ಗುರುವಾರ, 29 ಜನವರಿ 2026
×
ADVERTISEMENT

ಬೆಂಗಳೂರು

ADVERTISEMENT

ಸರಣಿ ಅಪಘಾತ: ಮದ್ಯ ಸೇವಿಸಿ ಕಾರು ಚಲಾಯಿಸಿದ್ದ ನಟ ಮಯೂರ್ ಪಟೇಲ್ ವಿರುದ್ಧ ಎಫ್ಐಆರ್

Bengaluru Accident: ಬೆಂಗಳೂರು: ಮದ್ಯ ಸೇವಿಸಿ ಅಡ್ಡಾದಿಡ್ಡಿಯಾಗಿ ಕಾರು ಚಾಲನೆ ಮಾಡಿ ಸರಣಿ ಅಪಘಾತ ನಡೆಸಿದ ನಟ ಮಯೂರ್ ಪಟೇಲ್ ವಿರುದ್ಧ ಹಲಸೂರು ಸಂಚಾರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ದೊಮ್ಮಲೂರು ಬಳಿಯ ಕಮಾಂಡೋ ಆಸ್ಪತ್ರೆ ಬಳಿ ಈ ಘಟನೆ ನಡೆದಿದೆ
Last Updated 29 ಜನವರಿ 2026, 7:52 IST
ಸರಣಿ ಅಪಘಾತ: ಮದ್ಯ ಸೇವಿಸಿ ಕಾರು ಚಲಾಯಿಸಿದ್ದ ನಟ ಮಯೂರ್ ಪಟೇಲ್ ವಿರುದ್ಧ ಎಫ್ಐಆರ್

ಜಿಬಿಎ: ಅನಧಿಕೃತ ಕಟ್ಟಡಗಳ ನಿಯಂತ್ರಣಕ್ಕೆ ಕಾರ್ಯಪಡೆ

GBA: ಐದು ನಗರ ಪಾಲಿಕೆಗಳಲ್ಲಿ ರಸ್ತೆ ವಿಸ್ತರಣೆ ಹಾಗೂ ಅನಧಿಕೃತ ಕಟ್ಟಡಗಳ ನಿಯಂತ್ರಣಕ್ಕೆ ಪ್ರತ್ಯೇಕ ಕಾರ್ಯಪಡೆ (ಟಾಸ್ಕ್‌ ಫೋರ್ಸ್‌) ರಚಿಸಲು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಸೂಚಿಸಿದರು.
Last Updated 29 ಜನವರಿ 2026, 0:28 IST
ಜಿಬಿಎ: ಅನಧಿಕೃತ ಕಟ್ಟಡಗಳ ನಿಯಂತ್ರಣಕ್ಕೆ ಕಾರ್ಯಪಡೆ

ದರ್ಶನ್‌ ನೋಡಲು ಕಾನ್‌ಸ್ಟೆಬಲ್‌ಗೆ ಅವಕಾಶ: ವಾರ್ಡನ್‌ ಎತ್ತಂಗಡಿ

Darshan Thoogudeepa: ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಸಿಟಿವಿ ತಪ್ಪಿಸಿ ನಟ ದರ್ಶನ್ ಅವರನ್ನು ನೋಡಲು ಅವಕಾಶ ಮಾಡಿದ್ದ ವಾರ್ಡನ್ ಪ್ರಭುಶಂಕರ್ ಚೌಹಾಣ್ ಅವರನ್ನು ಚಾಮರಾಜನಗರ ಜೈಲಿಗೆ ವರ್ಗಾಯಿಸಿ ತನಿಖೆಗೆ ಆದೇಶಿಸಲಾಗಿದೆ.
Last Updated 29 ಜನವರಿ 2026, 0:27 IST
ದರ್ಶನ್‌ ನೋಡಲು ಕಾನ್‌ಸ್ಟೆಬಲ್‌ಗೆ ಅವಕಾಶ: ವಾರ್ಡನ್‌ ಎತ್ತಂಗಡಿ

ಸಾಂಸ್ಕೃತಿಕ ಮುನ್ನೋಟ: ಪಟ್ಲ ಯಕ್ಷೋತ್ಸವ ಸೇರಿ ಇತರ ಕಾರ್ಯಕ್ರಮಗಳ ಮಾಹಿತಿ

ಸಾಂಸ್ಕೃತಿಕ ಮುನ್ನೋಟ: ಪಟ್ಲ ಯಕ್ಷೋತ್ಸವ ಸೇರಿ ಇತರ ಕಾರ್ಯಕ್ರಮಗಳ ಮಾಹಿತಿ
Last Updated 29 ಜನವರಿ 2026, 0:08 IST
ಸಾಂಸ್ಕೃತಿಕ ಮುನ್ನೋಟ: ಪಟ್ಲ ಯಕ್ಷೋತ್ಸವ ಸೇರಿ ಇತರ ಕಾರ್ಯಕ್ರಮಗಳ ಮಾಹಿತಿ

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು
Last Updated 28 ಜನವರಿ 2026, 23:44 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ಬೆಂಗಳೂರು: ಪಿ.ಜಿಗಳಲ್ಲಿ ಕಳಪೆ ಆಹಾರ, ನೈಮರ್ಲ್ಯ ಕೊರತೆ

PG Food Quality: ಬೆಂಗಳೂರಿನ ಪೇಯಿಂಗ್ ಗೆಸ್ಟ್‌ಗಳಲ್ಲಿ ತಂಗಿರುವವರಿಗೆ ಗುಣಮಟ್ಟದ ಆಹಾರವಿಲ್ಲದೆ, ಅಡುಗೆಮನೆ ಹಾಗೂ ಊಟದ ಕೋಣೆಗಳಲ್ಲಿ ಸ್ವಚ್ಚತೆ ಕೊರತೆ, ಕಳಪೆ ಆಹಾರದ ಬಳಕೆಯಿಂದ ಆರೋಗ್ಯ ಹದಗೆಡುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
Last Updated 28 ಜನವರಿ 2026, 23:36 IST
ಬೆಂಗಳೂರು: ಪಿ.ಜಿಗಳಲ್ಲಿ ಕಳಪೆ ಆಹಾರ, ನೈಮರ್ಲ್ಯ ಕೊರತೆ

ಬೆಂಗಳೂರು: ಸಂವಿಧಾನ ನಡಿಗೆ ಕಾರ್ಯಕ್ರಮ ನಾಳೆ

Constitution: ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ವತಿಯಿಂದ ಸಮಾಜ ಕಲ್ಯಾಣ ಸಚಿವಾಲಯ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಸಹಯೋಗದಿಂದ ‘ಸಂವಿಧಾನವೇ ಬೆಳಕು – ಹೆಜ್ಜೆಯಿಡು ಬೆಂಗಳೂರು’ ಕಾರ್ಯಕ್ರಮ ಜನವರಿ 30ರಂದು ಜ್ಞಾನಭಾರತಿಯಲ್ಲಿ ನಡೆಯಲಿದೆ.
Last Updated 28 ಜನವರಿ 2026, 22:30 IST
ಬೆಂಗಳೂರು: ಸಂವಿಧಾನ ನಡಿಗೆ ಕಾರ್ಯಕ್ರಮ ನಾಳೆ
ADVERTISEMENT

ಅಡುಗೆ ಪದಾರ್ಥಗಳ ಆಯ್ಕೆ ಬಗ್ಗೆ ಜಾಗರೂಕರಾಗಿರಿ: ನಟಿ ಕೀರ್ತಿ ಸುರೇಶ್

ಹಬ್ಬಗಳೆಂದರೆ ಕೌಟುಂಬಿಕ ಸಮಯ ಮತ್ತು ಮನೆಯ ಅಡುಗೆಯನ್ನು ಸಂಭ್ರಮಿಸುವ ಸುಸಂದರ್ಭ. ಉತ್ತಮವಾದ ಅಡುಗೆ ಎಣ್ಣೆ ಬಳಸುವುದರಿಂದ ಇಡೀ ಕುಟುಂಬದ ಆರೋಗ್ಯ ಸುರಕ್ಷಿತವಾಗಿರಲಿದೆ’ ಎಂದು ಫಿಯೋನಾ ರಾಯಭಾರಿ ನಟಿ ಕೀರ್ತಿ ಸುರೇಶ್ ಅಭಿಪ್ರಾಯಪಟ್ಟರು
Last Updated 28 ಜನವರಿ 2026, 21:46 IST
ಅಡುಗೆ ಪದಾರ್ಥಗಳ ಆಯ್ಕೆ ಬಗ್ಗೆ ಜಾಗರೂಕರಾಗಿರಿ: ನಟಿ ಕೀರ್ತಿ ಸುರೇಶ್

ಬೆಂಗಳೂರು | ₹18 ಕೋಟಿ ಮೌಲ್ಯದ ಆಭರಣ ಕಳ್ಳತನ; ಬಿಲ್ಡರ್‌ ಮನೆಯಲ್ಲಿ ಕೃತ್ಯ

Jewellery Theft: ಬಿಲ್ಡರ್ ಮನೆಯಲ್ಲಿ ₹18 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದ್ದು, ಈ ಸಂಬಂಧ ಮಾರತ್‌ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 28 ಜನವರಿ 2026, 21:37 IST
ಬೆಂಗಳೂರು | ₹18 ಕೋಟಿ ಮೌಲ್ಯದ ಆಭರಣ ಕಳ್ಳತನ; ಬಿಲ್ಡರ್‌ ಮನೆಯಲ್ಲಿ ಕೃತ್ಯ

ಅಕ್ರಮ ವಿದೇಶಿಯರನ್ನು ಹೊರದಬ್ಬಿ: ಹೈಕೋರ್ಟ್‌

Foreign Nationals Deportation: ಪಾಸ್‌ಪೋರ್ಟ್‌ ಅವಧಿ ಮುಕ್ತಾಯಗೊಂಡ ಮತ್ತು ಮಾದಕ ದ್ರವ್ಯ ಮಾರಾಟದಲ್ಲಿ ಭಾಗಿಯಾಗಿರುವ ವಿದೇಶಿಯರನ್ನು ಕೂಡಲೇ ಅವರವರ ದೇಶಕ್ಕೆ ಗಡಿಪಾರು ಮಾಡಬೇಕು’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ಆದೇಶ ಮಾಡಿದೆ.
Last Updated 28 ಜನವರಿ 2026, 17:55 IST
ಅಕ್ರಮ ವಿದೇಶಿಯರನ್ನು ಹೊರದಬ್ಬಿ: ಹೈಕೋರ್ಟ್‌
ADVERTISEMENT
ADVERTISEMENT
ADVERTISEMENT