ಭಾನುವಾರ, 25 ಜನವರಿ 2026
×
ADVERTISEMENT

ಬೆಂಗಳೂರು

ADVERTISEMENT

ಶೇ 56ರಷ್ಟು ಮೀಸಲಾತಿ: 9ನೇ ಪರಿಚ್ಛೇದಕ್ಕೆ ಸೇರಿಸಲು ವಿ.ಎಸ್‌. ಉಗ್ರಪ್ಪ ಆಗ್ರಹ

Reservation Demand: ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಶೇ 56ರಷ್ಟು ಮೀಸಲಾತಿ ಜಾರಿಗೆ ಬರಲೇಬೇಕು. ಅದನ್ನು 9ನೇ ಪರಿಚ್ಛೇದಕ್ಕೆ ಸೇರಿಸಿ ಅನುಕೂಲ ಕಲ್ಪಿಸಬೇಕು ಎಂದು ವಿ.ಎಸ್‌. ಉಗ್ರಪ್ಪ ಆಗ್ರಹಿಸಿದರು.
Last Updated 25 ಜನವರಿ 2026, 14:22 IST
ಶೇ 56ರಷ್ಟು ಮೀಸಲಾತಿ: 9ನೇ ಪರಿಚ್ಛೇದಕ್ಕೆ ಸೇರಿಸಲು ವಿ.ಎಸ್‌. ಉಗ್ರಪ್ಪ ಆಗ್ರಹ

ಕಾನ್‌ಸ್ಟೆಬಲ್ ಲಲಿತಾ ತಂತ್ರ:27 ವರ್ಷಗಳ ಬಳಿಕ ದಂಡುಪಾಳ್ಯ ಗ್ಯಾಂಗ್‌ನ ಆರೋಪಿ ಸೆರೆ

27 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ: ಸುಧೀರ್ ಕುಮಾರ್ ರೆಡ್ಡಿ
Last Updated 25 ಜನವರಿ 2026, 6:43 IST
ಕಾನ್‌ಸ್ಟೆಬಲ್ ಲಲಿತಾ ತಂತ್ರ:27 ವರ್ಷಗಳ ಬಳಿಕ ದಂಡುಪಾಳ್ಯ ಗ್ಯಾಂಗ್‌ನ ಆರೋಪಿ ಸೆರೆ

ಬೈಕ್‌ ಟ್ಯಾಕ್ಸಿಗೆ ಅವಕಾಶ: ಆಟೊ ಚಾಲಕರಿಗೆ ಆತಂಕ

ಆಗಸ್ಟ್‌ನಿಂದಲೇ ಸಂಚರಿಸುತ್ತಿದ್ದ ಬೈಕ್‌ ಟ್ಯಾಕ್ಸಿಗಳು * ನಿಯಮಾವಳಿ ರಚಿಸದ ಸರ್ಕಾರ
Last Updated 24 ಜನವರಿ 2026, 23:30 IST
ಬೈಕ್‌ ಟ್ಯಾಕ್ಸಿಗೆ ಅವಕಾಶ: ಆಟೊ ಚಾಲಕರಿಗೆ ಆತಂಕ

ಘನತ್ಯಾಜ್ಯ ನಿಯಮಿತಕ್ಕೆ ಲಾಭ: 33 ಪ್ಯಾಕೇಜ್‌ಗಳ ಟೆಂಡರ್‌ ಪ್ರಕ್ರಿಯೆ ಅಂತಿಮ 

Waste Management Policy: ಬೆಂಗಳೂರು ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆಗಾಗಿ 33 ಪ್ಯಾಕೇಜ್‌ ಗುತ್ತಿಗೆಯಿಂದ ಬಿಎಸ್‌ಡಬ್ಲ್ಯುಎಂಎಲ್‌ಗೆ ನೂರಾರು ಕೋಟಿ ಉಳಿತಾಯ ಸಾಧ್ಯವಾಗಲಿದ್ದು, ಹೊಸ ಪದ್ದತಿಯಂತೆ ಟೆಂಡರ್‌ಗಳನ್ನು ಅಂತಿಮಗೊಳಿಸಲಾಗಿದೆ.
Last Updated 24 ಜನವರಿ 2026, 23:30 IST
ಘನತ್ಯಾಜ್ಯ ನಿಯಮಿತಕ್ಕೆ ಲಾಭ: 33 ಪ್ಯಾಕೇಜ್‌ಗಳ ಟೆಂಡರ್‌ ಪ್ರಕ್ರಿಯೆ ಅಂತಿಮ 

ಜಿಕೆವಿಕೆ ಆವರಣದಲ್ಲಿ ರೈತ ಸಂತೆ: ತಾಜಾ ಹಣ್ಣು, ಅಣಬೆ ಆಕರ್ಷಣೆ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಆಯೋಜನೆ
Last Updated 24 ಜನವರಿ 2026, 23:30 IST
ಜಿಕೆವಿಕೆ ಆವರಣದಲ್ಲಿ ರೈತ ಸಂತೆ: ತಾಜಾ ಹಣ್ಣು, ಅಣಬೆ ಆಕರ್ಷಣೆ

ಜಿಬಿಎ ಚುನಾವಣೆ: ಮಾರ್ಚ್‌ 30ಕ್ಕೆ ಮತದಾರರ ಅಂತಿಮ ಪಟ್ಟಿ

GBEA Election Update: ಐದು ನಗರ ಪಾಲಿಕೆಗಳ ಸಾರ್ವತ್ರಿಕ ಚುನಾವಣೆಗೆ ವಾರ್ಡ್‌ವಾರು ಮತದಾರರ ಪಟ್ಟಿ ತಯಾರಿಸುವ ವೇಳಾಪಟ್ಟಿಯನ್ನು ಮತ್ತೆ ಪರಿಷ್ಕರಿಸಿರುವ ರಾಜ್ಯ ಚುನಾವಣಾ ಆಯೋಗ, ಮಾರ್ಚ್‌ 15ರ ಬದಲು ಮಾರ್ಚ್‌ 30ರಂದು ಮತದಾರ ಅಂತಿಮ ಪಟ್ಟಿ ಪ್ರಕಟಿಸಲು ನಿರ್ಧರಿಸಿದೆ.
Last Updated 24 ಜನವರಿ 2026, 23:30 IST
ಜಿಬಿಎ ಚುನಾವಣೆ: ಮಾರ್ಚ್‌ 30ಕ್ಕೆ ಮತದಾರರ ಅಂತಿಮ ಪಟ್ಟಿ

ಬೆಂಗಳೂರು | ಸಂಚಾರ ನಿಯಮ ಉಲ್ಲಂಘನೆ: 8.941 ಪ್ರಕರಣ

Traffic Police Operation: ಬೆಂಗಳೂರು ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆಯ ವಿರುದ್ಧ ಟ್ರಾಫಿಕ್ ಪೊಲೀಸರು ಜ. 21ರಿಂದ 23ರ ವರೆಗೆ ವಿಶೇಷ ಕಾರ್ಯಾಚರಣೆ ನಡೆಸಿ 8,941 ಪ್ರಕರಣಗಳನ್ನು ದಾಖಲಿಸಿದ್ದು, ಶಾಲಾ ವಾಹನಗಳ ತಪಾಸಣೆಯೂ ನಡೆಸಲಾಗಿದೆ.
Last Updated 24 ಜನವರಿ 2026, 23:30 IST
ಬೆಂಗಳೂರು | ಸಂಚಾರ ನಿಯಮ ಉಲ್ಲಂಘನೆ: 8.941 ಪ್ರಕರಣ
ADVERTISEMENT

ಕೋಟ್ಯಂತರ ರೂಪಾಯಿ ದುರ್ಬಳಕೆ ಆರೋಪ: ಸಿಸಿಬಿ ತನಿಖೆ ಆರಂಭ

Financial Misuse Probe: ಬೆಂಗಳೂರು ನಗರದ ಸೌಂದರ್ಯ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯಲ್ಲಿ ಕೋಟ್ಯಂತರ ರೂಪಾಯಿ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ವಿಶೇಷ ವಿಚಾರಣಾ ದಳ ತನಿಖೆ ಆರಂಭಿಸಿದೆ.
Last Updated 24 ಜನವರಿ 2026, 23:30 IST
ಕೋಟ್ಯಂತರ ರೂಪಾಯಿ ದುರ್ಬಳಕೆ ಆರೋಪ: ಸಿಸಿಬಿ ತನಿಖೆ ಆರಂಭ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ:ಟಿ–1 ಮುಂಭಾಗ ಪಿಕ್‌ಅಪ್‌ಗೆ ಹೊಸ ಆ್ಯಪ್

ವಿಮಾನ ನಿಲ್ದಾಣದ ಅಧಿಕಾರಿಗಳು, ಟ್ಯಾಕ್ಸಿ ಸಂಘಟನೆಗಳ ಜತೆ ಸಭೆ ನಡೆಸಿ ತಿರ್ಮಾನ
Last Updated 24 ಜನವರಿ 2026, 23:30 IST
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ:ಟಿ–1 ಮುಂಭಾಗ ಪಿಕ್‌ಅಪ್‌ಗೆ ಹೊಸ ಆ್ಯಪ್

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು
Last Updated 24 ಜನವರಿ 2026, 23:30 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು
ADVERTISEMENT
ADVERTISEMENT
ADVERTISEMENT