ಬುಧವಾರ, 9 ಜುಲೈ 2025
×
ADVERTISEMENT

ಕೊಪ್ಪಳ

ADVERTISEMENT

ಸಚಿವ ತಂಗಡಗಿಯಿಂದ ಭ್ರಷ್ಟಾಚಾರ: ಶಾಸಕ ದೊಡ್ಡನಗೌಡ ಪಾಟೀಲ ಆರೋಪ

ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠಕ್ಕೆ ಹಣ ನೀಡಲು ಕಮಿಷನ್‌ ನೀಡುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಖಾತೆ ಸಚಿವ ಶಿವರಾಜ ತಂಗಡಗಿ ಒತ್ತಾಯಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ ಆಗ್ರಹಿಸಿದರು.
Last Updated 9 ಜುಲೈ 2025, 6:42 IST
ಸಚಿವ ತಂಗಡಗಿಯಿಂದ ಭ್ರಷ್ಟಾಚಾರ: ಶಾಸಕ ದೊಡ್ಡನಗೌಡ ಪಾಟೀಲ ಆರೋಪ

ಕೊಪ್ಪಳದಲ್ಲಿ ಭೀಕರ ರಸ್ತೆ ಅಪಘಾತ: ಇಬ್ಬರು ಸಾವು

ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಬೊಮ್ಮಸಾಗರ ತಾಂಡಾ ಕ್ರಾಸ್‌ ಬಳಿ ಮಂಗಳವಾರ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
Last Updated 9 ಜುಲೈ 2025, 6:40 IST
ಕೊಪ್ಪಳದಲ್ಲಿ ಭೀಕರ ರಸ್ತೆ ಅಪಘಾತ: ಇಬ್ಬರು ಸಾವು

ಕೊಪ್ಪಳ: ದ್ವಿಭಾಷಾ ನೀತಿ ಅನುಷ್ಠಾನಕ್ಕೆ ಆಗ್ರಹಿಸಿ ಮನವಿ

ರಾಜ್ಯದ ಶಾಲಾ ಮಕ್ಕಳಿಗೆ ದ್ವಿಭಾಷಾ ನೀತಿ ಅನುಷ್ಠಾನ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಎಚ್‌. ಶಿವರಾಮೇಗೌಡ ಬಣ) ಪದಾಧಿಕಾರಿಗಳು ಮಂಗಳವಾರ ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರಿಗೆ ಮನವಿ ಸಲ್ಲಿಸಿದರು. ಈ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.
Last Updated 9 ಜುಲೈ 2025, 6:40 IST
ಕೊಪ್ಪಳ: ದ್ವಿಭಾಷಾ ನೀತಿ ಅನುಷ್ಠಾನಕ್ಕೆ ಆಗ್ರಹಿಸಿ ಮನವಿ

ಕೊಪ್ಪಳ | ಬಾಲಕಿ ಮೇಲೆ ಅತ್ಯಾಚಾರ: 20 ವರ್ಷ ಜೈಲು

Koppal Court Verdict: ತುಮಕೂರು ಜಿಲ್ಲೆಯ ರಮೇಶ ಎಂಬಾತನಿಗೆ ಕೊಪ್ಪಳ ನ್ಯಾಯಾಲಯ 20 ವರ್ಷ ಜೈಲು ಮತ್ತು ದಂಡ ವಿಧಿಸಿದೆ
Last Updated 9 ಜುಲೈ 2025, 6:38 IST
ಕೊಪ್ಪಳ | ಬಾಲಕಿ ಮೇಲೆ ಅತ್ಯಾಚಾರ: 20 ವರ್ಷ ಜೈಲು

ಅಂಜನಾದ್ರಿ ಪೂಜಾ ವಿವಾದ: ಭಕ್ತರಿಗೆ ಮುಜುಗರ

Anjanadri Temple Pooja Dispute: ಹನುಮ ಜನ್ಮಸ್ಥಳವಾದ ಅಂಜನಾದ್ರಿಯಲ್ಲಿ ಪೂಜಾ ವಿಧಾನಕ್ಕೆ ಸಂಬಂಧಿಸಿದ ವಿವಾದ ಭಕ್ತರಲ್ಲಿ ಅಸಮಾಧಾನ ಉಂಟುಮಾಡಿದೆ
Last Updated 9 ಜುಲೈ 2025, 6:32 IST
ಅಂಜನಾದ್ರಿ ಪೂಜಾ ವಿವಾದ: ಭಕ್ತರಿಗೆ ಮುಜುಗರ

ಕೊಪ್ಪಳ | ಬಾಲಕಿ ಮೇಲೆ ಅತ್ಯಾಚಾರ: ಪಶ್ಚಿಮ ಬಂಗಾಳದ ಅಪರಾಧಿಗೆ 20 ವರ್ಷ ಜೈಲು

Child rape: ಪಶ್ಚಿಮ ಬಂಗಾಳದ ಮಾಣಿಕರಾಯ್ 2022ರಲ್ಲಿ ಬಾಲಕಿಯನ್ನು ಪ್ರೀತಿಸುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ आरोप ಸಾಬೀತು.
Last Updated 8 ಜುಲೈ 2025, 20:34 IST
ಕೊಪ್ಪಳ | ಬಾಲಕಿ ಮೇಲೆ ಅತ್ಯಾಚಾರ: ಪಶ್ಚಿಮ ಬಂಗಾಳದ ಅಪರಾಧಿಗೆ 20 ವರ್ಷ ಜೈಲು

ಕೊಪ್ಪಳ: ಬಿಇಒ ಕಚೇರಿಯಲ್ಲಿ ಸರ್ಕಾರಿ ನೌಕರ ಆತ್ಮಹತ್ಯೆಗೆ ಯತ್ನ

Koppal incident: Government employee Sunappa Bhajantri attempts suicide at BEO office by self-immolation; undergoing treatment at district hospital.
Last Updated 8 ಜುಲೈ 2025, 19:56 IST
ಕೊಪ್ಪಳ: ಬಿಇಒ ಕಚೇರಿಯಲ್ಲಿ ಸರ್ಕಾರಿ ನೌಕರ ಆತ್ಮಹತ್ಯೆಗೆ ಯತ್ನ
ADVERTISEMENT

ಕೊಪ್ಪಳ | ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯಿಸಿಕೊಂಡು ಅತ್ಯಾಚಾರ; 20 ವರ್ಷ ಜೈಲು

Sexual Harassment Case 20 Year Jail Sentence: ಬಾಲಕಿ ಮೇಲೆ ಅತ್ಯಾಚಾರ ಎಸಗಿದ ತುಮಕೂರು ಜಿಲ್ಲೆ ಬೀರನಕಲ್ ಗ್ರಾಮದ ರಮೇಶ ಎಂ. ಎಂಬಾತನಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಹಾಗೂ ಸಷೆನ್ಸ್‌ ನ್ಯಾಯಾಲಯವು 20 ವರ್ಷ ಜೈಲು ಹಾಗೂ ₹25 ಸಾವಿರ ದಂಡ ವಿಧಿಸಿದೆ.
Last Updated 8 ಜುಲೈ 2025, 14:11 IST
ಕೊಪ್ಪಳ | ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯಿಸಿಕೊಂಡು ಅತ್ಯಾಚಾರ; 20 ವರ್ಷ ಜೈಲು

ಗುಣಮಟ್ಟದ ಶಿಕ್ಷಣಕ್ಕೆ ನಮ್ಮ ಆದ್ಯತೆ: ಮಧು ಬಂಗಾರಪ್ಪ

ಹಿರೇವಂಕಲಕುಂಟಾ ನೂತನ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಉದ್ಘಾಟನೆ
Last Updated 8 ಜುಲೈ 2025, 5:52 IST
ಗುಣಮಟ್ಟದ ಶಿಕ್ಷಣಕ್ಕೆ ನಮ್ಮ ಆದ್ಯತೆ: ಮಧು ಬಂಗಾರಪ್ಪ

ಗಾಂಜಾ, ಕ್ಲಬ್ ದಂಧೆಗೆ ಕಡಿವಾಣ ಹಾಕಿ

ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ತ್ರೈಮಾಸಿಕ ಸಭೆಯಲ್ಲಿ ಶಾಸಕ ಜಿ.ಜನಾರ್ದನರೆಡ್ಡಿ ಹೇಳಿಕೆ
Last Updated 8 ಜುಲೈ 2025, 5:51 IST
ಗಾಂಜಾ, ಕ್ಲಬ್ ದಂಧೆಗೆ ಕಡಿವಾಣ ಹಾಕಿ
ADVERTISEMENT
ADVERTISEMENT
ADVERTISEMENT