ಸೋಮವಾರ, 19 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬೆಂಗಳೂರು

ADVERTISEMENT

ಬೆಂಗಳೂರು| ದೌರ್ಜನ್ಯದ ವಿರುದ್ಧ 25ರಂದು ಪ್ರತಿಭಟನೆ: ಪ್ರಮೋದ್ ಮುತಾಲಿಕ್

Hindu Organizations Protest: ಚಾಮರಾಜಪೇಟೆಯಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಜನವರಿ 25ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಸಮಸ್ತ ಹಿಂದೂ ಸಂಘಟನೆಗಳ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
Last Updated 19 ಜನವರಿ 2026, 14:54 IST
ಬೆಂಗಳೂರು| ದೌರ್ಜನ್ಯದ ವಿರುದ್ಧ 25ರಂದು ಪ್ರತಿಭಟನೆ: ಪ್ರಮೋದ್ ಮುತಾಲಿಕ್

ಬೆಂಗಳೂರು: ₹1.73 ಕೋಟಿ ಮೌಲ್ಯದ ಹೈಡ್ರೊಪೋನಿಕ್‌ ಗಾಂಜಾ ಜಪ್ತಿ

Drug Smuggling Bust: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸಿದ ಕಸ್ಟಮ್ಸ್ ಅಧಿಕಾರಿಗಳು, ಕೌಲಾಲಂಪುರದಿಂದ ಬಂದ ವ್ಯಕ್ತಿಯಿಂದ ₹1.73 ಕೋಟಿ ಮೌಲ್ಯದ ಹೈಡ್ರೊಪೋನಿಕ್ ಗಾಂಜಾ ಜಪ್ತಿ ಮಾಡಿ ಬಂಧಿಸಿದ್ದಾರೆ.
Last Updated 19 ಜನವರಿ 2026, 14:52 IST
ಬೆಂಗಳೂರು: ₹1.73 ಕೋಟಿ ಮೌಲ್ಯದ ಹೈಡ್ರೊಪೋನಿಕ್‌ ಗಾಂಜಾ ಜಪ್ತಿ

ಬೆಂಗಳೂರು| ರಸ್ತೆ ದಾಟುವಾಗ ಡಿಕ್ಕಿ ಹೊಡೆದ ಶಾಲಾ ಬಸ್: ತಾಯಿ, ಮಗ ಸಾವು

School Bus Crash: ಬೆಂಗಳೂರಿನ ವಿವೇಕನಗರದಲ್ಲಿ ಶಾಲಾ ಬಸ್ ಡಿಕ್ಕಿಯಾಗಿ ತಾಯಿ ಸಂಗೀತಾ ಮತ್ತು ಆರು ವರ್ಷದ ಮಗ ಪಾರ್ಥ ಮೃತಪಟ್ಟಿದ್ದು, ಬಸ್ ಚಾಲಕನ ಅಜಾಗರೂಕತೆ ಹಾಗೂ ಅತಿವೇಗವೇ ಅಪಘಾತಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 19 ಜನವರಿ 2026, 14:48 IST
ಬೆಂಗಳೂರು| ರಸ್ತೆ ದಾಟುವಾಗ ಡಿಕ್ಕಿ ಹೊಡೆದ ಶಾಲಾ ಬಸ್: ತಾಯಿ, ಮಗ ಸಾವು

ನಿವೇಶನ ಹಂಚಿಕೆ ನಿಯಮ ಬದಲಿಲ್ಲ: ಬಿಡಿಎ

BDA Clarification: ಮನೆ ಮತ್ತು ನಿವೇಶನ ಹಂಚಿಕೆ ಸಂಬಂಧಿತ ನಿಯಮಗಳಲ್ಲಿ ಬದಲಾವಣೆ ಮಾಡಿಲ್ಲ ಎಂದು ಬಿಡಿಎ ಸ್ಪಷ್ಟಪಡಿಸಿದ್ದು, ಫ್ಲ್ಯಾಟ್ ಹಂಚಿಕೆ ಪ್ರಕ್ರಿಯೆ 2018ರ ಆದೇಶದ ಪ್ರಕಾರ ನಡೆಯುತ್ತಿದೆ ಎಂದು ತಿಳಿಸಿದೆ.
Last Updated 19 ಜನವರಿ 2026, 14:48 IST
ನಿವೇಶನ ಹಂಚಿಕೆ ನಿಯಮ ಬದಲಿಲ್ಲ: ಬಿಡಿಎ

ಬೆಂಗಳೂರು| ಜಾನಪದ ಬದುಕಿನ ಮಜಲು ಮಾಯವಾಗುತ್ತಿದೆ: ಗಾಯಕ ಅಪ್ಪಗೆರೆ ತಿಮ್ಮರಾಜು

Folk Traditions India: ‘ಜಾನಪದ ಬದುಕು ಹಾಗೂ ಗ್ರಾಮೀಣ ಆಚರಣೆಗಳು ಮಾಯವಾಗುತ್ತಿರುವುದು ಬೇಸರದ ಸಂಗತಿ’ ಎಂದು ಅಪ್ಪಗೆರೆ ತಿಮ್ಮರಾಜು ಅವರು ಸಂಕ್ರಾಂತಿ ಹಬ್ಬದ ವೇಳೆ ಬಾಲ್ಯ ನೆನೆಸಿಕೊಂಡು ಅಭಿಪ್ರಾಯಪಟ್ಟರು.
Last Updated 19 ಜನವರಿ 2026, 14:41 IST
ಬೆಂಗಳೂರು| ಜಾನಪದ ಬದುಕಿನ ಮಜಲು ಮಾಯವಾಗುತ್ತಿದೆ: ಗಾಯಕ ಅಪ್ಪಗೆರೆ ತಿಮ್ಮರಾಜು

ಕೆಂಗೇರಿ ಪೊಲೀಸರ ಕಾರ್ಯಾಚರಣೆ| ಮದುವೆ ನೆಪದಲ್ಲಿ ವಂಚನೆ, ಆರೋಪಿ ಬಂಧನ

Bengaluru Crime News: ಮದುವೆ ಆಗುವುದಾಗಿ ನಂಬಿಸಿ ₹1.53 ಕೋಟಿ ವಂಚಿಸಿದ್ದ ವಿಜಯ್‌ರಾಜ್‌ ಗೌಡ ಎಂಬಾತನನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಇತರರಿಗೂ ನೋಟಿಸ್ ಜಾರಿ ಮಾಡಲಾಗಿದೆ.
Last Updated 19 ಜನವರಿ 2026, 14:37 IST
ಕೆಂಗೇರಿ ಪೊಲೀಸರ ಕಾರ್ಯಾಚರಣೆ| ಮದುವೆ ನೆಪದಲ್ಲಿ ವಂಚನೆ, ಆರೋಪಿ ಬಂಧನ

ಮಹಿಳೆಯೊಂದಿಗೆ ಅಸಭ್ಯ ವರ್ತನೆ ವಿಡಿಯೊ: ತನಿಖೆಗೆ ಆಗ್ರಹಿಸಿದ DGP ರಾಮಚಂದ್ರ ರಾವ್‌

DGP Rao Investigation: ಬೆಂಗಳೂರು: ‘ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ಕೆ.ರಾಮಚಂದ್ರ ರಾವ್ ಅವರು ಕಚೇರಿಯಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು’ ಎನ್ನಲಾದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 19 ಜನವರಿ 2026, 13:19 IST
ಮಹಿಳೆಯೊಂದಿಗೆ ಅಸಭ್ಯ ವರ್ತನೆ ವಿಡಿಯೊ: ತನಿಖೆಗೆ ಆಗ್ರಹಿಸಿದ DGP ರಾಮಚಂದ್ರ ರಾವ್‌
ADVERTISEMENT

ಜಿಬಿಎ: 5 ನಗರ ಪಾಲಿಕೆಗಳ ವಾರ್ಡ್‌ವಾರು ಕರಡು ಪಟ್ಟಿಯಲ್ಲಿ 88,91,411 ಮತದಾರರು

GBA Voter List: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳ ವಾರ್ಡ್‌ವಾರು ಮತದಾರರ ಕರಡು ಪಟ್ಟಿಯಲ್ಲಿ ಒಟ್ಟು 88,91,411 ಮತದಾರರು ಇದ್ದಾರೆ ಎಂದು ಜಿಬಿಎ ಚುನಾವಣಾ ವಿಭಾಗದ ವಿಶೇಷ ಆಯುಕ್ತ ಆರ್. ರಾಮಚಂದ್ರನ್ ಅವರು ತಿಳಿಸಿದರು.
Last Updated 19 ಜನವರಿ 2026, 8:29 IST
ಜಿಬಿಎ: 5 ನಗರ ಪಾಲಿಕೆಗಳ ವಾರ್ಡ್‌ವಾರು ಕರಡು ಪಟ್ಟಿಯಲ್ಲಿ 88,91,411 ಮತದಾರರು

ಬೆಂಗಳೂರು | ತಗ್ಗದ ದಟ್ಟಣೆ: ಸವಾರರು ಹೈರಾಣ

ರೆಸಿಡೆನ್ಸಿ, ಜೆ.ಸಿ.ರಸ್ತೆಯಲ್ಲಿ ಪ್ರಯಾಣ ಪ್ರಯಾಸಕರ
Last Updated 19 ಜನವರಿ 2026, 0:30 IST
ಬೆಂಗಳೂರು | ತಗ್ಗದ ದಟ್ಟಣೆ: ಸವಾರರು ಹೈರಾಣ

ಲಾಲ್‌ಬಾಗ್‌ ನವೀಕರಣ: ₹10 ಕೋಟಿ ಅನುದಾನ ಕೋರಿ ಜಿಬಿಎಗೆ ಪ್ರಸ್ತಾವ

₹10 ಕೋಟಿ ಅನುದಾನ ಕೋರಿ ಜಿಬಿಎಗೆ ಪ್ರಸ್ತಾವ
Last Updated 19 ಜನವರಿ 2026, 0:30 IST
ಲಾಲ್‌ಬಾಗ್‌ ನವೀಕರಣ: ₹10 ಕೋಟಿ ಅನುದಾನ ಕೋರಿ ಜಿಬಿಎಗೆ ಪ್ರಸ್ತಾವ
ADVERTISEMENT
ADVERTISEMENT
ADVERTISEMENT