ಶನಿವಾರ, 27 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

2026 ಮುನ್ನಡಿ: ವರ್ಷಾರಂಭಕ್ಕೆ ಎಂ.ಜಿ ರಸ್ತೆ, ಕೋರಮಂಗಲದಲ್ಲಿ ಪೊಲೀಸ್ ಪಹರೆ

ಮಹಾತ್ಮ ಗಾಂಧಿ ರಸ್ತೆ, ಚರ್ಚ್‌ ರಸ್ತೆ, ಕೋರಮಂಗಲದಲ್ಲಿ ಪೊಲೀಸ್‌ ಪಹರೆ
Last Updated 26 ಡಿಸೆಂಬರ್ 2025, 23:30 IST
2026 ಮುನ್ನಡಿ: ವರ್ಷಾರಂಭಕ್ಕೆ ಎಂ.ಜಿ ರಸ್ತೆ,  ಕೋರಮಂಗಲದಲ್ಲಿ ಪೊಲೀಸ್ ಪಹರೆ

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

City Programs: ಬೆಂಗಳೂರು ನಗರದಾದ್ಯಂತ ಇಂದು ಆಯುರ್ವೇದ ಸಮ್ಮೇಳನದಿಂದ ಕವನ ಸಂಕಲನ ಬಿಡುಗಡೆವರೆಗೆ ಹಲವು ಸಾಂಸ್ಕೃತಿಕ, ಸಾಹಿತ್ಯ, ಉತ್ಸವ ಹಾಗೂ ಕಾರ್ಯಾಗಾರ ಕಾರ್ಯಕ್ರಮಗಳು ನಡೆಯುತ್ತಿವೆ. ಸ್ಥಳ, ಸಮಯ ಹಾಗೂ ಮಾಹಿತಿಗೆ ನೋಡಿ.
Last Updated 26 ಡಿಸೆಂಬರ್ 2025, 23:02 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ಹೆಸರಘಟ್ಟ: ಅಪಘಾತದಲ್ಲಿ ತಂದೆ, ಮಗ ಸಾವು

Fatal Crash: ತೋಟಗೆರೆ ಸಮೀಪ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸಾಫ್ಟ್‌ವೇರ್ ಎಂಜಿನಿಯರ್ ಹರೀಶ್ ಹಾಗೂ ಅವರ ತಂದೆ ವೀರಭದ್ರ ಮೃತಪಟ್ಟಿದ್ದಾರೆ. ಕುಟುಂಬದ ನಾಲ್ವರು ಸದಸ್ಯರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 26 ಡಿಸೆಂಬರ್ 2025, 22:47 IST
ಹೆಸರಘಟ್ಟ: ಅಪಘಾತದಲ್ಲಿ ತಂದೆ, ಮಗ ಸಾವು

ಬೆಂಗಳೂರು: ವಿದ್ಯುತ್ ನಿಲುಗಡೆ

Electricity Disruption: ಮಂಡೂರು ಹಾಗೂ ಕೋನದಾಸಪುರ ವಿದ್ಯುತ್‌ ವಿತರಣಾ ಕೇಂದ್ರಗಳಲ್ಲಿ ನಿರ್ವಹಣಾ ಕಾಮಗಾರಿ ಕಾರಣದಿಂದ ಡಿಸೆಂಬರ್‌ 28ರಂದು ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
Last Updated 26 ಡಿಸೆಂಬರ್ 2025, 22:32 IST
ಬೆಂಗಳೂರು: ವಿದ್ಯುತ್ ನಿಲುಗಡೆ

ಹೆಬ್ಬಾಳ: ಹೊಸ ಲೂಪ್‌ನಿಂದ ತಗ್ಗಿದ ದಟ್ಟಣೆ

ಡಿ.20ರಿಂದ ಪ್ರಾಯೋಗಿಕವಾಗಿ ವಾಹನ ಸಂಚಾರಕ್ಕೆ ಅವಕಾಶ
Last Updated 26 ಡಿಸೆಂಬರ್ 2025, 22:30 IST
ಹೆಬ್ಬಾಳ: ಹೊಸ ಲೂಪ್‌ನಿಂದ ತಗ್ಗಿದ ದಟ್ಟಣೆ

ಮೂರ್ಖ, ದಡ್ಡ, ಕಿಲ್‌ ಯೂ: ಅಧಿಕಾರಿ ಬೈಗುಳ; ಡಿಸಿಎಂ ಮಧ್ಯಪ್ರವೇಶಕ್ಕೆ ಆಗ್ರಹ

ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್‌ ವಿರುದ್ಧ ನೌಕರರ ಅಳಲು |
Last Updated 26 ಡಿಸೆಂಬರ್ 2025, 22:15 IST
ಮೂರ್ಖ, ದಡ್ಡ, ಕಿಲ್‌ ಯೂ: ಅಧಿಕಾರಿ ಬೈಗುಳ; ಡಿಸಿಎಂ ಮಧ್ಯಪ್ರವೇಶಕ್ಕೆ ಆಗ್ರಹ

ವೀರಶೈವ ಲಿಂಗಾಯತ ಮಹಾಸಭಾ ವಂಶಪಾರಂಪರ್ಯ ಬೇಡ: ಮಹಾಸಭಾದ ಮುಖಂಡ ಸುಭಾಷ್‌ಚಂದ್ರ

Lingayat Politics: ‘ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಹೊಸತನ ನಿರೂಪಿಸುವ ಸಾಮರ್ಥ್ಯ ಇರುವವರನ್ನು ಆಯ್ಕೆ ಮಾಡಬೇಕು. ವಂಶಪಾರಂಪರ್ಯಕ್ಕೆ ಅವಕಾಶ ಇರಬಾರದು’ ಎಂದು ಎಂ.ಟಿ.ಸುಭಾಷ್‌ಚಂದ್ರ ಒತ್ತಾಯಿಸಿದ್ದಾರೆ.
Last Updated 26 ಡಿಸೆಂಬರ್ 2025, 20:59 IST
ವೀರಶೈವ ಲಿಂಗಾಯತ ಮಹಾಸಭಾ ವಂಶಪಾರಂಪರ್ಯ ಬೇಡ: ಮಹಾಸಭಾದ ಮುಖಂಡ ಸುಭಾಷ್‌ಚಂದ್ರ
ADVERTISEMENT

ಕೆಪಿಸಿಎಲ್ 622 ಹುದ್ದೆ: ಇಂದು, ನಾಳೆ ಪರೀಕ್ಷೆ

Job Exam Karnataka: byline no author page goes here ಕರ್ನಾಟಕ ವಿದ್ಯುತ್ ನಿಗಮದ 622 ಹುದ್ದೆಗಳ ನೇಮಕಾತಿಗೆ ಡಿಸೆಂಬರ್ 27 ಮತ್ತು 28ರಂದು ಮರು ಪರೀಕ್ಷೆ ನಡೆಯುತ್ತಿದೆ ಎಂದು ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
Last Updated 26 ಡಿಸೆಂಬರ್ 2025, 20:32 IST
ಕೆಪಿಸಿಎಲ್ 622 ಹುದ್ದೆ: ಇಂದು, ನಾಳೆ ಪರೀಕ್ಷೆ

ಚಳಿಗಾಲದಲ್ಲಿ ಮಿತಿ ಮೀರಿದ ಚಳಿ, ಬೇಸಿಗೆಯಲ್ಲಿ ದಾಖಲೆಯ ಶಾಖ: ಏನಾಗಿದೆ ಬೆಂಗಳೂರಿಗೆ

ಭಾರತೀಯ ಹವಾಮಾನ ಇಲಖೆಯ ವರದಿ ಪ್ರಕಾರ, ಬೆಂಗಳೂರು ನಗರದಲ್ಲಿ ಅತ್ಯಂತ ಗರಿಷ್ಠ ತಾಪಮಾನ ಸುಮಾರು 39.2 ಸೆಲ್ಸಿಯಸ್‌ ಆಗಿದ್ದು, 2016ರ ಏಪ್ರಿಲ್ 25ರಂದು ದಾಖಲಾಗಿದೆ. 2023–24ರಲ್ಲಿ 38, 38.5 ಡಿಗ್ರಿಯಸ್ ತಾಪಮಾನ ದಾಖಲಾಗುವ ಮೂಲಕ ಎರಡನೇ ಗರಿಷ್ಠ ತಾಪಮಾನವಾಗಿದೆ.
Last Updated 26 ಡಿಸೆಂಬರ್ 2025, 18:39 IST
ಚಳಿಗಾಲದಲ್ಲಿ ಮಿತಿ ಮೀರಿದ ಚಳಿ, ಬೇಸಿಗೆಯಲ್ಲಿ ದಾಖಲೆಯ ಶಾಖ: ಏನಾಗಿದೆ ಬೆಂಗಳೂರಿಗೆ

ಬೆಂಗಳೂರು: ಸುಮನಹಳ್ಳಿ ಮೇಲ್ಸೇತುವೆಯಲ್ಲಿ ಬುಲೆಟ್‌ ಬೈಕ್ ಎಳೆದೊಯ್ದ ಕಾರು

Drunk Driving: ಸುಮನಹಳ್ಳಿ ಮೇಲ್ಸೇತುವೆಯಲ್ಲಿ ಎಸ್‌ಯುವಿ ಕಾರಿನ ಚಾಲಕ ಅಡ್ಡಾದಿಡ್ಡಿ ಚಾಲನೆ ಮಾಡಿದ್ದರಿಂದ ಬುಲೆಟ್ ಬೈಕ್ ಸಿಲುಕಿಕೊಂಡಿತ್ತು. ರಸ್ತೆ ಉದ್ದಕ್ಕೂ ಬೈಕ್ ಎಳೆದುಕೊಂಡು ಹೋಗಿದ್ದು ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Last Updated 26 ಡಿಸೆಂಬರ್ 2025, 16:14 IST

ಬೆಂಗಳೂರು: ಸುಮನಹಳ್ಳಿ ಮೇಲ್ಸೇತುವೆಯಲ್ಲಿ ಬುಲೆಟ್‌ ಬೈಕ್ ಎಳೆದೊಯ್ದ ಕಾರು
ADVERTISEMENT
ADVERTISEMENT
ADVERTISEMENT