ಶನಿವಾರ, 20 ಡಿಸೆಂಬರ್ 2025
×
ADVERTISEMENT

ಕೊಪ್ಪಳ

ADVERTISEMENT

ಕೊಪ್ಪಳ: ಕೆರೆಯಲ್ಲಿ ಮುಳುಗಿ ಕೇರಳ ಪ್ರವಾಸಿಗ ಸಾವು

Tourist Drowns: ತಾಲ್ಲೂಕಿನ ಸಾಣಾಪುರ ಗ್ರಾಮದ ಹೊರವಲಯದಲ್ಲಿರುವ ಕೆರೆಯಲ್ಲಿ ಕೇರಳದಿಂದ ಬಂದಿದ್ದ ಪ್ರವಾಸಿಗ ಮುಳುಗಿ ಶುಕ್ರವಾರ ಮೃತಪಟ್ಟಿದ್ದಾನೆ.
Last Updated 19 ಡಿಸೆಂಬರ್ 2025, 17:36 IST
ಕೊಪ್ಪಳ: ಕೆರೆಯಲ್ಲಿ ಮುಳುಗಿ ಕೇರಳ ಪ್ರವಾಸಿಗ ಸಾವು

ಮನರೇಗಾ ಹೆಸರು ಬದಲಾವಣೆ; ಕಳಚಿದ ಆರ್‌ಎಸ್‌ಎಸ್‌ ಮುಖವಾಡ: ಸಚಿವ ಶರಣಪ್ರಕಾಶ

RSS Criticism: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಹೆಸರನ್ನು ಬದಲಿಸಿರುವ ಕೇಂದ್ರ ಸರ್ಕಾರದ ನಡೆ ಹಿಂದೆ ಆರ್‌ಎಸ್‌ಎಸ್ ಇರುವುದಾಗಿ ಸಚಿವ ಶರಣಪ್ರಕಾಶ ಆರೋಪಿಸಿದರು. ಹೆಸರು ಬದಲಾವಣೆಗೆ ಉದ್ದೇಶವೇನು ಎಂದು ಪ್ರಶ್ನಿಸಿದರು.
Last Updated 19 ಡಿಸೆಂಬರ್ 2025, 17:35 IST
ಮನರೇಗಾ ಹೆಸರು ಬದಲಾವಣೆ; ಕಳಚಿದ ಆರ್‌ಎಸ್‌ಎಸ್‌ ಮುಖವಾಡ: ಸಚಿವ ಶರಣಪ್ರಕಾಶ

ಗಂಗಾವತಿ | ಕರ ವಸೂಲಾತಿ ಆಂದೋಲನ: ₹33.71 ಲಕ್ಷ ತೆರಿಗೆ ಸಂಗ್ರಹ

Gram Panchayat Tax: ಗಂಗಾವತಿ: ‘ತಾಲ್ಲೂಕಿನ 18 ಗ್ರಾಮ ಪಂಚಾಯಿತಿಗಳಲ್ಲಿ 2025-26ನೇ ಸಾಲಿನ ಕರ ವಸೂಲಾತಿ ಆಂದೋಲನ ಆರಂಭಿಸಿದ್ದು, ಡಿ 17ರಂದು ನಡೆದ ಒಂದೇ ದಿನದ ಕರ ವಸೂಲಾತಿಯಲ್ಲಿ ಎಲ್ಲ ಗ್ರಾ.ಪಂಗಳಿಂದ ಒಟ್ಟು ₹33,71,856 ಹಣ ಸಂಗ್ರಹವಾಗಿದೆ’ ಎಂದು ಇಓ ತಿಳಿಸಿದ್ದಾರೆ.
Last Updated 19 ಡಿಸೆಂಬರ್ 2025, 6:29 IST
ಗಂಗಾವತಿ | ಕರ ವಸೂಲಾತಿ ಆಂದೋಲನ: ₹33.71 ಲಕ್ಷ ತೆರಿಗೆ ಸಂಗ್ರಹ

ಕೊಪ್ಪಳ: ಎರಡು ದಿನಗಳ ಅಂತರದಲ್ಲಿ ತಂದೆ ಮಗ ಇಬ್ಬರೂ ಸಾವು

Tragic Death: ಕೊಪ್ಪಳ: ಎರಡು ದಿನಗಳ ಹಿಂದೆ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದ ತಂದೆಯ ದಿವಸದ ಕಾರ್ಯಕ್ರಮಕ್ಕೆ ಸಂಬಂಧಿಕರನ್ನು ಕರೆದುಕೊಂಡು ಬರಲು ಹೋಗಿದ್ದ ಮಗ ಕೂಡ ರಸ್ತೆ ಅಪಘಾತದಲ್ಲಿ ಧಾರುಣವಾಗಿ ಮೃತಪಟ್ಟಿದ್ದಾನೆ.
Last Updated 19 ಡಿಸೆಂಬರ್ 2025, 6:27 IST
ಕೊಪ್ಪಳ: ಎರಡು ದಿನಗಳ ಅಂತರದಲ್ಲಿ ತಂದೆ ಮಗ ಇಬ್ಬರೂ ಸಾವು

ಕನಕಗಿರಿ | ಕಡಿಮೆ‌ ಕೂಲಿ; ನರೇಗಾ ಕಾರ್ಮಿಕರ ಪ್ರತಿಭಟನೆ

Daily Wage Issue: ಕನಕಗಿರಿ: ನರೇಗಾ ಯೋಜನೆಯಲ್ಲಿ ಕೆಲಸ ಮಾಡಿದ ಕೂಲಿಕಾರರಿಗೆ ಕಡಿಮೆ ಕೂಲಿ ನೀಡಲಾಗಿದೆ ಎಂದು ಆರೋಪಿಸಿ ಹಿರೇಮಾದಿನಾಳ ಗ್ರಾಮದ ಕಾರ್ಮಿಕರು ಚಿಕ್ಕಮಾದಿನಾಳ ಗ್ರಾಮ ಪಂಚಾಯಿತಿ ಕಚೇರಿಗೆ ಗುರುವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
Last Updated 19 ಡಿಸೆಂಬರ್ 2025, 6:19 IST
ಕನಕಗಿರಿ | ಕಡಿಮೆ‌ ಕೂಲಿ; ನರೇಗಾ ಕಾರ್ಮಿಕರ ಪ್ರತಿಭಟನೆ

ಭೂಮಿಯ ಬದಲು ಗಾಳಿ ಫ್ಯಾನ್‌ಗಳೇ ಕಾಣುತ್ತಿವೆ: ಶಾಸಕ ದೊಡ್ಡನಗೌಡ ಪಾಟೀಲ

ಸದನದಲ್ಲಿ ಗಾಳಿಯಂತ್ರಗಳ ಕಿರಿಕಿರಿ ಕುರಿತು ಸಮಸ್ಯೆ ಬಿಡಿಸಿಟ್ಟ ಶಾಸಕ ದೊಡ್ಡನಗೌಡ ಪಾಟೀಲ
Last Updated 19 ಡಿಸೆಂಬರ್ 2025, 6:17 IST
ಭೂಮಿಯ ಬದಲು ಗಾಳಿ ಫ್ಯಾನ್‌ಗಳೇ ಕಾಣುತ್ತಿವೆ: ಶಾಸಕ ದೊಡ್ಡನಗೌಡ ಪಾಟೀಲ

ಕೊಪ್ಪಳ | ಕಾರ್ಖಾನೆಗಳ ಕಪ್ಪು ದೂಳಿನ ಕಣ; ಗ್ರಾಮಗಳ ಜನರ ಬದುಕು ನಿತ್ಯ ನರಳಾಟ

ಕೊಪ್ಪಳ ತಾಲ್ಲೂಕಿನ ಕಾರ್ಖಾನೆಗಳ ತಪ್ಪಲಿನ ಹಳ್ಳಿಗಳಲ್ಲಿ ನಿಕೃಷ್ಟವಾದ ಕೃಷಿ ಚಟುವಟಿಕೆ
Last Updated 19 ಡಿಸೆಂಬರ್ 2025, 6:06 IST
ಕೊಪ್ಪಳ | ಕಾರ್ಖಾನೆಗಳ ಕಪ್ಪು ದೂಳಿನ ಕಣ; ಗ್ರಾಮಗಳ ಜನರ ಬದುಕು ನಿತ್ಯ ನರಳಾಟ
ADVERTISEMENT

ಕೊಪ್ಪಳ ನಗರಸಭೆ: ಆಡಳಿತದ ಹದ್ದುಬಸ್ತಿನ ಸವಾಲು

ಜಿಲ್ಲಾಕೇಂದ್ರದ ಬಡಾವಣೆಗಳಲ್ಲಿ ಎಲ್ಲೆಂದರಲ್ಲಿ ಕಸ ಬೀಸಾಡುವ ಜನ, ಸಮಸ್ಯೆಯಾದ ಸ್ವಚ್ಛತೆ
Last Updated 18 ಡಿಸೆಂಬರ್ 2025, 4:38 IST
ಕೊಪ್ಪಳ ನಗರಸಭೆ: ಆಡಳಿತದ ಹದ್ದುಬಸ್ತಿನ ಸವಾಲು

ಗಂಗಾವತಿ: ಜಲ ಸಂರಕ್ಷಣೆಗೆ ಜನಜಾಗೃತಿ ಯಾತ್ರೆ

ಮೂರನೇ ಹಂತದ ಜಲ ಜಾಗೃತಿ ಕಾರ್ಯಕ್ರಮ
Last Updated 18 ಡಿಸೆಂಬರ್ 2025, 4:37 IST
ಗಂಗಾವತಿ: ಜಲ ಸಂರಕ್ಷಣೆಗೆ ಜನಜಾಗೃತಿ ಯಾತ್ರೆ

ಕೊಪ್ಪಳ: ಹೋರಾಟಕ್ಕೆ ನಿರ್ಮಲ ತುಂಗಭದ್ರಾ ಅಭಿಯಾನದ ಬೆಂಬಲ

Environmental Movement: ಕೊಪ್ಪಳದಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನವು工业 ತ್ಯಾಜ್ಯ ಮತ್ತು ನದಿ ಮಾಲಿನ್ಯವನ್ನು ವಿರುದ್ಧ ಹೋರಾಟ ನಡೆಸುತ್ತಿರುವ ಧರಣಿಯ ಬೆಂಬಲವನ್ನು ವ್ಯಕ್ತಪಡಿಸಿದೆ.
Last Updated 18 ಡಿಸೆಂಬರ್ 2025, 4:37 IST
ಕೊಪ್ಪಳ: ಹೋರಾಟಕ್ಕೆ ನಿರ್ಮಲ ತುಂಗಭದ್ರಾ ಅಭಿಯಾನದ ಬೆಂಬಲ
ADVERTISEMENT
ADVERTISEMENT
ADVERTISEMENT