ಭಾನುವಾರ, 23 ನವೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು ಕೆನರಾ ಮ್ಯಾರಥಾನ್: 12 ಸಾವಿರ ಜನ ಭಾಗಿ

Bengaluru Canara Marathon
Last Updated 23 ನವೆಂಬರ್ 2025, 19:36 IST
ಬೆಂಗಳೂರು ಕೆನರಾ ಮ್ಯಾರಥಾನ್: 12 ಸಾವಿರ ಜನ ಭಾಗಿ

ನಗರದಲ್ಲಿ ಇಂದು: ನವೆಂಬರ್ 24 ಸೋಮವಾರ 2024– ಬೆಂಗಳೂರು ನಗರದ ಕಾರ್ಯಕ್ರಮಗಳು

Nagaradalli indu -
Last Updated 23 ನವೆಂಬರ್ 2025, 19:23 IST
ನಗರದಲ್ಲಿ ಇಂದು: ನವೆಂಬರ್ 24 ಸೋಮವಾರ 2024– ಬೆಂಗಳೂರು ನಗರದ ಕಾರ್ಯಕ್ರಮಗಳು

ಪಿಂಚಣಿಯ ಷರತ್ತು ಸಡಿಲಿಸಲು ಕ್ರಮ: ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್

ಹಿರಿಯ ಪತ್ರಕರ್ತರ ಸಮಾವೇಶದಲ್ಲಿ ಕೆ.ವಿ. ಪ್ರಭಾಕರ್ ಭರವಸೆ
Last Updated 23 ನವೆಂಬರ್ 2025, 16:18 IST
ಪಿಂಚಣಿಯ ಷರತ್ತು ಸಡಿಲಿಸಲು ಕ್ರಮ: ಸಿಎಂ  ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್

ಹಳ್ಳಿಕಾರ ಸಮುದಾಯ: ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

Community Talent Awards: ಬೆಂಗಳೂರು ನಗರದಲ್ಲಿ ಹಳ್ಳಿಕಾರ ಫೌಂಡೇಷನ್ ಟ್ರಸ್ಟ್ ವತಿಯಿಂದ 91 ವಿದ್ಯಾರ್ಥಿಗಳಿಗೆ ನಗದು ಸಹಿತ ಪ್ರತಿಭಾ ಪುರಸ್ಕಾರ ನೀಡಿ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಾಯಿತು. ಸಚಿವರು ಪ್ರಾಮುಖ್ಯ ಭಾಷಣವನ್ನೂ ನೀಡಿದರು.
Last Updated 23 ನವೆಂಬರ್ 2025, 15:36 IST
ಹಳ್ಳಿಕಾರ ಸಮುದಾಯ: ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ವೈದ್ಯಕೀಯ ಸ್ಪಾಗಳ ಮೇಲೆ ಕಣ್ಗಾವಲು: ಸಚಿವ ದಿನೇಶ್ ಗುಂಡೂರಾವ್

Unauthorized Clinics Crackdown: ಅನಧಿಕೃತ ವೈದ್ಯಕೀಯ ಸ್ಪಾಗಳ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದ್ದು, ಇನ್ನು ಸ್ಪಾಗಳನ್ನು ವೈದ್ಯಕೀಯ ಸಂಸ್ಥೆಗಳೆಂದು ಘೋಷಿಸಿ ಕಣ್ಗಾವಲು ಬಿಗಿಗೊಳಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
Last Updated 23 ನವೆಂಬರ್ 2025, 15:34 IST
ವೈದ್ಯಕೀಯ ಸ್ಪಾಗಳ ಮೇಲೆ ಕಣ್ಗಾವಲು: ಸಚಿವ ದಿನೇಶ್ ಗುಂಡೂರಾವ್

ಸಂಗೀತಕ್ಕೆ ಪ್ರೋತ್ಸಾಹ ಹೆಚ್ಚಲಿ: ನ್ಯಾ. ಶ್ರೀಷಾನಂದ

ಬೆಂಗಳೂರು ಗಾಯನ ಸಮಾಜದಲ್ಲಿ ಪ್ರಶಸ್ತಿ ಪ್ರದಾನ, 55ನೇ ಸಂಗೀತೋತ್ಸವ ಸಂಪನ್ನ
Last Updated 23 ನವೆಂಬರ್ 2025, 15:33 IST
ಸಂಗೀತಕ್ಕೆ ಪ್ರೋತ್ಸಾಹ ಹೆಚ್ಚಲಿ: ನ್ಯಾ. ಶ್ರೀಷಾನಂದ

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು
Last Updated 22 ನವೆಂಬರ್ 2025, 23:51 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು
ADVERTISEMENT

ಬೆಂಗಳೂರು ದರೋಡೆ ಸೂತ್ರಧಾರ ರವಿ: ಕೆಲಸವಿಲ್ಲದೆ ಮನೆಯಲ್ಲಿದ್ದ ಆರೋಪಿ

Bengaluru ATM Heist: ಸಿಎಂಎಸ್ ಏಜೆನ್ಸಿ ವಾಹನವನ್ನು ಅಡ್ಡಗಟ್ಟಿ ₹7.11 ಕೋಟಿ ದರೋಡೆ ಮಾಡಿದ್ದ ಪ್ರಕರಣ ಮಹತ್ವದ ತಿರುವು ಪಡೆದಿದ್ದು, ಬಂಧಿತ ಆರೋಪಿಗಳ ಪೈಕಿ ರವಿ ಎಂಬಾತ ಇಡೀ ಪ್ರಕರಣದ ಸೂತ್ರಧಾರ ಎಂಬುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.
Last Updated 22 ನವೆಂಬರ್ 2025, 23:45 IST
ಬೆಂಗಳೂರು ದರೋಡೆ ಸೂತ್ರಧಾರ ರವಿ: ಕೆಲಸವಿಲ್ಲದೆ ಮನೆಯಲ್ಲಿದ್ದ ಆರೋಪಿ

ಬೆಂಗಳೂರು ನಗರ ವಿಶ್ವವಿದ್ಯಾಲಯ: 100ಕ್ಕೂ ಹೆಚ್ಚು ಕೋರ್ಸ್‌ಗೆ ಒಪ್ಪಿಗೆ

ಉದ್ಯೋಗಾವಕಾಶ ಇರುವ ಕೋರ್ಸ್‌ಗಳಿಗೆ ಒತ್ತು ನೀಡಿದ ಬೆಂಗಳೂರು ನಗರ ವಿವಿ
Last Updated 22 ನವೆಂಬರ್ 2025, 23:36 IST
ಬೆಂಗಳೂರು ನಗರ ವಿಶ್ವವಿದ್ಯಾಲಯ: 100ಕ್ಕೂ ಹೆಚ್ಚು ಕೋರ್ಸ್‌ಗೆ ಒಪ್ಪಿಗೆ

ಆರ್‌ಎಸ್‌ಎಸ್‌ ವಿರುದ್ಧ ಜನಜಾಗೃತಿ ಅಭಿಯಾನ: ಮಾವಳ್ಳಿ ಶಂಕರ್

ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ವಿರುದ್ಧ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಿದೆಎಂದು ಮಾವಳ್ಳಿ ಶಂಕರ್ ತಿಳಿಸಿದರು.
Last Updated 22 ನವೆಂಬರ್ 2025, 22:34 IST
ಆರ್‌ಎಸ್‌ಎಸ್‌ ವಿರುದ್ಧ ಜನಜಾಗೃತಿ ಅಭಿಯಾನ: ಮಾವಳ್ಳಿ ಶಂಕರ್
ADVERTISEMENT
ADVERTISEMENT
ADVERTISEMENT