ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

Video | ವಿದ್ಯುತ್ ಆಘಾತ: ಮುದ್ದಿನ ಗಿಳಿ ಉಳಿಸಿ ಯುವಕ ಸಾವು

Man Dies Saving Parrot: ನಾಗಮಂಗಲದ ಅರುಣ್ ಕುಮಾರ್ (32) ಮೃತಪಟ್ಟವರು. ಗಿರಿನಗರದ ವೀರಭದ್ರನಗರದ ಸಂಬಂಧಿಕರ ಅಂಗಡಿಯೊಂದರಲ್ಲಿ ಅರುಣ್‌ ಕುಮಾರ್‌ ಕಳೆದ ಕೆಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು.
Last Updated 12 ಡಿಸೆಂಬರ್ 2025, 16:47 IST
Video | ವಿದ್ಯುತ್ ಆಘಾತ: ಮುದ್ದಿನ ಗಿಳಿ ಉಳಿಸಿ ಯುವಕ ಸಾವು

ಬೆಂಗಳೂರು | ಘಟಕ ಕಾಲೇಜು: ಎಐಡಿಎಸ್‌ಒ ಪ್ರತಿಭಟನೆ

College Merger Protest: ಸರ್ಕಾರಿ ರಾಮನಾರಾಯಣ್ ಚೆಲ್ಲಾರಾಂ ಹಾಗೂ ಕಲಾ ಕಾಲೇಜುಗಳನ್ನು ಘಟಕ ಕಾಲೇಜುಗಳಾಗಿ ಮಾಡಲು ಸರ್ಕಾರ ಮುಂದಾಗಿರುವ ಕ್ರಮ ಖಂಡಿಸಿ ಎಐಡಿಎಸ್‌ಒ ಪ್ರತಿಭಟನೆ ನಡೆಸಿದೆ.
Last Updated 12 ಡಿಸೆಂಬರ್ 2025, 16:08 IST
ಬೆಂಗಳೂರು | ಘಟಕ ಕಾಲೇಜು: ಎಐಡಿಎಸ್‌ಒ ಪ್ರತಿಭಟನೆ

ಬೆಂಗಳೂರು ನಗರದಲ್ಲಿ ಮೈ ಕೊರೆಯುವ ಚಳಿ: ಬೆಚ್ಚನೆಯ ಉಡುಪಿನ ಮೊರೆ ಹೋದ ಜನರು

15 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ವರದಿ
Last Updated 12 ಡಿಸೆಂಬರ್ 2025, 16:02 IST
ಬೆಂಗಳೂರು ನಗರದಲ್ಲಿ ಮೈ ಕೊರೆಯುವ ಚಳಿ: ಬೆಚ್ಚನೆಯ ಉಡುಪಿನ ಮೊರೆ ಹೋದ ಜನರು

ಸೈಬರ್ ಕ್ರೈಂ ಪ್ರಕರಣಗಳ ನಿರ್ವಹಣೆಗೆ SOP ಸಿದ್ಧ: ಕರ್ನಾಟಕ ಹೈಕೋರ್ಟ್‌ಗೆ ಕೇಂದ್ರ

Cyber Fraud SOP: ಆನ್‌ಲೈನ್ ಹಣಕಾಸು ವಂಚನೆ ಪ್ರಕರಣಗಳಲ್ಲಿ ಖಾತೆ ಫ್ರೀಜಿಂಗ್ ಮತ್ತು ಹಣ ಮರುಜಮಾ ಮಾಡುವ ಕುರಿತು ನಿಯಂತ್ರಿತ ಕಾರ್ಯವಿಧಾನ ರೂಪಿಸಿದ್ದು ಕರಡು ಎಸ್ ಒಪಿ ಸ್ಟೇಕ್ ಹೋಲ್ಡರ್‌ಗಳಿಗೆ ಹಂಚಲಾಗಿದೆ ಎಂದು ಕೇಂದ್ರ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ
Last Updated 12 ಡಿಸೆಂಬರ್ 2025, 15:59 IST
ಸೈಬರ್ ಕ್ರೈಂ ಪ್ರಕರಣಗಳ ನಿರ್ವಹಣೆಗೆ SOP ಸಿದ್ಧ: ಕರ್ನಾಟಕ ಹೈಕೋರ್ಟ್‌ಗೆ ಕೇಂದ್ರ

ಬೆಂಗಳೂರು: ಉದ್ಯಮಿ ಮೇಲೆ ಗುಂಡು ಹಾರಿಸಿ ಆರೋಪಿ ಪರಾರಿ

Bengaluru Firing Case: ಉದ್ಯಮಿಯೊಬ್ಬರ ಮೇಲೆ ದುಷ್ಕರ್ಮಿ ಗುಂಡು ಹಾರಿಸಿ ಪರಾರಿಯಾಗಿರುವ ಘಟನೆ ಬಸವನಗುಡಿಯಲ್ಲಿ ನಡೆದಿದ್ದು, ನರ್ತಕಿ ಹಾಗೂ ಕಾರ್ಗಿಲ್ ಬಾರ್‌ ಆ್ಯಂಡ್ ರೆಸ್ಟೊರೆಂಟ್ ಮಾಲೀಕ ರಾಜಗೋಪಾಲ್ ಗಾಯಗೊಂಡಿದ್ದಾರೆ.
Last Updated 12 ಡಿಸೆಂಬರ್ 2025, 15:58 IST
ಬೆಂಗಳೂರು: ಉದ್ಯಮಿ ಮೇಲೆ ಗುಂಡು ಹಾರಿಸಿ ಆರೋಪಿ ಪರಾರಿ

ದೊಡ್ಡಜಾಲ ಗ್ರಾ.ಪಂ: ನಾಗರಾಜು ಅಧ್ಯಕ್ಷ

Panchayat President: ಬ್ಯಾಟರಾಯನಪುರ ಕ್ಷೇತ್ರದ ದೊಡ್ಡಜಾಲ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ನಾಗರಾಜು.ಎ ಅವಿರೋಧವಾಗಿ ಆಯ್ಕೆಯಾಗಿ, ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ಅವರು ಹೇಳಿದ್ದಾರೆ.
Last Updated 12 ಡಿಸೆಂಬರ್ 2025, 15:58 IST
ದೊಡ್ಡಜಾಲ ಗ್ರಾ.ಪಂ: ನಾಗರಾಜು ಅಧ್ಯಕ್ಷ

ಬೆಂಗಳೂರು | ರಸ್ತೆ ದಾಟುವಾಗ ಟ್ರಕ್‌ ಡಿಕ್ಕಿ: ಸ್ಥಳದಲ್ಲೇ ವೃದ್ಧೆ ಸಾವು

Road Accident: ಶೇಷಾದ್ರಿಪುರದ ಓಕಳಿಪುರ ರೈಲ್ವೆ ಪ್ಯಾರಲಲ್‌ ರಸ್ತೆಯಲ್ಲಿ ಟ್ರಕ್‌ ಡಿಕ್ಕಿಯಾಗಿ 61 ವರ್ಷದ ಲಲಿತಮ್ಮ ಸ್ಥಳದಲ್ಲೇ ಸಾವಿಗೀಡಾದ ದುರ್ಘಟನೆ ಸಂಭವಿಸಿದ್ದು, ಚಾಲಕನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
Last Updated 12 ಡಿಸೆಂಬರ್ 2025, 15:57 IST
ಬೆಂಗಳೂರು | ರಸ್ತೆ ದಾಟುವಾಗ ಟ್ರಕ್‌ ಡಿಕ್ಕಿ: ಸ್ಥಳದಲ್ಲೇ ವೃದ್ಧೆ ಸಾವು
ADVERTISEMENT

ಹೈಟೆನ್ಷನ್‌ ವಯರ್‌ ಬಳಿ ಕೂತಿದ್ದ ಮುದ್ದಿನ ಗಿಳಿ ಉಳಿಸಲು ಹೋಗಿ ಪ್ರಾಣ ಕಳೆದುಕೊಂಡ!

ನಾಗಮಂಗಲದ ಅರುಣ್ ಕುಮಾರ್ (32) ಮೃತಪಟ್ಟವರು
Last Updated 12 ಡಿಸೆಂಬರ್ 2025, 15:47 IST
ಹೈಟೆನ್ಷನ್‌ ವಯರ್‌ ಬಳಿ ಕೂತಿದ್ದ ಮುದ್ದಿನ ಗಿಳಿ ಉಳಿಸಲು ಹೋಗಿ ಪ್ರಾಣ ಕಳೆದುಕೊಂಡ!

ಓಂ ಪ್ರಕಾಶ್‌ ಕೊಲೆ ಪ್ರಕರಣ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪಲ್ಲವಿ ರಂಪಾಟ

Bengaluru Crime Case:ರಾಜ್ಯದ ನಿವೃತ್ತ ಪೊಲೀಸ್‌ ಮಹಾನಿರ್ದೇಶಕ (ಡಿಜಿ ಮತ್ತು ಐಜಿಪಿ) ಓಂ ಪ್ರಕಾಶ್‌ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿ ಇರುವ ಆರೋಪಿ ಪಲ್ಲವಿ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರಂಪಾಟ ನಡೆಸಿದ್ದಾರೆ.
Last Updated 12 ಡಿಸೆಂಬರ್ 2025, 14:41 IST
ಓಂ ಪ್ರಕಾಶ್‌ ಕೊಲೆ ಪ್ರಕರಣ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪಲ್ಲವಿ ರಂಪಾಟ

ದ್ವೇಷ ಭಾಷಣ ಮಸೂದೆ: ಕಾನೂನು ಹೋರಾಟ– ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ

ಪತ್ರಕರ್ತರ, ವಿರೋಧ ಪಕ್ಷದ ಧ್ವನಿ ಅಡಗಿಸಲು ಸರ್ಕಾರದ ಸಂಚು: ನಿಖಿಲ್
Last Updated 12 ಡಿಸೆಂಬರ್ 2025, 14:38 IST
ದ್ವೇಷ ಭಾಷಣ ಮಸೂದೆ: ಕಾನೂನು ಹೋರಾಟ– ನಿಖಿಲ್ ಕುಮಾರಸ್ವಾಮಿ  ಎಚ್ಚರಿಕೆ
ADVERTISEMENT
ADVERTISEMENT
ADVERTISEMENT