ಶುಕ್ರವಾರ, 9 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕೊಡಗು

ADVERTISEMENT

ಕಾಯ್ದೆಯಲ್ಲಿಲ್ಲ ಸೋರಿಕೆಗೆ ಅವಕಾಶ: ವಿಬಿ–ಜಿ ರಾಮ್‌ ಜಿ ಸಮರ್ಥಿಸಿದ ಪ್ರತಾಪ್‌ಸಿಂಹ

Viksit Bharat Mission: ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ‘ವಿಕಸಿತ ಭಾರತ – ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌ ಗ್ರಾಮೀಣ’ (ವಿಬಿ– ಜಿ ರಾಮ್‌ ಜಿ) ಕಾಯ್ದೆಯಲ್ಲಿ ಸೋರಿಕೆಗೆ ಆಸ್ಪದ ಇಲ್ಲ. ಮಾತ್ರವಲ್ಲ, ಇದರಲ್ಲಿ ಮಾನವ ದಿನಗಳನ್ನು ಕದಿಯುವುಕ್ಕೆ ಅವಕಾಶವೇ ಇಲ್ಲ.
Last Updated 9 ಜನವರಿ 2026, 5:27 IST
ಕಾಯ್ದೆಯಲ್ಲಿಲ್ಲ ಸೋರಿಕೆಗೆ ಅವಕಾಶ: ವಿಬಿ–ಜಿ ರಾಮ್‌ ಜಿ ಸಮರ್ಥಿಸಿದ ಪ್ರತಾಪ್‌ಸಿಂಹ

ಮಡಿಕೇರಿ | ಪ್ರಾಯೋಜಕತ್ವ ಯೋಜನೆ: 92 ಅರ್ಜಿಗಳಿಗೆ ಒಪ್ಪಿಗೆ

Sponsorship and Foster Care: ಮಡಿಕೇರಿ: ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿನ ಪ್ರಾಯೋಜಕತ್ವ ಯೋಜನೆಯಡಿ 92 ಅರ್ಜಿಗಳು ಇಲ್ಲಿ ಗುರುವಾರ ನಡೆದ ಪ್ರಾಯೋಜಕತ್ವ ಹಾಗೂ ಪೋಷಕತ್ವ ಅನುಮೋದನಾ ಸಮಿತಿ ಸಭೆಯಲ್ಲಿ ಸ್ವೀಕೃತಗೊಂಡವು.
Last Updated 9 ಜನವರಿ 2026, 5:25 IST
ಮಡಿಕೇರಿ | ಪ್ರಾಯೋಜಕತ್ವ ಯೋಜನೆ: 92 ಅರ್ಜಿಗಳಿಗೆ ಒಪ್ಪಿಗೆ

ಕೊಡವ ಸಮಾಜದ ಅಭಿವೃದ್ಧಿಗೆ ₹20 ಅನುದಾನ: ಶಾಸಕ ಡಾ. ಮಂತರ ಗೌಡ ಭರವಸೆ

Dr Manthar Gowda: ಕುಶಾಲನಗರ: ಕೊಡವ ಸಮಾಜದ ಅಭಿವೃದ್ಧಿಗೆ ₹20 ಲಕ್ಷ ಅನುದಾನವನ್ನು ಸರ್ಕಾರದಿಂದ ಒದಗಿಸಿಕೊಡುವುದಾಗಿ ಶಾಸಕ ಡಾ. ಮಂತರ ಗೌಡ ಭರವಸೆ ನೀಡಿದರು.
Last Updated 9 ಜನವರಿ 2026, 5:20 IST
ಕೊಡವ ಸಮಾಜದ ಅಭಿವೃದ್ಧಿಗೆ ₹20 ಅನುದಾನ: ಶಾಸಕ ಡಾ. ಮಂತರ ಗೌಡ ಭರವಸೆ

ಕೊಡವರ ನೈಜ ಚರಿತ್ರ ತಿರುಚುವಿಕೆ: ಜಾಗೃತಿಗೆ ನಾಚಪ್ಪ ಕರೆ

CNC President: ಮಡಿಕೇರಿ: ಕೊಡವರ ನೈಜ ಚರಿತ್ರೆಯನ್ನು ತಿರುಚುವವರ ವಿರುದ್ಧ ಜಾಗೃತರಾಗಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದರು.
Last Updated 9 ಜನವರಿ 2026, 5:19 IST
ಕೊಡವರ ನೈಜ ಚರಿತ್ರ ತಿರುಚುವಿಕೆ: ಜಾಗೃತಿಗೆ ನಾಚಪ್ಪ ಕರೆ

ಮಡಿಕೇರಿ|ವೈಭವದ ‘ದೈವಜ್ಞ ದರ್ಶನ’: ಸ್ವಾಮೀಜಿಗಳ ಪುರಪ್ರವೇಶ, ವಿಜೃಂಭಣೆಯ ಮೆರವಣಿಗೆ

Daivajnya Brahmin Community: ಮಡಿಕೇರಿ: ದೈವಜ್ಞ ಬ್ರಾಹ್ಮಣ ಸಮಾಜದ ವತಿಯಿಂದ ಗುರುವಾರ ನಗರದಲ್ಲಿ ‘ದೈವಜ್ಞ ದರ್ಶನ’ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.
Last Updated 9 ಜನವರಿ 2026, 5:18 IST
ಮಡಿಕೇರಿ|ವೈಭವದ ‘ದೈವಜ್ಞ ದರ್ಶನ’: ಸ್ವಾಮೀಜಿಗಳ ಪುರಪ್ರವೇಶ, ವಿಜೃಂಭಣೆಯ ಮೆರವಣಿಗೆ

ಕೊಡಗು | ಜೆಡಿಎಸ್ ಹಂಗಾಮಿ ಜಿಲ್ಲಾಧ್ಯಕ್ಷರ ನೇಮಕ: ಪದಾಧಿಕಾರಿಗಳ ಆಕ್ಷೇಪ

Party Leadership Row: ಜೆಡಿಎಸ್ ಮುಖಂಡರು ಹಂಗಾಮಿ ಅಧ್ಯಕ್ಷರ ಆಯ್ಕೆ ಕ್ರಮವನ್ನು ಖಂಡಿಸಿ, ಕಾರ್ಯಕರ್ತರೊಂದಿಗೆ ಸಭೆ ನಡೆಸಿ ನೂತನ ಜಿಲ್ಲಾಧ್ಯಕ್ಷರ ಆಯ್ಕೆ ಮಾಡಿ ವರಿಷ್ಠರ ಅನುಮತಿ ಪಡೆಯಲಿದ್ದಾರೆ ಎಂದು ಹೇಳಿದ್ದಾರೆ.
Last Updated 8 ಜನವರಿ 2026, 4:35 IST
ಕೊಡಗು | ಜೆಡಿಎಸ್ ಹಂಗಾಮಿ ಜಿಲ್ಲಾಧ್ಯಕ್ಷರ ನೇಮಕ: ಪದಾಧಿಕಾರಿಗಳ ಆಕ್ಷೇಪ

ನಾಪೋಕ್ಲು: ರಸ್ತೆ ಸುರಕ್ಷತಾ ನಿಯಮ ಪಾಲಿಸಲು ಸಲಹೆ

Traffic Rules Enforcement: ನಾಪೋಕ್ಲು ಪಿಎಸ್‌ಐ ರಾಘವೇಂದ್ರ ಅವರು ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕಾನೂನು ಪಾಲನೆ ಮಾಡಬೇಕೆಂದು ಸಾರ್ವಜನಿಕರಿಗೆ ಕರೆ ನೀಡಿದರು.
Last Updated 8 ಜನವರಿ 2026, 4:33 IST
ನಾಪೋಕ್ಲು: ರಸ್ತೆ ಸುರಕ್ಷತಾ ನಿಯಮ ಪಾಲಿಸಲು ಸಲಹೆ
ADVERTISEMENT

ಮೈಸೂರು ವಿಭಾಗ ಮಟ್ಟದ ಕೃಷಿ ಮೇಳ- ಸಸ್ಯ ಜಾತ್ರೆ

ಪುತ್ತೂರಿನ ದೇವಳ ಗದ್ದೆಯಲ್ಲಿ ಜ.10ರಿಂದ 12 ರವರೆಗೆ ಆಯೋಜನೆ
Last Updated 8 ಜನವರಿ 2026, 4:32 IST
ಮೈಸೂರು ವಿಭಾಗ ಮಟ್ಟದ ಕೃಷಿ ಮೇಳ- ಸಸ್ಯ ಜಾತ್ರೆ

ಮಡಿಕೇರಿ: 125 ಬೀದಿನಾಯಿಗಳ ಸ್ಥಳಾಂತರಕ್ಕೆ ನಿರ್ಧಾರ

ಆಹಾರ ನೀಡಲು ಸ್ಥಳ ನಿಗದಿ, ಆಶ್ರಯ ತಾಣ ನಿರ್ಮಿಸಲು ಟೆಂಡರ್‌
Last Updated 8 ಜನವರಿ 2026, 4:20 IST
ಮಡಿಕೇರಿ: 125 ಬೀದಿನಾಯಿಗಳ ಸ್ಥಳಾಂತರಕ್ಕೆ ನಿರ್ಧಾರ

ವರದಿ ಪರಿಣಾಮ: ಸ್ವಚ್ಛಗೊಂಡಿತು ಕೋಟೆ ಆವರಣ

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ನಡೆದಿದ ಕಾರ್ಯ
Last Updated 8 ಜನವರಿ 2026, 4:17 IST
ವರದಿ ಪರಿಣಾಮ: ಸ್ವಚ್ಛಗೊಂಡಿತು ಕೋಟೆ ಆವರಣ
ADVERTISEMENT
ADVERTISEMENT
ADVERTISEMENT