ಶನಿವಾರ, 10 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕೊಡಗು

ADVERTISEMENT

‘ಜಾತಿ, ಮತ ಬೇಧ ಇಲ್ಲದೆ ಎಲ್ಲರೂ ಸತ್ಪ್ರಜೆಗಳಾಗಿ ಬಾಳೋಣ’

ದೈವಜ್ಞ ಬ್ರಾಹ್ಮಣ ಸಭಾ ಪೀಠಾಧಿಪತಿ ಸಚ್ಚಿದಾನಂದ ಭಾರತಿ ಸ್ವಾಮೀಜಿ ಕರೆ
Last Updated 10 ಜನವರಿ 2026, 6:58 IST
‘ಜಾತಿ, ಮತ ಬೇಧ ಇಲ್ಲದೆ ಎಲ್ಲರೂ ಸತ್ಪ್ರಜೆಗಳಾಗಿ ಬಾಳೋಣ’

ಸಂಚಾರ ನಿಯಮ ಉಲ್ಲಂಘಿಸುವವರ ಕ್ಯಾಮೆರಾ ಕಣ್ಣು

ಚುರುಕುಗೊಂಡಿರುವ ಪೊಲೀಸರು: ಕಾನೂನು ಉಲ್ಲಂಘಿಸುವ ವಾಹನ ಸವಾರರ ಮೇಲೆ ದೂರು ದಾಖಲು
Last Updated 10 ಜನವರಿ 2026, 6:58 IST
ಸಂಚಾರ ನಿಯಮ ಉಲ್ಲಂಘಿಸುವವರ ಕ್ಯಾಮೆರಾ ಕಣ್ಣು

ಕಾಡಾನೆ ಉಪಟಳ: ಗ್ರಾಮಸ್ಥರು ಹೈರಾಣು

Wildlife Conflict: ನಾಪೋಕ್ಲು ಸಮೀಪ ಮರಂದೋಡ ಗ್ರಾಮದ ಮುಖ್ಯರಸ್ತೆಯಲ್ಲಿ ಮಧ್ಯಾಹ್ನವೇ ಕಾಡಾನೆ ಅಡ್ಡಾಡಿದ್ದು, ಕಾಫಿ ತೋಟದ ಕಾರ್ಮಿಕರು ಹಾಗೂ ಗ್ರಾಮಸ್ಥರು ಜೀವ ಭಯದಿಂದ ಮನೆಗೆ ಓಡಿದರು.
Last Updated 10 ಜನವರಿ 2026, 6:57 IST
ಕಾಡಾನೆ ಉಪಟಳ: ಗ್ರಾಮಸ್ಥರು ಹೈರಾಣು

ಕಾಡಾನೆ ಭೀತಿ; ಸಾಲು ಸಾಲು ಸಮಸ್ಯೆ

ಬೇಳೂರು ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ಗ್ರಾಮ ಸಭೆಯಲ್ಲಿ ಆತಂಕ ತೋಡಿಕೊಂಡ ವಿದ್ಯಾರ್ಥಿಗಳು
Last Updated 10 ಜನವರಿ 2026, 6:56 IST
ಕಾಡಾನೆ ಭೀತಿ; ಸಾಲು ಸಾಲು ಸಮಸ್ಯೆ

ಶತಸಂಭ್ರಮ ಭವನಕ್ಕೆ ಭೂಮಿಪೂಜೆ ನಾಳೆ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಖಾತೆ ಸಚಿವ ಮಧು ಬಂಗಾರಪ್ಪ ಭಾಗಿ
Last Updated 10 ಜನವರಿ 2026, 6:54 IST
fallback

ರೆಡ್‍ಕ್ರಾಸ್‍ನಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಸನ್ಮಾನ ಇಂದು

Anganwadi Felicitation: ಮಡಿಕೇರಿಯಲ್ಲಿ ರೆಡ್‍ಕ್ರಾಸ್ ಕೊಡಗು ಘಟಕದಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ 15 ಸಾಧಕಿ ಅಂಗನವಾಡಿ ಕಾರ್ಯಕರ್ತೆಯರಿಗೆ ಶಾಸಕ ಡಾ.ಮಂತರ್‌ಗೌಡ ಸನ್ಮಾನ ಸಲ್ಲಿಸಲಿದ್ದಾರೆ.
Last Updated 10 ಜನವರಿ 2026, 6:53 IST
fallback

ಕಾಯ್ದೆಯಲ್ಲಿಲ್ಲ ಸೋರಿಕೆಗೆ ಅವಕಾಶ: ವಿಬಿ–ಜಿ ರಾಮ್‌ ಜಿ ಸಮರ್ಥಿಸಿದ ಪ್ರತಾಪ್‌ಸಿಂಹ

Viksit Bharat Mission: ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ‘ವಿಕಸಿತ ಭಾರತ – ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌ ಗ್ರಾಮೀಣ’ (ವಿಬಿ– ಜಿ ರಾಮ್‌ ಜಿ) ಕಾಯ್ದೆಯಲ್ಲಿ ಸೋರಿಕೆಗೆ ಆಸ್ಪದ ಇಲ್ಲ. ಮಾತ್ರವಲ್ಲ, ಇದರಲ್ಲಿ ಮಾನವ ದಿನಗಳನ್ನು ಕದಿಯುವುಕ್ಕೆ ಅವಕಾಶವೇ ಇಲ್ಲ.
Last Updated 9 ಜನವರಿ 2026, 5:27 IST
ಕಾಯ್ದೆಯಲ್ಲಿಲ್ಲ ಸೋರಿಕೆಗೆ ಅವಕಾಶ: ವಿಬಿ–ಜಿ ರಾಮ್‌ ಜಿ ಸಮರ್ಥಿಸಿದ ಪ್ರತಾಪ್‌ಸಿಂಹ
ADVERTISEMENT

ಮಡಿಕೇರಿ | ಪ್ರಾಯೋಜಕತ್ವ ಯೋಜನೆ: 92 ಅರ್ಜಿಗಳಿಗೆ ಒಪ್ಪಿಗೆ

Sponsorship and Foster Care: ಮಡಿಕೇರಿ: ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿನ ಪ್ರಾಯೋಜಕತ್ವ ಯೋಜನೆಯಡಿ 92 ಅರ್ಜಿಗಳು ಇಲ್ಲಿ ಗುರುವಾರ ನಡೆದ ಪ್ರಾಯೋಜಕತ್ವ ಹಾಗೂ ಪೋಷಕತ್ವ ಅನುಮೋದನಾ ಸಮಿತಿ ಸಭೆಯಲ್ಲಿ ಸ್ವೀಕೃತಗೊಂಡವು.
Last Updated 9 ಜನವರಿ 2026, 5:25 IST
ಮಡಿಕೇರಿ | ಪ್ರಾಯೋಜಕತ್ವ ಯೋಜನೆ: 92 ಅರ್ಜಿಗಳಿಗೆ ಒಪ್ಪಿಗೆ

ಕೊಡವ ಸಮಾಜದ ಅಭಿವೃದ್ಧಿಗೆ ₹20 ಅನುದಾನ: ಶಾಸಕ ಡಾ. ಮಂತರ ಗೌಡ ಭರವಸೆ

Dr Manthar Gowda: ಕುಶಾಲನಗರ: ಕೊಡವ ಸಮಾಜದ ಅಭಿವೃದ್ಧಿಗೆ ₹20 ಲಕ್ಷ ಅನುದಾನವನ್ನು ಸರ್ಕಾರದಿಂದ ಒದಗಿಸಿಕೊಡುವುದಾಗಿ ಶಾಸಕ ಡಾ. ಮಂತರ ಗೌಡ ಭರವಸೆ ನೀಡಿದರು.
Last Updated 9 ಜನವರಿ 2026, 5:20 IST
ಕೊಡವ ಸಮಾಜದ ಅಭಿವೃದ್ಧಿಗೆ ₹20 ಅನುದಾನ: ಶಾಸಕ ಡಾ. ಮಂತರ ಗೌಡ ಭರವಸೆ

ಕೊಡವರ ನೈಜ ಚರಿತ್ರ ತಿರುಚುವಿಕೆ: ಜಾಗೃತಿಗೆ ನಾಚಪ್ಪ ಕರೆ

CNC President: ಮಡಿಕೇರಿ: ಕೊಡವರ ನೈಜ ಚರಿತ್ರೆಯನ್ನು ತಿರುಚುವವರ ವಿರುದ್ಧ ಜಾಗೃತರಾಗಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದರು.
Last Updated 9 ಜನವರಿ 2026, 5:19 IST
ಕೊಡವರ ನೈಜ ಚರಿತ್ರ ತಿರುಚುವಿಕೆ: ಜಾಗೃತಿಗೆ ನಾಚಪ್ಪ ಕರೆ
ADVERTISEMENT
ADVERTISEMENT
ADVERTISEMENT