ಗುರುವಾರ, 18 ಡಿಸೆಂಬರ್ 2025
×
ADVERTISEMENT

ಕೊಪ್ಪಳ

ADVERTISEMENT

ಕೊಪ್ಪಳ: ಎರಡು ದಿನಗಳಲ್ಲಿ ಜಿಲ್ಲೆಯಲ್ಲಿ ಏಳು ಜನರ ದುರ್ಮರಣ

ಎರಡು ಅಪಘಾತ; ನಾಲ್ಕು ಯುವಕರ ಸಾವು
Last Updated 17 ಡಿಸೆಂಬರ್ 2025, 20:38 IST
ಕೊಪ್ಪಳ: ಎರಡು ದಿನಗಳಲ್ಲಿ ಜಿಲ್ಲೆಯಲ್ಲಿ ಏಳು ಜನರ ದುರ್ಮರಣ

ಕೊಪ್ಪಳ ನಗರಸಭೆ ಆಡಳಿತಾವಧಿ ವಿಸ್ತರಣೆಗೆ ಕೋರಿ ಪಟೇಲ್‌ ಸಲ್ಲಿಸಿದ್ದ ಅರ್ಜಿ ವಜಾ

High Court Ruling: ಕೊಪ್ಪಳ: ಇಲ್ಲಿನ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಧಿಯನ್ನು ವಿಸ್ತರಣೆ ಮಾಡಬೇಕು ಎಂದು ಅಧ್ಯಕ್ಷ ಅಮ್ಜದ್‌ ಪಟೇಲ್‌ ಅವರು ಧಾರವಾಡ ಹೈಕೋರ್ಟ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಇದರಿಂದಾಗಿ ಆಡಳಿತಾಧಿಕಾರಿ ನೇಮಕವಾಗಲಿದೆ.
Last Updated 17 ಡಿಸೆಂಬರ್ 2025, 7:31 IST
ಕೊಪ್ಪಳ ನಗರಸಭೆ ಆಡಳಿತಾವಧಿ ವಿಸ್ತರಣೆಗೆ ಕೋರಿ ಪಟೇಲ್‌ ಸಲ್ಲಿಸಿದ್ದ ಅರ್ಜಿ ವಜಾ

ಕೊಪ್ಪಳ: ‘ಧ್ಯಾನ ಮಂದಿರ’ದ ಸುತ್ತ ಅದ್ವಾನ

ಸರ್ಕಾರಕ್ಕೆ ಸೇರಿದ ವಾಲ್ಮೀಕಿ ಭವನದ ಸುತ್ತ ಮಡುಗಟ್ಟಿದ ಮಲೀನ
Last Updated 17 ಡಿಸೆಂಬರ್ 2025, 7:31 IST
ಕೊಪ್ಪಳ: ‘ಧ್ಯಾನ ಮಂದಿರ’ದ ಸುತ್ತ ಅದ್ವಾನ

ಹದಗೆಟ್ಟ ಕುಷ್ಟಗಿ-ಕುರುಬನಾಳ ರಸ್ತೆ: ಪರದಾಟ

Kushtagi Road Issues: ಕುರುಬನಾಳ ಗ್ರಾಮಕ್ಕೆ ಪಟ್ಟಣದಿಂದ ಸಂಪರ್ಕ ಕಲ್ಪಿಸುವ ರಸ್ತೆ ಅಲ್ಲಲ್ಲಿ ಹಾಳಾಗಿದ್ದು ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣಗೊಂಡಿದ್ದು ದ್ವಿಚಕ್ರ ವಾಹನ ಸವಾರರು ಪರದಾಡುವಂತಾಗಿದೆ.
Last Updated 17 ಡಿಸೆಂಬರ್ 2025, 7:31 IST
ಹದಗೆಟ್ಟ ಕುಷ್ಟಗಿ-ಕುರುಬನಾಳ ರಸ್ತೆ: ಪರದಾಟ

ಕೊಪ್ಪಳ: ‘ಸರಳೀಕರಿಸಿ ಮಕ್ಕಳಿಗೆ ಪಾಠಮಾಡಿ’

ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಕ್ರಮ: ಪ್ರಗತಿ ಪರಿಶೀಲನಾ ಸಭೆ
Last Updated 17 ಡಿಸೆಂಬರ್ 2025, 7:20 IST
ಕೊಪ್ಪಳ: ‘ಸರಳೀಕರಿಸಿ ಮಕ್ಕಳಿಗೆ ಪಾಠಮಾಡಿ’

ಕೊಪ್ಪಳ: ಜಿಲ್ಲಾಧಿಕಾರಿ ಶಾಲೆಗೆ ಭೇಟಿ; ಮಕ್ಕಳ ಜತೆ ಊಟ

ಆಹಾರ ದಾಸ್ತಾನುಗಳ ಪರಿಶೀಲನೆ; ನಿಯಮಿತ ಸ್ವಚ್ಛತೆ ಮಾಡಲು ಸೂಚನೆ
Last Updated 17 ಡಿಸೆಂಬರ್ 2025, 7:20 IST
ಕೊಪ್ಪಳ: ಜಿಲ್ಲಾಧಿಕಾರಿ ಶಾಲೆಗೆ ಭೇಟಿ; ಮಕ್ಕಳ ಜತೆ ಊಟ

ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಕೊ‍ಪ್ಪಳ ಜಿಲ್ಲಾ ಬಚಾವೊ ಸಮಿತಿ ಪ್ರತಿಭಟನೆ

Industrial Pollution Protest: ಬೆಳಗಾವಿ: ಕೊಪ್ಪಳ ನಗರಕ್ಕೆ ಹೊಂದಿಕೊಂಡು ಬಲ್ಡೋಟ ಮತ್ತು ಗಿಣಿಗೇರಿ ಸುತ್ತಲಿನಲ್ಲಿ ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ–ಸುಮಿ, ಎಕ್ಸ್‌–ಇಂಡಿಯಾ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಮಂಗಳವಾರ ಪ್ರತಿಭಟನೆ ನಡೆಯಿತು.
Last Updated 16 ಡಿಸೆಂಬರ್ 2025, 13:21 IST
ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಕೊ‍ಪ್ಪಳ ಜಿಲ್ಲಾ ಬಚಾವೊ ಸಮಿತಿ ಪ್ರತಿಭಟನೆ
ADVERTISEMENT

ಕಾರಟಗಿ | ‘ಆಧುನಿಕತೆಯ ಭರಾಟೆಯಲ್ಲಿ ಸಂಸ್ಕೃತಿ ಮರೆಯಾಗದಿರಲಿ’

Preserve Traditions: ಕಾರಟಗಿಯಲ್ಲಿ ದೈವಜ್ಞ ದರ್ಶನ ಕಾರ್ಯಕ್ರಮದಲ್ಲಿ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮಿಗಳು ಆಧುನಿಕ ಜೀವನ ಶೈಲಿಯ ನಡುವೆಯೂ ಸಂಸ್ಕೃತಿ ಮತ್ತು ಸಂಪ್ರದಾಯಗಳು ಮರೆಯಾಗದಂತೆ ಕಾಯ್ದುಕೊಳ್ಳುವ apel ಮಾಡಿದರು.
Last Updated 16 ಡಿಸೆಂಬರ್ 2025, 7:06 IST
ಕಾರಟಗಿ | ‘ಆಧುನಿಕತೆಯ ಭರಾಟೆಯಲ್ಲಿ ಸಂಸ್ಕೃತಿ ಮರೆಯಾಗದಿರಲಿ’

ಕೊಪ್ಪಳ | 'ವಿಷಾನಿಲದಿಂದ ಹಾಳಾದ ಬದುಕು'

Login Demand: ಕೊಪ್ಪಳದಲ್ಲಿ ದಸ್ತಾವೇಜು ಬರಹಗಾರರು ಪ್ರತ್ಯೇಕ ಲಾಗಿನ್, ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಉಪನೋಂದಣಾಧಿಕಾರಿ ಕಚೇರಿ ಆವರಣದಲ್ಲಿ ಮುಷ್ಕರ ನಡೆಸಿದರು ಎಂದು ಸಂಘದ ವೇಣುಗೋಪಾಲಚಾರ್‌ ಜಹಗೀರದಾರ್ ತಿಳಿಸಿದ್ದಾರೆ.
Last Updated 16 ಡಿಸೆಂಬರ್ 2025, 7:02 IST
ಕೊಪ್ಪಳ | 'ವಿಷಾನಿಲದಿಂದ ಹಾಳಾದ ಬದುಕು'

ಕೊಪ್ಪಳ | ‘ದಸ್ತಾವೇಜು ಬರಹಗಾರರ ಹೋರಾಟ‘

ಬೇಡಿಕೆ ಈಡೇರಿಕೆಗಾಗಿ ಇಂದು ಬೆಳಗಾವಿ ಚಲೊ
Last Updated 16 ಡಿಸೆಂಬರ್ 2025, 7:00 IST
ಕೊಪ್ಪಳ | ‘ದಸ್ತಾವೇಜು ಬರಹಗಾರರ ಹೋರಾಟ‘
ADVERTISEMENT
ADVERTISEMENT
ADVERTISEMENT