ಬುಧವಾರ, 29 ಅಕ್ಟೋಬರ್ 2025
×
ADVERTISEMENT

ಕೊಪ್ಪಳ

ADVERTISEMENT

ಕಾರಟಗಿ | 2ನೇ ಬೆಳೆಗೂ ನೀರು ಹರಿಸಲು ಒತ್ತಾಯ: ನ.4ರಂದು ಪ್ರತಿಭಟನೆ-ದಢೇಸೂಗೂರು

Irrigation Protest: ಜಲಾಶಯಕ್ಕೆ ಗೇಟ್ ಅಳವಡಿಸುವ ನೆಪದಲ್ಲಿ ರೈತರ ಎರಡನೇ ಬೆಳೆಗೆ ನೀರು ನೀಡದೆ ವಂಚಿಸುತ್ತಿರುವ ಸರ್ಕಾರದ ನೀತಿಗೆ ವಿರೋಧವಾಗಿ ಕಾರಟಗಿಯಲ್ಲಿ ನವೆಂಬರ್ 4ರಂದು ರಸ್ತೆ ತಡೆ ಪ್ರತಿಭಟನೆ ನಡೆಯಲಿದೆ.
Last Updated 29 ಅಕ್ಟೋಬರ್ 2025, 7:20 IST
ಕಾರಟಗಿ | 2ನೇ ಬೆಳೆಗೂ ನೀರು ಹರಿಸಲು ಒತ್ತಾಯ: ನ.4ರಂದು ಪ್ರತಿಭಟನೆ-ದಢೇಸೂಗೂರು

ಹೂ–ಕಾಯಿ ಭಾರ: ಬಾಗಿ ಬಳುಕುವ ತೊಗರಿ: ಬಂಪರ್‌ ಇಳುವರಿ ನಿರೀಕ್ಷೆಯಲ್ಲಿ ಅನ್ನದಾತರು

Agriculture Update: ಹವಾಮಾನ ಅನುಕೂಲವಾಗಿ ಮುಂದುವರೆದರೆ ಈ ಬಾರಿ ಮಳೆಯ ಆಶ್ರಯದಲ್ಲಿ ಬೆಳೆದ ತೊಗರಿ ಬೆಳೆ ಉತ್ತಮ ಇಳುವರಿಯನ್ನು ನೀಡುವ ಸೂಚನೆಗಳಿದ್ದು, ರೈತರಲ್ಲಿ ಭರವಸೆ ಮೂಡಿದೆ.
Last Updated 29 ಅಕ್ಟೋಬರ್ 2025, 7:16 IST
ಹೂ–ಕಾಯಿ ಭಾರ: ಬಾಗಿ ಬಳುಕುವ ತೊಗರಿ: ಬಂಪರ್‌ ಇಳುವರಿ ನಿರೀಕ್ಷೆಯಲ್ಲಿ ಅನ್ನದಾತರು

ಆನೆಗೊಂದಿ, ಹನುಮನಹಳ್ಳಿ, ರಂಗಾಪುರದ ಅನಧಿಕೃತ ರೆಸಾರ್ಟ್‌ ತೆರವು

Supreme Court Order: ಗಂಗಾವತಿಯ ಆನೆಗೊಂದಿ, ಹನುಮನಹಳ್ಳಿ, ರಂಗಾಪುರ ಹಾಗೂ ಸಾಣಾಪುರ ಗ್ರಾಮಗಳಲ್ಲಿ ಕಾನೂನುಬಾಹಿರವಾಗಿ ನಿರ್ಮಾಣಗೊಂಡಿದ್ದ ರೆಸಾರ್ಟ್‌ಗಳನ್ನು ಮಂಗಳವಾರ ಸುಪ್ರೀಂಕೋರ್ಟ್ ಆದೇಶದಂತೆ ತೆರವುಗೊಳಿಸಲಾಯಿತು.
Last Updated 29 ಅಕ್ಟೋಬರ್ 2025, 7:14 IST
ಆನೆಗೊಂದಿ, ಹನುಮನಹಳ್ಳಿ, ರಂಗಾಪುರದ ಅನಧಿಕೃತ ರೆಸಾರ್ಟ್‌ ತೆರವು

ಕೊಪ್ಪಳ|ಉಪಲೋಕಾಯುಕ್ತರ ಜಿಲ್ಲಾ ಪ್ರವಾಸ: ದೂರುಗಳ ದುಮ್ಮಾನಕ್ಕೆ ಸಿಗುವುದೇ ಪರಿಹಾರ?

Public Grievance Redressal: ಬಹುವರ್ಷಗಳ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಕಾಯುತ್ತಿರುವ ಕೊಪ್ಪಳದ ಜನತೆಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರ ಜಿಲ್ಲಾಸ್ಪತ್ರೆ ಸೇರಿದಂತೆ ಮೂರು ದಿನಗಳ ಭೇಟಿಯಿಂದ ಭರವಸೆ ದೊರೆತಿದೆ.
Last Updated 29 ಅಕ್ಟೋಬರ್ 2025, 7:12 IST
ಕೊಪ್ಪಳ|ಉಪಲೋಕಾಯುಕ್ತರ ಜಿಲ್ಲಾ ಪ್ರವಾಸ: ದೂರುಗಳ ದುಮ್ಮಾನಕ್ಕೆ ಸಿಗುವುದೇ ಪರಿಹಾರ?

ಒಂದೇ ಕೊಠಡಿಯಲ್ಲಿ ಊಟ–ಪಾಠ: ಮೂಲ ಸೌಕರ್ಯ ಕೊರತೆಯಿಂದ ಸೊರಗಿದ ಬೆಟಗೇರಿ ಶಾಲೆ

Rural School Issues: ಬೆಟಗೇರಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯ, ಅಡುಗೆ ಕೋಣೆ ಹಾಗೂ ಆಟದ ಮೈದಾನ ಸೇರಿದಂತೆ ಹಲವಾರು ಮೂಲ ಸೌಕರ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.
Last Updated 29 ಅಕ್ಟೋಬರ್ 2025, 7:09 IST
ಒಂದೇ ಕೊಠಡಿಯಲ್ಲಿ ಊಟ–ಪಾಠ: ಮೂಲ ಸೌಕರ್ಯ ಕೊರತೆಯಿಂದ ಸೊರಗಿದ ಬೆಟಗೇರಿ ಶಾಲೆ

ಕಾರಟಗಿ | ಅದ್ದೂರಿಯ ವಾಲ್ಮೀಕಿ ಜಯಂತಿ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಸನ್ಮಾನ

Valmiki Community Event: ಕಾರಟಗಿಯಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಸಂಸದರು, ಸಚಿವರು ಭಾಗವಹಿಸಿ, ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ, ಸಮುದಾಯ ಅಭಿವೃದ್ಧಿಗೆ ಶಿಕ್ಷಣದ ಮಹತ್ವ ಕುರಿತು ಮಾತನಾಡಿದರು.
Last Updated 28 ಅಕ್ಟೋಬರ್ 2025, 6:40 IST
ಕಾರಟಗಿ | ಅದ್ದೂರಿಯ ವಾಲ್ಮೀಕಿ ಜಯಂತಿ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಸನ್ಮಾನ

ಹುಲಿಗಿ: ಕಾರ್ಯಾಚರಣೆ ನಿಲ್ಲಿಸಲು ಬೀದಿಬದಿ ವ್ಯಾಪಾರಿಗಳ ಆಗ್ರಹ

Vendor Eviction Issue: ಹುಲಿಗಿಯಲ್ಲಿ ಬೀದಿಬದಿ ವ್ಯಾಪಾರಸ್ಥರ ತೆರವು ಕಾರ್ಯಾಚರಣೆ ನಿಲ್ಲಿಸಿ ಪಾರಂಪರಿಕ ಮಾರುಕಟ್ಟೆ ಎಂದು ಘೋಷಿಸಿ ಅಭಿವೃದ್ಧಿಪಡಿಸಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದವು.
Last Updated 28 ಅಕ್ಟೋಬರ್ 2025, 6:40 IST
ಹುಲಿಗಿ: ಕಾರ್ಯಾಚರಣೆ ನಿಲ್ಲಿಸಲು ಬೀದಿಬದಿ ವ್ಯಾಪಾರಿಗಳ ಆಗ್ರಹ
ADVERTISEMENT

ಕೊಪ್ಪಳ | ನಗರಸಭೆ ಸಾಮಾನ್ಯ ಸಭೆ: ಅವಧಿ ಕೊನೆಯಲ್ಲಿ ಲೆಕ್ಕಪತ್ರದ ಚರ್ಚೆ!

Civic Body Chaos: ಇಲ್ಲಿನ ನಗರಸಭೆ ಸದಸ್ಯರ ಅವಧಿ ಮುಗಿಯಲು ನಾಲ್ಕು ದಿನಗಳಷ್ಟೇ ಬಾಕಿ ಇರುವಾಗ ಸೋಮವಾರ ನಡೆದ ಸಾಮಾನ್ಯ ಸಭೆಯ ಬಹುತೇಕ ಸಮಯ ಲೆಕ್ಕಪತ್ರವನ್ನು ತೋರಿಸಲು ಸೀಮಿತಗೊಂಡಿತು.
Last Updated 28 ಅಕ್ಟೋಬರ್ 2025, 6:40 IST
ಕೊಪ್ಪಳ | ನಗರಸಭೆ ಸಾಮಾನ್ಯ ಸಭೆ: ಅವಧಿ ಕೊನೆಯಲ್ಲಿ ಲೆಕ್ಕಪತ್ರದ ಚರ್ಚೆ!

ಗಂಗಾವತಿ | ಭತ್ತದ ಬೆಳೆ ಹಾನಿ: ಶಾಸಕ ಜನಾರ್ದನರೆಡ್ಡಿ ಪರಿಶೀಲನೆ

Paddy Field Loss: ತಾಲ್ಲೂಕಿನ ಹಿರೇಜಂತಕಲ್ ಮತ್ತು ಮಲ್ಲಾಪುರ ಭಾಗದಲ್ಲಿ ಮಳೆಯಿಂದಾಗಿ ಹಾಳಾದ ಭತ್ತದ ಹೊಲಗಳಿಗೆ ಶಾಸಕ ಜಿ.ಜನಾರ್ದನರೆಡ್ಡಿ ಭೇಟಿ ನೀಡಿ, ಪರಿಶೀಲಿಸಿದರು. ನಷ್ಟದ ಕುರಿತು ರೈತರಿಂದ ಮಾಹಿತಿ ಪಡೆದರು.
Last Updated 28 ಅಕ್ಟೋಬರ್ 2025, 6:40 IST
ಗಂಗಾವತಿ | ಭತ್ತದ ಬೆಳೆ ಹಾನಿ: ಶಾಸಕ ಜನಾರ್ದನರೆಡ್ಡಿ ಪರಿಶೀಲನೆ

ಕೊಪ್ಪಳ: ಬಿಜೆಪಿಯ ವೆಂಕಟೇಶ್ ಕೊಲೆಗೆ ಬಳ್ಳಾರಿಯಲ್ಲಿ ಸಂಚು

BJP Youth Wing: ಗಂಗಾವತಿಯಲ್ಲಿ ಕೆಲವು ದಿನಗಳ ಹಿಂದೆ ನಡೆದಿದ್ದ ಬಿಜೆಪಿ ಯುವ ಮೋರ್ಚಾನಗರ ಘಟಕದ ಅಧ್ಯಕ್ಷ ವೆಂಕಟೇಶ್ ಕುರುಬರ ಕೊಲೆಗೆ ದುಷ್ಕರ್ಮಿಗಳು ಬಳ್ಳಾರಿಯಲ್ಲಿ ಸಂಚು ರೂಪಿಸಿದ ಅಂಶ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
Last Updated 28 ಅಕ್ಟೋಬರ್ 2025, 6:39 IST
ಕೊಪ್ಪಳ: ಬಿಜೆಪಿಯ ವೆಂಕಟೇಶ್ ಕೊಲೆಗೆ ಬಳ್ಳಾರಿಯಲ್ಲಿ ಸಂಚು
ADVERTISEMENT
ADVERTISEMENT
ADVERTISEMENT