ಮಂಗಳವಾರ, 10 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು

ADVERTISEMENT

ನಿರ್ಭೀತಿಯಿಂದ ಓಡಾಡುವಂತಾದ ಮೆಜೆಸ್ಟಿಕ್: ನಿತ್ಯ ಪಥಸಂಚಲನ ನಡೆಸುತ್ತಿರುವ ಪೊಲೀಸರು

Bengaluru Majestic Safety: ಸುಲಿಗೆಕೋರರ ಮತ್ತು ಅಕ್ರಮ ಚಟುವಟಿಕೆಗಳ ತಾಣವಾಗಿದ್ದ ಮೆಜೆಸ್ಟಿಕ್ ಪರಿಸ್ಥಿತಿ ಈಗ ಸುಧಾರಿಸಿದೆ. ಪೊಲೀಸರ ನಿರಂತರ ಪಥಸಂಚಲನ ಮತ್ತು ಬಿಗಿ ಬಂದೋಬಸ್ತ್‌ನಿಂದಾಗಿ ಸಾರ್ವಜನಿಕರು ಮತ್ತು ಪ್ರಯಾಣಿಕರು ನೆಮ್ಮದಿಯಿಂದ ಓಡಾಡುವಂತಾಗಿದೆ.
Last Updated 10 ಮಾರ್ಚ್ 2026, 1:25 IST
ನಿರ್ಭೀತಿಯಿಂದ ಓಡಾಡುವಂತಾದ ಮೆಜೆಸ್ಟಿಕ್: ನಿತ್ಯ ಪಥಸಂಚಲನ ನಡೆಸುತ್ತಿರುವ ಪೊಲೀಸರು

ಬೆಂಗಳೂರು ದಕ್ಷಿಣ ನಗರ ಪಾಲಿಕೆ ವಾರ್ಡ್‌ವಾರು ಮೀಸಲಾತಿ ಪಟ್ಟಿ ಇಲ್ಲಿದೆ

Bengaluru South: ಬೆಂಗಳೂರು ದಕ್ಷಿಣ ನಗರ ಪಾಲಿಕೆ ವಾರ್ಡ್‌ವಾರು ಮೀಸಲಾತಿ
Last Updated 10 ಮಾರ್ಚ್ 2026, 1:21 IST
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವಾರ್ಡ್‌ವಾರು ಮೀಸಲಾತಿ ಪಟ್ಟಿ ಇಲ್ಲಿದೆ

ಐತಿಹಾಸಿಕ ಹಲಸೂರು ಕೆರೆಗೆ ಕಾಯಕಲ್ಪ: ₹24 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳು

Halasuru Lake: ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ಹಲಸೂರು ಕೆರೆಗೆ ಆಧುನಿಕ ಸ್ಪರ್ಶ ನೀಡಲಾಗುತ್ತಿದೆ. ಕೆರೆಯಲ್ಲಿ ದೋಣಿ ವಿಹಾರ, ಉದ್ಯಾನದ ಅಭಿವೃದ್ಧಿ, ನಡಿಗೆ ಪಥಗಳ ನಿರ್ಮಾಣ ಹಾಗೂ ಕೆರೆಯ ಸೌಂದರ್ಯಿಕರಣದ ಕಾಮಗಾರಿಗಳು ಭರದಿಂದ ನಡೆಯುತ್ತಿವೆ.
Last Updated 10 ಮಾರ್ಚ್ 2026, 1:16 IST
ಐತಿಹಾಸಿಕ ಹಲಸೂರು ಕೆರೆಗೆ ಕಾಯಕಲ್ಪ: ₹24 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳು

ನಗರದಲ್ಲಿ ಇಂದು: ಬೆಂಗಳೂರು ನಗರದಲ್ಲಿನ ಕಾರ್ಯಕ್ರಮಗಳು- 10 ಮಾರ್ಚ್ 2026

City Engagements: ಅಲೂಮನಿ ವೆಬ್‌ಸೈಟ್‌ ಹಾಗೂ ಕಚೇರಿಯ ಉದ್ಘಾಟನೆ: ಎಚ್.ಸಿ. ಬಾಲಕೃಷ್ಣ, ಅತಿಥಿಗಳು: ಆರ್. ರವೀಂದ್ರ, ಎ. ಹರೀಶ್, ಜಿ.ಕೆ. ಸತ್ಯಕೀರ್ತಿ, ಎಚ್.ಜಿ. ಬಾಲಗೋಪಾಲ್, ಆಯೋಜನೆ ಮತ್ತು ಸ್ಥಳ: ವಿವೇಕಾನಂದ ಪ್ರಥಮ ದರ್ಜೆ ಕಾಲೇಜು, ರಾಜಾಜಿನಗರ, ಬೆಳಿಗ್ಗೆ 10
Last Updated 10 ಮಾರ್ಚ್ 2026, 0:20 IST
ನಗರದಲ್ಲಿ ಇಂದು: ಬೆಂಗಳೂರು ನಗರದಲ್ಲಿನ ಕಾರ್ಯಕ್ರಮಗಳು- 10 ಮಾರ್ಚ್ 2026

ಬಿಡಿಎಗೆ 50 ವರ್ಷ: ಲಾಂಛನ, ಟ್ಯಾಗ್ ಲೈನ್ ಸ್ಪರ್ಧೆ ‌

BDA Logo Contest: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ತನ್ನ 50ನೇ ವರ್ಷದ ಅಂಗವಾಗಿ ಲಾಂಛನ ಮತ್ತು ಟ್ಯಾಗ್ ಲೈನ್ ವಿನ್ಯಾಸ ಸ್ಪರ್ಧೆ ಆಯೋಜಿಸಿದೆ. ವಿಜೇತರಿಗೆ ₹1 ಲಕ್ಷ ನಗದು ಬಹುಮಾನ ನೀಡಲಾಗುವುದು. ಭಾಗವಹಿಸಲು ಇಲ್ಲಿ ಮಾಹಿತಿ ಪಡೆಯಿರಿ.
Last Updated 9 ಮಾರ್ಚ್ 2026, 19:23 IST
ಬಿಡಿಎಗೆ 50 ವರ್ಷ: ಲಾಂಛನ, ಟ್ಯಾಗ್ ಲೈನ್ ಸ್ಪರ್ಧೆ ‌

ಅಪಾರ್ಟ್‌ಮೆಂಟ್‌ಗಳಲ್ಲಿ ಸೂರ್ಯಘರ್‌ ಯೋಜನೆ: ಬೆಸ್ಕಾಂ ಸಭೆ

PM Surya Ghar: ನಗರದಲ್ಲಿನ ಅಪಾರ್ಟ್‌ಮೆಂಟ್‌ ನಿವಾಸಿಗಳು ಪಿಎಮ್ ಸೂರ್ಯಘರ್ ಯೋಜನೆಯಡಿ ಮೇಲ್ಛಾವಣಿ ಸೌರ ವಿದ್ಯುತ್‌ ಉತ್ಪಾದನೆಗೆ ಬೆಸ್ಕಾಂ ಜತೆ ಕೈ ಜೋಡಿಸಬೇಕು ಎಂದು ಎಂ.ಡಿ. ಎನ್‌.ಶಿವಶಂಕರ್‌ ತಿಳಿಸಿದ್ದಾರೆ.
Last Updated 9 ಮಾರ್ಚ್ 2026, 18:52 IST
ಅಪಾರ್ಟ್‌ಮೆಂಟ್‌ಗಳಲ್ಲಿ ಸೂರ್ಯಘರ್‌ ಯೋಜನೆ: ಬೆಸ್ಕಾಂ ಸಭೆ

ಸರ್ಕಾರದ ವಿರುದ್ಧ ಒಗ್ಗಟ್ಟಿನಿಂದ ಧ್ವನಿ ಎತ್ತಲು ಬಿಜೆಪಿ-ಜೆಡಿಎಸ್ ನಿರ್ಧಾರ

Alliance Strategy: ಬಜೆಟ್‌ನಲ್ಲಿನ ಜನವಿರೋಧಿ ನೀತಿಗಳು ಮತ್ತು ಅನುದಾನ ತಾರತಮ್ಯದ ವಿರುದ್ಧ ಒಗ್ಗಟ್ಟಿನಿಂದ ಹೋರಾಡಲು ಬಿಜೆಪಿ ಮತ್ತು ಜೆಡಿಎಸ್ ಶಾಸಕರ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸದನದಲ್ಲಿ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಲಾಯಿತು.
Last Updated 9 ಮಾರ್ಚ್ 2026, 18:46 IST
ಸರ್ಕಾರದ ವಿರುದ್ಧ ಒಗ್ಗಟ್ಟಿನಿಂದ ಧ್ವನಿ ಎತ್ತಲು ಬಿಜೆಪಿ-ಜೆಡಿಎಸ್ ನಿರ್ಧಾರ
ADVERTISEMENT

‘ಬಿ’ ರಿಪೋರ್ಟ್ ಹಾಕಲು ₹ 70 ಸಾವಿರ ಲಂಚ: ಪಿಎಸ್‌ಐ, ಎಎಸ್‌ಐ ಜಾಮೀನು ರದ್ದು

Police Arrested: ಪ್ರಕರಣವೊಂದರಲ್ಲಿ ‘ಬಿ’ ರಿಪೋರ್ಟ್‌ ಹಾಕಲು ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಬಂಧಿಸಿದ್ದ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪಿಎಸ್‌ಐ ಶರಣಪ್ಪ ಮತ್ತು ಎಎಸ್‌ಐ ಟಿ.ವೆಂಕಟೇಶ್ ಅವರಿಗೆ ನೀಡಲಾಗಿದ್ದ ಜಾಮೀನನ್ನು ನ್ಯಾಯಾಲಯ ರದ್ದುಗೊಳಿಸಿದೆ.
Last Updated 9 ಮಾರ್ಚ್ 2026, 18:45 IST
‘ಬಿ’ ರಿಪೋರ್ಟ್ ಹಾಕಲು ₹ 70 ಸಾವಿರ ಲಂಚ: ಪಿಎಸ್‌ಐ, ಎಎಸ್‌ಐ ಜಾಮೀನು ರದ್ದು

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ನೇಣು ಹಾಕಿಕೊಂಡು ಮಹಿಳೆ ಆತ್ಮಹತ್ಯೆ

Domestic Violence: ವರದಕ್ಷಿಣೆ ಕಿರುಕುಳ ಹಾಗೂ ಕೌಟುಂಬಿಕ ಕಲಹದಿಂದ ಬೇಸತ್ತು ಮಹಿಳೆಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಣ್ಣೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೊರಮಾವಿನಲ್ಲಿ ನೆಲಸಿದ್ದ ಸುಪ್ರೀತಾ(28) ಆತ್ಮಹತ್ಯೆ ಮಾಡಿಕೊಂಡವರು.
Last Updated 9 ಮಾರ್ಚ್ 2026, 18:45 IST
ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ನೇಣು ಹಾಕಿಕೊಂಡು ಮಹಿಳೆ ಆತ್ಮಹತ್ಯೆ

ಆನೇಕಲ್: ಅಪಹರಣವಾಗಿದ್ದ ರಿಯಲ್‌ ಎಸ್ಟೇಟ್‌ ಉದ್ಯಮಿ ಶವವಾಗಿ ಪತ್ತೆ

Real Estate Murder: ಆನೇಕಲ್: ತಾಲ್ಲೂಕಿನ ಕರ್ಪೂರು ಬಳಿ ಭಾನುವಾರ ಅಪಹರಣವಾಗಿದ್ದ ರಿಯಲ್‌ ಎಸ್ಟೇಟ್‌ ಉದ್ಯಮಿ ಡೆಂಕಣಿಕೋಟೆ ಪೊಲೀಸ್‌ ಠಾಣೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕೊಲೆಗೆ ಸುಪಾರಿ ನೀಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Last Updated 9 ಮಾರ್ಚ್ 2026, 18:33 IST
ಆನೇಕಲ್: ಅಪಹರಣವಾಗಿದ್ದ ರಿಯಲ್‌ ಎಸ್ಟೇಟ್‌ ಉದ್ಯಮಿ ಶವವಾಗಿ ಪತ್ತೆ
ADVERTISEMENT
ADVERTISEMENT
ADVERTISEMENT