ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಗಾಂಧಿ ಹೆಸರಿಗೆ ಕೊಕ್‌: ಆಮ್ ಆದ್ಮಿ ಪ್ರತಿಭಟನೆ

Employment Guarantee Protest: ನರೇಗಾ ಯೋಜನೆಗೆ ಪರ್ಯಾಯವಾಗಿ ರೂಪಿಸಿರುವ ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ ಮಸೂದೆಯಲ್ಲಿ ಮಹಾತ್ಮ ಗಾಂಧೀಜಿ ಅವರ ಹೆಸರನ್ನು ತೆಗೆದು ಹಾಕಿರುವ ಕೇಂದ್ರ ಸರ್ಕಾರದ ವಿರುದ್ಧ ಶುಕ್ರವಾರ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಪ‍್ರತಿಭಟನೆ ನಡೆಸಿದರು.
Last Updated 19 ಡಿಸೆಂಬರ್ 2025, 20:20 IST
ಗಾಂಧಿ ಹೆಸರಿಗೆ ಕೊಕ್‌: ಆಮ್ ಆದ್ಮಿ ಪ್ರತಿಭಟನೆ

ಘನತೆ ಉಳಿಸಿಕೊಂಡಿರುವ ಮಾಧ್ಯಮ: ವೂಡೇ ಪಿ.ಕೃಷ್ಣ

Media Awards: ಬೆಂಗಳೂರು: ‘ಮುಖ್ಯವಾಹಿನಿ ಮಾಧ್ಯಮವು ಇಂದಿಗೂ ತನ್ನ ಗಟ್ಟಿತನದ ಮೂಲಕ ಘನತೆಯನ್ನು ಉಳಿಸಿಕೊಂಡು ಬಂದಿದೆ. ಇದೇ ನಮಗೆಲ್ಲ ಆಶಾದಾಯಕ ಬೆಳವಣಿಗೆ’ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ ಹೇಳಿದರು.
Last Updated 19 ಡಿಸೆಂಬರ್ 2025, 20:19 IST
ಘನತೆ ಉಳಿಸಿಕೊಂಡಿರುವ ಮಾಧ್ಯಮ: ವೂಡೇ ಪಿ.ಕೃಷ್ಣ

‘ಅನ್ನಭಾಗ್ಯ’ ಅಕ್ಕಿ ಅಕ್ರಮ ಸಾಗಣೆ: ಕೆಆರ್‌ಎಸ್ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ

Karnataka Politics: ಅನ್ನಭಾಗ್ಯ ಯೋಜನೆ ಅಕ್ಕಿಯ ಅಕ್ರಮ ಸಾಗಣೆಯನ್ನು ಪತ್ತೆಹಚ್ಚಲು ತೆರಳಿದ್ದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ನಾಲ್ವರ ವಿರುದ್ಧ ಕುಮಾರಸ್ವಾಮಿ ಲೇಔಟ್‌ ಪೊಲೀಸ್ ಠಾಣೆಯಲ್ಲಿ ಗುರುವಾರ ಎಫ್‌ಐಆರ್ ದಾಖಲಾಗಿದೆ.
Last Updated 19 ಡಿಸೆಂಬರ್ 2025, 17:41 IST
‘ಅನ್ನಭಾಗ್ಯ’ ಅಕ್ಕಿ ಅಕ್ರಮ ಸಾಗಣೆ: ಕೆಆರ್‌ಎಸ್ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ

ಕೆ.ಆರ್.ಪುರ | ರಾಜ್ಯೋತ್ಸವ ಆಚರಿಸಿದ್ದಕ್ಕೆ ನೋಟಿಸ್‌: ಕಾರ್ಯಕರ್ತರ ಪ್ರತಿಭಟನೆ

KR Puram News: ಅಪಾರ್ಟ್‌ಮೆಂಟ್‌ನಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡಿದ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಿದ್ದನ್ನು ವಿರೋಧಿಸಿ ಭಟ್ಟರಹಳ್ಳಿಯ ಜೀನಾ ಶಾಲೋಮ್ ಅಪಾರ್ಟ್‌ಮೆಂಟ್‌ ಎದುರು ಪ್ರತಿಭಟನೆ ನಡೆಸಲಾಯಿತು.
Last Updated 19 ಡಿಸೆಂಬರ್ 2025, 16:15 IST
ಕೆ.ಆರ್.ಪುರ | ರಾಜ್ಯೋತ್ಸವ ಆಚರಿಸಿದ್ದಕ್ಕೆ ನೋಟಿಸ್‌:   ಕಾರ್ಯಕರ್ತರ ಪ್ರತಿಭಟನೆ

Namma Metro ಗುಲಾಬಿ ಮಾರ್ಗ: ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ

Namma Metro Update: ನಮ್ಮ ಮೆಟ್ರೊ ಗುಲಾಬಿ ಮಾರ್ಗದ ಕಾಮಗಾರಿಯನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಬೇಕು ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಜೆ. ರವಿಶಂಕರ್‌ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ.
Last Updated 19 ಡಿಸೆಂಬರ್ 2025, 16:12 IST
Namma Metro ಗುಲಾಬಿ ಮಾರ್ಗ: ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ

ಉನ್ನತ ಸ್ಥಾನ, ಉತ್ತಮ ವೇತನವೇ ಸಾಧನೆಯಲ್ಲ: ಟಿ.ಜಿ.ಸೀತಾರಾಂ

AICTE Chairman: ಉನ್ನತ ಸ್ಥಾನಕ್ಕೆ ಏರುವುದು, ಕೈತುಂಬಾ ವೇತನ ಪಡೆಯುವುದು ನಿಜವಾದ ಯಶಸ್ಸು ಅಲ್ಲ. ಇತರರೂ ಸಂತೋಷವಾಗಿರುವಂತೆ ಮಾಡುವುದೇ ಯಶಸ್ಸು ಎಂದು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷ ಟಿ.ಜಿ. ಸೀತಾರಾಂ ಹೇಳಿದರು.
Last Updated 19 ಡಿಸೆಂಬರ್ 2025, 15:59 IST
ಉನ್ನತ ಸ್ಥಾನ, ಉತ್ತಮ ವೇತನವೇ ಸಾಧನೆಯಲ್ಲ:  ಟಿ.ಜಿ.ಸೀತಾರಾಂ

ಬೆಂಗಳೂರು: ಕ್ರೆಡಲ್‌ ಕೇಂದ್ರ ಕಚೇರಿಯಲ್ಲಿ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ

KREDL: ರಾಷ್ಟ್ರೀಯ ಇಂಧನ ಸಂರಕ್ಷಣಾ ಸಪ್ತಾಹದ ಭಾಗವಾಗಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ (ಕ್ರೆಡಲ್‌) ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಇಂಧನ ಸಂರಕ್ಷಣಾ ದಿನ ಆಚರಿಸಲಾಯಿತು. ವಿದ್ಯಾರ್ಥಿಗಳಿಗೆ ಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸಲಾಯಿತು.
Last Updated 19 ಡಿಸೆಂಬರ್ 2025, 15:43 IST
ಬೆಂಗಳೂರು: ಕ್ರೆಡಲ್‌ ಕೇಂದ್ರ ಕಚೇರಿಯಲ್ಲಿ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ
ADVERTISEMENT

ಬೆಂಗಳೂರು: ಪಿ.ಜಿಗೆ ತೆರಳುತ್ತಿದ್ದ ವೈದ್ಯೆ ಮೈ-ಕೈ ಮುಟ್ಟಿ ಅನುಚಿತ ವರ್ತನೆ

Woman Doctor Molested: ಸೋಲದೇವನಹಳ್ಳಿ ಎಜಿಬಿ ಲೇಔಟ್‌ನ ಪೇಯಿಂಗ್‌ ಗೆಸ್ಟ್‌ವೊಂದಕ್ಕೆ ತೆರಳುತ್ತಿದ್ದ ವೈದ್ಯೆಯ ಮೈ-ಕೈ ಮುಟ್ಟಿ ಆರೋಪಿ ಅಸಭ್ಯವಾಗಿ ವರ್ತಿಸಿ, ಪರಾರಿ ಆಗಿದ್ದಾನೆ.
Last Updated 19 ಡಿಸೆಂಬರ್ 2025, 15:40 IST
ಬೆಂಗಳೂರು: ಪಿ.ಜಿಗೆ ತೆರಳುತ್ತಿದ್ದ ವೈದ್ಯೆ ಮೈ-ಕೈ ಮುಟ್ಟಿ ಅನುಚಿತ ವರ್ತನೆ

ಬೆಂಗಳೂರು ಸಮೀಪ 2ನೇ ವಿಮಾನ ನಿಲ್ದಾಣ | ಮುಂದಾಲೋಚನೆಯಿಂದ ಟೆಂಡರ್‌: ಎಂ.ಬಿ. ಪಾಟೀಲ

Bengaluru International Airport: ರಾಜ್ಯ ರಾಜಧಾನಿಯ ಸಮೀಪ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ಬೆಂಗಳೂರು ಇಂಟರ್‌ ನ್ಯಾಷನಲ್ ಏರ್‌ಪೋರ್ಟ್‌ ಲಿಮಿಟೆಡ್ ನ ಅನುಮತಿ ಬೇಕು ಎಂಬ ಅರಿವಿದೆ. ಅದಕ್ಕೆ 2033ರವರೆಗೂ ಕಾಲಾವಕಾಶವಿದೆ.
Last Updated 19 ಡಿಸೆಂಬರ್ 2025, 15:28 IST
ಬೆಂಗಳೂರು ಸಮೀಪ 2ನೇ ವಿಮಾನ ನಿಲ್ದಾಣ | ಮುಂದಾಲೋಚನೆಯಿಂದ ಟೆಂಡರ್‌: ಎಂ.ಬಿ. ಪಾಟೀಲ

ವಿಡಿಯೊ: 4 ದಿನದಲ್ಲಿ 1750 ಕಿ.ಮೀ ಕ್ರಮಿಸಿದ ಪಾರಿವಾಳ: ಇದು ಓಟದ ಹಕ್ಕಿಗಳ ಲೋಕ

Pigeon Racing: ಇವುಗಳು ಸಾಮಾನ್ಯ ಪಾರಿವಾಳಗಲ್ಲ. ಸಾವಿರಾರು ಕಿ.ಲೋ ಮೀಟರ್ ದೂರವನ್ನು ಕೆಲವೇ ದಿನಗಳಲ್ಲಿ ಕ್ರಮಿಸಲು ಸಾಮರ್ಥ್ಯವುಳ್ಳ, ವಿಶೇಷ ತರಬೇತಿ ಪಡೆದ ಪಾರಿವಾಳಗಳು. ಈ ರೇಸ್ ಪಾರಿವಾಳ ಲೋಕದ ಕಥೆಯೇ ಬೇರೆ.
Last Updated 19 ಡಿಸೆಂಬರ್ 2025, 15:16 IST
ವಿಡಿಯೊ: 4 ದಿನದಲ್ಲಿ 1750 ಕಿ.ಮೀ ಕ್ರಮಿಸಿದ ಪಾರಿವಾಳ: ಇದು ಓಟದ ಹಕ್ಕಿಗಳ ಲೋಕ
ADVERTISEMENT
ADVERTISEMENT
ADVERTISEMENT