ಬುಧವಾರ, 19 ನವೆಂಬರ್ 2025
×
ADVERTISEMENT

ಕೊಪ್ಪಳ

ADVERTISEMENT

ಗಂಗಾವತಿ| ನವ ವೃಂದಾವನ ಜಾಗದ ವಿವಾದ: ಮಾತುಕತೆ ಮೂಲಕ ಸಮಸ್ಯೆ ಪರಿಹಾರಕ್ಕೆ ಒಲವು

Religious Harmony Effort: ಗಂಗಾವತಿಯಲ್ಲಿ ನವ ವೃಂದಾವನ ಜಾಗದ ವಿವಾದವನ್ನು ಪರಸ್ಪರ ಮಾತುಕತೆ ಮೂಲಕ ಪರಿಹರಿಸಿಕೊಳ್ಳಲು ಮಂತ್ರಾಲಯದ ಸುಬುಧೇಂದ್ರತೀರ್ಥರು ಮತ್ತು ಉತ್ತರಾದಿಮಠದ ಸತ್ಯಾತ್ಮತೀರ್ಥರು ಒಲವು ವ್ಯಕ್ತಪಡಿಸಿದರು.
Last Updated 19 ನವೆಂಬರ್ 2025, 13:42 IST
ಗಂಗಾವತಿ| ನವ ವೃಂದಾವನ ಜಾಗದ ವಿವಾದ: ಮಾತುಕತೆ ಮೂಲಕ ಸಮಸ್ಯೆ ಪರಿಹಾರಕ್ಕೆ ಒಲವು

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಪತ್ನಿಗೆ ಬೆಂಕಿ ಹಚ್ಚಲು ಯತ್ನ: ಪತಿ ಬಂಧನ

Family Court Incident: ಕೊಪ್ಪಳದಲ್ಲಿ ಪತಿ ಚಿರಂಜೀವಿ ಭೋವಿಯ ವಿರುದ್ಧ ಪತ್ನಿ ರೋಜಾ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯ ಮಧ್ಯಸ್ಥಿಕೆ ವೇಳೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ಘಟನೆ ನಡೆದಿದೆ.
Last Updated 19 ನವೆಂಬರ್ 2025, 12:59 IST
ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಪತ್ನಿಗೆ ಬೆಂಕಿ ಹಚ್ಚಲು ಯತ್ನ: ಪತಿ ಬಂಧನ

ನವವೃಂದಾವನಗಡ್ಡೆ: ಪದ್ಮನಾಭತೀರ್ಥರ ಪೂರ್ವಾರಾಧನೆ

ಗಂಗಾವತಿ: ತಾಲ್ಲೂಕಿನ ಆನೆಗೊಂದಿ ಗ್ರಾಮದ ಸಮೀಪದ ನವವೃಂದಾವನ ಗಡ್ಡೆಯಲ್ಲಿ ಮಂಗಳವಾರ ರಾಯಚೂರು ಮಂತ್ರಾಲಯ ಮಠದಿಂದ ಪದ್ಮನಾಭತೀರ್ಥರ ಪೂರ್ವರಾ‌ ಧನೆ ಜರುಗಿತು.
Last Updated 19 ನವೆಂಬರ್ 2025, 6:21 IST
ನವವೃಂದಾವನಗಡ್ಡೆ: ಪದ್ಮನಾಭತೀರ್ಥರ ಪೂರ್ವಾರಾಧನೆ

ಕೊಪ್ಪಳ | ‘ಲೋಕ್ ಅದಾಲತ್‌ ಸದುಪಯೋಗ ಪಡೆದುಕೊಳ್ಳಿ’

Legal Settlement: ‘ಡಿ.13ರಂದು ನಡೆಯಲಿರುವ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಸಾರ್ವಜನಿಕರು ರಾಜಿ ಸಂಧಾನದ ಮೂಲಕ ತಮ್ಮ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳಲು ಸದುಪಯೋಗ ಪಡೆದುಕೊಳ್ಳಲಿ’ ಎಂದು ನ್ಯಾಯಾಧೀಶ ಮಹಾಂತೇಶ ಎಸ್. ದರಗದ ಹೇಳಿದರು.
Last Updated 19 ನವೆಂಬರ್ 2025, 5:54 IST
ಕೊಪ್ಪಳ | ‘ಲೋಕ್ ಅದಾಲತ್‌ ಸದುಪಯೋಗ ಪಡೆದುಕೊಳ್ಳಿ’

ಕೊಪ್ಪಳ: ಅಗ್ನಿಶಾಮಕ ದಳದ ಚಾಲಕ ಆತ್ಮಹತ್ಯೆ

Fire Brigade Driver: ಕೊಪ್ಪಳದಲ್ಲಿನ ಅಗ್ನಿಶಾಮಕ ದಳದಲ್ಲಿ ವಾಹನ ಚಾಲಕರಾಗಿ ಕೆಲಸ ಮಾಡುತ್ತಿದ್ದ ಶರಣಬಸವ (26) ತಮ್ಮ ಬಾಡಿಗೆ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
Last Updated 19 ನವೆಂಬರ್ 2025, 5:52 IST
ಕೊಪ್ಪಳ: ಅಗ್ನಿಶಾಮಕ ದಳದ ಚಾಲಕ ಆತ್ಮಹತ್ಯೆ

ಕೊಪ್ಪಳ | ‘ಜನರ ಹೋರಾಟದಿಂದ ಗೆಲುವು’

People's Movement: ‘ಕಪ್ಪತಗುಡ್ಡದ ಉಳಿವಿಗಾಗಿ ಒಟ್ಟಾಗಿ ಹೋರಾಟ ಮಾಡಿ ಗೆಲುವು ಪಡೆದವು. ಕೊಪ್ಪಳದಲ್ಲಿ ಕಾರ್ಖಾನೆ ವಿಸ್ತರಣೆ ವಿರುದ್ಧ ಹೋರಾಟ ಯಶಸ್ವಿ’ ಎಂದು ನಂದಿವೇರಿ ಶಿವಕುಮಾರ ಸ್ವಾಮೀಜಿ ಧರಣಿಯಲ್ಲಿ ಹೇಳಿದರು.
Last Updated 19 ನವೆಂಬರ್ 2025, 5:52 IST
ಕೊಪ್ಪಳ | ‘ಜನರ ಹೋರಾಟದಿಂದ ಗೆಲುವು’

ಕಾರಟಗಿ ಅಭಿವೃದ್ಧಿಗೆ ಅನುದಾನ ತರುವೆ: ಸಚಿವ ಶಿವರಾಜ ತಂಗಡಗಿ

Infrastructure Projects: ಕಾರಟಗಿ ಪಟ್ಟಣದಲ್ಲಿ ₹3.93 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದ ಸಚಿವ ಶಿವರಾಜ ತಂಗಡಗಿ, ಇನ್ನಷ್ಟು ಅನುದಾನ ತಂದು ಅಭಿವೃದ್ಧಿ ಕಾರ್ಯ ಮುಂದುವರಿಸಲಾಗುವುದು ಎಂದರು.
Last Updated 19 ನವೆಂಬರ್ 2025, 5:49 IST
ಕಾರಟಗಿ ಅಭಿವೃದ್ಧಿಗೆ ಅನುದಾನ ತರುವೆ: ಸಚಿವ ಶಿವರಾಜ ತಂಗಡಗಿ
ADVERTISEMENT

ಕೊಪ್ಪಳ: ಮಬ್ಬು ಕತ್ತಲಲ್ಲಿ ವ್ಯಾಪಾರ, ದಾರಿಯ ಪ್ರಹಾರ

ಬೆಳವಿನಾಳ ಎಪಿಎಂಸಿ ಮಾರುಕಟ್ಟೆಯಲ್ಲಿ ಸಮಸ್ಯೆಗಳ ಸರಮಾಲೆ, ಕಾಡುತ್ತಿದೆ ಕಮಿಷನ್‌ ಹಾವಳಿ
Last Updated 19 ನವೆಂಬರ್ 2025, 5:48 IST
ಕೊಪ್ಪಳ: ಮಬ್ಬು ಕತ್ತಲಲ್ಲಿ ವ್ಯಾಪಾರ, ದಾರಿಯ ಪ್ರಹಾರ

ಕುಷ್ಟಗಿ: ಎಸ್‌ಎಫ್‌ಐ ಕಾರ್ಯಕರ್ತರ ಪ್ರತಿಭಟನೆ

ಕೆಪಿಎಸ್‌ ಶಾಲೆ ನೆಪದಲ್ಲಿ ಸರ್ಕಾರಿ ಶಾಲೆ ಮುಚ್ಚುವ ಹುನ್ನಾರ; ಆರೋಪ
Last Updated 18 ನವೆಂಬರ್ 2025, 7:34 IST
ಕುಷ್ಟಗಿ: ಎಸ್‌ಎಫ್‌ಐ ಕಾರ್ಯಕರ್ತರ ಪ್ರತಿಭಟನೆ

ನೌಕರರ ಸಂಘದ ವಾರ್ಷಿಕ ಮಹಾಸಭೆ: ಕಾರ್ಯಾಗಾರ 22ರಂದು

ಸಿ. ಮಲ್ಲಿಕಾರ್ಜುನ ನಾಗಪ್ಪ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿದೆ ಎಂದು ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಹನುಮಂತಪ್ಪ ನಾಯಕ ತೊಂಡಿಹಾಳ ತಿಳಿಸಿದರು.
Last Updated 18 ನವೆಂಬರ್ 2025, 7:33 IST
fallback
ADVERTISEMENT
ADVERTISEMENT
ADVERTISEMENT