ಮಂಗಳವಾರ, 3 ಫೆಬ್ರುವರಿ 2026
×
ADVERTISEMENT

ಕೊಡಗು

ADVERTISEMENT

ಹೆದ್ದಾರಿ ಅಭಿವೃದ್ಧಿಗೆ ಆಗ್ರಹ: ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟನೆ

Road Work Delay: ಸೋಮವಾರಪೇಟೆ: ಮಾಗಡಿ- ಜಾಲ್ಸೂರು ರಾಜ್ಯ ಹೆದ್ದಾರಿ 85ರ ಆಲೆಕಟ್ಟೆ ರಸ್ತೆ ಸೇರಿದಂತೆ ಹಲವೆಡೆ ಸಂಚಾರಕ್ಕೆ ಅನಾನೂಕೂಲವಾಗಿದ್ದು, ಕೂಡಲೇ ಸರಿಪಡಿಸಬೇಕೆಂದು ಬಾಳೆಗಿಡ ನೆಟ್ಟು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.
Last Updated 3 ಫೆಬ್ರುವರಿ 2026, 3:59 IST
ಹೆದ್ದಾರಿ ಅಭಿವೃದ್ಧಿಗೆ ಆಗ್ರಹ: ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟನೆ

ಕೇಂದ್ರ ಬಜೆಟ್‌ನಲ್ಲಿ ಕೊಟ್ಟಿದ್ದರೂ ಕೊಟ್ಟಿಲ್ಲ ಎನ್ನುವುದು ಎಷ್ಟು ಸರಿ?: ಬೋಪಯ್ಯ

Budget Allocation Debate: ಮಡಿಕೇರಿ: ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದರೂ ಸಿದ್ದರಾಮಯ್ಯ ಅವರು ಏನೂ ನೀಡಿಲ್ಲ ಎಂದು ಹೇಳಿರುವುದು ಸರಿಯಲ್ಲ ಎಂದು ಮಾಜಿ ಸ್ಪೀಕರ್ ಹಾಗೂ ಬಿಜೆಪಿ ಮುಖಂಡ ಬೋಪಯ್ಯ ಖಂಡಿಸಿದರು.
Last Updated 3 ಫೆಬ್ರುವರಿ 2026, 3:58 IST
ಕೇಂದ್ರ ಬಜೆಟ್‌ನಲ್ಲಿ ಕೊಟ್ಟಿದ್ದರೂ ಕೊಟ್ಟಿಲ್ಲ ಎನ್ನುವುದು ಎಷ್ಟು ಸರಿ?: ಬೋಪಯ್ಯ

ಕುಶಾಲನಗರ| ಕಳಪೆ ಕಾಮಗಾರಿ; ರಸ್ತೆ ಉದ್ಘಾಟನೆಗೆ ಶಾಸಕ ಡಾ.ಮಂತರ್ ಗೌಡ ನಿರಾಕರಣೆ

ಗುಣಮಟ್ಟದ ರಸ್ತೆ ನಿರ್ಮಾಣಕ್ಕಾಗಿ ಗುತ್ತಿಗೆದಾರ, ಅಧಿಕಾರಿಗಳಿಗೆ ಖಡಕ್ ಸೂಚನೆ
Last Updated 3 ಫೆಬ್ರುವರಿ 2026, 3:58 IST
ಕುಶಾಲನಗರ| ಕಳಪೆ ಕಾಮಗಾರಿ; ರಸ್ತೆ ಉದ್ಘಾಟನೆಗೆ ಶಾಸಕ ಡಾ.ಮಂತರ್ ಗೌಡ ನಿರಾಕರಣೆ

ಕುಶಾಲನಗರ: ತಡೆಗೋಡೆ ತೆರವಿಗೆ ನಿವೃತ್ತ ಯೋಧರ ಒತ್ತಾಯ

Military Welfare Plea: ಕುಶಾಲನಗರ: ಸಮೀಪದ ಮುಳ್ಳುಸೋಗೆ ಪೈಸಾರಿಯಲ್ಲಿ ಜಿಲ್ಲೆಯ ಅರೆಸೇನಾಪಡೆಯ ನಿವೃತ್ತ ಯೋಧರ ಒಕ್ಕೂಟಕ್ಕೆ ಗುರುತಿಸಿರುವ ಜಾಗದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ನಿರ್ಮಿಸಿರುವ ತಡೆಗೋಡೆಯನ್ನು ತೆರವುಗೊಳಿಸುವಂತೆ ಯೋಧರು ಮನವಿ ಸಲ್ಲಿಸಿದರು.
Last Updated 3 ಫೆಬ್ರುವರಿ 2026, 3:58 IST
ಕುಶಾಲನಗರ: ತಡೆಗೋಡೆ ತೆರವಿಗೆ ನಿವೃತ್ತ ಯೋಧರ ಒತ್ತಾಯ

ಮಡಿಕೇರಿ| ಕುಡಿಯ ಜನಾಂಗದ ಸಂಸ್ಕೃತಿ ಕೊಡುಗೆ ಅನನ್ಯ: ಸಿ.ಮಹೇಶ್ ನಾಚಯ್ಯ

Kodava Cultural Meet: ಮಡಿಕೇರಿ: ಕುಡಿಯ ಜನಾಂಗವು ಕೊಡವ ಸಂಸ್ಕೃತಿ, ಭಾಷೆ, ಜಾನಪದಕ್ಕೆ ಅನಾದಿಕಾಲದಿಂದಲೇ ಕೊಡುಗೆ ನೀಡಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ತಿಳಿಸಿದರು. ಯವಕಪಾಡಿಯಲ್ಲಿ ಕಾರ್ಯಕ್ರಮ ನಡೆಯಿತು.
Last Updated 3 ಫೆಬ್ರುವರಿ 2026, 3:58 IST
ಮಡಿಕೇರಿ| ಕುಡಿಯ ಜನಾಂಗದ ಸಂಸ್ಕೃತಿ ಕೊಡುಗೆ ಅನನ್ಯ: ಸಿ.ಮಹೇಶ್ ನಾಚಯ್ಯ

ಶನಿವಾರಸಂತೆ| ಮರೆಯಾಗುತ್ತಿರುವ ಜಾತ್ರಾ ವೈಭವ: ಮುದ್ದಿನಕಟ್ಟೆ ಮಠದ ಸ್ವಾಮೀಜಿ

Cattle Fair Concern: ಶನಿವಾರಸಂತೆ: ಇಂದಿನ ಆಧುನಿಕತೆಯ ಭರಾಟೆಯಲ್ಲಿ ಗುಡುಗಳಲೆ ಜಾನುವಾರು ಜಾತ್ರೆಯ ವೈಭವ ಮರೆಯಾಗುತ್ತಿದೆ ಎಂದು ಮುದ್ದಿನಕಟ್ಟೆ ಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು. 82ನೇ ವರ್ಷದ ಜಾತ್ರೆ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
Last Updated 3 ಫೆಬ್ರುವರಿ 2026, 3:58 IST
ಶನಿವಾರಸಂತೆ| ಮರೆಯಾಗುತ್ತಿರುವ ಜಾತ್ರಾ ವೈಭವ: ಮುದ್ದಿನಕಟ್ಟೆ ಮಠದ ಸ್ವಾಮೀಜಿ

ಕೊಡಗು: ಕೇಂದ್ರ ಬಜೆಟ್‌ನಲ್ಲಿ ಬಯಸಿದ್ದು ಬೆಟ್ಟದಷ್ಟು ಸಿಕ್ಕಿದ್ದು ಸಾಸಿವೆಯಷ್ಟು

Kisan Credit Card: ಮಡಿಕೇರಿ: ಕೇಂದ್ರ ಸರ್ಕಾರ ಭಾನುವಾರ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಕೊಡಗಿನ ಮೇಲೆ ನೇರ ಪರಿಣಾಮ ಬೀರುವಂತಹ ಕ್ರಮಗಳಾಗಲಿ, ವಿಶೇಷ ಯೋಜನೆಗಳಾಗಲಿ, ಪ್ಯಾಕೇಜ್‌ಗಳಾಗಲಿ ಇಲ್ಲ.
Last Updated 2 ಫೆಬ್ರುವರಿ 2026, 2:35 IST
ಕೊಡಗು: ಕೇಂದ್ರ ಬಜೆಟ್‌ನಲ್ಲಿ ಬಯಸಿದ್ದು ಬೆಟ್ಟದಷ್ಟು ಸಿಕ್ಕಿದ್ದು ಸಾಸಿವೆಯಷ್ಟು
ADVERTISEMENT

ಸಾಧಕರನ್ನು ವರ್ಷಪೂರ್ತಿ ನೆನೆಯಬೇಕು: ಶಾಸಕ ಡಾ.ಮಂತರ್‌ಗೌಡ

Dr Mantar Gowda: ಸಾಧಕರು, ಸುಧಾರಕರನ್ನು ಕೇವಲ ಅವರ ಜಯಂತಿಗಳಂದು ಮಾತ್ರ ನೆನೆಯದೆ ವರ್ಷಪೂರ್ತಿ ನೆನೆಯಬೇಕು. ಅವರ ಪಥದಲ್ಲಿ ಹೆಜ್ಜೆ ಹಾಕಬೇಕು ಎಂದು ಶಾಸಕ ಡಾ.ಮಂತರ್‌ಗೌಡ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ತಿಳಿಸಿದರು.
Last Updated 2 ಫೆಬ್ರುವರಿ 2026, 2:35 IST
ಸಾಧಕರನ್ನು ವರ್ಷಪೂರ್ತಿ ನೆನೆಯಬೇಕು: ಶಾಸಕ ಡಾ.ಮಂತರ್‌ಗೌಡ

ಮಡಿಕೇರಿ | ಸಂವಾದದಲ್ಲಿ ಎದುರಾದವು ಸಾಲು ಸಾಲು ಸಮಸ್ಯೆ: ಡಾ.ಎ.ಜೆ.ಲೋಕೇಶ್‌

Madikeri Hospital Issues: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸೇರಿದ ಬೋಧಕ ಆಸ್ಪತ್ರೆ (ಜಿಲ್ಲಾಸ್ಪತ್ರೆ)ಯಲ್ಲಿನ ಸಾಲು ಸಾಲು ಸಮಸ್ಯೆಗಳನ್ನು ಆಲಿಸಿದ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ.ಎ.ಜೆ.ಲೋಕೇಶ್ ಅವರು ಎಲ್ಲದಕ್ಕೂ ಪರಿಹಾರದ ಭರವಸೆಗಳನ್ನು ನೀಡಿದರು.
Last Updated 2 ಫೆಬ್ರುವರಿ 2026, 2:33 IST
ಮಡಿಕೇರಿ | ಸಂವಾದದಲ್ಲಿ ಎದುರಾದವು ಸಾಲು ಸಾಲು ಸಮಸ್ಯೆ: ಡಾ.ಎ.ಜೆ.ಲೋಕೇಶ್‌

ಸೋಮವಾರಪೇಟೆ | ಹಿಂದೂ ವಿಭಜನೆ ಜಾತಿಗಣತಿ ಉದ್ದೇಶ: ಗುರುಪ್ರಸಾದ್

Caste Census Row: ರಾಷ್ಟ್ರೀಯ ಸ್ವಯಂ ಸೇವಕ ಸಂಘ 100 ವರ್ಷ ಪೂರೈಸಿದ್ದು, ವಿಶ್ವದ ಅತಿ ದೊಡ್ಡ ಸಂಘಟನೆಯಾಗಿ ಬೆಳೆದು ನಿಂತಿದೆ. ದೇಶದಾದ್ಯಂತ ಹಿಂದೂ ಸಂಗಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಆರ್‌ಎಸ್‌ಎಸ್‌ ಪ್ರಾಂತ ಪ್ರಚಾರಕ್ ಗುರುಪ್ರಸಾದ್ ತಿಳಿಸಿದರು.
Last Updated 2 ಫೆಬ್ರುವರಿ 2026, 2:32 IST
ಸೋಮವಾರಪೇಟೆ | ಹಿಂದೂ ವಿಭಜನೆ ಜಾತಿಗಣತಿ ಉದ್ದೇಶ: ಗುರುಪ್ರಸಾದ್
ADVERTISEMENT
ADVERTISEMENT
ADVERTISEMENT