ಗುರುವಾರ, 29 ಜನವರಿ 2026
×
ADVERTISEMENT

ಕೊಪ್ಪಳ

ADVERTISEMENT

ಕುಕನೂರು: ದೂಳು–ಹೊಗೆಯಿಂದ ಜನರ ಪರದಾಟ

ಕುಕನೂರು: ಪಟ್ಟಣ ಹಾಗೂ ತಾಲ್ಲೂಕಿನ ಗ್ರಾಮೀಣ ಪ್ರದೇಶದ ವಿವಿಧ ರಸ್ತೆಗಳಲ್ಲಿ ವಾಹನ ಸಂಚಾರದಿಂದ ಹೊರಸೂಸುವ ಹೊಗೆ ಹಾಗೂ ದೂಳಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
Last Updated 29 ಜನವರಿ 2026, 8:42 IST
ಕುಕನೂರು: ದೂಳು–ಹೊಗೆಯಿಂದ ಜನರ ಪರದಾಟ

ಸಚಿವ ತಂಗಡಗಿ ಬೆಂಬಲಿಗರಿಂದಲೇ ಅಕ್ರಮ ಚಟುವಟಿಕೆ: ಆರೋಪ

Political Controversy: ಕಾರಟಗಿಯಲ್ಲಿ ಸಚಿವ ಶಿವರಾಜ ತಂಗಡಗಿಯ ಬೆಂಬಲಿಗರು ಇಸ್ಪೀಟ್, ಮಟ್ಕಾ, ಮರಳು ದಂಧೆ ನಡೆಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿ, ಕಾನೂನು ಸುವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
Last Updated 29 ಜನವರಿ 2026, 8:30 IST
ಸಚಿವ ತಂಗಡಗಿ ಬೆಂಬಲಿಗರಿಂದಲೇ ಅಕ್ರಮ ಚಟುವಟಿಕೆ: ಆರೋಪ

ಅಳವಂಡಿಯ ಸಿದ್ದೇಶ್ವರ ಮಹಾರಥೋತ್ಸವ ನಾಳೆ

Temple Festival: ಅಳವಂಡಿಯ ಸಿದ್ದೇಶ್ವರ ಮಠದಲ್ಲಿ ಜ.30 ರಂದು ಮಹಾರಥೋತ್ಸವ ನಡೆಯಲಿದ್ದು, ವಿಶೇಷ ಪೂಜೆ, ಸರ್ವಧರ್ಮ ಸಾಮೂಹಿಕ ವಿವಾಹ, ಧ್ವಜಾರೋಹಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
Last Updated 29 ಜನವರಿ 2026, 8:26 IST
ಅಳವಂಡಿಯ ಸಿದ್ದೇಶ್ವರ ಮಹಾರಥೋತ್ಸವ ನಾಳೆ

‘ನಿಜಮಹಾತ್ಮ ಬಾಬಾಸಾಹೇಬ್’ ನಾಟಕ: ಗಮನ ಸೆಳೆದ ಕಲಾವಿದರ ಮನೋಜ್ಞ ಅಭಿನಯ

‘ನಿಜಮಹಾತ್ಮ ಬಾಬಾಸಾಹೇಬ್’ ನಾಟಕಕ್ಕೆ ಭರಪೂರ ಪ್ರೇಕ್ಷಕರು
Last Updated 29 ಜನವರಿ 2026, 8:17 IST
‘ನಿಜಮಹಾತ್ಮ ಬಾಬಾಸಾಹೇಬ್’ ನಾಟಕ: ಗಮನ ಸೆಳೆದ ಕಲಾವಿದರ ಮನೋಜ್ಞ ಅಭಿನಯ

ಇನ್ನೊಂದು ಕಡೆ ಮಣ್ಣು ಹಾಕಿ ಹಣ ಪಡೆಯುವುದನ್ನು ಸಹಿಸುವುದಿಲ್ಲ: ಹಾಲಪ್ಪ ಆಚಾರ್

MGNREGA Corruption: ವಿಬಿ ಜಿ ರಾಮ್ ಜಿ ಯೋಜನೆ ಅಡಿಯಲ್ಲಿ 125 ದಿನಗಳ ಉದ್ಯೋಗ ಗ್ಯಾರಂಟಿ ಕೊಡಲಾಗಿದೆ. ಕಾಂಗ್ರೆಸ್ ಅವಧಿಯಲ್ಲಿ ಹಣವನ್ನು ಸಕಾಲದಲ್ಲಿ ಪಾವತಿಸದೆ ತಡವಾಗಿ ಕೂಲಿ ಪಾವತಿಸಲಾಗುತ್ತಿತ್ತು. ಆದರೆ ಈಗ ಸಕಾಲದಲ್ಲಿ ಕೂಲಿ ಪಾವತಿಗೆ ಕ್ರಮ ಕೈಗೊಳ್ಳಲಿದ್ದೇವೆ.
Last Updated 28 ಜನವರಿ 2026, 6:52 IST
ಇನ್ನೊಂದು ಕಡೆ ಮಣ್ಣು ಹಾಕಿ ಹಣ ಪಡೆಯುವುದನ್ನು ಸಹಿಸುವುದಿಲ್ಲ: ಹಾಲಪ್ಪ ಆಚಾರ್

ಸಂವಿಧಾನ ಉಲ್ಲಂಘಿಸಿದವರು ಕ್ಷಮೆ ಕೇಳಲಿ: ಸಿವಿಸಿ

CV Chandrashekhar: ನೆರೆ ರಾಷ್ಟ್ರಗಳಲ್ಲಿ ದಂಗೆಗಳಿಂದಾಗಿ ಆಡಳಿತ ವ್ಯವಸ್ಥೆ ಕುಸಿದರೂ ಭಾರತದಲ್ಲಿ ಆಡಳಿತ ವ್ಯವಸ್ಥೆ ಸುಭದ್ರವಾಗಿರುವುದಕ್ಕೆ ಕಾರಣ ಬಿ ಆರ್ ಅಂಬೇಡ್ಕರ್ ಅವರ ನೇತೃತ್ವದ ತಜ್ಞರು ಕೊಟ್ಟ ಸಂವಿಧಾನ ಎಂದು ಸಿ.ವಿ. ಚಂದ್ರಶೇಖರ್‌ ಹೇಳಿದರು.
Last Updated 28 ಜನವರಿ 2026, 6:51 IST
ಸಂವಿಧಾನ ಉಲ್ಲಂಘಿಸಿದವರು ಕ್ಷಮೆ ಕೇಳಲಿ: ಸಿವಿಸಿ

ಸಂವಿಧಾನ ಪ್ರಜಾಪ್ರಭುತ್ವದ ಆತ್ಮ: ಇಟ್ನಾಳ

Republic Day: ಸಂವಿಧಾನವು ಪ್ರಜಾಪ್ರಭುತ್ವದ ಆತ್ಮವಾಗಿದ್ದು, ನಾವೆಲ್ಲರೂ ಅದರ ಮೌಲ್ಯಗಳನ್ನು ಅರಿತುಕೊಂಡು ದೇಶದ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ಸುರೇಶ್ ಬಿ. ಇಟ್ನಾಳ ಹೇಳಿದರು. ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಮಾಡಿದರು.
Last Updated 28 ಜನವರಿ 2026, 6:50 IST
ಸಂವಿಧಾನ ಪ್ರಜಾಪ್ರಭುತ್ವದ ಆತ್ಮ: ಇಟ್ನಾಳ
ADVERTISEMENT

ಹನುಮಸಾಗರದಲ್ಲಿ ತಡರಾತ್ರಿ ಸರಣಿ ಕಳ್ಳತನ

Serial Robbery: ಗ್ರಾಮದಲ್ಲಿ ಸೋಮವಾರ ತಡರಾತ್ರಿ ಸರಣಿ ಕಳ್ಳತನ ನಡೆದಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕಿತ್ತೂರರಾಣಿ ಚನ್ನಮ್ಮ ವೃತ್ತದ ಸಮೀಪದಲ್ಲಿರುವ ರಾಘವೇಂದ್ರ ಸ್ವೀಟ್ಸ್ ಅಂಗಡಿಯಲ್ಲಿ ನಗದು ಹಾಗೂ ಗುಟಕಾ ಚೀಟ್‌ಗಳನ್ನು ಕಳವು ಮಾಡಲಾಗಿದೆ.
Last Updated 28 ಜನವರಿ 2026, 6:50 IST
ಹನುಮಸಾಗರದಲ್ಲಿ ತಡರಾತ್ರಿ ಸರಣಿ ಕಳ್ಳತನ

ಕೊಪ್ಪಳ ಬಂದ್ ಹೋರಾಟ ನಮಗೆ ದಾರಿದೀಪ: ಅಧ್ಯಾಪಕಿ ಕೆ. ಕವಿತಾ

Environmental Pollution: ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳ ವಿಸ್ತರಣೆಗೆ ವಿರೋಧಿಸಿ ನಗರದಲ್ಲಿ ನಡೆಯುತ್ತಿರುವ ಅನಿರ್ದಿಷ್ಟ ಹೋರಾಟ ಮಂಗಳವಾರ 89 ದಿನಗಳನ್ನು ಪೂರ್ಣಗೊಳಿಸಿತು. ಈಗಾಗಲೇ ಧಾರಣ ಸಾಮರ್ಥ್ಯ ಮೀರಿ ಕಾರ್ಖಾನೆಗಳನ್ನು ಇಲ್ಲಿ ಸ್ಥಾಪಿಸಲಾಗಿದೆ.
Last Updated 28 ಜನವರಿ 2026, 6:50 IST
ಕೊಪ್ಪಳ ಬಂದ್ ಹೋರಾಟ ನಮಗೆ ದಾರಿದೀಪ: ಅಧ್ಯಾಪಕಿ ಕೆ. ಕವಿತಾ

ಗಂಗಾವತಿ: ಬ್ಯಾಗ್‌ ಕಳ್ಳತನ ಪ್ರಕರಣ; ಪೊಲೀಸರಿಂದ ಲೋಪ, ನೋಟಿಸ್‌ ಜಾರಿ

Police Negligence: ನಗರದ ಬಸ್‌ ನಿಲ್ದಾಣದಲ್ಲಿ ಮಗು ಬ್ಯಾಗ್‌ ಕಳ್ಳತನ ಮಾಡಿದೆ ಎಂಬ ಆರೋಪದ ದೂರಿನ ಮೇರೆಗೆ 112 ಪೊಲೀಸ್‌ ಸಿಬ್ಬಂದಿ ಅಲ್ಲಿಗೆ ಹೋಗಿದ್ದು ಮಗುವನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುವ ವೇಳೆ ನಿಯಮ ಪಾಲಿಸಿಲ್ಲ ಎನ್ನುವ ಘಟನೆಗೆ ಸಂಬಂಧಿಸಿದಂತೆ ವರದಿ ಸಲ್ಲಿಕೆಯಾಗಿದೆ.
Last Updated 28 ಜನವರಿ 2026, 6:50 IST
ಗಂಗಾವತಿ: ಬ್ಯಾಗ್‌ ಕಳ್ಳತನ ಪ್ರಕರಣ; ಪೊಲೀಸರಿಂದ ಲೋಪ, ನೋಟಿಸ್‌ ಜಾರಿ
ADVERTISEMENT
ADVERTISEMENT
ADVERTISEMENT