ಶನಿವಾರ, 27 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ರೈತರು ಸುಸ್ಥಿರ ಕೃಷಿಗೆ ಆದ್ಯತೆ ನೀಡಲಿ: ಸಚಿವ ಎನ್. ಚಲುವರಾಯಸ್ವಾಮಿ

ರಾಷ್ಟ್ರೀಯ ರೈತರ ದಿನಾಚರಣೆಯಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಅಭಿಮತ
Last Updated 27 ಡಿಸೆಂಬರ್ 2025, 21:19 IST
ರೈತರು ಸುಸ್ಥಿರ ಕೃಷಿಗೆ ಆದ್ಯತೆ ನೀಡಲಿ: ಸಚಿವ ಎನ್. ಚಲುವರಾಯಸ್ವಾಮಿ

ರಾಜರಾಜೇಶ್ವರಿ ನಗರ: ಬಸ್ ತಂಗುದಾಣಗಳಲ್ಲಿ ಕಸ

ಕಸದಿಂದ ನಾಗರೀಕರ ಜೀವನ ಮೂರಾಬಟ್ಟೆಯಾಗಿದೆ,
Last Updated 27 ಡಿಸೆಂಬರ್ 2025, 21:13 IST
ರಾಜರಾಜೇಶ್ವರಿ ನಗರ: ಬಸ್ ತಂಗುದಾಣಗಳಲ್ಲಿ ಕಸ

ಮಳೆ ನೀರು ಸಂಗ್ರಹಿಸಿ, ಕೆರೆ ವ್ಯವಸ್ಥೆ ಉತ್ತಮಪಡಿಸಿ: ಜಿಬಿಎ ಆಯುಕ್ತ ಮಹೇಶ್ವರ್‌

Urban Water Management: ಬೆಂಗಳೂರು: ಮಳೆ ನೀರನ್ನು ಹೆಚ್ಚಾಗಿ ಸಂಗ್ರಹಿಸಲು ಕೆರೆಗಳ ವ್ಯವಸ್ಥೆಯನ್ನು ಉತ್ತಮಪಡಿಸಬೇಕಾದ ಅಗತ್ಯವಿದೆ ಎಂದು ಜಿಬಿಎ ಆಯುಕ್ತ ಮಹೇಶ್ವರ್‌ ರಾವ್‌ ‘ಬೆಂಗಳೂರಿಗಾಗಿ ಪ್ರಕೃತಿ ಆಧಾರಿತ ಪರಿಹಾರಗಳು’ ಸಂವಾದದಲ್ಲಿ ಹೇಳಿದರು.
Last Updated 27 ಡಿಸೆಂಬರ್ 2025, 21:07 IST
ಮಳೆ ನೀರು ಸಂಗ್ರಹಿಸಿ, ಕೆರೆ ವ್ಯವಸ್ಥೆ ಉತ್ತಮಪಡಿಸಿ: ಜಿಬಿಎ ಆಯುಕ್ತ ಮಹೇಶ್ವರ್‌

ಸಂಧಾನ: ಕಂದಾಯ ಸಿಬ್ಬಂದಿ ಪ್ರತಿಭಟನೆ ಅಂತ್ಯ

ತುಷಾರ್‌ ಗಿರಿನಾಥ್‌, ಮಹೇಶ್ವರ್‌ ರಾವ್‌ ಮಧ್ಯಪ್ರವೇಶ: ಸಮಸ್ಯೆಗೆ ಪರಿಹಾರ, ಸೂಕ್ತ ಕ್ರಮದ ಭರವಸೆ
Last Updated 27 ಡಿಸೆಂಬರ್ 2025, 21:01 IST
ಸಂಧಾನ: ಕಂದಾಯ ಸಿಬ್ಬಂದಿ ಪ್ರತಿಭಟನೆ ಅಂತ್ಯ

ಬೆಂಗಳೂರು | ಕೆಲಸ ಬಿಡುವ ವಿಚಾರಕ್ಕೆ ಗಲಾಟೆ: ಪತ್ನಿ ಕೊಲೆ, ಆರೋಪಿ ಸೆರೆ

ಪತಿಯ ಬಂಧನ, ಸಂಪಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು
Last Updated 27 ಡಿಸೆಂಬರ್ 2025, 20:58 IST
ಬೆಂಗಳೂರು | ಕೆಲಸ ಬಿಡುವ ವಿಚಾರಕ್ಕೆ ಗಲಾಟೆ: ಪತ್ನಿ ಕೊಲೆ, ಆರೋಪಿ ಸೆರೆ

ಸನಾತನ ಧರ್ಮ ಜೀವನದ ದರ್ಶನ: ವಾಗ್ಮಿ ದುಷ್ಯಂತ್ ಶ್ರೀಧರ್

Spiritual Insight India: ಬೆಂಗಳೂರು: ಸನಾತನ ಧರ್ಮ ಎನ್ನುವುದು ಕೇವಲ ಆಚರಣೆಗಳ ಸಂಕಲನವಾಗಿರದೆ ಅದು ಜೀವನದ ದರ್ಶನವಾಗಿದೆ. ಕಾಲಕ್ಕೆ ಒಳಪಡದ ಮಾನವೀಯ ಮೌಲ್ಯಗಳ ಮೇಲೆ ನಿಂತಿರುವ ಶಾಶ್ವತ ಚಿಂತನೆಯೆಂದರು.
Last Updated 27 ಡಿಸೆಂಬರ್ 2025, 20:56 IST
ಸನಾತನ ಧರ್ಮ ಜೀವನದ ದರ್ಶನ: ವಾಗ್ಮಿ ದುಷ್ಯಂತ್ ಶ್ರೀಧರ್

ವಾಹನ ನಿಲುಗಡೆ: ಜಿಕೆವಿಕೆ ಕ್ರಾಸ್‌–ಜಕ್ಕೂರು, ಕೆ.ವಿ.ಜಯರಾಂ ರಸ್ತೆ‌ಯಲ್ಲಿ ದಟ್ಟಣೆ

Road Block Issue: ಯಲಹಂಕ: ಬ್ಯಾಟರಾಯನಪುರ ಕ್ಷೇತ್ರದ ಜಿಕೆವಿಕೆ ಕ್ರಾಸ್‌ ಮೂಲಕ ಜಕ್ಕೂರು ಕಡೆಗೆ ಹಾದುಹೋಗುವ ಕೆ.ವಿ.ಜಯರಾಂ ರಸ್ತೆಯ ಪಕ್ಕದಲ್ಲಿ ಕೋಳಿ ಸಾಗಾಣಿಕೆ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ.
Last Updated 27 ಡಿಸೆಂಬರ್ 2025, 20:53 IST
ವಾಹನ ನಿಲುಗಡೆ: ಜಿಕೆವಿಕೆ ಕ್ರಾಸ್‌–ಜಕ್ಕೂರು, ಕೆ.ವಿ.ಜಯರಾಂ ರಸ್ತೆ‌ಯಲ್ಲಿ ದಟ್ಟಣೆ
ADVERTISEMENT

ಅವರೆಕಾಯಿಗೆ ಸಿಗಲಿ ಜಾಗತಿಕ ಮನ್ನಣೆ: ಡಿ.ಕೆ. ಶಿವಕುಮಾರ್

Avarekai Festival Bengaluru: ಬೆಂಗಳೂರು ಹಾಗೂ ಸುತ್ತಮುತ್ತಲ ಅವರೆಕಾಯಿ ಸೊಗಡು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಕರ್ಷಣೆಯಾಗಬೇಕು. ಅದಕ್ಕೆ ಇಂತಹ ಮೇಳಗಳು ನೆರವಾಗಬೇಕು’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
Last Updated 27 ಡಿಸೆಂಬರ್ 2025, 20:43 IST
ಅವರೆಕಾಯಿಗೆ ಸಿಗಲಿ ಜಾಗತಿಕ ಮನ್ನಣೆ: ಡಿ.ಕೆ. ಶಿವಕುಮಾರ್

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

City Cultural Schedule: ವಿಶ್ವಮಾನವ ದಿನಾಚರಣೆ, ದ್ವಿತೀಯ ಆಯುರ್ವೇದ ವಿಶ್ವ ಸಮ್ಮೇಳನ, ಸಂಗೀತ, ಭರತನಾಟ್ಯ, ಪುಸ್ತಕ ಬಿಡುಗಡೆ ಸೇರಿದಂತೆ ನಾನಾ ಕ್ಷೇತ್ರಗಳ ಕಾರ್ಯಕ್ರಮಗಳು ಇಂದು ಬೆಂಗಳೂರಿನಲ್ಲಿ ನಡೆಯಲಿವೆ. ಸ್ಥಳೀಯ ಸಾಂಸ್ಕೃತಿಕ ಜೀವಂತಿಕೆಗೆ ಸಾಕ್ಷಿ.
Last Updated 27 ಡಿಸೆಂಬರ್ 2025, 20:33 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ಇಚ್ಛೆಯ ಮಗುವಿಗಾಗಿ ಆಯುರ್ವೇದ ಔಷಧ: ವಿಶ್ವಸಂತೋಷ ಭಾರತಿ ಸ್ವಾಮೀಜಿ

Ayurveda Research: ಸ್ವಇಚ್ಛೆಯ ಮಗು ಪಡೆಯಲು ಹಿಂದೆ ಆಯುರ್ವೇದ ಔಷಧ ನೀಡಲಾಗುತ್ತಿತ್ತು. ಇಂದಿನ ವೈಜ್ಞಾನಿಕ ಸಂಶೋಧನೆಗಿಂತ ಹಿಂದೆಯೇ ಸುಶ್ರುತ ಸಂಹಿತೆಯಲ್ಲಿ ಉಲ್ಲೇಖವಿದೆ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.
Last Updated 27 ಡಿಸೆಂಬರ್ 2025, 19:29 IST
ಇಚ್ಛೆಯ ಮಗುವಿಗಾಗಿ ಆಯುರ್ವೇದ ಔಷಧ: ವಿಶ್ವಸಂತೋಷ ಭಾರತಿ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT