ಸೋಮವಾರ, 28 ಜುಲೈ 2025
×
ADVERTISEMENT

ಕೊಪ್ಪಳ

ADVERTISEMENT

ಕೊಪ್ಪಳ | ಯೂರಿಯಾ ರಸಗೊಬ್ಬರ ಕೊರತೆ: ಬಿಜೆಪಿ ರೈತ ಮೋರ್ಚಾ ಸಭೆ ಇಂದು

BJP Farmers Protest: ಕೊಪ್ಪಳ: ಸಕಾಲದಲ್ಲಿ ಯೂರಿಯಾ ರಸಗೊಬ್ಬರ ಸಿಗದ ಕಾರಣಕ್ಕೆ ನಗರದಲ್ಲಿ ಶನಿವಾರ ರೈತ ಮಣ್ಣು ತಿಂದಿದ್ದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿ ವಿಧಾನಸಭಾ ಕ್ಷೇತ್ರವಾರು ಹೋರಾಟ...
Last Updated 27 ಜುಲೈ 2025, 18:15 IST
ಕೊಪ್ಪಳ | ಯೂರಿಯಾ ರಸಗೊಬ್ಬರ ಕೊರತೆ: ಬಿಜೆಪಿ ರೈತ ಮೋರ್ಚಾ ಸಭೆ ಇಂದು

ರಸಗೊಬ್ಬರ ನೀಡದೇ ರೈತರಿಗೆ ಮಣ್ಣು ಮುಕ್ಕಿಸಿದ ಸರ್ಕಾರ: ಬಿಜೆಪಿ ಆಕ್ರೋಶ

’ಸಕಾಲಕ್ಕೆ ಯೂರಿಯಾ ರಸಗೊಬ್ಬರ ನೀಡದೇ ರಾಜ್ಯ ಸರ್ಕಾರ ಅನ್ನ ನೀಡುವ ರೈತನ ಬಾಯಿಗೆ ಮಣ್ಣು ಮುಕ್ಕಿಸಿದೆ. ಇದನ್ನು ಖಂಡಿಸಿ ಪ್ರತಿ ವಿಧಾನಸಭಾ ಕ್ಷೇತ್ರವಾರು ಪ್ರತಿಭಟನೆ ನಡೆಸಲಾಗುವುದು’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು ಹೇಳಿದರು.
Last Updated 27 ಜುಲೈ 2025, 11:48 IST
ರಸಗೊಬ್ಬರ ನೀಡದೇ ರೈತರಿಗೆ ಮಣ್ಣು ಮುಕ್ಕಿಸಿದ ಸರ್ಕಾರ: ಬಿಜೆಪಿ ಆಕ್ರೋಶ

ಶೈಕ್ಷಣಿಕ ಪ್ರಗತಿಗೆ ಸಹಕರಿಸಿ ಋಣಭಾರ ಇಳಿಸಿ: ಬಸವಜಯ ಮೃತ್ಯುಂಜಯ ಶ್ರೀ ಸಲಹೆ

ಕುಷ್ಟಗಿ: ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಂಚಮಸಾಲಿ ಪೀಠ
Last Updated 27 ಜುಲೈ 2025, 4:12 IST
ಶೈಕ್ಷಣಿಕ ಪ್ರಗತಿಗೆ ಸಹಕರಿಸಿ ಋಣಭಾರ ಇಳಿಸಿ: ಬಸವಜಯ ಮೃತ್ಯುಂಜಯ ಶ್ರೀ ಸಲಹೆ

ಪರಿಸರ ಉಳಿಸಿ ದಮ್ಮು, ತಾಕತ್ತು ತೋರಿಸಿ: ಸಿವಿಸಿ ಸವಾಲು

Environmental Politics: ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಅವರು ಶಾಸಕ ರಾಘವೇಂದ್ರ ಹಿಟ್ನಾಳ್ ವಿರುದ್ಧ ಪರಿಸರ ಹಾಗೂ ಅಭಿವೃದ್ಧಿ ವಿಚಾರದಲ್ಲಿ ತೀಕ್ಷ್ಣ ಟೀಕೆ ಮಾಡಿದ್ದಾರೆ.
Last Updated 27 ಜುಲೈ 2025, 4:12 IST
ಪರಿಸರ ಉಳಿಸಿ ದಮ್ಮು, ತಾಕತ್ತು ತೋರಿಸಿ: ಸಿವಿಸಿ ಸವಾಲು

ಕೊಪ್ಪಳ: ಕಾರ್ಯಕರ್ತರಿಗೆ ರೊಟ್ಟಿಯಾದರೂ ನೀಡಿ: ಹಿಟ್ನಾಳಗೆ ಮುದುಗಲ್ ಸಲಹೆ

Congress Leadership Event: ರಾಬಕೊವಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಾಸಕರಿಗೆ ಶನಿವಾರ ಕೊಪ್ಪಳದಲ್ಲಿ ಅಭಿನಂದನಾ ಸಮಾರಂಭ ನಡೆಯಿತು. ಹಿರಿಯ ನಾಯಕರು ಕಾರ್ಯಕರ್ತರ ಹಿತ ಕಾಪಾಡಲು ಸಲಹೆ ನೀಡಿದರು.
Last Updated 27 ಜುಲೈ 2025, 4:12 IST
ಕೊಪ್ಪಳ: ಕಾರ್ಯಕರ್ತರಿಗೆ ರೊಟ್ಟಿಯಾದರೂ ನೀಡಿ: ಹಿಟ್ನಾಳಗೆ ಮುದುಗಲ್ ಸಲಹೆ

ದಿನಪೂರ್ತಿ ಕಾದರೂ ಸಿಗದ ಯೂರಿಯಾ; ಮಣ್ಣು ತಿಂದು ಆಕ್ರೋಶ ವ್ಯಕ್ತಪಡಿಸಿದ ರೈತ

Urea Crisis Koppal: ಕೊಪ್ಪಳ: ದಿನಪೂರ್ತಿ ಕಾದರೂ ಯೂರಿಯಾ ರಸಗೊಬ್ಬರ ಸಿಗದ ಕಾರಣಕ್ಕೆ ತಾಲ್ಲೂಕಿನ ಕುಣಿಕೇರಿ ತಾಂಡಾದ ರೈತ ಚಂದ್ರಪ್ಪ ಬಡಿಗಿ ಶನಿವಾರ ಮಣ್ಣು ತಿಂದು ಆಕ್ರೋಶ ಹೊರಹಾಕಿದ್ದಾರೆ.
Last Updated 26 ಜುಲೈ 2025, 23:30 IST
ದಿನಪೂರ್ತಿ ಕಾದರೂ ಸಿಗದ ಯೂರಿಯಾ; ಮಣ್ಣು ತಿಂದು ಆಕ್ರೋಶ ವ್ಯಕ್ತಪಡಿಸಿದ ರೈತ

ಕೂಡಲಸಂಗಮದ್ದೇ ಪಂಚಮಸಾಲಿ ಮೂಲ ಪೀಠ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಕಾಶಪ್ಪನವರ ಟೀಕೆ: ಪ್ರತಿಕ್ರಿಯೆಗೆ ಬಸವ ಜಯಮೃತ್ಯುಂಜಯ ಶ್ರೀ ನಕಾರ
Last Updated 26 ಜುಲೈ 2025, 19:45 IST
ಕೂಡಲಸಂಗಮದ್ದೇ ಪಂಚಮಸಾಲಿ ಮೂಲ ಪೀಠ: ಬಸವ ಜಯಮೃತ್ಯುಂಜಯ ಸ್ವಾಮೀಜಿ
ADVERTISEMENT

ಕುರಿಗಾಹಿ ಯುವಕನ ಮೇಲೆ ಹಲ್ಲೆ ಖಂಡಿಸಿ ಬಲ್ಡೋಟಾ ಕಂಪನಿ ವಿರುದ್ಧ ಪ್ರತಿಭಟನೆ

Baldota Violence: ಕೊಪ್ಪಳ: ಜಿಲ್ಲಾಕೇಂದ್ರದ ಸಮೀಪದಲ್ಲಿರುವ ಬಲ್ಡೋಟಾ ಕಂಪನಿಯ ಭದ್ರತಾ ಸಿಬ್ಬಂದಿ ಕುರಿಗಾಹಿ ದೇವಪ್ಪ ಹಾಲಹಳ್ಳಿ ಮೇಲೆ ನಡೆಸಿದ್ದ ಹಲ್ಲೆ ಖಂಡಿಸಿ ಜಿಲ್ಲಾ ಬಚಾವೊ ಆಂದೋಲನ ಸಮಿತಿ ಪದಾಧಿಕಾರಿಗಳು ಹಾಗೂ ರೈತರು ಶನಿವಾರ ನಗ…
Last Updated 26 ಜುಲೈ 2025, 10:35 IST
ಕುರಿಗಾಹಿ ಯುವಕನ ಮೇಲೆ ಹಲ್ಲೆ ಖಂಡಿಸಿ ಬಲ್ಡೋಟಾ ಕಂಪನಿ ವಿರುದ್ಧ ಪ್ರತಿಭಟನೆ

ಮತ್ಸ್ಯ ಸಂಜೀವಿನಿ ಯೋಜನೆ ಸಹಕಾರಿ: ನೇಗಿ

‘ಮೀನು ಕೃಷಿ ಕೈಗೊಳ್ಳಲು ಮತ್ಸ್ಯ ಸಂಜೀವಿನಿ ಯೋಜನೆಯು ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಆರ್ಥಿಕ ಬಲವರ್ಧನೆಗಾಗಿ ಸಹಕಾರಿಯಾಗಲಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್‌ ನೇಗಿ ಹೇಳಿದರು.
Last Updated 26 ಜುಲೈ 2025, 7:31 IST
ಮತ್ಸ್ಯ ಸಂಜೀವಿನಿ ಯೋಜನೆ ಸಹಕಾರಿ: ನೇಗಿ

ದಲಿತ ಕುಟುಂಬಗಳ ಒಕ್ಕಲೆಬ್ಬಿಸುವ ಕ್ರಮಕ್ಕೆ ವಿರೋಧ: ತಹಶೀಲ್ದಾರ್ ಕಚೇರಿ ಬಳಿ ಧರಣಿ

ಕುಷ್ಟಗಿ ತಾಲ್ಲೂಕಿನ ನಿಲೋಗಲ್‌ ಸೀಮಾಂತರದಲ್ಲಿರುವ ಗೈರಾಣು ಸೇರಿದಂತೆ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ನಿರತ ದಲಿತ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಅಧಿಕಾರಿಗಳ ಕ್ರಮವನ್ನು ವಿರೋಧಿಸಿ ರೈತರು, ದಲಿತ ಇತರೆ ಸಂಘಟನೆಗಳ ಕಾರ್ಯಕರ್ತರು ತಹಶೀಲ್ದಾರ್ ಕಚೇರಿ ಬಳಿ ಅಹೋರಾತ್ರಿ ಧರಣಿ ಆರಂಭಿಸಿದರು.
Last Updated 26 ಜುಲೈ 2025, 7:30 IST
ದಲಿತ ಕುಟುಂಬಗಳ ಒಕ್ಕಲೆಬ್ಬಿಸುವ ಕ್ರಮಕ್ಕೆ ವಿರೋಧ: ತಹಶೀಲ್ದಾರ್ ಕಚೇರಿ ಬಳಿ ಧರಣಿ
ADVERTISEMENT
ADVERTISEMENT
ADVERTISEMENT