ಸೋಮವಾರ, 22 ಡಿಸೆಂಬರ್ 2025
×
ADVERTISEMENT

ಕೊಡಗು

ADVERTISEMENT

ಸುಂಟಿಕೊಪ್ಪ ಅಯ್ಯಪ್ಪ ಸ್ವಾಮಿ ಕ್ಷೇತ್ರ; ಮುಖಮಂಟಪ ಉದ್ಘಾಟನೆ 24ರಿಂದ

Temple Inauguration Kodagu: ಸುಂಟಿಕೊಪ್ಪದ ಅಯ್ಯಪ್ಪಸ್ವಾಮಿ ಕ್ಷೇತ್ರದಲ್ಲಿ ₹18 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನೂತನ ತೀರ್ಥ ಮಂಟಪದ ಉದ್ಘಾಟನೆ ಡಿ.24ರಿಂದ 27ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
Last Updated 22 ಡಿಸೆಂಬರ್ 2025, 3:10 IST
ಸುಂಟಿಕೊಪ್ಪ ಅಯ್ಯಪ್ಪ ಸ್ವಾಮಿ ಕ್ಷೇತ್ರ; ಮುಖಮಂಟಪ ಉದ್ಘಾಟನೆ 24ರಿಂದ

ವಿರಾಜಪೇಟೆ| ಹೈಪ್ಲೈಯರ್ಸ್ ಕಪ್–2025; ಅಪ್ಪಂಡೇರಂಡ ತಂಡಕ್ಕೆ ಮುನ್ನಡೆ

ತೀತಿಮಾಡ, ಕೇಳಪಂಡ, ಕುಪ್ಪಂಡ ತಂಡಗಳಿಗೆ ಮುನ್ನಡೆ
Last Updated 22 ಡಿಸೆಂಬರ್ 2025, 3:10 IST
ವಿರಾಜಪೇಟೆ| ಹೈಪ್ಲೈಯರ್ಸ್ ಕಪ್–2025; ಅಪ್ಪಂಡೇರಂಡ ತಂಡಕ್ಕೆ ಮುನ್ನಡೆ

ಗೋಣಿಕೊಪ್ಪಲು: ಶಾಸಕ ಪೊನ್ನಣ್ಣಗೆ ಸಚಿವ ಸ್ಥಾನ ನೀಡಲು ಆಗ್ರಹ

Political Protest Kodagu: ಗೋಣಿಕೊಪ್ಪಲಿನಲ್ಲಿ ಪೌರಕಾರ್ಮಿಕರು ಶಾಸಕ ಎ.ಎಸ್. ಪೊನ್ನಣ್ಣಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಅವರು ತಳವರ್ಗದ ಪರ ಧ್ವನಿ ಎತ್ತುತ್ತಿರುವುದು ಪ್ರಮುಖ ಕಾರಣವೆಂದು ತಿಳಿಸಿದರು.
Last Updated 22 ಡಿಸೆಂಬರ್ 2025, 3:10 IST
ಗೋಣಿಕೊಪ್ಪಲು: ಶಾಸಕ ಪೊನ್ನಣ್ಣಗೆ ಸಚಿವ ಸ್ಥಾನ ನೀಡಲು ಆಗ್ರಹ

ಶನಿವಾರಸಂತೆ| ಗ್ರಾಮ ಸಭೆ; ಮಕ್ಕಳಿಂದ ಪ್ರಶ್ನೆಯ ಸುರಿಮಳೆ

Child Rights Participation: ಶನಿವಾರಸಂತೆಯ ಕೊಡ್ಲಿಪೇಟೆ ಗ್ರಾಮಸಭೆಯಲ್ಲಿ ಮಕ್ಕಳಿಂದ ಶೌಚಾಲಯ, ವಾಹನದ ವ್ಯವಸ್ಥೆ, ಬೀದಿನಾಯಿಗಳ ತೊಂದರೆ ಮತ್ತಿತರ ಸಮಸ್ಯೆಗಳ ಕುರಿತಂತೆ ಮುಖ್ಯವಾಗಿ ಪ್ರಶ್ನೆಗಳು ಕೇಳಿ ಸಭೆಯು ಚರ್ಚೆಗೆ ವಾತಾವರಣ ಒದಗಿಸಿತು.
Last Updated 22 ಡಿಸೆಂಬರ್ 2025, 3:10 IST
ಶನಿವಾರಸಂತೆ| ಗ್ರಾಮ ಸಭೆ; ಮಕ್ಕಳಿಂದ ಪ್ರಶ್ನೆಯ ಸುರಿಮಳೆ

ಕೊಡಗು: ಜಿಲ್ಲೆಯಲ್ಲಿ ಪೋಲಿಯೊ ಲಸಿಕೆ ಅಭಿಯಾನ ಆರಂಭ

ಮಡಿಕೇರಿಯಲ್ಲಿ ನಗರಸಭೆ ಅಧ್ಯಕ್ಷೆ ಕಲಾವತಿ, ಗೋಣಿಕೊಪ್ಪಲಿನಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಚಾಲನೆ
Last Updated 22 ಡಿಸೆಂಬರ್ 2025, 3:10 IST
ಕೊಡಗು: ಜಿಲ್ಲೆಯಲ್ಲಿ ಪೋಲಿಯೊ ಲಸಿಕೆ ಅಭಿಯಾನ ಆರಂಭ

ಉದ್ಯೋಗ ಖಾತರಿ ಯೋಜನೆ ದುರ್ಬಲಗೊಳಿಸಿದ ಕೇಂದ್ರ– ಆಕ್ರೋಶ

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಬದಲಾವಣೆಗೆ ವಿರೋಧ
Last Updated 21 ಡಿಸೆಂಬರ್ 2025, 6:06 IST
fallback

ಇಂದಿನಿಂದ 29 ಹಾಡಿಗಳಲ್ಲಿ ಪಾದಯಾತ್ರೆ

ನಾಗರಹೊಳೆ ಆದಿವಾಸಿ ಜಮ್ಮ ಪಾಳೆ ಹಕ್ಕು ಸ್ಥಾಪನಾ ಸಮಿತಿ, ಗ್ರಾಮಸಭೆಗಳ ಒಕ್ಕೂಟ ತೀರ್ಮಾನ
Last Updated 21 ಡಿಸೆಂಬರ್ 2025, 6:06 IST
ಇಂದಿನಿಂದ 29 ಹಾಡಿಗಳಲ್ಲಿ ಪಾದಯಾತ್ರೆ
ADVERTISEMENT

ಅಕ್ರಮ ಗೋವು ಸಾಗಾಟ : ಕೇರಳದ ಇಬ್ಬರ ಬಂಧನ 

Illegal Cattle Transport: ವಿರಾಜಪೇಟೆ: ಅಕ್ರಮವಾಗಿ ಗೋವುಗಳನ್ನು ಕೇರಳಕ್ಕೆ ಸಾಗಿಸಲು ಯತ್ನಿಸಿದ್ದ ಇಬ್ಬರನ್ನು ವಿರಾಜಪೇಟೆ ನಗರ ಠಾಣೆಯ ಪೊಲೀಸರು ಬಂಧಿಸಿ, 10 ಜಾನುವಾರುಗಳನ್ನು ರಕ್ಷಿಸಿದ್ದಾರೆ.
Last Updated 21 ಡಿಸೆಂಬರ್ 2025, 6:05 IST
ಅಕ್ರಮ ಗೋವು ಸಾಗಾಟ : ಕೇರಳದ ಇಬ್ಬರ ಬಂಧನ 

ಕಟ್ಟೆಮಾಡು ಮಹಾಮೃತ್ಯುಂಜಯ ದೇಗುಲ: ಡಿ. 23ರಿಂದ 28ರವರೆಗೆ ಜಾತ್ರಾ ಮಹೋತ್ಸವ

ಭಕ್ತರಿಗೆ ನಿತ್ಯ ಅನ್ನಸಂತರ್ಪಣೆ
Last Updated 20 ಡಿಸೆಂಬರ್ 2025, 5:17 IST
ಕಟ್ಟೆಮಾಡು ಮಹಾಮೃತ್ಯುಂಜಯ ದೇಗುಲ: ಡಿ. 23ರಿಂದ 28ರವರೆಗೆ ಜಾತ್ರಾ ಮಹೋತ್ಸವ

ಕೊಡಗು: ಜಿಲ್ಲೆಗೆ ಬಂತು ಮಾದಕವಸ್ತು ಮುಕ್ತ ಕರ್ನಾಟಕ ಅಭಿಯಾನ

ಮಡಿಕೇರಿ, ಸಂಪಾಜೆಯಲ್ಲಿ ಜನಜಾಗೃತಿ ಮೂಡಿಸಿ, ಪೆರಾಜೆ ತಲುಪಿದ ರಥ
Last Updated 20 ಡಿಸೆಂಬರ್ 2025, 5:01 IST
ಕೊಡಗು: ಜಿಲ್ಲೆಗೆ ಬಂತು ಮಾದಕವಸ್ತು ಮುಕ್ತ ಕರ್ನಾಟಕ ಅಭಿಯಾನ
ADVERTISEMENT
ADVERTISEMENT
ADVERTISEMENT