ಶನಿವಾರ, 14 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೊಪ್ಪಳ

ADVERTISEMENT

ಜಂತುಹುಳು ನಿವಾರಣಾ ದಿನಾಚರಣೆ, ಮಾತ್ರೆ ವಿತರಣೆ

Albendazole Tablets: ಜಂತುಹುಳು ನಿವಾರಣೆ ನಿಟ್ಟಿನಲ್ಲಿ 1ರಿಂದ19 ವರ್ಷ ವಯಸ್ಸಿನ ಮಕ್ಕಳಲ್ಲಿ ಜಂತು ಹುಳು ಬಾಧಿಸಬಾರದು ಎಂಬ ಮುನ್ನೆಚ್ಚರಿಕೆ ಕ್ರಮವಾಗಿ ವರ್ಷದಲ್ಲಿ ಎರಡು ಬಾರಿ ಮಾತ್ರೆಯನ್ನು ಎಲ್ಲಾ ಶಾಲೆಗಳಲ್ಲಿ ಉಚಿತವಾಗಿ ನೀಡಲಾಗುತ್ತಿದೆ.
Last Updated 14 ಫೆಬ್ರುವರಿ 2026, 8:07 IST
ಜಂತುಹುಳು ನಿವಾರಣಾ ದಿನಾಚರಣೆ, ಮಾತ್ರೆ ವಿತರಣೆ

ಪ್ರಧಾನಿಗೆ ಅವಹೇಳನ; ರಾಹುಲ್ ಗಾಂಧಿ ವಿರುದ್ಧ ಆಕ್ರೋಶ

Narendra Modi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಕುರಿತು ಅವಹೇಳನಕಾರಿ ಮಾತುಗಳನ್ನು ಆಡುವ ಮೂಲಕ ಅಗೌರವಿಸುತ್ತಿರುವುದನ್ನು ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಯಲಬುರ್ಗಾದಲ್ಲಿ ಪ್ರತಿಭಟನೆ ನಡೆಸಲಾಯಿತು.
Last Updated 14 ಫೆಬ್ರುವರಿ 2026, 8:07 IST
ಪ್ರಧಾನಿಗೆ ಅವಹೇಳನ; ರಾಹುಲ್ ಗಾಂಧಿ ವಿರುದ್ಧ ಆಕ್ರೋಶ

ಕೊಪ್ಪಳ: ಟ್ರ್ಯಾಕ್ಟರ್‌ ಡಿಕ್ಕಿ; ಉರುಳಿ ಬಿದ್ದ ಕಬ್ಬಿಣದ ಕಂಬ

Road Safety: ಬಿಸಿಲಿನಿಂದ ರಕ್ಷಣೆ ಪಡೆಯಲು ನಗರದಲ್ಲಿ ಸಿಗ್ನಲ್‌ ಬಳಿ ಹಾಕಲಾಗಿರುವ ನೆರಳಿನ ಕವಚದ ಕಬ್ಬಿಣದ ಕಂಬಕ್ಕೆ ಶುಕ್ರವಾರ ಟ್ರ್ಯಾಕ್ಟರ್‌ ಡಿಕ್ಕಿ ಹೊಡೆದ ಪರಿಣಾಮ ಕಂಬ ದಿಢೀರನೆ ನೆಲಕ್ಕುರುಳಿತು. ಟ್ರ್ಯಾಕ್ಟರ್‌ ಚಾಲಕ ವೇಗವಾಗಿ ವಾಹನ ಓಡಿಸಿಕೊಂಡು ಹೋದನು.
Last Updated 14 ಫೆಬ್ರುವರಿ 2026, 8:07 IST
ಕೊಪ್ಪಳ: ಟ್ರ್ಯಾಕ್ಟರ್‌ ಡಿಕ್ಕಿ; ಉರುಳಿ ಬಿದ್ದ ಕಬ್ಬಿಣದ ಕಂಬ

ಕೊಪ್ಪಳದಲ್ಲಿ ನಾಳೆ ಶಿವರಾತ್ರಿ ಉತ್ಸವ

ಶಿವರಾತ್ರೇಶ್ವರ ದೇವಸ್ಥಾನದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು
Last Updated 14 ಫೆಬ್ರುವರಿ 2026, 8:07 IST
ಕೊಪ್ಪಳದಲ್ಲಿ ನಾಳೆ ಶಿವರಾತ್ರಿ ಉತ್ಸವ

ಸಿದ್ದರಾಮಯ್ಯ ತ್ಯಾಗ ಮಾಡುವ ಪ‍್ರಶ್ನೆ ಬರಲ್ಲ: ಶಾಸಕ ಅಶೋಕ ಪಟ್ಟಣ

CM Change Debate: ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ, ಸಿದ್ದರಾಮಯ್ಯ ತ್ಯಾಗ ಮಾಡುವುದಿಲ್ಲ ಎಂದು ಶಾಸಕ ಅಶೋಕ ಪಟ್ಟಣ ಹೇಳಿದರು. ಡಿ.ಕೆ.ಶಿವಕುಮಾರ್ ಜತೆ ಉತ್ತಮ ಬಾಂಧವ್ಯವಿದೆ ಎಂದರು.
Last Updated 13 ಫೆಬ್ರುವರಿ 2026, 15:43 IST
ಸಿದ್ದರಾಮಯ್ಯ ತ್ಯಾಗ ಮಾಡುವ ಪ‍್ರಶ್ನೆ ಬರಲ್ಲ: ಶಾಸಕ ಅಶೋಕ ಪಟ್ಟಣ

ಕಾರ್ಮಿಕರನ್ನು ಕಾರ್ಪೊರೇಟ್‌ ಹಿಡಿತಕ್ಕೆ ಒಪ್ಪಿಸುವ ಹುನ್ನಾರ: ಪ್ರತಿಭಟನೆ

ಕೇಂದ್ರ ಸರ್ಕಾರ ಕಾರ್ಮಿಕರು, ರೈತರ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಪಟ್ಟಣದಲ್ಲಿ ಗುರುವಾರ ವಿವಿಧ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿದವು.
Last Updated 13 ಫೆಬ್ರುವರಿ 2026, 7:47 IST
ಕಾರ್ಮಿಕರನ್ನು ಕಾರ್ಪೊರೇಟ್‌ ಹಿಡಿತಕ್ಕೆ ಒಪ್ಪಿಸುವ ಹುನ್ನಾರ: ಪ್ರತಿಭಟನೆ

ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳಿ: ಮಹಾಂತೇಶ ದರಗದ

Mahantesh Dargada ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬೇಕು’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ಎಸ್. ದರಗದ ಅಧಿಕಾರಿಗಳು ಹೇಳಿದರು.
Last Updated 13 ಫೆಬ್ರುವರಿ 2026, 7:46 IST
ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳಿ: ಮಹಾಂತೇಶ ದರಗದ
ADVERTISEMENT

ಮಕ್ಕಳ ಹಕ್ಕು, ಕಾನೂನುಗಳ ಜಾಗೃತಿ ಅವಶ್ಯ: ಶಿವಲೀಲಾ ವನ್ನೂರು

Shivaleela Vannuru ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕೊಪ್ಪಳ ಸಹಯೋಗದಲ್ಲಿ ಬುಧವಾರ ಆಶಾ ಕಾರ್ಯಕರ್ತೆಯರಿಗೆ ‘ಮಕ್ಕಳ ಹಕ್ಕುಗಳು, ಕಾನೂನುಗಳು ಮತ್ತು ಮಕ್ಕಳ ಸುರಕ್ಷತೆ ಕುರಿತು ಜಾಗೃತಿ’ ಕಾರ್ಯಕ್ರಮ ನಡೆಯಿತು.
Last Updated 13 ಫೆಬ್ರುವರಿ 2026, 7:45 IST
ಮಕ್ಕಳ ಹಕ್ಕು, ಕಾನೂನುಗಳ ಜಾಗೃತಿ ಅವಶ್ಯ: ಶಿವಲೀಲಾ ವನ್ನೂರು

ಶಾಸಕರು ವಿದೇಶ ಪ್ರಯಾಣ ಮಾಡಬಾರದೇ? ರಾಘವೇಂದ್ರ ಹಿಟ್ನಾಳ

Raghavendra Hitnal ಸದನ ಮುಗಿದಿದೆ, ಸ್ನೇಹಿತರು ಸೇರಿಕೊಂಡು ಖಾಸಗಿಯಾಗಿ ವಿದೇಶಕ್ಕೆ ಹೋಗುವ ಚರ್ಚೆ ಮಾಡಿದ್ದೇವೆ ಅಷ್ಟೇ. ನಮ್ಮ ಸ್ವಂತ ಹಣದಲ್ಲಿ ವಿದೇಶಕ್ಕೆ ಹೊಗಲು ನಿಮ್ಮ ತಕರಾರು ಇದೆಯೇ’ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಪ್ರಶ್ನಿಸಿದರು.
Last Updated 13 ಫೆಬ್ರುವರಿ 2026, 7:44 IST
ಶಾಸಕರು ವಿದೇಶ ಪ್ರಯಾಣ ಮಾಡಬಾರದೇ? ರಾಘವೇಂದ್ರ ಹಿಟ್ನಾಳ

ಹಣ್ಣುಗಳ ಮೇಳದ ಆಕರ್ಷಣೆ: ಯರ್ಸಗುಂಬ ಅಣಬೆಗೆ ₹15 ಲಕ್ಷ!

Expensive Mushroom: ಮಹಾಶಿವರಾತ್ರಿ ಅಂಗವಾಗಿ ಕೊಪ್ಪಳ ತೋಟಗಾರಿಕಾ ಇಲಾಖೆಯು ಹಣ್ಣು, ಜೇನು, ಅಣಬೆ ಪ್ರದರ್ಶನ ಹಾಗೂ ಮಾರಾಟ ಮೇಳ ಹಮ್ಮಿಕೊಂಡಿದೆ. ವಿಶ್ವದ ಅತ್ಯಂತ ದುಬಾರಿ ಅಣಬೆಗಳಲ್ಲಿ ಒಂದು ಎನ್ನಲಾದ ‘ಯರ್ಸಗುಂಬ’ ಈ ಮೇಳದ ಪ್ರಮುಖ ಆಕರ್ಷಣೆಯಾಗಿದೆ.
Last Updated 12 ಫೆಬ್ರುವರಿ 2026, 23:55 IST
ಹಣ್ಣುಗಳ ಮೇಳದ ಆಕರ್ಷಣೆ: ಯರ್ಸಗುಂಬ ಅಣಬೆಗೆ ₹15 ಲಕ್ಷ!
ADVERTISEMENT
ADVERTISEMENT
ADVERTISEMENT