ಭಾನುವಾರ, 8 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು

ADVERTISEMENT

ಅತ್ಯಾಚಾರ: ಮೂವರು ಅಪರಾಧಿಗಳ ಗಲ್ಲು ಶಿಕ್ಷೆ ಕಾಯಂ

Criminal Sentencing: ಬೆಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಮೂವರು ಅಪರಾಧಿಗಳಿಗೆ ಸೆಷನ್ಸ್ ಕೋರ್ಟ್ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಹೈಕೋರ್ಟ್ ಕಾಯಂಗೊಳಿಸಿದೆ.
Last Updated 8 ಫೆಬ್ರುವರಿ 2026, 6:24 IST
ಅತ್ಯಾಚಾರ: ಮೂವರು ಅಪರಾಧಿಗಳ ಗಲ್ಲು ಶಿಕ್ಷೆ ಕಾಯಂ

ಯಾವುದೇ ಪಂಥ ಕಟ್ಟದ ಜಿ.ಎಸ್. ಶಿವರುದ್ರಪ್ಪ: ವಿಮರ್ಶಕ ಕೆ.ವಿ. ನಾರಾಯಣ

ಶಿವಪ್ರಕಾಶ್, ಕೃಷ್ಣಮೂರ್ತಿ, ವಿನಯಾಗೆ ‘ಜಿಎಸ್ಸೆಸ್ ಪ್ರಶಸ್ತಿ’ ಪ್ರದಾನ
Last Updated 7 ಫೆಬ್ರುವರಿ 2026, 20:54 IST
ಯಾವುದೇ ಪಂಥ ಕಟ್ಟದ ಜಿ.ಎಸ್. ಶಿವರುದ್ರಪ್ಪ: ವಿಮರ್ಶಕ ಕೆ.ವಿ. ನಾರಾಯಣ

ಸಾಹಿತಿಗಳ ಸಮಾಧಿಗೆ ಸ್ಮಾರಕ ರೂಪ ನೀಡಿ: ಬಿ.ಟಿ.ಲಲಿತಾ ನಾಯಕ್‌

Memorial Demand: ಕನ್ನಡ ಸಿನಿಮಾ ನಟರಿಗೆ ಸ್ಮಾರಕ ನಿರ್ಮಿಸಿದ ಮಾದರಿಯಲ್ಲಿಯೇ ಮಲ್ಲತ್ತಹಳ್ಳಿ ಕಲಾ ಗ್ರಾಮದಲ್ಲಿರುವ ಕನ್ನಡ ಸಾಹಿತಿಗಳ ಸಮಾಧಿಗಳಿಗೆ ಸ್ಮಾರಕ ರೂಪ ನೀಡಬೇಕು ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್‌ ಸಲಹೆ ನೀಡಿದರು.
Last Updated 7 ಫೆಬ್ರುವರಿ 2026, 20:05 IST
ಸಾಹಿತಿಗಳ ಸಮಾಧಿಗೆ ಸ್ಮಾರಕ ರೂಪ ನೀಡಿ: ಬಿ.ಟಿ.ಲಲಿತಾ ನಾಯಕ್‌

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು
Last Updated 7 ಫೆಬ್ರುವರಿ 2026, 19:41 IST
ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

ಬೆಂಗಳೂರು: ಸ್ತ್ರೀಯರ ಕಾನೂನು ಸಲಹೆಗೆ ‘ಸೋಜ್‌’

ReachLawyer: ಬೆಂಗಳೂರು: ಮನೆಗಳಲ್ಲಿ, ಕೆಲಸದ ಸ್ಥಳಗಳಲ್ಲಿ ಹಾಗೂ ಸಮಾಜದಲ್ಲಿ ಮಹಿಳೆ ಯರು ಎದುರಿಸುತ್ತಿರುವ ಕಾನೂನಿನ ಸಮಸ್ಯೆಗಳು ಹಾಗೂ ಸವಾಲುಗಳಿಗೆ ಪರಿಹಾರ ನೀಡುವ ಸೋಜ್‌ ಕೇಂದ್ರಕ್ಕೆ ರೀಚ್‌ಲಾಯರ್‌ನ ಸಂಸ್ಥಾಪಕ ಬಿ.ಟಿ. ವೆಂಕಟೇಶ ಶನಿವಾರ ಚಾಲನೆ ನೀಡಿದರು.
Last Updated 7 ಫೆಬ್ರುವರಿ 2026, 19:37 IST
ಬೆಂಗಳೂರು: ಸ್ತ್ರೀಯರ ಕಾನೂನು ಸಲಹೆಗೆ ‘ಸೋಜ್‌’

ಬೆಂಗಳೂರು: ಬನಶಂಕರಿಯಲ್ಲಿ ಕಾಣಿಸಿಕೊಂಡ ಚಿರತೆ ಸೆರೆಗೆ ಬೋನು

Forest Department: ಬೆಂಗಳೂರು: ನಗರದ ಬನಶಂಕರಿ 6ನೇ ಹಂತದ 2ನೇ ಬಡಾವಣೆಯಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿರುವ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆಯು ಶನಿವಾರ ಬೋನು ಇರಿಸಿದೆ. ಅರಣ್ಯಾಧಿಕಾರಿಗಳು ಬಡಾವಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Last Updated 7 ಫೆಬ್ರುವರಿ 2026, 19:34 IST
ಬೆಂಗಳೂರು: ಬನಶಂಕರಿಯಲ್ಲಿ ಕಾಣಿಸಿಕೊಂಡ ಚಿರತೆ ಸೆರೆಗೆ ಬೋನು

ಮಿನಿಸ್ಟರ್ ವೈಟ್‌: ಮಲ್ಲೇಶ್ವರದಲ್ಲಿ ಹೊಸ ಮಳಿಗೆ

Minister White Clothing: ಬೆಂಗಳೂರು: ಪುರುಷರ ಸಾಂಪ್ರದಾಯಿಕ ಮತ್ತು ಮದುವೆ ಉಡುಪುಗಳಲ್ಲಿ ಮುಂಚೂಣಿಯಲ್ಲಿರುವ ಮಿನಿಸ್ಟರ್ ವೈಟ್ ಕ್ಲಾತಿಂಗ್, ಮಲ್ಲೇಶ್ವರದಲ್ಲಿ ಹೊಸ ಮಳಿಗೆಯನ್ನು ಆರಂಭಿಸಿದೆ. ಮಿನಿಸ್ಟರ್ ವೈಟ್ ಕ್ಲಾತಿಂಗ್‌ನ ವ್ಯವಸ್ಥಾಪಕ ನಿರ್ದೇಶಕ ಪೋತಿರಾಜ್ ಮಳಿಗೆ ಉದ್ಘಾಟಿಸಿದರು.
Last Updated 7 ಫೆಬ್ರುವರಿ 2026, 19:34 IST
ಮಿನಿಸ್ಟರ್ ವೈಟ್‌: ಮಲ್ಲೇಶ್ವರದಲ್ಲಿ ಹೊಸ ಮಳಿಗೆ
ADVERTISEMENT

ಹೂಡಿಕೆ ಹೆಚ್ಚಿಸಲು ಎಸ್‌ಐಒ ಆಗ್ರಹ

Public Investment: ಬೆಂಗಳೂರು: ರಾಜ್ಯ ಬಜೆಟ್‌ನಲ್ಲಿ ಶಿಕ್ಷಣ, ಅಲ್ಪಸಂಖ್ಯಾತ ಕಲ್ಯಾಣ, ಸಮಾಜ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರಗಳಲ್ಲಿ ಸಾರ್ವಜನಿಕ ಹೂಡಿಕೆಯನ್ನು ಗಣನೀಯವಾಗಿ ಹೆಚ್ಚಿಸುವಂತೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಜೇಶನ್ ಆಫ್ ಇಂಡಿಯಾ (ಎಸ್‌ಐಒ) ಆಗ್ರಹಿಸಿದೆ.
Last Updated 7 ಫೆಬ್ರುವರಿ 2026, 19:34 IST
ಹೂಡಿಕೆ ಹೆಚ್ಚಿಸಲು ಎಸ್‌ಐಒ ಆಗ್ರಹ

ಮಾದಕ ವಸ್ತು ವಿಶೇಷ ಕಾರ್ಯಾಚರಣೆ: ಕಾರ್ಖಾನೆ, ಗೋದಾಮು, ಆಭರಣ ಅಂಗಡಿ ಪರಿಶೀಲನೆ

Drug Raids: ಬೆಂಗಳೂರು: ಪೂರ್ವ ವಿಭಾಗದ ವ್ಯಾಪ್ತಿಯ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮಾದಕ ದ್ರವ್ಯಗಳ ತಯಾರಿಕೆ, ಸಂಗ್ರಹಣೆ, ಸಾಗಣೆ ಹಾಗೂ ಮಾರಾಟ ತಡೆಯುವ ಸಲುವಾಗಿ ಪೊಲೀಸರು ಶನಿವಾರ ವಿಶೇಷ ಕಾರ್ಯಾಚರಣೆ ನಡೆಸಿದರು.
Last Updated 7 ಫೆಬ್ರುವರಿ 2026, 19:25 IST
ಮಾದಕ ವಸ್ತು ವಿಶೇಷ ಕಾರ್ಯಾಚರಣೆ: ಕಾರ್ಖಾನೆ, ಗೋದಾಮು, ಆಭರಣ ಅಂಗಡಿ ಪರಿಶೀಲನೆ

ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ₹100 ಕೋಟಿ ವಂಚನೆ: ಬಂಧಿತರ ಸಂಖ್ಯೆ 14ಕ್ಕೆ

ವಂಚಕರ ಜಾಡು ಹಿಡಿದ ಸೈಬರ್‌ ಕಮಾಂಡ್ ಘಟಕ
Last Updated 7 ಫೆಬ್ರುವರಿ 2026, 18:46 IST
ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ₹100 ಕೋಟಿ ವಂಚನೆ: ಬಂಧಿತರ ಸಂಖ್ಯೆ 14ಕ್ಕೆ
ADVERTISEMENT
ADVERTISEMENT
ADVERTISEMENT