ಶನಿವಾರ, 8 ನವೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು– ಎರ್ನಾಕುಳಂ ವಂದೇ ಭಾರತ್ ರೈಲಿಗೆ ಚಾಲನೆ: ವೇಳಾಪಟ್ಟಿ ಮಾಹಿತಿ ಇಲ್ಲಿದೆ

Vande Bharat Express: ಪ್ರಧಾನಿ ನರೇಂದ್ರ ಮೋದಿ ಅವರು ಬನಾರಸ್‌ನಿಂದ ವರ್ಚುವಲ್‌ ಆಗಿ ಬೆಂಗಳೂರು–ಎರ್ನಾಕುಳಂ ವಂದೇ ಭಾರತ್ ರೈಲು ಸೇವೆಗೆ ಚಾಲನೆ ನೀಡಿದರು. ಈ ರೈಲು ಕೇರಳ, ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳನ್ನು ಸಂಪರ್ಕಿಸುತ್ತದೆ.
Last Updated 8 ನವೆಂಬರ್ 2025, 6:11 IST
ಬೆಂಗಳೂರು– ಎರ್ನಾಕುಳಂ ವಂದೇ ಭಾರತ್ ರೈಲಿಗೆ ಚಾಲನೆ: ವೇಳಾಪಟ್ಟಿ ಮಾಹಿತಿ ಇಲ್ಲಿದೆ

ಶಂಕರ್‌ನಾಗ್‌ ಜನ್ಮದಿನ: ನ.9ರಂದು ಚಾಲಕರ ದಿನಾಚರಣೆ; ರಚಿತಾ ರಾಮ್‌ ಆಟೊ ರಾಯಭಾರಿ

Auto Drivers Celebration: ನಟ ಶಂಕರ್‌ನಾಗ್‌ ಜನ್ಮದಿನದ ಪ್ರಯುಕ್ತ ನ.9ರಂದು 12ನೇ ವರ್ಷದ ‘ಚಾಲಕರ ದಿನಾಚರಣೆ’ ನಡೆಯಲಿದೆ. ರಚಿತಾ ರಾಮ್‌ ಆಟೊ ರಾಯಭಾರಿ ಆಗಿದ್ದು, ಸುಮಾರು 4 ಸಾವಿರ ಚಾಲಕರಿಗೆ ಸಮವಸ್ತ್ರ ವಿತರಣೆ ಮಾಡಲಾಗುತ್ತದೆ.
Last Updated 8 ನವೆಂಬರ್ 2025, 4:51 IST
ಶಂಕರ್‌ನಾಗ್‌ ಜನ್ಮದಿನ: ನ.9ರಂದು ಚಾಲಕರ ದಿನಾಚರಣೆ; ರಚಿತಾ ರಾಮ್‌ ಆಟೊ ರಾಯಭಾರಿ

ನಗರದಲ್ಲಿ ಇಂದು: ಸಮಾಜಮುಖಿ ಸಾಹಿತ್ಯ ಸಮ್ಮೇಳನ

ನಗರದಲ್ಲಿ ಇಂದು: ಸಮಾಜಮುಖಿ ಸಾಹಿತ್ಯ
Last Updated 8 ನವೆಂಬರ್ 2025, 0:21 IST
ನಗರದಲ್ಲಿ ಇಂದು: ಸಮಾಜಮುಖಿ ಸಾಹಿತ್ಯ ಸಮ್ಮೇಳನ

ತ್ಯಾಜ್ಯ ವಿಲೇವಾರಿ: ಹೊಸ ವಿಧಾನ ಜಾರಿಗೆ ಹೈಕೋರ್ಟ್ ನಿರ್ದೇಶನ

ಹೈಕೋರ್ಟ್ ಬೆಂಗಳೂರು ಸೇರಿದಂತೆ ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳಿಗೆ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಗೆ ಏಕರೂಪ ಡಿಜಿಟಲ್ ವೇದಿಕೆ ಜಾರಿಗೊಳಿಸಲು ನಿರ್ದೇಶಿಸಿದೆ. ಹೊಸ ಟೆಂಡರ್ ಪ್ರಕ್ರಿಯೆಗೆ ಹಸಿರು ನಿಶಾನೆ ನೀಡಿದೆ.
Last Updated 7 ನವೆಂಬರ್ 2025, 20:22 IST
ತ್ಯಾಜ್ಯ ವಿಲೇವಾರಿ: ಹೊಸ ವಿಧಾನ ಜಾರಿಗೆ ಹೈಕೋರ್ಟ್ ನಿರ್ದೇಶನ

ಸಂಬಂಧಗಳಿಗೆ ಬೆಲೆ ಕೊಡದ ಜನ: ಮೋಹನ್ ಭಾಗವತ್

ನೆಲೆ ಫೌಂಡೇಷನ್‍ನ ರಜತ ಮಹೋತ್ಸವದ ಸಮಾರೋಪ ಸಮಾರಂಭ
Last Updated 7 ನವೆಂಬರ್ 2025, 20:13 IST
ಸಂಬಂಧಗಳಿಗೆ ಬೆಲೆ ಕೊಡದ ಜನ: ಮೋಹನ್ ಭಾಗವತ್

18 ಸಾವಿರ ರಸ್ತೆ ಗುಂಡಿ ದುರಸ್ತಿ: ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌

BBMP Works: ನಗರದಲ್ಲಿ ಸುಮಾರು 18 ಸಾವಿರ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದ್ದು, ಜಂಕ್ಷನ್‌ಗಳ ಸುಧಾರಣೆಗೆ ₹100 ಕೋಟಿ ವೆಚ್ಚ ಮಾಡಲಾಗಿದೆ. 220 ಕಿಮೀ ರಸ್ತೆಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಮಹೇಶ್ವರ್ ರಾವ್‌ ಹೇಳಿದರು.
Last Updated 7 ನವೆಂಬರ್ 2025, 18:30 IST
18 ಸಾವಿರ ರಸ್ತೆ ಗುಂಡಿ ದುರಸ್ತಿ: ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌

ಅನಿಲ್‌ ಕುಮಾರ್‌ ರತನ್‌ ಸೇರಿ ಐಎಫ್‌ಎಸ್ ಅಧಿಕಾರಿಗಳ ವರ್ಗಾವಣೆ

Forest Officer Shuffle: ರಾಜ್ಯ ಸರ್ಕಾರ ಏಳು ಮಂದಿ ಐಎಫ್‌ಎಸ್ ಅಧಿಕಾರಿಗಳನ್ನು ವರ್ಗಾಯಿಸಿದ್ದು, ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಎಸ್. ಪ್ರಭಾಕರನ್ ಅವರನ್ನು ವರ್ಗಾಯಿಸಿ ಅವರ ಸ್ಥಾನಕ್ಕೆ ಡಾ. ಸಂತೋಷ್ ಕುಮಾರ್ ನೇಮಕಗೊಂಡಿದ್ದಾರೆ.
Last Updated 7 ನವೆಂಬರ್ 2025, 18:30 IST
ಅನಿಲ್‌ ಕುಮಾರ್‌ ರತನ್‌ ಸೇರಿ ಐಎಫ್‌ಎಸ್ ಅಧಿಕಾರಿಗಳ ವರ್ಗಾವಣೆ
ADVERTISEMENT

ಆಟಿಸಂ: ಸಮುದಾಯದ ಬೆಂಬಲ ಹೆಚ್ಚಲಿ; ಉಮಾ ಮಹದೇವನ್‌ ಸಲಹೆ

ಕಾಂ ಡೀಲ್‌ ಟ್ರಸ್ಟ್‌ ರಜತ ಮಹೋತ್ಸವದಲ್ಲಿ ಉಮಾ ಮಹದೇವನ್‌ ಸಲಹೆ
Last Updated 7 ನವೆಂಬರ್ 2025, 18:25 IST
ಆಟಿಸಂ: ಸಮುದಾಯದ ಬೆಂಬಲ ಹೆಚ್ಚಲಿ; ಉಮಾ ಮಹದೇವನ್‌ ಸಲಹೆ

ಆರ್‌ಎಸ್‌ಎಸ್‌ ನಿಷೇಧಿಸಿ: ಕೆಪಿಸಿಸಿ ಸದಸ್ಯ ವಿನಯ್ ಗಾಂಧಿ

ಆರ್‌ಎಸ್‌ಎಸ್‌ ನಿಷೇಧಿಸಿ: ಕೆಪಿಸಿಸಿ ಸದಸ್ಯ ವಿನಯ್ ಗಾಂಧಿ
Last Updated 7 ನವೆಂಬರ್ 2025, 18:20 IST
ಆರ್‌ಎಸ್‌ಎಸ್‌ ನಿಷೇಧಿಸಿ: ಕೆಪಿಸಿಸಿ ಸದಸ್ಯ ವಿನಯ್ ಗಾಂಧಿ

ಪತ್ನಿ ಮೋಸ ಮಾಡಿದ್ದಾಳೆ ಎಂದು ಠಾಣೆ ಎದುರು ಆತ್ಮಹತ್ಯೆಗೆ ರೌಡಿಶೀಟರ್ ಯತ್ನ

Suicide Attempt: ಪತ್ನಿ ಮೋಸ ಮಾಡಿದ್ದಾಳೆ ಎಂದು ಆರೋಪಿಸಿ ರೌಡಿಶೀಟರ್ ಮೊಹಮ್ಮದ್ ಸಿದ್ದಿಕಿ ಸಂಪಿಗೆಹಳ್ಳಿ ಪೊಲೀಸ್ ಠಾಣೆ ಎದುರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ಪೊಲೀಸರು ತಕ್ಷಣ ರಕ್ಷಣೆ ಒದಗಿಸಿದ್ದಾರೆ.
Last Updated 7 ನವೆಂಬರ್ 2025, 16:19 IST
ಪತ್ನಿ ಮೋಸ ಮಾಡಿದ್ದಾಳೆ ಎಂದು ಠಾಣೆ ಎದುರು ಆತ್ಮಹತ್ಯೆಗೆ ರೌಡಿಶೀಟರ್ ಯತ್ನ
ADVERTISEMENT
ADVERTISEMENT
ADVERTISEMENT