ಗುರುವಾರ, 25 ಡಿಸೆಂಬರ್ 2025
×
ADVERTISEMENT

ಕೊಪ್ಪಳ

ADVERTISEMENT

ಗಂಗಾವತಿ: ಅಂಜನಾದ್ರಿ ಸ್ವಾಮೀಜಿಗಳ ಜಗಳ

Swamiji Clash Video: ಗಂಗಾವತಿ: ಅಂಜನಾದ್ರಿ ಬೆಟ್ಟದ ಗರ್ಭಗುಡಿಯಲ್ಲಿ ಅರ್ಚಕ ವಿದ್ಯಾದಾಸ ಬಾಬಾ ಹಾಗೂ ಹಂಪಿಯ ಭಗವಾನ್ ವ್ಯಾಸಾಶ್ರಮದ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ನಡುವೆ ವಾಗ್ವಾದ ನಡೆದಿದ್ದು, ಈ ಕುರಿತಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 24 ಡಿಸೆಂಬರ್ 2025, 19:49 IST
ಗಂಗಾವತಿ: ಅಂಜನಾದ್ರಿ ಸ್ವಾಮೀಜಿಗಳ ಜಗಳ

ಆಮೆಗತಿಯ ಕಾಮಗಾರಿ: ಸವಾರರಿಗೆ ಕಿರಿಕಿರಿ

ದೂಳಿನಲ್ಲಿಯೇ ನಡೆಯುತ್ತಿದೆ ವ್ಯಾಪಾರ–ವಹಿವಾಟು: ಅಧಿಕಾರಿಗಳಿಗೆ ಶಾಪ ಹಾಕುತ್ತಿರುವ ಜನ
Last Updated 24 ಡಿಸೆಂಬರ್ 2025, 4:35 IST
ಆಮೆಗತಿಯ ಕಾಮಗಾರಿ: ಸವಾರರಿಗೆ ಕಿರಿಕಿರಿ

‘ತುಂಗಭದ್ರೆಯ ಉಳಿವಿಗೆ ಎಲ್ಲರೂ ಕೈ ಜೋಡಿಸಿ’

ಪ್ರಚಾರದ ವಾಹನಕ್ಕೆ ಚಾಲನೆ: ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮನವಿ
Last Updated 24 ಡಿಸೆಂಬರ್ 2025, 4:33 IST
‘ತುಂಗಭದ್ರೆಯ ಉಳಿವಿಗೆ ಎಲ್ಲರೂ ಕೈ ಜೋಡಿಸಿ’

ಭೂ ದಾಖಲೆಗಳ ಇಲಾಖೆ: ಸ್ವಯಂಪ್ರೇರಿತ ದೂರು

ನಿಯಮಿತ ಅರ್ಜಿಗಳು ವಿಲೇವಾರಿ ಆಗದ್ದಕ್ಕೆ ಉಪಲೋಕಾಯುಕ್ತರ ಕ್ರಮ
Last Updated 24 ಡಿಸೆಂಬರ್ 2025, 4:32 IST
ಭೂ ದಾಖಲೆಗಳ ಇಲಾಖೆ: ಸ್ವಯಂಪ್ರೇರಿತ ದೂರು

‘ಮಣ್ಣು ಪರೀಕ್ಷಿಸಿ, ಅದಕ್ಕೆ ತಕ್ಕ ಬೆಳೆ ಬೆಳೆಯಿರಿ’

ಕೆವಿಕೆ: ರೈತ ದಿನಾಚರಣೆ ಕಾರ್ಯಕ್ರಮ, ಮಹಿಳಾ ರೈತರಿಗೆ ಸನ್ಮಾನ
Last Updated 24 ಡಿಸೆಂಬರ್ 2025, 4:29 IST
‘ಮಣ್ಣು ಪರೀಕ್ಷಿಸಿ, ಅದಕ್ಕೆ ತಕ್ಕ ಬೆಳೆ ಬೆಳೆಯಿರಿ’

‘ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ’

ತಾಲ್ಲೂಕುಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ: ಶಾಸಕ ದೊಡ್ಡನಗೌಡ ಪಾಟೀಲ ಸಲಹೆ
Last Updated 24 ಡಿಸೆಂಬರ್ 2025, 4:28 IST
‘ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ’

ನಮ್ಮವರಿಂದಲೇ ಅಡ್ಡಗಾಲು: ಸ್ವಾಮೀಜಿ ಬೇಸರ

‘ಮೀಸಲಾತಿ ಪಡೆದುಕೊಳ್ಳುವ ವಿಚಾರದಲ್ಲಿ ನಮ್ಮವರೇ ಹಣ ಹಾಗೂ ಅಧಿಕಾರದ ಆಸೆಯಿಂದಾಗಿ ನಮಗೆ ಅಡ್ಡಿಯಾಗಿದ್ದಾರೆ. ಅಡ್ಡಗಾಲು ಹಾಕಿದವರು ಯಾರು ಎನ್ನುವುದು ಈಗಾಗಲೇ ಬಹಿರಂಗವಾಗಿದೆ’ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
Last Updated 24 ಡಿಸೆಂಬರ್ 2025, 4:27 IST
ನಮ್ಮವರಿಂದಲೇ ಅಡ್ಡಗಾಲು: ಸ್ವಾಮೀಜಿ ಬೇಸರ
ADVERTISEMENT

ಗವಿಮಠದ ಜಾತ್ರೆಗೆ ಸಿದ್ಧತೆ ಜೋರು

ಜ. 1ರಿಂದ ಕಾರ್ಯಕ್ರಮ ಆರಂಭ, 5ರಂದು ಮಹಾರಥೋತ್ಸವ
Last Updated 23 ಡಿಸೆಂಬರ್ 2025, 4:47 IST
ಗವಿಮಠದ ಜಾತ್ರೆಗೆ ಸಿದ್ಧತೆ ಜೋರು

‘ಶ್ರೀನಿವಾಸ್ ರಾಮಾನುಜನ್‌ ಕೊಡುಗೆ ಅಪಾರ’

Math Genius Tribute: ಶ್ರೀನಿವಾಸ್ ರಾಮಾನುಜನ್ ಅವರ ಜನ್ಮ ದಿನದ ಹಿನ್ನೆಲೆಯಲ್ಲಿ ಬೆಟಗೇರಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಗಣಿತ ದಿನ ಆಚರಿಸಿ ಅವರ ಸಾಧನೆಗೆ ಶ್ಲಾಘನೆ ಸಲ್ಲಿಸಲಾಯಿತು.
Last Updated 23 ಡಿಸೆಂಬರ್ 2025, 4:45 IST
‘ಶ್ರೀನಿವಾಸ್ ರಾಮಾನುಜನ್‌ ಕೊಡುಗೆ ಅಪಾರ’

ಮಾಸಕ್ಕೊಮ್ಮೆ ಸಾಧಕ ರೈತರಿಗೆ ಗೌರವ

ಗಂಗಾವತಿ ಕೆವಿಕೆ ವತಿಯಿಂದ ‘ನಮ್ಮ ಹೆಮ್ಮೆಯ ರೈತ’ ವಿನೂತನ ಕಾರ್ಯ
Last Updated 23 ಡಿಸೆಂಬರ್ 2025, 4:44 IST
ಮಾಸಕ್ಕೊಮ್ಮೆ ಸಾಧಕ ರೈತರಿಗೆ ಗೌರವ
ADVERTISEMENT
ADVERTISEMENT
ADVERTISEMENT