆ ನೆರವಾದ ರೈಲ್ವೆ ಅಧಿಕಾರಿ ಮಂಡ್ಯದ ಮೇಘನಾ

ರಾಷ್ಟ್ರೀಯ ಮಟ್ಟದ 16 ವರ್ಷದ ಒಳಗಿನವರ ವಾಲಿಬಾಲ್‌ ಟೂರ್ನಿ ಆಡಲು ಪಶ್ಚಿಮ ಬಂಗಾಳಕ್ಕೆ ತೆರಳಿದ್ದ ಕರ್ನಾಟಕ ಬಾಲಕಿಯರ ತಂಡಕ್ಕೆ ಹೌರಾದಲ್ಲಿ ನೆಲೆಸಿರುವ ಮಂಡ್ಯದ ಮೇಘನಾ ಎನ್ನುವವರು ನೆರವಾಗಿದ್ದಾರೆ.
Last Updated 3 ಜೂನ್ 2023, 18:36 IST
ರೈಲು ಅವಘಡ: ರಾಜ್ಯದ ವಾಲಿಬಾಲ್ ಆಟಗಾರ್ತಿಯರಿಗೆ ನೆರವಾದ ರೈಲ್ವೆ ಅಧಿಕಾರಿ ಮಂಡ್ಯದ ಮೇಘನಾ

ಕರಡಿ ದಾಳಿ; ಒಬ್ಬರಿಗೆ ಗಾಯ

ತಾಲ್ಲೂಕಿನ ಇರಕಲ್ಲಗಡ ಹೋಬಳಿ ವ್ಯಾಪ್ತಿಯ ಗಂಗನಾಳ ಗ್ರಾಮದ ಮಕ್ಕಲ್ಲಪ್ಪ ಎಂಬುವರ ಮೇಲೆ ಶನಿವಾರ ಕರಡಿ ದಾಳಿ ಮಾಡಿದೆ. ಕಾಲಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
Last Updated 3 ಜೂನ್ 2023, 14:42 IST
fallback

ಕೊಪ್ಪಳ: ಮುಂಗಾರಿನ ಸವಾಲಿಗೆ ಸಜ್ಜಾಗಲು ಜಿಲ್ಲಾಧಿಕಾರಿ ಸೂಚನೆ

ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ, ಮಳೆ ಕೊರತೆ
Last Updated 3 ಜೂನ್ 2023, 13:49 IST
ಕೊಪ್ಪಳ: ಮುಂಗಾರಿನ ಸವಾಲಿಗೆ ಸಜ್ಜಾಗಲು ಜಿಲ್ಲಾಧಿಕಾರಿ ಸೂಚನೆ

ಬಿತ್ತನೆ ಬೀಜ ವಿತರಣೆ ವಿಳಂಬ: ರೈತರ ಆಕ್ರೋಶ

‘ಇಲ್ಲಿಯ ರೈತ ಸಂಪರ್ಕ ಕೇಂದ್ರದಲ್ಲಿ ಪ್ರತಿ ವರ್ಷದಂತೆ ರಿಯಾಯಿತಿ ದರದಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. ಆದರೆ, ಸಮರ್ಪಕವಾಗಿ ಬಿತ್ತನೆ ಬೀಜ ವಿತರಣೆ ಮಾಡುತ್ತಿಲ್ಲ’ ಎಂದು ರೈತರು ಆರೋಪಿಸಿದರು.
Last Updated 3 ಜೂನ್ 2023, 12:18 IST
ಬಿತ್ತನೆ ಬೀಜ ವಿತರಣೆ ವಿಳಂಬ: ರೈತರ ಆಕ್ರೋಶ
ADVERTISEMENT

ಕೊಪ್ಪಳ: ಕರಡಿ ದಾಳಿ, ಒಬ್ಬರಿಗೆ ಗಾಯ

ಕೊಪ್ಪಳ: ತಾಲ್ಲೂಕಿನ ಇರಕಲ್ಲಗಡ ಹೋಬಳಿ ವ್ಯಾಪ್ತಿಯ ಗಂಗನಾಳ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಮೇಲೆ ಶನಿವಾರ ಕರಡಿ ದಾಳಿ ಮಾಡಿದೆ.
Last Updated 3 ಜೂನ್ 2023, 9:47 IST
ಕೊಪ್ಪಳ: ಕರಡಿ ದಾಳಿ, ಒಬ್ಬರಿಗೆ ಗಾಯ

ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡದಿದ್ದರೆ ರಾಜಕೀಯ ನಿವೃತ್ತಿ: ಸಂಗಣ್ಣ ಕರಡಿ

ಕೊಪ್ಪಳ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡದಿದ್ದರೆ ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
Last Updated 2 ಜೂನ್ 2023, 23:34 IST
ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡದಿದ್ದರೆ ರಾಜಕೀಯ ನಿವೃತ್ತಿ: ಸಂಗಣ್ಣ ಕರಡಿ

ಟಿಕೆಟ್ ಕೊಡದಿದ್ದರೆ ರಾಜಕೀಯ ನಿವೃತ್ತಿ: ಸಂಗಣ್ಣ ಕರಡಿ

ಲೋಕಸಭೆ ಚುನಾವಣೆಗೆ ಟಿಕೆಟ್ ಕೊಡದಿದ್ದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವೆ: ಸಂಗಣ್ಣ ಕರಡಿ
Last Updated 2 ಜೂನ್ 2023, 16:22 IST
ಟಿಕೆಟ್ ಕೊಡದಿದ್ದರೆ ರಾಜಕೀಯ ನಿವೃತ್ತಿ: ಸಂಗಣ್ಣ ಕರಡಿ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT