ಮಂಗಳವಾರ, 16 ಸೆಪ್ಟೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ನೀಟ್‌: 2ನೇ ಸುತ್ತಿನ ವೈದ್ಯಕೀಯ ಕೌನ್ಸೆಲಿಂಗ್‌; ಆಯ್ಕೆ ಬದಲಾವಣೆಗೆ 2 ದಿನ ಅವಕಾಶ

Medical Admission: ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಆಯುಷ್‌ ಪದವಿ ಕೋರ್ಸ್‌ಗಳ ಎರಡನೇ ಸುತ್ತಿನ ಕೌನ್ಸೆಲಿಂಗ್ ಆರಂಭವಾಗಿದೆ. ಅಭ್ಯರ್ಥಿಗಳಿಗೆ ಸೆ.18ರವರೆಗೆ ಆಯ್ಕೆ ಬದಲಾವಣೆ ಅಥವಾ ತೆಗೆದುಹಾಕುವ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
Last Updated 16 ಸೆಪ್ಟೆಂಬರ್ 2025, 14:50 IST
ನೀಟ್‌: 2ನೇ ಸುತ್ತಿನ ವೈದ್ಯಕೀಯ ಕೌನ್ಸೆಲಿಂಗ್‌; ಆಯ್ಕೆ ಬದಲಾವಣೆಗೆ 2 ದಿನ ಅವಕಾಶ

ಜಾತಿವಾರು ಸಮೀಕ್ಷೆ: ಹಳ್ಳಿಕಾರ ಎಂದೇ ನಮೂದಿಸಿ; ಕೆ.ಎಂ.ನಾಗರಾಜ್

Caste Census: ಜಾತಿವಾರು ಸಮೀಕ್ಷೆಯ ವೇಳೆ ಹಳ್ಳಿಕಾರ ಸಮುದಾಯದವರು ಧರ್ಮ ಕಾಲಂನಲ್ಲಿ ಹಿಂದೂ ಹಾಗೂ ಜಾತಿ ಕಾಲಂನಲ್ಲಿ ‘ಹಳ್ಳಿಕಾರ’ ಎಂದೇ ನಮೂದಿಸಬೇಕು ಎಂದು ರಾಜ್ಯ ಹಳ್ಳಿಕಾರರ ಸಂಘದ ಉಪಾಧ್ಯಕ್ಷ ಕೆ.ಎಂ. ನಾಗರಾಜ್ ಕರೆ ನೀಡಿದರು. ಪಶುಸಂಗೋಪನೆ ವೃತ್ತಿ ನಮೂದಿಸಬೇಕೆಂದರು.
Last Updated 16 ಸೆಪ್ಟೆಂಬರ್ 2025, 14:45 IST
ಜಾತಿವಾರು ಸಮೀಕ್ಷೆ: ಹಳ್ಳಿಕಾರ ಎಂದೇ ನಮೂದಿಸಿ; ಕೆ.ಎಂ.ನಾಗರಾಜ್

ರಾಜರಾಜೇಶ್ವರಿ ಕಾಲೇಜಿನ ಘಟಿಕೋತ್ಸವ: 400 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

Medical Education: ಕೆಂಗೇರಿ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿನ 15ನೇ ಘಟಿಕೋತ್ಸವದಲ್ಲಿ 400 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಆರೋಗ್ಯ ಕ್ಷೇತ್ರದ ಬದಲಾವಣೆಗಳನ್ನು ವಿವರಿಸಿದರು.
Last Updated 16 ಸೆಪ್ಟೆಂಬರ್ 2025, 12:50 IST
ರಾಜರಾಜೇಶ್ವರಿ ಕಾಲೇಜಿನ ಘಟಿಕೋತ್ಸವ: 400 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಡ್ರಗ್ಸ್ ಪೆಡ್ಲರ್‌ಗಳೊಂದಿಗೆ ಪಾರ್ಟಿ: ಪೊಲೀಸರ ವಿರುದ್ಧ FIR ದಾಖಲಿಸಲು ಆಗ್ರಹ

ಪೊಲೀಸರ ಭಾವಚಿತ್ರಕ್ಕೆ ಮಂಗಳಾರತಿ
Last Updated 16 ಸೆಪ್ಟೆಂಬರ್ 2025, 11:44 IST
ಡ್ರಗ್ಸ್ ಪೆಡ್ಲರ್‌ಗಳೊಂದಿಗೆ ಪಾರ್ಟಿ: ಪೊಲೀಸರ ವಿರುದ್ಧ FIR ದಾಖಲಿಸಲು ಆಗ್ರಹ

ನಾಗೇಂದ್ರ ನೆಂಟರಿಗೆ ಹಣ ವರ್ಗಾವಣೆ: ಕರ್ನಾಟಕ, ಆಂಧ್ರದ 16 ಕಡೆ ಸಿಬಿಐ ಶೋಧ

ಎಸ್‌ಟಿ ಕಲ್ಯಾಣ ಇಲಾಖೆ, ಕೆಜಿಟಿಟಿಐ ಹಣ ಅಕ್ರಮ ವರ್ಗಾವಣೆ ಪತ್ತೆ
Last Updated 16 ಸೆಪ್ಟೆಂಬರ್ 2025, 0:30 IST
ನಾಗೇಂದ್ರ ನೆಂಟರಿಗೆ ಹಣ ವರ್ಗಾವಣೆ: ಕರ್ನಾಟಕ, ಆಂಧ್ರದ 16 ಕಡೆ ಸಿಬಿಐ ಶೋಧ

ಶಿವಾಜಿನಗರದ ಮೆಟ್ರೊ ನಿಲ್ದಾಣದ ಹೆಸರು ಬದಲಿಸಬೇಡಿ: ಕ್ಷತ್ರಿಯ ಮರಾಠ ಮಹಾ ಒಕ್ಕೂಟ

Metro Station Renaming: ಶಿವಾಜಿನಗರ ಮೆಟ್ರೊ ನಿಲ್ದಾಣದ ಹೆಸರನ್ನು ಸೇಂಟ್ ಮೇರಿ ಬೆಸಿಲಿಕಾ ಎಂದು ಬದಲಾಯಿಸಬಾರದು ಎಂದು ಕ್ಷತ್ರಿಯ ಮರಾಠ ಮಹಾ ಒಕ್ಕೂಟ ಹಾಗೂ ಶಾಸಕ ಎಂ.ಜಿ. ಮುಳೆ ಆಗ್ರಹಿಸಿ ಸಿಎಂ ಸಿದ್ದರಾಮಯ್ಯಗೆ ವಿರೋಧ ವ್ಯಕ್ತಪಡಿಸಿದ್ದಾರೆ.
Last Updated 15 ಸೆಪ್ಟೆಂಬರ್ 2025, 23:34 IST
ಶಿವಾಜಿನಗರದ ಮೆಟ್ರೊ ನಿಲ್ದಾಣದ ಹೆಸರು ಬದಲಿಸಬೇಡಿ: ಕ್ಷತ್ರಿಯ ಮರಾಠ ಮಹಾ ಒಕ್ಕೂಟ

ತ್ಯಾಜ್ಯ ಎಸೆಯುವವರ ವಿರುದ್ಧ ವಿನೂತನ ಅಭಿಯಾನ: ಬೀದಿಗೆ ಕಸ, ಮನೆ ಮುಂದೆ ತಮಟೆ 

Clean City Drive: ಬೆಂಗಳೂರು ಬಿಎಸ್‌ಡಬ್ಲ್ಯುಎಂಎಲ್ ತ್ಯಾಜ್ಯ ಎಸೆಯುವವರ ಮನೆ ಮುಂದೆ ಕಸ ಸುರಿದು ತಮಟೆ ಬಾರಿಸುವ ಅಭಿಯಾನ ಆರಂಭಿಸಲು ಸಿದ್ಧತೆ ನಡೆಸಿದೆ; ದಂಡ ಮತ್ತು ಜಾಗೃತಿ ಮೂಡಿಸುವ ಕ್ರಮಗಳನ್ನು ಕೈಗೊಳ್ಳಲಿದೆ.
Last Updated 15 ಸೆಪ್ಟೆಂಬರ್ 2025, 23:30 IST
ತ್ಯಾಜ್ಯ ಎಸೆಯುವವರ ವಿರುದ್ಧ ವಿನೂತನ ಅಭಿಯಾನ: ಬೀದಿಗೆ ಕಸ, ಮನೆ ಮುಂದೆ ತಮಟೆ 
ADVERTISEMENT

ವಂಚನೆ ಜಾಲ: ಪರರ ಸ್ವತ್ತು ಮಾರಾಟಕ್ಕೆ ನಕಲಿ ಮಾಲೀಕರ ಸೃಷ್ಟಿ

ಬೆಂಗಳೂರಲ್ಲಿ ಜಮೀನು ಕೊಡಿಸುವುದಾಗಿ ವಂಚನೆ
Last Updated 15 ಸೆಪ್ಟೆಂಬರ್ 2025, 23:30 IST
ವಂಚನೆ ಜಾಲ: ಪರರ ಸ್ವತ್ತು ಮಾರಾಟಕ್ಕೆ ನಕಲಿ ಮಾಲೀಕರ ಸೃಷ್ಟಿ

ಸೂರ್ಯನಗರದಲ್ಲಿ ಅಂತರರಾಷ್ಟ್ರೀಯ ಸ್ಟೇಡಿಯಂ: ರಾಜ್ಯ ಸರ್ಕಾರಕ್ಕೆ ಪ್ರಸ್ತಾವ

ಸುಮಾರು 100 ಎಕರೆ ಜಾಗದಲ್ಲಿ ಕ್ರೀಡಾ ಹಬ್‌ ನಿರ್ಮಾಣ
Last Updated 15 ಸೆಪ್ಟೆಂಬರ್ 2025, 23:28 IST
ಸೂರ್ಯನಗರದಲ್ಲಿ ಅಂತರರಾಷ್ಟ್ರೀಯ ಸ್ಟೇಡಿಯಂ: ರಾಜ್ಯ ಸರ್ಕಾರಕ್ಕೆ ಪ್ರಸ್ತಾವ

ಬೂದಿಗೆರೆ ಕ್ರಾಸ್: ಬಸ್ ತಂಗುದಾಣವಿಲ್ಲದೆ ಪ್ರಯಾಣಿಕರ ಪರದಾಟ

Public Transport Problem: ಬೂದಿಗೆರೆ ಕ್ರಾಸ್ ಬಳಿ ಬಸ್ ತಂಗುದಾಣವಿಲ್ಲದೆ ಪ್ರಯಾಣಿಕರು ಮರಗಳ ನೆರಳಿನಲ್ಲಿ ನಿಲ್ಲುವ ಪರಿಸ್ಥಿತಿ. ಮಳೆ, ಚಳಿ, ಗಾಳಿಯಲ್ಲಿ ನಾಗರಿಕರಿಗೆ ತೊಂದರೆ ಹೆಚ್ಚಾಗಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
Last Updated 15 ಸೆಪ್ಟೆಂಬರ್ 2025, 19:30 IST
ಬೂದಿಗೆರೆ ಕ್ರಾಸ್: ಬಸ್ ತಂಗುದಾಣವಿಲ್ಲದೆ ಪ್ರಯಾಣಿಕರ ಪರದಾಟ
ADVERTISEMENT
ADVERTISEMENT
ADVERTISEMENT