ಬುಧವಾರ, 4 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೊಪ್ಪಳ

ADVERTISEMENT

ಛಾಯಾಗ್ರಹಕ ಕೃಷ್ಣ ಸೊರಟೂರ್‌ಗೆ ಪ್ರಶಸ್ತಿ

Photo Expo Honor: ಕೊಪ್ಪಳದ ಛಾಯಾಗ್ರಹಕ ಕೃಷ್ಣ ರಾ. ಸೊರಟೂರ ಅವರಿಗೆ ಹುಬ್ಬಳ್ಳಿಯಲ್ಲಿ ನಡೆದ ಡಿ ಜಿ ಪೋಟೊ ಎಕ್ಸ್ ಪೋದಲ್ಲಿ उत्तर ಕರ್ನಾಟಕ ಛಾಯಾರತ್ನ ಪ್ರಶಸ್ತಿಯನ್ನು ನೀಡಲಾಗಿದೆ.
Last Updated 4 ಫೆಬ್ರುವರಿ 2026, 7:49 IST
ಛಾಯಾಗ್ರಹಕ ಕೃಷ್ಣ ಸೊರಟೂರ್‌ಗೆ ಪ್ರಶಸ್ತಿ

ಗಂಗಾವತಿ: ಹಲ್ಲೆ ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

Civic Worker Rights: ಗಂಗಾವತಿಯ 8ನೇ ವಾರ್ಡ್‌ನಲ್ಲಿ ನೀರು ಪೂರೈಕೆದಾರ ರಾಮಣ್ಣ ಕಳ್ಳಿಮನಿ ಮೇಲೆ ಹಲ್ಲೆ ಪ್ರಕರಣ ದಾಖಲಿಸುವಲ್ಲಿ ಪೊಲೀಸರ ವಿಳಂಬ ಖಂಡಿಸಿ ಪೌರ ಸೇವಾ ನೌಕರರು ಬಸವೇಶ್ವರ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.
Last Updated 4 ಫೆಬ್ರುವರಿ 2026, 7:48 IST
ಗಂಗಾವತಿ: ಹಲ್ಲೆ ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

ತಾವರಗೇರಾ: ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ

Education Motivation: ಉತ್ತಮ ಹುದ್ದೆಗೆ ತೇರ್ಗಡೆಯಾಗಿ ಶಾಲೆ, ಶಿಕ್ಷಕರು, ಪೋಷಕರಿಗೆ ಗೌರವ ತರುವಂತೆ ವಿದ್ಯಾರ್ಥಿಗಳು ಪ್ರತಿ ನಿತ್ಯ ಓದುತ್ತಾ ಪಾಠಕ್ಕೆ ಗಮನ ಕೊಡಬೇಕು ಎಂದು ಮಲ್ಲನಗೌಡ ಓಲಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
Last Updated 4 ಫೆಬ್ರುವರಿ 2026, 7:46 IST
ತಾವರಗೇರಾ: ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ

ಕೊಪ್ಪಳ: ಕಾನೂನು ಸ್ವಯಂಸೇವಕರ ಪಡೆ ಅಸ್ವಿತ್ವಕ್ಕೆ

Legal Aid Initiative: ಜನಸಾಮಾನ್ಯರು ಹಾಗೂ ನ್ಯಾಯಾಲಯದ ನಡುವೆ ಸೇತುವೆಯಾಗಿ ಕಾರ್ಯನಿರ್ವವಹಿಸಲು ಅರೆಕಾಲಿಕ ಕಾನೂನು ಸ್ವಯಂ ಸೇವಕರ ಪಡೆ ಜಿಲ್ಲೆಯಲ್ಲಿ ಅಸ್ತಿತ್ವಕ್ಕೆ ಬಂದಿದೆ.
Last Updated 4 ಫೆಬ್ರುವರಿ 2026, 6:18 IST
ಕೊಪ್ಪಳ: ಕಾನೂನು ಸ್ವಯಂಸೇವಕರ ಪಡೆ ಅಸ್ವಿತ್ವಕ್ಕೆ

ಕನಕಗಿರಿ: ಬಂಗಾರದ ಆಸೆ ತೋರಿಸಿ ವಂಚನೆ?

Land Scam Report: ಕನಕಗಿರಿ: ಚಿನ್ನದ ಆಸೆಗೆ ಬಿದ್ದು ಒಂದು ಎಕರೆ ಹೊಲ ಹಾಗೂ ನಿವೇಶನ ಕಳೆದುಕೊಂಡಿರುವ ಘಟನೆ ವಿಠಲಾಪುರ ಗ್ರಾಮದಲ್ಲಿ ನಡೆದಿದೆ. ಗಂಗಾವತಿಯ ಸುರೇಶ್ ಯಲ್ಲಪ್ಪ ₹48 ಲಕ್ಷ ಕಳೆದುಕೊಂಡಿದ್ದಾರೆ.
Last Updated 4 ಫೆಬ್ರುವರಿ 2026, 6:15 IST
ಕನಕಗಿರಿ: ಬಂಗಾರದ ಆಸೆ ತೋರಿಸಿ ವಂಚನೆ?

ಕನಕಗಿರಿ: ನಾಯಿ ಕಚ್ಚಿ 8 ಜನರಿಗೆ ಗಾಯ

Public Safety Alert: ಕನಕಗಿರಿ: ಪಟ್ಟಣ ಪಂಚಾಯಿತಿ ಸದಸ್ಯ, ಪೌರಕಾರ್ಮಿಕ ಹಾಗೂ ಬಾಲಕಿ ಸೇರಿದಂತೆ ಒಟ್ಟು 8 ಜನರಿಗೆ ನಾಯಿ ಕಚ್ಚಿದ್ದು, ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Last Updated 4 ಫೆಬ್ರುವರಿ 2026, 6:13 IST
ಕನಕಗಿರಿ: ನಾಯಿ ಕಚ್ಚಿ 8 ಜನರಿಗೆ ಗಾಯ

ಕಾರಟಗಿ: ಶ್ರೀಶೈಲಕ್ಕೆ 111 ಕ್ವಿಂಟಲ್ ಅಕ್ಕಿ ರವಾನೆ

Temple Support Drive: ಕಾರಟಗಿ: ಶ್ರೀಶೈಲದ ಸಾರಂಗಧರೇಶ್ವರ ಮಠದ ಅನ್ನದಾನ ಛತ್ರಕ್ಕೆ ಕಾರಟಗಿ ಹಾಗೂ ಸಿಂಧನೂರು ತಾಲ್ಲೂಕುಗಳ ವಿವಿಧ ಗ್ರಾಮಗಳ ಭಕ್ತರಿಂದ ಸಂಗ್ರಹಿಸಿದ 111 ಕ್ವಿಂಟಲ್ ಅಕ್ಕಿ ಹಾಗೂ ಆಹಾರ ಧಾನ್ಯಗಳನ್ನು ಸೋಮವಾರ ರವಾನಿಸಲಾಯಿತು.
Last Updated 4 ಫೆಬ್ರುವರಿ 2026, 6:12 IST
ಕಾರಟಗಿ: ಶ್ರೀಶೈಲಕ್ಕೆ 111 ಕ್ವಿಂಟಲ್ ಅಕ್ಕಿ ರವಾನೆ
ADVERTISEMENT

ಕಾರಟಗಿ | ತವರಿಗೆ ಮರಳಿದ ಯೋಧ: ಅದ್ದೂರಿ ಮೆರವಣಿಗೆ, ಸ್ವಾಗತ

Army Retirement Honor: ಕಾರಟಗಿ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ 3 ದಿನಗಳ ಹಿಂದೆ ನಿವೃತ್ತರಾದ ವೀರೇಶ ಪಂಪನಗೌಡ ಗಾದಿಗನೂರಿಗೆ ಪಟ್ಟಣ ಹಾಗೂ ಸ್ವಗ್ರಾಮ ಮೈಲಾಪುರದಲ್ಲಿ ಮಂಗಳವಾರ ಅದ್ದೂರಿ ಸ್ವಾಗತ ನೀಡಿ ಗೌರವಿಸಲಾಯಿತು.
Last Updated 4 ಫೆಬ್ರುವರಿ 2026, 6:11 IST
ಕಾರಟಗಿ | ತವರಿಗೆ ಮರಳಿದ ಯೋಧ: ಅದ್ದೂರಿ ಮೆರವಣಿಗೆ, ಸ್ವಾಗತ

ಗಂಗಾವತಿ: ದಾಖಲೆಗಳ ನಿರ್ವಹಣೆಯಲ್ಲಿ ಅಧಿಕಾರಿಗಳ ಲೋಪ

ನಗರಸಭೆಗೆ ಲೋಕಾಯುಕ್ತ ಅಧಿಕಾರಿಗಳ ತಂಡ ಭೇಟಿ, ಪರಿಶೀಲನೆ
Last Updated 4 ಫೆಬ್ರುವರಿ 2026, 6:10 IST
ಗಂಗಾವತಿ: ದಾಖಲೆಗಳ ನಿರ್ವಹಣೆಯಲ್ಲಿ ಅಧಿಕಾರಿಗಳ ಲೋಪ

ಕುಷ್ಟಗಿ: ಮೂರು ದಶಕ ಕಳೆದರೂ ಕಾರ್ಯಾರಂಭ ಮಾಡದ ಘನತ್ಯಾಜ್ಯ ಘಟಕ

Waste Mismanagement: ಕುಷ್ಟಗಿಯಲ್ಲಿ ಕೋಟ್ಯಂತರ ವೆಚ್ಚದಲ್ಲಿ ನಿರ್ಮಿತವಾದ ಘನತ್ಯಾಜ್ಯ ಘಟಕ ಇನ್ನೂ ಸಂಸ್ಕರಣೆ ಆರಂಭಿಸದೆ ತ್ಯಾಜ್ಯ ಗುಡ್ಡದ ಮಾಲಿನ್ಯ ಹೆಚ್ಚಿಸಿ ಪರಿಸರ ಹಾಗೂ ರೈತರ ಆರೋಗ್ಯಕ್ಕೆ ಅಪಾಯ ಉಂಟುಮಾಡುತ್ತಿದೆ.
Last Updated 3 ಫೆಬ್ರುವರಿ 2026, 5:36 IST
ಕುಷ್ಟಗಿ: ಮೂರು ದಶಕ ಕಳೆದರೂ ಕಾರ್ಯಾರಂಭ ಮಾಡದ ಘನತ್ಯಾಜ್ಯ ಘಟಕ
ADVERTISEMENT
ADVERTISEMENT
ADVERTISEMENT