ಸೋಮವಾರ, 1 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಭಗವದ್ಗೀತೆ ಇದ್ದರೆ ಸಮಾಲೋಚಕರು ಬೇಕಿಲ್ಲ: ಹೈಕೋರ್ಟ್‌ ನ್ಯಾ.ವಿ. ಶ್ರೀಶಾನಂದ

‘ಭಗವದ್ಗೀತೆ ಮನೆಯಲ್ಲಿದ್ದರೆ ಬೇರೆ ಸಮಾಲೋಚಕರ ಅಗತ್ಯವಿಲ್ಲ’ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ವಿ. ಶ್ರೀಶಾನಂದ ಹೇಳಿದರು.
Last Updated 1 ಡಿಸೆಂಬರ್ 2025, 18:56 IST
ಭಗವದ್ಗೀತೆ ಇದ್ದರೆ ಸಮಾಲೋಚಕರು ಬೇಕಿಲ್ಲ: ಹೈಕೋರ್ಟ್‌ ನ್ಯಾ.ವಿ. ಶ್ರೀಶಾನಂದ

ಸಂತೋಷ್ ಹೆಗ್ಡೆ ಅವಹೇಳನ ಸಲ್ಲ: ಹೂಡಿ ರಾಮಚಂದ್ರ

Political Update: ‘ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅವರ ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ’ ಎಂದು ಭಾರತೀಯ ಸೇವಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಹೂಡಿ ರಾಮಚಂದ್ರ ಹೇಳಿದ್ದಾರೆ.
Last Updated 1 ಡಿಸೆಂಬರ್ 2025, 18:48 IST
ಸಂತೋಷ್ ಹೆಗ್ಡೆ ಅವಹೇಳನ ಸಲ್ಲ: ಹೂಡಿ ರಾಮಚಂದ್ರ

ಸಂಕ್ಷಿಪ್ತ ಸುದ್ದಿಗಳು: ಗರ್ಭಾಶಯ ಕ್ಯಾನ್ಸರ್ ಜಾಗೃತಿಗೆ ಕ್ರಿಕೆಟ್‌ ಟೂರ್ನ್‌ಮೆಂಟ್

ಗರ್ಭಾಶಯ ಕ್ಯಾನ್ಸರ್‌ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ತಡೆಗಟ್ಟುವ ಉದ್ದೇಶದಿಂದ 2026ರ ಜನವರಿಯಲ್ಲಿ ಹೈಪರ್‌ ಸ್ಪೋರ್ಟ್ಸ್‌ ಆ್ಯಂಡ್‌ ವೆಲ್ಫೇರ್‌ ಟ್ರಸ್ಟ್‌ ಕರ್ನಾಟಕ ಮೀಡಿಯಾ ಚಾಂಪಿಯನ್ಸ್‌ ಲೀಗ್‌ ಕ್ರಿಕೆಟ್‌ ಟೂರ್ನಿ ಆಯೋಜಿಸಿದೆ.
Last Updated 1 ಡಿಸೆಂಬರ್ 2025, 18:47 IST
ಸಂಕ್ಷಿಪ್ತ ಸುದ್ದಿಗಳು: ಗರ್ಭಾಶಯ ಕ್ಯಾನ್ಸರ್ ಜಾಗೃತಿಗೆ ಕ್ರಿಕೆಟ್‌ ಟೂರ್ನ್‌ಮೆಂಟ್

ಬೆಂಗಳೂರು: ಬಿಎಂಎಸ್‌ನಲ್ಲಿ ‘ರೀಬೂಟ್‌ 2025’ ಹ್ಯಾಕಥಾನ್

ಬಿಎಂಎಸ್‌ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯವು ಬೋಧಕ ಸಿಬ್ಬಂದಿಗೆ ‘ರೀಬೂಟ್‌ 2025’ ಹ್ಯಾಕಥಾನ್ ಆಯೋಜಿಸಿತ್ತು.
Last Updated 1 ಡಿಸೆಂಬರ್ 2025, 16:23 IST
ಬೆಂಗಳೂರು: ಬಿಎಂಎಸ್‌ನಲ್ಲಿ ‘ರೀಬೂಟ್‌ 2025’ ಹ್ಯಾಕಥಾನ್

ಅರಿವು ಸಭೆಗಳಲ್ಲಿ 2.50 ಲಕ್ಷ ವಿದ್ಯಾರ್ಥಿಗಳು ಭಾಗಿ: 1,250 ಶಾಲೆಗಳಲ್ಲಿ ಜಾಗೃತಿ

ಮಹಿಳೆಯರ ಸುರಕ್ಷತೆ, ಮಾದಕ ವಸ್ತುಗಳ ನಿಯಂತ್ರಣ, ಸೈಬರ್ ಅಪರಾಧ ತಡೆ ಹಾಗೂ ಸಂಚಾರ ನಿರ್ವಹಣೆ ಕುರಿತು ನಗರ ಪೊಲೀಸ್‌ ಕಮಿಷನ್‌ರೇಟ್‌ ವ್ಯಾಪ್ತಿಯ 11 ವಿಭಾಗದ ಪೊಲೀಸರು, ಸೋಮವಾರ ವಿವಿಧ ಶಾಲಾ–ಕಾಲೇಜಿಗೆ ಭೇಟಿ ನೀಡಿ ಜಾಗೃತಿ ಮೂಡಿಸಿದರು.
Last Updated 1 ಡಿಸೆಂಬರ್ 2025, 16:20 IST
ಅರಿವು ಸಭೆಗಳಲ್ಲಿ 2.50 ಲಕ್ಷ ವಿದ್ಯಾರ್ಥಿಗಳು ಭಾಗಿ: 1,250 ಶಾಲೆಗಳಲ್ಲಿ ಜಾಗೃತಿ

ಬೆಂಗಳೂರು|ಬೀದಿ ನಾಯಿಗೆ ದೊಣ್ಣೆಯಿಂದ ಹಲ್ಲೆ: ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು

ಬೀದಿ ನಾಯಿಗೆ ದೊಣ್ಣೆಯಿಂದ ಹಲ್ಲೆ ನಡೆಸಿ, ಗಾಯಗೊಳಿಸಿದ ಆರೋ‍ಪಕ್ಕೆ ಸಂಬಂಧಿಸಿದಂತೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 1 ಡಿಸೆಂಬರ್ 2025, 16:19 IST
ಬೆಂಗಳೂರು|ಬೀದಿ ನಾಯಿಗೆ ದೊಣ್ಣೆಯಿಂದ ಹಲ್ಲೆ: ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು

ಸಾಮೂಹಿಕ ಬದ್ದತೆಯಿಂದ ಶಾಂತಿ ಸ್ಥಾ‍‍ಪನೆ: ಕರ್ನಲ್ ಕೆ.ಎಂ. ಹರಿಕೃಷ್ಣ

‘ಆಧುನಿಕ ಕಾಲದಲ್ಲಿ ಇಡೀ ಜಗತ್ತಿಗೆ ಶಾಂತಿ ಬಹಳ ಮುಖ್ಯ ಎಂದು ಹೇಳುವುದಷ್ಟೇ ನಮ್ಮ ಕೆಲಸವಲ್ಲ. ಅದೊಂದು ಸಾಮೂಹಿಕ ಬದ್ಧತೆಯಾಗಿ ಕಾರ್ಯರೂಪಕ್ಕೆ ಬರಬೇಕು’ ಭಾರತೀಯ ಸೇನೆಯ ವೈದ್ಯ ಕರ್ನಲ್ ಕೆ.ಎಂ. ಹರಿಕೃಷ್ಣ ಹೇಳಿದರು.
Last Updated 1 ಡಿಸೆಂಬರ್ 2025, 16:13 IST
ಸಾಮೂಹಿಕ ಬದ್ದತೆಯಿಂದ ಶಾಂತಿ ಸ್ಥಾ‍‍ಪನೆ: ಕರ್ನಲ್ ಕೆ.ಎಂ. ಹರಿಕೃಷ್ಣ
ADVERTISEMENT

ಬೆಂಗಳೂರು: ರಸ್ತೆ ಬದಿಯಲ್ಲಿ ನಿಂತಿದ್ದ ಕಾರ್ಮಿಕನಿಗೆ ಕಾರು ಡಿಕ್ಕಿ; ಸಾವು

ದೇವನಹಳ್ಳಿ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯ ಸತ್ವ ಅಪಾರ್ಟ್‌ಮೆಂಟ್‌ ಸಮೀಪದ ಭುವನಹಳ್ಳಿ ಸೇತುವೆಯ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದ ಕಾರ್ಮಿಕರೊಬ್ಬರಿಗೆ ಇನೊವಾ ಕಾರು ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟಿದ್ದಾರೆ.
Last Updated 1 ಡಿಸೆಂಬರ್ 2025, 16:11 IST
ಬೆಂಗಳೂರು: ರಸ್ತೆ ಬದಿಯಲ್ಲಿ ನಿಂತಿದ್ದ ಕಾರ್ಮಿಕನಿಗೆ ಕಾರು ಡಿಕ್ಕಿ; ಸಾವು

ಬೆಂಗಳೂರು| ಕಸ ವಿಲೇವಾರಿಗೆ ಪೌರಕಾರ್ಮಿಕರ ತಂಡ: ಡಿ.ಕೆ. ಶಿವಕುಮಾರ್‌

‘ಜಿಬಿಎ ವತಿಯಿಂದ 8-10 ಪೌರ ಕಾರ್ಮಿಕರ ತಂಡ ಮಾಡಲಾಗುತ್ತದೆ. ಈ ತಂಡವು ನಗರ ಪ್ರದಕ್ಷಿಣೆ ಮಾಡಿ ಎಲ್ಲೆಲ್ಲಿ ಕಸ ಇದೆ ಎಂಬುದನ್ನು ಗುರುತಿಸಿ, ಅದನ್ನು ವಿಲೇವಾರಿ ಮಾಡಲಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.
Last Updated 1 ಡಿಸೆಂಬರ್ 2025, 15:56 IST
ಬೆಂಗಳೂರು| ಕಸ ವಿಲೇವಾರಿಗೆ ಪೌರಕಾರ್ಮಿಕರ ತಂಡ: ಡಿ.ಕೆ. ಶಿವಕುಮಾರ್‌

ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿಯನ್ನು ಹಳಿಗೆ ತರುತ್ತೇನೆ: ಲಕ್ಷ್ಮಣ್ ಸಿಂಗ್

‘ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಎಂಟರ್‌ಪ್ರೈಸಸ್‌ (ಕೆ- ರೈಡ್) ಅನ್ನು ಹಳಿಗೆ ತರುತ್ತೇನೆ. ಬೆಂಗಳೂರು ಉಪನಗರ ರೈಲು ಯೋಜನೆಯ (ಬಿಎಸ್‌ಆರ್‌ಪಿ) ಕಾಮಗಾರಿಗಳಿಗೆ ವೇಗ ನೀಡುತ್ತೇನೆ’ ಎಂದು ಕೆ- ರೈಡ್ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್‌ ಸಿಂಗ್‌ ಹೇಳಿದರು.
Last Updated 1 ಡಿಸೆಂಬರ್ 2025, 15:53 IST
ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿಯನ್ನು ಹಳಿಗೆ ತರುತ್ತೇನೆ: ಲಕ್ಷ್ಮಣ್ ಸಿಂಗ್
ADVERTISEMENT
ADVERTISEMENT
ADVERTISEMENT