ಭಾನುವಾರ, 21 ಡಿಸೆಂಬರ್ 2025
×
ADVERTISEMENT

ಕೊಡಗು

ADVERTISEMENT

ಉದ್ಯೋಗ ಖಾತರಿ ಯೋಜನೆ ದುರ್ಬಲಗೊಳಿಸಿದ ಕೇಂದ್ರ– ಆಕ್ರೋಶ

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಬದಲಾವಣೆಗೆ ವಿರೋಧ
Last Updated 21 ಡಿಸೆಂಬರ್ 2025, 6:06 IST
fallback

ಇಂದಿನಿಂದ 29 ಹಾಡಿಗಳಲ್ಲಿ ಪಾದಯಾತ್ರೆ

ನಾಗರಹೊಳೆ ಆದಿವಾಸಿ ಜಮ್ಮ ಪಾಳೆ ಹಕ್ಕು ಸ್ಥಾಪನಾ ಸಮಿತಿ, ಗ್ರಾಮಸಭೆಗಳ ಒಕ್ಕೂಟ ತೀರ್ಮಾನ
Last Updated 21 ಡಿಸೆಂಬರ್ 2025, 6:06 IST
ಇಂದಿನಿಂದ 29 ಹಾಡಿಗಳಲ್ಲಿ ಪಾದಯಾತ್ರೆ

ಅಕ್ರಮ ಗೋವು ಸಾಗಾಟ : ಕೇರಳದ ಇಬ್ಬರ ಬಂಧನ 

Illegal Cattle Transport: ವಿರಾಜಪೇಟೆ: ಅಕ್ರಮವಾಗಿ ಗೋವುಗಳನ್ನು ಕೇರಳಕ್ಕೆ ಸಾಗಿಸಲು ಯತ್ನಿಸಿದ್ದ ಇಬ್ಬರನ್ನು ವಿರಾಜಪೇಟೆ ನಗರ ಠಾಣೆಯ ಪೊಲೀಸರು ಬಂಧಿಸಿ, 10 ಜಾನುವಾರುಗಳನ್ನು ರಕ್ಷಿಸಿದ್ದಾರೆ.
Last Updated 21 ಡಿಸೆಂಬರ್ 2025, 6:05 IST
ಅಕ್ರಮ ಗೋವು ಸಾಗಾಟ : ಕೇರಳದ ಇಬ್ಬರ ಬಂಧನ 

ಕಟ್ಟೆಮಾಡು ಮಹಾಮೃತ್ಯುಂಜಯ ದೇಗುಲ: ಡಿ. 23ರಿಂದ 28ರವರೆಗೆ ಜಾತ್ರಾ ಮಹೋತ್ಸವ

ಭಕ್ತರಿಗೆ ನಿತ್ಯ ಅನ್ನಸಂತರ್ಪಣೆ
Last Updated 20 ಡಿಸೆಂಬರ್ 2025, 5:17 IST
ಕಟ್ಟೆಮಾಡು ಮಹಾಮೃತ್ಯುಂಜಯ ದೇಗುಲ: ಡಿ. 23ರಿಂದ 28ರವರೆಗೆ ಜಾತ್ರಾ ಮಹೋತ್ಸವ

ಕೊಡಗು: ಜಿಲ್ಲೆಗೆ ಬಂತು ಮಾದಕವಸ್ತು ಮುಕ್ತ ಕರ್ನಾಟಕ ಅಭಿಯಾನ

ಮಡಿಕೇರಿ, ಸಂಪಾಜೆಯಲ್ಲಿ ಜನಜಾಗೃತಿ ಮೂಡಿಸಿ, ಪೆರಾಜೆ ತಲುಪಿದ ರಥ
Last Updated 20 ಡಿಸೆಂಬರ್ 2025, 5:01 IST
ಕೊಡಗು: ಜಿಲ್ಲೆಗೆ ಬಂತು ಮಾದಕವಸ್ತು ಮುಕ್ತ ಕರ್ನಾಟಕ ಅಭಿಯಾನ

ಮಡಿಕೇರಿ: ಎಬಿವಿಪಿ ಪ್ರಾಂತ ಕಾರ್ಯಕಾರಿಣಿ ರಚನೆ

ABVP Leadership: ಶುಕ್ರವಾರ ಇಲ್ಲಿ ಸಮಾರೋಪಗೊಂಡ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ 45ನೇ ಕರ್ನಾಟಕ ದಕ್ಷಿಣ ಪ್ರಾಂತ ಸಮ್ಮೇಳನದಲ್ಲಿ 2026–27 ನೇ ಸಾಲಿನ ವಿದ್ಯಾರ್ಥಿ ಪರಿಷತ್ ಪ್ರಾಂತ ಕಾರ್ಯಕಾರಿಣಿ ರಚಿಸಲಾಯಿತು.
Last Updated 19 ಡಿಸೆಂಬರ್ 2025, 18:24 IST
ಮಡಿಕೇರಿ: ಎಬಿವಿಪಿ ಪ್ರಾಂತ ಕಾರ್ಯಕಾರಿಣಿ ರಚನೆ

ಕೊಡಗು: ಪ್ರವಾಸಿಗರನ್ನು ಸೆಳೆಯುತ್ತಿವೆ ಹಸಿರು ಹೊದ್ದ ಬೆಟ್ಟಗಳು

Explore Kodagu: ಕೊಡಗಿನಲ್ಲಿ ಮಳೆಗಾಲದ ನಂತರ ಹಸಿರೇ ಹಸಿರು ಬೆಟ್ಟಗಳು, ಜಲಪಾತಗಳು ಮತ್ತು ಜಲಕ್ರೀಡೆಗಳ ಆಸಕ್ತಿದಾಯಕ ಅನುಭವಗಳನ್ನು ಪ್ರವಾಸಿಗರನ್ನು ಸೆಳೆಯುತ್ತಿವೆ. ಶಾಂತ ಪ್ರವಾಸಿ ತಾಣಗಳು ಹಾಗೂ ಸಾಹಸಿಕ ಚಟುವಟಿಕೆಗಳೂ ಈಗಿರುವುದರಿಂದ ಇದು ಪ್ರವಾಸಿಗೆ ಉತ್ತಮ ಕಾಲ.
Last Updated 19 ಡಿಸೆಂಬರ್ 2025, 3:45 IST
ಕೊಡಗು: ಪ್ರವಾಸಿಗರನ್ನು ಸೆಳೆಯುತ್ತಿವೆ ಹಸಿರು ಹೊದ್ದ ಬೆಟ್ಟಗಳು
ADVERTISEMENT

ವಿರಾಜಪೇಟೆ ಸಹಕಾರ ಒಕ್ಕೂಟ ಅಧ್ಯಕ್ಷರಾಗಿ ಆಲೇಮಾಡ ಸುಧೀರ್ ಆಯ್ಕೆ

Cooperative Leadership: ವಿರಾಜಪೇಟೆ ಸಹಕಾರ ಒಕ್ಕೂಟದ ಅಧ್ಯಕ್ಷರಾಗಿ ಆಲೇಮಾಡ ಸುಧೀರ್ ಮತ್ತು ಉಪಾಧ್ಯಕ್ಷರಾಗಿ ಕೋಳೆರ ರಾಜ ನರೇಂದ್ರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 18 ಡಿಸೆಂಬರ್ 2025, 5:59 IST
ವಿರಾಜಪೇಟೆ ಸಹಕಾರ ಒಕ್ಕೂಟ 
ಅಧ್ಯಕ್ಷರಾಗಿ  ಆಲೇಮಾಡ ಸುಧೀರ್ ಆಯ್ಕೆ

ಉರುಳಿಗೆ ಸಿಲುಕಿ ಹುಲಿ ಸಾವು: ಅರೋಪಿ ಪತ್ತೆಗೆ ಕಾರ್ಯಾಚರಣೆ

Wildlife Crime: ಚೆಟ್ಟಳ್ಳಿ ಸಮೀಪದ ಕಾಫಿ ತೋಟದಲ್ಲಿ ಉರುಳಿಗೆ ಸಿಲುಕಿ 8 ವರ್ಷ ಪ್ರಾಯದ ಹುಲಿ ಸಾವಿಗೀಡಾದ ಘಟನೆಗೆ ಸಂಬಂಧಿಸಿ ಅರಣ್ಯ ಇಲಾಖೆ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 18 ಡಿಸೆಂಬರ್ 2025, 5:58 IST
ಉರುಳಿಗೆ ಸಿಲುಕಿ ಹುಲಿ ಸಾವು: ಅರೋಪಿ ಪತ್ತೆಗೆ ಕಾರ್ಯಾಚರಣೆ

ಅಕ್ರಮವಾಗಿ ಮರ ಕಡಿದು ಸಾಗಣೆ: ಆರೋಪಿ ಬಂಧನ

ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ದಾಳಿಗೆ ಯತ್ನ: ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ ಸಿಬ್ಬಂದಿ
Last Updated 18 ಡಿಸೆಂಬರ್ 2025, 5:57 IST
ಅಕ್ರಮವಾಗಿ ಮರ ಕಡಿದು ಸಾಗಣೆ: ಆರೋಪಿ ಬಂಧನ
ADVERTISEMENT
ADVERTISEMENT
ADVERTISEMENT