ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

ಕೊಪ್ಪಳ

ADVERTISEMENT

ವಿಮೋಚನಾ ಹೋರಾಟದಲ್ಲಿ ರಕ್ತಸಿಕ್ತ ಚರಿತ್ರೆ: ಶರಣಪ್ಪ ಉಮಚಗಿ

Historical Struggle: ನಿಜಾಮ ಆಳ್ವಿಕೆ ವಿರುದ್ಧ ಸ್ವಾಮಿ ರಮಾನಂದ ತೀರ್ಥರ ನೇತೃತ್ವದಲ್ಲಿ ನಡೆದ ವಿಮೋಚನಾ ಹೋರಾಟಗಳು ರಕ್ತಸಿಕ್ತ ಚರಿತ್ರೆಯಾಗಿ ಉಳಿದಿವೆ ಎಂದು ಉಪನ್ಯಾಸಕ ಶರಣಪ್ಪ ಉಮಚಗಿ ಕುಕನೂರಿನಲ್ಲಿ ಹೇಳಿದರು.
Last Updated 18 ಸೆಪ್ಟೆಂಬರ್ 2025, 5:39 IST
ವಿಮೋಚನಾ ಹೋರಾಟದಲ್ಲಿ ರಕ್ತಸಿಕ್ತ ಚರಿತ್ರೆ: ಶರಣಪ್ಪ ಉಮಚಗಿ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಒತ್ತು ನೀಡಿ: ಸಚಿವ ಶಿವರಾಜ ತಂಗಡಗಿ

Education Focus: ಕೊಪ್ಪಳ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳಕ್ಕಾಗಿ ಶಿಕ್ಷಕರು ಶ್ರಮವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಕನಕಗಿರಿಯಲ್ಲಿ ಕರೆ ನೀಡಿದರು.
Last Updated 18 ಸೆಪ್ಟೆಂಬರ್ 2025, 5:39 IST
ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಒತ್ತು ನೀಡಿ:  ಸಚಿವ ಶಿವರಾಜ ತಂಗಡಗಿ

ಅಳವಂಡಿ: 43 ವರ್ಷಗಳಿಂದ ಒಂದೇ ಧ್ವಜ ಆರೋಹಣ

Cultural Practice: ಕೊಪ್ಪಳ ಜಿಲ್ಲೆಯ ಅಳವಂಡಿ ಗ್ರಾಮದ ಶಾಂತಮ್ಮ ದೇವಿ ದೇವಸ್ಥಾನದಲ್ಲಿ ಸ್ವಾತಂತ್ರ್ಯ ದಿನ, ಕಲ್ಯಾಣ ಕರ್ನಾಟಕ ಉತ್ಸವ ಮತ್ತು ಗಣರಾಜ್ಯೋತ್ಸವಗಳಲ್ಲಿ ಒಂದೇ ಧ್ವಜವನ್ನು ಏರಿಸಿ ಗೌರವ ಸಲ್ಲಿಸುವ ವಿಶೇಷ ಪರಂಪರೆ ಮುಂದುವರಿಯುತ್ತಿದೆ.
Last Updated 18 ಸೆಪ್ಟೆಂಬರ್ 2025, 5:38 IST
ಅಳವಂಡಿ: 43 ವರ್ಷಗಳಿಂದ ಒಂದೇ ಧ್ವಜ ಆರೋಹಣ

kalyana karnataka utsav | ಅಭಿವೃದ್ಧಿ ಕನಸು ನನಸಾಗಲಿ: ಶಾಸಕ ದೊಡ್ಡನಗೌಡ ಪಾಟೀಲ

Regional Development: ಅನೇಕ ಮಹನೀಯರ ತ್ಯಾಗದಿಂದ ಕಲ್ಯಾಣ ಕರ್ನಾಟಕ ದಾಸ್ಯ ಮುಕ್ತವಾಗಿದೆ. ಈಗ ಸಮಗ್ರ ಅಭಿವೃದ್ಧಿಯ ಸವಾಲು ಎದುರಾಗಿದ್ದು, ಸರ್ಕಾರ ತಾರತಮ್ಯವಿಲ್ಲದೆ ಪ್ರಗತಿಗೆ ಬದ್ಧರಾಗಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಕುಷ್ಟಗಿಯಲ್ಲಿ ಹೇಳಿದರು.
Last Updated 18 ಸೆಪ್ಟೆಂಬರ್ 2025, 5:36 IST
kalyana karnataka utsav | ಅಭಿವೃದ್ಧಿ ಕನಸು ನನಸಾಗಲಿ: ಶಾಸಕ ದೊಡ್ಡನಗೌಡ ಪಾಟೀಲ

ಸೋನಿಯಾ ಗಾಂಧಿ ಅವರನ್ನು ಮೆಚ್ಚಿಸುವ ಅಗತ್ಯವಿಲ್ಲ: ರಾಯರಡ್ಡಿ

Basavaraj Rayareddy Statement: ಹಿಂದೂ ಜಾತಿಗಳ ಮುಂದೆ ಕ್ರಿಶ್ಚಿಯನ್ ಎಂಬುದನ್ನು ಸೇರಿಸಿರುವ ಬಗ್ಗೆ ಸಿಎಂ ಸ್ಪಷ್ಟನೆ ನೀಡಿದ್ದಾರೆ, ಬಿಜೆಪಿಯದ್ದೇ ಜಾತಿ–ಧರ್ಮ ರಾಜಕಾರಣ ಎಂದು ರಾಯರಡ್ಡಿ ಹೇಳಿದರು.
Last Updated 17 ಸೆಪ್ಟೆಂಬರ್ 2025, 10:22 IST
ಸೋನಿಯಾ ಗಾಂಧಿ ಅವರನ್ನು ಮೆಚ್ಚಿಸುವ ಅಗತ್ಯವಿಲ್ಲ: ರಾಯರಡ್ಡಿ

ಕೆಲ ಜಾತಿಗಳ ಹಿಂದೆ ಕ್ರಿಶ್ಚಿಯನ್ ಎಂದು ನಮೂದು: ಸೋನಿಯಾ ಓಲೈಕೆಗೆ ಕಸರತ್ತು;ರೆಡ್ಡಿ

BJP Leader Criticism: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷೆ ಪಟ್ಟಿಯಲ್ಲಿ ಹಿಂದೂ ಜಾತಿಗಳ ಮುಂದೆ ಕ್ರಿಶ್ಚಿಯನ್ ಎಂಬ ಪದ ಸೇರಿಸಿ ಕಾಂಗ್ರೆಸ್ ಸೋನಿಯಾ ಗಾಂಧಿಗೆ ಮೆಚ್ಚುಗೆ ತೋರಿಸುತ್ತಿದೆ ಎಂದು ರೆಡ್ಡಿ ಆರೋಪಿಸಿದರು.
Last Updated 17 ಸೆಪ್ಟೆಂಬರ್ 2025, 9:30 IST
ಕೆಲ ಜಾತಿಗಳ ಹಿಂದೆ ಕ್ರಿಶ್ಚಿಯನ್ ಎಂದು ನಮೂದು: ಸೋನಿಯಾ ಓಲೈಕೆಗೆ ಕಸರತ್ತು;ರೆಡ್ಡಿ

ಸಮೀಕ್ಷೆ ಪಟ್ಟಿಯಲ್ಲಿ ಬೇಡಿಕೆ ಮೇರೆಗೆ ಕ್ರಿಶ್ಚಿಯನ್‌ ಕಾಲಂ ಸೃಷ್ಟಿ: ತಂಗಡಗಿ

Backward Class Minister: ಹಿಂದೂ ಜಾತಿಗಳ ಮುಂದೆ ಕ್ರಿಶ್ಚಿಯನ್ ಅಥವಾ ಮುಸ್ಲಿಂ ಉಪಜಾತಿಗಳನ್ನು ಸೇರಿಸಿರುವುದು ಕಡ್ಡಾಯವಲ್ಲ, ಜನರು ತಮ್ಮ ಜಾತಿಯನ್ನು ಬರೆಹದಲ್ಲಿ ಸ್ವತಂತ್ರರಾಗಿದ್ದಾರೆ ಎಂದು ಸಚಿವ ತಂಗಡಗಿ ಸ್ಪಷ್ಟಪಡಿಸಿದರು.
Last Updated 17 ಸೆಪ್ಟೆಂಬರ್ 2025, 9:01 IST
ಸಮೀಕ್ಷೆ ಪಟ್ಟಿಯಲ್ಲಿ ಬೇಡಿಕೆ ಮೇರೆಗೆ ಕ್ರಿಶ್ಚಿಯನ್‌ ಕಾಲಂ ಸೃಷ್ಟಿ: ತಂಗಡಗಿ
ADVERTISEMENT

ಕೊಪ್ಪಳ |ಸಮೀಕ್ಷೆ ಪಟ್ಟಿಯಿಂದ ತೆಗೆದು ಹಾಕಲು ಬ್ರಾಹ್ಮಣ ಮಹಾಸಭಾ ಒತ್ತಾಯ

Community Protest: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷೆ ಪಟ್ಟಿಯಲ್ಲಿ ಬ್ರಾಹ್ಮಣ ಸಮುದಾಯದಲ್ಲಿ ಉಪಜಾತಿ ನಮೂದು ಮಾಡಿದ ಬಗ್ಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೊಪ್ಪಳ ಘಟಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ವಿರೋಧ ವ್ಯಕ್ತಪಡಿಸಿದೆ.
Last Updated 17 ಸೆಪ್ಟೆಂಬರ್ 2025, 5:34 IST
ಕೊಪ್ಪಳ |ಸಮೀಕ್ಷೆ ಪಟ್ಟಿಯಿಂದ ತೆಗೆದು ಹಾಕಲು ಬ್ರಾಹ್ಮಣ ಮಹಾಸಭಾ ಒತ್ತಾಯ

ಕಾರಟಗಿ | ಬೀದಿ ಬದಿ ವ್ಯಾಪಾರಿ, ಆಟೊ ಚಾಲಕರ ಸಭೆ: ತಾತ್ಕಾಲಿಕ ಪರಿಹಾರ

Local Dispute: ಕಾರಟಗಿಯಲ್ಲಿ ಆಟೊ ನಿಲ್ದಾಣ ಮತ್ತು ಬೀದಿ ಬದಿ ವ್ಯಾಪಾರಿಗಳ ನಡುವಿನ ಜಟಾಪಟಿಗೆ ಪುರಸಭೆ ಸಭೆಯಲ್ಲಿ ಚರ್ಚಿಸಿ ತಾತ್ಕಾಲಿಕ ಪರಿಹಾರ ಕಂಡುಹಿಡಿದು ರಸ್ತೆ ವಿಸ್ತರಣೆಗೂ ಮೊದಲು ಹೊಂದಾಣಿಕೆ ಸಾಧಿಸಲಾಯಿತು.
Last Updated 17 ಸೆಪ್ಟೆಂಬರ್ 2025, 5:30 IST
ಕಾರಟಗಿ | ಬೀದಿ ಬದಿ ವ್ಯಾಪಾರಿ, ಆಟೊ ಚಾಲಕರ ಸಭೆ: ತಾತ್ಕಾಲಿಕ ಪರಿಹಾರ

ಕುಷ್ಟಗಿ | ಕೆರೆ ತುಂಬಿಸುವ ಯೋಜನೆ ಶೀಘ್ರ ಪೂರ್ಣಗೊಳಿಸಿ: ದೊಡ್ಡನಗೌಡ ಪಾಟೀಲ

Water Project: ಕುಷ್ಟಗಿಯಲ್ಲಿ ನಡೆದ ಸಭೆಯಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ಅವರು ಕೆಬಿಜೆಎನ್‌ಎಲ್ ಅಧಿಕಾರಿಗಳಿಗೆ 18 ಕೆರೆಗಳ ಪೈಕಿ ಬಾಕಿ ಉಳಿದ ಕೆಲಸಗಳನ್ನು ಶೀಘ್ರ ಪೂರ್ಣಗೊಳಿಸಿ ರೈತರಿಗೆ ಪರಿಹಾರಧನ ಮಂಜೂರಾಗುವಂತೆ ಸೂಚಿಸಿದರು.
Last Updated 17 ಸೆಪ್ಟೆಂಬರ್ 2025, 5:24 IST
ಕುಷ್ಟಗಿ | ಕೆರೆ ತುಂಬಿಸುವ ಯೋಜನೆ ಶೀಘ್ರ ಪೂರ್ಣಗೊಳಿಸಿ: ದೊಡ್ಡನಗೌಡ ಪಾಟೀಲ
ADVERTISEMENT
ADVERTISEMENT
ADVERTISEMENT