ಕೊಪ್ಪಳ | ಕಾರ್ಖಾನೆಗಳ ವಿಸ್ತರಣೆಗೆ ವಿರೋಧ: ಗಾಂಧಿ ಬಳಗದ ಮೌನ ಉಪವಾಸ ಸತ್ಯಾಗ್ರಹ
Factory Expansion Opposition: ಕೊಪ್ಪಳದಲ್ಲಿ ಪರಿಸರ ಹಿತರಕ್ಷಣಾ ಜಂಟಿ ಮತ್ತು ಜಿಲ್ಲಾ ಬಚಾವೊ ಆಂದೋಲನವು ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಅನಿರ್ಧಿಷ್ಟ ಧರಣಿ 24ನೇ ದಿನವನ್ನು ಪೂರೈಸಿದ್ದು, “ಮಾಲಿನ್ಯಕ್ಕಿಲ್ಲ ಅವಕಾಶ” ಎಂಬ ಸಂದೇಶವನ್ನು ಸಾರ್ವಜನಿಕರಿಗೆ ನೀಡುತ್ತಿದ್ದಾರೆ.Last Updated 24 ನವೆಂಬರ್ 2025, 7:15 IST