ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಜಿಲ್ಲೆ

ADVERTISEMENT

ಜೈ ಶ್ರೀರಾಮ್ ಹೇಳುವಂತೆ ಗಂಗಾವತಿಯಲ್ಲಿ ಅಂಧ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ

ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ ಸಂತ್ರಸ್ತ: ಗಡ್ಡಕ್ಕೆ ಬೆಂಕಿ ಹಚ್ಚಿದ್ದಾರೆಂದು ಆರೋಪ
Last Updated 1 ಡಿಸೆಂಬರ್ 2023, 3:16 IST
ಜೈ ಶ್ರೀರಾಮ್ ಹೇಳುವಂತೆ ಗಂಗಾವತಿಯಲ್ಲಿ ಅಂಧ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ

ಮಗು ಸಾವು: ನಿಮ್ಹಾನ್ಸ್ ವೈದ್ಯರ ವಿರುದ್ಧ ಪೋಷಕರ ಪ್ರತಿಭಟನೆ

ತ್ವರಿತವಾಗಿ ಚಿಕಿತ್ಸೆ ನೀಡುವಲ್ಲಿ ನಿಮ್ಹಾನ್ಸ್ ವೈದ್ಯರು ನಿರ್ಲಕ್ಷ್ಯ ವಹಿಸಿದ್ದೇ ಮಗುವಿನ ಸಾವಿಗೆ ಕಾರಣ ಎಂದು ಆರೋಪಿಸಿ ಮಗುವಿನ ಪೋಷಕರು ನಿಮ್ಹಾನ್ಸ್‌ ವಿರುದ್ಧ ಗುರುವಾರ ಪ್ರತಿಭಟನೆ ನಡೆಸಿದರು.
Last Updated 1 ಡಿಸೆಂಬರ್ 2023, 0:30 IST
ಮಗು ಸಾವು: ನಿಮ್ಹಾನ್ಸ್ ವೈದ್ಯರ ವಿರುದ್ಧ ಪೋಷಕರ ಪ್ರತಿಭಟನೆ

ರಾಮನಗರ: ಬೇರೆ ಗುಂಪಿನ ರಕ್ತ ಪಡೆದ ರೋಗಿ ಆರೋಗ್ಯದಲ್ಲಿ ಏರುಪೇರು

ವರದಿಯಲ್ಲಿ ರಕ್ತದ ಗುಂಪಿನ ತಪ್ಪು ಮಾಹಿತಿ ನೀಡಿದ ಡಯಾಗ್ನಾಸ್ಟಿಕ್ ಸೆಂಟರ್ ಸಿಬ್ಬಂದಿ ಯಡವಟ್ಟು
Last Updated 1 ಡಿಸೆಂಬರ್ 2023, 0:30 IST
ರಾಮನಗರ: ಬೇರೆ ಗುಂಪಿನ ರಕ್ತ ಪಡೆದ ರೋಗಿ ಆರೋಗ್ಯದಲ್ಲಿ ಏರುಪೇರು

9 ಹೈ ಟ್ರಾಫಿಕ್‌ ಡೆನ್ಸಿಟಿ ಕಾರಿಡಾರ್‌ಗೆ ಚಾಲನೆ

ಬಿಬಿಎಂಪಿ: ತಡೆಹಿಡಿಯಲಾದ ಯೋಜನೆಗೆ ಸರ್ಕಾರದಿಂದ ಹಸಿರು ನಿಶಾನೆ
Last Updated 1 ಡಿಸೆಂಬರ್ 2023, 0:30 IST
9 ಹೈ ಟ್ರಾಫಿಕ್‌ ಡೆನ್ಸಿಟಿ ಕಾರಿಡಾರ್‌ಗೆ ಚಾಲನೆ

ಸೈಬರ್ ಅಪರಾಧ ನಿಯಂತ್ರಣಕ್ಕೆ ಜನಜಾಗೃತಿಯೇ ಮದ್ದು

ಅಂತರ್ಜಾಲ ಹಾಗೂ ತಂತ್ರಜ್ಞಾನದ ಸುರಕ್ಷಿತ ಬಳಕೆಯ ಕುರಿತು ಕಾರ್ಪೊರೇಟ್ ಕಂಪನಿಗಳು, ಸಾಂಸ್ಥಿಕ ಮಟ್ಟದಲ್ಲಿ ಮಾತ್ರವಲ್ಲ; ಮನೆಯಲ್ಲಿರುವ ಮಕ್ಕಳು, ಹಿರಿಯರು ಸೇರಿದಂತೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಅಗತ್ಯದ ಬಗ್ಗೆ ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಕಾಳಜಿ ವ್ಯಕ್ತವಾಯಿತು.
Last Updated 30 ನವೆಂಬರ್ 2023, 23:17 IST
ಸೈಬರ್ ಅಪರಾಧ ನಿಯಂತ್ರಣಕ್ಕೆ ಜನಜಾಗೃತಿಯೇ ಮದ್ದು

ಆನೇಕಲ್: ಶೂನ್ಯ ತ್ಯಾಜ್ಯ ಪರಿಸರಕ್ಕೆ ಇ-ಪಾರ್ಕ್‌

ಎಲೆಕ್ಟ್ರಾನಿಕ್‌ಸಿಟಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪ‍ನೆ
Last Updated 30 ನವೆಂಬರ್ 2023, 21:45 IST
ಆನೇಕಲ್: ಶೂನ್ಯ ತ್ಯಾಜ್ಯ ಪರಿಸರಕ್ಕೆ ಇ-ಪಾರ್ಕ್‌

₹ 50 ಲಕ್ಷ ಮೌಲ್ಯದ ಮಾದಕ ವಸ್ತು ಜಪ್ತಿ; ವಿದೇಶಿ ಪ್ರಜೆ ಸೇರಿದಂತೆ ಇಬ್ಬರ ಬಂಧನ

ಮಾರತ್‌ಹಳ್ಳಿ ಹಾಗೂ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆ ಸೇರಿದಂತೆ ಒಡಿಶಾದ ಇಬ್ಬರು ಆರೋಪಿಗಳನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ.
Last Updated 30 ನವೆಂಬರ್ 2023, 21:36 IST
₹ 50 ಲಕ್ಷ ಮೌಲ್ಯದ ಮಾದಕ ವಸ್ತು ಜಪ್ತಿ; ವಿದೇಶಿ ಪ್ರಜೆ ಸೇರಿದಂತೆ ಇಬ್ಬರ ಬಂಧನ
ADVERTISEMENT

ಬೆಂಗಳೂರು: ₹1.50 ಕೋಟಿ ಮೌಲ್ಯದ ನಕಲಿ ಬಟ್ಟೆ ಜಪ್ತಿ

ಪ್ರತಿಷ್ಠಿತ ಕಂಪನಿಗಳ ಬ್ರ್ಯಾಂಡ್‌ ಹೆಸರಿನಲ್ಲಿ ನಕಲಿ ಬಟ್ಟೆ
Last Updated 30 ನವೆಂಬರ್ 2023, 21:33 IST
ಬೆಂಗಳೂರು: ₹1.50 ಕೋಟಿ ಮೌಲ್ಯದ ನಕಲಿ ಬಟ್ಟೆ ಜಪ್ತಿ

ಮಕ್ಕಳ ಮಾರಾಟ: ಗಾರ್ಮೆಂಟ್ಸ್‌ ನೌಕರಳೀಗ ಸಿರಿವಂತೆ!

ಕರ್ನಾಟಕ, ತಮಿಳುನಾಡಿನಲ್ಲಿ ಜಾಲ ಸಕ್ರಿಯ: 6 ವರ್ಷದಲ್ಲಿ 250ಕ್ಕೂ ಹೆಚ್ಚು ಮಕ್ಕಳ ಮಾರಾಟ
Last Updated 30 ನವೆಂಬರ್ 2023, 21:29 IST
ಮಕ್ಕಳ ಮಾರಾಟ: ಗಾರ್ಮೆಂಟ್ಸ್‌ ನೌಕರಳೀಗ ಸಿರಿವಂತೆ!

ಬೆಂಗಳೂರು | ಅಪಘಾತ: ಸ್ಥಳದಲ್ಲೇ ದಂಪತಿ ಸಾವು

ನೈಸ್‌ ರಸ್ತೆಯ ವಜ್ರಮುನೇಶ್ವರ ಕೇಳಸೇತುವೆ ಬಳಿ ಕ್ಯಾಂಟರ್‌ ವಾಹನ ಹಾಗೂ ಬೈಕ್ ನಡುವೆ ಗುರುವಾರ ಸಂಭವಿಸಿದ ಅಪಘಾತದಲ್ಲಿ, ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 30 ನವೆಂಬರ್ 2023, 21:25 IST
ಬೆಂಗಳೂರು | ಅಪಘಾತ: ಸ್ಥಳದಲ್ಲೇ ದಂಪತಿ ಸಾವು
ADVERTISEMENT