ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು ಆಸ್ಪತ್ರೆಗಳು ಕೋವಿಡ್‌ ಮುಕ್ತ

ಆಸ್ಪತ್ರೆಗಳಿಗೆ ದಾಖಲಾದ ಎಲ್ಲಾ ಸೋಂಕಿತರು ಚೇತರಿಕೆ
Last Updated 2 ಜೂನ್ 2023, 23:06 IST
ಬೆಂಗಳೂರು ಆಸ್ಪತ್ರೆಗಳು ಕೋವಿಡ್‌ ಮುಕ್ತ

ಈಜಿಪುರ ಮೇಲ್ಸೇತುವೆ: ಬಿಬಿಎಂಪಿಯಿಂದ ಮತ್ತೆ ವಿಳಂಬ

ನಾಲ್ಕನೇ ಬಾರಿ ಟೆಂಡರ್‌; ಸರ್ಕಾರದ ಅನುಮೋದನೆಗೆ ಕಳುಹಿಸಲು ಮೀನಮೇಷ
Last Updated 2 ಜೂನ್ 2023, 23:04 IST
ಈಜಿಪುರ ಮೇಲ್ಸೇತುವೆ: ಬಿಬಿಎಂಪಿಯಿಂದ ಮತ್ತೆ ವಿಳಂಬ

ಸಿಇಟಿ: ಪಿಯು ಅಂಕ ದಾಖಲಿಸಲು 6ರವರೆಗೆ ಅವಕಾಶ

ಪಿಯು ಅಂಕಗಳನ್ನು ವೆಬ್‌ ಪೋರ್ಟಲ್‌ನಲ್ಲಿ ದಾಖಲಿಸಲು ಸಿಇಟಿ ವಿದ್ಯಾರ್ಥಿಗಳಿಗೆ ಜೂನ್‌ 6ರವರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅವಕಾಶ ನೀಡಿದೆ.
Last Updated 2 ಜೂನ್ 2023, 15:39 IST
ಸಿಇಟಿ: ಪಿಯು ಅಂಕ ದಾಖಲಿಸಲು 6ರವರೆಗೆ ಅವಕಾಶ

ಬಿರುಗಾಳಿ ಸಹಿತ ಮಳೆ: ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ

ರಾಜ್ಯದ ಏಳು ಜಿಲ್ಲೆಗಳಲ್ಲಿ ಶನಿವಾರ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ಈ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್‌’ ಘೋಷಿಸಿದೆ.
Last Updated 2 ಜೂನ್ 2023, 16:20 IST
ಬಿರುಗಾಳಿ ಸಹಿತ ಮಳೆ: ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ

ಮತದಾರರ ಪಟ್ಟಿ ಪರಿಷ್ಕರಣೆ ವೇಳಾಪಟ್ಟಿ ಬಿಡುಗಡೆ

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಕೇಂದ್ರ ಚುನಾವಣಾ ಆಯೋಗ ಸೂಚಿಸಿರುವುದಿಂದ ಅದಕ್ಕೆ ಸಂಬಂಧಿಸಿದ ಕಾರ್ಯ ಚಟುವಟಿಕೆಗಳ ವೇಳಾಪಟ್ಟಿ ನಿಗದಿಪಡಿಸಿ ಜಿಲ್ಲಾ ಚುನಾವಣಾ ಅಧಿಕಾರಿಯಾಗಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಆದೇಶ ಹೊರಡಿಸಿದ್ದಾರೆ.
Last Updated 2 ಜೂನ್ 2023, 20:52 IST
ಮತದಾರರ ಪಟ್ಟಿ ಪರಿಷ್ಕರಣೆ ವೇಳಾಪಟ್ಟಿ ಬಿಡುಗಡೆ

ಡ್ರಗ್ಸ್ ವಿರುದ್ಧ ಕಾರ್ಯಾಚರಣೆ: 347 ಮಂದಿ ವಿರುದ್ಧ ಪ್ರಕರಣ

ಡ್ರಗ್ಸ್ ಸಾಗಣೆ, ಮಾರಾಟ ಹಾಗೂ ಸೇವನೆ ವಿರುದ್ಧ ಕಾರ್ಯಾಚರಣೆ ನಡೆಸಿರುವ ನಗರದ ಪೊಲೀಸರು, 347 ಮಂದಿ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 2 ಜೂನ್ 2023, 22:20 IST
ಡ್ರಗ್ಸ್ ವಿರುದ್ಧ ಕಾರ್ಯಾಚರಣೆ: 347 ಮಂದಿ ವಿರುದ್ಧ ಪ್ರಕರಣ

ಬೆಂಗಳೂರು | ಮೇ ಮಳೆ: 66 ವರ್ಷಗಳಲ್ಲೇ ದಾಖಲೆ

ರಾಜಧಾನಿಯಲ್ಲಿ ಅಬ್ಬರಿಸಿದ ಮುಂಗಾರು ಪೂರ್ವ ಮಳೆ
Last Updated 2 ಜೂನ್ 2023, 22:31 IST
ಬೆಂಗಳೂರು | ಮೇ ಮಳೆ: 66 ವರ್ಷಗಳಲ್ಲೇ ದಾಖಲೆ
ADVERTISEMENT

ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್ ಸಾಲ ತೀರಿಸಲು ವೃದ್ಧೆ ಹತ್ಯೆ

* ಮಹಾಲಕ್ಷ್ಮಿ ಲೇಔಟ್‌ನಲ್ಲಿ ನಡೆದಿದ್ದ ಕೊಲೆ ಪ್ರಕರಣ * ಪ್ಲಂಬರ್ ಸೇರಿ ಮೂವರ ಬಂಧನ
Last Updated 2 ಜೂನ್ 2023, 22:36 IST
ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್ ಸಾಲ ತೀರಿಸಲು ವೃದ್ಧೆ ಹತ್ಯೆ

ಬೆಂಗಳೂರು: ಆರ್‌ಬಿಐ ಕಚೇರಿಗೆ ಬಾಂಬ್ ಬೆದರಿಕೆ

* ₹ 2,000 ಮುಖಬೆಲೆ ನೋಟು ವಾಪಸ್‌ ಪಡೆಯುವ ನಿರ್ಧಾರದ ಬೆನ್ನಲ್ಲೇ ಕರೆ * ಸಿಬ್ಬಂದಿಯಲ್ಲಿ ಆತಂಕ
Last Updated 2 ಜೂನ್ 2023, 22:39 IST
ಬೆಂಗಳೂರು: ಆರ್‌ಬಿಐ ಕಚೇರಿಗೆ ಬಾಂಬ್ ಬೆದರಿಕೆ

ನಾಳೆ ದಕ್ಷಿಣ ಒಳನಾಡು ವ್ಯಾಪ್ತಿಯಲ್ಲಿ ಮಳೆ ಸಾಧ್ಯತೆ

ದಕ್ಷಿಣ ಒಳನಾಡು, ಕರಾವಳಿ ಹಾಗೂ ಉತ್ತರ ಒಳನಾಡು ವ್ಯಾಪ್ತಿಯ ಜಿಲ್ಲೆಗಳಲ್ಲಿ ಭಾನುವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
Last Updated 3 ಜೂನ್ 2023, 16:30 IST
ನಾಳೆ ದಕ್ಷಿಣ ಒಳನಾಡು ವ್ಯಾಪ್ತಿಯಲ್ಲಿ ಮಳೆ ಸಾಧ್ಯತೆ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT