ಭಾನುವಾರ, 15 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೊಡಗು

ADVERTISEMENT

ಕುಶಾಲನಗರ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಸ್ವಾಗತ

Kushalnagar Event: ಸುಂಟಿಕೊಪ್ಪದಲ್ಲಿ ಪೊಲೀಸ್ ವಸತಿ ಗೃಹ ಉದ್ಘಾಟನೆಗಾಗಿ ಕೊಡಗಿಗೆ ಆಗಮಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಕುಶಾಲನಗರದಲ್ಲಿ ಸ್ವಾಗತ ಕೋರಲಾಯಿತು.
Last Updated 15 ಫೆಬ್ರುವರಿ 2026, 6:37 IST
ಕುಶಾಲನಗರ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ  ಸ್ವಾಗತ

ಕುಶಾಲನಗರ|ಪುಲ್ವಾಮಾ ಹುತಾತ್ಮ ಸೈನಿಕರಿಗೆ ನಮನ:ಯೋಧರ ಭಾವಚಿತ್ರಗಳಿಗೆ ಪುಷ್ಪಾರ್ಚನೆ

Pulwama Martyrs Tribute: ಕುಶಾಲನಗರದಲ್ಲಿ ಮಾಜಿ ಯೋಧರ ಒಕ್ಕೂಟದಿಂದ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಪುಷ್ಪನಮನ ಸಲ್ಲಿಸಿ ಶ್ರದ್ದಾಂಜಲಿ ಕಾರ್ಯಕ್ರಮ ನಡೆಸಲಾಯಿತು.
Last Updated 15 ಫೆಬ್ರುವರಿ 2026, 3:03 IST
ಕುಶಾಲನಗರ|ಪುಲ್ವಾಮಾ ಹುತಾತ್ಮ ಸೈನಿಕರಿಗೆ ನಮನ:ಯೋಧರ ಭಾವಚಿತ್ರಗಳಿಗೆ ಪುಷ್ಪಾರ್ಚನೆ

ಕುಶಾಲನಗರ: ಶ್ರದ್ಧಾಭಕ್ತಿಯ ಮುತ್ತಪ್ಪ ಸ್ವಾಮಿ ತೆರೆ ಮಹೋತ್ಸವ

Kushalnagar Temple Festival: ಕುಶಾಲನಗರ: ಪಟ್ಟಣದ ಯೋಗಾನಂದ ಬಡಾವಣೆ ಕಾವೇರಿ ನದಿಯ ದಂಡೆಯಲ್ಲಿ ನೆಲೆ ನಿಂತ ಮುತ್ತಪ್ಪ ಸ್ವಾಮಿ ದೇವಾಲಯದಲ್ಲಿ ಶನಿವಾರ ಮುತ್ತಪ್ಪಸ್ವಾಮಿ ತೆರೆ ಮಹೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಬೆಳಿಗ್ಗೆ ಗಣಪತಿ ಹೋಮ, ಧ್ವಜಾರೋಹಣ ನೆರವೇರಿತು.
Last Updated 15 ಫೆಬ್ರುವರಿ 2026, 3:03 IST
ಕುಶಾಲನಗರ: ಶ್ರದ್ಧಾಭಕ್ತಿಯ ಮುತ್ತಪ್ಪ ಸ್ವಾಮಿ ತೆರೆ ಮಹೋತ್ಸವ

ಜೀವ ವೈವಿಧ್ಯತೆಯ ಸಂರಕ್ಷಣೆ ಅಗತ್ಯ: ಆರ್.ಎನ್.ಕೆಂಚರೆಡ್ಡಿ

ರೈತರಿಗೆ ಸಮಗ್ರ, ಪ್ರಾಯೋಗಿಕ ಮಾಹಿತಿ ಕಾರ್ಯಾಗಾರ
Last Updated 15 ಫೆಬ್ರುವರಿ 2026, 3:03 IST
ಜೀವ ವೈವಿಧ್ಯತೆಯ ಸಂರಕ್ಷಣೆ ಅಗತ್ಯ: ಆರ್.ಎನ್.ಕೆಂಚರೆಡ್ಡಿ

ಮಹಾಶಿವರಾತ್ರಿಗೆ ಅಣಿಯಾದ ಕೊಡಗು: ಭರದಿಂದ ನಡೆದಿದೆ ಬಿಲ್ವಪತ್ರೆ, ಹೂ ಖರೀದಿ

Omkareshwara Temple: ಮಡಿಕೇರಿ: ಮಹಾಶಿವರಾತ್ರಿ ಆಚರಣೆಗಾಗಿ ಕೊಡಗು ಜಿಲ್ಲೆಯಲ್ಲಿನ ಎಲ್ಲ ಶಿವಾಲಯಗಳೂ ಅಣಿಯಾಗಿವೆ. ಭಕ್ತರು ಭಕ್ತಿಭಾವದ ಆಚರಣೆಗಾಗಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಮಠಗಳಲ್ಲಿ ಜಾಗರಣೆ, ಪೂಜಾ ಕೈಂಕರ್ಯಗಳಿಗಾಗಿ ಸಿದ್ಧತಾ ಕಾರ್ಯಗಳು ನಡೆದಿವೆ.
Last Updated 15 ಫೆಬ್ರುವರಿ 2026, 3:02 IST
ಮಹಾಶಿವರಾತ್ರಿಗೆ ಅಣಿಯಾದ ಕೊಡಗು: ಭರದಿಂದ ನಡೆದಿದೆ ಬಿಲ್ವಪತ್ರೆ, ಹೂ ಖರೀದಿ

ಕೊಡಗು: ಭಕ್ತರ ಸೆಳೆಯುವ ಶಿವ ದೇವಾಲಯಗಳು

ನಾಲ್ಕುನಾಡು ವ್ಯಾಪ್ತಿಯಲ್ಲಿನ ದೇಗುಲಗಳು ಶಿವರಾತ್ರಿ ಉತ್ಸವಕ್ಕೆ ಸಜ್ಜು
Last Updated 15 ಫೆಬ್ರುವರಿ 2026, 3:02 IST
ಕೊಡಗು: ಭಕ್ತರ ಸೆಳೆಯುವ ಶಿವ ದೇವಾಲಯಗಳು

ಗೋಣಿಕೊಪ್ಪಲು| ದೇವರಕಾಡು ಸಾಮರಸ್ಯದ ನೆಲೆ: ಪ್ರೊ.ಕುಶಾಲಪ್ಪ

ಕೊಡಗಿನಲ್ಲಿವೆ 1,215 ದೇವರಕಾಡುಗಳು; ಸಂರಕ್ಷಣೆ ದತ್ತಿ ಉಪನ್ಯಾಸ
Last Updated 15 ಫೆಬ್ರುವರಿ 2026, 3:02 IST
ಗೋಣಿಕೊಪ್ಪಲು| ದೇವರಕಾಡು ಸಾಮರಸ್ಯದ ನೆಲೆ: ಪ್ರೊ.ಕುಶಾಲಪ್ಪ
ADVERTISEMENT

ಭೂಮಿತಾಯಿಗೆ ಗೌರವ ಸೂಚಕ ಕೆಡ್ಡಸ ಹಬ್ಬ

ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ವತಿಯಿಂದ ಆಯೋಜನೆ
Last Updated 14 ಫೆಬ್ರುವರಿ 2026, 7:08 IST
ಭೂಮಿತಾಯಿಗೆ ಗೌರವ ಸೂಚಕ ಕೆಡ್ಡಸ ಹಬ್ಬ

ಅರಸಿನಕುಪ್ಪೆ: ಮಹಾಶಿವರಾತ್ರಿ ಮಹೋತ್ಸವ

ಅರಸಿನಕುಪ್ಪೆ ಗ್ರಾಮದಲ್ಲಿರುವ ಶ್ರೀಮಂಜುನಾಥಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಮಹೋತ್ಸವ
Last Updated 14 ಫೆಬ್ರುವರಿ 2026, 7:07 IST
ಅರಸಿನಕುಪ್ಪೆ: ಮಹಾಶಿವರಾತ್ರಿ ಮಹೋತ್ಸವ

ಆನ್‌ಲೈನ್ ಬ್ರೈನೋಬ್ರೈನ್ ಸ್ಪರ್ಧೆ: ನಿಮಿಷ 4, ಲೆಕ್ಕ ಹತ್ತಾರು, 101 ಮಕ್ಕಳ ಸಾಧನೆ

16ನೇ ಅಂತರರಾಷ್ಟ್ರೀಯ ಮಟ್ಟದ ಆನ್‌ಲೈನ್ ಬ್ರೈನೋಬ್ರೈನ್ ಸ್ಪರ್ಧೆ
Last Updated 14 ಫೆಬ್ರುವರಿ 2026, 7:07 IST
ಆನ್‌ಲೈನ್ ಬ್ರೈನೋಬ್ರೈನ್ ಸ್ಪರ್ಧೆ: ನಿಮಿಷ 4, ಲೆಕ್ಕ ಹತ್ತಾರು, 101 ಮಕ್ಕಳ ಸಾಧನೆ
ADVERTISEMENT
ADVERTISEMENT
ADVERTISEMENT