ಶನಿವಾರ, 27 ಡಿಸೆಂಬರ್ 2025
×
ADVERTISEMENT

ವೈರಲ್

ADVERTISEMENT

ಬ್ಲಿಂಕಿಟ್‌ ಕಾರ್ಮಿಕನನ್ನು ಭೇಟಿಯಾದ ಎಎಪಿ ನಾಯಕ ರಾಘವ್ ಚಡ್ಡಾ: ಕಾರಣ ಏನು?

Raghav Chadha: ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ರಾಘವ್‌ ಚಡ್ಡಾ, ಇದೀಗ ಬ್ಲಿಂಕಿಟ್‌ ಕಂಪನಿಯಲ್ಲಿ ವಿತರಣಾ ಕೆಲಸ ಮಾಡುತ್ತಿದ್ದ ಯುವಕನನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
Last Updated 26 ಡಿಸೆಂಬರ್ 2025, 15:49 IST
ಬ್ಲಿಂಕಿಟ್‌ ಕಾರ್ಮಿಕನನ್ನು ಭೇಟಿಯಾದ ಎಎಪಿ ನಾಯಕ ರಾಘವ್ ಚಡ್ಡಾ: ಕಾರಣ ಏನು?

ಮೈ ಕೊರೆಯುವ ಚಳಿಯಲ್ಲಿ ರೈಲಿನ ಶೌಚಾಲಯದ ಬಳಿ ಕುಳಿತು ಬಾಲ ಕುಸ್ತಿಪಟುಗಳ ಪ್ರಯಾಣ!

ಒಡಿಶಾ ಕ್ರೀಡಾ ಇಲಾಖೆಯಲ್ಲಿ ಇದೆಂಥಾ ಅವ್ಯವಸ್ಥೆ
Last Updated 23 ಡಿಸೆಂಬರ್ 2025, 11:51 IST
ಮೈ ಕೊರೆಯುವ ಚಳಿಯಲ್ಲಿ ರೈಲಿನ ಶೌಚಾಲಯದ ಬಳಿ ಕುಳಿತು ಬಾಲ ಕುಸ್ತಿಪಟುಗಳ ಪ್ರಯಾಣ!

ಆಸ್ಪತ್ರೆ ಸಿಬ್ಬಂದಿ ಜೊತೆ ಕಿರಿಕ್ ಮಾಡಿದ ರೋಗಿಯನ್ನು ಹಿಗ್ಗಾಮುಗ್ಗ ಥಳಿಸಿದ ವೈದ್ಯ

ಘಟನೆಗೆ ಸಂಬಂಧಿಸಿದ ವಿಡಿಯೊಗಳು ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡುತ್ತಿದ್ದು, ವೈದ್ಯರ ವರ್ತನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.
Last Updated 23 ಡಿಸೆಂಬರ್ 2025, 10:58 IST
ಆಸ್ಪತ್ರೆ ಸಿಬ್ಬಂದಿ ಜೊತೆ ಕಿರಿಕ್ ಮಾಡಿದ ರೋಗಿಯನ್ನು ಹಿಗ್ಗಾಮುಗ್ಗ ಥಳಿಸಿದ ವೈದ್ಯ

ಅಮೆರಿಕ ಟು ಭಾರತ: ಸ್ನೇಹಿತನ ಭೇಟಿಗೆ 12,800 ಕಿ.ಮೀ ಪ್ರಯಾಣಿಸಿದ ಯುವಕ

Friendship Travel: ಸ್ನೇಹ ಎಂಬುದು ಬಹಳ ಪರಿಶುದ್ಧವಾದದ್ದು, ಇದಕ್ಕೆ ಸಂಬಂಧಿಸಿದ ಅನೇಕ ಸಿನಿಮಾಗಳು ಕೂಡ ಬಂದಿವೆ. ಆದರೆ, ಇಲ್ಲೊಬ್ಬ ಯುವಕ ತನ್ನ ಸ್ನೇಹಿತನನ್ನು ಭೇಟಿ ಮಾಡಲು ಬರೋಬ್ಬರಿ 12,800 ಕಿಲೋಮೀಟರ್ ಪ್ರಯಾಣಿಸಿ ಬಂದಿದ್ದಾರೆ.
Last Updated 23 ಡಿಸೆಂಬರ್ 2025, 10:14 IST
ಅಮೆರಿಕ ಟು ಭಾರತ: ಸ್ನೇಹಿತನ ಭೇಟಿಗೆ 12,800 ಕಿ.ಮೀ ಪ್ರಯಾಣಿಸಿದ ಯುವಕ

7ವರ್ಷದ ಮಗಳನ್ನು ಸನ್ಯಾಸಿನಿ ಮಾಡಲು ಹೊರಟ ತಾಯಿ! ತಂದೆ ವಿರೋಧ– ಕೋರ್ಟ್ ಹೇಳಿದ್ದು?

Jain Diksha Controversy: ಸೂರತ್: ತಂದೆಯ ಇಚ್ಚೆಗೆ ವಿರುದ್ಧವಾಗಿ 7 ವರ್ಷದ ಮಗಳನ್ನು ಜೈನ ಸನ್ಯಾಸಿನಿಯನ್ನಾಗಿ ಮಾಡಲು ಹೊರಟಿದ್ದ ತಾಯಿಯ ನಿರ್ಧಾರಕ್ಕೆ ಸೂರತ್ ಕೌಟುಂಬಿಕ ನ್ಯಾಯಾಲಯ ತಡೆ ಒಡ್ಡಿದೆ. ಡಿ.20 ರಂದು ಕೋರ್ಟ್ ಬಾಲಕಿ ಇನ್ನೂ ಚಿಕ್ಕವಳಾಗಿರುವುದರಿಂದ ದೀಕ್ಷೆಗೆ ಅವಕಾಶ ನೀಡಲಾಗದು ಎಂದು ಹೇಳಿದೆ
Last Updated 22 ಡಿಸೆಂಬರ್ 2025, 13:31 IST
7ವರ್ಷದ ಮಗಳನ್ನು ಸನ್ಯಾಸಿನಿ ಮಾಡಲು ಹೊರಟ ತಾಯಿ! ತಂದೆ ವಿರೋಧ– ಕೋರ್ಟ್ ಹೇಳಿದ್ದು?

ಇದು ಹಿಂದೂ ದೇಶ, ಕ್ರಿಸ್‌ಮಸ್ ಸಂತಾ ಟೋಪಿ ಮಾರುವ ಹಾಗಿಲ್ಲ.. ಒಡಿಶಾದಲ್ಲಿ ಪುಂಡಾಟ

Odisha Communal Tension: ಬೆಂಗಳೂರು: ಹಿಂದೂ ಪರ ಗುಂಪೊಂದು ರಸ್ತೆ ಬದಿ ಕ್ರಿಸ್‌ಮಸ್ ಸಂತಾ ಟೋಪಿಗಳನ್ನು ಮಾರುತ್ತಿದ್ದ ಬಡಪಾಯಿ ವ್ಯಾಪಾರಿಗಳಿಗೆ ಧಮಕಿ ಹಾಕಿರುವ ಘಟನೆ ಒಡಿಶಾದಲ್ಲಿ ಈಚೆಗೆ ನಡೆದಿರುವುದು ವರದಿಯಾಗಿದೆ. ಭುವನೇಶ್ವರದಲ್ಲಿ ನಡೆದಿರುವ ಈ ಘಟನೆಯ ವಿಡಿಯೊ ತಾಣಗಳಲ್ಲಿ ಹರಿದಾಡುತ್ತಿದೆ
Last Updated 22 ಡಿಸೆಂಬರ್ 2025, 11:08 IST
ಇದು ಹಿಂದೂ ದೇಶ, ಕ್ರಿಸ್‌ಮಸ್ ಸಂತಾ ಟೋಪಿ ಮಾರುವ ಹಾಗಿಲ್ಲ.. ಒಡಿಶಾದಲ್ಲಿ ಪುಂಡಾಟ

Video| 20 ಅಡಿ ಆಳ ಸಮುದ್ರದಲ್ಲಿ ಭರತನಾಟ್ಯ; 14ರ ಬಾಲಕಿಯಿಂದ ವಿಶೇಷ ಸಾಧನೆ

Viral Dance Video: ಪುದುಚೇರಿ: ಜಗತ್ತಿನಲ್ಲಿ ದಿನನಿತ್ಯ ಒಂದಿಲ್ಲ ಒಂದು ವಿಭಿನ್ನ ಪ್ರತಿಭೆಗಳು ಬೆಳಕಿಗೆ ಬರುತ್ತಿವೆ. ಪುದುಚೇರಿಯ ಬಾಲಕಿಯೊಬ್ಬರು ಆಳ ಸಮುದ್ರದೊಳಗೆ ಭರತನಾಟ್ಯ ಪ್ರದರ್ಶಿಸಿ, ಸಮುದ್ರ ಮಾಲಿನ್ಯ ವಿರುದ್ಧ ಜಾಗೃತಿ ಸಂದೇಶ ನೀಡಿದ್ದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
Last Updated 22 ಡಿಸೆಂಬರ್ 2025, 10:25 IST
Video| 20 ಅಡಿ ಆಳ ಸಮುದ್ರದಲ್ಲಿ ಭರತನಾಟ್ಯ; 14ರ ಬಾಲಕಿಯಿಂದ ವಿಶೇಷ ಸಾಧನೆ
ADVERTISEMENT

ಅಪ್ಪನ ಮುಂದೆ 11 ವರ್ಷದ ಪ್ರೀತಿ ಹೇಳಿಕೊಂಡ ಮಗಳು; ತಂದೆಯ ಪ್ರತಿಕ್ರಿಯೆ ನೋಡಿ

Viral Father Daughter Video: ಪ್ರೀತಿ, ಪ್ರೇಮ ಎಂದಾಕ್ಷಣ ಪೋಷಕರು ವಿರೋಧಿಸುವುದು ಸಾಮಾನ್ಯ. ಆದರೆ ಇಲ್ಲೋರ್ವ ಯುವತಿ ತಾನು ಪ್ರೀತಿಸುತ್ತಿರುವ ಯುವಕನ ಬಗ್ಗೆ ತಂದೆಯ ಬಳಿ ಭಾವನಾತ್ಮಕವಾಗಿ ಹಂಚಿಕೊಂಡಿದ್ದು, ತಂದೆಯ ಪ್ರತಿಕ್ರಿಯೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಮೆಚ್ಚುಗೆ ಪಡೆದಿದೆ.
Last Updated 19 ಡಿಸೆಂಬರ್ 2025, 12:36 IST
ಅಪ್ಪನ ಮುಂದೆ 11 ವರ್ಷದ ಪ್ರೀತಿ ಹೇಳಿಕೊಂಡ ಮಗಳು; ತಂದೆಯ ಪ್ರತಿಕ್ರಿಯೆ ನೋಡಿ

ವಿಡಿಯೊ: ರೈಲು ನಿಲ್ದಾಣದ ಹಳಿ ಮೇಲೆಯೇ ಥಾರ್ ಕಾರು ಚಲಾಯಿಸಿದ!

Railway Safety Violation: ಬೆಂಗಳೂರು: ರೈಲು ನಿಲ್ದಾಣದ ರೈಲು ಹಳಿಯ ಮೇಲೆಯೇ ವ್ಯಕ್ತಿಯೊಬ್ಬ ತನ್ನ ಎಸ್‌ಯುವಿ ಮಹೀಂದ್ರಾ ಥಾರ್ ಕಾರನ್ನು ಚಲಾಯಿಸಲು ಹೋಗಿ ಪೊಲೀಸರ ಹಾಗೂ ಸಾರ್ವಜನಿಕರ ತೀವ್ರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಈ ಘಟನೆ ನಾಗಾಲ್ಯಾಂಡ್‌ನ ಧಿಮಾಪುರ ರೈಲು ನಿಲ್ದಾಣದಲ್ಲಿ ನಡೆದಿದೆ.
Last Updated 18 ಡಿಸೆಂಬರ್ 2025, 15:57 IST
ವಿಡಿಯೊ: ರೈಲು ನಿಲ್ದಾಣದ ಹಳಿ ಮೇಲೆಯೇ ಥಾರ್ ಕಾರು ಚಲಾಯಿಸಿದ!

ಭವಿಷ್ಯದಲ್ಲಿ ಬಡತನ ಇರುವುದೇ ಇಲ್ಲ, ಉಳಿತಾಯ ಏಕೆ? ಮತ್ತೊಂದು ಹುಳ ಬಿಟ್ಟ ಮಸ್ಕ್

Artificial Intelligence Future: ಬೆಂಗಳೂರು: ಅಮೆರಿಕದ ಉದ್ಯಮಿ ಎಲಾನ್ ಮಸ್ಕ್ ಅವರು ಜಾಗತಿಕ ಆಗು ಹೋಗುಗಳ ಬಗ್ಗೆ ಅಚ್ಚರಿ ಎನ್ನುವಂತೆ ಹೇಳಿಕೆಗಳನ್ನು ನೀಡಿ ಆಗಾಗ ಗಮನ ಸೆಳೆಯುತ್ತಾರೆ. ಇದೀಗ ಭವಿಷ್ಯದಲ್ಲಿ ಬಡತನ ಇರುವುದಿಲ್ಲ, ಕೆಲಸ ಅನಿವಾರ್ಯವಲ್ಲ ಎಂದು ಹೇಳಿದ್ದಾರೆ.
Last Updated 18 ಡಿಸೆಂಬರ್ 2025, 14:59 IST
ಭವಿಷ್ಯದಲ್ಲಿ ಬಡತನ ಇರುವುದೇ ಇಲ್ಲ, ಉಳಿತಾಯ ಏಕೆ? ಮತ್ತೊಂದು ಹುಳ ಬಿಟ್ಟ ಮಸ್ಕ್
ADVERTISEMENT
ADVERTISEMENT
ADVERTISEMENT