ಮಡಿಕೇರಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಉಪ ಯೋಜನೆ ಪ್ರಗತಿಗೆ ಡಿಸಿ ಸೂಚನೆ
Welfare Scheme Review: ಮಡಿಕೇರಿಯಲ್ಲಿ ನಡೆದ ಪರಿಶಿಷ್ಟ ಜಾತಿ ಹಾಗೂ ಪಂಗಡ ಉಪ ಯೋಜನೆಗಳ ಪ್ರಗತಿ ಸಭೆಯಲ್ಲಿ ಡಿಸಿ ವೆಂಕಟ್ ರಾಜಾ ಎಲ್ಲಾ ಇಲಾಖೆಗಳು ಶೀಘ್ರ ಪ್ರಗತಿ ಸಾಧಿಸಬೇಕು ಎಂದು ಸೂಚಿಸಿದರು. ಸಹಕಾರ ಇಲಾಖೆ ಶೇ 100ರಷ್ಟು ಸಾಧನೆ ಮಾಡಿದಿದೆ.Last Updated 6 ನವೆಂಬರ್ 2025, 6:57 IST