ಮಂಗಳವಾರ, 20 ಜನವರಿ 2026
×
ADVERTISEMENT

ಕೊಡಗು

ADVERTISEMENT

ಬಿಜೆಪಿ ನಾಯಕರಿಗೆ ಪ್ರಬುದ್ದತೆ‌ ಇದೆಯೆ?: ಸಚಿವ ಭೋಸರಾಜು

Price Rise Protest: ಈಗ ರಾಜ್ಯದಲ್ಲಿರುವ ಬಿಜೆಪಿ ನಾಯಕರಿಗೆ ಪ್ರಬುದ್ದತೆ ಇದೆಯೆ? ಎಂದು ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಭೋಸರಾಜು ಪ್ರಶ್ನಿಸಿದರು.
Last Updated 20 ಜನವರಿ 2026, 6:55 IST
ಬಿಜೆಪಿ ನಾಯಕರಿಗೆ ಪ್ರಬುದ್ದತೆ‌ ಇದೆಯೆ?: ಸಚಿವ ಭೋಸರಾಜು

ಮಡಿಕೇರಿ | ವೇಮನ ಸಂದೇಶಗಳನ್ನು ಅಧ್ಯಯನ ಮಾಡಿ: ಎಂ.ಪಿ.ರಶ್ಮಿ

Philosophical Values: ಮಡಿಕೇರಿಯಲ್ಲಿ ನಡೆದ ವೇಮನ ಜಯಂತಿಯಲ್ಲಿ ಎಂ.ಪಿ. ರಶ್ಮಿ ಅವರು ಧರ್ಮ, ಆತ್ಮಶುದ್ಧಿ ಮತ್ತು ಮಾನವೀಯತೆಯ ಪ್ರಬಲ ಸಂದೇಶಗಳನ್ನು ನೀಡಿದ ಮಹಾಯೋಗಿ ವೇಮನರ ಸಂದೇಶಗಳನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕೆಂದು ಹೇಳಿದರು.
Last Updated 20 ಜನವರಿ 2026, 3:07 IST
ಮಡಿಕೇರಿ | ವೇಮನ ಸಂದೇಶಗಳನ್ನು ಅಧ್ಯಯನ ಮಾಡಿ: ಎಂ.ಪಿ.ರಶ್ಮಿ

ನಾಪೋಕ್ಲು | ವೇದಿಕೆಗಳನ್ನು ಬಳಸಿಕೊಳ್ಳಿ: ಪಟ್ಟಡ ಧನು

Student Empowerment: ನಾಪೋಕ್ಲುವಿನಲ್ಲಿ ನಡೆದ ಎಕ್ಸೆಲ್ ಶಾಲೆಯ ವಾರ್ಷಿಕೋತ್ಸವದಲ್ಲಿ ಪಟ್ಟಡ ಧನು ವಿದ್ಯಾರ್ಥಿಗಳು ಧೈರ್ಯ, ಆತ್ಮವಿಶ್ವಾಸ ಹೊಂದಲು ವೇದಿಕೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
Last Updated 20 ಜನವರಿ 2026, 3:04 IST
ನಾಪೋಕ್ಲು | ವೇದಿಕೆಗಳನ್ನು ಬಳಸಿಕೊಳ್ಳಿ: ಪಟ್ಟಡ ಧನು

ಕುಶಾಲನಗರ | ಬೀದಿಬದಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿಗೆ ಸರ್ಕಾರ ಬದ್ಧ: ಮಂತರ್ ಗೌಡ

Vendor Support: ಕುಶಾಲನಗರದಲ್ಲಿ ನಡೆದ ಕಾಂಗ್ರೆಸ್ ಬೀದಿಬದಿ ವ್ಯಾಪಾರಿಗಳ ಘಟಕದ ಪದಗ್ರಹಣದಲ್ಲಿ ಶಾಸಕ ಮಂತರ್ ಗೌಡ ಅವರು ಸರ್ಕಾರ ಬೀದಿಬದಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿಗೆ ಬದ್ಧವಾಗಿದೆ ಎಂದು ಹೇಳಿದರು.
Last Updated 20 ಜನವರಿ 2026, 3:01 IST
ಕುಶಾಲನಗರ | ಬೀದಿಬದಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿಗೆ ಸರ್ಕಾರ ಬದ್ಧ: ಮಂತರ್ ಗೌಡ

ಮಡಿಕೇರಿ | ಆಗಬೇಕಿದೆ ರಾಷ್ಟ್ರೀಯ ಹೆದ್ದಾರಿ ಸುಧಾರಣೆ

Traffic Management: ಕುಶಾಲನಗರ–ಪಿರಿಯಾಪಟ್ಟಣ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಮುಂದಿನ ಹಂತದಲ್ಲಿ ಮಡಿಕೇರಿಯ ವಾಹನ ದಟ್ಟಣೆಗೆ ತಡೆ ನೀಡಲು ಮೇಲ್ಸೇತುವೆ ಮತ್ತು ಪಾರ್ಕಿಂಗ್ ಯೋಜನೆಗಳನ್ನು ಕೇಂದ್ರ ಬಜೆಟ್‌ನಲ್ಲಿ ಸೇರಿಸಬೇಕೆಂದು ಒತ್ತಾಯವಿದೆ.
Last Updated 20 ಜನವರಿ 2026, 2:59 IST
ಮಡಿಕೇರಿ | ಆಗಬೇಕಿದೆ ರಾಷ್ಟ್ರೀಯ ಹೆದ್ದಾರಿ ಸುಧಾರಣೆ

ಸೋಮವಾರಪೇಟೆ | ಮಕ್ಕಳ ಗ್ರಾಮ ಸಭೆಯಲ್ಲಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹ

Student Demands: ಹಾನಗಲ್ಲು ಗ್ರಾಮ ಪಂಚಾಯಿತಿ ನಡೆಸಿದ ಮಕ್ಕಳ ಗ್ರಾಮ ಸಭೆಯಲ್ಲಿ ಶಾಲಾ ಶೌಚಾಲಯ, ಶುದ್ಧ ನೀರು, ಬೀದಿನಾಯಿಗಳ ಸಮಸ್ಯೆ, ಸಿಸಿಟಿವಿ ಹಾಗೂ ಧ್ವನಿವರ್ಧಕ ಸೇರಿದಂತೆ ಹಲವು ಬೇಡಿಕೆಗಳನ್ನು ವಿದ್ಯಾರ್ಥಿಗಳು ಮಂಡಿಸಿದರು.
Last Updated 20 ಜನವರಿ 2026, 2:56 IST
ಸೋಮವಾರಪೇಟೆ | ಮಕ್ಕಳ ಗ್ರಾಮ ಸಭೆಯಲ್ಲಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹ

ವಿರಾಜಪೇಟೆ | ಗಾಲ್ಫ್: ಮಹೇಂದ್ರ, ರಂಜಿತ್ ಜೋಡಿಗೆ ಜಯ

Kodagu Family Cup: ವಿರಾಜಪೇಟೆ ಬಿಟ್ಟಂಗಾಲದಲ್ಲಿ ನಡೆದ 14ನೇ ಗಾಲ್ಫ್ ಟೂರ್ನಿಯ ಟೀಮ್ ಗ್ರಾಸ್ ಸ್ಟ್ರೋಕ್ ಪ್ಲೇ ವಿಭಾಗದಲ್ಲಿ ಗಣೇಶ್ ಮಹೇಂದ್ರ ಮತ್ತು ಕೆ.ಪಿ. ರಂಜಿತ್ ಜೋಡಿ 157 ಅಂಕಗಳೊಂದಿಗೆ ಪ್ರಶಸ್ತಿ ಗಳಿಸಿದರು.
Last Updated 20 ಜನವರಿ 2026, 2:54 IST
ವಿರಾಜಪೇಟೆ | ಗಾಲ್ಫ್: ಮಹೇಂದ್ರ, ರಂಜಿತ್ ಜೋಡಿಗೆ ಜಯ
ADVERTISEMENT

ಮಡಿಕೇರಿ | ಅಧಿಕಾರಿಗಳ ವಿರುದ್ಧ ಅಸಮಾಧಾನ

Government Scheme Review: ಮಡಿಕೇರಿಯಲ್ಲಿ ನಡೆದ ಗ್ಯಾರಂಟಿ ಯೋಜನಾ ಸಮಿತಿಯ ಸಭೆಯಲ್ಲಿ ಸದಸ್ಯರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಗೃಹಲಕ್ಷ್ಮಿ ಸಂಘದ ನಿರ್ದೇಶಕರ ಪಟ್ಟಿಯ ಪರಿಷ್ಕರಣೆ ನಿರ್ಧರಿಸಲಾಯಿತು.
Last Updated 20 ಜನವರಿ 2026, 2:52 IST
ಮಡಿಕೇರಿ | ಅಧಿಕಾರಿಗಳ ವಿರುದ್ಧ ಅಸಮಾಧಾನ

ನಾಪೋಕ್ಲು: ರಾಜ್ಯಮಟ್ಟದ ಕರಾಟೆ ಮತ್ತು ಯೋಗ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಗೆಲುವು

ನಾಪೋಕ್ಲು ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ 63 ವಿದ್ಯಾರ್ಥಿನಿಯರು ಕುಶಾಲನಗರದಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಹಾಗೂ ಯೋಗ ಚಾಂಪಿಯನ್‌ಶಿಪ್‌ನಲ್ಲಿ 63 ಪದಕಗಳನ್ನು ಗಳಿಸಿದ್ದಾರೆ.
Last Updated 19 ಜನವರಿ 2026, 4:55 IST
ನಾಪೋಕ್ಲು: ರಾಜ್ಯಮಟ್ಟದ ಕರಾಟೆ ಮತ್ತು ಯೋಗ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಗೆಲುವು

ಬಿಲ್ಲವ ಸಮಾಜ ಭವನ ಕಟ್ಟಲು ಎಲ್ಲರೂ ಕೈಜೋಡಿಸಿ: ಎ.ಎಸ್.ಪೊನ್ನಣ್ಣ

Community Development Appeal: ಮಡಿಕೇರಿ: ಬಿಲ್ಲವ ಸಮಾಜ ಸೇವಾ ಸಂಘದ ಸಭೆಯಲ್ಲಿ ಮಾತನಾಡಿದ ಎ.ಎಸ್.ಪೊನ್ನಣ್ಣ, ಸಮಾಜ ಭವನ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು. ಮಡಿಕೇರಿಯಲ್ಲಿ ಜಾಗ ಈಗ ಲಭ್ಯವಿದೆ ಎಂದು ಹೇಳಿದರು.
Last Updated 19 ಜನವರಿ 2026, 4:55 IST
ಬಿಲ್ಲವ ಸಮಾಜ ಭವನ ಕಟ್ಟಲು ಎಲ್ಲರೂ ಕೈಜೋಡಿಸಿ: ಎ.ಎಸ್.ಪೊನ್ನಣ್ಣ
ADVERTISEMENT
ADVERTISEMENT
ADVERTISEMENT