ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

ಕೊಪ್ಪಳ

ADVERTISEMENT

ಕುಷ್ಟಗಿ | ಬಸ್‌ ನಿಲ್ದಾಣದಲ್ಲಿ ಅವ್ಯವಸ್ಥೆ: ಶೋಕಿಗಷ್ಟೇ ವಿಚಾರಣಾ ಕೇಂದ್ರ

Kushtagi News: ಕುಷ್ಟಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ನಿರ್ಮಿಸಿದ್ದ ವಿಚಾರಣಾ ಕೌಂಟರ್‌ಗಳು ಮೂರು ವರ್ಷಗಳಾದರೂ ಇನ್ನೂ ತೆರೆಯಲಾಗಿಲ್ಲ. ಸರ್ಕಾರದ ಲಕ್ಷಾಂತರ ವೆಚ್ಚದ ಕಾಮಗಾರಿ ನಿರ್ವಹಣೆಯ ಕೊರತೆಯಿಂದ ಸಾರ್ವಜನಿಕ ಅಸಮಾಧಾನ ವ್ಯಕ್ತವಾಗಿದೆ.
Last Updated 12 ಡಿಸೆಂಬರ್ 2025, 7:20 IST
ಕುಷ್ಟಗಿ | ಬಸ್‌ ನಿಲ್ದಾಣದಲ್ಲಿ ಅವ್ಯವಸ್ಥೆ: ಶೋಕಿಗಷ್ಟೇ  ವಿಚಾರಣಾ ಕೇಂದ್ರ

ಕೊಪ್ಪಳ| ಭಯೋತ್ಪಾದನೆ ವಿಚಾರಣೆಯ ನೆಪ: ಬ್ಯಾಂಕ್‌ ಉದ್ಯೋಗಿಯಿಂದ ₹21 ಲಕ್ಷ ಸುಲಿಗೆ

Online Scam Alert: ಕೊಪ್ಪಳದ ಬ್ಯಾಂಕ್ ಉದ್ಯೋಗಿ ವಿನಯಕುಮಾರ್‌ ಗಂಗಲ್ ಅವರನ್ನು ಭಯೋತ್ಪಾದನೆ ಪ್ರಕರಣದ ಹೆಸರಲ್ಲಿ ಹೆದರಿಸಿ ಅಪರಿಚಿತರು ಆನ್‌ಲೈನ್ ಮೂಲಕ ₹21.48 ಲಕ್ಷ ಹಣ ಸುಲಿಗೆ ಮಾಡಿದ್ದಾರೆ ಎಂದು ವರದಿಯಾಗಿದೆ.
Last Updated 12 ಡಿಸೆಂಬರ್ 2025, 6:48 IST
ಕೊಪ್ಪಳ| ಭಯೋತ್ಪಾದನೆ ವಿಚಾರಣೆಯ ನೆಪ: ಬ್ಯಾಂಕ್‌ ಉದ್ಯೋಗಿಯಿಂದ  ₹21 ಲಕ್ಷ ಸುಲಿಗೆ

ಗಂಗಾವತಿ | ಗ್ಯಾಸ್‌ ಸಿಲಿಂಡರ್ ಸ್ಫೋಟ: ಛಿದ್ರಗೊಂಡ ಮನೆ, ಏಳು ಜನರಿಗೆ ಗಾಯ

Gas Cylinder Blast: ಗಂಗಾವತಿ ತಾಲ್ಲೂಕಿನ ಹೆಬ್ಬಾಳ ಗ್ರಾಮದ ಹರಿಜನ ಕೇರಿ ಓಣಿಯ ರಾಜೇಶ ಎಂಬುವವರ ಮನೆಯಲ್ಲಿ ಶುಕ್ರವಾರ ಬೆಳಗಿನ ಜಾವ ಸಿಲಿಂಡರ್‌ ಸ್ಫೋಟಗೊಂಡ ಪರಿಣಾಮ ಮನೆಯೊಂದು ಛಿದ್ರವಾಗಿದ್ದು, ಏಳು ಜನ ಗಾಯಗೊಂಡಿದ್ದಾರೆ.
Last Updated 12 ಡಿಸೆಂಬರ್ 2025, 6:07 IST
ಗಂಗಾವತಿ  | ಗ್ಯಾಸ್‌ ಸಿಲಿಂಡರ್ ಸ್ಫೋಟ: ಛಿದ್ರಗೊಂಡ ಮನೆ, ಏಳು ಜನರಿಗೆ ಗಾಯ

ಕನಕಗಿರಿ: ವೀರಶೈವ ಲಿಂಗಾಯತ ಮಹಾಸಭಾಕ್ಕೆ ನಿವೇಶನ ನೀಡಲು ಆಗ್ರಹ

Community Appeal: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಕನಕಗಿರಿ ನೂತನ ತಾಲ್ಲೂಕು ಕೇಂದ್ರದಲ್ಲಿ ಸಿಎ ನಿವೇಶನ ನೀಡುವಂತೆ ಮಂಗಳವಾರ ಅಧಿಕೃತವಾಗಿ ಮನವಿ ಸಲ್ಲಿಸಲಾಯಿತು.
Last Updated 11 ಡಿಸೆಂಬರ್ 2025, 6:52 IST
ಕನಕಗಿರಿ: ವೀರಶೈವ ಲಿಂಗಾಯತ ಮಹಾಸಭಾಕ್ಕೆ ನಿವೇಶನ ನೀಡಲು ಆಗ್ರಹ

ಹಕ್ಕು ಪ್ರತಿಪಾದನೆ ಜೊತೆ ಕರ್ತವ್ಯವೂ ಮುಖ್ಯ: ಸುರೇಶ ಇಟ್ನಾಳ

‘ಮಾನವ ಹಕ್ಕುಗಳನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ಎಲ್ಲರೂ ತಮ್ಮ ಹಕ್ಕುಗಳ ಪ್ರತಿಪಾದನೆ ಜೊತೆ ಕರ್ತವ್ಯ ಪಾಲನೆಯೂ ಮುಖ್ಯ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಹೇಳಿದರು.
Last Updated 11 ಡಿಸೆಂಬರ್ 2025, 6:49 IST
ಹಕ್ಕು ಪ್ರತಿಪಾದನೆ ಜೊತೆ ಕರ್ತವ್ಯವೂ ಮುಖ್ಯ: ಸುರೇಶ ಇಟ್ನಾಳ

ಗಂಗಾವತಿ | ಕೊಲೆ ಮಾಡಿದ ಸ್ಟೇಟಸ್‌ ಇಟ್ಟುಕೊಂಡ ಅಪರಾಧಿಗೆ ಜೀವಾವಧಿ ಶಿಕ್ಷೆ

Court Verdict: ಗಂಗಾವತಿಯಲ್ಲಿ ಕೊಲೆ ಆರೋಪದೊಂದಿಗೆ ಶರಣಾಗಿದ್ದ ನೂರ್ ಅಹ್ಮದ್ ವಾರಿಯ ಮೇಲೆ ಆರೋಪ ಸಾಬೀತಾಗಿ ನ್ಯಾಯಾಧೀಶ ಸದಾನಂದ ನಾಯ್ಕ ಅವರು ಜೀವಾವಧಿ ಶಿಕ್ಷೆ ಹಾಗೂ ₹4.5 ಲಕ್ಷ ದಂಡ ವಿಧಿಸಿದರು.
Last Updated 11 ಡಿಸೆಂಬರ್ 2025, 6:48 IST
ಗಂಗಾವತಿ | ಕೊಲೆ ಮಾಡಿದ ಸ್ಟೇಟಸ್‌ ಇಟ್ಟುಕೊಂಡ ಅಪರಾಧಿಗೆ ಜೀವಾವಧಿ ಶಿಕ್ಷೆ

ಗಂಗಾವತಿ: ಮಹಾರಾಷ್ಟ್ರ ಮಾದರಿ ಜಾರಿಗೆ ಹಮಾಲಿ ಕಾರ್ಮಿಕರ ಆಗ್ರಹ

Labor Rights Protest: ಹಮಾಲಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗಂಗಾವತಿಯಲ್ಲಿ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್‌ ವತಿಯಿಂದ ಬುಧವಾರ ಪ್ರತಿಭಟನೆ ನಡೆಯಿತು.
Last Updated 11 ಡಿಸೆಂಬರ್ 2025, 6:45 IST
ಗಂಗಾವತಿ: ಮಹಾರಾಷ್ಟ್ರ ಮಾದರಿ ಜಾರಿಗೆ ಹಮಾಲಿ ಕಾರ್ಮಿಕರ ಆಗ್ರಹ
ADVERTISEMENT

ಕೊಪ್ಪಳ: ದೈಹಿಕ ಶಿಕ್ಷಣ ಶಿಕ್ಷಕರಿಗೆ ‘ಆಟ’ದ ಪಾಠ

ಹೊಸ ವಿಷಯಗಳ ಬಗ್ಗೆ ತರಬೇತುದಾರರಿಗೆ ಮಾಹಿತಿ ಒದಗಿಸಲು ಕಾರ್ಯಾಗಾರ
Last Updated 11 ಡಿಸೆಂಬರ್ 2025, 6:43 IST
ಕೊಪ್ಪಳ: ದೈಹಿಕ ಶಿಕ್ಷಣ ಶಿಕ್ಷಕರಿಗೆ ‘ಆಟ’ದ ಪಾಠ

ಕಾರಟಗಿ: ಸಂಭ್ರಮದ ಮೌನೇಶ್ವರ ಉತ್ಸವ

ಮೌನೇಶ್ವರ ಜಯಂತ್ಯುತ್ಸವವನ್ನು ಮಂಗಳವಾರ ವಿಶ್ವಕರ್ಮ ಸಮಾಜದವರ ನೇತೃತ್ವದಲ್ಲಿ ಸಂಭ್ರಮದೊಂದಿಗೆ ಆಚರಿಸಲಾಯಿತು.
Last Updated 10 ಡಿಸೆಂಬರ್ 2025, 6:33 IST
ಕಾರಟಗಿ: ಸಂಭ್ರಮದ ಮೌನೇಶ್ವರ ಉತ್ಸವ

ಕನಕಗಿರಿ: ಪಟ್ಟಣ ಪಂಚಾಯಿತಿ ಸಭೆಯಲ್ಲಿ ನವಗ್ರಾಮ ನಿವೇಶನಗಳ ಕುರಿತು ಚರ್ಚೆ

ಕಳೆದ 23 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಕಲಕೇರಿ ರಸ್ತೆಯ ನವಗ್ರಾಮ ಯೋಜನೆಯ‌ ವಸತಿ ನಿವೇಶನಗಳನ್ನು ಅರ್ಹರಿಗೆ ವಿತರಣೆಗೆ ಸಾಮಾನ್ಯ ಸಭೆ‌‌ ನಿರ್ಧರಿಸಿತು.
Last Updated 10 ಡಿಸೆಂಬರ್ 2025, 6:32 IST
ಕನಕಗಿರಿ: ಪಟ್ಟಣ ಪಂಚಾಯಿತಿ ಸಭೆಯಲ್ಲಿ ನವಗ್ರಾಮ ನಿವೇಶನಗಳ ಕುರಿತು ಚರ್ಚೆ
ADVERTISEMENT
ADVERTISEMENT
ADVERTISEMENT