ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಲ್ಲೆ

ADVERTISEMENT

ಗ್ರಾಮಸ್ಥರ ಸಹನೆಯ ಕಟ್ಟೆ ಒಡೆಯಿತೇ?

ಇಂಡಿಗನತ್ತ: ಪ್ರತಿ ಬಾರಿಯೂ ಶಾಂತಿಯುತವಾಗಿ ಹಕ್ಕು ಚಲಾಯಿಸುತ್ತಿದ್ದ ನಿವಾಸಿಗಳು
Last Updated 27 ಏಪ್ರಿಲ್ 2024, 6:51 IST
ಗ್ರಾಮಸ್ಥರ ಸಹನೆಯ ಕಟ್ಟೆ ಒಡೆಯಿತೇ?

ಹೈನೋದ್ಯಮಕ್ಕೂ ಕುತ್ತು ತಂದ ಮಳೆ ಅಭಾವ

ಹಾಲಿನ ಇಳುವರಿ ಕುಸಿತ: ಬೆಣ್ಣೆಯ ಉತ್ಪಾದನೆ ಇಳಿಕೆ: ಹಳ್ಳಿ ಜನರಿಗೆ ಆರ್ಥಿಕ ಸಂಕಷ್ಟ
Last Updated 27 ಏಪ್ರಿಲ್ 2024, 6:47 IST
ಹೈನೋದ್ಯಮಕ್ಕೂ ಕುತ್ತು ತಂದ ಮಳೆ ಅಭಾವ

ಬೆಂ. ಗ್ರಾಮಾಂತರ: ಅಂದಾಜು ಶೇ 65.72ರಷ್ಟು ಮತದಾನ

ಪ್ರಜಾಪ್ರತಿನಿಧಿಗಳ ಆಯ್ಕೆಗಾಗಿ ಗುರುವಾರ ನಡೆದ ಮತದಾನದಲ್ಲಿ ಜನ ಬಿರು ಬಿಸಿಲು ಲೆಕ್ಕಿಸದೆ ಮತದಾರರು ಮತಗಟ್ಟೆಗಳಿಗೆ ಬಂದು ತಮ್ಮ ಹಕ್ಕು ಚಲಾಯಿಸಿದರು. ಜನರು ಉತ್ಸಾಹದಿಂದ ಮತ ಚಲಾಯಿಸಿದ್ದರ ಪರಿಣಾಮವಾಗಿ, ಹೈ ವೋಲ್ಟೇಜ್ ಕ್ಷೇತ್ರವಾದ ಬೆಂಗಳೂರು ಗ್ರಾಮಾಂತರದಲ್ಲಿ ಅಂದಾಜು ಶೇ 65.72ರಷ್ಟು ಮತದಾನವಾಯಿತು.
Last Updated 27 ಏಪ್ರಿಲ್ 2024, 6:46 IST
ಬೆಂ. ಗ್ರಾಮಾಂತರ: ಅಂದಾಜು ಶೇ 65.72ರಷ್ಟು ಮತದಾನ

ಕುಮಾರಸ್ವಾಮಿ ಸತ್ಯಹರಿಶ್ಚಂದ್ರನ ಮೊಮ್ಮಗ ಅಲ್ಲವೇ?: ಡಿ.ಕೆ.ಶಿವಕುಮಾರ್

‘ಎಚ್‌.ಡಿ. ಕುಮಾರಸ್ವಾಮಿ ಸತ್ಯಹರಿಶ್ಚಂದ್ರನ ಮೊಮ್ಮಗ ಅಲ್ಲವೇ? ಖಾಲಿ ಮಾತಿನ ಮೂಲಕ ಹಿಟ್ ಅಂಡ್ ರನ್ ಮಾಡುವುದನ್ನು ಬಿಟ್ಟು ಗಿಫ್ಟ್ ಕಾರ್ಡ್ ಬಗ್ಗೆ ಸಾಕ್ಷಿ ಇದ್ದರೆ ಚುನಾವಣಾ ಆಯೋಗಕ್ಕೆ ದೂರು ಕೊಡಲಿ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.
Last Updated 27 ಏಪ್ರಿಲ್ 2024, 6:45 IST
ಕುಮಾರಸ್ವಾಮಿ ಸತ್ಯಹರಿಶ್ಚಂದ್ರನ ಮೊಮ್ಮಗ ಅಲ್ಲವೇ?: ಡಿ.ಕೆ.ಶಿವಕುಮಾರ್

ಹಿರೀಸಾವೆ | ₹70 ಲಕ್ಷದ ತೇರು ಸಮರ್ಪಣೆ 29ರಂದು

ಹಿರೀಸಾವೆ ಚೌಡೇಶ್ವರಿ ದೇವಿಗೆ ನೂತನ ರಥ
Last Updated 27 ಏಪ್ರಿಲ್ 2024, 6:44 IST
 ಹಿರೀಸಾವೆ | ₹70 ಲಕ್ಷದ ತೇರು ಸಮರ್ಪಣೆ 29ರಂದು

ರಾಮನಗರ: ಮತ್ತೆ ಸದ್ದು ಮಾಡಿದ ಕಾಂಗ್ರೆಸ್ ಗಿಫ್ಟ್ ಕಾರ್ಡ್‌ಗಳು

ವಿಧಾನಸಭಾ ಚುನಾವಣೆಯಲ್ಲಿ ಸದ್ದು ಮಾಡಿದ್ದ ಗಿಫ್ಟ್ ಕಾರ್ಡ್‌ಗಳು, ಲೋಕಸಭಾ ಚುನಾವಣೆಯ ಮತದಾನದ ದಿನದಂದು ಸಹ ಸದ್ದು ಮಾಡಿವೆ. ಕಾಂಗ್ರೆಸ್‌ ಕಾರ್ಯಕರ್ತರು ಕ್ಷೇತ್ರದ ವಿವಿಧೆಡೆ ಗಿಫ್ಟ್ ಕಾರ್ಡ್‌ಗಳನ್ನು ಹಂಚಿದ್ದಾರೆಂದು ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಆರೋಪಿಸಿದ್ದಾರೆ.
Last Updated 27 ಏಪ್ರಿಲ್ 2024, 6:43 IST
ರಾಮನಗರ: ಮತ್ತೆ ಸದ್ದು ಮಾಡಿದ ಕಾಂಗ್ರೆಸ್ ಗಿಫ್ಟ್ ಕಾರ್ಡ್‌ಗಳು

ರಾಮನಗರ: ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಸಂಘರ್ಷ

ಚನ್ನಪಟ್ಟಣ ತಾಲೂಕಿನ ಇಗ್ಗಲೂರು ಗ್ರಾಮದಲ್ಲಿ ಮತದಾನ ಕೇಂದ್ರಕ್ಕೆ ಮತದಾರರನ್ನು ಕರೆದುಕೊಂಡು ಹೋಗುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು ಕಾಂಗ್ರೆಸ್ ಕಾರ್ಯಕರ್ತನ ಕೈ ಮುರಿದಿರುವ ಪ್ರಸಂಗ ನಡೆದಿದೆ.
Last Updated 27 ಏಪ್ರಿಲ್ 2024, 6:42 IST
fallback
ADVERTISEMENT

ಕನಕಪುರ: ಗಮನ ಸೆಳೆದ ಅರಣ್ಯ ಮತದಾನ ಕೇಂದ್ರ

ಮತದಾರರನ್ನು ಸೆಳೆಯಲು ಸ್ವೀಪ್‌ ಸಮಿತಿ ನಿರ್ಮಾಣ ಮಾಡಿದ್ದ ಅರಣ್ಯ ಮತಗಟ್ಟೆ ಕೇಂದ್ರ ಜನರ ಗಮನ ಸೆಳೆಯಿತು.
Last Updated 27 ಏಪ್ರಿಲ್ 2024, 6:41 IST
ಕನಕಪುರ: ಗಮನ ಸೆಳೆದ ಅರಣ್ಯ ಮತದಾನ ಕೇಂದ್ರ

ಜಾಲತಾಣದಲ್ಲಿ ಮತ ಹಾಕಿದ ವಿಡಿಯೊ!

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಮತ ಹಾಕುವುದನ್ನು ಮೊಬೈಲ್‌ ಫೋನ್‌ನಲ್ಲಿ ಚಿತ್ರೀಕರಿಸಿಕೊಂಡಿರುವ ಮತದಾರೊಬ್ಬರು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Last Updated 27 ಏಪ್ರಿಲ್ 2024, 6:40 IST
ಜಾಲತಾಣದಲ್ಲಿ ಮತ ಹಾಕಿದ ವಿಡಿಯೊ!

ಚನ್ನಪಟ್ಟಣ: ಮತದಾನ ಶಾಂತಿಯುತ, ಬಹುತೇಕ ಕಡೆ ನೀರಸ

ಚನ್ನಪಟ್ಟಣ ತಾಲ್ಲೂಕಿನಲ್ಲಿ ಮತದಾನ ಸಂಪೂರ್ಣ ಶಾಂತಿಯುತವಾಗಿ ನಡೆಯಿತು. ಬೆಳಿಗ್ಗೆ 9ಕ್ಕೆ ಶೇ8.98 ಮತದಾನ, 11ಕ್ಕೆ ಶೇ23,58, ಮಧ್ಯಾಹ್ನ 1ಕ್ಕೆ ಶೇ43.31 ಮತದಾನ, 3ಕ್ಕೆ 60.99, ಸಂಜೆ 5ಕ್ಕೆ ಶೇ77.74 ಮತದಾನವಾಗಿತ್ತು.
Last Updated 27 ಏಪ್ರಿಲ್ 2024, 6:39 IST
ಚನ್ನಪಟ್ಟಣ: ಮತದಾನ ಶಾಂತಿಯುತ, ಬಹುತೇಕ ಕಡೆ ನೀರಸ
ADVERTISEMENT