ಮಂಗಳವಾರ, 6 ಜನವರಿ 2026
×
ADVERTISEMENT

ಬೆಂಗಳೂರು

ADVERTISEMENT

ಆಳ–ಅಗಲ; ಮಾದಕ ಪದಾರ್ಥ ಸಾಗಾಟ, ಮಾರಾಟ, ಬಳಕೆ ಅವ್ಯಾಹತ

ರಾಜ್ಯದಲ್ಲೇ ಡ್ರಗ್ಸ್‌ ತಯಾರಿಕೆ; ಕೋಟ್ಯಂತರ ರೂಪಾಯಿಯ ದಂಧೆ
Last Updated 5 ಜನವರಿ 2026, 23:31 IST
ಆಳ–ಅಗಲ; ಮಾದಕ ಪದಾರ್ಥ ಸಾಗಾಟ, ಮಾರಾಟ, ಬಳಕೆ ಅವ್ಯಾಹತ

ಶಿವಗಂಗೆ ದನಗಳ ಜಾತ್ರೆ ಕಣ್ಮರೆ! ಜಾತ್ರೆಗೆ ಬಾರದ ರಾಸುಗಳು.. ಗ್ರಾಮಸ್ಥರ ಬೇಸರ

Shivagange Cattle Fair ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೆಸರಾಗಿದ್ದ ನೆಲಮಂಗಲ ತಾಲ್ಲೂಕಿನ "ಶಿವಗಂಗೆ ಗಂಗಾಧರೇಶ್ವರ ದನಗಳ ಜಾತ್ರೆ"ಯಲ್ಲಿ ಈ ವರ್ಷ ಒಂದೇ ಒಂದು ದನ ಇಲ್ಲದೆ ದನಗಳ ಜಾತ್ರೆ ಕಣ್ಮರೆಯಾಗಿದೆ. ...
Last Updated 5 ಜನವರಿ 2026, 23:30 IST
ಶಿವಗಂಗೆ ದನಗಳ ಜಾತ್ರೆ ಕಣ್ಮರೆ! ಜಾತ್ರೆಗೆ ಬಾರದ ರಾಸುಗಳು.. ಗ್ರಾಮಸ್ಥರ ಬೇಸರ

ಎಸ್‌ಡಿಪಿಐ ರಾಷ್ಟ್ರೀಯ ಪ್ರತಿನಿಧಿ ಸಭೆ ಜ 20ರಿಂದ 

SDPI ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ಆರನೇ ರಾಷ್ಟ್ರೀಯ ಪ್ರತಿನಿಧಿ ಮಂಡಳಿ ಸಭೆಯನ್ನು ಜನವರಿ 20 ಹಾಗೂ 21ರಂದು ಮಂಗಳೂರಿನಲ್ಲಿ ಆಯೋಜಿಸಲಾಗಿದೆ ಎಂದು ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇಲ್ಯಾಸ್ ತುಂಬೆ ತಿಳಿಸಿದರು.
Last Updated 5 ಜನವರಿ 2026, 20:31 IST
ಎಸ್‌ಡಿಪಿಐ ರಾಷ್ಟ್ರೀಯ ಪ್ರತಿನಿಧಿ ಸಭೆ ಜ 20ರಿಂದ 

ಜನವರಿ 27ಕ್ಕೆ ಬ್ಯಾಂಕ್‌ ಮುಷ್ಕರ: ಐಎನ್‌ಬಿಇಎಫ್‌

Bank strike ದೇಶದಾದ್ಯಂತ ಒಂದು ದಿನದ ಮುಷ್ಕರ ನಡೆಸಲಿದ್ದಾರೆ ಎಂದು ಭಾರತೀಯ ರಾಷ್ಟ್ರೀಯ ಬ್ಯಾಂಕ್‌ ಉದ್ಯೋಗಿಗಳ ಒಕ್ಕೂಟದ (ಐಎನ್‌ಬಿಇಎಫ್‌) ಉಪ ಪ್ರಧಾನ ಕಾರ್ಯದರ್ಶಿ ಎಂ.ಕೆ. ನರಸಿಂಹ ಮೂರ್ತಿ ತಿಳಿಸಿದ್ದಾರೆ.
Last Updated 5 ಜನವರಿ 2026, 20:25 IST
ಜನವರಿ 27ಕ್ಕೆ ಬ್ಯಾಂಕ್‌ ಮುಷ್ಕರ: ಐಎನ್‌ಬಿಇಎಫ್‌

ಬೆಂಗಳೂರು ನಗರದಲ್ಲಿ ಸೆಟ್‌ ಬ್ಯಾಕ್‌ ಕಡಿತ:ನಗರಾಭಿವೃದ್ಧಿ ಇಲಾಖೆ ಅಂತಿಮ ಅಧಿಸೂಚನೆ

60 x 40 ಅಡಿ ನಿವೇಶನಕ್ಕೆ ಭಾರಿ ಕಡಿತ; ಹೆಚ್ಚು ಮನೆ ಕಟ್ಟಲೂ ಅವಕಾಶ
Last Updated 5 ಜನವರಿ 2026, 20:24 IST
ಬೆಂಗಳೂರು ನಗರದಲ್ಲಿ ಸೆಟ್‌ ಬ್ಯಾಕ್‌ ಕಡಿತ:ನಗರಾಭಿವೃದ್ಧಿ ಇಲಾಖೆ ಅಂತಿಮ ಅಧಿಸೂಚನೆ

ಹಣ ಮಾಡುವ ಜನಪ್ರತಿನಿಧಿಗಳನ್ನು ತಿರಸ್ಕರಿಸಿ: ಎಸ್.ಟಿ.ಸೋಮಶೇಖರ್

ST Somashekar ಅಪಾರ್ಟ್‍ಮೆಂಟ್ಸ್, ಖಾತೆ, ಪ್ಲಾನ್ ಹೆಸರಿನಲ್ಲಿ ಹಣಮಾಡುವ ಜನಪ್ರತಿನಿಧಿಗಳನ್ನು ತಿರಸ್ಕರಿಸಿ ರಾಜರಾಜೇಶ್ವರಿನಗರ: ಬಹುಮಹಡಿ ವಸತಿ ಕಟ್ಟಡ, ವಾಣಿಜ್ಯ ಕಟ್ಟಡಗಳಿಗೆ, ನಕ್ಷೆ ಮಂಜೂರಾತಿ, ಖಾತೆ ಮಾಡಿಸುವ ಮೂಲಕ ಬಿಲ್ಡರ್ ಮತ್ತು ಅಧಿüಕಾರಿಗಳ...
Last Updated 5 ಜನವರಿ 2026, 20:21 IST
ಹಣ ಮಾಡುವ ಜನಪ್ರತಿನಿಧಿಗಳನ್ನು ತಿರಸ್ಕರಿಸಿ: ಎಸ್.ಟಿ.ಸೋಮಶೇಖರ್

ಬೆಂಗಳೂರು: ‘ವೇದಾಂತ ಮೇಕಥಾನ್’ ಜ. 28ರಿಂದ ಅನಾವರಣ

ಭಾರತೀಯ ಜ್ಞಾನ ಪರಂಪರೆಯನ್ನು ಆಧುನಿಕ ವಿಜ್ಞಾನದೊಂದಿಗೆ ಬೆಸೆಯುವ ಭಾಗವಾಗಿ ಪರಮ್ ಫೌಂಡೇಷನ್ ಮತ್ತು ವೇದಾಂತ ಭಾರತಿ ಜಂಟಿಯಾಗಿ ವಿದ್ಯಾರ್ಥಿಗಳಿಗಾಗಿ ‘ವೇದಾಂತ ಮೇಕಥಾನ್’ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ.
Last Updated 5 ಜನವರಿ 2026, 20:19 IST
ಬೆಂಗಳೂರು: ‘ವೇದಾಂತ ಮೇಕಥಾನ್’ ಜ. 28ರಿಂದ ಅನಾವರಣ
ADVERTISEMENT

ಲಿಂಗರಾಜಪುರ: ಪೈಪ್‌ ತುಕ್ಕು ಹಿಡಿದಿರುವ ಕಾರಣ ನೀರು ‌ಕಲುಷಿತ– ಜಲಮಂಡಳಿ

ಲಿಂಗರಾಜಪುರ ಭಾಗದಲ್ಲಿ ಸಮಸ್ಯೆ, ಎಚ್ಚೆತ್ತುಕೊಂಡ ಜಲಮಂಡಳಿ
Last Updated 5 ಜನವರಿ 2026, 20:18 IST
ಲಿಂಗರಾಜಪುರ: ಪೈಪ್‌ ತುಕ್ಕು ಹಿಡಿದಿರುವ ಕಾರಣ ನೀರು ‌ಕಲುಷಿತ– ಜಲಮಂಡಳಿ

ಉದ್ದಿಮೆ ಪರವಾನಗಿಯನ್ನೂ ಕಂದಾಯ ವಿಭಾಗಕ್ಕೆ ವಹಿಸಬೇಕು: ವಿರೋಧ

ಪೂರ್ವ ನಗರ ಪಾಲಿಕೆ ಆಯುಕ್ತರಿಂದ ಜಿಬಿಎ ವಿಶೇಷ ಆಯುಕ್ತರಿಗೆ ಪತ್ರ; ಸಿಬ್ಬಂದಿ ಪ್ರತಿರೋಧ
Last Updated 5 ಜನವರಿ 2026, 20:14 IST
ಉದ್ದಿಮೆ ಪರವಾನಗಿಯನ್ನೂ ಕಂದಾಯ ವಿಭಾಗಕ್ಕೆ ವಹಿಸಬೇಕು: ವಿರೋಧ

ವಿದ್ಯಾರ್ಥಿಗಳಿಗೆ ನಮ್ಮ ಮೆಟ್ರೊದಲ್ಲಿ ಪಾಸ್ ಒದಗಿಸಿ: ಎಎಪಿ

metro student pass ನಮ್ಮ ಮೆಟ್ರೊದಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದ ಪಾಸ್ ಒದಗಿಸಬೇಕು ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಯುವ ಘಟಕದ ಅಧ್ಯಕ್ಷ ಲೋಹಿತ್ ಹನುಮಾಪುರ ಆಗ್ರಹಿಸಿದರು.
Last Updated 5 ಜನವರಿ 2026, 20:12 IST
ವಿದ್ಯಾರ್ಥಿಗಳಿಗೆ ನಮ್ಮ ಮೆಟ್ರೊದಲ್ಲಿ ಪಾಸ್ ಒದಗಿಸಿ: ಎಎಪಿ
ADVERTISEMENT
ADVERTISEMENT
ADVERTISEMENT