ಭಾನುವಾರ, 23 ನವೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು
Last Updated 22 ನವೆಂಬರ್ 2025, 23:51 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ಬೆಂಗಳೂರು ದರೋಡೆ ಸೂತ್ರಧಾರ ರವಿ: ಕೆಲಸವಿಲ್ಲದೆ ಮನೆಯಲ್ಲಿದ್ದ ಆರೋಪಿ

Bengaluru ATM Heist: ಸಿಎಂಎಸ್ ಏಜೆನ್ಸಿ ವಾಹನವನ್ನು ಅಡ್ಡಗಟ್ಟಿ ₹7.11 ಕೋಟಿ ದರೋಡೆ ಮಾಡಿದ್ದ ಪ್ರಕರಣ ಮಹತ್ವದ ತಿರುವು ಪಡೆದಿದ್ದು, ಬಂಧಿತ ಆರೋಪಿಗಳ ಪೈಕಿ ರವಿ ಎಂಬಾತ ಇಡೀ ಪ್ರಕರಣದ ಸೂತ್ರಧಾರ ಎಂಬುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.
Last Updated 22 ನವೆಂಬರ್ 2025, 23:45 IST
ಬೆಂಗಳೂರು ದರೋಡೆ ಸೂತ್ರಧಾರ ರವಿ: ಕೆಲಸವಿಲ್ಲದೆ ಮನೆಯಲ್ಲಿದ್ದ ಆರೋಪಿ

ಬೆಂಗಳೂರು ನಗರ ವಿಶ್ವವಿದ್ಯಾಲಯ: 100ಕ್ಕೂ ಹೆಚ್ಚು ಕೋರ್ಸ್‌ಗೆ ಒಪ್ಪಿಗೆ

ಉದ್ಯೋಗಾವಕಾಶ ಇರುವ ಕೋರ್ಸ್‌ಗಳಿಗೆ ಒತ್ತು ನೀಡಿದ ಬೆಂಗಳೂರು ನಗರ ವಿವಿ
Last Updated 22 ನವೆಂಬರ್ 2025, 23:36 IST
ಬೆಂಗಳೂರು ನಗರ ವಿಶ್ವವಿದ್ಯಾಲಯ: 100ಕ್ಕೂ ಹೆಚ್ಚು ಕೋರ್ಸ್‌ಗೆ ಒಪ್ಪಿಗೆ

ಆರ್‌ಎಸ್‌ಎಸ್‌ ವಿರುದ್ಧ ಜನಜಾಗೃತಿ ಅಭಿಯಾನ: ಮಾವಳ್ಳಿ ಶಂಕರ್

ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ವಿರುದ್ಧ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಿದೆಎಂದು ಮಾವಳ್ಳಿ ಶಂಕರ್ ತಿಳಿಸಿದರು.
Last Updated 22 ನವೆಂಬರ್ 2025, 22:34 IST
ಆರ್‌ಎಸ್‌ಎಸ್‌ ವಿರುದ್ಧ ಜನಜಾಗೃತಿ ಅಭಿಯಾನ: ಮಾವಳ್ಳಿ ಶಂಕರ್

ಕಾಲ್ ಸೆಂಟರ್‌ ಉದ್ಯೋಗಿಗಳ ಅಪಹರಣ: ಎಂಟು ಆರೋಪಿಗಳ ಸೆರೆ

ಕಾಲ್ ಸೆಂಟರ್‌ನ ನಾಲ್ವರು ಉದ್ಯೋಗಿಗಳನ್ನು ಅಪಹರಣ ಮಾಡಿದ್ದ ಪ್ರಕರಣ ಸಂಬಂಧ ಕೋರಮಂಗಲ ಠಾಣೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಹೆಡ್‌ ಕಾನ್‌ಸ್ಟೆಬಲ್ ಸೇರಿ ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ.
Last Updated 22 ನವೆಂಬರ್ 2025, 16:58 IST
ಕಾಲ್ ಸೆಂಟರ್‌ ಉದ್ಯೋಗಿಗಳ ಅಪಹರಣ: ಎಂಟು ಆರೋಪಿಗಳ ಸೆರೆ

ಬೆಂಗಳೂರು: ಮಾನವ ಸಂಪನ್ಮೂಲ ವೃತ್ತಿನಿರತರಿಂದ ಕನ್ನಡ ಸಮ್ಮೇಳನ

ನಿರಾತಂಕ ಸ್ವಯಂ ಸೇವಾ ಸಂಸ್ಥೆ ವತಿಯಿಂದ ನಗರದಲ್ಲಿ ಶನಿವಾರ 9ನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ ನಡೆಯಿತು.
Last Updated 22 ನವೆಂಬರ್ 2025, 16:54 IST
ಬೆಂಗಳೂರು: ಮಾನವ ಸಂಪನ್ಮೂಲ ವೃತ್ತಿನಿರತರಿಂದ ಕನ್ನಡ ಸಮ್ಮೇಳನ

ಬೆಂಗಳೂರು ದರೋಡೆ: ₹6.29 ಕೋಟಿ ಜಪ್ತಿ, ಕಾನ್‌ಸ್ಟೆಬಲ್​ ಸೇರಿ 6 ಮಂದಿ ಬಂಧನ​

Bengaluru Crime: ಬೆಂಗಳೂರು: ಎಟಿಎಂ ಕೇಂದ್ರಕ್ಕೆ ಹಣ ತುಂಬಿಸಲು ತೆರಳುತ್ತಿದ್ದ ಸಿಎಂಎಸ್‌ ಏಜೆನ್ಸಿ ವಾಹನವನ್ನು ಅಡ್ಡಗಟ್ಟಿ ₹7.11 ಕೋಟಿ ದರೋಡೆ ಮಾಡಿದ ಪ್ರಕರಣದಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಸೇರಿ ಆರು ಮಂದಿಯನ್ನು ಬಂಧಿಸಿ, ₹6.29 ಕೋಟಿ ನಗದು ಜಪ್ತಿ ಮಾಡಲಾಗಿದೆ.
Last Updated 22 ನವೆಂಬರ್ 2025, 16:01 IST
ಬೆಂಗಳೂರು ದರೋಡೆ: ₹6.29 ಕೋಟಿ ಜಪ್ತಿ, ಕಾನ್‌ಸ್ಟೆಬಲ್​ ಸೇರಿ 6 ಮಂದಿ ಬಂಧನ​
ADVERTISEMENT

ಅಮಲು ಬರುವ ಮಾತ್ರೆ ಮಾರಾಟ: ಆರೋಪಿ ಬಂಧನ

Bengaluru Drug Case: ಬೆಂಗಳೂರು: ಅಮಲು ಬರುವ ಮಾತ್ರೆಗಳನ್ನು ಮನೆಯಲ್ಲೇ ತಯಾರಿಸಿ ಮಾರಾಟ ಮಾಡುತಿದ್ದ ಆರೋಪಿಯನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸ್ ಬಂಧಿಸಿದ್ದಾರೆ. ನಗರದ ಪ್ರೇಮ್ ಅಲಿಯಾಸ್ ವೈಷ್ಣವ್(27) ಎಂಬುವರನ್ನು ಬಂಧಿಸಿ, ಮಾತ್ರೆಗಳನ್ನು ವಶಕ್ಕೆ ಪಡೆದಿದ್ದಾರೆ.
Last Updated 22 ನವೆಂಬರ್ 2025, 15:54 IST
ಅಮಲು ಬರುವ ಮಾತ್ರೆ ಮಾರಾಟ: ಆರೋಪಿ ಬಂಧನ

ಮೀನುಗಾರಿಕೆ ವಿಶ್ವವಿದ್ಯಾಲಯ ಸ್ಥಾಪನೆಗೆ ಸಿದ್ಧ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮತ್ಸ್ಯಮೇಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ
Last Updated 22 ನವೆಂಬರ್ 2025, 15:52 IST
ಮೀನುಗಾರಿಕೆ ವಿಶ್ವವಿದ್ಯಾಲಯ ಸ್ಥಾಪನೆಗೆ ಸಿದ್ಧ: ಮುಖ್ಯಮಂತ್ರಿ ಸಿದ್ದರಾಮಯ್ಯ

ಕನ್ನಡಿಗರ ಹಿತಾಸಕ್ತಿಯ ನೀತಿ, ಯೋಜನೆ ರೂಪಿಸಿ: ಕನ್ನಡಿಗರ ಆಗ್ರಹ ಸಮಾವೇಶ ಒತ್ತಾಯ

ಕನ್ನಡಿಗರ ಆಗ್ರಹ ಸಮಾವೇಶದಲ್ಲಿ ಹಕ್ಕೊತ್ತಾಯ ಮಂಡನೆ
Last Updated 22 ನವೆಂಬರ್ 2025, 15:49 IST
ಕನ್ನಡಿಗರ ಹಿತಾಸಕ್ತಿಯ ನೀತಿ, ಯೋಜನೆ ರೂಪಿಸಿ: ಕನ್ನಡಿಗರ ಆಗ್ರಹ ಸಮಾವೇಶ ಒತ್ತಾಯ
ADVERTISEMENT
ADVERTISEMENT
ADVERTISEMENT