ಬುಧವಾರ, 31 ಡಿಸೆಂಬರ್ 2025
×
ADVERTISEMENT

ಕೊಪ್ಪಳ

ADVERTISEMENT

ಗಂಗಾವತಿ | ಚನ್ನಬಸವ ಶಿವಯೋಗಿಗಳ ಜಾತ್ರಾ ಮಹೋತ್ಸವ ನಾಳೆ

Religious Festival: ಗಂಗಾವತಿಯ ಚನ್ನಬಸವ ಶಿವಯೋಗಿಗಳ 80ನೇ ವರ್ಷದ ಜಾತ್ರಾ ಮಹೋತ್ಸವ ಜನವರಿ 1ರಿಂದ ಆರಂಭವಾಗಲಿದ್ದು, ಮಹಾರುದ್ರಾಭಿಷೇಕ, ಪಲ್ಲಕ್ಕಿ ಉತ್ಸವ, ಮಡಿರಥೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಪರಣ್ಣ ಮುನವಳ್ಳಿ ಹೇಳಿದರು.
Last Updated 31 ಡಿಸೆಂಬರ್ 2025, 6:41 IST
ಗಂಗಾವತಿ | ಚನ್ನಬಸವ ಶಿವಯೋಗಿಗಳ ಜಾತ್ರಾ ಮಹೋತ್ಸವ ನಾಳೆ

ಕೊಪ್ಪಳ ಜಾತ್ರೆ: ಮೂರು ಕ್ವಿಂಟಲ್‌ ಲಡ್ಡು ತಯಾರಿಸಿದ ಮಹಿಳೆಯರು

Devotional Preparation: ಗವಿಸಿದ್ದೇಶ್ವರ ಮಠದ ಜಾತ್ರೆಗೆ ಬಾಗಲವಾಡ ಗ್ರಾಮದಿಂದ ಮಹಿಳೆಯರು 3 ಕ್ವಿಂಟಲ್‌ ಬೆಲ್ಲದ ಲಡ್ಡು ತಯಾರಿಸಿ, ಜ.2ರಂದು ಜಾತ್ರೆಗೆ ತಲುಪಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಗ್ರಾಮಸ್ಥರು ಉತ್ಸಾಹದಿಂದ ಪಾಲ್ಗೊಂಡರು.
Last Updated 31 ಡಿಸೆಂಬರ್ 2025, 6:39 IST
ಕೊಪ್ಪಳ ಜಾತ್ರೆ: ಮೂರು ಕ್ವಿಂಟಲ್‌ ಲಡ್ಡು ತಯಾರಿಸಿದ ಮಹಿಳೆಯರು

ಕನಕಗಿರಿ | ಹಂಗಾಮಿ ಅಧ್ಯಕ್ಷರಾಗಿ ಕಂಠಿರಂಗ ನಾಯಕ

Ok
Last Updated 31 ಡಿಸೆಂಬರ್ 2025, 6:39 IST
ಕನಕಗಿರಿ | ಹಂಗಾಮಿ ಅಧ್ಯಕ್ಷರಾಗಿ ಕಂಠಿರಂಗ ನಾಯಕ

ಕಾರಟಗಿ | ಸರದಿಯಲ್ಲಿ ದರ್ಶನ ಪಡೆದ ಭಕ್ತಗಣ

ಸಡಗರ, ಸಂಭ್ರಮದ ವೈಕುಂಠ ಏಕಾದಶಿ
Last Updated 31 ಡಿಸೆಂಬರ್ 2025, 6:39 IST
ಕಾರಟಗಿ | ಸರದಿಯಲ್ಲಿ ದರ್ಶನ ಪಡೆದ ಭಕ್ತಗಣ

ಗಂಗಾವತಿ ತಾತನ ಜಾತ್ರೆಗೆ ಲಾಡು, ರೊಟ್ಟಿ ರವಾನೆ

Devotional Contribution: ಗಂಗಾವತಿಯ ಚನ್ನಬಸವ ತಾತರ ಜಾತ್ರೆಗೆ ಕಾರಟಗಿಯಿಂದ 5 ಕ್ವಿಂಟಲ್ ಲಾಡು, 2500 ರೊಟ್ಟಿ, ನಗದು ಮತ್ತು ಧಾನ್ಯಗಳನ್ನು ಶ್ರೀಗುರು ಶಿವಯೋಗಿ ಚನ್ನಬಸವ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಮಂಗಳವಾರ ಕಳುಹಿಸಲಾಯಿತು.
Last Updated 31 ಡಿಸೆಂಬರ್ 2025, 6:38 IST
ಗಂಗಾವತಿ ತಾತನ ಜಾತ್ರೆಗೆ ಲಾಡು, ರೊಟ್ಟಿ ರವಾನೆ

ಕುಷ್ಟಗಿ | ನೋಂದಣಿ ಇಲಾಖೆ ತಪ್ಪಿಗೆ ಭೂಮಿ ಮಾಲೀಕರಿಗೆ ಶಿಕ್ಷೆ!

ದಶಕಗಳ ಹಿಂದಿನ ಮುದ್ರಾಂಕ, ನೋಂದಣಿ ಶುಲ್ಕ ವಸೂಲಿಗೆ ಭೂ ಮಾಲೀಕರಿಗೆ ನೋಟಿಸ್‌
Last Updated 31 ಡಿಸೆಂಬರ್ 2025, 6:38 IST
ಕುಷ್ಟಗಿ | ನೋಂದಣಿ ಇಲಾಖೆ ತಪ್ಪಿಗೆ ಭೂಮಿ ಮಾಲೀಕರಿಗೆ ಶಿಕ್ಷೆ!

ಕೊಪ್ಪಳ | ಡ್ರಗ್ಸ್‌ ಮಾಫಿಯಾ, ಗೃಹಸಚಿವರ ರಾಜೀನಾಮೆಗೆ ಒತ್ತಾಯ

ರಾಜ್ಯದಲ್ಲಿರುವ ಡ್ರಗ್ಸ್‌ ಕಾರ್ಖಾನೆಗಳನ್ನು ಬೇರೆ ರಾಜ್ಯಗಳ ಪೊಲೀಸರು ಪತ್ತೆ ಹಚ್ಚುತ್ತಿದ್ದು, ಇದು ರಾಜ್ಯದ ಪೊಲೀಸರ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ತಮ್ಮ ಜವಾಬ್ದಾರಿಯುತ ಸ್ಥಾನ ನಿರ್ವಹಿಸಲು ವಿಫಲರಾಗಿರುವ ಗೃಹ ಸಚಿವ ಜಿ. ಪರಮೇಶ್ವರ
Last Updated 31 ಡಿಸೆಂಬರ್ 2025, 6:38 IST
ಕೊಪ್ಪಳ | ಡ್ರಗ್ಸ್‌ ಮಾಫಿಯಾ, ಗೃಹಸಚಿವರ ರಾಜೀನಾಮೆಗೆ ಒತ್ತಾಯ
ADVERTISEMENT

ಕನಕಗಿರಿ | ಮರ್ಯಾದೆಗೇಡು ಹತ್ಯೆ: ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಲಿ

ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಹಾಗೂ ಹಲ್ಲೆಗೆ ಪ್ರಚೋದನೆ ನೀಡಿದ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಇಲ್ಲಿನ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಮಂಗಳವಾರ
Last Updated 31 ಡಿಸೆಂಬರ್ 2025, 6:35 IST
ಕನಕಗಿರಿ | ಮರ್ಯಾದೆಗೇಡು ಹತ್ಯೆ: ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಲಿ

ಯಲಬುರ್ಗಾ |ಗೆದಗೇರಿ ಭಕ್ತರಿಂದ ಗವಿಮಠಕ್ಕೆ ರೊಟ್ಟಿ, ಅಕ್ಕಿ ದೇಣಿಗೆ

ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ತಾಲ್ಲೂಕಿನ ಗೆದಗೇರಿ ಭಕ್ತರು ರೊಟ್ಟಿ, ಅಕ್ಕಿ, ದವಸ ಧಾನ್ಯಗಳನ್ನು ಮೆರವಣಿಗೆ ಮೂಲಕ ಮಠಕ್ಕೆ ಒಯ್ದು ಸಮರ್ಪಿಸಿದರು.
Last Updated 31 ಡಿಸೆಂಬರ್ 2025, 3:22 IST
ಯಲಬುರ್ಗಾ |ಗೆದಗೇರಿ ಭಕ್ತರಿಂದ ಗವಿಮಠಕ್ಕೆ ರೊಟ್ಟಿ, ಅಕ್ಕಿ ದೇಣಿಗೆ

ತಾವರಗೇರಾ | ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಆಚರಣೆ

ತಾವರಗೇರಾ: ತೋರಣಗಳಿಂದ ಶೃಂಗಾರಗೊಂಡ ದೇವಸ್ಥಾನ
Last Updated 31 ಡಿಸೆಂಬರ್ 2025, 2:25 IST
ತಾವರಗೇರಾ | ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಆಚರಣೆ
ADVERTISEMENT
ADVERTISEMENT
ADVERTISEMENT