ಮಂಗಳವಾರ, 25 ನವೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಥಣಿಸಂದ್ರದಲ್ಲಿ ವಂದೇ ಭಾರತ್‌ ಡಿಪೊ: ಬಿಡ್‌ ಅವಧಿ ವಿಸ್ತರಣೆ

ಡಿಸೆಂಬರ್‌ 12ರ ಒಳಗೆ ಬಿಡ್‌ ಸಲ್ಲಿಸಲು ಅವಕಾಶ ನೀಡಿದ ನೈರುತ್ಯ ರೈಲ್ವೆ
Last Updated 25 ನವೆಂಬರ್ 2025, 0:41 IST
ಥಣಿಸಂದ್ರದಲ್ಲಿ ವಂದೇ ಭಾರತ್‌ ಡಿಪೊ: ಬಿಡ್‌ ಅವಧಿ ವಿಸ್ತರಣೆ

₹7.11 ಕೋಟಿ ನಗದು ದರೋಡೆ: ಮತ್ತೆ ಇಬ್ಬರ ಬಂಧನ

ಈವರೆಗೆ ₹6.55 ಕೋಟಿ ನಗದು ಜಪ್ತಿ, ಬಂಧಿತರ ಸಂಖ್ಯೆ 9ಕ್ಕೆ ಏರಿಕೆ
Last Updated 25 ನವೆಂಬರ್ 2025, 0:41 IST
₹7.11 ಕೋಟಿ ನಗದು ದರೋಡೆ: ಮತ್ತೆ ಇಬ್ಬರ ಬಂಧನ

ಹೊರಗುತ್ತಿಗೆ ನಿಷೇಧಕ್ಕೆ ಕಾಯ್ದೆ: ಬೆಳಗಾವಿ ಅಧಿವೇಶನದಲ್ಲಿ ಮಸೂದೆ ಮಂಡನೆ ಸಂಭವ

Bill to ban outsourcing: ವಿವಿಧ ಇಲಾಖೆಗಳಲ್ಲಿರುವ ಹೊರಗುತ್ತಿಗೆ ನೇಮಕಾತಿ ವ್ಯವಸ್ಥೆಯನ್ನು 2028ರ ಮಾರ್ಚ್ 31ರ ಒಳಗೆ ಸಂಪೂರ್ಣವಾಗಿ ರದ್ದುಗೊಳಿಸುವ ಉದ್ದೇಶದಿಂದ ‘ಸರ್ಕಾರಿ ಸಂಸ್ಥೆಗಳಲ್ಲಿ ಖಾಸಗಿ ಹೊರಗುತ್ತಿಗೆ ನಿಷೇಧ ಮಸೂದೆ– 2025’ ಮಂಡಿಸಲು ರಾಜ್ಯ ಸರ್ಕಾರ ಮುಂದಾಗಿದೆ.
Last Updated 24 ನವೆಂಬರ್ 2025, 23:57 IST
ಹೊರಗುತ್ತಿಗೆ ನಿಷೇಧಕ್ಕೆ ಕಾಯ್ದೆ: ಬೆಳಗಾವಿ ಅಧಿವೇಶನದಲ್ಲಿ ಮಸೂದೆ ಮಂಡನೆ ಸಂಭವ

ಬಸ್‌ ಆದ್ಯತಾ ಪಥಕ್ಕೆ ಸದ್ಯಕ್ಕಿಲ್ಲ ಆದ್ಯತೆ: ರಿಂಗ್ ರಸ್ತೆಯಲ್ಲಿ ಸಂಚಾರ ದಟ್ಟಣೆ

bengaluru outer Ring Road ಹೊರವರ್ತುಲ ರಸ್ತೆಯಲ್ಲಿ ಮೂರು ವರ್ಷಗಳ ಹಿಂದೆ ಸ್ಥಗಿತಗೊಂಡಿರುವ ಬಸ್‌ ಆದ್ಯತಾ ಪಥವನ್ನು ಮತ್ತೆ ಆರಂಭಿಸಲು ಬಿಎಂಟಿಸಿ ಚಿಂತನೆ ನಡೆಸಿದ್ದರೂ ಸದ್ಯಕ್ಕೆ ಕಾರ್ಯರೂಪಕ್ಕೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಆದ್ಯತಾ ಪಥಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಕ್ರಿಯೆಗಳು ಆರಂಭವಾಗಿಲ್ಲ.
Last Updated 24 ನವೆಂಬರ್ 2025, 23:41 IST
ಬಸ್‌ ಆದ್ಯತಾ ಪಥಕ್ಕೆ ಸದ್ಯಕ್ಕಿಲ್ಲ ಆದ್ಯತೆ: ರಿಂಗ್ ರಸ್ತೆಯಲ್ಲಿ ಸಂಚಾರ ದಟ್ಟಣೆ

ಬೆಂಗಳೂರು | ಪಿ.ಜಿಗೆ ನುಗ್ಗಿ ಸುಲಿಗೆ: ಆರು ಮಂದಿ ಬಂಧನ

Crime in Bengaluru: ಎಚ್ಎಎಲ್ ಠಾಣೆ ಪೊಲೀಸರು ಪೇಯಿಂಗ್ ಗೆಸ್ಟ್‌ಗೆ ನುಗ್ಗಿ ಮೊಬೈಲ್ ಕದ್ದ ಆರು ಆರೋಪಿಗಳನ್ನು ಬಂಧಿಸಿದ್ದಾರೆ. ನಕಲಿ ಪೊಲೀಸರು ಎಂದು ನಟನೆ ಮಾಡಿ ಸುಲಿಗೆ ನಡೆಸಿದ ಆರೋಪಿಗಳು ಹಣಕ್ಕಾಗಿ ಈ ಕೃತ್ಯವೆಸಗಿದ್ದಾರೆ.
Last Updated 24 ನವೆಂಬರ್ 2025, 23:30 IST
ಬೆಂಗಳೂರು | ಪಿ.ಜಿಗೆ ನುಗ್ಗಿ ಸುಲಿಗೆ: ಆರು ಮಂದಿ ಬಂಧನ

ಜಿಬಿಎ: ತೆರಿಗೆ ಬಾಕಿ ಇರುವ ಆಸ್ತಿಗಳ ಪಟ್ಟಿ ಮಾಡಿ–ಆಯುಕ್ತ ಎಂ.ಮಹೇಶ್ವರ ರಾವ್

ಎ-ಖಾತಾಗೆ ಪರಿವರ್ತನೆಗೆ ಸಂಬಂಧಿಸಿದ ಸಭೆಯಲ್ಲಿ ಮಹೇಶ್ವರ ರಾವ್ ಸೂಚನೆ
Last Updated 24 ನವೆಂಬರ್ 2025, 22:30 IST
ಜಿಬಿಎ: ತೆರಿಗೆ ಬಾಕಿ ಇರುವ ಆಸ್ತಿಗಳ ಪಟ್ಟಿ ಮಾಡಿ–ಆಯುಕ್ತ ಎಂ.ಮಹೇಶ್ವರ ರಾವ್

ತ್ಯಾಜ್ಯ ನೀರು ಸಂಸ್ಕರಣೆ: ನವೋದ್ಯಮಗಳಿಗೆ ಅವಕಾಶ ನೀಡಿದ ಬೆಂಗಳೂರು ಜಲಮಂಡಳಿ

Water Innovation: ಜಲಮಂಡಳಿಯು ಕಾಡುಬೀಸನಹಳ್ಳಿ ಘಟಕದಲ್ಲಿ ಬೋಸನ್ ವೈಟ್ ವಾಟರ್ ನವೋದ್ಯಮಕ್ಕೆ ಅನುಮತಿ ನೀಡಿದ್ದು, ದಿನಕ್ಕೆ 70,000 ಲೀಟರ್ ಸಂಸ್ಕರಿಸಿದ ನೀರಿನ ಬಳಕೆಗೆ ಅವಕಾಶ ಒದಗಿಸಿದೆ ಎಂದು ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
Last Updated 24 ನವೆಂಬರ್ 2025, 22:30 IST
ತ್ಯಾಜ್ಯ ನೀರು ಸಂಸ್ಕರಣೆ: ನವೋದ್ಯಮಗಳಿಗೆ ಅವಕಾಶ ನೀಡಿದ ಬೆಂಗಳೂರು ಜಲಮಂಡಳಿ
ADVERTISEMENT

ಬೆಂಗಳೂರು: ಕಾರು ನಿಲುಗಡೆ ಪ್ರಶ್ನಿಸಿದ ವ್ಯಕ್ತಿಯ ಮೇಲೆ ಕೇರಳದವರಿಂದ ಹಲ್ಲೆ

assault– ಕಾರು ನಿಲುಗಡೆ ವಿಚಾರದ ಬಗ್ಗೆ ಪ್ರಶ್ನಿಸಿದ್ದಕ್ಕೆ ಖಾಸಗಿ ಕಂಪನಿ ಉದ್ಯೋಗಿ ಮೇಲೆ ಹಲ್ಲೆ ನಡೆಸಿದ ಕೇರಳದ ಮೂವರು ಯುವಕರನ್ನು ಅಶೋಕ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ
Last Updated 24 ನವೆಂಬರ್ 2025, 19:57 IST
ಬೆಂಗಳೂರು: ಕಾರು ನಿಲುಗಡೆ ಪ್ರಶ್ನಿಸಿದ ವ್ಯಕ್ತಿಯ ಮೇಲೆ ಕೇರಳದವರಿಂದ ಹಲ್ಲೆ

ಬಸವನಗುಡಿ ಕಡಲೆಕಾಯಿ ಪರಿಷೆಯಲ್ಲಿ 12.50 ಲಕ್ಷ ಮಂದಿ ಭಾಗಿ: ಕರಗಕ್ಕೆ ತಯಾರಿ

ಯಶಸ್ವಿಗೆ ಸಹಕರಿಸಿದವರಿಗೆ ಗೌರವ ಸಮರ್ಪಣೆ ಮಾಡಿದ ರಾಮಲಿಂಗಾರೆಡ್ಡಿ
Last Updated 24 ನವೆಂಬರ್ 2025, 19:54 IST
ಬಸವನಗುಡಿ ಕಡಲೆಕಾಯಿ ಪರಿಷೆಯಲ್ಲಿ 12.50 ಲಕ್ಷ ಮಂದಿ ಭಾಗಿ: ಕರಗಕ್ಕೆ ತಯಾರಿ

ಬೆಂಗಳೂರು: ಅಮಿತ್ ಶಾ ವಿಶೇಷಾಧಿಕಾರಿ ಹೆಸರಿನಲ್ಲಿ ವೈದ್ಯನಿಗೆ ₹2.7 ಕೋಟಿ ವಂಚನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶೇಷಾಧಿಕಾರಿ ಹೆಸರಿನಲ್ಲಿ ಕೃತ್ಯ
Last Updated 24 ನವೆಂಬರ್ 2025, 19:46 IST
ಬೆಂಗಳೂರು: ಅಮಿತ್ ಶಾ ವಿಶೇಷಾಧಿಕಾರಿ ಹೆಸರಿನಲ್ಲಿ ವೈದ್ಯನಿಗೆ ₹2.7 ಕೋಟಿ ವಂಚನೆ
ADVERTISEMENT
ADVERTISEMENT
ADVERTISEMENT