ಸೋಮವಾರ, 16 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಈಗಲೇ ಚಂದಾದಾರರಾಗಿಚಂದಾದಾರರಾಗಿ
×
ADVERTISEMENT

ಕೊಪ್ಪಳ

ADVERTISEMENT

ಕೊಪ್ಪಳ: ಕುಡಿಯುವ ನೀರಿನ ಸಮಸ್ಯೆಗೆ ಸಹಾಯವಾಣಿ ಆರಂಭ

Water crisis management: ಕೊಪ್ಪಳ ಜಿಲ್ಲೆಯಲ್ಲಿ ಬೇಸಿಗೆಯ ನೀರಿನ ತೊಂದರೆ ನಿವಾರಿಸಲು ಏಳು ತಾಲ್ಲೂಕುಗಳಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದೆ.
Last Updated 16 ಮಾರ್ಚ್ 2026, 4:06 IST
ಕೊಪ್ಪಳ: ಕುಡಿಯುವ ನೀರಿನ ಸಮಸ್ಯೆಗೆ ಸಹಾಯವಾಣಿ ಆರಂಭ

ಕಾರಟಗಿ: ಅಗ್ನಿ ಅವಘಡ, ತಪ್ಪಿದ ಅನಾಹುತ

Fire rescue operation: ಕಾರಟಗಿಯ ಚನ್ನಳ್ಳಿ ಬಳಿಯ ಜಮಕಲಗುಡ್ಡದಲ್ಲಿ ಶನಿವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿತ್ತು. ಅಗ್ನಿಶಾಮಕ ದಳದ ದಯಾನಂದಗೌಡ ನೇತೃತ್ವದ 15 ಸಿಬ್ಬಂದಿ ತಂಡ ಮೂರಾರ್ಜಿ ವಸತಿ ಶಾಲೆ ಹಾಗೂ 15 ಗುಡಿಸಲುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.
Last Updated 16 ಮಾರ್ಚ್ 2026, 4:06 IST
ಕಾರಟಗಿ: ಅಗ್ನಿ ಅವಘಡ, ತಪ್ಪಿದ ಅನಾಹುತ

ಯಲಬುರ್ಗಾ: ಕೋರ್ಟ್ ಕಟ್ಟಡ ಉದ್ಘಾಟನೆಗೆ ದಿನ ನಿಗದಿಗೆ ಸೂಚನೆ

Yelaburga court infrastructure: ಹೈಕೋರ್ಟ್ ನ್ಯಾಯಮೂರ್ತಿ ಸಿ.ಎಂ.ಪೂನಚ್ಚ ಅವರು ಯಲಬುರ್ಗಾದ ನೂತನ ನ್ಯಾಯಾಲಯ ಸಂಕೀರ್ಣ ಪರಿಶೀಲಿಸಿ, ಮಾರ್ಚ್ 28 ಅಥವಾ ಏಪ್ರಿಲ್ 4ರೊಳಗೆ ಉದ್ಘಾಟನೆಗೆ ಸಿದ್ಧತೆ ನಡೆಸಲು ವಕೀಲರ ಸಂಘಕ್ಕೆ ಸೂಚನೆ ನೀಡಿದ್ದಾರೆ.
Last Updated 16 ಮಾರ್ಚ್ 2026, 3:10 IST
ಯಲಬುರ್ಗಾ: ಕೋರ್ಟ್ ಕಟ್ಟಡ ಉದ್ಘಾಟನೆಗೆ ದಿನ ನಿಗದಿಗೆ ಸೂಚನೆ

ಗಂಗಾವತಿ: ಹೊಸ ಮಾದರಿ ಬೆಲೆ ನಿಗದಿಗೆ ರೈತರ ಒತ್ತಾಯ

ಕರ್ನಾಟಕ ಪ್ರಾಂತ ಕೃಷಿ ಸಂಘಟನೆ ಸದಸ್ಯರ ಪ್ರತಿಭಟನೆ
Last Updated 16 ಮಾರ್ಚ್ 2026, 3:10 IST
ಗಂಗಾವತಿ: ಹೊಸ ಮಾದರಿ ಬೆಲೆ ನಿಗದಿಗೆ ರೈತರ ಒತ್ತಾಯ

ಕೊಪ್ಪಳ ಏತ ನೀರಾವರಿ ಅನುಷ್ಠಾನಕ್ಕೆ ಸರ್ಕಾರದ ನಿರ್ಲಕ್ಷ್ಯ: ಬೊಮ್ಮಾಯಿ ಆರೋಪ

ಕುಷ್ಟಗಿಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಆರೋಪ, ಹನಿ ನೀರಾವರಿ ಅಳವಡಿಸುವಂತೆ ಒತ್ತಾಯ
Last Updated 16 ಮಾರ್ಚ್ 2026, 3:07 IST
ಕೊಪ್ಪಳ ಏತ ನೀರಾವರಿ ಅನುಷ್ಠಾನಕ್ಕೆ ಸರ್ಕಾರದ ನಿರ್ಲಕ್ಷ್ಯ: ಬೊಮ್ಮಾಯಿ ಆರೋಪ

ಹನುಮಸಾಗರ: ನನಸಾಗದ ಹೈಟೆಕ್‌ ಬಸ್‌ ನಿಲ್ದಾಣದ ಕನಸು

ನಿತ್ಯ ನೂರಾರು ಬಸ್‌ಗಳ ಸಂಚಾರ, ಸೌಲಭ್ಯ ಮಾತ್ರ ಶೂನ್ಯ, ಪ್ರಯಾಣಿಕರ ಪರದಾಟ
Last Updated 16 ಮಾರ್ಚ್ 2026, 3:06 IST
ಹನುಮಸಾಗರ: ನನಸಾಗದ ಹೈಟೆಕ್‌ ಬಸ್‌ ನಿಲ್ದಾಣದ ಕನಸು

ಗಂಗಾವತಿ | ಲೋಕ ಅದಾಲತ್: 1,438 ಪ್ರಕರಣಗಳು ಇತ್ಯರ್ಥ

ವೈವಾಹಿಕ ವೈಮನಸ್ಸು ಮರೆತು ಒಂದಾದ ಮೂರು ಜೋಡಿ
Last Updated 15 ಮಾರ್ಚ್ 2026, 4:46 IST
ಗಂಗಾವತಿ | ಲೋಕ ಅದಾಲತ್: 1,438 ಪ್ರಕರಣಗಳು ಇತ್ಯರ್ಥ
ADVERTISEMENT

ಕನಕಗಿರಿ: ನಾಲಿಗೆಗೆ ಖಾದ್ಯ, ಸಮಾಜಕ್ಕೆ ಸಂದೇಶ

Koppal News: ಕನಕಗಿರಿ ಕನಕಾಚಲಪತಿ ಜಾತ್ರೆಯಲ್ಲಿ ಮಿಠಾಯಿ ಅಂಗಡಿ ಮಾಲೀಕ ಕಾಶೀಂಸಾಬ ಮಂಗಳೂರು ಅವರು ಸಮಾಜಕ್ಕೆ ಉತ್ತಮ ಸಂದೇಶ ನೀಡಿದರು. ಎನ್‌ಪಿಎಸ್ ರದ್ದುಗೊಳಿಸಿ ಒಟಿಎಸ್ ಜಾರಿಗೆ ತನ್ನಿ ಎಂದು ಹೋರಾಟ ಬೆಂಬಲಿಸಿದರು.
Last Updated 15 ಮಾರ್ಚ್ 2026, 4:45 IST
ಕನಕಗಿರಿ: ನಾಲಿಗೆಗೆ ಖಾದ್ಯ, ಸಮಾಜಕ್ಕೆ ಸಂದೇಶ

ಅಂತರರಾಷ್ಟ್ರೀಯ ಮಹಿಳಾ ದಿನ: ಸಾಧನೆ ಗೌರವಿಸಿ: ಮಮತಾ ರಾಯರಡ್ಡಿ

Women Empowerment: ಕುಕನೂರು: ‘ಮಹಿಳೆಯರು ಸಮಾನತೆ ಮತ್ತು ಒಗ್ಗಟ್ಟಿನಲ್ಲಿ ಮುಂದಿರುವುದರಿಂದ ದೇಶದ ಆರ್ಥಿಕ ಅಭಿವೃದ್ಧಿಗೆ ಸಾಕಷ್ಟು ಅನುಕೂಲವಾಗಲಿದೆ. ಮಹಿಳೆಯರ ಸಾಧನೆಗೆ ಗೌರವ ಸೂಚಿಸುವ ಮಹತ್ವದ ದಿನ ಇದಾಗಿದೆ’
Last Updated 15 ಮಾರ್ಚ್ 2026, 4:43 IST
ಅಂತರರಾಷ್ಟ್ರೀಯ ಮಹಿಳಾ ದಿನ: ಸಾಧನೆ ಗೌರವಿಸಿ: ಮಮತಾ ರಾಯರಡ್ಡಿ

ಕ್ಯಾನ್ಸರ್‌ಕಾರಕ ಕಾರ್ಖಾನೆ, ಇನ್ನೊಂದೆಡೆ ಕ್ಯಾನ್ಸರ್‌ ಆಸ್ಪತ್ರೆ: ಬೊಮ್ಮಾಯಿ

Politics: ಕೊಪ್ಪಳದಲ್ಲಿ ಕ್ಯಾನ್ಸರ್‌ಕಾರಕ ಕಾರ್ಖಾನೆಗಳಿಗೆ ಮಣೆಹಾಕಿ, ಇನ್ನೊಂದೆಡೆ ಕ್ಯಾನ್ಸರ್‌ ಆಸ್ಪತ್ರೆ ತೆರೆಯಲು ಮುಂದಾಗಿರುವುದು ವಿಪರ್ಯಾಸ ಎಂದು ಸಂಸದ ಬಸವರಾಜ ಬೊಮ್ಮಾಯಿ ಕಳವಳ ವ್ಯಕ್ತಪಡಿಸಿದರು.
Last Updated 15 ಮಾರ್ಚ್ 2026, 4:29 IST
ಕ್ಯಾನ್ಸರ್‌ಕಾರಕ ಕಾರ್ಖಾನೆ, ಇನ್ನೊಂದೆಡೆ ಕ್ಯಾನ್ಸರ್‌ ಆಸ್ಪತ್ರೆ: ಬೊಮ್ಮಾಯಿ
ADVERTISEMENT
ADVERTISEMENT
ADVERTISEMENT