ಗುರುವಾರ, 22 ಜನವರಿ 2026
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು: ಸುಗಮ ಸಂಚಾರ ಕನಸಿನ ಮಾತು

ಹಳೆ ಮದ್ರಾಸ್‌ ರಸ್ತೆ, ಎನ್‌ಜಿಇಎಫ್‌ ವೃತ್ತ, ಕೆ.ಆರ್‌.ಪುರ ಸುತ್ತಮುತ್ತ ದಟ್ಟಣೆ
Last Updated 22 ಜನವರಿ 2026, 0:30 IST
ಬೆಂಗಳೂರು: ಸುಗಮ ಸಂಚಾರ ಕನಸಿನ ಮಾತು

ಬಿಎಸ್‌ಡಬ್ಲ್ಯುಎಂಎಲ್‌ಗೆ ₹244 ಕೋಟಿ ಅನುದಾನ ಕತ್ತರಿ

5 ನಗರ ಪಾಲಿಕೆಗಳಲ್ಲಿ ಆಸ್ತಿ ಸಂಗ್ರಹದಲ್ಲಿ ಕೊರತೆ; ಮಾರ್ಚ್‌ ಅಂತ್ಯಕ್ಕೆ ₹382.72 ಕೋಟಿ ವರ್ಗಾಹಿಸಲು ಆದೇಶ
Last Updated 21 ಜನವರಿ 2026, 23:30 IST
ಬಿಎಸ್‌ಡಬ್ಲ್ಯುಎಂಎಲ್‌ಗೆ ₹244 ಕೋಟಿ ಅನುದಾನ ಕತ್ತರಿ

ಬೆಂಗಳೂರು: ಪತ್ನಿ ಕೊಂದ ಪತಿ, ಕೆಲಸಗಾರನ ಬಂಧನ

ಉಸಿರುಗಟ್ಟಿಸಿ ಕೊಲೆ ಮಾಡಿ ನೇಣು ಹಾಕಿದ್ದ ಆರೋಪಿಗಳು
Last Updated 21 ಜನವರಿ 2026, 23:30 IST
ಬೆಂಗಳೂರು: ಪತ್ನಿ ಕೊಂದ ಪತಿ, ಕೆಲಸಗಾರನ ಬಂಧನ

ಬೆಂಗಳೂರು: ಸಾಂಸ್ಕೃತಿಕ ಮುನ್ನೋಟ, ಕಾರ್ಯಕ್ರಮಗಳ ಪಟ್ಟಿ

Classical Performances: ದೃಷ್ಟಿ ಆರ್ಟ್ ಸೆಂಟರ್‌ನಿಂದ 24ರಂದು ‘ದೃಷ್ಟಿ ರಾಷ್ಟ್ರೀಯ ನೃತ್ಯೋತ್ಸವ’ ಆಯೋಜಿಸಲಾಗಿದೆ. ಭರತನಾಟ್ಯ, ಕಥಕ್, ಯಕ್ಷಗಾನ, ಸಂಗೀತ ಕಛೇರಿ, ನಾಟಕ ಮತ್ತು ಭಕ್ತಿ ಸಂಗೀತ ಕಾರ್ಯಕ್ರಮಗಳು ಬೆಂಗಳೂರಿನಲ್ಲಿ ನಡೆಯಲಿವೆ.
Last Updated 21 ಜನವರಿ 2026, 23:30 IST
ಬೆಂಗಳೂರು: ಸಾಂಸ್ಕೃತಿಕ ಮುನ್ನೋಟ, ಕಾರ್ಯಕ್ರಮಗಳ ಪಟ್ಟಿ

ಕಟ್ಟಡ ಕಾಮಗಾರಿ ಚುರುಕುಗೊಳಿಸಿ: ನಿರ್ಮಲಾನಂದನಾಥ ಸ್ವಾಮಿ

Kempegowda Legacy: ಜ್ಞಾನಭಾರತಿಯಲ್ಲಿ ನಿರ್ಮಾಣವಾಗುತ್ತಿರುವ ಕೆಂಪೇಗೌಡ ಅಧ್ಯಯನ ಕೇಂದ್ರ ಶೇ 50ರಷ್ಟು ಪೂರ್ಣಗೊಂಡಿದ್ದು, ಶೀಘ್ರ ಪೂರ್ಣಗೊಳಿಸುವಂತೆ ನಿರ್ಮಲಾನಂದನಾಥ ಸ್ವಾಮೀಜಿ ಸೂಚಿಸಿದರು. ಕೇಂದ್ರದಲ್ಲಿ ವಸ್ತು ಸಂಗ್ರಹಾಲಯ, ಸಭಾಂಗಣ ಸೇರಿವೆ.
Last Updated 21 ಜನವರಿ 2026, 23:30 IST
ಕಟ್ಟಡ ಕಾಮಗಾರಿ ಚುರುಕುಗೊಳಿಸಿ: ನಿರ್ಮಲಾನಂದನಾಥ ಸ್ವಾಮಿ

ಬೆಂಗಳೂರು: ಜ.24ಕ್ಕೆ ಯೂನಿವರ್ಸಲ್ ಕೋಚಿಂಗ್ ಸೆಂಟರ್‌ ವಾರ್ಷಿಕೋತ್ಸವ

Institution Event: ಯೂನಿವರ್ಸಲ್ ಕೋಚಿಂಗ್ ಸೆಂಟರ್‌ನ 25ನೇ ವಾರ್ಷಿಕೋತ್ಸವ ಹಾಗೂ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮವನ್ನು ತಾವರೆಕೆರೆ ಹೋಬಳಿಯ ಗುರುರಾಯನಪುರದಲ್ಲಿರುವ ಸಂಸ್ಥೆಯ ಆವರಣದಲ್ಲಿ ಜ.24ರಂದು ಸಂಜೆ 5ಕ್ಕೆ ಹಮ್ಮಿಕೊಳ್ಳಲಾಗಿದೆ.
Last Updated 21 ಜನವರಿ 2026, 23:30 IST
ಬೆಂಗಳೂರು: ಜ.24ಕ್ಕೆ ಯೂನಿವರ್ಸಲ್ ಕೋಚಿಂಗ್ ಸೆಂಟರ್‌ ವಾರ್ಷಿಕೋತ್ಸವ

ಅತಿ ವೇಗದ ಚಾಲನೆ: ಲ್ಯಾಂಬೋರ್ಗಿನಿ ಕಾರು ಚಾಲಕನ ವಿರುದ್ಧ ಎಫ್‌ಐಆರ್‌

Traffic Violation: ಮೈಸೂರು ರಸ್ತೆಯಲ್ಲಿ ಅತಿ ವೇಗವಾಗಿ ಕಾರು ಓಡಿಸಿ ಪಾದಚಾರಿಗಳಿಗೆ ಅಪಾಯ ಉಂಟುಮಾಡಿದ್ದ ಲ್ಯಾಂಬೋರ್ಗಿನಿ ಚಾಲಕನ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಎಫ್‌ಐಆರ್‌ ದಾಖಲಾಗಿದೆ.
Last Updated 21 ಜನವರಿ 2026, 23:30 IST
ಅತಿ ವೇಗದ ಚಾಲನೆ: ಲ್ಯಾಂಬೋರ್ಗಿನಿ ಕಾರು ಚಾಲಕನ ವಿರುದ್ಧ ಎಫ್‌ಐಆರ್‌
ADVERTISEMENT

ಟ್ರಾಮಾ ಸೆಂಟರ್‌ ಮಾರ್ಚ್‌ನಲ್ಲಿ ಲೋಕಾರ್ಪಣೆ: ಸಚಿವ ದಿನೇಶ್ ಗುಂಡೂರಾವ್

Health Infrastructure: ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆಯ ನೂತನ ಕಟ್ಟಡದಲ್ಲಿ ನಿರ್ಮಿಸಿರುವ 50 ಹಾಸಿಗೆಯ ಟ್ರಾಮಾ ಸೆಂಟರ್ ಮಾರ್ಚ್‌ನಲ್ಲಿ ಆರಂಭವಾಗಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
Last Updated 21 ಜನವರಿ 2026, 23:30 IST
ಟ್ರಾಮಾ ಸೆಂಟರ್‌ ಮಾರ್ಚ್‌ನಲ್ಲಿ ಲೋಕಾರ್ಪಣೆ: ಸಚಿವ ದಿನೇಶ್ ಗುಂಡೂರಾವ್

ಫೆ.12ಕ್ಕೆ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ: ರಾಜ್ಯ ಸಮಾವೇಶದಲ್ಲಿ ನಿರ್ಣಯ

ಪೂರ್ಣ ಬೆಂಬಲ ನೀಡಲು ಜೆಸಿಟಿಯು–ಎಸ್ಎಚ್‌ಕೆ ನಿರ್ಣಯ
Last Updated 21 ಜನವರಿ 2026, 23:30 IST
ಫೆ.12ಕ್ಕೆ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ: ರಾಜ್ಯ ಸಮಾವೇಶದಲ್ಲಿ ನಿರ್ಣಯ

ಬೆಂಗಳೂರು: ಮೊದಲ ಬಜೆಟ್‌ಗೆ ಕೇಂದ್ರ ನಗರ ಪಾಲಿಕೆ ಸಿದ್ಧತೆ

Civic Budget 2026: ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಕೇಂದ್ರ ನಗರ ಪಾಲಿಕೆ ಬಜೆಟ್ ತಯಾರಿ ಆರಂಭಿಸಿದ್ದು, ನಾಗರಿಕರಿಂದ 2026–27ನೇ ಸಾಲಿಗೆ ಸಲಹೆಗಳನ್ನು ಆಹ್ವಾನಿಸಲಾಗಿದೆ ಎಂದು ದಲ್ಜಿತ್ ಕುಮಾರ್ ತಿಳಿಸಿದ್ದಾರೆ.
Last Updated 21 ಜನವರಿ 2026, 23:10 IST
ಬೆಂಗಳೂರು: ಮೊದಲ ಬಜೆಟ್‌ಗೆ ಕೇಂದ್ರ ನಗರ ಪಾಲಿಕೆ ಸಿದ್ಧತೆ
ADVERTISEMENT
ADVERTISEMENT
ADVERTISEMENT