ಶುಕ್ರವಾರ, 26 ಡಿಸೆಂಬರ್ 2025
×
ADVERTISEMENT

ಕೊಪ್ಪಳ

ADVERTISEMENT

ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕನ ಸ್ವಂತ ಖರ್ಚಿನಲ್ಲಿ ವಿದ್ಯಾರ್ಥಿಗಳ ವಿಮಾನಯಾನ!

Government School Inspiration: ಕೊಪ್ಪಳ: ತಾಲ್ಲೂಕಿನ ಬಹದ್ದೂರಬಂಡಿ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಬೀರಪ್ಪ ಅಂಡಗಿ ಅವರು ಸ್ವಂತ ಹಣದಿಂದ ತಮ್ಮ ಶಾಲೆಯ 24 ವಿದ್ಯಾರ್ಥಿಗಳನ್ನು ವಿಮಾನದಲ್ಲಿ ಶೈಕ್ಷಣಿಕ ಪ್ರವಾಸಕ್ಕೆ ಬೆಂಗಳೂರಿಗೆ ಕರೆದುಕೊಂಡು ಹೋದರು
Last Updated 26 ಡಿಸೆಂಬರ್ 2025, 14:52 IST
ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕನ ಸ್ವಂತ ಖರ್ಚಿನಲ್ಲಿ ವಿದ್ಯಾರ್ಥಿಗಳ ವಿಮಾನಯಾನ!

ಹಂಪಿ ಅಷ್ಟಭುಜ ಸ್ನಾನದ ಕೊಳದ ಬಳಿ ಗುಡ್ಡ ಏರುವಾಗ ಬಿದ್ದು ಫ್ರಾನ್ಸ್‌ ಪ್ರಜೆ ಫಜೀತಿ

ಕಾಲು ಜಾರಿ ಬಿದ್ದಿದ್ದ ಪ್ರಾನ್ಸ್‌ ಪ್ರಜೆ–2 ದಿನದ ಬಳಿಕ ರಕ್ಷಣೆ
Last Updated 26 ಡಿಸೆಂಬರ್ 2025, 12:55 IST
ಹಂಪಿ ಅಷ್ಟಭುಜ ಸ್ನಾನದ ಕೊಳದ ಬಳಿ ಗುಡ್ಡ ಏರುವಾಗ ಬಿದ್ದು ಫ್ರಾನ್ಸ್‌ ಪ್ರಜೆ ಫಜೀತಿ

ಜಾತ್ರೆಗೆ ಬರುವ ಭಕ್ತರಿಗೆ ಉಚಿತ ವಸತಿ ವ್ಯವಸ್ಥೆ

ಗವಿಮಠದ ಜಾತ್ರೆಗೆ ಹೊರ ಜಿಲ್ಲೆಗಳಿಂದಲೂ ದವಸ, ಧಾನ್ಯಗಳ ಸಮರ್ಪಣೆ
Last Updated 26 ಡಿಸೆಂಬರ್ 2025, 5:29 IST
ಜಾತ್ರೆಗೆ ಬರುವ ಭಕ್ತರಿಗೆ ಉಚಿತ ವಸತಿ ವ್ಯವಸ್ಥೆ

ತುಂಗಭದ್ರಾ ಜಲಜಾಗೃತಿ ಪಾದಯಾತ್ರೆ ನಾಳೆಯಿಂದ

ಸುಭಾಷ್‍ಚಂದ್ರ ಬೋಸ್ ಮೊಮ್ಮಗಳಿಂದ ಲಭಿಸಲಿದೆ ಚಾಲನೆ
Last Updated 26 ಡಿಸೆಂಬರ್ 2025, 5:28 IST
ತುಂಗಭದ್ರಾ ಜಲಜಾಗೃತಿ ಪಾದಯಾತ್ರೆ ನಾಳೆಯಿಂದ

ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆ; ಸಡಗರ

ಕ್ರಿಸ್‌ಮಸ್‌ ಅಂಗವಾಗಿ ಮನೆಮಾಡಿದ ಸಂಭ್ರಮ, ಯುವಜನತೆಯ ಸೆಲ್ಫಿ ಸಡಗರ
Last Updated 26 ಡಿಸೆಂಬರ್ 2025, 5:26 IST
ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆ; ಸಡಗರ

ದೇಶದ ಆರ್ಥಿಕತೆ ಕಟ್ಟಿದ ವಾಜಪೇಯಿ: ರೆಡ್ಡಿ

Atal Legacy: ಗಂಗಾವತಿ ಬಿಜೆಪಿ ಕಚೇರಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ಮಾತನಾಡಿ, ಹೆದ್ದಾರಿಗಳ ಸುಧಾರಣೆಯಿಂದ ದೇಶದ ಆರ್ಥಿಕತೆಗೆ ಬಲ ನೀಡಿದ ವಾಜಪೇಯಿ ದೂರದೃಷ್ಟಿಯ ನಾಯಕರಾಗಿದ್ದರು ಎಂದು ಹೇಳಿದರು.
Last Updated 26 ಡಿಸೆಂಬರ್ 2025, 5:25 IST
ದೇಶದ ಆರ್ಥಿಕತೆ ಕಟ್ಟಿದ ವಾಜಪೇಯಿ: ರೆಡ್ಡಿ

ವಿಪರೀತ ಚಳಿ : ಕಡಲೆ ಬೆಳೆ ಉತ್ತಮ ಫಸಲು

ಬಿತ್ತನೆ ಅವಧಿಯಲ್ಲಿ ಮಳೆ ಹಾಗೂ ಬಿತ್ತನೆಯ ನಂತರ ಚೆನ್ನಾಗಿ ಚಳಿ ಬಿದ್ದಿದ್ದರಿಂದ ಈ ಬಾರಿ ಕಡಲೆ ಬೆಳೆ ಉತ್ತಮವಾಗಿದೆ. ವಾತಾವರಣ ಬೆಳೆಗೆ ಪೂರಕವಾಗಿದ್ದು, ರಾತ್ರಿ ಚಳಿ ಹಾಗೂ ಹಗಲು ಬಿಸಿಲಿರುವುದರಿಂದ ರೋಗ ಹಾಗೂ ಕೀಟಗಳ ಹಾವಳಿ ಕಡಿಮೆ.
Last Updated 26 ಡಿಸೆಂಬರ್ 2025, 5:24 IST
ವಿಪರೀತ ಚಳಿ : ಕಡಲೆ ಬೆಳೆ ಉತ್ತಮ ಫಸಲು
ADVERTISEMENT

ತೊಗರಿ ಬೆಂಬಲ ಬೆಲೆ ಹೆಚ್ಚಳಕ್ಕೆ ಆಗ್ರಹ

ತಾವರಗೇರಾ : ತೊಗರಿ ಬೆಂಬಲ ಬೆಲೆ ರೂ.೮೫೦೦ ಕ್ಕೆ ಹೆಚ್ಚಿಸುವಂತೆ ರೈತ ಸಂಘ ಆಗ್ರಹ
Last Updated 26 ಡಿಸೆಂಬರ್ 2025, 5:23 IST
ತೊಗರಿ ಬೆಂಬಲ ಬೆಲೆ ಹೆಚ್ಚಳಕ್ಕೆ ಆಗ್ರಹ

ಅಂಜನಾದ್ರಿ | ಇಬ್ಬರು ಸ್ವಾಮೀಜಿಗಳ ಗಲಾಟೆ ತಾರಕಕ್ಕೆ: ಮೂರು ಎಫ್‌ಐಆರ್‌

Anjanadri Hills Dispute: ತಾಲ್ಲೂಕಿನ ಅಂಜನಾದ್ರಿಯಲ್ಲಿ ಇಬ್ಬರು ಸ್ವಾಮೀಜಿಗಳ ನಡುವೆ ನಡೆದ ಗಲಾಟೆ ತಾರಕಕ್ಕೆ ಏರಿದ್ದು, ಅಂಜನಾದ್ರಿ ಬೆಟ್ಟದ ಅರ್ಚಕ ವಿದ್ಯಾದಾಸ ಬಾಬಾ ಹಾಗೂ ಅವರ ಬೆಂಬಲಿಗರ ವಿರುದ್ಧ ಮೂರು ಎಫ್‌ಐಆರ್‌ಗಳು ದಾಖಲಾಗಿವೆ.
Last Updated 26 ಡಿಸೆಂಬರ್ 2025, 2:16 IST
ಅಂಜನಾದ್ರಿ | ಇಬ್ಬರು ಸ್ವಾಮೀಜಿಗಳ ಗಲಾಟೆ ತಾರಕಕ್ಕೆ: ಮೂರು ಎಫ್‌ಐಆರ್‌

ಕೊಪ್ಪಳ: ದ್ವೇಷ ಭಾಷಣ ಮಸೂದೆಗೆ ವಿರೋಧ

ಬಿಜೆಪಿ ನಾಯಕರಿಂದ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ
Last Updated 25 ಡಿಸೆಂಬರ್ 2025, 4:54 IST
ಕೊಪ್ಪಳ: ದ್ವೇಷ ಭಾಷಣ ಮಸೂದೆಗೆ ವಿರೋಧ
ADVERTISEMENT
ADVERTISEMENT
ADVERTISEMENT