ಬುಧವಾರ, 17 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ದರ್ಶನ್ ಪ್ರಕರಣ: ರೇಣುಕಸ್ವಾಮಿ ತಂದೆ, ತಾಯಿ ಹೇಳಿಕೆ ದಾಖಲು

Renukaswamy Murder Case: ದರ್ಶನ್ ಪ್ರಕರಣದಲ್ಲಿ ಕೊಲೆಯಾದ ರೇಣುಕಸ್ವಾಮಿ ಅವರ ತಂದೆ ಮತ್ತು ತಾಯಿ 57ನೇ ಎಸಿಎಂಎಂ ನ್ಯಾಯಾಲಯದಲ್ಲಿ ತಮ್ಮ ಹೇಳಿಕೆ ದಾಖಲಿಸಿದ್ದು, ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 18ರಂದು ನಡೆಯಲಿದೆ.
Last Updated 17 ಡಿಸೆಂಬರ್ 2025, 16:14 IST
ದರ್ಶನ್ ಪ್ರಕರಣ: ರೇಣುಕಸ್ವಾಮಿ ತಂದೆ, ತಾಯಿ ಹೇಳಿಕೆ ದಾಖಲು

ಪಲ್ಸ್‌ ಪೋಲಿಯೊ: 62 ಲಕ್ಷ ಮಕ್ಕಳು ಗುರಿ

ಆರೋಗ್ಯ ಇಲಾಖೆಯು ರಾಜ್ಯದಾದ್ಯಂತ ಇದೇ ಭಾನುವಾರ (ಡಿ.21) ಪಲ್ಸ್ ಪೋಲಿಯೊ ಹನಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, 5 ವರ್ಷದೊಳಗಿನ 62.40 ಲಕ್ಷ ಮಕ್ಕಳನ್ನು ತಲುಪುವ ಗುರಿ ಹಾಕಿಕೊಂಡಿದೆ.
Last Updated 17 ಡಿಸೆಂಬರ್ 2025, 16:08 IST
ಪಲ್ಸ್‌ ಪೋಲಿಯೊ: 62 ಲಕ್ಷ ಮಕ್ಕಳು ಗುರಿ

ಹಳದಿ ಮಾರ್ಗ ನಿಲ್ದಾಣಗಳಿಗೆ ಬಿಎಂಟಿಸಿ ಬಸ್‌ ಸಂಪರ್ಕ

ನಮ್ಮ ಮೆಟ್ರೊ ಹಳದಿ ಮಾರ್ಗದ ಹಲವು ನಿಲ್ದಾಣಗಳ ಸಮೀಪ ಬಿಎಂಟಿಸಿ ಬಸ್‌ಗಳ ತಂಗುದಾಣ ಆರಂಭಿಸಲಾಗಿದೆ.
Last Updated 17 ಡಿಸೆಂಬರ್ 2025, 16:07 IST
ಹಳದಿ ಮಾರ್ಗ ನಿಲ್ದಾಣಗಳಿಗೆ ಬಿಎಂಟಿಸಿ ಬಸ್‌ ಸಂಪರ್ಕ

ನ್ಯಾಯಾಂಗ ಕ್ಷೇತ್ರದ ಮೇಲೂ ಎಐ ಪ್ರಭಾವ: ನಿವೃತ್ತ ನ್ಯಾ. ನಾಗಮೋಹನ್ ದಾಸ್

ವಕೀಲರ ಕೆಲಸ ಕಡಿಮೆಯಾಗುವ ಬಗ್ಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಕಳವಳ
Last Updated 17 ಡಿಸೆಂಬರ್ 2025, 15:34 IST
ನ್ಯಾಯಾಂಗ ಕ್ಷೇತ್ರದ ಮೇಲೂ ಎಐ ಪ್ರಭಾವ: ನಿವೃತ್ತ ನ್ಯಾ. ನಾಗಮೋಹನ್ ದಾಸ್

ವಿಧಾನಸೌಧ ಸುತ್ತಬೇಡಿ, ಕ್ರಿಯಾಯೋಜನೆ ರೂಪಿಸಿಕೊಳ್ಳಿ: ಬರಗೂರು ರಾಮಚಂದ್ರಪ್ಪ

Theatre Artists Rights: ವೃತ್ತಿ ರಂಗಭೂಮಿ ಕಲಾವಿದರು ವಿಧಾನಸೌಧ ಸುತ್ತುವ ಬದಲು ಸರಕಾರದ ಯೋಜನೆಗಳಲ್ಲಿ ಲಾಭ ಪಡೆಯುವ ರೀತಿ ಕ್ರಿಯಾಯೋಜನೆ ರೂಪಿಸಿಕೊಳ್ಳಬೇಕು ಎಂದು ಬರಗೂರು ರಾಮಚಂದ್ರಪ್ಪ ಸಲಹೆ ನೀಡಿದರು.
Last Updated 17 ಡಿಸೆಂಬರ್ 2025, 15:33 IST
ವಿಧಾನಸೌಧ ಸುತ್ತಬೇಡಿ, ಕ್ರಿಯಾಯೋಜನೆ ರೂಪಿಸಿಕೊಳ್ಳಿ:  ಬರಗೂರು ರಾಮಚಂದ್ರಪ್ಪ

ರಾಮನ ಹೆಸರಲ್ಲಿ ರಾಜ್ಯಗಳ ಕತ್ತು ಹಿಸುಕುತ್ತಿರುವ ಕೇಂದ್ರ: ಎಚ್.ಸಿ. ಮಹದೇವಪ್ಪ

NREGA Funding Dispute: ಕೇಂದ್ರ ಸರ್ಕಾರ ಮನ್‌ರೆಗಾ ಯೋಜನೆಗೆ ‘ರಾಮನ ಯೋಜನೆ’ ಎಂದು ಹೊಸ ಹೆಸರು ಇಟ್ಟು ರಾಜ್ಯಗಳ ಮೇಲೆ ಹಣದ ಹೊರೆ ಹಾಕುತ್ತಿದೆ ಎಂದು ಎಚ್.ಸಿ. ಮಹದೇವಪ್ಪ ಆರೋಪಿಸಿದ್ದಾರೆ. ಯೋಜನೆಯ ಮೂಲ ತತ್ವವನ್ನೂ ಬದಲಾಯಿಸಲಾಗುತ್ತಿದೆ.
Last Updated 17 ಡಿಸೆಂಬರ್ 2025, 15:19 IST
ರಾಮನ ಹೆಸರಲ್ಲಿ ರಾಜ್ಯಗಳ ಕತ್ತು ಹಿಸುಕುತ್ತಿರುವ ಕೇಂದ್ರ: ಎಚ್.ಸಿ. ಮಹದೇವಪ್ಪ

ರಕ್ತದಲ್ಲಿ ಇನ್‌ಸ್ಪೆಕ್ಟರ್‌ಗೆ ಪತ್ರ, ಪ್ರೀತಿಸುವಂತೆ ಕಾಡಿದ ಮಹಿಳೆ ಜೈಲಿಗೆ

Bengaluru Police News: ರಾಮಮೂರ್ತಿನಗರ ಠಾಣೆಯ ಇನ್‌ಸ್ಪೆಕ್ಟರ್‌ಗೆ ರಕ್ತದಲ್ಲಿ ಪ್ರೇಮಪತ್ರ ಬರೆದು ಕಾಡಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ.
Last Updated 17 ಡಿಸೆಂಬರ್ 2025, 15:11 IST
ರಕ್ತದಲ್ಲಿ ಇನ್‌ಸ್ಪೆಕ್ಟರ್‌ಗೆ ಪತ್ರ, ಪ್ರೀತಿಸುವಂತೆ ಕಾಡಿದ ಮಹಿಳೆ ಜೈಲಿಗೆ
ADVERTISEMENT

ರಾಜ್ಯದ ವಿವಿಧ ಕಾರಾಗೃಹಗಳ ಪರಿಶೀಲನೆ: ಕೈದಿಗಳ ಬಳಿ ಮೊಬೈಲ್,ಚಾಕು, ಡ್ರಗ್ಸ್ ಪತ್ತೆ

Prison Contraband Seizure: ಪರಪ್ಪನ ಅಗ್ರಹಾರ ಸೇರಿದಂತೆ ಮೈಸೂರು, ಮಂಗಳೂರು, ವಿಜಯಪುರ ಮತ್ತು ಬೆಳಗಾವಿ ಕಾರಾಗೃಹಗಳಲ್ಲಿ 36 ಗಂಟೆಗಳ ವಿಶೇಷ ಕಾರ್ಯಾಚರಣೆ ವೇಳೆ ಕೈದಿಗಳಿಂದ ಮೊಬೈಲ್, ಚಾಕು, ಗಾಂಜಾ ಸೇರಿದಂತೆ ಹಲವಾರು ವಸ್ತುಗಳು ಪತ್ತೆಯಾದವು.
Last Updated 17 ಡಿಸೆಂಬರ್ 2025, 15:05 IST
ರಾಜ್ಯದ ವಿವಿಧ ಕಾರಾಗೃಹಗಳ ಪರಿಶೀಲನೆ: ಕೈದಿಗಳ ಬಳಿ ಮೊಬೈಲ್,ಚಾಕು, ಡ್ರಗ್ಸ್ ಪತ್ತೆ

ಪಿಕ್‌ ಅಪ್‌ ವ್ಯವಸ್ಥೆ ಬಳಸಿ: ಬಿಐಎಎಲ್‌ ಸೂಚನೆ

Bengaluru Airport Rules: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಾರಿ ಮಾಡಿರುವ ನೂತನ ಪಿಕ್‌ ಅಪ್‌ ವ್ಯವಸ್ಥೆ ಕುರಿತ ದೂರುಗಳ ಪರಿಶೀಲನೆಯೊಂದಿಗೆ ಪ್ರಯಾಣಿಕರಿಗೆ ಅನುಕೂಲವಿರುವ ಪರಿಸರ ಒದಗಿಸಲಾಗುತ್ತಿದೆ.
Last Updated 17 ಡಿಸೆಂಬರ್ 2025, 10:14 IST
ಪಿಕ್‌ ಅಪ್‌ ವ್ಯವಸ್ಥೆ ಬಳಸಿ: ಬಿಐಎಎಲ್‌ ಸೂಚನೆ

Jakkur Aerodrome: ತರಬೇತಿ ನಿಲ್ಲಿಸಲಿದೆ ಜಕ್ಕೂರು ಏರೊಡ್ರಮ್‌!

ಮೂಲಸೌಕರ್ಯ ಕಲ್ಪಿಸದ ಸರ್ಕಾರ, ಮೈಸೂರಿಗೆ ಶಾಲೆ ಸ್ಥಳಾಂತರಿಸಲು ಚಿಂತನೆ
Last Updated 17 ಡಿಸೆಂಬರ್ 2025, 0:30 IST
Jakkur Aerodrome: ತರಬೇತಿ ನಿಲ್ಲಿಸಲಿದೆ ಜಕ್ಕೂರು ಏರೊಡ್ರಮ್‌!
ADVERTISEMENT
ADVERTISEMENT
ADVERTISEMENT