ಶನಿವಾರ, 22 ನವೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ನಗರದೊಳಗೆ ಬಾರದ ಕಲಬುರಗಿ–ಬೆಂಗಳೂರು ವಂದೇ ಭಾರತ್‌ ರೈಲು

ಕಂಟೋನ್ಮೆಂಟ್‌ಗೆ ಬಾರದೇ ಬೈಯಪ್ಪನಹಳ್ಳಿಯಿಂದಲೇ ತಾತ್ಕಾಲಿಕ ಸಂಚಾರ ಮುಂದುವರಿಕೆ
Last Updated 22 ನವೆಂಬರ್ 2025, 0:55 IST
ನಗರದೊಳಗೆ ಬಾರದ ಕಲಬುರಗಿ–ಬೆಂಗಳೂರು ವಂದೇ ಭಾರತ್‌ ರೈಲು

ಕಸಗುಡಿಸುವ ಯಂತ್ರಗಳಿಗೆ ದುಬಾರಿ ಬಾಡಿಗೆ: ಮರುಪರಿಶೀಲನೆಗೆ ಸೂಚನೆ

sweeping machine: ಯಾಂತ್ರಿಕ ಕಸ ಗುಡಿಸುವ ಯಂತ್ರಗಳಿಗೆ ದುಬಾರಿ ಬಾಡಿಗೆ ನೀಡುವುದಕ್ಕೆ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ, ಈ ಯೋಜನೆಯ ವೆಚ್ಚದ ಬಗ್ಗೆ ಮೂರನೇ ವ್ಯಕ್ತಿಯ ಮೂಲಕ ಪರಿಶೀಲನೆ ನಡೆಸುವಂತೆ ರಾಜ್ಯ ಸರ್ಕಾರವು ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ಸೂಚಿಸಿದೆ.
Last Updated 22 ನವೆಂಬರ್ 2025, 0:23 IST
ಕಸಗುಡಿಸುವ ಯಂತ್ರಗಳಿಗೆ ದುಬಾರಿ ಬಾಡಿಗೆ: ಮರುಪರಿಶೀಲನೆಗೆ ಸೂಚನೆ

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳ ಪಟ್ಟಿ

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳ ಪಟ್ಟಿ
Last Updated 21 ನವೆಂಬರ್ 2025, 23:39 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳ ಪಟ್ಟಿ

ಬೆಂಗಳೂರು ಹಗಲು ದರೋಡೆ: ಕಾನ್‌ಸ್ಟೆಬಲ್, ಮಾಜಿ ಉದ್ಯೋಗಿಯೇ ಸೂತ್ರಧಾರರು;8 ಮಂದಿ ವಶ

Cash Van Robbery: ಸಿಎಂಎಸ್‌ ಏಜೆನ್ಸಿ ವಾಹನದಿಂದ ₹7.11 ಕೋಟಿ ದರೋಡೆ ಪ್ರಕರಣದಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಅಣ್ಣಪ್ಪ ನಾಯ್ಕ ಹಾಗೂ ಮಾಜಿ ಉದ್ಯೋಗಿ ಕ್ಸೇವಿಯರ್ ಸೇರಿ ಎಂಟು ಮಂದಿ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.
Last Updated 21 ನವೆಂಬರ್ 2025, 23:30 IST
ಬೆಂಗಳೂರು ಹಗಲು ದರೋಡೆ: ಕಾನ್‌ಸ್ಟೆಬಲ್, ಮಾಜಿ ಉದ್ಯೋಗಿಯೇ ಸೂತ್ರಧಾರರು;8 ಮಂದಿ ವಶ

ಬೆಂಗಳೂರು: ಈ ಪ್ರದೇಶಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ

ಯಲಹಂಕ ಉಪಕೇಂದ್ರ ವ್ಯಾಪ್ತಿಯಲ್ಲಿ ಬೆಳಿಗ್ಗೆ 11ರಿಂದ ಸಂಜೆ 4.30ರ ವರೆಗೆ, ಅಬ್ಬಿಗೆರೆ ಉಪಕೇಂದ್ರ ಮತ್ತು ಪೀಣ್ಯ ಉಪಕೇಂದ್ರ ವ್ಯಾಪ್ತಿಯಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
Last Updated 21 ನವೆಂಬರ್ 2025, 20:00 IST
ಬೆಂಗಳೂರು: ಈ ಪ್ರದೇಶಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ

ಬೆಂಗಳೂರು: ಅಪಘಾತದಲ್ಲಿ ಮಹಿಳೆ ಸಾವು

ಹುಳಿಮಾವು ಬಳಿಯ ಸರಸ್ವತಿಪುರದಲ್ಲಿ ದ್ವಿಚಕ್ರ ವಾಹನ ಹಾಗೂ ಟಿಪ್ಪರ್ ವಾಹನಗಳ ನಡುವೆ ಗುರುವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಮಹಿಳೆ ಮೃತಪಟ್ಟಿದ್ದಾರೆ.
Last Updated 21 ನವೆಂಬರ್ 2025, 17:34 IST
ಬೆಂಗಳೂರು: ಅಪಘಾತದಲ್ಲಿ ಮಹಿಳೆ ಸಾವು

ಬಸವನಗುಡಿ ಕಡಲೆಕಾಯಿ ಪರಿಷೆ ಸಂಪನ್ನ

ಕಾರ್ತಿಕ ಮಾಸದ ಕೊನೆಯ ಸೋಮವಾರ ಆರಂಭವಾಗಿದ್ದ ಬಸವನಗುಡಿ ಕಡಲೆಕಾಯಿ ಪರಿಷೆ ಶುಕ್ರವಾರ ಮುಕ್ತಾಯವಾಯಿತು. 12 ಲಕ್ಷಕ್ಕೂ ಅಧಿಕ ಜನರು ಪರಿಷೆಗೆ ಭೇಟಿ ನೀಡಿ ಶೇಂಗಾ ಖರೀದಿಸಿದರು.
Last Updated 21 ನವೆಂಬರ್ 2025, 17:32 IST
ಬಸವನಗುಡಿ ಕಡಲೆಕಾಯಿ ಪರಿಷೆ ಸಂಪನ್ನ
ADVERTISEMENT

ಬೆಂಗಳೂರು: ಪತ್ನಿ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ

ಪರಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ ಅನುಮಾನದ ಮೇಲೆ ಪತ್ನಿಗೆ ಬಲವಂತವಾಗಿ ವಿಷಪ್ರಾಶನ ಮಾಡಿಸಿ ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದ ಯುವಕನಿಗೆ ನಗರದ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.
Last Updated 21 ನವೆಂಬರ್ 2025, 17:31 IST
ಬೆಂಗಳೂರು: ಪತ್ನಿ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ

ದಾಬಸ್ ಪೇಟೆ: ಕನ್ನಡ ದೀಪೋತ್ಸವ, ಕವಿ ಸಮ್ಮೇಳನ

ಗುಣ ಸಂಪನ್ಮೂಲಗಳು ಒಂದೆಡೆ ಕಲೆತಾಗ ಸಂಸ್ಕಾರವುಂಟಾಗಿ ಹೃನ್ಮಂಗಳದಲ್ಲಿನ ಕತ್ತಲೆ ದೂರವಾಗಿ ಸಾಮರಸ್ಯದ ಬದುಕು ಮೂಡುತ್ತದೆ ಎಂದು ಶಿವಗಂಗೆಯ ಮೇಲಣಗವಿ ಮಠಾಧೀಶರಾದ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮಿ ಹೇಳಿದರು.
Last Updated 21 ನವೆಂಬರ್ 2025, 17:03 IST
ದಾಬಸ್ ಪೇಟೆ: ಕನ್ನಡ ದೀಪೋತ್ಸವ, ಕವಿ ಸಮ್ಮೇಳನ

ಕಾರ್ಮಿಕರಿಗೆ ಸಿಗದ ಕನಿಷ್ಠ ವೇತನ: ಆರೋಪ

ಟೆರಿಯರ್‌ ಸೆಕ್ಯೂರಿಟಿ ಸರ್ವಿಸಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಹಾಗೂ ಬ್ಲ್ಯೂ ಸ್ಪ್ರಿಂಗ್ ಎಂಟರ್‌ಪ್ರೈಸ್‌ ಸಂಸ್ಥೆಗಳು ಐದು ಸಾವಿರಕ್ಕೂ ಹೆಚ್ಚು ಕಾರ್ಮಿಕರಿಗೆ ರಾಜ್ಯ ಸರ್ಕಾರ ನಿಗದಿ ಪಡಿಸಿರುವ ಕನಿಷ್ಠ ವೇತನ ಹಾಗೂ ಇತರೆ ಸೌಲಭ್ಯ ನೀಡುತ್ತಿಲ್ಲ
Last Updated 21 ನವೆಂಬರ್ 2025, 16:59 IST
ಕಾರ್ಮಿಕರಿಗೆ ಸಿಗದ ಕನಿಷ್ಠ ವೇತನ: ಆರೋಪ
ADVERTISEMENT
ADVERTISEMENT
ADVERTISEMENT