ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT

ಕೊಪ್ಪಳ

ADVERTISEMENT

ಭರತನಾಟ್ಯ ಮಾಡುತ್ತಾ 8.54 ನಿಮಿಷಗಳಲ್ಲಿ ಅಂಜನಾದ್ರಿ ಬೆಟ್ಟ ಏರಿದ ಕಲಾವಿದೆ

Dance Climb Record: ಹೊಸಪೇಟೆಯ ಹರ್ಷಿತಾ ಎನ್ ಅವರು ಭರತನಾಟ್ಯ ಮಾಡುತ್ತಾ ಕೇವಲ 8 ನಿಮಿಷ 54 ಸೆಕೆಂಡುಗಳಲ್ಲಿ ಅಂಜನಾದ್ರಿ ಬೆಟ್ಟದ ತುದಿ ತಲುಪಿ ಆಂಜನೇಯನ ದರ್ಶನ ಪಡೆದರು ಮತ್ತು ನೃತ್ಯ ಸೇವೆ ಸಲ್ಲಿಸಿದರು
Last Updated 4 ಡಿಸೆಂಬರ್ 2025, 11:09 IST
ಭರತನಾಟ್ಯ ಮಾಡುತ್ತಾ 8.54 ನಿಮಿಷಗಳಲ್ಲಿ ಅಂಜನಾದ್ರಿ ಬೆಟ್ಟ ಏರಿದ ಕಲಾವಿದೆ

ಹೊಸ್ತಿಲ ಹುಣ್ಣಿಮೆ: ಹುಲಿಗಿಯ ಹುಲಿಗೆಮ್ಮ ದೇವಿ ಸನ್ನಿಧಿಯಲ್ಲಿ ಭಕ್ತಿಯ ಪರಕಾಷ್ಠೆ

ಚಳಿ, ಮಳೆಯ ನಡುವೆ ಲಕ್ಷಾಂತರ ಭಕ್ತರು
Last Updated 4 ಡಿಸೆಂಬರ್ 2025, 7:06 IST
ಹೊಸ್ತಿಲ ಹುಣ್ಣಿಮೆ: ಹುಲಿಗಿಯ ಹುಲಿಗೆಮ್ಮ ದೇವಿ ಸನ್ನಿಧಿಯಲ್ಲಿ ಭಕ್ತಿಯ ಪರಕಾಷ್ಠೆ

ಹನುಮನ ನಾಡಿನಲ್ಲಿ ಮೇಳೈಸಿದ ಭಕ್ತಿ: ಕೇಸರಿಮಯವಾದ ಆಂಜನಾದ್ರಿ ಬೆಟ್ಟ

ಅನುರಣಿಸಿದ ರಾಮ, ಆಂಜನೇಯನ ಹಾಡುಗಳು
Last Updated 4 ಡಿಸೆಂಬರ್ 2025, 5:42 IST
ಹನುಮನ ನಾಡಿನಲ್ಲಿ ಮೇಳೈಸಿದ ಭಕ್ತಿ: ಕೇಸರಿಮಯವಾದ ಆಂಜನಾದ್ರಿ ಬೆಟ್ಟ

ಕುಷ್ಟಗಿ: ಉದ್ಯಾನ ಜಾಗ ಕಬಳಿಕೆಗೆ ಸಂಚು?

ರಕ್ಷಣೆ ಇಲ್ಲದೆ ಪಟ್ಟಭದ್ರರ ಪಾಲಾಗುತ್ತಿರುವ ಉದ್ಯಾನ, ಸಾರ್ವಜನಿಕ ಬಳಕೆ ಜಾಗಗಳು
Last Updated 4 ಡಿಸೆಂಬರ್ 2025, 5:42 IST
ಕುಷ್ಟಗಿ: ಉದ್ಯಾನ ಜಾಗ ಕಬಳಿಕೆಗೆ ಸಂಚು?

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ: ಶಾಸಕ ದೊಡ್ಡನಗೌಡ ಪಾಟೀಲ

Language Pride: ತಾವರಗೇರಾದಲ್ಲಿ ಕನ್ನಡ ಸೇನೆ ಕರ್ನಾಟಕ ಸಂಘಟನೆಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ದೊಡ್ಡನಗೌಡ ಪಾಟೀಲ ಅವರು, ಕನ್ನಡವೇ ಕರ್ನಾಟಕದಲ್ಲಿ ರಾಜ್ಯ ಭಾಷೆ ಎಂದರು. ಕನ್ನಡ ಸಂಸ್ಕೃತಿಯ ರಕ್ಷಣೆಗಾಗಿ ಒಟ್ಟಾಗಿ ಹೋರಾಟ ಮಾಡಬೇಕೆಂದು ಹೇಳಿದರು.
Last Updated 4 ಡಿಸೆಂಬರ್ 2025, 5:41 IST
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ: ಶಾಸಕ ದೊಡ್ಡನಗೌಡ ಪಾಟೀಲ

ಕನಕಗಿರಿ: ಹನುಮ ಜಯಂತಿ ವಿಶೇಷ ಪೂಜೆ

Festive Devotion: ಕನಕಗಿರಿಯಲ್ಲಿ ಹನುಮ ಜಯಂತಿ ಪ್ರಯುಕ್ತ ಸಂಜೀವಮೂರ್ತಿ ದೇವಾಲಯದಲ್ಲಿ ಮಹಾಭಿಷೇಕ, ರುದ್ರಾಭಿಷೇಕ, ಹಣ್ಣುಗಳಿಂದ ಅಲಂಕಾರ ಹಾಗೂ ಮಹಾ ಮಂಗಳಾರತಿ ನೆರವೇರಿತು. ಭಕ್ತರು ಶ್ರದ್ಧೆಯಿಂದ ಹನುಮನಿಗೆ ಅರ್ಚನೆ ಸಲ್ಲಿಸಿದರು.
Last Updated 4 ಡಿಸೆಂಬರ್ 2025, 5:41 IST
ಕನಕಗಿರಿ: ಹನುಮ ಜಯಂತಿ ವಿಶೇಷ ಪೂಜೆ

ಧರ್ಮ ರಕ್ಷಣೆಗೆ ಹನುಮಮಾಲಾ ಧಾರಣೆ: ಕೇಶವರಾವ್

ವಿಶ್ವ ಹಿಂದೂ ಪರಿಷತ್‌ ರಾಷ್ಟ್ರೀಯ ಸಂಯೋಜಕ ಹೇಳಿಕೆ
Last Updated 4 ಡಿಸೆಂಬರ್ 2025, 5:41 IST
ಧರ್ಮ ರಕ್ಷಣೆಗೆ ಹನುಮಮಾಲಾ ಧಾರಣೆ: ಕೇಶವರಾವ್
ADVERTISEMENT

ಗಂಗಾವತಿ | ಮಾಲೆ ವಿಸರ್ಜನೆ: ಅಂಜನಾದ್ರಿ ಬೆಟ್ಟದಲ್ಲಿ ಸಂಭ್ರಮ

Hanuman Devotion: ಹನುಮ ವ್ರತದ ಅಂಗವಾಗಿ ಗಂಗಾವತಿಯ ಅಂಜನಾದ್ರಿ ಬೆಟ್ಟದಲ್ಲಿ ಲಕ್ಷಾಂತರ ಭಕ್ತರು ಮಾಲೆ ವಿಸರ್ಜನೆ ನೆರವೇರಿಸಿದರು; ಈ ಧಾರ್ಮಿಕ ಆಚರಣೆಯಲ್ಲಿ ವಿದೇಶಿ ಭಕ್ತರೂ ಪಾಲ್ಗೊಂಡರು.
Last Updated 3 ಡಿಸೆಂಬರ್ 2025, 19:51 IST
ಗಂಗಾವತಿ | ಮಾಲೆ ವಿಸರ್ಜನೆ: ಅಂಜನಾದ್ರಿ ಬೆಟ್ಟದಲ್ಲಿ ಸಂಭ್ರಮ

575 ಮೆಟ್ಟಿಲು ಏರಿ ಭಕ್ತರ ಸಂಭ್ರಮ: ಅಂಜನಾದ್ರಿಯಲ್ಲಿ ಮಾಲಾ ವಿಸರ್ಜನೆ ಸಡಗರ

Hanuman Vrat Celebration: ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಲ್ಲಿ ಭಕ್ತರು ತುಳಸಿ ಮಾಲೆ ವಿಸರ್ಜಿಸುತ್ತಿರುವ ಸಂದರ್ಭ ಭಕ್ತಿಗೀತೆಗಳು, ಕುಣಿತ, ಸಂತಸದಿಂದ ಕೂಡಿದ ದೃಶ್ಯ ಕಂಡುಬಂದಿತು. 575 ಮೆಟ್ಟಿಲು ಹತ್ತಿದ ಭಕ್ತರ ಉತ್ಸಾಹ ಸ್ಪಷ್ಟವಾಯಿತು.
Last Updated 3 ಡಿಸೆಂಬರ್ 2025, 14:06 IST
575 ಮೆಟ್ಟಿಲು ಏರಿ ಭಕ್ತರ ಸಂಭ್ರಮ: ಅಂಜನಾದ್ರಿಯಲ್ಲಿ ಮಾಲಾ ವಿಸರ್ಜನೆ ಸಡಗರ

ವ್ಯಕ್ತಿತ್ವ ವಿಕಾಸಕ್ಕೆ ಪ್ರತಿಭಾ ಕಾರಂಜಿ ಸಹಕಾರಿ: ಮರುಳಾರಾಧ್ಯ ಶಿವಾಚಾರ್ಯ

Personality Development: ಅಳವಂಡಿ: ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ಹಾಗೂ ಸ್ಪರ್ಧಾತ್ಮಕ ಮನೋಭಾವ, ಜ್ಞಾನ ವಿಕಾಸಕ್ಕೆ ಪ್ರತಿಭಾ ಕಾರಂಜಿ ಸಹಕಾರಿಯಾಗಿದೆ ಎಂದು ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
Last Updated 3 ಡಿಸೆಂಬರ್ 2025, 6:29 IST
ವ್ಯಕ್ತಿತ್ವ ವಿಕಾಸಕ್ಕೆ ಪ್ರತಿಭಾ ಕಾರಂಜಿ ಸಹಕಾರಿ:  ಮರುಳಾರಾಧ್ಯ ಶಿವಾಚಾರ್ಯ
ADVERTISEMENT
ADVERTISEMENT
ADVERTISEMENT