ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ಕೊಡಗು

ADVERTISEMENT

ಮಡಿಕೇರಿ: ನಡೆದಿದೆ ಮುಂಗಾರಿಗೆ ಸಮರೋಪಾದಿ ಸಿದ್ಧತೆ

ವರ್ಷವರ್ಷವೂ ಹೆಚ್ಚುತ್ತಿರುವ ಮಣ್ಣು ಕುಸಿತ, ರಸ್ತೆ, ಸೇತುವೆ ಹಾನಿ, ತಪ್ಪದ ಜನರ ಬವಣೆ
Last Updated 4 ಜೂನ್ 2023, 23:36 IST
ಮಡಿಕೇರಿ: ನಡೆದಿದೆ ಮುಂಗಾರಿಗೆ ಸಮರೋಪಾದಿ ಸಿದ್ಧತೆ

ಮಡಿಕೇರಿ: ವಿಶ್ವ ಪರಿಸರ ದಿನಾಚರಣೆ ಇಂದು

ಜೂನ್ 5 ರಂದು ಬೆಳಿಗ್ಗೆ 10 ಗಂಟೆಗೆ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಗಿಡ ನೆಡುವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು ನೂತನ ನ್ಯಾಯಾಲಯ ಆವರಣದಲ್ಲಿ ನಡೆಯಲಿದೆ.
Last Updated 4 ಜೂನ್ 2023, 16:35 IST
fallback

ನಾಪೋಕ್ಲು: ಕಾಡುಕೋಣ ಮಾಂಸ ಸಾಗಾಟಕ್ಕೆ ಯತ್ನ

ಕಾರು ಮರಕ್ಕೆ ಡಿಕ್ಕಿ: ಆರೋಪಿಗಳು ಪರಾರಿ
Last Updated 4 ಜೂನ್ 2023, 14:43 IST
ನಾಪೋಕ್ಲು: ಕಾಡುಕೋಣ ಮಾಂಸ ಸಾಗಾಟಕ್ಕೆ ಯತ್ನ

ಮಂಜಿನ ನಗರಿಯಲ್ಲಿ ವಿದ್ಯಾರ್ಥಿಗಳ ‘ಕಲಾವೈಭವ’

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಶನಿವಾರ ಕಲೆಯ ರಂಗು ತುಂಬಿತ್ತು. ಕಾಲೇಜು ಏರ್ಪಡಿಸಿದ್ದ ‘ಕಲಾ ವೈಭವ’ ಹಲವು ವಿಶೇಷಗಳಿಂದ ವಿದ್ಯಾರ್ಥಿಗಳನ್ನು ಸೂಜಿಗಲ್ಲಿನಂತೆ ಸೆಳೆಯಿತು.
Last Updated 3 ಜೂನ್ 2023, 15:41 IST
ಮಂಜಿನ ನಗರಿಯಲ್ಲಿ ವಿದ್ಯಾರ್ಥಿಗಳ ‘ಕಲಾವೈಭವ’

ಕೊಡಗು ಜಿಲ್ಲೆಯಲ್ಲಿ ಕೆರೆಗೆ ಬಿದ್ದ ಕಾಡಾನೆ ರಕ್ಷಣೆ

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕರಡ ಗ್ರಾಮದ ಕೆರೆಯೊಂದರಲ್ಲಿ ಬಿದ್ದಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಶನಿವಾರ ರಕ್ಷಿಸಿದ್ದಾರೆ.
Last Updated 3 ಜೂನ್ 2023, 14:09 IST
ಕೊಡಗು ಜಿಲ್ಲೆಯಲ್ಲಿ ಕೆರೆಗೆ ಬಿದ್ದ ಕಾಡಾನೆ ರಕ್ಷಣೆ

ಮಡಿಕೇರಿ: ಎರಡೇ ತಿಂಗಳಲ್ಲಿ ಬಿದ್ದಿವೆ 610 ವಿದ್ಯುತ್ ಕಂಬಗಳು!

ವಿಪರೀತ ನಷ್ಟ ಉಂಟು ಮಾಡುತ್ತಿರುವ ಮುಂಗಾರುಪೂರ್ವದ ಗಾಳಿ, ಮಳೆ
Last Updated 2 ಜೂನ್ 2023, 23:30 IST
ಮಡಿಕೇರಿ: ಎರಡೇ ತಿಂಗಳಲ್ಲಿ ಬಿದ್ದಿವೆ 610 ವಿದ್ಯುತ್ ಕಂಬಗಳು!

ವಿರಾಜಪೇಟೆ ಪಟ್ಟಣಕ್ಕೆ ನೀರು ಪೂರೈಸುವ ಪಂಪ್‌ಹೌಸ್‌ಗೆ ಸಿಡಿಲು: ಉಪಕರಣಗಳಿಗೆ ಹಾನಿ

ಕೊಡಗು ಜಿಲ್ಲೆಯ ವಿರಾಜಪೇಟೆ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಭೇತ್ರಿ ಪಂಪ್ ಹೌಸ್ ಗೆ ಗುರುವಾರ ತಡರಾತ್ರಿ ಸಿಡಿಲು ಬಡಿದು ಎಲೆಕ್ಟ್ರಿಕ್ ಉಪಕರಣಗಳು ಸುಟ್ಟು ಹೋಗಿವೆ.
Last Updated 2 ಜೂನ್ 2023, 4:35 IST
ವಿರಾಜಪೇಟೆ ಪಟ್ಟಣಕ್ಕೆ ನೀರು ಪೂರೈಸುವ ಪಂಪ್‌ಹೌಸ್‌ಗೆ ಸಿಡಿಲು: ಉಪಕರಣಗಳಿಗೆ ಹಾನಿ
ADVERTISEMENT

ಮಡಿಕೇರಿ | ಮಾವು ಮತ್ತು ಹಲಸು ಮೇಳ; ₹ 22 ಲಕ್ಷ ವಹಿವಾಟು

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ ಹಾಗೂ ಕೊಡಗು ಜಿಲ್ಲಾ ಹಾಪ್ ಕಾಮ್ಸ್ ಸಹಯೋಗದೊಂದಿಗೆ ಮಡಿಕೇರಿ ನಗರದ ಹಾಪ್ ಕಾಮ್ಸ್ ಮುಖ್ಯ ಕಚೇರಿ ಆವರಣದಲ್ಲಿ ಈಚೆಗೆ ನಡೆದ ಮಾವು ಮತ್ತು ಹಲಸು ಮೇಳದಲ್ಲಿ ₹ 22 ಲಕ್ಷ ವಹಿವಾಟು ನಡೆದಿದೆ.
Last Updated 1 ಜೂನ್ 2023, 23:30 IST
fallback

ಸಿಡಿಲು: ಮುನ್ಸೂಚನೆ ನೀಡುವ ಆ್ಯಪ್‌ಗಳು

ಕರಾರುವಕ್ಕಾದ ಮಾಹಿತಿ ಕೊಡುವ ‘ಧಾಮಿನಿ’, ‘ಸಿಡಿಲು’
Last Updated 1 ಜೂನ್ 2023, 23:30 IST
ಸಿಡಿಲು: ಮುನ್ಸೂಚನೆ ನೀಡುವ ಆ್ಯಪ್‌ಗಳು

ಕೊಡಗು: ಗಬ್ಬೆದ್ದು ನಾರುತ್ತಿದೆ ಕೀರೆಹೊಳೆ

40 ವರ್ಷದ ಹಿಂದೆ ಸ್ವಚ್ಛವಾಗಿದ್ದ ಹೊಳೆ ಇಂದು ಮಲಿನ
Last Updated 1 ಜೂನ್ 2023, 23:30 IST
ಕೊಡಗು: ಗಬ್ಬೆದ್ದು ನಾರುತ್ತಿದೆ ಕೀರೆಹೊಳೆ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT