ಸೋಮವಾರ, 24 ನವೆಂಬರ್ 2025
×
ADVERTISEMENT

ಕೊಪ್ಪಳ

ADVERTISEMENT

ಕುಕನೂರು: ಮಾಜಿ ಶಾಸಕ ದಿವಂಗತ ವೀರಭದ್ರಪ್ಪ ಶಿರೂರ ಪುತ್ಥಳಿ ಅನಾವರಣ ಇಂದು

ಸಹಕಾರಿ ಸಂಘಗಳನ್ನು ಪ್ರಾರಂಭಿಸಿ ರೈತರ ಪ್ರಗತಿಗೂ ಶ್ರಮಿಸಿದ್ದ ವೀರಭದ್ರಪ್ಪ
Last Updated 24 ನವೆಂಬರ್ 2025, 7:18 IST
ಕುಕನೂರು: ಮಾಜಿ ಶಾಸಕ ದಿವಂಗತ ವೀರಭದ್ರಪ್ಪ ಶಿರೂರ ಪುತ್ಥಳಿ ಅನಾವರಣ ಇಂದು

ಕೊಪ್ಪಳ | ಕಾರ್ಖಾನೆಗಳ ವಿಸ್ತರಣೆಗೆ ವಿರೋಧ: ಗಾಂಧಿ ಬಳಗದ ಮೌನ ಉಪವಾಸ ಸತ್ಯಾಗ್ರಹ

Factory Expansion Opposition: ಕೊಪ್ಪಳದಲ್ಲಿ ಪರಿಸರ ಹಿತರಕ್ಷಣಾ ಜಂಟಿ ಮತ್ತು ಜಿಲ್ಲಾ ಬಚಾವೊ ಆಂದೋಲನವು ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಅನಿರ್ಧಿಷ್ಟ ಧರಣಿ 24ನೇ ದಿನವನ್ನು ಪೂರೈಸಿದ್ದು, “ಮಾಲಿನ್ಯಕ್ಕಿಲ್ಲ ಅವಕಾಶ” ಎಂಬ ಸಂದೇಶವನ್ನು ಸಾರ್ವಜನಿಕರಿಗೆ ನೀಡುತ್ತಿದ್ದಾರೆ.
Last Updated 24 ನವೆಂಬರ್ 2025, 7:15 IST
ಕೊಪ್ಪಳ | ಕಾರ್ಖಾನೆಗಳ ವಿಸ್ತರಣೆಗೆ ವಿರೋಧ: ಗಾಂಧಿ ಬಳಗದ ಮೌನ ಉಪವಾಸ ಸತ್ಯಾಗ್ರಹ

ಜಗದಲ್ಲಿ ಸಕಲ ಜೀವಿಗೂ ಬದುಕುವ ಹಕ್ಕಿದೆ: ಯಶೋಧಾ ಕಟಕೆ

Spiritual Equality Talk: ಕಲಬುರಗಿ ಪಿಎಸ್ಐ ಶರಣೆ ಯಶೋಧಾ ಕಟಕೆ ಅವರು ಅಳವಂಡಿಯಲ್ಲಿ ಮಾತನಾಡಿ, ಎಲ್ಲ ಜೀವಿಗಳಲ್ಲೂ ಭಗವಂತನ ಆವೃತ್ತಿ ಇರುವುದರಿಂದ ಬದುಕಲು ಹಕ್ಕಿದೆ ಎಂಬ ಸಂದೇಶ ನೀಡಿದರು ಎಂದು ತಿಳಿದುಬಂದಿದೆ.
Last Updated 24 ನವೆಂಬರ್ 2025, 7:11 IST
ಜಗದಲ್ಲಿ ಸಕಲ ಜೀವಿಗೂ ಬದುಕುವ ಹಕ್ಕಿದೆ: ಯಶೋಧಾ ಕಟಕೆ

ಕುಷ್ಟಗಿ | ಮಕ್ಕಳ ನಾಡಿಮಿಡಿತ ಅರಿಯುವ ಕೌಶಲ ಅಗತ್ಯ: ಡಿಡಿಪಿಐ ಸೋಮಶೇಖರಗೌಡ

Educational Insight: ಕುಷ್ಟಗಿಯಲ್ಲಿ ಶಾಲಾ ಶಿಕ್ಷಣ ಉಪನಿರ್ದೇಶಕ ಸೋಮಶೇಖರಗೌಡ ಪಾಟೀಲ ಅವರು ಮಾತನಾಡಿ, ಶಿಕ್ಷಕರು ಸಮಾಜದ ನೋವು, ನಿರೀಕ್ಷೆ ಹಾಗೂ ಮಕ್ಕಳ ಮನೋಭಾವವನ್ನು ಅರಿಯುವ ಹಿತವಾದ ಕೌಶಲ ಗಳಿಸಬೇಕು ಎಂದರು.
Last Updated 24 ನವೆಂಬರ್ 2025, 7:10 IST
ಕುಷ್ಟಗಿ | ಮಕ್ಕಳ ನಾಡಿಮಿಡಿತ ಅರಿಯುವ ಕೌಶಲ ಅಗತ್ಯ: ಡಿಡಿಪಿಐ ಸೋಮಶೇಖರಗೌಡ

ಸಂವಿಧಾನಕ್ಕೆ ಎದುರಾಗಿದೆ ಕಂಟಕ: ಬಸವರಾಜ ಸೂಳಿಭಾವಿ ಅಭಿಮತ

Urban Infrastructure Issue: ಅಫಜಲಪುರ ಪಟ್ಟಣದ ರಸ್ತೆ ವಿಸ್ತರಣೆ ಮತ್ತು ಚರಂಡಿ ಕಾಮಗಾರಿ ವೇಳೆ ತಹಶೀಲ್ದಾರ್ ಕಚೇರಿ ಗೇಟ್ ಮುಂದೆ ಸ್ಲ್ಯಾಬ್ ಕುಸಿದು ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
Last Updated 24 ನವೆಂಬರ್ 2025, 7:09 IST
ಸಂವಿಧಾನಕ್ಕೆ ಎದುರಾಗಿದೆ ಕಂಟಕ: ಬಸವರಾಜ ಸೂಳಿಭಾವಿ ಅಭಿಮತ

ಕೊಪ್ಪಳ: ಭತ್ತ ಬೆಳೆಗಾರರಿಗೆ ಮಾನದಂಡವೇ ಕಂಟಕ

ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ಆರಂಭಿಸಿದರೂ ಆಗದ ಪ್ರಯೋಜನ
Last Updated 23 ನವೆಂಬರ್ 2025, 7:14 IST
ಕೊಪ್ಪಳ: ಭತ್ತ ಬೆಳೆಗಾರರಿಗೆ ಮಾನದಂಡವೇ ಕಂಟಕ

ಯಲಬುರ್ಗಾ| ಬಿಸಿಯೂಟಕ್ಕೆ ಕಳಪೆ ಧಾನ್ಯಗಳ ಪೂರೈಕೆ: ಆರೋಪ

Midday Meal Concern: byline no author page goes here ಯಲಬುರ್ಗಾ ತಾಲ್ಲೂಕಿನ ಚಿಕ್ಕಮ್ಯಾಗೇರಿ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟಕ್ಕೆ ಪೂರೈಕೆಯಾಗುವ ತೊಗರಿ ಬೇಳೆ ಸೇರಿ ಹಲವು ಆಹಾರ ಧಾನ್ಯಗಳಲ್ಲಿ ಹುಳು ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.
Last Updated 23 ನವೆಂಬರ್ 2025, 7:13 IST
ಯಲಬುರ್ಗಾ| ಬಿಸಿಯೂಟಕ್ಕೆ ಕಳಪೆ ಧಾನ್ಯಗಳ ಪೂರೈಕೆ: ಆರೋಪ
ADVERTISEMENT

ಅಳವಂಡಿ: ದ್ಯಾಮಮ್ಮದೇವಿ ಜಾತ್ರಾ ಮಹೋತ್ಸವ ಇಂದಿನಿಂದ

Temple Fair: byline no author page goes here ಕಾತರಕಿ ಗ್ರಾಮದಲ್ಲಿ 9 ವರ್ಷಗಳ ನಂತರ ನಡೆಯುತ್ತಿರುವ ದ್ಯಾಮಮ್ಮದೇವಿ ಜಾತ್ರಾ ಮಹೋತ್ಸವ ನ.23ರಿಂದ ಮೂರು ದಿನಗಳ ಕಾಲ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಲಿದೆ.
Last Updated 23 ನವೆಂಬರ್ 2025, 7:12 IST
ಅಳವಂಡಿ: ದ್ಯಾಮಮ್ಮದೇವಿ ಜಾತ್ರಾ ಮಹೋತ್ಸವ ಇಂದಿನಿಂದ

ಯಲಬುರ್ಗಾ| ಕೊಳಗೇರಿಯಂತಾದ ಹುಲೆಗುಡ್ಡ; ಸ್ವಚ್ಛತೆ ಮರೀಚಿಕೆ

Public Health Concern: byline no author page goes here ಯಲಬುರ್ಗಾ ತಾಲ್ಲೂಕಿನ ಹುಲೆಗುಡ್ಡ ಗ್ರಾಮದಲ್ಲಿ ಕೊಳಚೆ ನೀರು ರಸ್ತೆಯ ಮೇಲೆಯೇ ಸಂಗ್ರಹಗೊಂಡು ಸಾಂಕ್ರಾಮಿಕ ರೋಗ ಭೀತಿಯ ಜೊತೆಗೆ ಸ್ವಚ್ಛತೆಯ ಅಭಾವವು ಜನರಲ್ಲಿ ಆತಂಕ ಮೂಡಿಸಿದೆ.
Last Updated 23 ನವೆಂಬರ್ 2025, 7:12 IST
ಯಲಬುರ್ಗಾ| ಕೊಳಗೇರಿಯಂತಾದ ಹುಲೆಗುಡ್ಡ; ಸ್ವಚ್ಛತೆ ಮರೀಚಿಕೆ

ಅಂಜನಾದ್ರಿ: ಸಂಚಾರ ದಟ್ಟಣೆ ತಪ್ಪಿಸಲು ಪರ್ಯಾಯ ಮಾರ್ಗ

Alternate Route: byline no author page goes here ಹನುಮಮಾಲಾ ವಿಸರ್ಜನೆ ಹಿನ್ನೆಲೆಯಲ್ಲಿ ಅಂಜನಾದ್ರಿ ಬೆಟ್ಟದ ಬಳಿ ಸಂಚಾರ ದಟ್ಟಣೆಯಿಂದ ತಪ್ಪಿಸಿಕೊಳ್ಳಲು ತಾಲ್ಲೂಕು ಆಡಳಿತ ಮಧ್ವಾನ ಹಳೆಯ ರಸ್ತೆ ಮೂಲಕ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗವನ್ನು ಸಜ್ಜುಗೊಳಿಸಿದೆ.
Last Updated 23 ನವೆಂಬರ್ 2025, 7:12 IST
ಅಂಜನಾದ್ರಿ: ಸಂಚಾರ ದಟ್ಟಣೆ ತಪ್ಪಿಸಲು ಪರ್ಯಾಯ ಮಾರ್ಗ
ADVERTISEMENT
ADVERTISEMENT
ADVERTISEMENT