ಬುಧವಾರ, 7 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬೆಂಗಳೂರು

ADVERTISEMENT

ಸಾಮಾಜಿಕ ಮಾಧ್ಯಮ: ಜಯನಗರ ಶಾಸಕರ ಹೆಸರಿನಲ್ಲಿ ನಕಲಿ ಖಾತೆ ತೆರೆದು ಸಂದೇಶ

ದಕ್ಷಿಣ ವಿಭಾಗದ ಸೈಬರ್ ಪೊಲೀಸರಿಂದ ತನಿಖೆ
Last Updated 7 ಜನವರಿ 2026, 16:23 IST
ಸಾಮಾಜಿಕ ಮಾಧ್ಯಮ: ಜಯನಗರ ಶಾಸಕರ ಹೆಸರಿನಲ್ಲಿ ನಕಲಿ ಖಾತೆ ತೆರೆದು ಸಂದೇಶ

40 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚುವ ನಿರ್ಧಾರದ ವಿರುದ್ಧ ಪ್ರತಿಭಟನೆ

Public Education Protest: ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿಯಲ್ಲಿ 40 ಸಾವಿರ ಸರ್ಕಾರಿ ಶಾಲೆ ಮುಚ್ಚುವ ನಿರ್ಧಾರದ ವಿರುದ್ಧ ಎಐಡಿಎಸ್‌ಒ ಸಂಘಟನೆಯಿಂದ ಲೋಹಿತ್ ನಗರದಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಭೆ ನಡೆಯಿತು.
Last Updated 7 ಜನವರಿ 2026, 16:16 IST
40 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚುವ ನಿರ್ಧಾರದ ವಿರುದ್ಧ ಪ್ರತಿಭಟನೆ

ಬೆಂಗಳೂರು: 39 ಅನಧಿಕೃತ ಕಟ್ಟಡಗಳ ತೆರವಿಗೆ ಆದೇಶ

Unauthorized Construction: ಕೆ.ಆರ್.ಪುರ ವಲಯದ ಹೊರಮಾವು–ಅಗರ ಗ್ರಾಮದಲ್ಲಿ ನಕ್ಷೆ ಹಾಗೂ ರಾಜಕಾಲುವೆ ನಿಯಮ ಉಲ್ಲಂಘಿಸಿ ನಿರ್ಮಿಸಲಾದ 39 ಅನಧಿಕೃತ ಕಟ್ಟಡಗಳ ತೆರವಿಗೆ ಬಿಬಿಎಂಪಿ ಜಂಟಿ ಆಯುಕ್ತೆ ಆದೇಶ ನೀಡಿದ್ದಾರೆ.
Last Updated 7 ಜನವರಿ 2026, 16:14 IST
ಬೆಂಗಳೂರು: 39 ಅನಧಿಕೃತ ಕಟ್ಟಡಗಳ ತೆರವಿಗೆ ಆದೇಶ

ಬೆಂಗಳೂರು: ಪುತ್ರಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಾಯಿ

Mother Kills Daughter: ಕೌಟುಂಬಿಕ ಕಲಹದಿಂದ ಬೇಸತ್ತು ಆರು ವರ್ಷದ ಪುತ್ರಿಯನ್ನು ಕೊಲೆ ಮಾಡಿ ತಾಯಿಯು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 7 ಜನವರಿ 2026, 16:14 IST
ಬೆಂಗಳೂರು: ಪುತ್ರಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಸಂಕ್ರಾಂತಿ: ಯಶವಂತಪುರ – ತಾಳಗುಪ್ಪ ವಿಶೇಷ ರೈಲು

Yeshwantpur Talguppa Train: ಸಂಕ್ರಾಂತಿ ಹಬ್ಬದ ಪ್ರಯಾಣ ದಟ್ಟಣೆಯನ್ನು ನಿಭಾಯಿಸಲು ಯಶವಂತಪುರ–ತಾಳಗುಪ್ಪ ಮಧ್ಯೆ ಎರಡು ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ನೈರುತ್ಯ ರೈಲ್ವೆ ಜ.13–24ರ ನಡುವೆ ಓಡಿಸಲು ನಿರ್ಧರಿಸಿದೆ.
Last Updated 7 ಜನವರಿ 2026, 16:00 IST
ಸಂಕ್ರಾಂತಿ: ಯಶವಂತಪುರ – ತಾಳಗುಪ್ಪ ವಿಶೇಷ ರೈಲು

ತಾಯಿ ಜತೆಗೆ ಜಗಳವಾಡಿದ್ದ ಸೇಡಿಗೆ ಕೃತ್ಯ: ಬಾಲಕಿ ಅಪಹರಿಸಿ ಕತ್ತು ಹಿಸುಕಿ ಕೊಲೆ

Bengaluru Crime: ನಲ್ಲೂರುಹಳ್ಳಿಯಲ್ಲಿ ಆರು ವರ್ಷದ ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಲಾಗಿದೆ. ಪ್ಲಾಸ್ಟಿಕ್‌ ಚೀಲದಲ್ಲಿ ಮೃತದೇಹ ಪತ್ತೆಯಾಗಿದ್ದು, ತಾಯಿಯ ಜಗಳಕ್ಕೆ ಸೇಡಾಗಿ ಕೃತ್ಯ ನಡೆದ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 7 ಜನವರಿ 2026, 16:00 IST
ತಾಯಿ ಜತೆಗೆ ಜಗಳವಾಡಿದ್ದ ಸೇಡಿಗೆ ಕೃತ್ಯ: ಬಾಲಕಿ ಅಪಹರಿಸಿ ಕತ್ತು ಹಿಸುಕಿ ಕೊಲೆ

ಕೆಎಸ್‌ಆರ್‌ಟಿಸಿ: ಅತ್ಯುತ್ತಮ ಅಂಕ ಪಡೆದವರಿಗೆ ₹ 25 ಸಾವಿರ ವಿತರಣೆ

ಸಿಬ್ಬಂದಿಯ ಮಕ್ಕಳನ್ನು ಸನ್ಮಾನಿಸಿದ ಸಾರಿಗೆ ಸಚಿವ
Last Updated 7 ಜನವರಿ 2026, 15:57 IST
ಕೆಎಸ್‌ಆರ್‌ಟಿಸಿ: ಅತ್ಯುತ್ತಮ ಅಂಕ ಪಡೆದವರಿಗೆ ₹ 25 ಸಾವಿರ ವಿತರಣೆ
ADVERTISEMENT

ಕಸಾಪ ವ್ಯವಹಾರ: ನ್ಯಾಯಾಂಗ ತನಿಖೆಗೆ ಮಹೇಶ ಜೋಶಿ ಆಗ್ರಹ

ರಾಜ್ಯಪಾಲ, ಮುಖ್ಯಮಂತ್ರಿಗೆ ಪತ್ರ ಬರೆದು ಒತ್ತಾಯ
Last Updated 7 ಜನವರಿ 2026, 15:48 IST
ಕಸಾಪ ವ್ಯವಹಾರ: ನ್ಯಾಯಾಂಗ ತನಿಖೆಗೆ ಮಹೇಶ ಜೋಶಿ ಆಗ್ರಹ

ಕೋಗಿಲು ಅಕ್ರಮ ಮನೆಗಳ ತೆರವು ಕಾರ್ಯಾಚರಣೆ: ನಿರಾಶ್ರಿತರಿಗೆ ಅಗತ್ಯ ಸೌಕರ್ಯ; ಎಜಿ

Illegal Housing Eviction: ಯಲಹಂಕದ ಕೋಗಿಲು ಪ್ರದೇಶದ ಅಕ್ರಮ ಮನೆ ತೆರವಿಗೆ ಸಂಬಂಧಿಸಿದ ಹೈಕೋರ್ಟ್ ವಿಚಾರಣೆಯಲ್ಲಿ, ಸರ್ಕಾರ ತಾತ್ಕಾಲಿಕ ಆಶ್ರಯ ನೀಡಲು ಮೂವರು ಜಾಗ ಗುರುತಿಸಿದ್ದು, ಅಗತ್ಯ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಎಜಿ ಸ್ಪಷ್ಟಪಡಿಸಿದರು.
Last Updated 7 ಜನವರಿ 2026, 15:40 IST
ಕೋಗಿಲು ಅಕ್ರಮ ಮನೆಗಳ ತೆರವು ಕಾರ್ಯಾಚರಣೆ: ನಿರಾಶ್ರಿತರಿಗೆ ಅಗತ್ಯ ಸೌಕರ್ಯ; ಎಜಿ

ಮನೋಯಾತನೆ ನಿವಾರಣೆಗೆ ಅಶ್ಲೀಲ ವಿಡಿಯೊ ವೀಕ್ಷಣೆ; ಸಂಶೋಧಕರಿಂದ ಅಧ್ಯಯನ..

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ ಸಂಶೋಧಕರಿಂದ ಅಧ್ಯಯನ
Last Updated 7 ಜನವರಿ 2026, 0:50 IST
ಮನೋಯಾತನೆ ನಿವಾರಣೆಗೆ ಅಶ್ಲೀಲ ವಿಡಿಯೊ ವೀಕ್ಷಣೆ; ಸಂಶೋಧಕರಿಂದ ಅಧ್ಯಯನ..
ADVERTISEMENT
ADVERTISEMENT
ADVERTISEMENT