ಬುಧವಾರ, 14 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕೊಪ್ಪಳ

ADVERTISEMENT

ಕುಷ್ಟಗಿ| ಗಣಿತ, ಇಂಗ್ಲಿಷ್‌ ಪ್ರಾವೀಣ್ಯತೆ ಅಗತ್ಯ: ಉಪ ವಿಭಾಗಾಧಿಕಾರಿ

Rural Education: ಗಣಿತ ಮತ್ತು ಇಂಗ್ಲಿಷ್‌ನಲ್ಲಿ ಪ್ರಾವೀಣ್ಯತೆ ಕೊರತೆಯಿಂದ ವಿದ್ಯಾರ್ಥಿಗಳು ಕೀಳರಿಮೆಗೆ ಒಳಗಾಗುತ್ತಿದ್ದಾರೆ ಎಂದು ಉಪ ವಿಭಾಗಾಧಿಕಾರಿ ಕ್ಯಾ.ಮಹೇಶ ಮಾಲಗಿತ್ತಿ ತಿಳಿಸಿದ್ದಾರೆ.
Last Updated 14 ಜನವರಿ 2026, 5:51 IST
ಕುಷ್ಟಗಿ| ಗಣಿತ, ಇಂಗ್ಲಿಷ್‌ ಪ್ರಾವೀಣ್ಯತೆ ಅಗತ್ಯ: ಉಪ ವಿಭಾಗಾಧಿಕಾರಿ

ಕೇಂದ್ರದಿಂದ ಕಾರ್ಮಿಕರಿಗೆ ವಂಚನೆ ಆರೋಪ: ರಾಜ್ಯ ಪ್ರಾಂತ ರೈತ ಸಂಘಟನೆ ಪ್ರತಿಭಟನೆ

MNREGA Changes: ಉದ್ಯೋಗ ಖಾತರಿ ಯೋಜನೆಯ ರೂಪಾಂತರ ಹಾಗೂ ಗಾಂಧೀಜಿ ಹೆಸರಿನ ಕೈಬಿಟ್ಟಿರುವ ನಿರ್ಧಾರವನ್ನು ವಿರೋಧಿಸಿ ಕರ್ನಾಟಕ ಪ್ರಾಂತ ರೈತ ಸಂಘಟನೆಯ ಕಾರ್ಯಕರ್ತರು ಗಂಗಾವತಿಯಲ್ಲಿ ಪ್ರತಿಭಟನೆ ನಡೆಸಿದರು.
Last Updated 14 ಜನವರಿ 2026, 5:50 IST
ಕೇಂದ್ರದಿಂದ ಕಾರ್ಮಿಕರಿಗೆ ವಂಚನೆ ಆರೋಪ: ರಾಜ್ಯ ಪ್ರಾಂತ ರೈತ ಸಂಘಟನೆ ಪ್ರತಿಭಟನೆ

ಕನಕಗಿರಿ: ರಾಜಬೀದಿ ಒತ್ತುವರಿ ತೆರವಿಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ

Encroachment Removal: ಪಟ್ಟಣದ ರಾಜಬೀದಿಯ ಜಾಗ ತೆರವುಗೊಳಿಸಲು ಹಾಗೂ ಎಪಿಎಂಸಿಗೆ ಹೊಸಗೋಡೆ ನಿರ್ಮಿಸಬೇಕೆಂದು ಜಿಲ್ಲಾಧಿಕಾರಿಗೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಹರೀಶ ಪೂಜಾರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
Last Updated 14 ಜನವರಿ 2026, 5:49 IST
ಕನಕಗಿರಿ: ರಾಜಬೀದಿ ಒತ್ತುವರಿ ತೆರವಿಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ

ಕನಕಗಿರಿ: ಅನಧಿಕೃತ ಶೆಡ್‌ಗಳ ತೆರವುಗೊಳಿಸಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

Encroachment Clearance: ಕನಕಗಿರಿ: ಇಲ್ಲಿನ ಎಪಿಎಂಸಿ ಹೊರಗೋಡೆಗೆ ಹೊಂದಿಕೊಂಡು ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಶೆಡ್ ನಿರ್ಮಾಣ ಮಾಡುತ್ತಿರುವುದನ್ನು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಅವರು ಸೋಮವಾರ ತೆರವುಗೊಳಿಸಿದರು. ಈ ಸಮಯದಲ್ಲಿ ಶೆಡ್ ನಿರ್ಮಾಣ
Last Updated 14 ಜನವರಿ 2026, 5:46 IST
ಕನಕಗಿರಿ: ಅನಧಿಕೃತ ಶೆಡ್‌ಗಳ ತೆರವುಗೊಳಿಸಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಕೊಪ್ಪಳ| ಕಾರ್ಖಾನೆ ಸ್ಥಾಪಿಸಲು ರೈತರ ಭೂಮಿ ಕಿತ್ತುಕೊಂಡ ಸರ್ಕಾರ: ರೈತರ ಆಕ್ರೋಶ

ಕೊಪ್ಪಳ ತಾಲ್ಲೂಕಿನ ರೈತರು 2006-07ರಲ್ಲಿ ಬಲವಂತದಿಂದ ಭೂಸ್ವಾಧೀನ ಪಡಿಸಿಕೊಂಡ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಖಾನೆ ಇನ್ನೂ ಪ್ರಾರಂಭವಾಗದೇ, ನ್ಯಾಯ ಇಲ್ಲದೆ ರೈತರು ಸಂಕಟದಲ್ಲಿದ್ದಾರೆ.
Last Updated 14 ಜನವರಿ 2026, 5:44 IST
ಕೊಪ್ಪಳ| ಕಾರ್ಖಾನೆ ಸ್ಥಾಪಿಸಲು ರೈತರ ಭೂಮಿ ಕಿತ್ತುಕೊಂಡ ಸರ್ಕಾರ: ರೈತರ ಆಕ್ರೋಶ

ಕೊಪ್ಪಳ| ಯೋಜನಾ ಸಮಿತಿ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ

ಕೊಪ್ಪಳ ಜಿಲ್ಲೆಯಲ್ಲಿ ನಡೆದ ಯೋಜನಾ ಸಮಿತಿ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ಸ್ಥಾನಗಳ ಮೇಲೆ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಗೆ ಕೇವಲ ಎರಡು ಸ್ಥಾನ. ಮುಂಬರುವ ಚುನಾವಣೆಗೆ ಬಿಜೆಪಿ ಬಲಕಟ್ಟಿದ ಸೂಚನೆ.
Last Updated 14 ಜನವರಿ 2026, 5:41 IST
ಕೊಪ್ಪಳ| ಯೋಜನಾ ಸಮಿತಿ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ

ಕೊಪ್ಪಳ| ಎಸ್ಎಸ್‌ಎಲ್‌ಸಿಗೆ ಮಕ್ಕಳ ತಯಾರಿ: ಜಿಲ್ಲಾಧಿಕಾರಿ ಕಣ್ಗಾವಲು

ಕೊಪ್ಪಳದ ಡಾ. ಸುರೇಶ ಇಟ್ನಾಳ ಎಸ್ಎಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ವಿದ್ಯಾರ್ಥಿಗಳ ಆನ್‌ಲೈನ್ ತರಗತಿ, ಆಹಾರ ಗುಣಮಟ್ಟ, ವಸತಿ ನಿಲಯ ವ್ಯವಸ್ಥೆಗಳ ಮೇಲ್ವಿಚಾರಣೆಯ ಕಾರ್ಯಾಚರಣೆ ನಡೆಸಿದರು.
Last Updated 14 ಜನವರಿ 2026, 5:39 IST
ಕೊಪ್ಪಳ| ಎಸ್ಎಸ್‌ಎಲ್‌ಸಿಗೆ ಮಕ್ಕಳ ತಯಾರಿ: ಜಿಲ್ಲಾಧಿಕಾರಿ ಕಣ್ಗಾವಲು
ADVERTISEMENT

ಕೊಪ್ಪಳ | 4 ತಿಂಗಳಿಂದ ಸಿಗದ ನರೇಗಾ ವೇತನ: 5,400 ಸಿಬ್ಬಂದಿಗೆ ಆತಂಕ

NREGA Staff Crisis: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಕಾಯ್ದೆಯ ಹೆಸರು ಸ್ವರೂಪ ಬದಲಾವಣೆ ಬಳಿಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ತಿಕ್ಕಾಟ ನಡೆಯುತ್ತಿದ್ದರೆ ಇನ್ನೊಂದೆಡೆ ಈ ಯೋಜನೆಯಡಿ ಕೆಲಸ ಮಾಡುತ್ತಿರುವ ರಾಜ್ಯದ 5,400ಕ್ಕೂ ಹೆಚ್ಚು ಅಧಿಕಾರಿಗಳು ಸಿಬ್ಬಂದಿ
Last Updated 14 ಜನವರಿ 2026, 0:09 IST
ಕೊಪ್ಪಳ | 4 ತಿಂಗಳಿಂದ ಸಿಗದ ನರೇಗಾ ವೇತನ: 5,400  ಸಿಬ್ಬಂದಿಗೆ ಆತಂಕ

ಮೂಲ ಸೌಕರ್ಯ: ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದ ಭಕ್ತರಿಗೆ ಸಿಹಿ ಸುದ್ದಿ

ಹುಲಿಗಿಯ ಹುಲಿಗೆಮ್ಮ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸೌಲಭ್ಯ ಕಲ್ಪಿಸಲು ಯೋಜನೆ
Last Updated 13 ಜನವರಿ 2026, 6:16 IST
ಮೂಲ ಸೌಕರ್ಯ: ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದ ಭಕ್ತರಿಗೆ ಸಿಹಿ ಸುದ್ದಿ

ಕಾರಟಗಿ: ಉದ್ಯೋಗ ನೀಡದ ಉಳೇನೂರು ಪಂಚಾಯಿತಿ- ಆಕ್ರೋಶ

Ulenur Panchayat ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ನೀಡಿಲ್ಲ ಎಂದು ತಾಲ್ಲೂಕಿನ ಉಳೇನೂರು ಗ್ರಾಮ ಪಂಚಾಯಿತಿ ಬಳಿ ಆಕ್ರೋಶ ಹೊರಹಾಕಿದರು.
Last Updated 13 ಜನವರಿ 2026, 5:43 IST
ಕಾರಟಗಿ: ಉದ್ಯೋಗ ನೀಡದ ಉಳೇನೂರು ಪಂಚಾಯಿತಿ- ಆಕ್ರೋಶ
ADVERTISEMENT
ADVERTISEMENT
ADVERTISEMENT