ಬುಧವಾರ, 26 ನವೆಂಬರ್ 2025
×
ADVERTISEMENT

ಕೊಪ್ಪಳ

ADVERTISEMENT

ಕೊಪ್ಪಳ: ಹಾಸ್ಟೆಲ್‌ನಲ್ಲಿ ಮಗುವಿಗೆ ಜನ್ಮನೀಡಿದ ಬಾಲಕಿ;6 ಜನರ ವಿರುದ್ಧ ಎಫ್‌ಐಆರ್‌

Koppal Incident: ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಡಿ ದೇವರಾಜ ಅರಸ್‌ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಹತ್ತನೇ ತರಗತಿ ಬಾಲಕಿ ಹಾಸ್ಟೆಲ್‌ನ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ ಬಾಲಕಿ ಗರ್ಭಿಣಿಯಾಗಲು ಕಾರಣವಾದ ಆರೋಪದ ಮೇಲೆ ಯುವಕನನ್ನು ಬಂಧಿಸಲಾಗಿದೆ
Last Updated 26 ನವೆಂಬರ್ 2025, 13:55 IST
ಕೊಪ್ಪಳ: ಹಾಸ್ಟೆಲ್‌ನಲ್ಲಿ ಮಗುವಿಗೆ ಜನ್ಮನೀಡಿದ ಬಾಲಕಿ;6 ಜನರ ವಿರುದ್ಧ ಎಫ್‌ಐಆರ್‌

ಊಹಾಪೋಹಕ್ಕೆ ಎರಡು ದಿನಗಳಲ್ಲಿ ತೆರೆ: ರಾಯರಡ್ಡಿ

ಊಹಾಪೋಹಕ್ಕೆ ಎರಡು ದಿನಗಳಲ್ಲಿ ತೆರೆ: ರಾಯರಡ್ಡಿ
Last Updated 26 ನವೆಂಬರ್ 2025, 12:54 IST
ಊಹಾಪೋಹಕ್ಕೆ ಎರಡು ದಿನಗಳಲ್ಲಿ ತೆರೆ: ರಾಯರಡ್ಡಿ

ಯಲಬುರ್ಗಾ: ಮಾಜಿ ಶಾಸಕ ಶಿವಶರಣಗೌಡ ಪಾಟೀಲ ನಿಧನ

Shivasharanagouda Patil Death: ಯಲಬುರ್ಗಾ ಕ್ಷೇತ್ರದ ಮಾಜಿ ಶಾಸಕ ಶಿವಶರಣಗೌಡ ಪಾಟೀಲ ಅವರು 82ನೇ ವಯಸ್ಸಿನಲ್ಲಿ ತುಮಕೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅಂತ್ಯಕ್ರಿಯೆ ಹುಣಸಿಹಾಳ ಗ್ರಾಮದಲ್ಲಿ ನೆರವೇರಲಿದೆ.
Last Updated 26 ನವೆಂಬರ್ 2025, 8:21 IST
ಯಲಬುರ್ಗಾ: ಮಾಜಿ ಶಾಸಕ ಶಿವಶರಣಗೌಡ ಪಾಟೀಲ ನಿಧನ

ಕಾರಟಗಿ: ಐತಿಹಾಸಿಕ ಪುಷ್ಕರಣಿಯ ಸ್ವಚ್ಛತೆ

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸರ್ವ ಜನಾಂಗದ ಹಿತರಕ್ಷಣೆಯ ಹಿನ್ನೆಲೆಯಲ್ಲಿ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು
Last Updated 26 ನವೆಂಬರ್ 2025, 6:46 IST
ಕಾರಟಗಿ: ಐತಿಹಾಸಿಕ ಪುಷ್ಕರಣಿಯ ಸ್ವಚ್ಛತೆ

ಘಟಕಗಳನ್ನು ಹೆಚ್ಚಿಸಲು ಜಿಲ್ಲಾಧಿಕಾರಿ ಸೂಚನೆ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಪ್ಪಳ ಜಿಲ್ಲಾ ಸಂಸ್ಥೆಯ ವಾರ್ಷಿಕ ಮಹಾಸಭೆ
Last Updated 26 ನವೆಂಬರ್ 2025, 6:45 IST
ಘಟಕಗಳನ್ನು ಹೆಚ್ಚಿಸಲು ಜಿಲ್ಲಾಧಿಕಾರಿ ಸೂಚನೆ

ಕಾರ್ಮಿಕ ಸಂಹಿತೆ ಹಿಂಪಡೆಯಲು ಆಗ್ರಹಿಸಿ ಧರಣಿ

ನಾಲ್ಕು ಕಾರ್ಮಿಕ ಸಂಹಿತೆ ಹಿಂಪಡೆಯಲು ಮತ್ತು ಕಟ್ಟಡ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಡಳಿತ ಭವನದ ಎದುರು ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.
Last Updated 26 ನವೆಂಬರ್ 2025, 6:44 IST
ಕಾರ್ಮಿಕ ಸಂಹಿತೆ ಹಿಂಪಡೆಯಲು ಆಗ್ರಹಿಸಿ ಧರಣಿ

ಮೀನು ಹಿಡಿಯಲು ಹೋಗಿ ಇಬ್ಬರು ಸಾವು

ಮಲ್ಕಸಮುದ್ರ ಕೆರೆಯಲ್ಲಿ ನಡೆದ ಘಟನೆ
Last Updated 26 ನವೆಂಬರ್ 2025, 6:44 IST
ಮೀನು ಹಿಡಿಯಲು ಹೋಗಿ ಇಬ್ಬರು ಸಾವು
ADVERTISEMENT

ಯಾವುದೇ ಬಣ ಇಲ್ಲ: ತಂಗಡಗಿ

ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.‌ಕೆ.‌ಶಿವಕುಮಾರ್‌ ಹೆಸರಿನಲ್ಲಿ ಯಾವುದೇ ಬಣಗಳು‌ ಇಲ್ಲ ಎಂದು ಸಚಿವ ಶಿವರಾಜ ತಂಗಡಗಿ
Last Updated 26 ನವೆಂಬರ್ 2025, 6:43 IST
fallback

ಸಂಗತ: ಗಾಂಧಿಮಾರ್ಗ– ಅನ್ಯಥಾ ಶರಣಂ ನಾಸ್ತಿ!

ಪರಿಸರ ಮಾಲಿನ್ಯದ ತೀವ್ರತೆಯಿಂದ ಕಂಗೆಟ್ಟ ಕೊಪ್ಪಳ ಜಿಲ್ಲೆಯ ಜನರಿಗೆ, ತಮ್ಮ ಸಂಕಟಕ್ಕೆ ಉತ್ತರ ಕಂಡುಕೊಳ್ಳಲು ‘ಗಾಂಧಿಮಾರ್ಗ’ವೇ ಸರಿಯಾದುದು ಎನ್ನಿಸಿದೆ.
Last Updated 25 ನವೆಂಬರ್ 2025, 23:28 IST
ಸಂಗತ: ಗಾಂಧಿಮಾರ್ಗ– ಅನ್ಯಥಾ ಶರಣಂ ನಾಸ್ತಿ!

ಕೊಪ್ಪಳ| ನಿಯಮ ಉಲ್ಲಂಘನೆ; ಶೇ.50ರಷ್ಟು ದಂಡ ವಿನಾಯಿತಿ: ಪ್ರಾದೇಶಿಕ ಸಾರಿಗೆ ಇಲಾಖೆ

Motor Vehicle Act Penalty: ಕೊಪ್ಪಳ ಪ್ರಾದೇಶಿಕ ಸಾರಿಗೆ ಇಲಾಖೆ 1991ರಿಂದ 2020ರವರೆಗಿನ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಶೇ.50ರಷ್ಟು ದಂಡ ವಿನಾಯಿತಿ ಘೋಷಿಸಿದೆ. ಡಿಸೆಂಬರ್ 12ರೊಳಗೆ ಪಾವತಿ ಮಾಡಲು ಸಾರ್ವಜನಿಕರಿಗೆ ಆಹ್ವಾನಿಸಲಾಗಿದೆ.
Last Updated 25 ನವೆಂಬರ್ 2025, 5:59 IST
ಕೊಪ್ಪಳ| ನಿಯಮ ಉಲ್ಲಂಘನೆ; ಶೇ.50ರಷ್ಟು ದಂಡ ವಿನಾಯಿತಿ: ಪ್ರಾದೇಶಿಕ ಸಾರಿಗೆ ಇಲಾಖೆ
ADVERTISEMENT
ADVERTISEMENT
ADVERTISEMENT