ಭಾನುವಾರ, 23 ನವೆಂಬರ್ 2025
×
ADVERTISEMENT

ಕೊಪ್ಪಳ

ADVERTISEMENT

ಕೊಪ್ಪಳ: ಭತ್ತ ಬೆಳೆಗಾರರಿಗೆ ಮಾನದಂಡವೇ ಕಂಟಕ

ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ಆರಂಭಿಸಿದರೂ ಆಗದ ಪ್ರಯೋಜನ
Last Updated 23 ನವೆಂಬರ್ 2025, 7:14 IST
ಕೊಪ್ಪಳ: ಭತ್ತ ಬೆಳೆಗಾರರಿಗೆ ಮಾನದಂಡವೇ ಕಂಟಕ

ಯಲಬುರ್ಗಾ| ಬಿಸಿಯೂಟಕ್ಕೆ ಕಳಪೆ ಧಾನ್ಯಗಳ ಪೂರೈಕೆ: ಆರೋಪ

Midday Meal Concern: byline no author page goes here ಯಲಬುರ್ಗಾ ತಾಲ್ಲೂಕಿನ ಚಿಕ್ಕಮ್ಯಾಗೇರಿ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟಕ್ಕೆ ಪೂರೈಕೆಯಾಗುವ ತೊಗರಿ ಬೇಳೆ ಸೇರಿ ಹಲವು ಆಹಾರ ಧಾನ್ಯಗಳಲ್ಲಿ ಹುಳು ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.
Last Updated 23 ನವೆಂಬರ್ 2025, 7:13 IST
ಯಲಬುರ್ಗಾ| ಬಿಸಿಯೂಟಕ್ಕೆ ಕಳಪೆ ಧಾನ್ಯಗಳ ಪೂರೈಕೆ: ಆರೋಪ

ಅಳವಂಡಿ: ದ್ಯಾಮಮ್ಮದೇವಿ ಜಾತ್ರಾ ಮಹೋತ್ಸವ ಇಂದಿನಿಂದ

Temple Fair: byline no author page goes here ಕಾತರಕಿ ಗ್ರಾಮದಲ್ಲಿ 9 ವರ್ಷಗಳ ನಂತರ ನಡೆಯುತ್ತಿರುವ ದ್ಯಾಮಮ್ಮದೇವಿ ಜಾತ್ರಾ ಮಹೋತ್ಸವ ನ.23ರಿಂದ ಮೂರು ದಿನಗಳ ಕಾಲ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಲಿದೆ.
Last Updated 23 ನವೆಂಬರ್ 2025, 7:12 IST
ಅಳವಂಡಿ: ದ್ಯಾಮಮ್ಮದೇವಿ ಜಾತ್ರಾ ಮಹೋತ್ಸವ ಇಂದಿನಿಂದ

ಯಲಬುರ್ಗಾ| ಕೊಳಗೇರಿಯಂತಾದ ಹುಲೆಗುಡ್ಡ; ಸ್ವಚ್ಛತೆ ಮರೀಚಿಕೆ

Public Health Concern: byline no author page goes here ಯಲಬುರ್ಗಾ ತಾಲ್ಲೂಕಿನ ಹುಲೆಗುಡ್ಡ ಗ್ರಾಮದಲ್ಲಿ ಕೊಳಚೆ ನೀರು ರಸ್ತೆಯ ಮೇಲೆಯೇ ಸಂಗ್ರಹಗೊಂಡು ಸಾಂಕ್ರಾಮಿಕ ರೋಗ ಭೀತಿಯ ಜೊತೆಗೆ ಸ್ವಚ್ಛತೆಯ ಅಭಾವವು ಜನರಲ್ಲಿ ಆತಂಕ ಮೂಡಿಸಿದೆ.
Last Updated 23 ನವೆಂಬರ್ 2025, 7:12 IST
ಯಲಬುರ್ಗಾ| ಕೊಳಗೇರಿಯಂತಾದ ಹುಲೆಗುಡ್ಡ; ಸ್ವಚ್ಛತೆ ಮರೀಚಿಕೆ

ಅಂಜನಾದ್ರಿ: ಸಂಚಾರ ದಟ್ಟಣೆ ತಪ್ಪಿಸಲು ಪರ್ಯಾಯ ಮಾರ್ಗ

Alternate Route: byline no author page goes here ಹನುಮಮಾಲಾ ವಿಸರ್ಜನೆ ಹಿನ್ನೆಲೆಯಲ್ಲಿ ಅಂಜನಾದ್ರಿ ಬೆಟ್ಟದ ಬಳಿ ಸಂಚಾರ ದಟ್ಟಣೆಯಿಂದ ತಪ್ಪಿಸಿಕೊಳ್ಳಲು ತಾಲ್ಲೂಕು ಆಡಳಿತ ಮಧ್ವಾನ ಹಳೆಯ ರಸ್ತೆ ಮೂಲಕ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗವನ್ನು ಸಜ್ಜುಗೊಳಿಸಿದೆ.
Last Updated 23 ನವೆಂಬರ್ 2025, 7:12 IST
ಅಂಜನಾದ್ರಿ: ಸಂಚಾರ ದಟ್ಟಣೆ ತಪ್ಪಿಸಲು ಪರ್ಯಾಯ ಮಾರ್ಗ

ಗಂಗಾವತಿ: ಹನುಮಮಾಲೆ ವಿಸರ್ಜನೆಗೆ ಸಿದ್ಧತೆ ಜೋರು

ವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸುವ ಸೌಲಭ್ಯ ಆರಂಭ
Last Updated 22 ನವೆಂಬರ್ 2025, 6:07 IST
ಗಂಗಾವತಿ: ಹನುಮಮಾಲೆ ವಿಸರ್ಜನೆಗೆ ಸಿದ್ಧತೆ ಜೋರು

ರಾಜ್ಯದಾದ್ಯಂತ ಮನೆಗೊಂದು ಗ್ರಂಥಾಲಯ: ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ

Kannada Book Awareness: ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಸುವ ಗುರಿಯೊಂದಿಗೆ ‘ಮನೆಗೊಂದು ಗ್ರಂಥಾಲಯ’ ಜಾಗೃತಿ ಸಮಿತಿ ಕಾರ್ಯಾರಂಭವಾಗಿದೆ ಎಂದು ಅಧ್ಯಕ್ಷ ಮಾನಸ ಹೇಳಿದರು.
Last Updated 22 ನವೆಂಬರ್ 2025, 6:07 IST
ರಾಜ್ಯದಾದ್ಯಂತ ಮನೆಗೊಂದು ಗ್ರಂಥಾಲಯ: ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ
ADVERTISEMENT

ಕೊಪ್ಪಳ: ಸಂಸ್ಕೃತ ಪಾಠಶಾಲೆಗೆ ಶಾಸಕ ಹಿಟ್ನಾಳ ಭೂಮಿಪೂಜೆ

Sanskrit Education Karnataka: ಕೊಪ್ಪಳದ ಭಾಗ್ಯನಗರದಲ್ಲಿ ವೀರಮಹೇಶ್ವರ ಜಂಗಮ ಸಮಾಜದಿಂದ ನೂತನ ಸಂಸ್ಕೃತ ಪಾಠಶಾಲೆ ನಿರ್ಮಾಣಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ ಭೂಮಿಪೂಜೆ ನೆರವೇರಿಸಿದರು ಮತ್ತು ನೆರವಿನ ಭರವಸೆ ನೀಡಿದರು.
Last Updated 22 ನವೆಂಬರ್ 2025, 6:07 IST
ಕೊಪ್ಪಳ: ಸಂಸ್ಕೃತ ಪಾಠಶಾಲೆಗೆ ಶಾಸಕ ಹಿಟ್ನಾಳ ಭೂಮಿಪೂಜೆ

ಅರ್ಹ ಫಲಾನುಭವಿಗಳಿಗೆ ಯೋಜನೆ‌ ತಲುಪಿಸಿ: ಬಾಲಚಂದ್ರನ್

ಅಳವಂಡಿ: ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ
Last Updated 22 ನವೆಂಬರ್ 2025, 6:07 IST
ಅರ್ಹ ಫಲಾನುಭವಿಗಳಿಗೆ ಯೋಜನೆ‌ ತಲುಪಿಸಿ: ಬಾಲಚಂದ್ರನ್

ಕೊರಡಕೇರಾ: ಗಮನಸೆಳೆದ ಮಾರುತೇಶ್ವರ ಕಾರ್ತಿಕೋತ್ಸವ

Religious Festival Karnataka: ಕುಷ್ಟಗಿ ತಾಲ್ಲೂಕಿನ ಕೊರಡಕೇರಾ ಗ್ರಾಮದಲ್ಲಿ ಮಾರುತೇಶ್ವರ ಕಾರ್ತಿಕೋತ್ಸವದ ಅಂಗವಾಗಿ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳು, ಮೆರವಣಿಗೆಗಳು ಹಾಗೂ ನಾಟಕ ಪ್ರದರ್ಶನ ಭಕ್ತರ ಆಕರ್ಷಣೆಯಾಗಿವೆ.
Last Updated 22 ನವೆಂಬರ್ 2025, 6:07 IST
ಕೊರಡಕೇರಾ: ಗಮನಸೆಳೆದ ಮಾರುತೇಶ್ವರ ಕಾರ್ತಿಕೋತ್ಸವ
ADVERTISEMENT
ADVERTISEMENT
ADVERTISEMENT