ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

ಕೊಪ್ಪಳ

ADVERTISEMENT

ಕೊಪ್ಪಳ: ನವೀಕೃತ ‘ಗರಡಿ’ಯಲ್ಲಿ ಬಾಲ ಪೈಲ್ವಾನರ ಕಸರತ್ತು

ಅಭಿವೃದ್ಧಿಗೊಂಡ ಮಿಟ್ಟಿಕೇರಿ ಓಣಿಯಲ್ಲಿ ಕುಸ್ತಿ ಕಲರವ, ಇನ್ನಷ್ಟು ಮನೆಗಳಿಗೆ ಬೇಕಿದೆ ಸೌಲಭ್ಯ
Last Updated 15 ಡಿಸೆಂಬರ್ 2025, 6:47 IST
ಕೊಪ್ಪಳ: ನವೀಕೃತ ‘ಗರಡಿ’ಯಲ್ಲಿ ಬಾಲ ಪೈಲ್ವಾನರ ಕಸರತ್ತು

ಕುಷ್ಟಗಿ: ಸಹಜ ಸೌಂದರ್ಯದ ಗುಮಗೇರಿ ಕೆರೆ; ಪರಿಸರ ಪಾಠಕ್ಕೆ ಹೇಳಿ ಮಾಡಿಸಿದ ತಾಣ

ತರಹೇವಾರಿ ಪಕ್ಷಿಗಳ ಕಲರವ
Last Updated 15 ಡಿಸೆಂಬರ್ 2025, 6:46 IST
ಕುಷ್ಟಗಿ: ಸಹಜ ಸೌಂದರ್ಯದ ಗುಮಗೇರಿ ಕೆರೆ; ಪರಿಸರ ಪಾಠಕ್ಕೆ ಹೇಳಿ ಮಾಡಿಸಿದ ತಾಣ

ಸಮಾಜದ ಸ್ವಾಸ್ಥ್ಯ ಕಾಪಾಡುವ ನಾಟಕಗಳು: ಪಾಪು ಕೊಡ್ಲಿ

Social Drama: ಕುಕನೂರು: ‘ವಿದ್ಯುನ್ಮಾನ ಮಾಧ್ಯಮಗಳು ಯುವಕ ಯುವತಿಯರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ವಾಹಿನಿಗಳು ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದ್ದರೂ ಪೋಷಕರು ಎಚ್ಚೆತ್ತುಕೊಳ್ಳುತ್ತಿಲ್ಲ’ ಎಂದು ಕಂಪನಿಯ ಸಂಚಾಲಕ ಪಾಪು ಕೊಡ್ಲಿ ವಿಷಾದಿಸಿದರು.
Last Updated 15 ಡಿಸೆಂಬರ್ 2025, 6:45 IST
ಸಮಾಜದ ಸ್ವಾಸ್ಥ್ಯ ಕಾಪಾಡುವ ನಾಟಕಗಳು: ಪಾಪು ಕೊಡ್ಲಿ

ನಿರಂತರ ಪ್ರಯತ್ನದಿಂದ ಕ್ರೀಡಾ ಸಾಧನೆ ಸಾಧ್ಯ: ದೊಡ್ಡನಗೌಡ ಎಚ್. ಪಾಟೀಲ

Sports Achievement: ಹನುಮಸಾಗರ: ‘ನಿರಂತರ ಪ್ರಯತ್ನದಿಂದ ಕ್ರೀಡೆಯಲ್ಲಿ ಸಾಧನೆ ಸಾಧ್ಯ’ ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಎಚ್. ಪಾಟೀಲ ಹೇಳಿದರು.
Last Updated 15 ಡಿಸೆಂಬರ್ 2025, 6:45 IST
ನಿರಂತರ ಪ್ರಯತ್ನದಿಂದ ಕ್ರೀಡಾ ಸಾಧನೆ ಸಾಧ್ಯ: ದೊಡ್ಡನಗೌಡ ಎಚ್. ಪಾಟೀಲ

ಸಾಂಸ್ಕೃತಿಕತೆಗೆ ಹೆಸರಾದ ವಿಶ್ವಕರ್ಮ ಸಮಾಜ: ಕಾಳಹಸ್ತೇಂದ್ರ ಸ್ವಾಮೀಜಿ

ಲೇಬಗೇರಿ: ಉಚಿತ ಸಾಮೂಹಿಕ ಉಪನಯನ, ವಿವಾಹ ಕಾರ್ಯಕ್ರಮ
Last Updated 15 ಡಿಸೆಂಬರ್ 2025, 6:40 IST
ಸಾಂಸ್ಕೃತಿಕತೆಗೆ ಹೆಸರಾದ ವಿಶ್ವಕರ್ಮ ಸಮಾಜ: ಕಾಳಹಸ್ತೇಂದ್ರ ಸ್ವಾಮೀಜಿ

ಶಿಕ್ಷಕರ ಸಹ ಪಠ್ಯ ಚಟುವಟಿಕೆ: ರಾಜ್ಯ ಮಟ್ಟಕ್ಕೆ ಸೈಫುಲ್ಲಾ ಆಯ್ಕೆ

ಕನಕಗಿರಿ: ಸಮೀಪದ ವೆಂಕಟಗಿರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಸೈಫುಲ್ಲಾ ಟಿ.‌ಎಚ್. ಅವರು ಶಿಕ್ಷಕರ ಸಹ ಪಠ್ಯ ಚಟುವಟಿಕೆಗಳ ಜಿಲ್ಲಾ ಮಟ್ಟದ‌ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
Last Updated 14 ಡಿಸೆಂಬರ್ 2025, 6:20 IST
 ಶಿಕ್ಷಕರ ಸಹ ಪಠ್ಯ ಚಟುವಟಿಕೆ: ರಾಜ್ಯ ಮಟ್ಟಕ್ಕೆ ಸೈಫುಲ್ಲಾ ಆಯ್ಕೆ

ತಾವರಗೇರಾ: ವಿದ್ಯಾರ್ಥಿಗಳಿಂದ ವಸ್ತು ಪ್ರದರ್ಶನ

ತಾವರಗೇರಾ :  ಶಾಲೆಯ ಮಕ್ಕಳಿಗೆ ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಕಲಿಸುವ ಮೂಲಕ ಜ್ಞಾನ ಹೆಚ್ಚಿಸಲು ಇಂತಹ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ ಎಂದು ಗುರುಕುಲ ಪಾಠಶಾಲೆ...
Last Updated 14 ಡಿಸೆಂಬರ್ 2025, 6:17 IST
ತಾವರಗೇರಾ: ವಿದ್ಯಾರ್ಥಿಗಳಿಂದ ವಸ್ತು ಪ್ರದರ್ಶನ
ADVERTISEMENT

ಅನಿರ್ದಿಷ್ಟ ಧರಣಿಗೆ ಕಿಮ್ಸ್ ಸಿಬ್ಬಂದಿ ಬೆಂಬಲ

‘ನಾವು ಆಸ್ಪತ್ರೆಯಲ್ಲಿ ಸ್ವಚ್ಚತಾ ಕಾರ್ಯ ಮಾಡುತ್ತೇವೆ. ಹತ್ತು ವರ್ಷಗಳಿಂದ ಇದೇ ಕೆಲಸ ಮಾಡುವ ನಮಗೂ ಉಸಿರಾಟದ ತೊಂದರೆಯಾಗಿದೆ. ವೈದ್ಯರು ಅಲರ್ಜಿ ಎನ್ನುತ್ತಾರೆ, ಕಾರಣ ಕೇಳಿದರೆ ಮಾಲಿನ್ಯದ ಕಡೆಗೆ ಬೊಟ್ಟು ಮಾಡುತ್ತಾರೆ’
Last Updated 14 ಡಿಸೆಂಬರ್ 2025, 6:15 IST
ಅನಿರ್ದಿಷ್ಟ ಧರಣಿಗೆ ಕಿಮ್ಸ್ ಸಿಬ್ಬಂದಿ ಬೆಂಬಲ

ಮಾರುತೇಶ್ವರ ಜಾತ್ರೆ; ಮುಳ್ಳಿನ ಮೇಲೆ ಹಾರಿ ಭಕ್ತಿ ಸಮರ್ಪಣೆ

ಕೊಪ್ಪಳ: ತಾಲ್ಲೂಕಿನ ಅಬ್ಬಿಗೇರಿ ಗ್ರಾಮದ ಮಾರುತೇಶ್ವರ ಜಾತ್ರಾ ಮಹೋತ್ಸವ ಶನಿವಾರ ಸಂಭ್ರಮದಿಂದ ನಡೆಯಿತು.
Last Updated 14 ಡಿಸೆಂಬರ್ 2025, 6:14 IST
ಮಾರುತೇಶ್ವರ ಜಾತ್ರೆ; ಮುಳ್ಳಿನ ಮೇಲೆ ಹಾರಿ ಭಕ್ತಿ ಸಮರ್ಪಣೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಅಂಗವಿಕಲರ ಒತ್ತಾಯ

ಅಂಗವಿಕಲರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಅಂಗವಿಕಲರ ರಾಜ್ಯ ಒಕ್ಕೂಟದ (ಕೆ.ಎ.ಆರ್.ಓ) ಜಿಲ್ಲಾ ಘಟಕದ ನೇತೃತ್ವದಲ್ಲಿ ಅಂಗವಿಕಲರು ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
Last Updated 14 ಡಿಸೆಂಬರ್ 2025, 6:12 IST
ವಿವಿಧ ಬೇಡಿಕೆಗಳ ಈಡೇರಿಕೆಗೆ ಅಂಗವಿಕಲರ ಒತ್ತಾಯ
ADVERTISEMENT
ADVERTISEMENT
ADVERTISEMENT