ಭಾನುವಾರ, 8 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೊಪ್ಪಳ

ADVERTISEMENT

ಮುನಿರಾಬಾದ್ | ದೇವಸ್ಥಾನದ ಹುಂಡಿಯನ್ನೇ ಕದ್ದ ಕಳ್ಳರು

Theft Incident: ಮುನಿರಾಬಾದ್: ಹೊಸಲಿಂಗಾಪುರ ಗ್ರಾಮದ ಕರುಮಾರಿಯಮ್ಮ ಹಾಗೂ ಕಾಳಿಕಾದೇವಿ ದೇವಸ್ಥಾನಗಳಲ್ಲಿ ಕಳ್ಳರು ಹುಂಡಿ, ಚಿನ್ನದ ಸರ ಮತ್ತು ನಗದು ಕದ್ದಿದ್ದು, ಗ್ರಾಮಸ್ಥರು ಪೊಲೀಸ್ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 8 ಫೆಬ್ರುವರಿ 2026, 5:58 IST
ಮುನಿರಾಬಾದ್ | ದೇವಸ್ಥಾನದ ಹುಂಡಿಯನ್ನೇ ಕದ್ದ ಕಳ್ಳರು

ತಾವರಗೇರಾ | ಯುವ ಪೀಳಿಗೆ ಕೃಷಿ ಮಾಡಲು ಮುಂದಾಗಿ: ಚಾಮರಸ ಮಾಲಿ ಪಾಟೀಲ್‌

Farmers Movement: ತಾವರಗೇರಾ: ‘ರೈತರ ಮಕ್ಕಳು ರೈತ ಸಂಘದಲ್ಲಿ ಕಾರ್ಯನಿರ್ವಹಿಸಿದರೆ ಹಕ್ಕುಗಳಿಗೆ ಹೋರಾಟ ಮಾಡಬಹುದು. ಯುವ ಪೀಳಿಗೆಯು ಕೃಷಿಗೆ ಮುಂದಾಗಬೇಕು’ ಎಂದು ಚಾಮರಸ ಮಾಲಿ ಪಾಟೀಲ್‌ ರೈತ ಅಧ್ಯಯನ ಶಿಬಿರದಲ್ಲಿ ಹೇಳಿದರು.
Last Updated 8 ಫೆಬ್ರುವರಿ 2026, 5:55 IST
ತಾವರಗೇರಾ | ಯುವ ಪೀಳಿಗೆ ಕೃಷಿ ಮಾಡಲು ಮುಂದಾಗಿ: ಚಾಮರಸ ಮಾಲಿ ಪಾಟೀಲ್‌

ಕಾರಟಗಿ | ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಗೆ ಬದ್ದ: ವರ್ಣಿತ್ ನೇಗಿ

Education Fest: ಕಾರಟಗಿ: ‘ಪ್ರತಿಯೊಂದು ಪ್ರದೇಶವು ತನ್ನದೇ ಆದ ಭಾಷೆ, ಸಂಸ್ಕೃತಿ, ಕಲೆ ಹೊಂದಿದ್ದು, ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಅನಾವರಣಗೊಳ್ಳುತ್ತದೆ’ ಎಂದು ವರ್ಣಿತ್ ನೇಗಿ ಹೇಳಿದರು.
Last Updated 8 ಫೆಬ್ರುವರಿ 2026, 5:53 IST
ಕಾರಟಗಿ | ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಗೆ ಬದ್ದ: ವರ್ಣಿತ್ ನೇಗಿ

ಕುಕನೂರು | ಆಕಸ್ಮಿಕ ಬೆಂಕಿ; ಕಡಲೆ ಬೆಳೆ ನಾಶ

Farm Fire: ಕುಕನೂರು: ತಾಲ್ಲೂಕಿನ ಬಳಗೇರಿ ಗ್ರಾಮದ ರಾಮಪ್ಪ ಹೊಂಬಾಳೆ ಅವರಿಗೆ ಸೇರಿದ 4 ಎಕರೆ ಕಡಲೆ ಬೆಳೆ ಹಾಗೂ ₹30 ಸಾವಿರ ಮೌಲ್ಯದ ಹೊಟ್ಟು ಆಕಸ್ಮಿಕ ಬೆಂಕಿಗೆ ಸಿಲುಕಿ ನಾಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 8 ಫೆಬ್ರುವರಿ 2026, 5:51 IST
ಕುಕನೂರು | ಆಕಸ್ಮಿಕ ಬೆಂಕಿ; ಕಡಲೆ ಬೆಳೆ ನಾಶ

ಕೊಪ್ಪಳ | ಕಿರಾಣಿ ಅಂಗಡಿಗಳಲ್ಲಿಯೂ ಮದ್ಯ ಮಾರಾಟ

Women Safety: ಕೊಪ್ಪಳ: ಗ್ರಾಮೀಣ ಪ್ರದೇಶಗಳಲ್ಲಿ ಕಿರಾಣಿ ಅಂಗಡಿಗಳಲ್ಲಿಯೂ ಮದ್ಯ ಸಿಗುತ್ತಿದ್ದು, ಮದ್ಯ ಮತ್ತು ಮಾದಕ ವಸ್ತುಗಳು ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಾರಣವಾಗುತ್ತಿವೆ ಎಂದು ಡಾ. ನಾಗಲಕ್ಷ್ಮೀ ಚೌಧರಿ ಎಚ್ಚರಿಸಿದರು.
Last Updated 8 ಫೆಬ್ರುವರಿ 2026, 5:49 IST
ಕೊಪ್ಪಳ | ಕಿರಾಣಿ ಅಂಗಡಿಗಳಲ್ಲಿಯೂ ಮದ್ಯ ಮಾರಾಟ

ಅಳವಂಡಿ | ಬಾಳೆ ತೋಟಕ್ಕೆ ಬೆಂಕಿ: ಅಪಾರ ಹಾನಿ

Crop Loss: ಅಳವಂಡಿ: ‘ಕಟಾವಿಗೆ ಬಂದಿದ್ದ ಬಾಳೆ ಬೆಳೆಗೆ ಬೆಂಕಿ ಹತ್ತಿ ಪರಿಣಾಮ 2 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬಾಳೆ ಬೆಳೆವು ಸುಟ್ಟು ಭಸ್ಮವಾಗಿದೆ’ ಎಂದು ರೈತ ಪಕೀರಪ್ಪ ಸುಣಗಾರ ಮನವಿ ಮಾಡಿದ್ದಾರೆ.
Last Updated 8 ಫೆಬ್ರುವರಿ 2026, 5:46 IST
ಅಳವಂಡಿ | ಬಾಳೆ ತೋಟಕ್ಕೆ ಬೆಂಕಿ: ಅಪಾರ ಹಾನಿ

ಕೊಪ್ಪಳ | ಸಮಸ್ಯೆಗೆ ಸ್ಪಂದಿಸದಿದ್ದರೆ ಬಹಿಷ್ಕಾರಕ್ಕೆ ಕರೆ

Pollution Crisis: ಕೊಪ್ಪಳ: ’ಜಿಲ್ಲಾಕೇಂದ್ರದ ಗ್ರಾಮಗಳಲ್ಲಿ ವ್ಯಾಪಕ ಪರಿಸರ ಮಾಲಿನ್ಯವಾಗಿದ್ದು, ಅಧಿಕಾರಿಗಳು ಸ್ಪಂದಿಸದಿದ್ದರೆ ಜನರು ಮುಂಬರುವ ಚುನಾವಣೆಗೆ ಬಹಿಷ್ಕಾರ ಏರ್ಪಡಿಸಬೇಕು’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
Last Updated 8 ಫೆಬ್ರುವರಿ 2026, 5:44 IST
ಕೊಪ್ಪಳ | ಸಮಸ್ಯೆಗೆ ಸ್ಪಂದಿಸದಿದ್ದರೆ ಬಹಿಷ್ಕಾರಕ್ಕೆ ಕರೆ
ADVERTISEMENT

ಪರಿಸರ ಮಾಲಿನ್ಯ ವಿರೋಧಿಸಿ ಫೆಬ್ರುವರಿ 24ರಂದು ಕೊಪ್ಪಳ ಬಂದ್‌

Environmental Pollution: ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಜಿಲ್ಲಾಕೇಂದ್ರದ ಸಮೀಪದ ಕಾರ್ಖಾನೆಗಳನ್ನು ಹತೋಟಿಗೆ ತರಬೇಕು ಹಾಗೂ ಹೊಸದಾಗಿ ಕಾರ್ಖಾನೆಗಳ ವಿಸ್ತರಣೆಗೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿ 100 ದಿನಗಳಿಂದ ಇಲ್ಲಿ ಅನಿರ್ದಿಷ್ಟ ಧರಣಿ ನಡೆಯುತ್ತಿದೆ.
Last Updated 7 ಫೆಬ್ರುವರಿ 2026, 12:54 IST
ಪರಿಸರ ಮಾಲಿನ್ಯ ವಿರೋಧಿಸಿ ಫೆಬ್ರುವರಿ 24ರಂದು ಕೊಪ್ಪಳ ಬಂದ್‌

ಹೋರಾಟಕ್ಕೆ 100 ದಿನ; ನಿರೀಕ್ಷೆಗಳೂ ನೂರಾರು

ಇಂದು ವಿವಿಧ ಮಠಗಳ ಸ್ವಾಮೀಜಿಗಳು, ಸಾಹಿತಿಗಳು ಹೋರಾಟದಲ್ಲಿ ಭಾಗಿ
Last Updated 7 ಫೆಬ್ರುವರಿ 2026, 5:14 IST
ಹೋರಾಟಕ್ಕೆ 100 ದಿನ; ನಿರೀಕ್ಷೆಗಳೂ ನೂರಾರು

ಕೊಪ್ಪಳ | ಮೂಲ ಸೌಕರ್ಯ ಕಲ್ಪಿಸಲು ಬದ್ಧ: ಶಾಸಕ ಹಿಟ್ನಾಳ

ರಸ್ತೆ, ಕುಡಿಯುವ ನೀರು, ಚರಂಡಿ ಸೇರಿದಂತೆ ಭಾಗ್ಯನಗರ ಪಟ್ಟಣ ಪಂಚಾಯತಿಗೆ ಮೂಲಸೌಕರ್ಯ ಕಲ್ಪಿಸಲು ಬದ್ಧ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.
Last Updated 7 ಫೆಬ್ರುವರಿ 2026, 5:12 IST
ಕೊಪ್ಪಳ | ಮೂಲ ಸೌಕರ್ಯ ಕಲ್ಪಿಸಲು ಬದ್ಧ: ಶಾಸಕ ಹಿಟ್ನಾಳ
ADVERTISEMENT
ADVERTISEMENT
ADVERTISEMENT