ಸೋಮವಾರ, 12 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬೆಂಗಳೂರು

ADVERTISEMENT

ಜಿಬಿಎ | ಬೆಂಗಳೂರು ಪಶ್ಚಿಮ ನಗರ ಪಾಲಿಕೆ: ವಾರ್ಡ್‌ವಾರು ಕರಡು ಮೀಸಲಾತಿ ಹೀಗಿದೆ

Greater Bengaluru Authority: ಬೆಂಗಳೂರು ಪಶ್ಚಿಮ ನಗರ ಪಾಲಿಕೆ- ವಾರ್ಡ್‌ವಾರು ಕರಡು ಮೀಸಲಾತಿ ವಿವರ ಇಲ್ಲಿದೆ. ನಗರದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ವಾರ್ಡ್‌ಗಳ ಮೀಸಲಾತಿ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ.
Last Updated 12 ಜನವರಿ 2026, 0:40 IST
ಜಿಬಿಎ | ಬೆಂಗಳೂರು ಪಶ್ಚಿಮ ನಗರ ಪಾಲಿಕೆ: ವಾರ್ಡ್‌ವಾರು ಕರಡು ಮೀಸಲಾತಿ ಹೀಗಿದೆ

ಕುಂದು ಕೊರತೆ: ಸೋಮವಾರ, 12 ಜನವರಿ 2026

Bengaluru Infrastructure: ಮಹದೇವಪುರ ವಿಧಾನಸಭಾ ಕ್ಷೇತ್ರದ ಎಸ್‌.ಎಂ. ಕೃಷ್ಣ ವಾರ್ಡ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ವಾಹನ ಸಂಚಾರಕ್ಕೆ ಅನನುಕೂಲವಾಗಿದೆ. ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ.
Last Updated 11 ಜನವರಿ 2026, 23:35 IST
ಕುಂದು ಕೊರತೆ: ಸೋಮವಾರ, 12 ಜನವರಿ 2026

ಚಿತ್ರಮಂದಿರಗಳ ಕೊರತೆ: ಸಿ.ಎಂ ನಿವಾಸಕ್ಕೆ ಮುತ್ತಿಗೆ ಯತ್ನ

Shivalila Movie Protest: ಲಿಂಗತ್ವ ಅಲ್ಪಸಂಖ್ಯಾತರ ಕುರಿತ ಕಥೆಯನ್ನು ಹೊಂದಿರುವ ‘ಶಿವಲೀಲಾ’ ಸಿನಿಮಾಗೆ ಚಿತ್ರಮಂದಿರಗಳನ್ನು ನೀಡದೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಚಿತ್ರತಂಡದ ಕಲಾವಿದರು ಹಾಗೂ ಬಿಜೆಪಿ ಕಾರ್ಯಕರ್ತರು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
Last Updated 11 ಜನವರಿ 2026, 19:13 IST
ಚಿತ್ರಮಂದಿರಗಳ ಕೊರತೆ: ಸಿ.ಎಂ ನಿವಾಸಕ್ಕೆ ಮುತ್ತಿಗೆ ಯತ್ನ

ಬೆಂಗಳೂರು | ಯಶಸ್ಸಿಗೆ ಕೃತಕ ಬುದ್ಧಿಮತ್ತೆ ಸಾಧನ: ಪ್ರೊ. ಎಂ.ವಿ. ರಾಜೀವ್ ಗೌಡ

AI and Success: ಬಾಲ್ಕ್ ಸಂಸ್ಥೆಯ ವತಿಯಿಂದ ನಗರದಲ್ಲಿ ನಡೆದ ಬಾಲ್ಕ್ ಸಂಕಲ್ಪ –2026 ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರೊ. ಎಂ.ವಿ. ರಾಜೀವ್ ಗೌಡ ಅವರು ಇಂದಿನ ಆಧುನಿಕ ಯುಗದಲ್ಲಿ ಕೃತಕ ಬುದ್ಧಿಮತ್ತೆಯನ್ನು ಸಮರ್ಪಕವಾಗಿ ಅಳವಡಿಸಿಕೊಳ್ಳಬೇಕು ಎಂದರು.
Last Updated 11 ಜನವರಿ 2026, 19:09 IST
ಬೆಂಗಳೂರು | ಯಶಸ್ಸಿಗೆ ಕೃತಕ ಬುದ್ಧಿಮತ್ತೆ ಸಾಧನ: ಪ್ರೊ. ಎಂ.ವಿ. ರಾಜೀವ್ ಗೌಡ

ನಗರದಲ್ಲಿ ಇಂದು: ಬೆಂಗಳೂರು ನಗರದ ಕಾರ್ಯಕ್ರಮಗಳು 12 ಜನವರಿ 2025

ನಗರದಲ್ಲಿ ಇಂದು: ಬೆಂಗಳೂರು ನಗರದ ಕಾರ್ಯಕ್ರಮಗಳು 12 ಜನವರಿ 2025
Last Updated 11 ಜನವರಿ 2026, 19:05 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಕಾರ್ಯಕ್ರಮಗಳು 12 ಜನವರಿ 2025

ಬೆಂಗಳೂರು | ಪ್ರಾಣಿಗಳ ಚಿತಾಗಾರ ಜನವರಿ 12ರಿಂದ ಆರಂಭ: ಕೆ.ವಿ. ರಾಜೇಂದ್ರ

Sumanahalli Pet Crematory: ಸುಮನಹಳ್ಳಿ ಪ್ರಾಣಿಗಳ ಚಿತಾಗಾರ ಜ.12ರಿಂದ ಪುನರಾರಂಭವಾಗಲಿದೆ ಎಂದು ಪಶ್ಚಿಮ ನಗರ ಪಾಲಿಕೆ ಆಯುಕ್ತ ಕೆ.ವಿ. ರಾಜೇಂದ್ರ ತಿಳಿಸಿದರು. ಚಿಮಣಿ ಕುಸಿದು 2025ರ ಏಪ್ರಿಲ್‌ 14ರಿಂದ ಮುಚ್ಚಲಾಗಿದ್ದ ಚಿತಾಗಾರದಲ್ಲಿ 120 ಅಡಿಗಳ ಚಿಮಣಿ ಪುನರ್‌ ನಿರ್ಮಾಣ ಮಾಡಲಾಗಿದೆ.
Last Updated 11 ಜನವರಿ 2026, 17:59 IST
ಬೆಂಗಳೂರು | ಪ್ರಾಣಿಗಳ ಚಿತಾಗಾರ ಜನವರಿ 12ರಿಂದ ಆರಂಭ: ಕೆ.ವಿ. ರಾಜೇಂದ್ರ

ಬೆಂಗಳೂರು | ಗುರು ಸ್ಥಾನದ ಮೌಲ್ಯಗಳ ಮೂರ್ತರೂಪ ಚಿಮೂ: ಎಸ್.ಜಿ.ಸಿದ್ದರಾಮಯ್ಯ

Kannada Researcher: ಕನ್ನಡ ನಾಡು, ನುಡಿ, ಗಡಿ ವಿಚಾರ ಬಂದಾಗ ನಿಖರ, ನಿಷ್ಠುರವಾಗಿ ಮಾತನಾಡುತ್ತಿದ್ದ ಸಂಶೋಧಕ ಎಂ.ಚಿದಾನಂದಮೂರ್ತಿ ಅವರ ಹಲವು ಸಂಶೋಧನಾ ಕೃತಿಗಳು ಒಕ್ಕೂಟ ವ್ಯವಸ್ಥೆಗೆ ಅಪಾಯ ಬಂದ ಸಂದರ್ಭದಲ್ಲಿ ನೆರವಿಗೆ ಬರುತ್ತವೆ ಎಂದು ಸಾಹಿತಿ ಹೇಳಿದರು.
Last Updated 11 ಜನವರಿ 2026, 17:55 IST
ಬೆಂಗಳೂರು | ಗುರು ಸ್ಥಾನದ ಮೌಲ್ಯಗಳ ಮೂರ್ತರೂಪ ಚಿಮೂ: ಎಸ್.ಜಿ.ಸಿದ್ದರಾಮಯ್ಯ
ADVERTISEMENT

ಬಿಎಂಟಿಸಿ ನಿರ್ವಾಹಕನ ಕಾಳಜಿ: ಕಳೆದು ಹೋಗಿದ್ದ ಉಡುಗೊರೆ ‌ಪತ್ತೆ

BMTC Passenger Safety: ದೆಹಲಿಯಿಂದ ಹಾಸನಕ್ಕೆ ತಲುಪಿಸಬೇಕಾಗಿದ್ದ ಉಡುಗೊರೆ ಪೆಟ್ಟಿಗೆಯನ್ನು ಪ್ರಯಾಣಿಕರೊಬ್ಬರು ನಗರದಲ್ಲಿ ಕಳೆದುಕೊಂಡಿದ್ದರು. ಆದರೆ, ಬಿಎಂಟಿಸಿ ನಿರ್ವಾಹಕರ ಕಾಳಜಿಯಿಂದಾಗಿ ಎರಡೇ ದಿನದಲ್ಲಿ ಉಡುಗೊರೆ ಪತ್ತೆಯಾಗಿದ್ದು ಅದನ್ನು ಮರಳಿ ಪ್ರಯಾಣಿಕನಿಗೆ ತಲುಪಿಸಲಾಗಿದೆ.
Last Updated 11 ಜನವರಿ 2026, 17:39 IST
ಬಿಎಂಟಿಸಿ ನಿರ್ವಾಹಕನ ಕಾಳಜಿ: ಕಳೆದು ಹೋಗಿದ್ದ ಉಡುಗೊರೆ ‌ಪತ್ತೆ

ಕೊಲೆಗೂ ಮುನ್ನ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ವಿರುದ್ಧ ಪೋಕ್ಸೊ ಪ್ರಕರಣ

Child Murder Case: ವೈಟ್‌ಫೀಲ್ಡ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಆರು ವರ್ಷದ ಬಾಲಕಿ ಹತ್ಯೆ ಪ್ರಕರಣದಲ್ಲಿ, ಕೊಲೆಗೂ ಮೊದಲು ಅತ್ಯಾಚಾರ ನಡೆದಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದ್ದು, ಆರೋಪಿ ವಿರುದ್ಧ ಕೊಲೆ ಹಾಗೂ ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ.
Last Updated 11 ಜನವರಿ 2026, 16:03 IST
ಕೊಲೆಗೂ ಮುನ್ನ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ:  ಆರೋಪಿ ವಿರುದ್ಧ ಪೋಕ್ಸೊ ಪ್ರಕರಣ

ಸಂಕ್ರಾಂತಿ ನೆಲಮೂಲ ಸಂಪ್ರದಾಯಕ್ಕೆ ಸೋಪಾನ: ಮಾಜಿ ಸಚಿವೆ ಜಯಮಾಲಾ

Cultural Celebration: ಕನ್ನಡ-ತೆಲುಗು ಸಂಸ್ಕೃತಿಯ ಪ್ರತಿಬಿಂಬವಾಗಿ ಸಂಕ್ರಾಂತಿ ಹಬ್ಬ ನೆಲಮೂಲ ಸಂಪ್ರದಾಯಗಳ ಪ್ರತಿನಿಧಿಯಾಗಿದೆ ಎಂದು ಜಯಮಾಲಾ ಅವರು ತೆಲುಗು ವಿಜ್ಞಾನ ಸಮಿತಿಯ 73ನೇ ಆಚರಣೆಯಲ್ಲಿ ಅಭಿಪ್ರಾಯಪಟ್ಟರು.
Last Updated 11 ಜನವರಿ 2026, 16:03 IST
ಸಂಕ್ರಾಂತಿ ನೆಲಮೂಲ ಸಂಪ್ರದಾಯಕ್ಕೆ ಸೋಪಾನ: ಮಾಜಿ ಸಚಿವೆ ಜಯಮಾಲಾ
ADVERTISEMENT
ADVERTISEMENT
ADVERTISEMENT