ಸೋಮವಾರ, 12 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕೊಪ್ಪಳ

ADVERTISEMENT

ಕಲ್ಲೂರ ಗ್ರಾಮಸ್ಥರಿಂದ ಗವಿಮಠಕ್ಕೆ ಮೂರು ಕ್ವಿಂಟಲ್ ಶೇಂಗಾ ಹೋಳಿಗೆ

ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರ ದಾಸೋಹಕ್ಕೆ ತಾಲ್ಲೂಕಿನ ಕಲ್ಲೂರು ಗ್ರಾಮಸ್ಥರು ಮೂರು ಕ್ವಿಂಟಲ್ ಶೇಂಗಾ ಹೋಳಿಗೆ ತಯಾರಿಸಿದ್ದಾರೆ
Last Updated 12 ಜನವರಿ 2026, 7:31 IST
ಕಲ್ಲೂರ ಗ್ರಾಮಸ್ಥರಿಂದ ಗವಿಮಠಕ್ಕೆ ಮೂರು ಕ್ವಿಂಟಲ್ ಶೇಂಗಾ ಹೋಳಿಗೆ

ಗಂಗಾವತಿ | ದುಶ್ಚಟಮುಕ್ತ ಗ್ರಾಮಕ್ಕಾಗಿ ಜಾಗೃತಿ ಜಾಥಾ

Gangavathi Village Awareness: ಧಣಾಪುರ ಗ್ರಾಮದಲ್ಲಿ, ಯುವಕರು ದುಶ್ಚಟಗಳಿಂದ ಮುಕ್ತವಾಗಲು ಮತ್ತು ಉತ್ತಮ ಸಮಾಜ ನಿರ್ಮಾಣಕ್ಕಾಗಿ ಜಾಗೃತಿ ಜಾಥಾ ಮತ್ತು ಕಾರ್ಯಾಗಾರ ನಡೆಯಿತು.
Last Updated 12 ಜನವರಿ 2026, 7:30 IST
ಗಂಗಾವತಿ | ದುಶ್ಚಟಮುಕ್ತ ಗ್ರಾಮಕ್ಕಾಗಿ ಜಾಗೃತಿ ಜಾಥಾ

ಗಂಗಾವತಿ | ಸ್ನೇಹಿತರ ಸಮ್ಮಿಲನ; ನೆನಪುಗಳ ಅನುರಣನ

ವಡ್ಡರಹಟ್ಟಿ ಕ್ಯಾಂಪ್: ಶಾಲೆಯಲ್ಲಿ ‌ಮೊದಲ‌ ಬಾರಿಗೆ ಗುರುವಂದನೆ
Last Updated 12 ಜನವರಿ 2026, 7:30 IST
ಗಂಗಾವತಿ | ಸ್ನೇಹಿತರ ಸಮ್ಮಿಲನ; ನೆನಪುಗಳ ಅನುರಣನ

ಕೊಪ್ಪಳ | ‘ಕಾಲಮಿತಿಯಲ್ಲೇ ಕ್ರಸ್ಟ್ ಗೇಟ್‌ ಅಳವಡಿಕೆ ಪೂರ್ಣ’

ತುಂಗಭದ್ರಾ ಡ್ಯಾಂಗೆ ಜಿಲ್ಲಾ ಉಸ್ತುವಾರಿ ಸಚಿವ ಭೇಟಿ: ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ಪರಿಶೀಲನೆ
Last Updated 12 ಜನವರಿ 2026, 7:30 IST
ಕೊಪ್ಪಳ | ‘ಕಾಲಮಿತಿಯಲ್ಲೇ ಕ್ರಸ್ಟ್ ಗೇಟ್‌ ಅಳವಡಿಕೆ ಪೂರ್ಣ’

ಕನಕಗಿರಿ | ಬೈಕ್‌ಗೆ ಟಿಪ್ಪರ್ ಡಿಕ್ಕಿ; ಸವಾರ ಸಾವು

Fatal Bike Crash: ಕನಕಗಿರಿಯ ಡಂಕನಕಲ್ ಗ್ರಾಮದಲ್ಲಿ ಟಿಪ್ಪರ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ 60 ವರ್ಷದ ಸವಾರ ರುದ್ರಗೌಡ ದಳಪತಿ ಸಾವನ್ನಪ್ಪಿದರು. ಟಿಪ್ಪರ್ ಮರಳು ಹೊತ್ತಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Last Updated 12 ಜನವರಿ 2026, 7:29 IST
ಕನಕಗಿರಿ | ಬೈಕ್‌ಗೆ ಟಿಪ್ಪರ್ ಡಿಕ್ಕಿ; ಸವಾರ ಸಾವು

ಅಳವಂಡಿ; ಪಿಕೆಪಿಎಸ್‌ ಚುನಾವಣೆ– ಬಿರುಸಿನ ಮತದಾನ

PKPS Election: ಅಳವಂಡಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಆಯ್ಕೆಗೆ ಬಿರುಸಿನಿಂದ ಮತದಾನ ನಡೆಯಿತು. 12 ನಿರ್ದೇಶಕರಲ್ಲಿ 9 ಜನ ಅವಿರೋಧವಾಗಿ ಆಯ್ಕೆಯಾಗಿದ್ದು, ಮತದಾನದಲ್ಲಿ ಒಟ್ಟು 1172 ಜನ ಹಕ್ಕು ಚಲಾಯಿಸಿದರು.
Last Updated 12 ಜನವರಿ 2026, 7:29 IST
ಅಳವಂಡಿ; ಪಿಕೆಪಿಎಸ್‌ ಚುನಾವಣೆ– ಬಿರುಸಿನ ಮತದಾನ

ಕನಕಗಿರಿ | ಶಾಲೆಯಲ್ಲಿ ಸುಗ್ಗಿ ಹಬ್ಬದ ಸಂಭ್ರಮ

Suggi Festival Celebration: ಕನಕಗಿರಿಯ ಶ್ರೀ ಸಾಯಿ ಪಬ್ಲಿಕ್ ಶಾಲೆಯಲ್ಲಿ ಸಾಂಪ್ರದಾಯಿಕ ನೃತ್ಯ, ಧಾನ್ಯ ಪೂಜೆ, ಎಳ್ಳು ಬೆಲ್ಲ ಹಂಚುವ ಮೂಲಕ ಸುಗ್ಗಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳಿಗೆ ವಿವಿಧ ಹಬ್ಬಗಳ ಬಗ್ಗೆ ಅರಿವು ಮೂಡಿಸಲಾಯಿತು.
Last Updated 12 ಜನವರಿ 2026, 7:29 IST
ಕನಕಗಿರಿ | ಶಾಲೆಯಲ್ಲಿ ಸುಗ್ಗಿ ಹಬ್ಬದ ಸಂಭ್ರಮ
ADVERTISEMENT

ಗವಿಸಿದ್ಧೇಶ್ವರ ಜಾತ್ರೆ: ಕಣ್ಣು ಹಾಯಿಸಿದಲ್ಲೆಲ್ಲ ಜನವೋ, ಜನ...

ಅಜ್ಜನ ದರ್ಶನಕ್ಕೆ ಹರಿದು ಬರುತ್ತಿರುವ ಭಕ್ತ ಸಾಗರ
Last Updated 12 ಜನವರಿ 2026, 7:28 IST
ಗವಿಸಿದ್ಧೇಶ್ವರ ಜಾತ್ರೆ: ಕಣ್ಣು ಹಾಯಿಸಿದಲ್ಲೆಲ್ಲ ಜನವೋ, ಜನ...

ಅಳವಂಡಿ | ಗವಿಮಠಕ್ಕೆ 25 ಸಾವಿರ ರವೆ ಉಂಡಿ

ಪ್ರಜಾವಾಣಿ ವಾರ್ತೆ  ಅಳವಂಡಿ : ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರೆಗೆ ಆಗಮಿಸುವ ಭಕ್ತರಿಗೆ ಮಹಾ ದಾಸೋಹ ನಡೆಯುತ್ತಿದ್ದು, ದಾಸೋಹಕ್ಕೆ ನಾನಾ ರೀತಿಯ ಖಾದ್ಯಗಳನ್ನು ಹರಿದು ಬರಿಯುತ್ತಿವೆ . ...
Last Updated 12 ಜನವರಿ 2026, 7:27 IST
ಅಳವಂಡಿ | ಗವಿಮಠಕ್ಕೆ 25 ಸಾವಿರ ರವೆ ಉಂಡಿ

ಗಂಗಾವತಿ| ಬರಗೂರು ಅಂತಃಕರಣದ ಬರಹಗಾರ: ಕುಲಪತಿ ಎಸ್.ವಿ.ಡಾಣಿ

Barguru Ramachandrappa Book: ಗಂಗಾವತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬರಗೂರು ರಾಮಚಂದ್ರಪ್ಪ ಅವರ 'ಸೌಹಾರ್ದ ಭಾರತದ ಸಮಾನತೆಯ ಸ್ನೇಹಿತ' ಕೃತಿಯ ಲೋಕಾರ್ಪಣೆಯಲ್ಲಿ ಮಾನವೀಯ ಮೌಲ್ಯಗಳ ಪಾಠ ಕುರಿತು ಚರ್ಚೆ ನಡೆಯಿತು.
Last Updated 11 ಜನವರಿ 2026, 6:07 IST
ಗಂಗಾವತಿ| ಬರಗೂರು ಅಂತಃಕರಣದ ಬರಹಗಾರ: ಕುಲಪತಿ ಎಸ್.ವಿ.ಡಾಣಿ
ADVERTISEMENT
ADVERTISEMENT
ADVERTISEMENT