ಶುಕ್ರವಾರ, 13 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೊಪ್ಪಳ

ADVERTISEMENT

ಸಿದ್ದರಾಮಯ್ಯ ತ್ಯಾಗ ಮಾಡುವ ಪ‍್ರಶ್ನೆ ಬರಲ್ಲ: ಶಾಸಕ ಅಶೋಕ ಪಟ್ಟಣ

CM Change Debate: ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ, ಸಿದ್ದರಾಮಯ್ಯ ತ್ಯಾಗ ಮಾಡುವುದಿಲ್ಲ ಎಂದು ಶಾಸಕ ಅಶೋಕ ಪಟ್ಟಣ ಹೇಳಿದರು. ಡಿ.ಕೆ.ಶಿವಕುಮಾರ್ ಜತೆ ಉತ್ತಮ ಬಾಂಧವ್ಯವಿದೆ ಎಂದರು.
Last Updated 13 ಫೆಬ್ರುವರಿ 2026, 15:43 IST
ಸಿದ್ದರಾಮಯ್ಯ ತ್ಯಾಗ ಮಾಡುವ ಪ‍್ರಶ್ನೆ ಬರಲ್ಲ: ಶಾಸಕ ಅಶೋಕ ಪಟ್ಟಣ

ಕಾರ್ಮಿಕರನ್ನು ಕಾರ್ಪೊರೇಟ್‌ ಹಿಡಿತಕ್ಕೆ ಒಪ್ಪಿಸುವ ಹುನ್ನಾರ: ಪ್ರತಿಭಟನೆ

ಕೇಂದ್ರ ಸರ್ಕಾರ ಕಾರ್ಮಿಕರು, ರೈತರ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಪಟ್ಟಣದಲ್ಲಿ ಗುರುವಾರ ವಿವಿಧ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿದವು.
Last Updated 13 ಫೆಬ್ರುವರಿ 2026, 7:47 IST
ಕಾರ್ಮಿಕರನ್ನು ಕಾರ್ಪೊರೇಟ್‌ ಹಿಡಿತಕ್ಕೆ ಒಪ್ಪಿಸುವ ಹುನ್ನಾರ: ಪ್ರತಿಭಟನೆ

ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳಿ: ಮಹಾಂತೇಶ ದರಗದ

Mahantesh Dargada ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬೇಕು’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ಎಸ್. ದರಗದ ಅಧಿಕಾರಿಗಳು ಹೇಳಿದರು.
Last Updated 13 ಫೆಬ್ರುವರಿ 2026, 7:46 IST
ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳಿ: ಮಹಾಂತೇಶ ದರಗದ

ಮಕ್ಕಳ ಹಕ್ಕು, ಕಾನೂನುಗಳ ಜಾಗೃತಿ ಅವಶ್ಯ: ಶಿವಲೀಲಾ ವನ್ನೂರು

Shivaleela Vannuru ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕೊಪ್ಪಳ ಸಹಯೋಗದಲ್ಲಿ ಬುಧವಾರ ಆಶಾ ಕಾರ್ಯಕರ್ತೆಯರಿಗೆ ‘ಮಕ್ಕಳ ಹಕ್ಕುಗಳು, ಕಾನೂನುಗಳು ಮತ್ತು ಮಕ್ಕಳ ಸುರಕ್ಷತೆ ಕುರಿತು ಜಾಗೃತಿ’ ಕಾರ್ಯಕ್ರಮ ನಡೆಯಿತು.
Last Updated 13 ಫೆಬ್ರುವರಿ 2026, 7:45 IST
ಮಕ್ಕಳ ಹಕ್ಕು, ಕಾನೂನುಗಳ ಜಾಗೃತಿ ಅವಶ್ಯ: ಶಿವಲೀಲಾ ವನ್ನೂರು

ಶಾಸಕರು ವಿದೇಶ ಪ್ರಯಾಣ ಮಾಡಬಾರದೇ? ರಾಘವೇಂದ್ರ ಹಿಟ್ನಾಳ

Raghavendra Hitnal ಸದನ ಮುಗಿದಿದೆ, ಸ್ನೇಹಿತರು ಸೇರಿಕೊಂಡು ಖಾಸಗಿಯಾಗಿ ವಿದೇಶಕ್ಕೆ ಹೋಗುವ ಚರ್ಚೆ ಮಾಡಿದ್ದೇವೆ ಅಷ್ಟೇ. ನಮ್ಮ ಸ್ವಂತ ಹಣದಲ್ಲಿ ವಿದೇಶಕ್ಕೆ ಹೊಗಲು ನಿಮ್ಮ ತಕರಾರು ಇದೆಯೇ’ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಪ್ರಶ್ನಿಸಿದರು.
Last Updated 13 ಫೆಬ್ರುವರಿ 2026, 7:44 IST
ಶಾಸಕರು ವಿದೇಶ ಪ್ರಯಾಣ ಮಾಡಬಾರದೇ? ರಾಘವೇಂದ್ರ ಹಿಟ್ನಾಳ

ಹಣ್ಣುಗಳ ಮೇಳದ ಆಕರ್ಷಣೆ: ಯರ್ಸಗುಂಬ ಅಣಬೆಗೆ ₹15 ಲಕ್ಷ!

Expensive Mushroom: ಮಹಾಶಿವರಾತ್ರಿ ಅಂಗವಾಗಿ ಕೊಪ್ಪಳ ತೋಟಗಾರಿಕಾ ಇಲಾಖೆಯು ಹಣ್ಣು, ಜೇನು, ಅಣಬೆ ಪ್ರದರ್ಶನ ಹಾಗೂ ಮಾರಾಟ ಮೇಳ ಹಮ್ಮಿಕೊಂಡಿದೆ. ವಿಶ್ವದ ಅತ್ಯಂತ ದುಬಾರಿ ಅಣಬೆಗಳಲ್ಲಿ ಒಂದು ಎನ್ನಲಾದ ‘ಯರ್ಸಗುಂಬ’ ಈ ಮೇಳದ ಪ್ರಮುಖ ಆಕರ್ಷಣೆಯಾಗಿದೆ.
Last Updated 12 ಫೆಬ್ರುವರಿ 2026, 23:55 IST
ಹಣ್ಣುಗಳ ಮೇಳದ ಆಕರ್ಷಣೆ: ಯರ್ಸಗುಂಬ ಅಣಬೆಗೆ ₹15 ಲಕ್ಷ!

ಕಾರ್ಖಾನೆಗಳ ವಿಸ್ತರಣೆಗೆ ಮಾನದಂಡವಿದೆಯೇ: ಎಸ್.ಎಂ. ಕಂಬಾಳಿಮಠ ಪ್ರಶ್ನೆ

ಕೊಪ್ಪಳ ‌ಬಂದ್: ಮುಕ್ತ ಚರ್ಚೆಗೆ ನಾಳೆ ಮಹತ್ವದ ಸಭೆ
Last Updated 12 ಫೆಬ್ರುವರಿ 2026, 6:58 IST
ಕಾರ್ಖಾನೆಗಳ ವಿಸ್ತರಣೆಗೆ ಮಾನದಂಡವಿದೆಯೇ: ಎಸ್.ಎಂ. ಕಂಬಾಳಿಮಠ ಪ್ರಶ್ನೆ
ADVERTISEMENT

ಮಕ್ಕಳ ಸಂರಕ್ಷಣೆಗೆ ಬದ್ಧತೆ ಅಗತ್ಯ: ಶೇಖರಗೌಡ ರಾಮತ್ನಾಳ

ಯಲಬುರ್ಗಾ: ಮಕ್ಕಳ ಹಕ್ಕುಗಳ ಕುರಿತ ಜಾಗೃತಿ ಕಾರ್ಯಕ್ರಮ
Last Updated 12 ಫೆಬ್ರುವರಿ 2026, 6:58 IST
ಮಕ್ಕಳ ಸಂರಕ್ಷಣೆಗೆ ಬದ್ಧತೆ ಅಗತ್ಯ: ಶೇಖರಗೌಡ ರಾಮತ್ನಾಳ

ಎಲ್ಲರೂ ಮೆಚ್ಚುವ ಸಂಗೀತ ಕಾರ್ಯಕ್ರಮ: ಯಮನಪ್ಪ ಹನಮಪ್ಪ ಗದ್ದಿ

ಚಿಕ್ಕವಂಕಲಕುಂಟಾ ಮಾರುತೇಶ್ವರ ಜಾತ್ರಾ ಮಹೋತ್ಸವ
Last Updated 12 ಫೆಬ್ರುವರಿ 2026, 6:58 IST
ಎಲ್ಲರೂ ಮೆಚ್ಚುವ ಸಂಗೀತ ಕಾರ್ಯಕ್ರಮ: ಯಮನಪ್ಪ ಹನಮಪ್ಪ ಗದ್ದಿ

ಸಾಮರಸ್ಯದಲ್ಲಿ ಅಡಗಿದೆ ಭಾರತೀಯ ಸೌಂದರ್ಯ: ಆರ್‌ಎಸ್‌ಎಸ್‌ ಪ್ರಚಾರಕ ನರೇಂದ್ರ

Kushtagi Hindu Convention: ಕುಷ್ಟಗಿಯಲ್ಲಿ ನಡೆದ ಹಿಂದೂ ಜನಜಾಗೃತಿ ಸಮ್ಮೇಳನದಲ್ಲಿ ಆರ್‌ಎಸ್‌ಎಸ್‌ ಪ್ರಚಾರಕ ನರೇಂದ್ರ ಸಾಮರಸ್ಯ ಮತ್ತು ಹಿಂದುತ್ವದ ಮೌಲ್ಯಗಳನ್ನು ಉಳಿಸಬೇಕೆಂದು ಹೇಳಿದರು.
Last Updated 12 ಫೆಬ್ರುವರಿ 2026, 6:58 IST
ಸಾಮರಸ್ಯದಲ್ಲಿ ಅಡಗಿದೆ ಭಾರತೀಯ ಸೌಂದರ್ಯ: ಆರ್‌ಎಸ್‌ಎಸ್‌ ಪ್ರಚಾರಕ ನರೇಂದ್ರ
ADVERTISEMENT
ADVERTISEMENT
ADVERTISEMENT