ಬುಧವಾರ, 18 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೊಡಗು

ADVERTISEMENT

ಸೋಮವಾರಪೇಟೆ: ಪುಂಡ ಪೋಕರಿಗಳ ತಾಣವಾದ ಸರ್ಕಾರಿ ಕಟ್ಟಡ

Somwarpete Issue: ಶಾಲಾ ಶಿಕ್ಷಣ ಇಲಾಖೆಯ ಖಾಲಿ ಕಟ್ಟಡವು ಪುಂಡ ಪೋಕರಿಗಳ ತಾಣವಾಗಿ ಮಾರ್ಪಟ್ಟಿದ್ದು, ಶುಚಿಗೊಳಿಸಿ ಸರ್ಕಾರಿ ಕಚೇರಿ ಅಥವಾ ವಸತಿ ಕೇಂದ್ರಕ್ಕೆ ಬಳಸಲು ಸ್ಥಳೀಯರು ಆಗ್ರಹಿಸಿದ್ದಾರೆ.
Last Updated 18 ಫೆಬ್ರುವರಿ 2026, 4:41 IST
ಸೋಮವಾರಪೇಟೆ: ಪುಂಡ ಪೋಕರಿಗಳ ತಾಣವಾದ ಸರ್ಕಾರಿ ಕಟ್ಟಡ

ಕೊಡಗು | ಸಿಬಿಎಸ್‌ಸಿ ಪರೀಕ್ಷೆ: ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ

Kodagu CBSE Exams: ಏಪ್ರಿಲ್ ಮಧ್ಯಭಾಗದವರೆಗೆ ನಡೆಯುವ 10 ಮತ್ತು 12ನೇ ತರಗತಿ ಪರೀಕ್ಷೆಗಳ ಹಿನ್ನೆಲೆ ಕೊಡಗು ಜಿಲ್ಲೆಯ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
Last Updated 18 ಫೆಬ್ರುವರಿ 2026, 4:37 IST
ಕೊಡಗು | ಸಿಬಿಎಸ್‌ಸಿ ಪರೀಕ್ಷೆ: ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ

ಕುಶಾಲನಗರ | ಲಂಚ ಸ್ವೀಕಾರ: ಲೋಕಾಯುಕ್ತ ಬಲೆಗೆ ಪಿಡಬ್ಲ್ಯುಡಿ ನೌಕರ

Kushalnagar Raid: ಗುತ್ತಿಗೆದಾರರಿಂದ ಲಂಚ ಸ್ವೀಕರಿಸುತ್ತಿದ್ದ ಪಿಡಬ್ಲ್ಯುಡಿ ಡಿ ಗ್ರೂಪ್ ನೌಕರ ಶರತ್ ಲೋಕಾಯುಕ್ತ ಬಲೆಗೆ ಬಿದ್ದು ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ.
Last Updated 18 ಫೆಬ್ರುವರಿ 2026, 4:34 IST
ಕುಶಾಲನಗರ | ಲಂಚ ಸ್ವೀಕಾರ: ಲೋಕಾಯುಕ್ತ ಬಲೆಗೆ ಪಿಡಬ್ಲ್ಯುಡಿ ನೌಕರ

ಕ್ರಾಸ್ ಕಂಟ್ರಿ ಸ್ಪರ್ಧಾ ಚಾಂಪಿಯನ್ ತೇಜಸ್ವಿನಿ

ಪೊಲೀಸ್ ಕಾನ್‌ಸ್ಟೆಬಲ್ ಆಗಿ ಕಾರ್ಯ, ಒಲಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಮಹದಾಸೆ
Last Updated 18 ಫೆಬ್ರುವರಿ 2026, 4:30 IST
ಕ್ರಾಸ್ ಕಂಟ್ರಿ ಸ್ಪರ್ಧಾ ಚಾಂಪಿಯನ್ ತೇಜಸ್ವಿನಿ

ಸೀಮಂತ ಸಂಭ್ರಮಾಚರಣೆಯಲ್ಲ, ಸಂಸ್ಕಾರ: ಪವನ ಗಗನ್

ಪೋಷಣಾ ಅಭಿಯಾನ, ಸೀಮಂತ, ಅಕ್ಷರಾಭ್ಯಾಸ, ಅನ್ನ ಪ್ರಾಶನ ಕಾರ್ಯಕ್ರಮ
Last Updated 18 ಫೆಬ್ರುವರಿ 2026, 4:25 IST
ಸೀಮಂತ ಸಂಭ್ರಮಾಚರಣೆಯಲ್ಲ, ಸಂಸ್ಕಾರ: ಪವನ ಗಗನ್

ಕುಶಾಲನಗರ: ದುಬಾರೆ ಹಾಡಿಯಲ್ಲಿ ಸಮಸ್ಯೆ ಆಲಿಕೆ

ಸಮಸ್ಯೆ ಹೇಳಿಕೊಂಡ ಹಾಡಿ ಜನರು, ಪರಿಹಾರದ ಭರವಸೆ ನೀಡಿದ ಅಧಿಕಾರಿಗಳು
Last Updated 18 ಫೆಬ್ರುವರಿ 2026, 4:23 IST
ಕುಶಾಲನಗರ: ದುಬಾರೆ ಹಾಡಿಯಲ್ಲಿ ಸಮಸ್ಯೆ ಆಲಿಕೆ

Web Exclusive: ರಾಮಕೃಷ್ಣ ಪರಮಹಂಸರ ದಾರಿಯಲ್ಲಿದೆ ಅಪರೂಪದ ಆಶ್ರಮ

Ponnampet Ashram: ಕೊಡಗಿನ ಪೊನ್ನಂಪೇಟೆಯ ರಾಮಕೃಷ್ಣ ಶಾರದಾಶ್ರಮವು ಪರಮಹಂಸರ ತತ್ವಾದರ್ಶದ ಹಾದಿಯಲ್ಲಿ ಶತಮಾನೋತ್ಸವದತ್ತ ಸಾಗುತ್ತಿದೆ. ಅಲೋಪಥಿ ಹಾಗೂ ಪ್ರಕೃತಿ ಚಿಕಿತ್ಸೆಯ ಸೇವೆಯಿಂದ ವಿಶಿಷ್ಟ ಸ್ಥಾನ ಪಡೆದಿದೆ.
Last Updated 18 ಫೆಬ್ರುವರಿ 2026, 0:30 IST
Web Exclusive: ರಾಮಕೃಷ್ಣ ಪರಮಹಂಸರ ದಾರಿಯಲ್ಲಿದೆ ಅಪರೂಪದ ಆಶ್ರಮ
ADVERTISEMENT

ವಿರಾಜಪೇಟೆ | ನರೇಗಾ ಮರು ಜಾರಿಯವರೆಗೂ ಹೋರಾಟ: ಶಾಸಕ ಪೊನ್ನಣ್ಣ

Congress Padyatra: ಈ ಹಿಂದೆ ಇದ್ದ ನರೇಗಾ ಯೋಜನೆಯನ್ನು ಮರು ಜಾರಿಗೊಳಿಸುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಘೋಷಿಸಿದರು. ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಾದಯಾತ್ರೆ ನಡೆಸಲಾಯಿತು.
Last Updated 17 ಫೆಬ್ರುವರಿ 2026, 4:19 IST
ವಿರಾಜಪೇಟೆ | ನರೇಗಾ ಮರು ಜಾರಿಯವರೆಗೂ ಹೋರಾಟ: ಶಾಸಕ ಪೊನ್ನಣ್ಣ

ಮಡಿಕೇರಿ: ಅಪಘಾತದಿಂದ ಗಾಯಗೊಂಡವರಿಗೆ ನೆರವಾದ ಶಾಸಕ ಪೊನ್ನಣ್ಣ

MLA Helps Accident Victim: ಮಡಿಕೇರಿ: ಪೊನ್ನಂಪೇಟೆ ತಾಲ್ಲೂಕಿನ ಗೋಣಿಕೊಪ್ಪಲು ಸಮೀಪ ಅಪಘಾತಕ್ಕೆ ತುತ್ತಾಗಿ ಗಾಯಗೊಂಡು ರಸ್ತೆ ಬದಿ ಬಿದ್ದಿದ್ದ ವ್ಯಕ್ತಿಯೊಬ್ಬರನ್ನು ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್‌.ಪೊನ್ನಣ್ಣ ಅವರು ತಮ್ಮ ಬೆಂಗಾವಲು ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಿದರು.
Last Updated 17 ಫೆಬ್ರುವರಿ 2026, 4:19 IST
ಮಡಿಕೇರಿ: ಅಪಘಾತದಿಂದ ಗಾಯಗೊಂಡವರಿಗೆ ನೆರವಾದ ಶಾಸಕ ಪೊನ್ನಣ್ಣ

ಕುಶಾಲನಗರ | ಗಾಂಧಿ ಜಗತ್ತಿಗೆ ಅಹಿಂಸಾ ಮಾರ್ಗ ರೂಪಿಸಿಕೊಟ್ಟ ಚೇತನ: ಪ್ರೊ. ಗಂಗಾಧರ

Gandhian Philosophy: ಗಾಂಧೀಜಿ ಜಗತ್ತಿಗೆ ಅಹಿಂಸಾ ಮಾರ್ಗ ರೂಪಿಸಿಕೊಟ್ಟ ಮಹಾನ್ ಚೇತನ. ಅವರು ಸ್ವತಂತ್ರ ಹೋರಾಟಗಾರಲ್ಲದೆ, ಚಿಂತಕರು, ಪತ್ರಕರ್ತರು, ಶಾಂತಿಧೂತರಾಗಿದ್ದರು ಎಂದು ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಆರ್.ಗಂಗಾಧರ ಹೇಳಿದರು.
Last Updated 17 ಫೆಬ್ರುವರಿ 2026, 4:18 IST
ಕುಶಾಲನಗರ | ಗಾಂಧಿ ಜಗತ್ತಿಗೆ ಅಹಿಂಸಾ ಮಾರ್ಗ ರೂಪಿಸಿಕೊಟ್ಟ ಚೇತನ: ಪ್ರೊ. ಗಂಗಾಧರ
ADVERTISEMENT
ADVERTISEMENT
ADVERTISEMENT