ಭಾನುವಾರ, 28 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು: ಇಂದು ವಿದ್ಯುತ್‌ ವ್ಯತ್ಯಯ

BESCOM Maintenance: 66/11 ಕೆ.ವಿ ಬ್ಯಾಟರಾಯನಪುರ ಉಪಕೇಂದ್ರ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿರುವ ಕಾರಣ ಸೋಮವಾರ ಬೆಳಿಗ್ಗೆ 11ರಿಂದ ಮಧ್ಯಾಹ್ನ 4ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆ ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.
Last Updated 28 ಡಿಸೆಂಬರ್ 2025, 19:44 IST
ಬೆಂಗಳೂರು: ಇಂದು ವಿದ್ಯುತ್‌ ವ್ಯತ್ಯಯ

ಸತೀಶ ಜಾರಕಿಹೊಳಿ ಪ‍್ರೆಸ್ ಕ್ಲಬ್ ‘ವರ್ಷದ ವ್ಯಕ್ತಿ’

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಬೆಂಗಳೂರು ಪ್ರೆಸ್‌ ಕ್ಲಬ್‌ನ 2025ನೇ ಸಾಲಿನ ‘ವರ್ಷದ ವ್ಯಕ್ತಿ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
Last Updated 28 ಡಿಸೆಂಬರ್ 2025, 19:41 IST
ಸತೀಶ ಜಾರಕಿಹೊಳಿ ಪ‍್ರೆಸ್ ಕ್ಲಬ್ ‘ವರ್ಷದ ವ್ಯಕ್ತಿ’

ಕೋಗಿಲು | ಜಾಗಬಿಟ್ಟು ಕದಲುವುದಿಲ್ಲ: ಸಂತ್ರಸ್ತರು

ಯಲಹಂಕ:ಕೋಗಿಲು ಲೇಔಟ್‌ನಲ್ಲಿ ಶೆಡ್‌ಗಳ ತೆರವು ಕಾರ್ಯಾಚರಣೆಯಿಂದ ಬೀದಿಗೆ ಬಿದ್ದಿರುವ ನಿವಾಸಿಗಳು, ಕಳೆದ ಎಂಟು ದಿನಗಳಿಂದ ತೀವ್ರ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಶೆಡ್‌ಗಳನ್ನು ತೆರವುಗೊಳಿಸಿರುವ ಜಾಗದಲ್ಲೇ ಟಾರ್ಪಲ್‌ ಶೀಟ್‌...
Last Updated 28 ಡಿಸೆಂಬರ್ 2025, 18:50 IST
ಕೋಗಿಲು | ಜಾಗಬಿಟ್ಟು ಕದಲುವುದಿಲ್ಲ: ಸಂತ್ರಸ್ತರು

ಬಾರ್‌ ತೆರೆಯಲು ಅವಕಾಶ: ಸ್ಥಳೀಯರ ಪ್ರತಿಭಟನೆ

ಬಾರ್‌ ತೆರೆದಂತೆ ಒತ್ತಾಯಿಸಿ ಬೃಂದಾವನ ನಗರದ ನಿವಾಸಿಗಳು ಪ್ರತಿಭಟನೆ ನಡೆಸಿದರು.
Last Updated 28 ಡಿಸೆಂಬರ್ 2025, 18:48 IST
ಬಾರ್‌ ತೆರೆಯಲು ಅವಕಾಶ: ಸ್ಥಳೀಯರ ಪ್ರತಿಭಟನೆ

ಮಹಿಳಾ ಪೊಲೀಸ್‌ ಠಾಣೆಗಳಿಗೆ ಸ್ವಂತ ಕಟ್ಟಡ ನಿರ್ಮಿಸಿ: ಶಶಿಧರ್ ಕೋಸಂಬೆ

Police Infrastructure: ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಅವರು ಮಹಿಳಾ ಠಾಣೆಗಳಿಗೆ ಸ್ವಂತ ಕಟ್ಟಡ, ಮಕ್ಕಳಿಗಾಗಿ ತೊಟ್ಟಿಲು, ತಾಯಂದಿರಿಗೆ ಹಾಲು ಕೊಡುವ ಕೋಣೆ ಸೇರಿದಂತೆ ಮೂಲಸೌಕರ್ಯ ಒದಗಿಸುವಂತೆ ಗೃಹಸಚಿವರಿಗೆ ಮನವಿ ಮಾಡಿದ್ದಾರೆ.
Last Updated 28 ಡಿಸೆಂಬರ್ 2025, 18:47 IST
ಮಹಿಳಾ ಪೊಲೀಸ್‌ ಠಾಣೆಗಳಿಗೆ ಸ್ವಂತ ಕಟ್ಟಡ ನಿರ್ಮಿಸಿ: ಶಶಿಧರ್ ಕೋಸಂಬೆ

ಕೋಗಿಲು ಸಂತ್ರಸ್ತರಿಗೆ ಪುನರ್ವಸತಿ: ಮಹೇಶ್ವರ್‌ ರಾವ್

ಕೋಗಿಲು ಗ್ರಾಮದ ಅಪಾಯಕಾರಿ ಪ್ರದೇಶದಲ್ಲಿ ಶೀಟ್‌ ಹಾಕಿಕೊಂಡಿದ್ದವರಿಗೆ ಪುನರ್ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್‌ ತಿಳಿಸಿದ್ದಾರೆ.
Last Updated 28 ಡಿಸೆಂಬರ್ 2025, 18:43 IST
ಕೋಗಿಲು ಸಂತ್ರಸ್ತರಿಗೆ ಪುನರ್ವಸತಿ: ಮಹೇಶ್ವರ್‌ ರಾವ್

ಪ್ರಾಚೀನ ಭಾರತದಲ್ಲೇ ಗಣರಾಜ್ಯ ಇತ್ತು: ಅಂಕಣಕಾರ ಸೂರ್ಯಪ್ರಕಾಶ್‌ ಪ್ರತಿಪಾದನೆ

ವಿಎಸ್‌ಕೆ ಮಾಧ್ಯಮ ಸಮಾವೇಶ: ಅಂಕಣಕಾರ ಸೂರ್ಯಪ್ರಕಾಶ್‌ ಪ್ರತಿಪಾದನೆ
Last Updated 28 ಡಿಸೆಂಬರ್ 2025, 18:41 IST
ಪ್ರಾಚೀನ ಭಾರತದಲ್ಲೇ ಗಣರಾಜ್ಯ ಇತ್ತು: ಅಂಕಣಕಾರ ಸೂರ್ಯಪ್ರಕಾಶ್‌ ಪ್ರತಿಪಾದನೆ
ADVERTISEMENT

ಹೊಸ ವರ್ಷ ಸಂಭ್ರಮಾಚರಣೆ‌ ಭದ್ರತೆಗೆ 20 ಸಾವಿರ ಪೊಲೀಸರ ನಿಯೋಜನೆ

Bengaluru Police: ಬೆಂಗಳೂರು ನಗರದ ಹೊಸ ವರ್ಷದ ಸಂಭ್ರಮಾಚರಣೆ ವೇಳೆ 10 ಲಕ್ಷ ಜನರ ಭಾನುವಾರಿಕ ಕುಸಿತ ತಪ್ಪಿಸಲು ಭದ್ರತೆಗೆ 20 ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ, ಡ್ರೋನ್, ಎಐ ಕ್ಯಾಮೆರಾ ಹಾಗೂ ಕ್ಯೂಆರ್ ಕೋಡ್ ಹೀಟ್ ಮ್ಯಾಪ್ ಬಳಸಲಾಗುತ್ತಿದೆ.
Last Updated 28 ಡಿಸೆಂಬರ್ 2025, 18:36 IST
ಹೊಸ ವರ್ಷ ಸಂಭ್ರಮಾಚರಣೆ‌ ಭದ್ರತೆಗೆ 20 ಸಾವಿರ ಪೊಲೀಸರ ನಿಯೋಜನೆ

ಮಾಲ್‌ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ: ಆರೋಪಿ ಸೆರೆ

ಮಹದೇವಪುರದ ಫಿನಿಕ್ಸ್ ಮಾಲ್‍ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Last Updated 28 ಡಿಸೆಂಬರ್ 2025, 18:31 IST
ಮಾಲ್‌ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ: ಆರೋಪಿ ಸೆರೆ

ಡ್ರಗ್ಸ್‌ ದಂಧೆಗೆ ಕಡಿವಾಣ ಹಾಕುವಲ್ಲಿ ರಾಜ್ಯ ಸರ್ಕಾರ ವಿಫಲ: ಆರ್‌.ಅಶೋಕ

R Ashoka Criticizes Congress: ‘ರಾಜ್ಯ ಸರ್ಕಾರ ಡ್ರಗ್ಸ್‌ ದಂಧೆಗೆ ಕಡಿವಾಣ ಹಾಕುವಲ್ಲಿ ಸಂಪೂರ್ಣ ವಿಫಲವಾಗಿದ್ದು, ರಾಜ್ಯದ ಯುವಕರ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದೆ’ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಟೀಕಿಸಿದ್ದಾರೆ.
Last Updated 28 ಡಿಸೆಂಬರ್ 2025, 16:31 IST
ಡ್ರಗ್ಸ್‌ ದಂಧೆಗೆ ಕಡಿವಾಣ ಹಾಕುವಲ್ಲಿ ರಾಜ್ಯ ಸರ್ಕಾರ  ವಿಫಲ: ಆರ್‌.ಅಶೋಕ
ADVERTISEMENT
ADVERTISEMENT
ADVERTISEMENT