ಬುಧವಾರ, 28 ಜನವರಿ 2026
×
ADVERTISEMENT

ಕೊಪ್ಪಳ

ADVERTISEMENT

ಇನ್ನೊಂದು ಕಡೆ ಮಣ್ಣು ಹಾಕಿ ಹಣ ಪಡೆಯುವುದನ್ನು ಸಹಿಸುವುದಿಲ್ಲ: ಹಾಲಪ್ಪ ಆಚಾರ್

MGNREGA Corruption: ವಿಬಿ ಜಿ ರಾಮ್ ಜಿ ಯೋಜನೆ ಅಡಿಯಲ್ಲಿ 125 ದಿನಗಳ ಉದ್ಯೋಗ ಗ್ಯಾರಂಟಿ ಕೊಡಲಾಗಿದೆ. ಕಾಂಗ್ರೆಸ್ ಅವಧಿಯಲ್ಲಿ ಹಣವನ್ನು ಸಕಾಲದಲ್ಲಿ ಪಾವತಿಸದೆ ತಡವಾಗಿ ಕೂಲಿ ಪಾವತಿಸಲಾಗುತ್ತಿತ್ತು. ಆದರೆ ಈಗ ಸಕಾಲದಲ್ಲಿ ಕೂಲಿ ಪಾವತಿಗೆ ಕ್ರಮ ಕೈಗೊಳ್ಳಲಿದ್ದೇವೆ.
Last Updated 28 ಜನವರಿ 2026, 6:52 IST
ಇನ್ನೊಂದು ಕಡೆ ಮಣ್ಣು ಹಾಕಿ ಹಣ ಪಡೆಯುವುದನ್ನು ಸಹಿಸುವುದಿಲ್ಲ: ಹಾಲಪ್ಪ ಆಚಾರ್

ಸಂವಿಧಾನ ಉಲ್ಲಂಘಿಸಿದವರು ಕ್ಷಮೆ ಕೇಳಲಿ: ಸಿವಿಸಿ

CV Chandrashekhar: ನೆರೆ ರಾಷ್ಟ್ರಗಳಲ್ಲಿ ದಂಗೆಗಳಿಂದಾಗಿ ಆಡಳಿತ ವ್ಯವಸ್ಥೆ ಕುಸಿದರೂ ಭಾರತದಲ್ಲಿ ಆಡಳಿತ ವ್ಯವಸ್ಥೆ ಸುಭದ್ರವಾಗಿರುವುದಕ್ಕೆ ಕಾರಣ ಬಿ ಆರ್ ಅಂಬೇಡ್ಕರ್ ಅವರ ನೇತೃತ್ವದ ತಜ್ಞರು ಕೊಟ್ಟ ಸಂವಿಧಾನ ಎಂದು ಸಿ.ವಿ. ಚಂದ್ರಶೇಖರ್‌ ಹೇಳಿದರು.
Last Updated 28 ಜನವರಿ 2026, 6:51 IST
ಸಂವಿಧಾನ ಉಲ್ಲಂಘಿಸಿದವರು ಕ್ಷಮೆ ಕೇಳಲಿ: ಸಿವಿಸಿ

ಸಂವಿಧಾನ ಪ್ರಜಾಪ್ರಭುತ್ವದ ಆತ್ಮ: ಇಟ್ನಾಳ

Republic Day: ಸಂವಿಧಾನವು ಪ್ರಜಾಪ್ರಭುತ್ವದ ಆತ್ಮವಾಗಿದ್ದು, ನಾವೆಲ್ಲರೂ ಅದರ ಮೌಲ್ಯಗಳನ್ನು ಅರಿತುಕೊಂಡು ದೇಶದ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ಸುರೇಶ್ ಬಿ. ಇಟ್ನಾಳ ಹೇಳಿದರು. ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಮಾಡಿದರು.
Last Updated 28 ಜನವರಿ 2026, 6:50 IST
ಸಂವಿಧಾನ ಪ್ರಜಾಪ್ರಭುತ್ವದ ಆತ್ಮ: ಇಟ್ನಾಳ

ಹನುಮಸಾಗರದಲ್ಲಿ ತಡರಾತ್ರಿ ಸರಣಿ ಕಳ್ಳತನ

Serial Robbery: ಗ್ರಾಮದಲ್ಲಿ ಸೋಮವಾರ ತಡರಾತ್ರಿ ಸರಣಿ ಕಳ್ಳತನ ನಡೆದಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕಿತ್ತೂರರಾಣಿ ಚನ್ನಮ್ಮ ವೃತ್ತದ ಸಮೀಪದಲ್ಲಿರುವ ರಾಘವೇಂದ್ರ ಸ್ವೀಟ್ಸ್ ಅಂಗಡಿಯಲ್ಲಿ ನಗದು ಹಾಗೂ ಗುಟಕಾ ಚೀಟ್‌ಗಳನ್ನು ಕಳವು ಮಾಡಲಾಗಿದೆ.
Last Updated 28 ಜನವರಿ 2026, 6:50 IST
ಹನುಮಸಾಗರದಲ್ಲಿ ತಡರಾತ್ರಿ ಸರಣಿ ಕಳ್ಳತನ

ಕೊಪ್ಪಳ ಬಂದ್ ಹೋರಾಟ ನಮಗೆ ದಾರಿದೀಪ: ಅಧ್ಯಾಪಕಿ ಕೆ. ಕವಿತಾ

Environmental Pollution: ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳ ವಿಸ್ತರಣೆಗೆ ವಿರೋಧಿಸಿ ನಗರದಲ್ಲಿ ನಡೆಯುತ್ತಿರುವ ಅನಿರ್ದಿಷ್ಟ ಹೋರಾಟ ಮಂಗಳವಾರ 89 ದಿನಗಳನ್ನು ಪೂರ್ಣಗೊಳಿಸಿತು. ಈಗಾಗಲೇ ಧಾರಣ ಸಾಮರ್ಥ್ಯ ಮೀರಿ ಕಾರ್ಖಾನೆಗಳನ್ನು ಇಲ್ಲಿ ಸ್ಥಾಪಿಸಲಾಗಿದೆ.
Last Updated 28 ಜನವರಿ 2026, 6:50 IST
ಕೊಪ್ಪಳ ಬಂದ್ ಹೋರಾಟ ನಮಗೆ ದಾರಿದೀಪ: ಅಧ್ಯಾಪಕಿ ಕೆ. ಕವಿತಾ

ಗಂಗಾವತಿ: ಬ್ಯಾಗ್‌ ಕಳ್ಳತನ ಪ್ರಕರಣ; ಪೊಲೀಸರಿಂದ ಲೋಪ, ನೋಟಿಸ್‌ ಜಾರಿ

Police Negligence: ನಗರದ ಬಸ್‌ ನಿಲ್ದಾಣದಲ್ಲಿ ಮಗು ಬ್ಯಾಗ್‌ ಕಳ್ಳತನ ಮಾಡಿದೆ ಎಂಬ ಆರೋಪದ ದೂರಿನ ಮೇರೆಗೆ 112 ಪೊಲೀಸ್‌ ಸಿಬ್ಬಂದಿ ಅಲ್ಲಿಗೆ ಹೋಗಿದ್ದು ಮಗುವನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುವ ವೇಳೆ ನಿಯಮ ಪಾಲಿಸಿಲ್ಲ ಎನ್ನುವ ಘಟನೆಗೆ ಸಂಬಂಧಿಸಿದಂತೆ ವರದಿ ಸಲ್ಲಿಕೆಯಾಗಿದೆ.
Last Updated 28 ಜನವರಿ 2026, 6:50 IST
ಗಂಗಾವತಿ: ಬ್ಯಾಗ್‌ ಕಳ್ಳತನ ಪ್ರಕರಣ; ಪೊಲೀಸರಿಂದ ಲೋಪ, ನೋಟಿಸ್‌ ಜಾರಿ

ಕೊಪ್ಪಳ: ಶಿಕ್ಷಕರು 10, ಮಕ್ಕಳು 22, ಇದ್ದೂ ಇಲ್ಲದ ಉರ್ದು ಶಾಲೆ

Urdu Education: ಅಲ್ಲಿ ಮಂಜೂರಾಗಿದ್ದು 10 ಶಿಕ್ಷಕರ ಹುದ್ದೆಗಳು. ಮೂರೂ ತರಗತಿ ಸೇರಿ ಕೇವಲ 22 ವಿದ್ಯಾರ್ಥಿಗಳು. ಎಸ್‌ಎಸ್‌ಎಲ್‌ಸಿಗೆ ಕೇವಲ 4 ವಿದ್ಯಾರ್ಥಿನಿಯರು ಮಾತ್ರ. ಗಣಿತ ಪಾಠ ಮಾಡಬೇಕಿದ್ದ ಶಿಕ್ಷಕ ಬಿಇಒ ಕಚೇರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನೋಡಲ್‌ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದಾರೆ.
Last Updated 28 ಜನವರಿ 2026, 6:50 IST
ಕೊಪ್ಪಳ: ಶಿಕ್ಷಕರು 10, ಮಕ್ಕಳು 22, ಇದ್ದೂ ಇಲ್ಲದ ಉರ್ದು ಶಾಲೆ
ADVERTISEMENT

ದಾರಿ ತಪ್ಪಿಸುವ ಕೆಲಸ ಕೈಬಿಡಬೇಕು: ಶರಣೇಗೌಡ ಮಾಲಿಪಾಟೀಲ್

Crest Gates: ಎಲ್ಲಾ ಕ್ರಸ್ಟಗೇಟ್‍ಗಳನ್ನು ಜೂನ್-ಜುಲೈ ಒಳಗೆ ಅಳವಡಿಸಿ ನಿಗದಿತ ಅವಧಿಯಲ್ಲಿ ನಾಲೆಗಳಿಗೆ ನೀರು ಹರಿಸುವುದು ನಿಶ್ಚಿತ. ಇದರ ಬಗ್ಗೆ ಅಧಿಕೃತ ಮಾಹಿತಿ, ಜ್ಞಾನ ಇಲ್ಲದ ಮಾಜಿ ಸಚಿವ ಬಸವರಾಜ ದಢೇಸೂಗೂರು ಜನರನ್ನು ದಾರಿ ತಪ್ಪಿಸುವ ಕೆಲಸ ಕೈಬಿಡಬೇಕು.
Last Updated 28 ಜನವರಿ 2026, 6:50 IST
ದಾರಿ ತಪ್ಪಿಸುವ ಕೆಲಸ ಕೈಬಿಡಬೇಕು: ಶರಣೇಗೌಡ ಮಾಲಿಪಾಟೀಲ್

ರಾಷ್ಟ್ರಪ್ರೇಮ, ಐಕ್ಯತೆ ಹೆಚ್ಚಿಕೊಳ್ಳಲಿ: ನಿವೃತ್ತ ಯೋಧ ಬುಡ್ಡಪ್ಪ ಹಿರೇಮನಿ

Kushtagi: ವಿದ್ಯಾರ್ಥಿಗಳು ರಾಷ್ಟ್ರಪ್ರೇಮ, ಶಿಸ್ತು, ಸಮಾನತೆ ಮತ್ತು ಐಕ್ಯತೆ ಮನೋಭಾವಗಳನ್ನು ಹೆಚ್ಚಿಸಿಕೊಳ್ಳಬೇಕು ಎಂದು ನಿವೃತ್ತ ಯೋಧ ಬುಡ್ಡಪ್ಪ ಹಿರೇಮನಿ ಹೇಳಿದರು. ಪಟ್ಟಣದ ಎಸ್‌ವಿಸಿ ಶಿಕ್ಷಣ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Last Updated 28 ಜನವರಿ 2026, 6:50 IST
ರಾಷ್ಟ್ರಪ್ರೇಮ, ಐಕ್ಯತೆ ಹೆಚ್ಚಿಕೊಳ್ಳಲಿ: ನಿವೃತ್ತ ಯೋಧ ಬುಡ್ಡಪ್ಪ ಹಿರೇಮನಿ

ಕೊಪ್ಪಳ: ನಿವೇಶನ, ಮನೆ ಒದಗಿಸಲು ಆಗ್ರಹ

ಕೊಪ್ಪಳ ಜಿಲ್ಲಾ ಪೇಂಟರ್ ಕಾರ್ಮಿಕರ ಸಂಘದ ನೇತೃತ್ವದಲ್ಲಿ ವಸತಿ ಸೌಲಭ್ಯಕ್ಕಾಗಿ ಆಗ್ರಹಿಸಿ ನಗರಸಭೆವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.
Last Updated 28 ಜನವರಿ 2026, 6:49 IST
ಕೊಪ್ಪಳ: ನಿವೇಶನ, ಮನೆ ಒದಗಿಸಲು ಆಗ್ರಹ
ADVERTISEMENT
ADVERTISEMENT
ADVERTISEMENT