ಗುರುವಾರ, 1 ಜನವರಿ 2026
×
ADVERTISEMENT

ಕೊಪ್ಪಳ

ADVERTISEMENT

ಕೊಪ್ಪಳ: ಅಜ್ಜನ ಜಾತ್ರೆಗೆ 11 ಸಾವಿರ ಶೇಂಗಾ ಹೋಳಿಗೆ

Festival Offering Koppal: ಗವಿಸಿದ್ದೇಶ್ವರ ಜಾತ್ರೆ ಅಂಗವಾಗಿ ಓಬಳಬಂಡಿ ಗ್ರಾಮದ ಜನರು 11 ಸಾವಿರ ಶೇಂಗಾ ಹೋಳಿಗೆ ಹಾಗೂ ರೊಟ್ಟಿ, ಧಾನ್ಯಗಳ ದಾಸೋಹ ಕೊಪ್ಪಳದ ಗವಿಮಠಕ್ಕೆ ಕಳಿಸಿದ್ದು, ಗ್ರಾಮಸ್ಥರು ಸಮೂಹದಾಗಿ ಕೈಜೋಡಿಸಿದ್ದಾರೆ.
Last Updated 1 ಜನವರಿ 2026, 5:59 IST
ಕೊಪ್ಪಳ: ಅಜ್ಜನ ಜಾತ್ರೆಗೆ 11 ಸಾವಿರ ಶೇಂಗಾ ಹೋಳಿಗೆ

ಗವಿಮಠ ಅಜ್ಜನ ಜಾತ್ರೆ: ನೂತನ ವರ್ಷದ ಮೊದಲ ದಿನದಿಂದಲೇ ಕಾರ್ಯಕ್ರಮಗಳು ಆರಂಭ

Koppal Rathotsava: ಕೊಪ್ಪಳದ ಗವಿಮಠ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಜನವರಿ 1ರಿಂದ ಆರಂಭವಾಗಿದ್ದು, ಬಸವ ಪಟ, ತೆಪ್ಪೋತ್ಸವ, ಸಂಗೀತ ಕಾರ್ಯಕ್ರಮ ಹಾಗೂ ವಿದ್ಯುತ್‌ ದೀಪಾಲಂಕಾರ ಭಕ್ತರಿಗೆ ಆಕರ್ಷಣೆಯಾಗಿದೆ.
Last Updated 1 ಜನವರಿ 2026, 5:59 IST
ಗವಿಮಠ ಅಜ್ಜನ ಜಾತ್ರೆ: ನೂತನ ವರ್ಷದ ಮೊದಲ ದಿನದಿಂದಲೇ ಕಾರ್ಯಕ್ರಮಗಳು ಆರಂಭ

ಕಾರಟಗಿ: ಹಗಲು ವೇಷಧಾರಿಯ ಸಾಧನೆಯ ಕಥನ

Folk Artist Recognition: ಸಿದ್ದಾಪುರ ಗ್ರಾಮದ ಹಗಲು ವೇಷ ಕಲಾವಿದ ರಾಮಣ್ಣ ಶಂಕ್ರಪ್ಪ ಸಿದ್ದಾಪುರ ಅವರಿಗೆ 2025ರ ರಾಜ್ಯ ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ ಲಭಿಸಿದ್ದು, ಜಿಲ್ಲೆಗೆ ಹೆಮ್ಮೆಯ ಕ್ಷಣವಾಗಿದೆ.
Last Updated 1 ಜನವರಿ 2026, 5:59 IST
ಕಾರಟಗಿ: ಹಗಲು ವೇಷಧಾರಿಯ ಸಾಧನೆಯ ಕಥನ

ಅಳವಂಡಿ: ಸೈಕಲ್‌ ಯಾತ್ರೆ; ಶಿವರಾಯಪ್ಪ ಸಾಹಸ

Bhagat Singh Tribute: ಅಳವಂಡಿಯ ಹಿರೇಸಿಂದೋಗಿ ಗ್ರಾಮದ ಶಿವರಾಯಪ್ಪ ನೀರಲೋಟಿ, ಭಗತ್ ಸಿಂಗ್ ಜನ್ಮ ಸ್ಥಳ ಬಂಗಾದತ್ತ 2500 ಕಿ.ಮೀ ಸೈಕಲ್ ಯಾತ್ರೆ ಆರಂಭಿಸಿದ್ದು, ಸ್ವಚ್ಛ ಭಾರತ ಅಭಿಯಾನದ ಕುರಿತು ಜನಜಾಗೃತಿ ಮೂಡಿಸುತ್ತಿದ್ದಾರೆ.
Last Updated 1 ಜನವರಿ 2026, 5:59 IST
ಅಳವಂಡಿ: ಸೈಕಲ್‌ ಯಾತ್ರೆ; ಶಿವರಾಯಪ್ಪ ಸಾಹಸ

ಗಂಗಾವತಿ | ಚನ್ನಬಸವ ಶಿವಯೋಗಿಗಳ ಜಾತ್ರಾ ಮಹೋತ್ಸವ ನಾಳೆ

Religious Festival: ಗಂಗಾವತಿಯ ಚನ್ನಬಸವ ಶಿವಯೋಗಿಗಳ 80ನೇ ವರ್ಷದ ಜಾತ್ರಾ ಮಹೋತ್ಸವ ಜನವರಿ 1ರಿಂದ ಆರಂಭವಾಗಲಿದ್ದು, ಮಹಾರುದ್ರಾಭಿಷೇಕ, ಪಲ್ಲಕ್ಕಿ ಉತ್ಸವ, ಮಡಿರಥೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಪರಣ್ಣ ಮುನವಳ್ಳಿ ಹೇಳಿದರು.
Last Updated 31 ಡಿಸೆಂಬರ್ 2025, 6:41 IST
ಗಂಗಾವತಿ | ಚನ್ನಬಸವ ಶಿವಯೋಗಿಗಳ ಜಾತ್ರಾ ಮಹೋತ್ಸವ ನಾಳೆ

ಕೊಪ್ಪಳ ಜಾತ್ರೆ: ಮೂರು ಕ್ವಿಂಟಲ್‌ ಲಡ್ಡು ತಯಾರಿಸಿದ ಮಹಿಳೆಯರು

Devotional Preparation: ಗವಿಸಿದ್ದೇಶ್ವರ ಮಠದ ಜಾತ್ರೆಗೆ ಬಾಗಲವಾಡ ಗ್ರಾಮದಿಂದ ಮಹಿಳೆಯರು 3 ಕ್ವಿಂಟಲ್‌ ಬೆಲ್ಲದ ಲಡ್ಡು ತಯಾರಿಸಿ, ಜ.2ರಂದು ಜಾತ್ರೆಗೆ ತಲುಪಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಗ್ರಾಮಸ್ಥರು ಉತ್ಸಾಹದಿಂದ ಪಾಲ್ಗೊಂಡರು.
Last Updated 31 ಡಿಸೆಂಬರ್ 2025, 6:39 IST
ಕೊಪ್ಪಳ ಜಾತ್ರೆ: ಮೂರು ಕ್ವಿಂಟಲ್‌ ಲಡ್ಡು ತಯಾರಿಸಿದ ಮಹಿಳೆಯರು

ಕನಕಗಿರಿ | ಹಂಗಾಮಿ ಅಧ್ಯಕ್ಷರಾಗಿ ಕಂಠಿರಂಗ ನಾಯಕ

Ok
Last Updated 31 ಡಿಸೆಂಬರ್ 2025, 6:39 IST
ಕನಕಗಿರಿ | ಹಂಗಾಮಿ ಅಧ್ಯಕ್ಷರಾಗಿ ಕಂಠಿರಂಗ ನಾಯಕ
ADVERTISEMENT

ಕಾರಟಗಿ | ಸರದಿಯಲ್ಲಿ ದರ್ಶನ ಪಡೆದ ಭಕ್ತಗಣ

ಸಡಗರ, ಸಂಭ್ರಮದ ವೈಕುಂಠ ಏಕಾದಶಿ
Last Updated 31 ಡಿಸೆಂಬರ್ 2025, 6:39 IST
ಕಾರಟಗಿ | ಸರದಿಯಲ್ಲಿ ದರ್ಶನ ಪಡೆದ ಭಕ್ತಗಣ

ಗಂಗಾವತಿ ತಾತನ ಜಾತ್ರೆಗೆ ಲಾಡು, ರೊಟ್ಟಿ ರವಾನೆ

Devotional Contribution: ಗಂಗಾವತಿಯ ಚನ್ನಬಸವ ತಾತರ ಜಾತ್ರೆಗೆ ಕಾರಟಗಿಯಿಂದ 5 ಕ್ವಿಂಟಲ್ ಲಾಡು, 2500 ರೊಟ್ಟಿ, ನಗದು ಮತ್ತು ಧಾನ್ಯಗಳನ್ನು ಶ್ರೀಗುರು ಶಿವಯೋಗಿ ಚನ್ನಬಸವ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಮಂಗಳವಾರ ಕಳುಹಿಸಲಾಯಿತು.
Last Updated 31 ಡಿಸೆಂಬರ್ 2025, 6:38 IST
ಗಂಗಾವತಿ ತಾತನ ಜಾತ್ರೆಗೆ ಲಾಡು, ರೊಟ್ಟಿ ರವಾನೆ

ಕುಷ್ಟಗಿ | ನೋಂದಣಿ ಇಲಾಖೆ ತಪ್ಪಿಗೆ ಭೂಮಿ ಮಾಲೀಕರಿಗೆ ಶಿಕ್ಷೆ!

ದಶಕಗಳ ಹಿಂದಿನ ಮುದ್ರಾಂಕ, ನೋಂದಣಿ ಶುಲ್ಕ ವಸೂಲಿಗೆ ಭೂ ಮಾಲೀಕರಿಗೆ ನೋಟಿಸ್‌
Last Updated 31 ಡಿಸೆಂಬರ್ 2025, 6:38 IST
ಕುಷ್ಟಗಿ | ನೋಂದಣಿ ಇಲಾಖೆ ತಪ್ಪಿಗೆ ಭೂಮಿ ಮಾಲೀಕರಿಗೆ ಶಿಕ್ಷೆ!
ADVERTISEMENT
ADVERTISEMENT
ADVERTISEMENT