ಪರಿಸರ ಉಳಿಸಿ ದಮ್ಮು, ತಾಕತ್ತು ತೋರಿಸಿ: ಸಿವಿಸಿ ಸವಾಲು
Environmental Politics: ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಅವರು ಶಾಸಕ ರಾಘವೇಂದ್ರ ಹಿಟ್ನಾಳ್ ವಿರುದ್ಧ ಪರಿಸರ ಹಾಗೂ ಅಭಿವೃದ್ಧಿ ವಿಚಾರದಲ್ಲಿ ತೀಕ್ಷ್ಣ ಟೀಕೆ ಮಾಡಿದ್ದಾರೆ.Last Updated 27 ಜುಲೈ 2025, 4:12 IST