ಬುಧವಾರ, 19 ನವೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಬೇಡಿಕೆ ಈಡೇರಿಸುವಂತೆ ಆಗ್ರಹ| ನ.26ಕ್ಕೆ ಬೆಂಗಳೂರು ಚಲೋ: ಸಂಯುಕ್ತ ಹೋರಾಟ–ಕರ್ನಾಟಕ

Bangalore Protest Call: ಭೂಸ್ವಾಧೀನ, ಕಾರ್ಮಿಕ ಕಾನೂನು, ವಿದ್ಯುತ್ ಖಾಸಗೀಕರಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸಂಯುಕ್ತ ಹೋರಾಟ–ಕರ್ನಾಟಕ ಇದೇ 26ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಬೆಂಗಳೂರು ಚಲೋ ಸಮಾವೇಶ ನಡೆಸಲಿದೆ.
Last Updated 19 ನವೆಂಬರ್ 2025, 15:34 IST
ಬೇಡಿಕೆ ಈಡೇರಿಸುವಂತೆ ಆಗ್ರಹ| ನ.26ಕ್ಕೆ ಬೆಂಗಳೂರು ಚಲೋ: ಸಂಯುಕ್ತ ಹೋರಾಟ–ಕರ್ನಾಟಕ

ಬ್ಯಾನರ್ ರಾಜಕೀಯಕ್ಕೆ ಅಧಿಕಾರಿ ಬಲಿ:ಎಂಜಿನಿಯರ್ ಅಮಾನತು ಆದೇಶಕ್ಕೆ ಹೈಕೋರ್ಟ್ ಚಾಟಿ

High Court Rebuke: ನಿಷೇಧಿತ ಪ್ರದೇಶದ ಬ್ಯಾನರ್ ತೆಗೆದಿದ್ದಕ್ಕಾಗಿ ಅಧಿಕಾರಿಯನ್ನು ಅಮಾನತುಗೊಳಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಹೈಕೋರ್ಟ್ ಚಾಟಿಪಡಿಸಿದ್ದು, ಅಧಿಕಾರ ದುರುಪಯೋಗವಾಗಿದೆ ಎಂದು ಕಿಡಿಕಾರಿದೆ.
Last Updated 19 ನವೆಂಬರ್ 2025, 15:17 IST
ಬ್ಯಾನರ್ ರಾಜಕೀಯಕ್ಕೆ ಅಧಿಕಾರಿ ಬಲಿ:ಎಂಜಿನಿಯರ್ ಅಮಾನತು ಆದೇಶಕ್ಕೆ ಹೈಕೋರ್ಟ್ ಚಾಟಿ

VIDEO| ಬೆಂಗಳೂರು: ಎಟಿಎಂ ವಾಹನ ದರೋಡೆ; 7 ಕೋಟಿ ರೂ. ದೋಚಿ ಪರಾರಿ!

VIDEO| ಬೆಂಗಳೂರು: ಎಟಿಎಂ ವಾಹನ ದರೋಡೆ; 7 ಕೋಟಿ ರೂ. ದೋಚಿ ಪರಾರಿ!
Last Updated 19 ನವೆಂಬರ್ 2025, 15:16 IST
VIDEO| ಬೆಂಗಳೂರು: ಎಟಿಎಂ ವಾಹನ ದರೋಡೆ; 7 ಕೋಟಿ ರೂ. ದೋಚಿ ಪರಾರಿ!

Video: ವಿಧಾನಸೌಧದ ಎದುರಿನ ‘ನಮ್ಮ ಮೆಟ್ರೊ’ ನಿಲ್ದಾಣದ ಬಳಿ ನೇಪಾಳ ಯುವಕರ ಹೊಡೆದಾಟ

Metro Station Clash: ವಿಧಾನಸೌಧದ ಎದುರಿನ ‘ನಮ್ಮ ಮೆಟ್ರೊ’ ನಿಲ್ದಾಣದ ಬಳಿ ಎರಡು ಗುಂಪುಗಳ ಯುವಕರು ಪರಸ್ಪರ ಹೊಡೆದಾಟ ಮಾಡಿಕೊಂಡಿದ್ದು, ಈ ಸಂಬಂಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 19 ನವೆಂಬರ್ 2025, 15:14 IST
Video: ವಿಧಾನಸೌಧದ ಎದುರಿನ ‘ನಮ್ಮ ಮೆಟ್ರೊ’ ನಿಲ್ದಾಣದ ಬಳಿ ನೇಪಾಳ ಯುವಕರ ಹೊಡೆದಾಟ

‘ವಿದ್ಯಾ’ ದಕ್ಷಿಣ ವಲಯದ 15ನೇ ವಾರ್ಷಿಕೋತ್ಸವ ನ.23ಕ್ಕೆ: ರಶ್ಮಿ ಮಿಶ್ರಾ

Vidya South Anniversary: ಬೆಂಗಳೂರು ಟೌನ್‌ಹಾಲ್‌ನಲ್ಲಿ ನ.23ರಂದು ನಡೆಯುವ ವಿದ್ಯಾ ಎನ್‌ಜಿಒ ದಕ್ಷಿಣ ವಲಯದ 15ನೇ ವಾರ್ಷಿಕೋತ್ಸವದ ಬಗ್ಗೆ ಸಂಸ್ಥಾಪಕಿ ರಶ್ಮಿ ಮಿಶ್ರಾ ಮಾಹಿತಿ ನೀಡಿದ್ದು, ಸಮಗ್ರ ಕೌಶಲ ತರಬೇತಿ ಯೋಜನೆಗಳು ಹಮ್ಮಿಕೊಳ್ಳಲಾಗಿದೆ.
Last Updated 19 ನವೆಂಬರ್ 2025, 15:07 IST
‘ವಿದ್ಯಾ’ ದಕ್ಷಿಣ ವಲಯದ 15ನೇ ವಾರ್ಷಿಕೋತ್ಸವ ನ.23ಕ್ಕೆ: ರಶ್ಮಿ ಮಿಶ್ರಾ

ಸೊಸೆ ಕೊಂದ ಮಾವನ ಬಂಧನ: ಬೊಮ್ಮನಹಳ್ಳಿ ಠಾಣೆ ಪೊಲೀಸರ ಕಾರ್ಯಾಚರಣೆ

Bengaluru Murder Case: ಮುನಿಸುಬ್ಬಾರೆಡ್ಡಿ ಲೇಔಟ್‌ನಲ್ಲಿ ಗಾರ್ಮೆಂಟ್ಸ್ ಉದ್ಯೋಗಿ ಪ್ರಮೋದಾ ಅವರನ್ನು ಕತ್ತು ಕೊಯ್ದು ಕೊಂದ ಆರೋಪಿಯಲ್ಲಿ ಮಂದಣ್ಣನನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿದೆ.
Last Updated 19 ನವೆಂಬರ್ 2025, 14:17 IST
ಸೊಸೆ ಕೊಂದ ಮಾವನ ಬಂಧನ: ಬೊಮ್ಮನಹಳ್ಳಿ ಠಾಣೆ ಪೊಲೀಸರ ಕಾರ್ಯಾಚರಣೆ

ಐಟಿ, ಬಿಟಿ ನಂತರ ಡಿಟಿಯಲ್ಲಿ ಮುಂಚೂಣಿ: ಬೆಂಗಳೂರು ನಾವೀನ್ಯತಾ ವರದಿ ಬಿಡುಗಡೆ

Deep Tech Growth: ಬೆಂಗಳೂರು ಟೆಕ್‌ ಶೃಂಗಸಭೆಯಲ್ಲಿ ಬೆಂಗಳೂರು ನಾವೀನ್ಯತಾ ವರದಿ ಬಿಡುಗಡೆ ಮಾಡಲಾಗಿದೆ. ಬೆಂಗಳೂರು ಈಗ ಕೃತಕ ಬುದ್ಧಿಮತ್ತೆ ಮತ್ತು ಕ್ವಾಂಟಂ ಕಂಪ್ಯೂಟಿಂಗ್‌ ಕೇಂದ್ರವಾಗಿ ರೂಪುಗೊಂಡಿದೆ.
Last Updated 19 ನವೆಂಬರ್ 2025, 13:10 IST
ಐಟಿ, ಬಿಟಿ ನಂತರ ಡಿಟಿಯಲ್ಲಿ ಮುಂಚೂಣಿ: ಬೆಂಗಳೂರು ನಾವೀನ್ಯತಾ ವರದಿ ಬಿಡುಗಡೆ
ADVERTISEMENT

ತೆರಿಗೆ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ ATMಗೆ ಹಣ ತುಂಬುವ ವಾಹನದಿಂದ ₹7ಕೋಟಿ ದರೋಡೆ

Cash Van Heist: ಬೆಂಗಳೂರಿನ ಅಶೋಕ ಪಿಲ್ಲರ್ ಬಳಿ ಎಟಿಎಂಗೆ ಹಣ ತುಂಬುತ್ತಿದ್ದ ವೇಳೆ ₹ 7 ಕೋಟಿ ಅಂದಾಜಿನ ಹಣದ ದರೋಡೆ ನಡೆದಿದೆ. ತೆರಿಗೆ ಅಧಿಕಾರಿಗಳ ಎಂದು ಬಿಂಬಿಸಿಕೊಂಡ ದರೋಡೆಕೋರರು ಹಣದೊಂದಿಗೆ ಪರಾರಿಯಾಗಿದ್ದಾರೆ.
Last Updated 19 ನವೆಂಬರ್ 2025, 10:45 IST
ತೆರಿಗೆ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ ATMಗೆ ಹಣ ತುಂಬುವ ವಾಹನದಿಂದ ₹7ಕೋಟಿ ದರೋಡೆ

ಬೆಂಗಳೂರು: ನಿಯಮ ಪಾಲಿಸದ 14 ಪಿ.ಜಿಗಳಿಗೆ ಬೀಗ

Public Safety Action: ಪೂರ್ವ ನಗರ ಪಾಲಿಕೆ ವ್ಯಾಪ್ತಿಯ 14 ಪಿಜಿಗಳು ಆರೋಗ್ಯ ಮತ್ತು ಸುರಕ್ಷತೆ ಮಾನದಂಡ ಉಲ್ಲಂಘಿಸಿದ್ದಕ್ಕಾಗಿ ಮುಚ್ಚಲಾಗಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಕ್ರಮ ಕೈಗೊಳ್ಳಲಾಗಿದೆ.
Last Updated 19 ನವೆಂಬರ್ 2025, 0:18 IST
ಬೆಂಗಳೂರು: ನಿಯಮ ಪಾಲಿಸದ 14 ಪಿ.ಜಿಗಳಿಗೆ ಬೀಗ

ಕಸ ನಿರ್ವಹಣೆ: ‘ಗ್ರೇಟರ್’ ದ್ವಿಮುಖ ನೀತಿ

Waste Management: ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ತಜ್ಞರ ಸಮಿತಿಯ ಸಲಹೆಯನ್ನು ಮೀರಿ ರಸ್ತೆ ಕಸ ಗುಡಿಸಲು ದುಬಾರಿ ವೆಚ್ಚದಲ್ಲಿ ಯಂತ್ರಗಳನ್ನು ಬಾಡಿಗೆಗೆ ಪಡೆಯಲು ಮುಂದಾಗಿದೆ.
Last Updated 19 ನವೆಂಬರ್ 2025, 0:05 IST
ಕಸ ನಿರ್ವಹಣೆ: ‘ಗ್ರೇಟರ್’ ದ್ವಿಮುಖ ನೀತಿ
ADVERTISEMENT
ADVERTISEMENT
ADVERTISEMENT