ಶನಿವಾರ, 10 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕೊಪ್ಪಳ

ADVERTISEMENT

16 ದಿನಗಳಲ್ಲಿ 2000 ಕಿ.ಮೀ. ಸೈಕಲ್‌ ಸವಾರಿ!

ಉತ್ತರ ಭಾರತದ ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಗುರಿ ತಲುಪಿದ ಹಿರೇಸಿಂದೋಗಿ ಗ್ರಾಮದ ಸಾಹಸಿಗ
Last Updated 10 ಜನವರಿ 2026, 5:01 IST
16 ದಿನಗಳಲ್ಲಿ 2000 ಕಿ.ಮೀ. ಸೈಕಲ್‌ ಸವಾರಿ!

ರಥೋತ್ಸವದ ಬಳಿಕವೂ ಸೇವೆಯ ಮಹಾಪೂರ

ಗವಿಮಠದ ಜಾತ್ರೆಯ ಮಹಾರಥೋತ್ಸವ ಮುಗಿದು ನಾಲ್ಕು ದಿನಗಳು ಕಳೆದರೂ ಈಗಲೂ ನಿರಂತರವಾಗಿ ಮಠಕ್ಕೆ ಭಕ್ತರಿಂದ ದಾಸೋಹದ ಮಹಾಪೂರವೇ ಹರಿದು ಬರುತ್ತಿದೆ.
Last Updated 10 ಜನವರಿ 2026, 5:00 IST
ರಥೋತ್ಸವದ ಬಳಿಕವೂ ಸೇವೆಯ ಮಹಾಪೂರ

ಬಾಲಕಿಗೆ ಇಲ್ಲವಾಯಿತೆ ಅಯ್ಯಪ್ಪನ ಶ್ರೀರಕ್ಷೆ?

ಬಾಲಕಿ ಸೇರಿ ನಾಲ್ಕರ ದುರ್ಮರಣ: ಕುಟುಂಬದವರಲ್ಲಿ ಮುಗಿಲುಮುಟ್ಟಿದ ಆಕ್ರಂದನ
Last Updated 10 ಜನವರಿ 2026, 5:00 IST
ಬಾಲಕಿಗೆ ಇಲ್ಲವಾಯಿತೆ ಅಯ್ಯಪ್ಪನ ಶ್ರೀರಕ್ಷೆ?

ಅಂಗವಿಕಲರ ಕಲ್ಯಾಣಕ್ಕೆ ಕಲ್ಲು

ಅಂಗವಿಕಲರ ಸಮನ್ವಯ ಸಭೆ ನಡೆಸದೆ ನಕಲಿ ವರದಿ ಸಲ್ಲಿಕೆ; ಕ್ರಮಕ್ಕೆ ಸಾರ್ವಜನಿಕರ ಒತ್ತಾಯ
Last Updated 10 ಜನವರಿ 2026, 4:57 IST
fallback

ಕಲ್ಲಭಾವಿ ಮಾರುತೇಶ್ವರನ ಅದ್ದೂರಿ ರಥೋತ್ಸವ

ತಾಲ್ಲೂಕಿನ ಕಲ್ಲಭಾವಿ ಗ್ರಾಮದ ಮಾರುತೇಶ್ವರ ಜಾತ್ರೆಯ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಅದ್ದೂರಿ ರಥೋತ್ಸವ ನೆರವೇರಿತು. ಪ್ರಯುಕ್ತ ದೇವಸ್ಥಾನದಲ್ಲಿ ಮೂರ್ತಿಗೆ ವಿಶೇಷ ಪೂಜೆ ಹಾಗೂ ಸಹಸ್ರ ಬಿಲ್ವಾರ್ಚನೆ,...
Last Updated 10 ಜನವರಿ 2026, 4:56 IST
ಕಲ್ಲಭಾವಿ ಮಾರುತೇಶ್ವರನ ಅದ್ದೂರಿ ರಥೋತ್ಸವ

ಬಿಸಿಯೂಟದಲ್ಲಿ ಹುಳು: ಮೂವರು ಅಧಿಕಾರಿಗಳ ಅಮಾನತು

mid day meal ಎರಡು ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಹುಳುಗಳು ಕಾಣಿಸಿಕೊಂಡಿದ್ದ ಪ್ರಕರಣದಲ್ಲಿ ಕರ್ತವ್ಯಲೋಪದ ಕಾರಣಕ್ಕೆ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
Last Updated 9 ಜನವರಿ 2026, 21:15 IST
ಬಿಸಿಯೂಟದಲ್ಲಿ ಹುಳು: ಮೂವರು ಅಧಿಕಾರಿಗಳ ಅಮಾನತು

ಕೊಪ್ಪಳ ಜಿಲ್ಲೆಯ 2 ಶಾಲೆಗಳ ಮಧ್ಯಾಹ್ನ ಬಿಸಿಯೂಟದಲ್ಲಿ ಹುಳು: ಮೂವರು ಅಮಾನತು

Midday Meal Suspension: ಕೊಪ್ಪಳ ಜಿಲ್ಲೆಯ ಬಿಸರಳ್ಳಿ ಮತ್ತು ಮುದೇನೂರು ಶಾಲೆಗಳ ಮಧ್ಯಾಹ್ನದ ಬಿಸಿಯೂಟದಲ್ಲಿ ಹುಳುಗಳು ಕಂಡುಬಂದ ಹಿನ್ನೆಲೆ ಮೂರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಸರ್ಕಾರ ಆದೇಶ ಹೊರಡಿಸಿದೆ.
Last Updated 9 ಜನವರಿ 2026, 12:33 IST
ಕೊಪ್ಪಳ ಜಿಲ್ಲೆಯ 2 ಶಾಲೆಗಳ ಮಧ್ಯಾಹ್ನ ಬಿಸಿಯೂಟದಲ್ಲಿ ಹುಳು: ಮೂವರು ಅಮಾನತು
ADVERTISEMENT

ಹನುಮಸಾಗರ | ದಶಕದ ಹಿಂದೆ ನಡೆದಿದ್ದ ಬೈಕ್‌ ಅಪಘಾತ: ಸವಾರನಿಗೆ ಜೈಲು ಶಿಕ್ಷೆ

Kushtagi Crime News: ನಿರ್ಲಕ್ಷ್ಯತನದ ಬೈಕ್ ಚಾಲನೆಯಿಂದ ವ್ಯಕ್ತಿಯ ಸಾವಿಗೆ ಕಾರಣನಾದ ಸವಾರನಿಗೆ ಕುಷ್ಟಗಿ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ₹ 8,000 ದಂಡ ಹಾಗೂ ಎರಡು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
Last Updated 9 ಜನವರಿ 2026, 7:13 IST
ಹನುಮಸಾಗರ | ದಶಕದ ಹಿಂದೆ ನಡೆದಿದ್ದ ಬೈಕ್‌ ಅಪಘಾತ: ಸವಾರನಿಗೆ ಜೈಲು ಶಿಕ್ಷೆ

ಶಿಕ್ಷಕರ ಬೇಡಿಕೆಗಳ ಬಗ್ಗೆ ಸರ್ಕಾರ ಗಮನಹರಿಸಲಿ:ಕೈಗೆ ಕಪ್ಪುಪಟ್ಟಿಧರಿಸಿ ಪ್ರತಿಭಟನೆ

Primary School Teachers Demands: ಪ್ರಾಥಮಿಕ ಶಾಲಾ ಶಿಕ್ಷಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಮತ್ತು ಬೇಡಿಕೆಗಳನ್ನು ಸರ್ಕಾರ ತಕ್ಷಣವೇ ಈಡೇರಿಸಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ಶರಣಬಸವನಗೌಡ ಪಾಟೀಲ ಆಗ್ರಹಿಸಿದರು.
Last Updated 9 ಜನವರಿ 2026, 7:12 IST
ಶಿಕ್ಷಕರ ಬೇಡಿಕೆಗಳ ಬಗ್ಗೆ ಸರ್ಕಾರ ಗಮನಹರಿಸಲಿ:ಕೈಗೆ ಕಪ್ಪುಪಟ್ಟಿಧರಿಸಿ ಪ್ರತಿಭಟನೆ

ಬಸ್‌ ಅವ್ಯವಸ್ಥೆ, ಕಾಲ್ನಡಿಗೆಯಲ್ಲೇ ಪ್ರಯಾಣ: ನೀರಲೂಟಿ ವಿದ್ಯಾರ್ಥಿಗಳ ತೀರದ ಗೋಳು

Kushtagi KSRTC Issue: ಕುಷ್ಟಗಿ ತಾಲ್ಲೂಕಿನ ನೀರಲೂಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾರಿಗೆ ಬಸ್ ಸೌಲಭ್ಯ ಸಮರ್ಪಕವಾಗಿಲ್ಲದ ಕಾರಣ ವಿದ್ಯಾರ್ಥಿಗಳು ನಿತ್ಯ ಕಿಲೋಮೀಟರ್‌ಗಟ್ಟಲೆ ಕಾಲ್ನಡಿಗೆಯಲ್ಲೇ ಶಾಲೆ-ಕಾಲೇಜಿಗೆ ತೆರಳುವಂತಾಗಿದೆ.
Last Updated 9 ಜನವರಿ 2026, 7:10 IST
ಬಸ್‌ ಅವ್ಯವಸ್ಥೆ, ಕಾಲ್ನಡಿಗೆಯಲ್ಲೇ ಪ್ರಯಾಣ: ನೀರಲೂಟಿ ವಿದ್ಯಾರ್ಥಿಗಳ ತೀರದ ಗೋಳು
ADVERTISEMENT
ADVERTISEMENT
ADVERTISEMENT