ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಜಿಬಿಎಗೆ ಉಪ ಲೋಕಾಯುಕ್ತರನ್ನು ನೇಮಿಸಿ: ಎಎಪಿ ಆಗ್ರಹ

GBA: ಜಿಬಿಎ ಸೇರಿದಂತೆ ಐದು ನಗರ ಪಾಲಿಕೆಗಳ ಆಡಳಿತದಲ್ಲಿ ಭ್ರಷ್ಟಾಚಾರ ತಡೆಗಟ್ಟಲು ಹಾಗೂ ಪಾರದರ್ಶಕತೆ ತರಲು ಪ್ರತ್ಯೇಕವಾಗಿ ಉಪ ಲೋಕಾಯುಕ್ತರನ್ನು ನೇಮಿಸಬೇಕು’ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಆಗ್ರಹಿಸಿದರು.
Last Updated 5 ಡಿಸೆಂಬರ್ 2025, 14:54 IST
ಜಿಬಿಎಗೆ ಉಪ ಲೋಕಾಯುಕ್ತರನ್ನು ನೇಮಿಸಿ: ಎಎಪಿ ಆಗ್ರಹ

ವಿಶ್ವ ಮಣ್ಣು ದಿನ: ನಗರೀಕರಣದಿಂದ ಮಣ್ಣಿನ ಆರೋಗ್ಯ ಕ್ಷೀಣ– ಎಸ್.ವಿ. ಸುರೇಶ

ಅತಿಯಾದ ನಗರೀಕರಣ ಮತ್ತು ಕೈಗಾರಿಕಾ ಪ್ರದೇಶಗಳ ಹೆಚ್ಚಳದಿಂದ ಮಣ್ಣಿನ ಆರೋಗ್ಯ ಕ್ಷೀಣಿಸುತ್ತಿದೆ. ಮಣ್ಣಿನಲ್ಲಿ ಸಾವಯವ ಅಂಶ ಕಡಿಮೆಯಾಗುತ್ತಿದೆ’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ ಹೇಳಿದರು.
Last Updated 5 ಡಿಸೆಂಬರ್ 2025, 14:52 IST
ವಿಶ್ವ ಮಣ್ಣು ದಿನ: ನಗರೀಕರಣದಿಂದ ಮಣ್ಣಿನ ಆರೋಗ್ಯ ಕ್ಷೀಣ– ಎಸ್.ವಿ. ಸುರೇಶ

ಹವಾಮಾನ: ರಾಜ್ಯದಲ್ಲಿ ಎರಡು ದಿನ ಒಣ ಹವೆ; ಕೆಲವು ಕಡೆ ಕನಿಷ್ಠ ತಾಪಮಾನ

Weather Forecast: ಕರ್ನಾಟಕದ ಉತ್ತರ, ದಕ್ಷಿಣ ಒಳನಾಡು ಹಾಗೂ ಕರಾವಳಿಯಲ್ಲಿ ಮುಂದಿನ ಎರಡು ದಿನ ಒಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಕೆಲವು ಕಡೆ ತಾಪಮಾನ ಇಳಿಕೆಯಾಗಲಿದೆ.
Last Updated 5 ಡಿಸೆಂಬರ್ 2025, 14:11 IST
ಹವಾಮಾನ: ರಾಜ್ಯದಲ್ಲಿ ಎರಡು ದಿನ ಒಣ ಹವೆ; ಕೆಲವು ಕಡೆ ಕನಿಷ್ಠ ತಾಪಮಾನ

IndiGo: ಬೆಂಗಳೂರಿನಿಂದ ಇಂಡಿಗೊ ಮೂಲಕ ಪ್ರಯಾಣಿಸುತ್ತಿರುವ ಪ್ರಯಾಣಿಕರ ಗಮನಕ್ಕೆ..

IndiGo Flight Disruption: ದೇಶದಾದ್ಯಂತ ಇಂಡಿಗೊ ವಿಮಾನ ಕಾರ್ಯಾಚರಣೆಯಲ್ಲಿ ಭಾರಿ ಅಡಚಣೆ ಉಂಟಾಗಿರುವ ಬೆನ್ನಲ್ಲೇ ಬೆಂಗಳೂರಿನಿಂದ ಪ್ರಯಾಣಿಸುತ್ತಿರುವ ಪ್ರಯಾಣಿಕರಿಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಮುಖ ಸೂಚನೆಯೊಂದನ್ನು ನೀಡಿದೆ.
Last Updated 5 ಡಿಸೆಂಬರ್ 2025, 12:41 IST
IndiGo: ಬೆಂಗಳೂರಿನಿಂದ ಇಂಡಿಗೊ ಮೂಲಕ ಪ್ರಯಾಣಿಸುತ್ತಿರುವ ಪ್ರಯಾಣಿಕರ ಗಮನಕ್ಕೆ..

BRT ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜೀಪ್‌ ಚಾಲನೆ: ಬೆಂಗಳೂರಿಗರ ವಿರುದ್ಧ ಪ್ರಕರಣ

Wildlife Crime: ಬಿಳಿಗಿರಿ ರಂಗನಾಥ ಸ್ವಾಮಿ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಪುಣಜನೂರು ವನ್ಯಜೀವಿ ವಲಯದೊಳಗೆ ಜೀಪ್‌ ಚಲಾಯಿಸಿಕೊಂಡು ಅತಿಕ್ರಮ ಪ್ರವೇಶ ಮಾಡಿದ ಬೆಂಗಳೂರು ಮೂಲದ ಹರ್ಷರಾಜ್‌ ಹಾಗೂ ಸತೀಶ್ ಕುಮಾರ್‌ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 5 ಡಿಸೆಂಬರ್ 2025, 11:03 IST
BRT ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜೀಪ್‌ ಚಾಲನೆ: ಬೆಂಗಳೂರಿಗರ ವಿರುದ್ಧ ಪ್ರಕರಣ

ಕೆಂಗೇರಿ ಮೆಟ್ರೊ ನಿಲ್ದಾಣದಲ್ಲಿ ರೈಲಿನಡಿಗೆ ಹಾರಿ ಯುವಕ ಆತ್ಮಹತ್ಯೆ

Bengaluru Metro Incident: ಬೆಂಗಳೂರು: ನಮ್ಮ ಮೆಟ್ರೊ ನೇರಳೆ ಮಾರ್ಗದ ಕೆಂಗೇರಿ ನಿಲ್ದಾಣದಲ್ಲಿ ಶುಕ್ರವಾರ ಯುವಕರೊಬ್ಬರು ಮೆಟ್ರೊ ರೈಲು ಬರುವಾಗ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಯುವಕನ ವಿಳಾಸ ಸಾವಿಗೆ ಕಾರಣಗಳು ಇನ್ನಷ್ಟೇ ಗೊತ್ತಾಗಬೇಕಿದೆ
Last Updated 5 ಡಿಸೆಂಬರ್ 2025, 4:51 IST
ಕೆಂಗೇರಿ ಮೆಟ್ರೊ ನಿಲ್ದಾಣದಲ್ಲಿ ರೈಲಿನಡಿಗೆ ಹಾರಿ ಯುವಕ ಆತ್ಮಹತ್ಯೆ

ಬೆಂಗಳೂರು | ಯುನೈಟೆಡ್ ಕಾಂಪೊಸಿಟ್ ಕಾಲೇಜು: ಡಿ.6ರಂದು ‘ವೈಬ್ರನ್ಸ್’ ಉತ್ಸವ

College Fest Bengaluru: ಯುನೈಟೆಡ್ ಕಾಂಪೊಸಿಟ್ ಪಿಯು ಕಾಲೇಜು ಡಿಸೆಂಬರ್ 6ರಂದು ‘ವೈಬ್ರನ್ಸ್‌-4’ ಅಂತರ ಕಾಲೇಜು ಸಾಂಸ್ಕೃತಿಕ ಉತ್ಸವ ಆಯೋಜಿಸಿದೆ. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಂದ ಸಾಕಷ್ಟು ಸ್ಪರ್ಧೆಗಳು ಮತ್ತು ಪ್ರದರ್ಶನಗಳು ನಿರೀಕ್ಷೆ.
Last Updated 5 ಡಿಸೆಂಬರ್ 2025, 0:31 IST
ಬೆಂಗಳೂರು | ಯುನೈಟೆಡ್ ಕಾಂಪೊಸಿಟ್ ಕಾಲೇಜು: ಡಿ.6ರಂದು ‘ವೈಬ್ರನ್ಸ್’ ಉತ್ಸವ
ADVERTISEMENT

ಬೆಂಗಳೂರು: ಪತ್ರಿಕಾ ವಿತರಕ ಮುತ್ತಣ್ಣ ಅವರ ಪತ್ನಿ ನರಸಮ್ಮ ನಿಧನ

ವಿಜಯನಗರದ ಪತ್ರಿಕಾ ವಿತರಕ ಮುತ್ತಣ್ಣ ಅವರ ಪತ್ನಿ ನರಸಮ್ಮ (55) ಬುಧವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.
Last Updated 5 ಡಿಸೆಂಬರ್ 2025, 0:28 IST
ಬೆಂಗಳೂರು: ಪತ್ರಿಕಾ ವಿತರಕ ಮುತ್ತಣ್ಣ ಅವರ ಪತ್ನಿ ನರಸಮ್ಮ ನಿಧನ

ಇಂಡಿಗೊ ವಿಮಾನಗಳ ಸಂಚಾರ ವ್ಯತ್ಯಯ: ವ್ಯಕ್ತಿಯೊಬ್ಬರ ಮದುವೆ ಮುಂದೂಡಿಕೆ

Wedding Postponed Due to Flights: ಬೆಂಗಳೂರಿನ ವ್ಯಕ್ತಿಯೊಬ್ಬರ ವಿವಾಹ ಒಡಿಶಾದ ಭುವನೇಶ್ವರದಲ್ಲಿ ಶುಕ್ರವಾರ ನಿಗದಿಯಾಗಿತ್ತು. ಇಂಡಿಗೊ ವಿಮಾನಗಳ ಸಂಚಾರ ವ್ಯತ್ಯಯ ಮತ್ತು ರದ್ದತಿಯಿಂದಾಗಿ ಮದುವೆಯನ್ನೇ ಮುಂದೂಡುವ ಅನಿವಾರ್ಯ ಎದುರಾಗಿದೆ ಎಂದು ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.
Last Updated 4 ಡಿಸೆಂಬರ್ 2025, 23:53 IST
ಇಂಡಿಗೊ ವಿಮಾನಗಳ ಸಂಚಾರ ವ್ಯತ್ಯಯ: ವ್ಯಕ್ತಿಯೊಬ್ಬರ ಮದುವೆ ಮುಂದೂಡಿಕೆ

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

City Events Bengaluru: ಪೀಣ್ಯ, ಕಬ್ಬನ್ ಉದ್ಯಾನ, ಕುಮಾರಕೃಪಾ ರಸ್ತೆ, ಶಾಂತಿನಗರ, ಜಯನಗರ ಸೇರಿದಂತೆ ನಗರದಲ್ಲಿ ವಿವಿಧ ಶೈಕ್ಷಣಿಕ, ಸಾಂಸ್ಕೃತಿಕ, ವೈದ್ಯಕೀಯ ಹಾಗೂ ಕಲಾ ಕಾರ್ಯಕ್ರಮಗಳು ಇಂದು ನಡೆಯಲಿವೆ.
Last Updated 4 ಡಿಸೆಂಬರ್ 2025, 23:30 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು
ADVERTISEMENT
ADVERTISEMENT
ADVERTISEMENT