ಭಾನುವಾರ, 20 ಜುಲೈ 2025
×
ADVERTISEMENT

ಜಿಲ್ಲೆ

ADVERTISEMENT

ಸವದತ್ತಿ | ಕೃಷಿ ಹೊಂಡದಲ್ಲಿ ಮುಳುಗಿ ತಂದೆ, ಮಗ ಸಾವು

Tragic Incident: ಸವದತ್ತಿ ತಾಲ್ಲೂಕಿನ ಮಳಗಲಿ ಗ್ರಾಮದಲ್ಲಿ ಕೃಷಿ ಹೊಂಡದಲ್ಲಿ ಮುಳುಗಿ ಬಸವರಾಜ ಕೆಂಗೇರಿ (40) ಮತ್ತು ಅವರ ಪುತ್ರ ಧರೆಪ್ಪ (14) ಸಾವನ್ನಪ್ಪಿದ್ದಾರೆ. ಘಟನೆಯ ಸಂಬಂಧ ಪ್ರಕರಣ ದಾಖಲಾಗಿದೆ.
Last Updated 20 ಜುಲೈ 2025, 15:56 IST
ಸವದತ್ತಿ | ಕೃಷಿ ಹೊಂಡದಲ್ಲಿ ಮುಳುಗಿ ತಂದೆ, ಮಗ ಸಾವು

ಚನ್ನಮ್ಮನ ಕಿತ್ತೂರು | ಚರಂಡಿಗೆ ಉರುಳಿದ ಕಾರು: ಮಹಿಳೆ ಸ್ಥಳದಲ್ಲೇ ಸಾವು

Fatal Road Accident: ರಾಷ್ಟ್ರೀಯ ಹೆದ್ದಾರಿ ಬಚ್ಚನಕೇರಿ ಬಳಿ ಕಾರು ಚರಂಡಿಗೆ ಉರುಳಿ ಬಿದ್ದು ಫಾರ್ಮಾಸಿಸ್ಟ್ ಶ್ರೀದೇವಿ ಟೆಂಗಿನಕಾಯಿ (38) ಮೃತಪಟ್ಟಿದ್ದಾರೆ. ಪತಿ ಈಶ್ವರ ಟೆಂಗಿನಕಾಯಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 20 ಜುಲೈ 2025, 14:21 IST
ಚನ್ನಮ್ಮನ ಕಿತ್ತೂರು | ಚರಂಡಿಗೆ ಉರುಳಿದ ಕಾರು: ಮಹಿಳೆ ಸ್ಥಳದಲ್ಲೇ ಸಾವು

ಲೈಂಗಿಕ ದೌರ್ಜನ್ಯ ಆರೋಪ: ಶಾಸಕ ಚವಾಣ್ ಮಗನ ವಿರುದ್ಧ ಎಫ್‌ಐಆರ್

MLA Son FIR: ಮದುವೆ ವಾಗ್ದಾನ ಕೊಟ್ಟು ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ ಶಾಸಕ ಪ್ರಭು ಚವಾಣ್ ಅವರ ಮಗ ಪ್ರತೀಕ್ ಚವಾಣ್ ವಿರುದ್ಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಬಿದರ್ ಪೊಲೀಸ್ ಇಲಾಖೆ ತಿಳಿಸಿದೆ.
Last Updated 20 ಜುಲೈ 2025, 14:20 IST
ಲೈಂಗಿಕ ದೌರ್ಜನ್ಯ ಆರೋಪ: ಶಾಸಕ ಚವಾಣ್ ಮಗನ ವಿರುದ್ಧ ಎಫ್‌ಐಆರ್

ಸಿದ್ದರಾಮಯ್ಯಗೆ ಹಣ ನೀಡಿ ಜೈಕಾರ ಹಾಕಿಸಿಕೊಳ್ಳುವ ದುಸ್ಥಿತಿ: ವಿಜಯೇಂದ್ರ ಟೀಕೆ

Karnataka Politics: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕರ್ತರಿಗೆ ಹಣ ನೀಡಿ ಜಯಕಾರ ಹಾಕಿಸಿಕೊಳ್ಳಬೇಕಾದ ಸ್ಥಿತಿಗೆ ತಲುಪಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಗಂಗಾವತಿಯ ಸಭೆಯಲ್ಲಿ ಆರೋಪಿಸಿದರು.
Last Updated 20 ಜುಲೈ 2025, 13:56 IST
ಸಿದ್ದರಾಮಯ್ಯಗೆ ಹಣ ನೀಡಿ ಜೈಕಾರ ಹಾಕಿಸಿಕೊಳ್ಳುವ ದುಸ್ಥಿತಿ: ವಿಜಯೇಂದ್ರ ಟೀಕೆ

'ನಾವಿಬ್ಬರೂ ಒಂದೇ': ಮುನಿಸು ಮರೆತು ಒಂದಾದ ಶ್ರೀರಾಮುಲು, ಜನಾರ್ದನ ರೆಡ್ಡಿ

BJP Leaders Together: ಸಂಡೂರು ಉಪಚುನಾವಣೆಯ ಬಳಿಕ ತೀವ್ರ ಮಾತಿನ ಸಮರ ನಡೆಸಿದ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಗಂಗಾವತಿಯ ಪಕ್ಷ ಸಭೆಯಲ್ಲಿ ಒಂದೇ ವೇದಿಕೆಯಲ್ಲಿ ಬೆರೆಯುತ್ತ 'ನಾವಿಬ್ಬರೂ ಒಂದೇ' ಎಂಬ ಸಂದೇಶ ನೀಡಿದರು.
Last Updated 20 ಜುಲೈ 2025, 13:51 IST
'ನಾವಿಬ್ಬರೂ ಒಂದೇ': ಮುನಿಸು ಮರೆತು ಒಂದಾದ ಶ್ರೀರಾಮುಲು, ಜನಾರ್ದನ ರೆಡ್ಡಿ

ವರ್ಷವಾದರು ಮೇಕೆದಾಟು ಯೋಜನೆಗೆ ಒಪ್ಪಿಗೆ ಕೊಡಿಸಿಲ್ಲ: ಕೃಷ್ಣಬೈರೇಗೌಡ ಟೀಕೆ

ಕಾಂಗ್ರೆಸ್ ‘ಯುವಪರ್ವ’ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಟೀಕೆ
Last Updated 20 ಜುಲೈ 2025, 13:10 IST
ವರ್ಷವಾದರು ಮೇಕೆದಾಟು ಯೋಜನೆಗೆ ಒಪ್ಪಿಗೆ ಕೊಡಿಸಿಲ್ಲ: ಕೃಷ್ಣಬೈರೇಗೌಡ ಟೀಕೆ

ಬಣ್ಣದ ವೇಷಧಾರಿಯಾಗಿ ಗಮನ ಸೆಳೆದಿದ್ದ ಯಕ್ಷಗಾನ ಕಲಾವಿದ ಸದಾಶಿವ ಶೆಟ್ಟಿಗಾರ್‌ ನಿಧನ

ಯಕ್ಷಗಾನ ಕಲಾವಿದ: ಬಣ್ಣದ ವೇಷಧಾರಿ ಸದಾಶಿವ ಶೆಟ್ಟಿಗಾರ್‌ ನಿಧನ
Last Updated 20 ಜುಲೈ 2025, 12:42 IST
ಬಣ್ಣದ ವೇಷಧಾರಿಯಾಗಿ ಗಮನ ಸೆಳೆದಿದ್ದ ಯಕ್ಷಗಾನ ಕಲಾವಿದ ಸದಾಶಿವ ಶೆಟ್ಟಿಗಾರ್‌ ನಿಧನ
ADVERTISEMENT

ಭಗವಂತ ಖೂಬಾ ಕುತಂತ್ರದಿಂದ ಮಹಿಳಾ ಆಯೋಗಕ್ಕೆ ಯುವತಿ ದೂರು: ಪ್ರಭು ಚವಾಣ್ ಆರೋಪ

Political Conspiracy: ಪ್ರಭು ಚವಾಣ್ ಆರೋಪ ಮಾಡಿದ್ದಾರೆ ಎಂಬ ಭಗವಂತ ಖೂಬಾ ಅವರು ಕುತಂತ್ರದಿಂದ ಯುವತಿಯ ಮೂಲಕ ಮಹಿಳಾ ಆಯೋಗಕ್ಕೆ ದೂರು ಕೊಡಿಸಿದ್ದಾರಂತೆ. ಕುಟುಂಬ ಮತ್ತು ರಾಜಕೀಯ ಹಿನ್ನಲೆ ವಿವರಿಸಿದ್ದಾರೆ.
Last Updated 20 ಜುಲೈ 2025, 10:00 IST
ಭಗವಂತ ಖೂಬಾ ಕುತಂತ್ರದಿಂದ ಮಹಿಳಾ ಆಯೋಗಕ್ಕೆ ಯುವತಿ ದೂರು: ಪ್ರಭು ಚವಾಣ್ ಆರೋಪ

ಕಾರಿನ ಮೇಲೆ ಬಿದ್ದ ಮರ: ಮಹಿಳೆ ಸ್ಥಿತಿ ಗಂಭೀರ, ಸ್ವಲ್ಪದರಲ್ಲೇ ಪಾರಾದ ಗರ್ಭಿಣಿ

Injured Woman: ಪಿಕಳೆ ರಸ್ತೆಯಲ್ಲಿ ಬೃಹತ್ ಮರವು ಕಾರಿನ ಮೇಲೆ ಬಿದ್ದು, ಕಾರಿನಲ್ಲಿ ಇದ್ದ ಲಕ್ಷ್ಮಿ ಪಾಗಿ ಎಂಬ ಮಹಿಳೆ ಗಂಭೀರ ಗಾಯಗೊಂಡಿದ್ದಾರೆ. ಅಗ್ನಿಶಾಮಕ ದಳ ಹಾಗೂ ನಗರಸಭೆ ಸಿಬ್ಬಂದಿ ರಕ್ಷಣೆ ಕಾರ್ಯ ನಡೆಸಿದರು.
Last Updated 20 ಜುಲೈ 2025, 9:42 IST
ಕಾರಿನ ಮೇಲೆ ಬಿದ್ದ ಮರ: ಮಹಿಳೆ ಸ್ಥಿತಿ ಗಂಭೀರ, ಸ್ವಲ್ಪದರಲ್ಲೇ ಪಾರಾದ ಗರ್ಭಿಣಿ

ಕೋಲಾರ | ಭೂಪರಿವರ್ತನೆಗೆ ಲಂಚ; ಶಿರಸ್ತೇದಾರ ಅಮಾನತು

ಭೂಪರಿವರ್ತನೆಗಾಗಿ ಅರ್ಜಿದಾರರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರ ಡಿ.ಜಿ.ಚಂದ್ರಪ್ಪ ಅವರನ್ನು ಅಮಾನತುಗೊಳಿಸಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಆದೇಶ ಹೊರಡಿಸಿದ್ದಾರೆ.
Last Updated 20 ಜುಲೈ 2025, 7:47 IST
ಕೋಲಾರ | ಭೂಪರಿವರ್ತನೆಗೆ ಲಂಚ; ಶಿರಸ್ತೇದಾರ ಅಮಾನತು
ADVERTISEMENT
ADVERTISEMENT
ADVERTISEMENT