ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ಕೊಪ್ಪಳ

ADVERTISEMENT

ಹಿಂದೂ ಧರ್ಮ ಉಳಿಸಲು ಮಹಿಳೆಯರಿಂದ ಮಾತ್ರ ಸಾಧ್ಯ: ಸುಬುಧೇಂದ್ರ ತೀರ್ಥ ಸ್ವಾಮೀಜಿ

ಆನೆಗೊಂದಿ: ರಾಯರ ಮಠದಲ್ಲಿ ಜಯತೀರ್ಥರ ಉತ್ತರಾರಾಧನೆ
Last Updated 26 ಜುಲೈ 2024, 16:22 IST
ಹಿಂದೂ ಧರ್ಮ ಉಳಿಸಲು ಮಹಿಳೆಯರಿಂದ ಮಾತ್ರ ಸಾಧ್ಯ: ಸುಬುಧೇಂದ್ರ ತೀರ್ಥ ಸ್ವಾಮೀಜಿ

ಬದಲಾವಣೆ ಇಂದಿನಿಂದಲೇ ಶುರುವಾಗಲಿ: ಸ್ಪರ್ಧಾಕಾಂಕ್ಷಿಗಳಿಗೆ ವಿನಯ್‌ ಕುಮಾರ್ ಸಲಹೆ

‘ಕೊಪ್ಪಳದ ಗ್ರಾಮೀಣ ಪ್ರದೇಶದ ಮಕ್ಕಳೇ ಹೆಚ್ಚು ಐಎಎಸ್‌ ಉತ್ತೀರ್ಣವಾಗಬೇಕು’
Last Updated 26 ಜುಲೈ 2024, 15:34 IST
ಬದಲಾವಣೆ ಇಂದಿನಿಂದಲೇ ಶುರುವಾಗಲಿ: ಸ್ಪರ್ಧಾಕಾಂಕ್ಷಿಗಳಿಗೆ ವಿನಯ್‌ ಕುಮಾರ್ ಸಲಹೆ

ಯಶಸ್ಸಿನ ವ್ಯಾಖ್ಯಾನವೇ ಸಾಧನೆಗೆ ಮೊದಲ ಮೆಟ್ಟಲು: ಮಂಜುನಾಥ

‘ಸಾಧನೆಯ ತುಡಿತ ಹೊಂದಿರುವವರಿಗೆ ಯಶಸ್ಸು ಎಂದರೇನು ಎನ್ನುವುದು ನಿಖರವಾಗಿ ಗೊತ್ತಿರಬೇಕು. ಬದುಕಿನಲ್ಲಿ ಯಶಸ್ಸಿನ ಅರ್ಥವೇ ಗೊತ್ತಿಲ್ಲವಾದರೆ ಯಾವ ಸಾಧನೆಯೂ ಸಾಧ್ಯವಾಗುವುದಿಲ್ಲ’ ಎಂದು ಸಾಧನಾ ಅಕಾಡೆಮಿಯ ನಿರ್ದೇಶಕ ಮಂಜುನಾಥ ಬಿ. ಹೇಳಿದರು.
Last Updated 26 ಜುಲೈ 2024, 15:22 IST
ಯಶಸ್ಸಿನ ವ್ಯಾಖ್ಯಾನವೇ ಸಾಧನೆಗೆ ಮೊದಲ ಮೆಟ್ಟಲು: ಮಂಜುನಾಥ

ತಂತ್ರಜ್ಞಾನದ ಬಳಕೆ ಬಗ್ಗೆ ಎಚ್ಚರವಿರಲಿ: ಪ್ರೊ. ಬಿ.ಕೆ‌. ರವಿ

‘ಆಧುನಿಕ ಯುಗದಲ್ಲಿ ತಂತ್ರಜ್ಞಾನ ವೇಗದಲ್ಲಿದೆ. ತಂತ್ರಜ್ಞಾನದ ಬಳಕೆಯು ಕೂಡ ಅಷ್ಟೇ ಹೆಚ್ಚಾಗಿದ್ದು, ಬಳಕೆಯ ಜೊತೆಗೆ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕು’ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ‌. ರವಿ ಹೇಳಿದರು.
Last Updated 26 ಜುಲೈ 2024, 14:20 IST
ತಂತ್ರಜ್ಞಾನದ ಬಳಕೆ ಬಗ್ಗೆ ಎಚ್ಚರವಿರಲಿ: ಪ್ರೊ. ಬಿ.ಕೆ‌. ರವಿ

ಕಾರ್ಗಿಲ್‌ ವಿಜಯ ದಿನ: ಯೋಧನ ಕುಟುಂಬದ ಕಣ್ಣೀರು ಒರೆಸದ ಸರ್ಕಾರ

ಕಾರ್ಗಿಲ್‌ ಹುತಾತ್ಮ ಶಿವಬಸಯ್ಯ ನೆನಪಾಗುವುದು ವಿಜಯೋತ್ಸವದ ದಿನ ಮಾತ್ರ
Last Updated 26 ಜುಲೈ 2024, 5:23 IST
ಕಾರ್ಗಿಲ್‌ ವಿಜಯ ದಿನ: ಯೋಧನ ಕುಟುಂಬದ ಕಣ್ಣೀರು ಒರೆಸದ ಸರ್ಕಾರ

ತುಂಗಭದ್ರಾ ನದಿ ಸೇತುವೆ ಮುಳುಗಡೆ ಭೀತಿ: ಕಂಪ್ಲಿ-ಗಂಗಾವತಿ ಸಂಪರ್ಕ ಬಂದ್

ಕೋಟೆ ಜನವಸತಿ ಪ್ರದೇಶದ ಬಳಿಯ ತುಂಗಭದ್ರಾ ನದಿಗೆ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದ್ದು, ಸೇತುವೆ ಮುಳುಗಡೆ ಭೀತಿ ಎದುರಾಗಿದೆ.
Last Updated 26 ಜುಲೈ 2024, 2:28 IST
ತುಂಗಭದ್ರಾ ನದಿ ಸೇತುವೆ ಮುಳುಗಡೆ ಭೀತಿ: ಕಂಪ್ಲಿ-ಗಂಗಾವತಿ ಸಂಪರ್ಕ ಬಂದ್

ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಬಿಡುಗಡೆ: ನವವೃಂದಾವನಗಡ್ಡೆ ಸಂಪರ್ಕ ಕಡಿತ

ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ ಗುರುವಾರ ಸಂಜೆ ಸಾಕಷ್ಟು ನೀರನ್ನು ಹೊರಬಿಡಲಾಗಿದೆ. ಇದರಿಂದಾಗಿ ತಾಲ್ಲೂಕಿನ ವಿರೂಪಾಪುರಗಡ್ಡೆ, ನವವೃಂದಾವನಗಡ್ಡೆ ಸಂಚಾರ ಸಂಪರ್ಕ ಕಡಿತವಾಗಿದೆ.
Last Updated 25 ಜುಲೈ 2024, 15:53 IST
ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಬಿಡುಗಡೆ: ನವವೃಂದಾವನಗಡ್ಡೆ ಸಂಪರ್ಕ ಕಡಿತ
ADVERTISEMENT

ಗಂಗಾವತಿ: ನವವೃಂದಾನಗಡ್ಡೆ ಸಂಪರ್ಕ ಕಡಿತ

ಆನೆಗೊಂದಿ: ತುಂಗಭದ್ರಾ ಜಲಾಶಯದಿಂದ ನದಿಗೆ ನೀರು: ನದಿಪಾತ್ರದಲ್ಲಿ ಸೆಲ್ಫಿಗಾಗಿ ಯುವಕರ ಹುಚ್ಚಾಟ
Last Updated 25 ಜುಲೈ 2024, 12:49 IST
ಗಂಗಾವತಿ: ನವವೃಂದಾನಗಡ್ಡೆ ಸಂಪರ್ಕ ಕಡಿತ

ಗಂಗಾವತಿ | ರಸ್ತೆಬದಿ ಕೊಳಚೆ ನೀರು: ರೋಗ ಭೀತಿ

ಗಂಗಾವತಿ:ತಾಲ್ಲೂಕಿನ ಸಾಣಾಪುರ ಗ್ರಾಮದ ವಾರ್ಡ್ ನಂ1,ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಸಮೀಪ ಸಾರಿಗೆ ರಸ್ತೆ ಬದಿ ಕೊಳಚೆ ನೀರು ಹರಿದು, ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು ರಸ್ತೆ ಬಳಿನ...
Last Updated 25 ಜುಲೈ 2024, 12:34 IST
ಗಂಗಾವತಿ | ರಸ್ತೆಬದಿ ಕೊಳಚೆ ನೀರು: ರೋಗ ಭೀತಿ

ತಾಳಕೇರಿ: ಸೇವಾ ಗುರುಬಳಗದಿಂದ ಗೋಡೆ ಬರಹ

ತಾಲ್ಲೂಕಿನ ತಾಳಕೇರಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ವಿಶ್ವಬಂಧು ಸೇವಾ ಬಳಗದ ವತಿಯಿಂದ ಗೋಡೆ ಬರಹ ಹಾಗೂ ವಿವಿಧ ವಿಜ್ಞಾನ ಮತ್ತು ಸಾಮಾನ್ಯ ಜ್ಞಾನದ ಕುರಿತ ಬರಹಗಳನ್ನು ಬರೆಯುವ...
Last Updated 25 ಜುಲೈ 2024, 12:33 IST
ತಾಳಕೇರಿ: ಸೇವಾ ಗುರುಬಳಗದಿಂದ ಗೋಡೆ ಬರಹ
ADVERTISEMENT