ಗುರುವಾರ, 8 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕೊಪ್ಪಳ

ADVERTISEMENT

ಕಾರಟಗಿ: ಶಾಲೆ ಬಳಿ ರಸ್ತೆ ಉಬ್ಬು ಹಾಕಲು ನ್ಯಾಷನಲ್ ಸ್ಕೂಲ್‌ ವಿದ್ಯಾರ್ಥಿಗಳ ಆಗ್ರಹ

Traffic Control Request: ನ್ಯಾಷನಲ್ ಗ್ರೀನ್‌ವ್ಯಾಲಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಪೋಷಕರು ವಾಹನ ವೇಗ ನಿಯಂತ್ರಣಕ್ಕೆ ರಸ್ತೆಹುಬ್ಬು ಅಳವಡಿಸಬೇಕೆಂದು ಕಾರಟಗಿ ಪುರಸಭೆ, ಪೊಲೀಸರು ಹಾಗೂ ಟೋಲ್ ಗೇಟ್ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
Last Updated 8 ಜನವರಿ 2026, 6:43 IST
ಕಾರಟಗಿ: ಶಾಲೆ ಬಳಿ ರಸ್ತೆ ಉಬ್ಬು ಹಾಕಲು ನ್ಯಾಷನಲ್ ಸ್ಕೂಲ್‌ ವಿದ್ಯಾರ್ಥಿಗಳ ಆಗ್ರಹ

ಕನಕಗಿರಿ: ಸಿಎಂ ಸಿದ್ದರಾಮಯ್ಯ ಅಭಿಮಾನಿಗಳಿಂದ‌ ಸಂಭ್ರಮ

CM Celebration: ಸಿದ್ದರಾಮಯ್ಯ ಅವರು ಕರ್ನಾಟಕದ ಸುದೀರ್ಘ ಅವಧಿಯ ಮುಖ್ಯಮಂತ್ರಿಯಾಗಿರುವ ದಾಖಲೆಯನ್ನು ಸಾಧಿಸಿದ್ದಕ್ಕೆ ಕನಕಗಿರಿಯಲ್ಲಿ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ ಸಂಭ್ರಮಿಸಿದರು.
Last Updated 8 ಜನವರಿ 2026, 6:42 IST
ಕನಕಗಿರಿ: ಸಿಎಂ ಸಿದ್ದರಾಮಯ್ಯ ಅಭಿಮಾನಿಗಳಿಂದ‌ ಸಂಭ್ರಮ

ವಿ.ಸೋಮಣ್ಣ ಮೇಲಿನ ಹಲ್ಲೆಯತ್ನ ಪೂರ್ವ ನಿಯೋಜಿತ: ಬಿಜೆಪಿ

ಕಾಂಗ್ರೆಸ್‌ ಷಡ್ಯಂತ್ರ, ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲು ಎಸ್‌ಪಿಗೆ ಬಿಜೆಪಿ ನಿಯೋಗ ಒತ್ತಾಯ
Last Updated 8 ಜನವರಿ 2026, 6:39 IST
ವಿ.ಸೋಮಣ್ಣ ಮೇಲಿನ ಹಲ್ಲೆಯತ್ನ ಪೂರ್ವ ನಿಯೋಜಿತ: ಬಿಜೆಪಿ

ಸುಪ್ತ ಪ್ರತಿಭೆ ಗುರುತಿಸುವುದೇ ಸಾಧನೆಗೆ ಮುನ್ನುಡಿ: ನಾ.ಸೊಮೇಶ್ವರ ಕಿವಿಮಾತು

ಗವಿಮಠ ಜಾತ್ರಾ ಮಹೋತ್ಸವಕ್ಕೆ ಸಂಭ್ರಮದ ತೆರೆ
Last Updated 8 ಜನವರಿ 2026, 6:38 IST
ಸುಪ್ತ ಪ್ರತಿಭೆ ಗುರುತಿಸುವುದೇ ಸಾಧನೆಗೆ ಮುನ್ನುಡಿ:  ನಾ.ಸೊಮೇಶ್ವರ ಕಿವಿಮಾತು

ಗವಿಮಠ ಜಾತ್ರೆ: 100 ಕ್ವಿಂಟಲ್‌ ಅಕ್ಕಿ, 10 ಕ್ವಿಂಟಲ್‌ ಸಿಹಿ ತಿನಿಸು ಖಾಲಿ

ಏಳು ದಿನಗಳಲ್ಲಿ ಭರಪೂರ ದಾಸೋಹ | ಏರುತ್ತಲೇ ಇದೆ ಸಂಗ್ರಹದ ಪ್ರಮಾಣ
Last Updated 8 ಜನವರಿ 2026, 6:28 IST
ಗವಿಮಠ ಜಾತ್ರೆ: 100 ಕ್ವಿಂಟಲ್‌ ಅಕ್ಕಿ, 10 ಕ್ವಿಂಟಲ್‌ ಸಿಹಿ ತಿನಿಸು ಖಾಲಿ

ಗವಿಮಠದ ಜಾತ್ರೆಯ ಮೇಳದಲ್ಲಿ ‘ಜಲಕೃಷಿ’ಯ ಆಕರ್ಷಣೆ

ತೋಟಗಾರಿಕಾ ಇಲಾಖೆಯಿಂದ ಫಲಪುಷ್ಪ ಪ್ರದರ್ಶನ, ಗಮನ ಸೆಳೆಯುತ್ತಿರುವ ಪ್ರಾತ್ಯಕ್ಷಿಕೆ
Last Updated 8 ಜನವರಿ 2026, 6:23 IST
ಗವಿಮಠದ ಜಾತ್ರೆಯ ಮೇಳದಲ್ಲಿ ‘ಜಲಕೃಷಿ’ಯ ಆಕರ್ಷಣೆ

Video | ಕೊಪ್ಪಳ ಗವಿಮಠದ ಅಜ್ಜನ ಜಾತ್ರೆಯಲ್ಲಿ ಊಟ ಅಚ್ಚುಕಟ್ಟು

ಜಾತ್ರೆ ಎಂದಾಕ್ಷಣ ನೂಕಾಟ, ತಳ್ಳಾಟ, ಗೋಜು ಗದ್ದಲ, ಊಟಕ್ಕಾಗಿ ಪರದಾಟ ಇವೆಲ್ಲವೂ ಸಾಮಾನ್ಯ. ಆದರೆ ಕೊಪ್ಪಳದ ಗವಿಮಠದ ಜಾತ್ರೆಗೆ ಏಕಕಾಲಕ್ಕೆ ಲಕ್ಷಾಂತರ ಭಕ್ತರು ಬಂದರೂ ಅಲ್ಲಿ ಯಾವುದೇ ಅವಸರವಿಲ್ಲ. ನೂಕುನುಗ್ಗಲಂತೂ ಇಲ್ಲವೇ ಇಲ್ಲ. ಸಮಾಧಾನದಿಂದ ಒಬ್ಬರಾದ ಮೇಲೊಬ್ಬರು ಬಂದು ಜಾತ್ರೆಯಲ್ಲಿ ಊಟ ಸವಿಯುತ್ತಾರೆ.
Last Updated 7 ಜನವರಿ 2026, 15:34 IST
Video | ಕೊಪ್ಪಳ ಗವಿಮಠದ ಅಜ್ಜನ ಜಾತ್ರೆಯಲ್ಲಿ ಊಟ ಅಚ್ಚುಕಟ್ಟು
ADVERTISEMENT

ಕೊಪ್ಪಳ| ಸಚಿವ ಸೋಮಣ್ಣ ಮೇಲೆ ಹಲ್ಲೆಗೆ ಯತ್ನ: ಕ್ಯಾವಟರ್‌ ಆರೋಪ

Political Controversy: ಕೊಪ್ಪಳ: ರೈಲ್ವೆ ಸೇತುವೆ ಭೂಮಿಪೂಜೆ ವೇಳೆ ಸಚಿವ ಸೋಮಣ್ಣ ಅವರಿಗೆ ಹಲ್ಲೆ ಯತ್ನವಾಗಿದೆ ಎಂದು ಬಿಜೆಪಿ ನಾಯಕ ಡಾ.ಬಸವರಾಜ ಕ್ಯಾವಟರ್ ಆರೋಪಿಸಿದರು. ಶಾಸಕ-ಸಂಸದ ಬೆಂಬಲಿಗರ ವಿರುದ್ಧ ಆರೋಪಗಳು ಕೇಳಿಬಂದಿವೆ.
Last Updated 7 ಜನವರಿ 2026, 6:39 IST
ಕೊಪ್ಪಳ| ಸಚಿವ ಸೋಮಣ್ಣ ಮೇಲೆ ಹಲ್ಲೆಗೆ ಯತ್ನ: ಕ್ಯಾವಟರ್‌ ಆರೋಪ

ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಕೃಷಿ ಮೇಳ: ಗಮನ ಸೆಳೆಯುತ್ತಿರುವ ಜಲಾನಯನ ಮಾದರಿ

ಕೃಷಿ ಉಪಕರಣಗಳ ತರಹೇವಾರಿ ವಸ್ತುಗಳ ಪ್ರದರ್ಶನ
Last Updated 7 ಜನವರಿ 2026, 6:39 IST
ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಕೃಷಿ ಮೇಳ: ಗಮನ ಸೆಳೆಯುತ್ತಿರುವ ಜಲಾನಯನ ಮಾದರಿ

ಗವಿಮಠದ ಜಾತ್ರೆ: ‘ಅಖಾಡ’ದ ಸಾಹಸಕ್ಕೆ ಪ್ರೇಕ್ಷಕರು ಚಿತ್‌

ಜಾತ್ರೆಗೆ ಬಂದವರಿಗೆ ಕುಸ್ತಿ ನೋಡುವ ಖುಷಿ, ಶಿಳ್ಳೆ ಹೊಡೆದು ಸಂಭ್ರಮಿಸಿದ ಜನ
Last Updated 7 ಜನವರಿ 2026, 6:39 IST
ಗವಿಮಠದ ಜಾತ್ರೆ: ‘ಅಖಾಡ’ದ ಸಾಹಸಕ್ಕೆ ಪ್ರೇಕ್ಷಕರು ಚಿತ್‌
ADVERTISEMENT
ADVERTISEMENT
ADVERTISEMENT