ಗುರುವಾರ, 8 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬೆಂಗಳೂರು

ADVERTISEMENT

WEB EXCLUSIVE: ದೇವರ ಅನಗತ್ಯ ಫೋಟೊಗಳಿಗೆ ಗೌರವಯುತ ವಿದಾಯ

Sustainable Faith: ನಗರದಲ್ಲಿ ದೇವರ ಹಳೆಯ ಫೋಟೊಗಳನ್ನು ಬೀದಿಗೆ ಎಸೆಯುವುದನ್ನು ತಪ್ಪಿಸಲು, ನಾಗರಬಾವಿಯ ಶ್ರೀ ವಿನಾಯಕ ವೆಂಕಟೇಶ್ವರ ದೇವಾಲಯದಲ್ಲಿ ವಿಶೇಷ ‘ಮೆಷ್‌ ಬಾಕ್ಸ್‌’ ಸ್ಥಾಪಿಸಲಾಗಿದೆ. ಇಲ್ಲಿ ಫೋಟೊಗಳಿಗೆ ಶ್ರದ್ಧೆಯಿಂದ ವಿಲೇವಾರಿ ಮಾಡಬಹುದು.
Last Updated 8 ಜನವರಿ 2026, 21:15 IST
WEB EXCLUSIVE: ದೇವರ ಅನಗತ್ಯ ಫೋಟೊಗಳಿಗೆ ಗೌರವಯುತ ವಿದಾಯ

ಬೆಂಗಳೂರು–ವಿಜಯಪುರ ನಡುವೆ ವಿಶೇಷ ರೈಲು

Special train between Bangalore and Vijayapura ಸಂಕ್ರಾಂತಿ ಮತ್ತು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲಿರುವ ಕಾರಣ ನೈರುತ್ಯ ರೈಲ್ವೆಯು ಎಸ್ಎಂವಿಟಿ ಬೆಂಗಳೂರು ಮತ್ತು ವಿಜಯಪುರ ನಡುವೆ ವಿಶೇಷ ರೈಲು ಓಡಿಸಲು ನಿರ್ಧರಿಸಿದೆ.
Last Updated 8 ಜನವರಿ 2026, 21:04 IST
ಬೆಂಗಳೂರು–ವಿಜಯಪುರ ನಡುವೆ ವಿಶೇಷ ರೈಲು

ವೆನೆಜುವೆಲಾ ಮೇಲೆ ಅಮೆರಿಕ ದಾಳಿ: ಪ್ರತಿಭಟನೆ

US attack on Venezuela: ವೆನೆಜುವೆಲಾ ಮೇಲಿನ ಅಮೆರಿಕದ ಸಾಮ್ರಾಜ್ಯಶಾಹಿ ಮಿಲಿಟರಿ ದಾಳಿ ಖಂಡಿಸಿ ಎಡಪಕ್ಷಗಳ ಸದಸ್ಯರು ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
Last Updated 8 ಜನವರಿ 2026, 20:57 IST
ವೆನೆಜುವೆಲಾ ಮೇಲೆ ಅಮೆರಿಕ ದಾಳಿ: ಪ್ರತಿಭಟನೆ

ಬಿಎಂಎಲ್‌ಟಿಎಗೆ ಸಿ.ಎಂ ಅಧ್ಯಕ್ಷ

BMLTA ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರಕ್ಕೆ (ಬಿಎಂಎಲ್‌ಟಿಎ) ಪುನಶ್ಚೇತನ ನೀಡಲು ನಿರ್ಧರಿಸಿರುವ ರಾಜ್ಯ ಸರ್ಕಾರ, ಪ್ರಾಧಿಕಾರಕ್ಕೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸದಸ್ಯರು, ಅಧಿಕಾರೇತರ ಸದಸ್ಯರನ್ನು ನೇಮಿಸಿದೆ.
Last Updated 8 ಜನವರಿ 2026, 20:55 IST
ಬಿಎಂಎಲ್‌ಟಿಎಗೆ ಸಿ.ಎಂ ಅಧ್ಯಕ್ಷ

ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಡಿಜಿಟಲ್‌ ಇ–ಸ್ಟ್ಯಾಂಪ್‌ ತರಬೇತಿ

Digital e-stampನೋಂದಣಿ ಮತ್ತು ಮುದ್ರಾಂಕ ಇಲಾಖೆ ವತಿಯಿಂದ ರಾಜ್ಯದಾದ್ಯಂತ ಜಾರಿಗೊಳಿಸಿರುವ ಡಿಜಿಟಲ್‌ ಇ ಸ್ಟ್ಯಾಂಪ್‌ ಕುರಿತ ತರಬೇತಿಯನ್ನು ಶಿವಾಜಿನಗರ ನೋಂದಣಿ ಜಿಲ್ಲಾ ವ್ಯಾಪ್ತಿಯ ಎಲ್ಲ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಹಮ್ಮಿಕೊಳ್ಳಲಾಗಿದೆ.
Last Updated 8 ಜನವರಿ 2026, 20:54 IST
ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಡಿಜಿಟಲ್‌ ಇ–ಸ್ಟ್ಯಾಂಪ್‌ ತರಬೇತಿ

ಬೆಂಗಳೂರು: ಕಿಂಗ್ಸ್‌ ಕ್ಲಬ್‌ನಲ್ಲಿ ‘ಭೂಮಿಕಾ ಕ್ಲಬ್‌’ ನಾಳೆ

Women Empowerment Event: ಮಹಿಳೆಯರಿಗಾಗಿ ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್ ಆಯೋಜಿಸಿರುವ ‘ಭೂಮಿಕಾ ಕ್ಲಬ್’ 35ನೇ ಕಾರ್ಯಕ್ರಮ ಶನಿವಾರ ನಡೆಯಲಿದೆ. ಶ್ಯಾಮ್ ಕನ್ವರ್ ಉದ್ಘಾಟಿಸುವ ಈ ಕಾರ್ಯಕ್ರಮದಲ್ಲಿ ಜುಂಬಾ, ಸಂಗೀತ, ಅಡುಗೆ ಸ್ಪರ್ಧೆ ಸೇರಿವೆ.
Last Updated 8 ಜನವರಿ 2026, 20:29 IST
ಬೆಂಗಳೂರು: ಕಿಂಗ್ಸ್‌ ಕ್ಲಬ್‌ನಲ್ಲಿ ‘ಭೂಮಿಕಾ ಕ್ಲಬ್‌’ ನಾಳೆ

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು
Last Updated 8 ಜನವರಿ 2026, 19:39 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು
ADVERTISEMENT

ಥಣಿಸಂದ್ರ: 22 ಕಟ್ಟಡ ನೆಲಸಮ

ಬಿಡಿಎ ಕಾರ್ಯಾಚರಣೆ: ₹ 80 ಕೋಟಿ ಮೌಲ್ಯದ ಸ್ವತ್ತು ವಶ
Last Updated 8 ಜನವರಿ 2026, 16:53 IST
ಥಣಿಸಂದ್ರ: 22 ಕಟ್ಟಡ ನೆಲಸಮ

ಕೋಗಿಲು: ಪೊಲೀಸ್ ಕಸ್ಟಡಿಗೆ ಇಬ್ಬರು ಆರೋಪಿಗಳು

ಮುನಿ ಆಂಜಿನಪ್ಪಗೆ ನೋಟಿಸ್ ಜಾರಿ, ವಿಚಾರಣೆಗೆ ಬರಲು ಸೂಚನೆ
Last Updated 8 ಜನವರಿ 2026, 16:48 IST
ಕೋಗಿಲು: ಪೊಲೀಸ್ ಕಸ್ಟಡಿಗೆ ಇಬ್ಬರು ಆರೋಪಿಗಳು

ಜನವರಿ 10ರಂದು ಆರ್ಟ್‌ ಆಫ್‌ ಲಿವಿಂಗ್‌ನ ರವಿಶಂಕರ ಗುರೂಜಿ ಅವರಿಂದ ಮಹಾಸತ್ಸಂಗ

Ravishankar Satsang: ಮಕರ ಸಂಕ್ರಾಂತಿಯ ಅಂಗವಾಗಿ ಜನವರಿ 10ರಂದು ಬೊಮ್ಮನಹಳ್ಳಿಯ ಎಚ್‌ಎಸ್‌ಆರ್‌ ಬಡಾವಣೆಯ ಕ್ರೀಡಾಂಗಣದಲ್ಲಿ ರವಿಶಂಕರ ಗುರೂಜಿ ಮಹಾಸತ್ಸಂಗ ನಡೆಸಲಿದ್ದಾರೆ. ಧ್ಯಾನ, ಸಂಗೀತ ಮತ್ತು ಆಶೀರ್ವಚನ ಕಾರ್ಯಕ್ರಮದಲ್ಲಿ ನಡೆಯಲಿದೆ.
Last Updated 8 ಜನವರಿ 2026, 16:45 IST
ಜನವರಿ 10ರಂದು ಆರ್ಟ್‌ ಆಫ್‌ ಲಿವಿಂಗ್‌ನ ರವಿಶಂಕರ ಗುರೂಜಿ ಅವರಿಂದ ಮಹಾಸತ್ಸಂಗ
ADVERTISEMENT
ADVERTISEMENT
ADVERTISEMENT