ಶುಕ್ರವಾರ, 28 ನವೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಪೀಣ್ಯ ದಾಸರಹಳ್ಳಿ: ಪತಿ ಕೊಂದು ಮೃತದೇಹ ಸುಟ್ಟಿದ್ದ ಪತ್ನಿ

ಪತ್ನಿ, ಪ್ರಿಯಕರ, ಸ್ನೇಹಿತನ ಬಂಧನ. ಮಾದನಾಯಕನಹಳ್ಳಿ ಠಾಣೆ ಪೊಲೀಸರ ಕಾರ್ಯಾಚರಣೆ
Last Updated 28 ನವೆಂಬರ್ 2025, 14:47 IST
ಪೀಣ್ಯ ದಾಸರಹಳ್ಳಿ: ಪತಿ ಕೊಂದು ಮೃತದೇಹ ಸುಟ್ಟಿದ್ದ ಪತ್ನಿ

ನಾರಾಯಣ ಗುರು- ಗಾಂಧಿ ಸಂವಾದದ ಶತಮಾನೋತ್ಸವ ಡಿ.3ಕ್ಕೆ

ಕೇರಳದ ವೈಕಂ ಸತ್ಯಾಗ್ರಹ ಸಂದರ್ಭ ಗಾಂಧೀಜಿ ಮತ್ತು ನಾರಾಯಣ ಗುರುಗಳ ನಡುವೆ ನಡೆದ ಐತಿಹಾಸಿಕ ಸಂವಾದದ ಶತಮಾನೋತ್ಸವವನ್ನು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಡಿ.3ರಂದು ಆಚರಿಸಲಾಗುವುದು ಎಂದು ಸಮಿತಿ ತಿಳಿಸಿದೆ.
Last Updated 28 ನವೆಂಬರ್ 2025, 13:57 IST
ನಾರಾಯಣ ಗುರು- ಗಾಂಧಿ ಸಂವಾದದ ಶತಮಾನೋತ್ಸವ ಡಿ.3ಕ್ಕೆ

ಉಗ್ರ ರಾಷ್ಟ್ರೀಯತೆ ಸಾಂಸ್ಕೃತಿಕ ಬಿಕ್ಕಟ್ಟು; ಚಿಂತಕ ರಾಜೇಂದ್ರ ಚೆನ್ನಿ

ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಸಮ್ಮೇಳನ
Last Updated 28 ನವೆಂಬರ್ 2025, 13:42 IST
ಉಗ್ರ ರಾಷ್ಟ್ರೀಯತೆ ಸಾಂಸ್ಕೃತಿಕ ಬಿಕ್ಕಟ್ಟು; ಚಿಂತಕ ರಾಜೇಂದ್ರ ಚೆನ್ನಿ

ಕೆಎಸ್‌ಸಿಎ ಚುನಾವಣೆ: ಆದೇಶ ಕಾಯ್ದಿರಿಸಿದ ಹೈಕೋರ್ಟ್

KSCA elections: ‘ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ (ಕೆಎಸ್‌ಸಿಎ) ಅಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯ ಕಣದಲ್ಲಿ ನನ್ನನ್ನೂ ಅಭ್ಯರ್ಥಿಯನ್ನಾಗಿ ಪರಿಗಣಿಸಲು ನಿರ್ದೇಶಿಸಬೇಕು’ ಎಂದು ಕೋರಿ ಕೆ.ಎನ್.ಶಾಂತಕುಮಾರ್ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್‌
Last Updated 28 ನವೆಂಬರ್ 2025, 1:29 IST
ಕೆಎಸ್‌ಸಿಎ ಚುನಾವಣೆ: ಆದೇಶ ಕಾಯ್ದಿರಿಸಿದ ಹೈಕೋರ್ಟ್

ಬೆಂಗಳೂರು: ಎರಡು ಗ್ರೇಟರ್‌ ಬೆಂಗಳೂರಿನಿಂದ ಗೊಂದಲ!

ಸರ್ಕಾರದ ಅಧಿಸೂಚನೆಗಳಲ್ಲಿ ಎರಡೂ ಪ್ರಾಧಿಕಾರಗಳು, ಯೋಜನಾ ಪ್ರದೇಶಗಳ ಹೆಸರು ಬಳಕೆ
Last Updated 28 ನವೆಂಬರ್ 2025, 1:17 IST
ಬೆಂಗಳೂರು: ಎರಡು ಗ್ರೇಟರ್‌ ಬೆಂಗಳೂರಿನಿಂದ ಗೊಂದಲ!

AI ಮಾನವರಿಂದ ಆನ್‌ಲೈನ್‌ ಜೂಜು: ಗೇಮಿಂಗ್‌ ಕಂಪನಿ ಪ್ರವರ್ತಕರು ಇ.ಡಿ ಕಸ್ಟಡಿಗೆ

ED Gaming Case– ಕೃತಕ ಬುದ್ಧಿಮತ್ತೆ ತಂತ್ರಾಂಶಗಳ ಮೂಲಕ ಆನ್‌ಲೈನ್‌ ಜೂಜು ನಡೆಸಿ, ಚಂದಾದಾರರಿಗೆ ಸಾವಿರಾರು ಕೋಟಿ ವಂಚಿಸಿದ್ದ ಪ್ರಕರಣದಲ್ಲಿ ವಿನ್‌ಝೋ ಗೇಮಿಂಗ್‌ ಕಂಪನಿಯ ಇಬ್ಬರು ಪ್ರವರ್ತಕರನ್ನು ಜಾರಿ ನಿರ್ದೇಶನಾಲಯವು (ಇ.ಡಿ) ಹತ್ತು ದಿನಗಳ ಕಸ್ಟಡಿಗೆ ಪಡೆದಿದೆ.
Last Updated 28 ನವೆಂಬರ್ 2025, 0:26 IST
AI ಮಾನವರಿಂದ ಆನ್‌ಲೈನ್‌ ಜೂಜು: ಗೇಮಿಂಗ್‌ ಕಂಪನಿ ಪ್ರವರ್ತಕರು ಇ.ಡಿ ಕಸ್ಟಡಿಗೆ

ಕೃಷ್ಣಗಿರಿ ಜಿಲ್ಲೆಯ ಹೊಸೂರು ವಿಮಾನ ನಿಲ್ದಾಣ: ತಾಂತ್ರಿಕ ವರದಿ ತಯಾರಿಸಲು ಟೆಂಡರ್‌

Hosur Airport ತಮಿಳುನಾಡು ಸರ್ಕಾರ ಗುರುವಾರ ವಿಸ್ತೃತ ತಾಂತ್ರಿಕ–ಆರ್ಥಿಕ ವರದಿ (ಡಿಟೈಲಡ್ ಟೆಕ್ನೋ–ಎಕನಾಮಿಕ್ ರಿಪೋರ್ಟ್‌) ಸಿದ್ಧಪಡಿಸುವ ಸಲಹಾ ಸಂಸ್ಥೆ ಆಯ್ಕೆಗೆ ಟೆಂಡರ್‌ ಆಹ್ವಾನಿಸಿದೆ.
Last Updated 28 ನವೆಂಬರ್ 2025, 0:16 IST
ಕೃಷ್ಣಗಿರಿ ಜಿಲ್ಲೆಯ ಹೊಸೂರು ವಿಮಾನ ನಿಲ್ದಾಣ: ತಾಂತ್ರಿಕ ವರದಿ ತಯಾರಿಸಲು ಟೆಂಡರ್‌
ADVERTISEMENT

ಬೆಂಗಳೂರಲ್ಲಿ ಗುಂಡಿಬಿದ್ದ ರಸ್ತೆ, ಕಾಮಗಾರಿ ವಿಳಂಬ ಅವಘಡ: 715 ಜನ ಸಾವು!

potholes in Bangalore ಗುಂಡಿಬಿದ್ದ ರಸ್ತೆಗಳು, ಬೀದಿ ದೀಪಗಳ ಅವ್ಯವಸ್ಥೆ, ಅವೈಜ್ಞಾನಿಕ ರಸ್ತೆ ವಿಭಜಕ ನಿರ್ಮಾಣ, ವಿಳಂಬ ಕಾಮಗಾರಿ, ವಾಹನ ಚಾಲಕರ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದ ನಗರದಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. 715 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
Last Updated 28 ನವೆಂಬರ್ 2025, 0:01 IST
ಬೆಂಗಳೂರಲ್ಲಿ ಗುಂಡಿಬಿದ್ದ ರಸ್ತೆ, ಕಾಮಗಾರಿ ವಿಳಂಬ ಅವಘಡ: 715 ಜನ ಸಾವು!

BWSSB ನೀರಿನ ಬಿಲ್‌: ಅಸಲು ಕಟ್ಟಿದರೆ, ಬಡ್ಡಿ, ದಂಡ ಮನ್ನಾ

BWSSB ಜಲಮಂಡಳಿಯ ಗ್ರಾಹಕರು ಬಾಕಿ ಉಳಿಸಿಕೊಂಡಿರುವ ನೀರಿನ ಬಿಲ್‌ನಲ್ಲಿ, ಅಸಲು ಮೊತ್ತವನ್ನು ಏಕಕಾಲದಲ್ಲಿ ಪಾವತಿಸಿದರೆ ಬಡ್ಡಿ, ದಂಡ ಮತ್ತು ಇತರೆ ಶುಲ್ಕಗಳನ್ನು ಮನ್ನಾ ಮಾಡುವ ‘ಒಂದು ಬಾರಿ ಪರಿಹಾರ ಯೋಜನೆ’ಗೆ (ಒಟಿಎಸ್‌) ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
Last Updated 27 ನವೆಂಬರ್ 2025, 20:15 IST
BWSSB ನೀರಿನ ಬಿಲ್‌: ಅಸಲು ಕಟ್ಟಿದರೆ, ಬಡ್ಡಿ, ದಂಡ ಮನ್ನಾ

ಕರ್ನಾಟಕದಲ್ಲಿ ಕಳೆದ 5 ವರ್ಷದಲ್ಲಿ 42 ಸಾವಿರ ಮಂದಿಗೆ ಹಾವು ಕಡಿತ!

ರಾಜ್ಯದಲ್ಲಿ ಈ ವರ್ಷ ಗರಿಷ್ಠ ಪ್ರಕರಣ ವರದಿ * ಮೃತರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚಳ
Last Updated 27 ನವೆಂಬರ್ 2025, 20:10 IST
ಕರ್ನಾಟಕದಲ್ಲಿ ಕಳೆದ 5 ವರ್ಷದಲ್ಲಿ 42 ಸಾವಿರ ಮಂದಿಗೆ ಹಾವು ಕಡಿತ!
ADVERTISEMENT
ADVERTISEMENT
ADVERTISEMENT