ಸೋಮವಾರ, 29 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು: ಪೇಯಿಂಗ್ ಗೆಸ್ಟ್‌ನಲ್ಲಿ ಕಿರುತೆರೆ ನಟಿ ನಂದಿನಿ ಆತ್ಮಹತ್ಯೆ

ಬೆಂಗಳೂರಿನ ಕೆಂಗೇರಿ ಬಳಿಯ ಪೇಯಿಂಗ್ ಗೆಸ್ಟ್‌ನಲ್ಲಿ ಕಿರುತೆರೆ ನಟಿ ನಂದಿನಿ ಸಿ.ಎಂ. ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದುವೆ ಒತ್ತಡ ಮತ್ತು ವೈಯಕ್ತಿಕ ಕಾರಣಗಳಿಂದ ನೊಂದು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಡೆತ್‌ನೋಟ್‌ನಲ್ಲಿ ತಿಳಿಸಿದ್ದಾರೆ.
Last Updated 29 ಡಿಸೆಂಬರ್ 2025, 16:17 IST
ಬೆಂಗಳೂರು: ಪೇಯಿಂಗ್ ಗೆಸ್ಟ್‌ನಲ್ಲಿ ಕಿರುತೆರೆ ನಟಿ ನಂದಿನಿ ಆತ್ಮಹತ್ಯೆ

VIDEO: ಕೋಗಿಲು ಲೇಔಟ್‌ಗೆ ಡಿಕೆಶಿ ಭೇಟಿ; ಜಾಗ ಬಿಟ್ಟು ಕದಲಲ್ಲ ಎಂದ ಸಂತ್ರಸ್ತರು!

DK Shivakumar Visit: ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಯಲಹಂಕ ಹೋಬಳಿ ಕೋಗಿಲು ಬಂಡೆ ಬಳಿ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಶೆಡ್‌ಗಳನ್ನು ತೆರವುಗೊಳಿಸಿರುವುದರಿಂದ 150ಕ್ಕೂ ಅಧಿಕ ಕುಂಟುಬಗಳು ಒಂದೆಡೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
Last Updated 29 ಡಿಸೆಂಬರ್ 2025, 16:06 IST
VIDEO: ಕೋಗಿಲು ಲೇಔಟ್‌ಗೆ ಡಿಕೆಶಿ ಭೇಟಿ; ಜಾಗ ಬಿಟ್ಟು ಕದಲಲ್ಲ ಎಂದ ಸಂತ್ರಸ್ತರು!

ಬೆಂಗಳೂರು | ಮಾದಕ ವಸ್ತು ಸಂಗ್ರಹ: ನೈಜೀರಿಯಾ ಪ್ರಜೆ ಸೇರಿ ಇಬ್ಬರ ಬಂಧನ

ಸಿಸಿಬಿ ಕಾರ್ಯಾಚರಣೆ: ₹2.50 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ
Last Updated 29 ಡಿಸೆಂಬರ್ 2025, 16:06 IST
ಬೆಂಗಳೂರು | ಮಾದಕ ವಸ್ತು ಸಂಗ್ರಹ: ನೈಜೀರಿಯಾ ಪ್ರಜೆ ಸೇರಿ ಇಬ್ಬರ ಬಂಧನ

ಶಾಲೆಗಳಲ್ಲಿ ದಿನಪತ್ರಿಕೆ ಓದುವ ಆದೇಶ ಅನುಷ್ಠಾನಗೊಳಿಸಿ: ಶಶಿಧರ್ ಕೋಸಂಬೆ ಒತ್ತಾಯ

Karnataka Child Rights Commission: ರಾಜ್ಯದ ಎಲ್ಲ ಶಾಲೆಗಳಲ್ಲಿ ದಿನಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
Last Updated 29 ಡಿಸೆಂಬರ್ 2025, 16:01 IST
ಶಾಲೆಗಳಲ್ಲಿ ದಿನಪತ್ರಿಕೆ ಓದುವ ಆದೇಶ ಅನುಷ್ಠಾನಗೊಳಿಸಿ: ಶಶಿಧರ್ ಕೋಸಂಬೆ ಒತ್ತಾಯ

ಕುವೆಂಪುಗೆ ಭಾರತ ರತ್ನ ಘೋಷಣೆಯಾಗಲಿ: ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ

Kuvempu Jayanti: ವಿಶ್ವಮಾನವ ಸಂದೇಶ ನೀಡಿದ ರಾಷ್ಟ್ರಕವಿ ಕುವೆಂಪು ಅವರಿಗೆ ಭಾರತ ರತ್ನ ಹಾಗೂ ನೊಬೆಲ್ ಶಾಂತಿ ಪುರಸ್ಕಾರ ನೀಡಬೇಕು ಎಂದು ಶಾಸಕ ಅಶ್ವತ್ಥನಾರಾಯಣ ಆಗ್ರಹಿಸಿದ್ದಾರೆ. ಕುವೆಂಪು ಜಯಂತಿ ಕಾರ್ಯಕ್ರಮದ ವಿವರ ಇಲ್ಲಿದೆ.
Last Updated 29 ಡಿಸೆಂಬರ್ 2025, 15:59 IST
ಕುವೆಂಪುಗೆ ಭಾರತ ರತ್ನ ಘೋಷಣೆಯಾಗಲಿ: ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ

ಬೆಂಗಳೂರು: 28ನೇ ಉಚಿತ ಮೆಗಾ ಜೈಪುರ ಫುಟ್ ಕ್ಯಾಂಪ್

Free Artificial Limbs: ರೋಟರಿ ಬೆಂಗಳೂರು ಪೀಣ್ಯ ಮತ್ತು ಭಗವಾನ್ ಮಹಾವೀರ್ ವಿಕಲಾಂಗ್ ಸಹಾಯತಾ ಸಮಿತಿ (BMVSS) ಜೈಪುರ ಇವರ ವತಿಯಿಂದ 28ನೇ ಉಚಿತ ಮೆಗಾ ಜೈಪುರ ಫುಟ್ ಕ್ಯಾಂಪ್ ಅನ್ನು ಆಯೋಜಿಸುತ್ತಿದೆ.
Last Updated 29 ಡಿಸೆಂಬರ್ 2025, 15:56 IST
ಬೆಂಗಳೂರು: 28ನೇ ಉಚಿತ ಮೆಗಾ ಜೈಪುರ ಫುಟ್ ಕ್ಯಾಂಪ್

ಬಸವಲಿಂಗಪ್ಪ ಚಿಂತನೆ ಮೇಲೆ ಶೈಕ್ಷಣಿಕ ಅಧ್ಯಯನ ಮಾಡಿ: ಬಿ.ಎಲ್.ಮುರಳೀಧರ್

B Basavalingappa: ಮಾಜಿ ಸಚಿವ ಬಿ.ಬಸಲಿಂಗಪ್ಪ ಅವರ ಸಾಮಾಜಿಕ ಚಿಂತನೆ ಹಾಗೂ ಕ್ರಾಂತಿಕಾರಿ ಕ್ರಮಗಳ ಕುರಿತು ವಿದ್ಯಾರ್ಥಿಗಳು ಶೈಕ್ಷಣಿಕ ಸಂಶೋಧನೆ ನಡೆಸಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಯನ ಸಂಸ್ಥೆ ತಿಳಿಸಿದೆ.
Last Updated 29 ಡಿಸೆಂಬರ್ 2025, 15:51 IST
ಬಸವಲಿಂಗಪ್ಪ ಚಿಂತನೆ ಮೇಲೆ ಶೈಕ್ಷಣಿಕ ಅಧ್ಯಯನ ಮಾಡಿ:  ಬಿ.ಎಲ್.ಮುರಳೀಧರ್
ADVERTISEMENT

ವೈಕುಂಠ ಏಕಾದಶಿ: ಶರವಣ ಟ್ರಸ್ಟ್‌ನಿಂದ ಒಂದು ಲಕ್ಷ ಲಡ್ಡು ವಿತರಣೆ

Laddu Distribution: ಶರವಣ ಚಾರಿಟಬಲ್ ಟ್ರಸ್ಟ್‌ನಿಂದ ವೈಕುಂಠ ಏಕಾದಶಿ ಅಂಗವಾಗಿ ಮಂಗಳವಾರ ಲಡ್ಡು ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಂದು ಲಕ್ಷ ಲಡ್ಡುಗಳನ್ನು ನುರಿತ ಬಾಣಸಿಗರು ತಯಾರಿಸಿದ್ದಾರೆ. ಬಸವನಗುಡಿಯ ಡಿವಿಜಿ ರಸ್ತೆಯ ಶ್ರೀ ಸಾಯಿ ಗೋಲ್ಡ್
Last Updated 29 ಡಿಸೆಂಬರ್ 2025, 15:42 IST
 ವೈಕುಂಠ ಏಕಾದಶಿ: ಶರವಣ ಟ್ರಸ್ಟ್‌ನಿಂದ ಒಂದು ಲಕ್ಷ ಲಡ್ಡು ವಿತರಣೆ

ಮಗಳ ಮದುವೆ ಮಾಡಿಕೊಡಲು ನಕಾರ: ಪ್ರಿಯತಮೆಯ ತಾಯಿಗೆ ಬೆಂಕಿ ಹಚ್ಚಿದ ಆರೋಪಿ ಬಂಧನ

Bengaluru Crime: ಮಗಳನ್ನು ಮದುವೆ ಮಾಡಿಕೊಡಲು ನಿರಾಕರಿಸಿದ ಯುವತಿಯ ತಾಯಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ್ದ ಆರೋಪಿಯನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಾಣೇಗುರುವನಹಳ್ಳಿ ನಿವಾಸಿ ಮುತ್ತು ಬಂಧಿತ.
Last Updated 29 ಡಿಸೆಂಬರ್ 2025, 15:39 IST
ಮಗಳ ಮದುವೆ ಮಾಡಿಕೊಡಲು ನಕಾರ: ಪ್ರಿಯತಮೆಯ ತಾಯಿಗೆ ಬೆಂಕಿ ಹಚ್ಚಿದ ಆರೋಪಿ ಬಂಧನ

ಭೋವಿ ಅಭಿವೃದ್ಧಿ ನಿಗಮ | ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ: ರಾಮಪ್ಪ ಎಚ್ಚರಿಕೆ

ಫಲಾನುಭವಿಗಳ ಆಯ್ಕೆ ಪಟ್ಟಿ ಸಲ್ಲಿಸಲು ಅಧಿಕಾರಿಗಳಿಗೆ ಜ.15ರ ಗಡುವು
Last Updated 29 ಡಿಸೆಂಬರ್ 2025, 15:09 IST
ಭೋವಿ ಅಭಿವೃದ್ಧಿ ನಿಗಮ | ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ: ರಾಮಪ್ಪ ಎಚ್ಚರಿಕೆ
ADVERTISEMENT
ADVERTISEMENT
ADVERTISEMENT