ಭಾನುವಾರ, 1 ಮಾರ್ಚ್ 2026
×
ADVERTISEMENT

ಹಗಲು ಸಾಮಾನ್ಯ, ರಾತ್ರಿ ನಂತರ ದಾಳಿ: ದುಬೈ ಚಿತ್ರಣ ಬಿಚ್ಚಿಟ್ಟ ಕನ್ನಡಿಗ

ಸುರಕ್ಷತೆಗೆ ಮುಂದಾದ ಕನ್ನಡಿಗರ ಕೂಟ
Published : 1 ಮಾರ್ಚ್ 2026, 21:04 IST
Last Updated : 1 ಮಾರ್ಚ್ 2026, 21:04 IST
ADVERTISEMENT
ಫಾಲೋ ಮಾಡಿ
Comments
ದುಬೈನಲ್ಲಿ ನೆಲೆಸಿರುವ ಕನ್ನಡಿಗರ ಜತೆಗೆ ಪ್ರವಾಸಕ್ಕೆ ಬಂದಿರುವವರೂ ಆತಂಕ ಪಡುವ ಅಗತ್ಯವಿಲ್ಲ. ದುಬೈ ಸುರಕ್ಷಿತ ಸ್ಥಳವಾಗಿರುವುದರಿಂದ ಆತಂಕ ಬೇಡ. ನಾವು ನಿಮ್ಮೊಂದಿಗೆ ಇದ್ದೇವೆ
– ಎಂ.ಕೆ.ಅರುಣ್‌ಕುಮಾರ್‌, ಅಧ್ಯಕ್ಷ ದುಬೈ ಕನ್ನಡಿಗರ ಕೂಟ
ಬೆಂಗಳೂರಲ್ಲೂ ಸಹಾಯವಾಣಿ
ಯುದ್ಧ ಪೀಡಿತ ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿರುವ ಬೆಂಗಳೂರು ನಗರ ಜಿಲ್ಲೆಯವರು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ ತಿಳಿಸಿದ್ದಾರೆ. ಜಿಲ್ಲಾ ಕಛೇರಿಯ ವಿಪತ್ತು ನಿರ್ವಹಣಾ ಕೇಂದ್ರದ ದೂ.ಸಂ: 080-22967200 ಅಥವಾ ವಾಟ್ಸ್‌ ಆಪ್ ನಂಬರ್ - 810599707/ 9538047199 ಕ್ಕೆ ಸಂದೇಶದ ಮೂಲಕ ಅಥವಾ ಕರೆ ಮಾಡುವಂತೆ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT