ಮಂಗಳವಾರ, 27 ಜನವರಿ 2026
×
ADVERTISEMENT

ಬೆಂಗಳೂರು

ADVERTISEMENT

ಮಹಾರಾಣಿ ಅಮ್ಮಣ್ಣಿ ಕಾಲೇಜಿನ ಸ್ವಾಯತ್ತತೆ ರದ್ದಾಗುವ ಆತಂಕ

18 ವರ್ಷದಿಂದ ಆಗದ ಭೂಮಿಯ ಗುತ್ತಿಗೆ ನವೀಕರಣ, ಸಂಪುಟ ಅನುಮೋದನೆಗೆ ಕಾದಿರುವ ಆಡಳಿತ ಮಂಡಳಿ
Last Updated 27 ಜನವರಿ 2026, 0:08 IST
ಮಹಾರಾಣಿ ಅಮ್ಮಣ್ಣಿ ಕಾಲೇಜಿನ ಸ್ವಾಯತ್ತತೆ ರದ್ದಾಗುವ ಆತಂಕ

ಪ್ರಾಬಲ್ಯ ಸಾಧಿಸಲು ರೌಡಿಶೀಟರ್ ಶಬ್ಬೀರ್ ಕೊಲೆ: 12 ಮಂದಿ ವಿರುದ್ಧ ‘ಕೋಕಾ ಅಸ್ತ್ರ’

Shabbir murder case: ಕೋರಮಂಗಲ ಪೊಲೀಸ್ ಠಾಣೆಯ ರೌಡಿಶೀಟರ್ ಶಬ್ಬೀರ್ ಅಲಿಯಾಸ್ ಸೈಯದ್‌ ಶಬ್ಬೀರ್ ಅವರ ಕೊಲೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಈ ಹಿಂದೆ 8 ಮಂದಿಯನ್ನು ಬಂಧಿಸಿದ್ದ ಬಂಡೇಪಾಳ್ಯ ಠಾಣೆಯ ಪೊಲೀಸರು ಮತ್ತೆ ನಾಲ್ವರನ್ನು ಬಂಧಿಸಿದ್ದಾರೆ.
Last Updated 27 ಜನವರಿ 2026, 0:05 IST
ಪ್ರಾಬಲ್ಯ ಸಾಧಿಸಲು ರೌಡಿಶೀಟರ್ ಶಬ್ಬೀರ್ ಕೊಲೆ: 12 ಮಂದಿ ವಿರುದ್ಧ ‘ಕೋಕಾ ಅಸ್ತ್ರ’

ಬೆಂಗಳೂರು ವಿಶ್ವವಿದ್ಯಾಲಯ: ನೂತನ ಶೈಕ್ಷಣಿಕ, ಸಂಶೋಧನಾ ಭವನ ನಿರ್ಮಾಣ

ಪಿಎಂ–ಉಷಾ ಯೋಜನೆಯಡಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ₹100 ಕೋಟಿ ಅನುದಾನ
Last Updated 27 ಜನವರಿ 2026, 0:02 IST
ಬೆಂಗಳೂರು ವಿಶ್ವವಿದ್ಯಾಲಯ: ನೂತನ ಶೈಕ್ಷಣಿಕ, ಸಂಶೋಧನಾ ಭವನ ನಿರ್ಮಾಣ

ಅತ್ಯಾಚಾರಕ್ಕೆ ಯತ್ನಿಸಿ ಟೆಕಿಯ ಕೊಲೆ: ವಿಚಾರಣೆ ವೇಳೆ ಬಾಯ್ಬಿಟ್ಟ ಆರೋಪಿ

Crime Investigation: ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಟೆಕಿ ಕೊಲೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ವಿಚಾರಣೆ ವೇಳೆ ಆರೋಪಿ ಸತ್ಯ ಬಿಚ್ಚಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 26 ಜನವರಿ 2026, 23:59 IST
ಅತ್ಯಾಚಾರಕ್ಕೆ ಯತ್ನಿಸಿ ಟೆಕಿಯ ಕೊಲೆ: ವಿಚಾರಣೆ ವೇಳೆ ಬಾಯ್ಬಿಟ್ಟ ಆರೋಪಿ

ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನಕ್ಕೆ ತೆರೆ: 8.10 ಲಕ್ಷ ಜನರ ಭೇಟಿ

Lalbagh Flower Show: ಲಾಲ್‌ಬಾಗ್‌ನಲ್ಲಿ ನಡೆದ 13 ದಿನಗಳ ‘ತೇಜಸ್ವಿ ವಿಸ್ಮಯ’ ಫಲಪುಷ್ಪ ಪ್ರದರ್ಶನಕ್ಕೆ 8.10 ಲಕ್ಷ ಮಂದಿ ಭೇಟಿ ನೀಡಿದ್ದು, ₹2.46 ಕೋಟಿ ಪ್ರವೇಶ ಶುಲ್ಕ ಸಂಗ್ರಹವಾಗಿದೆ ಎಂದು ವರದಿ.
Last Updated 26 ಜನವರಿ 2026, 23:50 IST
ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನಕ್ಕೆ ತೆರೆ: 8.10 ಲಕ್ಷ ಜನರ ಭೇಟಿ

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು
Last Updated 26 ಜನವರಿ 2026, 23:17 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ಷೇರು ವ್ಯವಹಾರ: ಸಾಲ ಮಾಡಿ ಖಿನ್ನತೆಗೆ ಒಳಗಾಗಿದ್ದ ಯುವಕನ ಗುಣಪಡಿಸಿದ ನಿಮ್ಹಾನ್ಸ್‌

Mental Health: ₹80 ಲಕ್ಷ ಸಾಲ ಮಾಡಿ ಷೇರು ಮಾರುಕಟ್ಟೆಯಲ್ಲಿ ವ್ಯಸನದಂತೆ ತೊಡಗಿದ್ದ 29 ವರ್ಷದ ಯುವಕನಿಗೆ ನಿಮ್ಹಾನ್ಸ್ ವೈದ್ಯರು ಚಿಕಿತ್ಸೆ ನೀಡಿದ್ದು, ಈ ವ್ಯಸನವು ಗುಣಪಡಿಸಬಹುದಾದ ಮಾನಸಿಕ ಕಾಯಿಲೆಯಾಗಿದೆ ಎಂದು ತಿಳಿಸಿದ್ದಾರೆ.
Last Updated 26 ಜನವರಿ 2026, 22:59 IST
ಷೇರು ವ್ಯವಹಾರ: ಸಾಲ ಮಾಡಿ ಖಿನ್ನತೆಗೆ ಒಳಗಾಗಿದ್ದ ಯುವಕನ ಗುಣಪಡಿಸಿದ ನಿಮ್ಹಾನ್ಸ್‌
ADVERTISEMENT

ಶ್ರೀವೆಂಕಟೇಶ್ವರ ಸಮೂಹ ಶಿಕ್ಷಣ ಸಂಸ್ಥೆಯಿಂದ ಪ್ರೋತ್ಸಾಹಧನ ವಿತರಣೆ

‘ಮಕ್ಕಳು ತಮ್ಮ ಮೇಲೆ ವಿಶ್ವಾಸವಿಟ್ಟು ಓದಿದರೆ ಅಂದು ಕೊಂಡಿದ್ದನ್ನು ಸಾಧಿಸಬಹುದು’ ಎಂದು ಕೆ.ಆರ್.ಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಂ.ಎಸ್.ರಾಧಾ ಅಭಿಪ್ರಾಯಪಟ್ಟರು.
Last Updated 26 ಜನವರಿ 2026, 20:25 IST
ಶ್ರೀವೆಂಕಟೇಶ್ವರ ಸಮೂಹ ಶಿಕ್ಷಣ ಸಂಸ್ಥೆಯಿಂದ ಪ್ರೋತ್ಸಾಹಧನ ವಿತರಣೆ

ಬೆಂಗಳೂರು: ಏಪ್ರಿಲ್‌ನಲ್ಲಿ ಎಸ್ಸಿ, ಎಸ್ಟಿ ವಕೀಲರ ರಾಜ್ಯ ಸಮ್ಮೇಳನ

Legal Community Event: ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ವಕೀಲರ ಸಂಘದ ರಾಜ್ಯಮಟ್ಟದ ಸಮಾವೇಶವು ಏಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
Last Updated 26 ಜನವರಿ 2026, 20:19 IST
ಬೆಂಗಳೂರು: ಏಪ್ರಿಲ್‌ನಲ್ಲಿ ಎಸ್ಸಿ, ಎಸ್ಟಿ ವಕೀಲರ ರಾಜ್ಯ ಸಮ್ಮೇಳನ

ಬೆಂಗಳೂರು: ಜ. 30ಕ್ಕೆ ಸಂವಿಧಾನ ನಡಿಗೆ ಕಾರ್ಯಕ್ರಮ

Constitution: ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ವತಿಯಿಂದ ಸಮಾಜ ಕಲ್ಯಾಣ ಸಚಿವಾಲಯ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಸಹಯೋಗದಿಂದ ‘ಸಂವಿಧಾನವೇ ಬೆಳಕು – ಹೆಜ್ಜೆಯಿಡು ಬೆಂಗಳೂರು’ ಕಾರ್ಯಕ್ರಮ ಜನವರಿ 30ರಂದು ಜ್ಞಾನಭಾರತಿಯಲ್ಲಿ ನಡೆಯಲಿದೆ.
Last Updated 26 ಜನವರಿ 2026, 19:59 IST
ಬೆಂಗಳೂರು: ಜ. 30ಕ್ಕೆ ಸಂವಿಧಾನ ನಡಿಗೆ ಕಾರ್ಯಕ್ರಮ
ADVERTISEMENT
ADVERTISEMENT
ADVERTISEMENT