ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ

ADVERTISEMENT

ಕನಕಗಿರಿ | ಭತ್ತದ ಗದ್ದೆ ಉರುಳಿದ ಶಾಲಾ ವಾಹನ: ವಿದ್ಯಾರ್ಥಿಗಳಿಗೆ ಗಾಯ

ಶಾಲಾ ವಿದ್ಯಾರ್ಥಿಗಳನ್ನು ಕರೆದುಕೊಂಡು‌ ಹೋಗುತ್ತಿದ್ದ ವಾಹನ ಸಮೀಪದ ವಿಠಲಾಪುರ ಗ್ರಾಮದ‌ ಕೆರೆ ಪರಿಸರದಲ್ಲಿರುವ ಭತ್ತದ ಗದ್ದೆಗೆ ಉರುಳಿದ ಘಟನೆ ಸೋಮವಾರ ನಡೆದಿದೆ.
Last Updated 18 ಮಾರ್ಚ್ 2024, 16:09 IST
ಕನಕಗಿರಿ | ಭತ್ತದ ಗದ್ದೆ ಉರುಳಿದ ಶಾಲಾ ವಾಹನ: ವಿದ್ಯಾರ್ಥಿಗಳಿಗೆ ಗಾಯ

ಕಾರಟಗಿ | ಯುವಕ ಆತ್ಮಹತ್ಯೆ

ಪಟ್ಟಣದ ಯುವಕನೊಬ್ಬ ಕಾಲುವೆ ಪಕ್ಕದ ಸಾಲೋಣಿ ಜಮೀನಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ವರದಿಯಾಗಿದೆ.
Last Updated 18 ಮಾರ್ಚ್ 2024, 16:04 IST
fallback

ಯಲಬುರ್ಗಾ | ‘ಹದಿಹರೆಯದವರಿಗೆ ಆರೋಗ್ಯ ಶಿಕ್ಷಣ ಅಗತ್ಯ’

ಸ್ಥಳೀಯ ಗವಿಸಿದ್ಧೇಶ್ವರ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಆರೋಗ್ಯ ಇಲಾಖೆ ಹಾಗೂ ಏಡ್ಸ್ ನಿಯಂತ್ರಣ ಘಟಕ ಇವುಗಳ ಸಹಯೋಗದಲ್ಲಿ ರೆಡ್ ರಿಬ್ಬನ್ ಕ್ಲಬ್ ಉದ್ಘಾಟನೆ, ಹದಿಹರೆಯದವರ ಆರೋಗ್ಯ ಶಿಕ್ಷಣ...
Last Updated 18 ಮಾರ್ಚ್ 2024, 15:53 IST
ಯಲಬುರ್ಗಾ | ‘ಹದಿಹರೆಯದವರಿಗೆ ಆರೋಗ್ಯ ಶಿಕ್ಷಣ ಅಗತ್ಯ’

ಗಂಗಾವತಿ | ಲೋಕ ಆದಾಲತ್: ವೈಮನಸ್ಸು ಮರೆತು ಒಂದಾದ ಜೋಡಿಗಳು

ಗಂಗಾವತಿ: ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದ ಆರು ಜೋಡಿಗ ಳಿಗೆ ನ್ಯಾಯಾಧೀಶರು ಮತ್ತು ವಕೀಲರು ಮಾಡಿದ ಮನ ವೋಲಿಕೆಯಿಂದ ಶನಿವಾರ ನಡೆದ ರಾಷ್ಟ್ರೀಯ ಲೋಕ ಆದಾಲತ್ ನಲ್ಲಿ ಒಂದಾದ...
Last Updated 17 ಮಾರ್ಚ್ 2024, 12:20 IST
ಗಂಗಾವತಿ | ಲೋಕ ಆದಾಲತ್: ವೈಮನಸ್ಸು ಮರೆತು ಒಂದಾದ ಜೋಡಿಗಳು

ಬೂದಗುಂಪ: ಕೃಷಿ ಪತ್ತಿನ ಸಂಘದಿಂದ ರೈತರಿಗೆ ₹2.79 ಕೋಟಿ ಸಾಲ ಮಂಜೂರು

ಸಮೀಪದ ಬೂದುಗುಂಪ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ರೈತರಿಗೆ ಒಟ್ಟು ₹2.79 ಕೋಟಿ ಸಾಲ ಮಂಜೂರಾಗಿದೆ ಎಂದು ಸಂಘದ ಅಧ್ಯಕ್ಷ ನಿಂಗಪ್ಪ ಅಡಿಗಿ ತಿಳಿಸಿದರು.
Last Updated 17 ಮಾರ್ಚ್ 2024, 12:18 IST
ಬೂದಗುಂಪ: ಕೃಷಿ ಪತ್ತಿನ ಸಂಘದಿಂದ ರೈತರಿಗೆ ₹2.79 ಕೋಟಿ ಸಾಲ ಮಂಜೂರು

ಕುತೂಹಲ ಮೂಡಿಸಿದ ಸಂಗಣ್ಣ ಮಾತು, ನಡೆ

ಬಿಜೆಪಿ ಅಭ್ಯರ್ಥಿ ಪ್ರಚಾರ, ಪಕ್ಷದ ಚಟುವಟಿಕೆಯಿಂದ ಅಂತರ ಕಾಯ್ದುಕೊಂಡ ಸಂಸದ
Last Updated 17 ಮಾರ್ಚ್ 2024, 5:20 IST
ಕುತೂಹಲ ಮೂಡಿಸಿದ ಸಂಗಣ್ಣ ಮಾತು, ನಡೆ

ಕೊಪ್ಪಳ: 47 ನಿಮಿಷಗಳಲ್ಲಿ ಮುಗಿದ ಕಾರ್ಯಕ್ರಮ

ನೀತಿ ಸಂಹಿತೆ ಜಾರಿಗೆ ಮೊದಲು ಗಿಣಗೇರಾ ರೈಲ್ವೆ ಮೇಲ್ಸೇತುವೆ ಉದ್ಘಾಟಿಸಿದ ಸಂಗಣ್ಣ
Last Updated 16 ಮಾರ್ಚ್ 2024, 16:23 IST
ಕೊಪ್ಪಳ:  47 ನಿಮಿಷಗಳಲ್ಲಿ ಮುಗಿದ ಕಾರ್ಯಕ್ರಮ
ADVERTISEMENT

ಕನಕಗಿರಿ: ನೀತಿ ಸಂಹಿತೆ ಜಾರಿ: ಫ್ಲೆಕ್ಸ್, ಬ್ಯಾನರ್ ತೆರವು

ಲೋಕಸಭಾ ಚುನಾವಣೆ ದಿನ ಘೋಷಣೆಯಾಗುತ್ತಿದ್ದಂತೆ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದ್ದರಿಂದ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕನಕಗಿರಿ ಪಟ್ಟಣದಲ್ಲಿ ಹಾಕಲಾಗಿರುವ ಫ್ಲೆಕ್ಸ್, ಬ್ಯಾನರ್‌ಗಳನ್ನು ಶನಿವಾರ ತೆರವುಗೊಳಿಸಿದರು.
Last Updated 16 ಮಾರ್ಚ್ 2024, 16:22 IST
ಕನಕಗಿರಿ: ನೀತಿ ಸಂಹಿತೆ ಜಾರಿ: ಫ್ಲೆಕ್ಸ್, ಬ್ಯಾನರ್ ತೆರವು

ಕನಕಗಿರಿ: ಜೆಸಿಬಿ ಬಳಸಿ ಬೆಳೆ ನಾಶ: ಪ್ರತಿಭಟನೆ

ಕಟಾವಿಗೂ ಅವಕಾಶ ನೀಡದೇ ಹಾಗೂ ಸೂಚನೆ ನೀಡದೇ ಜೆಸಿಬಿ ಯಂತ್ರ ಬಳಸಿ ಬೆಳೆಹಾಳು ಮಾಡಿದ ಅರಣ್ಯಾಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಇಲ್ಲಿನ ಕೃಷ್ಣ ಗೊಲ್ಲ ಕ್ಷೇಮಾಭಿವೃದ್ಧಿ ಸಂಘ ಹಾಗೂ ಯಾದವ ಸಮಾಜದ ವತಿಯಿಂದ ಶನಿವಾರ ಗೊಲ್ಲ(ಯಾದವ) ಸಮಾಜದವರು ಪ್ರತಿಭಟಿಸಿದರು.
Last Updated 16 ಮಾರ್ಚ್ 2024, 16:20 IST
ಕನಕಗಿರಿ: ಜೆಸಿಬಿ ಬಳಸಿ ಬೆಳೆ ನಾಶ: ಪ್ರತಿಭಟನೆ

ಕನಕಗಿರಿ: ಮಾ. 17 ರಂದು ಸಾಮೂಹಿಕ‌ ವಿವಾಹ

ಕನಕಗಿರಿ ಶ್ರೀ ‌ಮಾತಂಗ ಮಹರ್ಷಿ ಹಾಗೂ ಶಿವಶರಣ ಶ್ರೀ ಮಾದರ ಚನ್ನಯ್ಯ ಜಯಂತೋತ್ಸವದ ನಿಮಿತ್ತ ತಾಲ್ಲೂಕು ಮಾತಂಗ ಮಹರ್ಷಿ ಸೇವಾ ಸಮಿತಿ ವತಿಯಿಂದ ಮಾ. 17 ರಂದು ಸಾಮೂಹಿಕ ‌ವಿವಾಹ ಆಯೋಜಿಸಲಾಗಿದೆ ಎಂದು ಸಮಿತಿ ತಾಲ್ಲೂಕು ಅಧ್ಯಕ್ಷ ನಿಂಗಪ್ಪ ಪೂಜಾರ ತಿಳಿಸಿದ್ದಾರೆ.
Last Updated 16 ಮಾರ್ಚ್ 2024, 16:19 IST
fallback
ADVERTISEMENT