ಸೋಮವಾರ, 8 ಡಿಸೆಂಬರ್ 2025
×
ADVERTISEMENT

ಕೊಪ್ಪಳ

ADVERTISEMENT

ಗಂಗಾವತಿ: ಪ್ರೀ ವೆಡ್ಡಿಂಗ್ ಶೂಟ್‌ ದುರಂತ– ಸಂಭ್ರಮದ ಆ ಮನೆಯಲ್ಲಿ ಈಗ ಸೂತಕದ ಛಾಯೆ!

Pre Wedding Tragedy: ಪ್ರಿ ವೆಡ್ಡಿಂಗ್ ಶೂಟ್ ಮುಗಿಸಿ ವಾಪಸ್ ತೆರಳುವಾಗ ನಡೆದ ರಸ್ತೆ ಅಪಘಾತದಲ್ಲಿ ಕರಿಯಪ್ಪ ಮಡಿವಾಳ ಮತ್ತು ಕವಿತಾ ಮೃತಪಟ್ಟಿದ್ದು, ಮದುವೆ ತಯಾರಿಯಲ್ಲಿದ್ದ ಕುಟುಂಬಗಳು ಶೋಕದಲ್ಲಿ ಮುಳುಗಿವೆ.
Last Updated 8 ಡಿಸೆಂಬರ್ 2025, 15:55 IST
ಗಂಗಾವತಿ: ಪ್ರೀ ವೆಡ್ಡಿಂಗ್ ಶೂಟ್‌ ದುರಂತ– ಸಂಭ್ರಮದ ಆ ಮನೆಯಲ್ಲಿ ಈಗ ಸೂತಕದ ಛಾಯೆ!

ಕೊಪ್ಪಳ | ಬಹುಮುಖಿ ಪ್ರತಿಭೆಯಿಂದ ಉತ್ತಮ ಭವಿಷ್ಯ: ಜಿಲ್ಲಾಧಿಕಾರಿ ಡಾ. ಸುರೇಶ

ನಮ್ಮ ಮಕ್ಕಳ ದಿನಾಚರಣೆ ಕಾರ್ಯಕ್ರಮ: ಜಿಲ್ಲಾಧಿಕಾರಿ ಹೇಳಿಕೆ
Last Updated 8 ಡಿಸೆಂಬರ್ 2025, 6:25 IST
ಕೊಪ್ಪಳ | ಬಹುಮುಖಿ ಪ್ರತಿಭೆಯಿಂದ ಉತ್ತಮ ಭವಿಷ್ಯ: ಜಿಲ್ಲಾಧಿಕಾರಿ ಡಾ. ಸುರೇಶ

ಗವಿಮಠದ ಜಾತ್ರೆಯ ಮಹಾರಥೋತ್ಸವ: ವಿಜಯಶಂಕರ್‌ಗೆ ಉದ್ಘಾಟನೆ ಗೌರವ

ಜ. 5ರಂದು ಗವಿಮಠದ ಜಾತ್ರೆಯ ಮಹಾರಥೋತ್ಸವ
Last Updated 8 ಡಿಸೆಂಬರ್ 2025, 6:23 IST
ಗವಿಮಠದ ಜಾತ್ರೆಯ ಮಹಾರಥೋತ್ಸವ: ವಿಜಯಶಂಕರ್‌ಗೆ ಉದ್ಘಾಟನೆ ಗೌರವ

ಕುಷ್ಟಗಿ: ತೊಗರಿಗೆ ಬೇಕಿದೆ 'ಬೆಂಬಲ ಬೆಲೆ ಭಾಗ್ಯ'

ಜಿಲ್ಲೆಯಲ್ಲಿ ತೊಗರಿಗೆ ಉತ್ತಮ ಇಳುವರಿ, ಮಾರುಕಟ್ಟೆಯಲ್ಲಿ ಆವಕ ಹೆಚ್ಚಿ ಕುಸಿದ ದರ
Last Updated 8 ಡಿಸೆಂಬರ್ 2025, 6:21 IST
ಕುಷ್ಟಗಿ: ತೊಗರಿಗೆ ಬೇಕಿದೆ 'ಬೆಂಬಲ ಬೆಲೆ ಭಾಗ್ಯ'

ರಸ್ತೆಗಳ ಅಭಿವೃದ್ಧಿಗೆ ಆದ್ಯತೆ: ಶಾಸಕ ಹಿಟ್ನಾಳ

MLA Raghavendra Hitnal: ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಕೊಪ್ಪಳ, ನರೇಗಲ್, ಯತ್ನಟ್ಟಿ, ಚಿಲವಾಡಗಿ ಹಾಗೂ ಕಲಿಕೇರಿ ಗ್ರಾಮಗಳಲ್ಲಿ ₹9.50 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭಾನುವಾರ ಅಡಿಗಲ್ಲು ನೆರವೇರಿಸಿದರು.
Last Updated 8 ಡಿಸೆಂಬರ್ 2025, 6:21 IST
ರಸ್ತೆಗಳ ಅಭಿವೃದ್ಧಿಗೆ ಆದ್ಯತೆ: ಶಾಸಕ ಹಿಟ್ನಾಳ

ಹನುಮಸಾಗರ: ಪ್ರತಿದಿನದ ಸಂಚಾರವೇ ಸವಾಲು

ಹನುಮಸಾಗರ: ರಸ್ತೆ ಗುಂಡಿಗಳ ಬಾಧೆ ತೀವ್ರ
Last Updated 8 ಡಿಸೆಂಬರ್ 2025, 6:16 IST
ಹನುಮಸಾಗರ: ಪ್ರತಿದಿನದ ಸಂಚಾರವೇ ಸವಾಲು

ಕೊಪ್ಪಳ: ಬಡ್ತಿಯಲ್ಲಿ ಅನ್ಯಾಯ; ಸರಿಪಡಿಸಲು ಆಗ್ರಹ

371ಜೆ ಅಡಿಯಲ್ಲಿ ವಿಶೇಷ ಸೌಲಭ್ಯ ಸಿಕ್ಕರೂ ಸರ್ಕಾರಿ ನೌಕರರಿಗೆ ಸಿಗದ ನ್ಯಾಯ
Last Updated 8 ಡಿಸೆಂಬರ್ 2025, 5:48 IST
ಕೊಪ್ಪಳ: ಬಡ್ತಿಯಲ್ಲಿ ಅನ್ಯಾಯ; ಸರಿಪಡಿಸಲು ಆಗ್ರಹ
ADVERTISEMENT

ಗಂಗಾವತಿ: ಕಂಪನಿಗೆ ದಂಡ ವಿಧಿಸಿದ ಆಯೋಗ

ವಿಮೆ ಪರಿಹಾರ ಪಾವತಿಯಲ್ಲಿ ಸೇವಾ ನ್ಯೂನ್ಯತೆ; ಗ್ರಾಹಕರಿಗೆ ನ್ಯಾಯ
Last Updated 8 ಡಿಸೆಂಬರ್ 2025, 5:38 IST
ಗಂಗಾವತಿ: ಕಂಪನಿಗೆ ದಂಡ ವಿಧಿಸಿದ ಆಯೋಗ

ಗಂಗಾವತಿ | ಪ್ರಿ ವೆಡ್ಡಿಂಗ್ ಶೂಟ್ ಮುಗಿಸಿ ಬರುವಾಗ ಅಪಘಾತ: ಭಾವಿ ದಂಪತಿ ಸಾವು

Wedding Tragedy: ಮುನಿರಾಬಾದ್‌ನಲ್ಲಿ ಪ್ರಿ ವೆಡ್ಡಿಂಗ್‌ ಶೂಟ್‌ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಗಂಗಾವತಿ ಬಳಿ ಬೈಕ್‌ ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ, ಡಿ.21ರ ಮದುವೆ ನಿಶ್ಚಯವಾಗಿದ್ದ ಜೋಡಿ ಸಾವಿಗೀಡಾದರು.
Last Updated 8 ಡಿಸೆಂಬರ್ 2025, 2:31 IST
ಗಂಗಾವತಿ | ಪ್ರಿ ವೆಡ್ಡಿಂಗ್ ಶೂಟ್ ಮುಗಿಸಿ ಬರುವಾಗ ಅಪಘಾತ: ಭಾವಿ ದಂಪತಿ ಸಾವು

ಕೊಪ್ಪಳ: ಗವಿಮಠದ ಜಾತ್ರೆ ಉದ್ಘಾಟಿಸಲಿರುವ ಮೇಘಾಲಯ ರಾಜ್ಯಪಾಲ ಸಿ.ಎಚ್‌.ವಿಜಯಶಂಕರ್

Religious Festival Koppal: ಗವಿಮಠದ ಜಾತ್ರೆಯ ಮಹಾರಥೋತ್ಸವ 2026ರ ಜನವರಿ 5ರಂದು ನಡೆಯಲಿದೆ. ಮೇಘಾಲಯದ ರಾಜ್ಯಪಾಲ ಹಾಗೂ ಬಿನ್ನಾಳ ಮೂಲದ ಸಿ.ಎಚ್‌. ವಿಜಯಶಂಕರ್ ಅವರು ಜಾತ್ರೆ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಗವಿಮಠ ಪ್ರಕಟಿಸಿದೆ.
Last Updated 7 ಡಿಸೆಂಬರ್ 2025, 15:28 IST
ಕೊಪ್ಪಳ: ಗವಿಮಠದ ಜಾತ್ರೆ ಉದ್ಘಾಟಿಸಲಿರುವ ಮೇಘಾಲಯ ರಾಜ್ಯಪಾಲ ಸಿ.ಎಚ್‌.ವಿಜಯಶಂಕರ್
ADVERTISEMENT
ADVERTISEMENT
ADVERTISEMENT