ಭಾನುವಾರ, 15 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೊಪ್ಪಳ

ADVERTISEMENT

ಕನಕಗಿರಿ| ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳಕ್ಕೆ ಹಲವು ಕಾರ್ಯಕ್ರಮ: ಜಗದೀಶ

Kanakagiri Education Workshop: ಕನಕಗಿರಿಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಿಸಲು ವಿಜ್ಞಾನ ಹಾಗೂ ಗಣಿತ ಕಾರ್ಯಾಗಾರಗಳನ್ನು ಆಯೋಜಿಸಿ, ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿ ಕುರಿತು ಮಾರ್ಗದರ್ಶನ ನೀಡಲಾಗಿದೆ.
Last Updated 15 ಫೆಬ್ರುವರಿ 2026, 4:27 IST
ಕನಕಗಿರಿ| ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳಕ್ಕೆ ಹಲವು ಕಾರ್ಯಕ್ರಮ: ಜಗದೀಶ

ಯಲಬುರ್ಗಾ: ಶರಣಬಸವೇಶ್ವರ ರಥೋತ್ಸವ ಅದ್ದೂರಿ

Yelburga Sharanabasaveshwara Jatre: ತಾಲ್ಲೂಕಿನ ನಿಲೋಗಲ್ಲ ಗ್ರಾಮದಲ್ಲಿ ಶರಣಬಸವೇಶ್ವರರ 49ನೇ ವರ್ಷದ ಜಾತ್ರೋತ್ಸವ ಅದ್ದೂರಿಯಾಗಿ ನಡೆಯಿತು. ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ನೂತನ ರಥಕ್ಕೆ ಚಾಲನೆ ನೀಡಿದರು.
Last Updated 15 ಫೆಬ್ರುವರಿ 2026, 4:26 IST
ಯಲಬುರ್ಗಾ: ಶರಣಬಸವೇಶ್ವರ ರಥೋತ್ಸವ ಅದ್ದೂರಿ

ಮುನಿರಾಬಾದ್: ಮಾರ್ಕಂಡೇಶ್ವರ ಜಾತ್ರಾ ಮಹೋತ್ಸವ ಇಂದಿನಿಂದ

Markandeshwara Temple Festival: ಮುನಿರಾಬಾದ್ ಸಮೀಪದ ಶಿವಪುರದಲ್ಲಿ ಮಾರ್ಕಂಡೇಶ್ವರ ಜಾತ್ರಾ ಮಹೋತ್ಸವ ಆರಂಭವಾಗಿ, ಮೆರವಣಿಗೆ, ರುದ್ರಾಭಿಷೇಕ, ಮಹಾರಥೋತ್ಸವ ಹಾಗೂ ನಾಟಕ ಪ್ರದರ್ಶನ ನಡೆಯಲಿದೆ.
Last Updated 15 ಫೆಬ್ರುವರಿ 2026, 4:26 IST
ಮುನಿರಾಬಾದ್: ಮಾರ್ಕಂಡೇಶ್ವರ ಜಾತ್ರಾ ಮಹೋತ್ಸವ ಇಂದಿನಿಂದ

ಅನೂಪ್‌ಶೆಟ್ಟಿ ಪೊಲೀಸ್‌ ಕಾಲೊನಿ ಸ್ವಚ್ಛತೆ: ಕಸ ವಿಲೇವಾರಿಗೆ ಮುಂದಾದ ಪೊಲೀಸರು

Kushtagi News: ‘ಪ್ರಜಾವಾಣಿ’ ವರದಿಗೆ ಎಚ್ಚೆತ್ತ ಪೊಲೀಸರು ಕುಷ್ಟಗಿಯ ಅನೂಪ್‌ಶೆಟ್ಟಿ ಪೊಲೀಸ್‌ ಕಾಲೊನಿಯನ್ನು ಸ್ವಚ್ಛಗೊಳಿಸಿದರು. ಪುರಸಭೆಯ ನಿರ್ಲಕ್ಷ್ಯದ ನಡುವೆಯೂ ಜೆಸಿಬಿ ಯಂತ್ರಗಳ ಮೂಲಕ ಮುಳ್ಳುಗಿಡ ಹಾಗೂ ತ್ಯಾಜ್ಯ ವಿಲೇವಾರಿ ಮಾಡಲಾಯಿತು.
Last Updated 15 ಫೆಬ್ರುವರಿ 2026, 4:26 IST
ಅನೂಪ್‌ಶೆಟ್ಟಿ ಪೊಲೀಸ್‌ ಕಾಲೊನಿ ಸ್ವಚ್ಛತೆ: ಕಸ ವಿಲೇವಾರಿಗೆ ಮುಂದಾದ ಪೊಲೀಸರು

ಜಂತುಹುಳು ನಿವಾರಣಾ ದಿನಾಚರಣೆ, ಮಾತ್ರೆ ವಿತರಣೆ

Albendazole Tablets: ಜಂತುಹುಳು ನಿವಾರಣೆ ನಿಟ್ಟಿನಲ್ಲಿ 1ರಿಂದ19 ವರ್ಷ ವಯಸ್ಸಿನ ಮಕ್ಕಳಲ್ಲಿ ಜಂತು ಹುಳು ಬಾಧಿಸಬಾರದು ಎಂಬ ಮುನ್ನೆಚ್ಚರಿಕೆ ಕ್ರಮವಾಗಿ ವರ್ಷದಲ್ಲಿ ಎರಡು ಬಾರಿ ಮಾತ್ರೆಯನ್ನು ಎಲ್ಲಾ ಶಾಲೆಗಳಲ್ಲಿ ಉಚಿತವಾಗಿ ನೀಡಲಾಗುತ್ತಿದೆ.
Last Updated 14 ಫೆಬ್ರುವರಿ 2026, 8:07 IST
ಜಂತುಹುಳು ನಿವಾರಣಾ ದಿನಾಚರಣೆ, ಮಾತ್ರೆ ವಿತರಣೆ

ಪ್ರಧಾನಿಗೆ ಅವಹೇಳನ; ರಾಹುಲ್ ಗಾಂಧಿ ವಿರುದ್ಧ ಆಕ್ರೋಶ

Narendra Modi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಕುರಿತು ಅವಹೇಳನಕಾರಿ ಮಾತುಗಳನ್ನು ಆಡುವ ಮೂಲಕ ಅಗೌರವಿಸುತ್ತಿರುವುದನ್ನು ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಯಲಬುರ್ಗಾದಲ್ಲಿ ಪ್ರತಿಭಟನೆ ನಡೆಸಲಾಯಿತು.
Last Updated 14 ಫೆಬ್ರುವರಿ 2026, 8:07 IST
ಪ್ರಧಾನಿಗೆ ಅವಹೇಳನ; ರಾಹುಲ್ ಗಾಂಧಿ ವಿರುದ್ಧ ಆಕ್ರೋಶ

ಕೊಪ್ಪಳ: ಟ್ರ್ಯಾಕ್ಟರ್‌ ಡಿಕ್ಕಿ; ಉರುಳಿ ಬಿದ್ದ ಕಬ್ಬಿಣದ ಕಂಬ

Road Safety: ಬಿಸಿಲಿನಿಂದ ರಕ್ಷಣೆ ಪಡೆಯಲು ನಗರದಲ್ಲಿ ಸಿಗ್ನಲ್‌ ಬಳಿ ಹಾಕಲಾಗಿರುವ ನೆರಳಿನ ಕವಚದ ಕಬ್ಬಿಣದ ಕಂಬಕ್ಕೆ ಶುಕ್ರವಾರ ಟ್ರ್ಯಾಕ್ಟರ್‌ ಡಿಕ್ಕಿ ಹೊಡೆದ ಪರಿಣಾಮ ಕಂಬ ದಿಢೀರನೆ ನೆಲಕ್ಕುರುಳಿತು. ಟ್ರ್ಯಾಕ್ಟರ್‌ ಚಾಲಕ ವೇಗವಾಗಿ ವಾಹನ ಓಡಿಸಿಕೊಂಡು ಹೋದನು.
Last Updated 14 ಫೆಬ್ರುವರಿ 2026, 8:07 IST
ಕೊಪ್ಪಳ: ಟ್ರ್ಯಾಕ್ಟರ್‌ ಡಿಕ್ಕಿ; ಉರುಳಿ ಬಿದ್ದ ಕಬ್ಬಿಣದ ಕಂಬ
ADVERTISEMENT

ಕೊಪ್ಪಳದಲ್ಲಿ ನಾಳೆ ಶಿವರಾತ್ರಿ ಉತ್ಸವ

ಶಿವರಾತ್ರೇಶ್ವರ ದೇವಸ್ಥಾನದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು
Last Updated 14 ಫೆಬ್ರುವರಿ 2026, 8:07 IST
ಕೊಪ್ಪಳದಲ್ಲಿ ನಾಳೆ ಶಿವರಾತ್ರಿ ಉತ್ಸವ

ಸಿದ್ದರಾಮಯ್ಯ ತ್ಯಾಗ ಮಾಡುವ ಪ‍್ರಶ್ನೆ ಬರಲ್ಲ: ಶಾಸಕ ಅಶೋಕ ಪಟ್ಟಣ

CM Change Debate: ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ, ಸಿದ್ದರಾಮಯ್ಯ ತ್ಯಾಗ ಮಾಡುವುದಿಲ್ಲ ಎಂದು ಶಾಸಕ ಅಶೋಕ ಪಟ್ಟಣ ಹೇಳಿದರು. ಡಿ.ಕೆ.ಶಿವಕುಮಾರ್ ಜತೆ ಉತ್ತಮ ಬಾಂಧವ್ಯವಿದೆ ಎಂದರು.
Last Updated 13 ಫೆಬ್ರುವರಿ 2026, 15:43 IST
ಸಿದ್ದರಾಮಯ್ಯ ತ್ಯಾಗ ಮಾಡುವ ಪ‍್ರಶ್ನೆ ಬರಲ್ಲ: ಶಾಸಕ ಅಶೋಕ ಪಟ್ಟಣ

ಕಾರ್ಮಿಕರನ್ನು ಕಾರ್ಪೊರೇಟ್‌ ಹಿಡಿತಕ್ಕೆ ಒಪ್ಪಿಸುವ ಹುನ್ನಾರ: ಪ್ರತಿಭಟನೆ

ಕೇಂದ್ರ ಸರ್ಕಾರ ಕಾರ್ಮಿಕರು, ರೈತರ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಪಟ್ಟಣದಲ್ಲಿ ಗುರುವಾರ ವಿವಿಧ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿದವು.
Last Updated 13 ಫೆಬ್ರುವರಿ 2026, 7:47 IST
ಕಾರ್ಮಿಕರನ್ನು ಕಾರ್ಪೊರೇಟ್‌ ಹಿಡಿತಕ್ಕೆ ಒಪ್ಪಿಸುವ ಹುನ್ನಾರ: ಪ್ರತಿಭಟನೆ
ADVERTISEMENT
ADVERTISEMENT
ADVERTISEMENT