ಭಾನುವಾರ, 4 ಜನವರಿ 2026
×
ADVERTISEMENT

ಬೆಂಗಳೂರು

ADVERTISEMENT

ಕುಮಾರಕೃಪಾ ರಸ್ತೆಯಲ್ಲಿ ಚಿತ್ರಸಂತೆ ಇಂದು: 1,500ಕ್ಕೂ ಹೆಚ್ಚು ಕಲಾವಿದರು ಭಾಗಿ

Bengaluru Chitra Santhe: ಕರ್ನಾಟಕ ಚಿತ್ರಕಲಾ ಪರಿಷತ್ತು ಜ.4ರಂದು 23ನೇ ‘ಚಿತ್ರಸಂತೆ’ಯನ್ನು ಹಮ್ಮಿಕೊಂಡಿದ್ದು, ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಈ ಬಾರಿಯ ಚಿತ್ರಸಂತೆಯನ್ನು ‘ಪರಿಸರ’ಕ್ಕೆ ಸಮರ್ಪಣೆ ಮಾಡಲಾಗಿದೆ.
Last Updated 4 ಜನವರಿ 2026, 1:45 IST
ಕುಮಾರಕೃಪಾ ರಸ್ತೆಯಲ್ಲಿ ಚಿತ್ರಸಂತೆ ಇಂದು: 1,500ಕ್ಕೂ ಹೆಚ್ಚು ಕಲಾವಿದರು ಭಾಗಿ

ಬಿಜೆಪಿ ಅಧ್ಯಕ್ಷರಿಗೆ ಕೋಗಿಲು ಬಡಾವಣೆ ವರದಿ: ಶಾಸಕ ಎಸ್.ಆರ್. ವಿಶ್ವನಾಥ್

Kogilu Demolition Row: ಯಲಹಂಕದ ಕೋಗಿಲು ಬಡಾವಣೆಯಲ್ಲಿ ಶೆಡ್ ತೆರವುಗೊಳಿಸಿದ ಪ್ರಕರಣದ ಬಗ್ಗೆ ಬಿಜೆಪಿ ಸತ್ಯಶೋಧನಾ ತಂಡ ಪರಿಶೀಲನೆ ನಡೆಸಿದೆ. ವರದಿಯನ್ನು ಶೀಘ್ರವೇ ಬಿವೈ ವಿಜಯೇಂದ್ರ ಅವರಿಗೆ ಸಲ್ಲಿಸಲಾಗುವುದು ಎಂದು ಎಸ್.ಆರ್. ವಿಶ್ವನಾಥ್ ತಿಳಿಸಿದ್ದಾರೆ.
Last Updated 3 ಜನವರಿ 2026, 23:31 IST
ಬಿಜೆಪಿ ಅಧ್ಯಕ್ಷರಿಗೆ ಕೋಗಿಲು ಬಡಾವಣೆ ವರದಿ: ಶಾಸಕ ಎಸ್.ಆರ್. ವಿಶ್ವನಾಥ್

ತಾಪಮಾನ ಕುಸಿತ, ಕಳಪೆ ಆಹಾರ–ನೀರು ಸೇವನೆ: ರಸ್ತೆಬದಿಯಲ್ಲೇ ನಲುಗುತ್ತಿವೆ ಜೀವಗಳು..

40 ದಿನಗಳಲ್ಲಿ 15 ಮಂದಿ ನಿರಾಶ್ರಿತರು ಮೃತ
Last Updated 3 ಜನವರಿ 2026, 23:31 IST
ತಾಪಮಾನ ಕುಸಿತ, ಕಳಪೆ ಆಹಾರ–ನೀರು ಸೇವನೆ: ರಸ್ತೆಬದಿಯಲ್ಲೇ ನಲುಗುತ್ತಿವೆ ಜೀವಗಳು..

ತೆರಿಗೆ ಪಾವತಿಸದ 60 ವಾಣಿಜ್ಯ ಕಟ್ಟಡಕ್ಕೆ ಬೀಗ

BBMP Action: ಆಸ್ತಿ ತೆರಿಗೆ ಪಾವತಿಸದಿಕೆ ಹಿನ್ನೆಲೆಯಲ್ಲಿ ಕೆ.ಆರ್.ಪುರ ವಲಯದ 60 ವಾಣಿಜ್ಯ ಕಟ್ಟಡಗಳಿಗೆ ಬೀಗಮುದ್ರೆ ಹಾಕಲಾಗಿದ್ದು, ಬಾಕಿದಾರರ ವಿರುದ್ಧ ಬಿಬಿಎಂಪಿ ಕ್ರಮ ತೆಗೆದುಕೊಂಡಿದೆ.
Last Updated 3 ಜನವರಿ 2026, 20:22 IST
fallback

ಏರ್ ಮಾರ್ಷಲ್ ಸೀತೆಪಲ್ಲಿ ಶ್ರೀನಿವಾಸ್ ಕಮಾಂಡಿಂಗ್ ಇನ್ ಚೀಫ್

IAF Leadership: ಭಾರತೀಯ ವಾಯುಪಡೆ ತರಬೇತಿ ಕಮಾಂಡ್‌ನ ಎಒಸಿ-ಇನ್-ಸಿಯಾಗಿ ಏರ್ ಮಾರ್ಷಲ್ ಸೀತೆಪಲ್ಲಿ ಶ್ರೀನಿವಾಸ್ ಅವರು ಅಧಿಕಾರ ವಹಿಸಿಕೊಂಡರು. ಅವರಿಗೆ ರಾಷ್ಟ್ರಪತಿ ಪದಕ ಗೌರವವೂ ಲಭಿಸಿದೆ.
Last Updated 3 ಜನವರಿ 2026, 20:19 IST
ಏರ್ ಮಾರ್ಷಲ್ ಸೀತೆಪಲ್ಲಿ ಶ್ರೀನಿವಾಸ್ ಕಮಾಂಡಿಂಗ್ ಇನ್ ಚೀಫ್

ನಾಲ್ಕು ಚಿರತೆ ಸಾವು: ತಪ್ಪಿತಸ್ಥರ ಬಂಧನಕ್ಕೆ ಒತ್ತಾಯ

Wildlife Protection:ಕೆಂಗೇರಿಯ ಬಳಿ ಬಂಡೆ ಸ್ಫೋಟದಿಂದ ನಾಲ್ಕು ಚಿರತೆಗಳು ಸಾವಿಗೀಡಾಗಿದ್ದು, ತಪ್ಪಿತಸ್ಥರನ್ನು ಬಂಧಿಸದರೆ ಉಗ್ರ ಪ್ರತಿಭಟನೆ ನಡೆಯಲಿದೆ ಎಂದು ಶಾಸಕ ಎಸ್.ಟಿ. ಸೋಮಶೇಖರ್ ಎಚ್ಚರಿಸಿದರು.
Last Updated 3 ಜನವರಿ 2026, 20:17 IST
ನಾಲ್ಕು ಚಿರತೆ ಸಾವು: ತಪ್ಪಿತಸ್ಥರ ಬಂಧನಕ್ಕೆ ಒತ್ತಾಯ

ಸಾವಿತ್ರಿಬಾಯಿ ಪುಲೆ ಜನ್ಮದಿನ ಶಿಕ್ಷಕಿಯರ ದಿನಾಚರಣೆ: ಬಿ. ರಮೇಶ್‌

Women's Education: ಸಾವಿತ್ರಿಬಾಯಿ ಪುಲೆಯ ಜನ್ಮದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಕುಲಪತಿ ಬಿ. ರಮೇಶ್‌ ಪೋಷಕರಿಗೆ ಹೆಣ್ಣುಮಕ್ಕಳಿಗೂ ಸಮಾನ ಶಿಕ್ಷಣ ನೀಡುವ ಮನೋಭಾವ ಬೆಳೆಸುವಂತೆ ಕರೆ ನೀಡಿದರು.
Last Updated 3 ಜನವರಿ 2026, 20:15 IST
ಸಾವಿತ್ರಿಬಾಯಿ ಪುಲೆ ಜನ್ಮದಿನ ಶಿಕ್ಷಕಿಯರ ದಿನಾಚರಣೆ:  ಬಿ. ರಮೇಶ್‌
ADVERTISEMENT

5ರಿಂದ ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿ: ಸುಮಿತ್‌ಗೆ ಪ್ರಜ್ವಲ್‌ ಮೊದಲ ಎದುರಾಳಿ

ATP Challenger: 5ರಂದು ಆರಂಭವಾಗುವ ಬೆಂಗಳೂರು ಓಪನ್ ಟೆನಿಸ್‌ ಟೂರ್ನಿಯಲ್ಲಿ ಭಾರತ ಆಟಗಾರ ಸುಮಿತ್ ನಾಗಲ್ ಅವರು ಪ್ರಜ್ವಲ್ ದೇವ್ ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ. 19 ದೇಶಗಳ ಆಟಗಾರರು ಕಣದಲ್ಲಿದ್ದಾರೆ.
Last Updated 3 ಜನವರಿ 2026, 20:04 IST
5ರಿಂದ ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿ: ಸುಮಿತ್‌ಗೆ ಪ್ರಜ್ವಲ್‌ ಮೊದಲ ಎದುರಾಳಿ

ಎಲ್ಲೆಂದರಲ್ಲಿ ಕಸ ಹಾಕಬೇಡಿ: ನಟಿ ಲಕ್ಷ್ಮೀ

ಬಿಬಿಎಂಪಿ ನೌಕರರ ಸಹಕಾರ ಸಂಘದಿಂದ ಪ್ರತಿಭಾ ಪುರಸ್ಕಾರ, ಸಾಲುಮರದ ತಿಮ್ಮಕ್ಕ ಪ್ರಶಸ್ತಿ ಪ್ರದಾನ
Last Updated 3 ಜನವರಿ 2026, 20:04 IST
ಎಲ್ಲೆಂದರಲ್ಲಿ ಕಸ ಹಾಕಬೇಡಿ: ನಟಿ ಲಕ್ಷ್ಮೀ

ಜಲಮಂಡಳಿ: ನೀರಿನ ಬಡ್ಡಿ, ದಂಡ ಮನ್ನಾ 16ರಿಂದ ಜಾರಿ..

ಮನೆ, ಕಚೇರಿಗಳಿಗೆ ಬರಲಿದೆ ಜಲಮಂಡಳಿ ನೋಟಿಸ್‌, ಸುಮಾರು ₹550 ಕೋಟಿ ಸಂಗ್ರಹದ ಗುರಿ
Last Updated 3 ಜನವರಿ 2026, 20:01 IST
ಜಲಮಂಡಳಿ: ನೀರಿನ ಬಡ್ಡಿ, ದಂಡ ಮನ್ನಾ 16ರಿಂದ ಜಾರಿ..
ADVERTISEMENT
ADVERTISEMENT
ADVERTISEMENT