ಶುಕ್ರವಾರ, 13 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೊಡಗು

ADVERTISEMENT

ಕಡಿಮೆಯಾಗದ ರೇಡಿಯೊ ಕೇಳುಗರು: ಕೊಡಗಿನ ಗಟ್ಟಿವಾಣಿ ಆಕಾಶವಾಣಿ

Radio Listeners: ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗು ಜಿಲ್ಲೆಯಲ್ಲಿ ರೇಡಿಯೊ ಇನ್ನೂ ತನ್ನ ಅಸ್ತಿತ್ವವನ್ನು ಗಟ್ಟಿಯಾಗಿಯೇ ಉಳಿಸಿಕೊಂಡಿದೆ. ಆಧುನಿಕ ಸಾಮಾಜಿಕ ಮಾಧ್ಯಮಗಳ ಭರಾಟೆಯ ನಡುವೆಯೂ ರೇಡಿಯೊಗೆ ಹೆಚ್ಚಿನ ಕೇಳುಗರು ಇಲ್ಲಿರುವುದು ವಿಶೇಷ.
Last Updated 13 ಫೆಬ್ರುವರಿ 2026, 8:00 IST
ಕಡಿಮೆಯಾಗದ ರೇಡಿಯೊ ಕೇಳುಗರು: ಕೊಡಗಿನ ಗಟ್ಟಿವಾಣಿ ಆಕಾಶವಾಣಿ

ಮಡಿಕೇರಿ | ಕಾರ್ಮಿಕ ಸಂಹಿತೆ ವಾಪಸ್ ಪಡೆಯಿರಿ, ದುಡಿಯುವ ವರ್ಗವ ರಕ್ಷಿಸಿ–ಮಡಿಕೇರಿ

ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ, ಸಾರ್ವತ್ರಿಕ ಮುಷ್ಕರಕ್ಕ ಬೆಂಬಲ
Last Updated 13 ಫೆಬ್ರುವರಿ 2026, 7:56 IST
ಮಡಿಕೇರಿ | ಕಾರ್ಮಿಕ ಸಂಹಿತೆ ವಾಪಸ್ ಪಡೆಯಿರಿ, ದುಡಿಯುವ ವರ್ಗವ ರಕ್ಷಿಸಿ–ಮಡಿಕೇರಿ

ಕುಶಾಲನಗರದಲ್ಲಿ ಕಾರ್ಮಿಕ ಸಂಘಟನೆಗಳ ಬೆಂಬಲ

Trade Union Strike: ಕೇಂದ್ರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಎಐಟಿಯುಸಿ ಸಂಘಟನೆ ಮತ್ತು ಎಸ್.ಎಲ್.ಎನ್ ಕಾಫಿ ಕ್ಯೂರಿಂಗ್ ಎಂಪ್ಲಾಯಿಸ್ ಯೂನಿಯನ್ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು. ಕೇಂದ್ರ ಕಾರ್ಮಿಕ ಸಂಘಟನೆಗಳು ಸಾರ್ವತ್ರಿಕ ಮುಷ್ಕರ ಬೆಂಬಲಿಸಿ ಪ್ರತಿಭಟನೆ ನಡೆಸಿದರು.
Last Updated 13 ಫೆಬ್ರುವರಿ 2026, 7:56 IST
ಕುಶಾಲನಗರದಲ್ಲಿ ಕಾರ್ಮಿಕ ಸಂಘಟನೆಗಳ ಬೆಂಬಲ

ಕುಶಾಲನಗರ | ಕೌಶಲಾಧಾರಿತ ಕಲಿಕೆಗೆ ಒತ್ತು ನೀಡಿ–ಸುದರ್ಶನ್ ಕುಮಾರ್

ಚಿಕ್ಕ ಅಳುವಾರ : ಕನ್ನಡ ಸೌರಭ ಸಂಘದ ಉದ್ಘಾಟನಾ ಸಮಾರಂಭ
Last Updated 13 ಫೆಬ್ರುವರಿ 2026, 7:56 IST
ಕುಶಾಲನಗರ | ಕೌಶಲಾಧಾರಿತ ಕಲಿಕೆಗೆ ಒತ್ತು ನೀಡಿ–ಸುದರ್ಶನ್ ಕುಮಾರ್

ಮಡಿಕೇರಿ | ಬಾಕಿ ಪಾವತಿಸಿ, ಇಲ್ಲವೇ ಪ್ರತಿಭಟನೆ ಎದುರಿಸಿ–ಆರ್.ಮಂಜುನಾಥ್‌

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಮಂಜುನಾಥ್‌ ಹೇಳಿಕೆ
Last Updated 13 ಫೆಬ್ರುವರಿ 2026, 7:55 IST
ಮಡಿಕೇರಿ | ಬಾಕಿ ಪಾವತಿಸಿ, ಇಲ್ಲವೇ ಪ್ರತಿಭಟನೆ ಎದುರಿಸಿ–ಆರ್.ಮಂಜುನಾಥ್‌

ಮಡಿಕೇರಿಯಲ್ಲಿ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ

Labour Codes: ಕೇಂದ್ರದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾಸಮಿತಿ ನೇತೃತ್ವದಲ್ಲಿ ಗುರುವಾರ ನಗರದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನಾ ಜಾಥಾ ನಡೆಸಿದರು.
Last Updated 12 ಫೆಬ್ರುವರಿ 2026, 8:14 IST
ಮಡಿಕೇರಿಯಲ್ಲಿ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ

ಮಾಲ್ದಾರೆ: ಅಂಚೆ ಕಚೇರಿ ಉದ್ಘಾಟನೆ

Maldare: ಮಾಲ್ದಾರೆ ಗ್ರಾಮದಲ್ಲಿ ನೂತನ ಕಚೇರಿಯನ್ನು ಸಮಾಜ ಸೇವಕ ಮುಕ್ಕಾಟಿರ ಮಿಟ್ಟು ನಂಜಪ್ಪ ಹಾಗೂ ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲತಿ ಉದ್ಘಾಟಿಸಿದರು.
Last Updated 12 ಫೆಬ್ರುವರಿ 2026, 7:53 IST
ಮಾಲ್ದಾರೆ: ಅಂಚೆ ಕಚೇರಿ ಉದ್ಘಾಟನೆ
ADVERTISEMENT

ಲೇಖಕಿ ಕೃಪಾ ದೇವರಾಜ್‌ಗೆ ಕೊಡಗಿನ ಗೌರಮ್ಮ ಪ್ರಶಸ್ತಿ

ಸಾರಸ್ವತ ಲೋಕವಾಗಿ ಬದಲಾದ ಪತ್ರಿಕಾ ಭವನ
Last Updated 12 ಫೆಬ್ರುವರಿ 2026, 7:52 IST
ಲೇಖಕಿ ಕೃಪಾ ದೇವರಾಜ್‌ಗೆ ಕೊಡಗಿನ ಗೌರಮ್ಮ ಪ್ರಶಸ್ತಿ

ವಿದ್ಯುತ್ ಸ್ಪರ್ಶ: ಕಾಫಿ ಬೆಳೆಗಾರ ಸಾವು

Coffee farmer dies ಕಾಫಿ ತೋಟದಲ್ಲಿ ನೀರು ಹಾಯಿಸಲು ಸ್ಪಿಂಕ್ಲರ್ ಪೈಪ್ ಜೋಡಣೆ ಮಾಡುತ್ತಿರುವ ಸಂದರ್ಭ ವಿದ್ಯುತ್ ಸ್ಪರ್ಶಿಸಿ ಕಾಫಿ ಬೆಳೆಗಾರರಾದ ಹಾಲುಗುಂದ ಗ್ರಾಮದ ನಿವಾಸಿ ಜಿಮ್ಮ (68) ಬುಧವಾರ ಸಂಜೆ ಸ್ಥಳದಲ್ಲಿ ಮೃತಪಟ್ಟಿದ್ದಾರೆ.
Last Updated 12 ಫೆಬ್ರುವರಿ 2026, 7:51 IST
ವಿದ್ಯುತ್ ಸ್ಪರ್ಶ: ಕಾಫಿ ಬೆಳೆಗಾರ ಸಾವು

ಕೊಡಗು: ಗಾಯಗೊಂಡಿದ್ದ ಹುಲಿ ಸೆರೆ

Kodagu ಮಡಿಕೇರಿ: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಬೆಸಗೂರು ಸಮೀಪ 6 ವರ್ಷದ ಗಂಡು ಹುಲಿಯನ್ನು ಅರಣ್ಯ ಇಲಾಖೆ ತಂಡ ಸೆರೆ ಹಿಡಿದಿದೆ.
Last Updated 12 ಫೆಬ್ರುವರಿ 2026, 7:50 IST
ಕೊಡಗು: ಗಾಯಗೊಂಡಿದ್ದ ಹುಲಿ ಸೆರೆ
ADVERTISEMENT
ADVERTISEMENT
ADVERTISEMENT