ರಾಜ್ಯದಾದ್ಯಂತ ಮನೆಗೊಂದು ಗ್ರಂಥಾಲಯ: ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ
Kannada Book Awareness: ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಸುವ ಗುರಿಯೊಂದಿಗೆ ‘ಮನೆಗೊಂದು ಗ್ರಂಥಾಲಯ’ ಜಾಗೃತಿ ಸಮಿತಿ ಕಾರ್ಯಾರಂಭವಾಗಿದೆ ಎಂದು ಅಧ್ಯಕ್ಷ ಮಾನಸ ಹೇಳಿದರು.Last Updated 22 ನವೆಂಬರ್ 2025, 6:07 IST