ಶನಿವಾರ, 5 ಜುಲೈ 2025
×
ADVERTISEMENT

ಬೆಂಗಳೂರು

ADVERTISEMENT

ಪರಿಶಿಷ್ಟ ಜಾತಿಗಳ ಸಮೀಕ್ಷೆಯಲ್ಲಿ ಕರ್ತವ್ಯ ಲೋಪ: ಸಿಬ್ಬಂದಿ ಅಮಾನತು

Survey Suspension: ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆ ನಿರ್ವಹಣೆ ಲೋಪದ ಆರೋಪದಲ್ಲಿ ಗೋವಿಂದರಾಜನಗರದ ಕಂದಾಯ ಅಧಿಕಾರಿ ಹನುಮಂತರಾಜು ಅಮಾನತು
Last Updated 5 ಜುಲೈ 2025, 18:53 IST
ಪರಿಶಿಷ್ಟ ಜಾತಿಗಳ ಸಮೀಕ್ಷೆಯಲ್ಲಿ ಕರ್ತವ್ಯ ಲೋಪ: ಸಿಬ್ಬಂದಿ ಅಮಾನತು

ಬಿಡಿಎ ಸದಸ್ಯರಾಗಿ ನಾಲ್ವರ ನೇಮಕ

BDA Nominations: ಮಂಜುಳಾ ನಾಯ್ಡು, ಸುಜಯ್, ಅಮರನಾಥ್ ಮತ್ತು ಗಾಂಧಿ ಅವರನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ಸರ್ಕಾರ ನಾಮನಿರ್ದೇಶನ ಮಾಡಿದೆ
Last Updated 5 ಜುಲೈ 2025, 18:52 IST
ಬಿಡಿಎ ಸದಸ್ಯರಾಗಿ ನಾಲ್ವರ ನೇಮಕ

ರವಿಕುಮಾರ್ ವಿರುದ್ಧ ಕ್ರಮಕ್ಕೆ ಆಗ್ರಹ

Retired Officers Protest: ಶಾಲಿನಿ ರಜನೀಶ್ ವಿರುದ್ಧ ಅವಹೇಳನದ ಆರೋಪದ ಹಿನ್ನೆಲೆ ಶಾಸಕ ಎನ್. ರವಿಕುಮಾರ್ ವಿರುದ್ಧ ಕ್ರಮಕ್ಕೆ ಒತ್ತಾಯ
Last Updated 5 ಜುಲೈ 2025, 18:49 IST
ರವಿಕುಮಾರ್ ವಿರುದ್ಧ ಕ್ರಮಕ್ಕೆ ಆಗ್ರಹ

ಚಿನ್ನ ಗೆದ್ದ ನೀರಜ್ ಚೋಪ್ರಾ: ಜಾವೆಲಿನ್ ಥ್ರೋ ಹಬ್ಬದಲ್ಲಿ ಸಂಭ್ರಮಿಸಿದ ಬೆಂಗಳೂರು

ಚಿನ್ನದ ಪದಕಕ್ಕೆ ಕೊರಳೊಡ್ಡಿದ ಭಾರತದ ತಾರೆ, ಕೆನ್ಯಾದ ಜೂಲಿಯಸ್‌ಗೆ ಬೆಳ್ಳಿ
Last Updated 5 ಜುಲೈ 2025, 18:01 IST
ಚಿನ್ನ ಗೆದ್ದ ನೀರಜ್ ಚೋಪ್ರಾ: ಜಾವೆಲಿನ್ ಥ್ರೋ ಹಬ್ಬದಲ್ಲಿ ಸಂಭ್ರಮಿಸಿದ ಬೆಂಗಳೂರು

ರೂಪದರ್ಶಿ ಮೇಲೆ ಹಲ್ಲೆ: ದೂರು ದಾಖಲು

Model Assault Bengaluru : ಆನಂದರಾವ್‌ ವೃತ್ತದಲ್ಲಿ ರೂ‍ಪದರ್ಶಿಯೊಬ್ಬರ ಮೇಲೆ ಬಸ್ ಸಿಬ್ಬಂದಿ ಹಲ್ಲೆ ನಡೆಸಿದ್ದು, ಈ ಸಂಬಂಧ ಉಪ್ಪಾರಪೇಟೆ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 5 ಜುಲೈ 2025, 16:28 IST
ರೂಪದರ್ಶಿ ಮೇಲೆ ಹಲ್ಲೆ: ದೂರು ದಾಖಲು

ವೈಚಾರಿಕ, ವೈಜ್ಞಾನಿಕ ಪ್ರಜ್ಞೆ ಬೆಳೆಯದೇ ಬದಲಾವಣೆ ಅಸಾಧ್ಯ: ಸಿಎಂ ಸಿದ್ದರಾಮಯ್ಯ

‘ಜನರಲ್ಲಿ ವೈಚಾರಿಕ, ವೈಜ್ಞಾನಿಕ ಪ್ರಜ್ಞೆ ಬೆಳೆಯದೇ ಹೋದರೆ ಕಾನೂನಿನಿಂದಲೇ ನಿರೀಕ್ಷಿತ ಬದಲಾವಣೆ ತರಲು ಸಾಧ್ಯವಿಲ್ಲ. ಈ ಕಾರಣಕ್ಕೇ ಮೌಢ್ಯ ನಿಷೇಧ ಕಾಯ್ದೆ ಪರಿಣಾಮಕಾರಿ ಆಗಲಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
Last Updated 5 ಜುಲೈ 2025, 16:22 IST
ವೈಚಾರಿಕ, ವೈಜ್ಞಾನಿಕ ಪ್ರಜ್ಞೆ ಬೆಳೆಯದೇ ಬದಲಾವಣೆ ಅಸಾಧ್ಯ: ಸಿಎಂ ಸಿದ್ದರಾಮಯ್ಯ

ಬೆಂಗಳೂರು | ಸಾಲ ತೀರಿಸಲು ಸ್ನೇಹಿತನ ಸುಲಿಗೆ: ನಾಲ್ವರ ಬಂಧನ

ಸ್ನೇಹಿತನನ್ನು ಊಟಕ್ಕೆ ಕರೆದೊಯ್ದು ಸುಲಿಗೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಚಿಕ್ಕಜಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 5 ಜುಲೈ 2025, 16:08 IST
ಬೆಂಗಳೂರು | ಸಾಲ ತೀರಿಸಲು ಸ್ನೇಹಿತನ ಸುಲಿಗೆ: ನಾಲ್ವರ ಬಂಧನ
ADVERTISEMENT

ಬೆಂಗಳೂರು: ಇಬ್ಬರು ನಕಲಿ ಜಾಮೀನುದಾರರ ಬಂಧನ

ನಕಲಿ ಆಧಾರ್‌ ಕಾರ್ಡ್‌, ಆರ್‌ಟಿಸಿ, ಮುಟೇಷನ್‌ ಜಪ್ತಿ
Last Updated 5 ಜುಲೈ 2025, 16:07 IST
ಬೆಂಗಳೂರು: ಇಬ್ಬರು ನಕಲಿ ಜಾಮೀನುದಾರರ ಬಂಧನ

ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ಅಗತ್ಯ: ಎಚ್‌. ಆಂಜನೇಯ ಪ್ರತಿಪಾದನೆ

ಪರಿಶಿಷ್ಟ ಜಾತಿಯಲ್ಲಿರುವ ಪ್ರಬಲ ಸಮುದಾಯಗಳು ಸೌಲಭ್ಯ ಪಡೆಯಲು ಬಡಿದಾಡಬೇಕಿದೆ. ಇನ್ನು ಅಲೆಮಾರಿಗಳು ಸೌಲಭ್ಯ ಪಡೆಯುವುದಾದರೂ ಹೇಗೆ? ಹಾಗಾಗಿ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಮೀಸಲಾತಿ ಅಗತ್ಯ ಎಂದು ಮಾಜಿ ಸಚಿವ ಎಚ್‌. ಆಂಜನೇಯ ಪ್ರತಿಪಾದಿಸಿದರು.
Last Updated 5 ಜುಲೈ 2025, 16:04 IST
ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ಅಗತ್ಯ: ಎಚ್‌. ಆಂಜನೇಯ ಪ್ರತಿಪಾದನೆ

ರಾಷ್ಟ್ರೀಯ ಹಿತಾಸಕ್ತಿ ಗಮನದಲ್ಲಿರಿಸಿ ಭಾರತ-ಅಮೆರಿಕ ನಡುವೆ ಒಪ್ಪಂದ: ಪಿಯೂಷ್

India US Trade agreement: ‌ಭಾರತವು ಗಡುವಿನ ಆಧಾರದಲ್ಲಿ ಒಪ್ಪಂದ ಮಾಡಿಕೊಳ್ಳುವುದಿಲ್ಲ. ರಾಷ್ಟ್ರೀಯ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಬಗ್ಗೆ ಚರ್ಚೆಗಳು ನಡೆಯುತ್ತವೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಸ್ಪಷ್ಟಪಡಿಸಿದರು.
Last Updated 5 ಜುಲೈ 2025, 16:01 IST
ರಾಷ್ಟ್ರೀಯ ಹಿತಾಸಕ್ತಿ ಗಮನದಲ್ಲಿರಿಸಿ ಭಾರತ-ಅಮೆರಿಕ ನಡುವೆ ಒಪ್ಪಂದ: ಪಿಯೂಷ್
ADVERTISEMENT
ADVERTISEMENT
ADVERTISEMENT