ಶನಿವಾರ, 28 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೊಡಗು

ADVERTISEMENT

ಸಿದ್ದಾಪುರ | ನೆಲ್ಯಹುದಿಕೇರಿ ಮುತ್ತಪ್ಪ ದೇವಾಲಯದ ಉತ್ಸವ

ಸಿದ್ದಾಪುರದ ಸಮೀಪದ ನೆಲ್ಲಿಹುದಿಕೇರಿಯಲ್ಲಿ ಶ್ರೀ ಮುತ್ತಪ್ಪ ದೇವಾಲಯದ ವಾರ್ಷಿಕೋತ್ಸವ ಹಾಗೂ ತೆರೆ ಮಹೋತ್ಸವ ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.
Last Updated 27 ಫೆಬ್ರುವರಿ 2026, 7:55 IST
ಸಿದ್ದಾಪುರ | ನೆಲ್ಯಹುದಿಕೇರಿ ಮುತ್ತಪ್ಪ ದೇವಾಲಯದ ಉತ್ಸವ

ಮಡಿಕೇರಿ | ಬಿತ್ತನೆ ಶುಂಠಿ ಆಯ್ಕೆಯಲ್ಲಿ ಇರಲಿ ಎಚ್ಚರ..

ಗೋಣಿಕೊಪ್ಪಲುವಿನ ಐಸಿಎಆರ್- ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಸಲಹೆ
Last Updated 27 ಫೆಬ್ರುವರಿ 2026, 7:54 IST
 ಮಡಿಕೇರಿ | ಬಿತ್ತನೆ ಶುಂಠಿ ಆಯ್ಕೆಯಲ್ಲಿ ಇರಲಿ ಎಚ್ಚರ..

ಸೋಮವಾರಪೇಟೆ | ಹಾಕಿ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ-ಅಪ್ಪಚ್ಚು ರಂಜನ್

ಜಿಲ್ಲಾ ಮಟ್ಟದ ಹಾಕಿ ಪಂದ್ಯಾವಳಿಗೆ ಚಾಲನೆ
Last Updated 27 ಫೆಬ್ರುವರಿ 2026, 7:54 IST
ಸೋಮವಾರಪೇಟೆ | ಹಾಕಿ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ-ಅಪ್ಪಚ್ಚು ರಂಜನ್

ಸೋಮವಾರಪೇಟೆ | ಪಟ್ಟಣ ಕಾಡುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯ

ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಹತ್ತು ವರ್ಷ, ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ ಸಮಸ್ಯೆ
Last Updated 27 ಫೆಬ್ರುವರಿ 2026, 7:54 IST
ಸೋಮವಾರಪೇಟೆ | ಪಟ್ಟಣ ಕಾಡುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯ

ಕುಶಾಲನಗರ | ಗುತ್ತಿಗೆದಾರರ ವಿರುದ್ಧ ನೌಕರರ ಪ್ರತಿಭಟನೆ

ಹಾರಂಗಿ: ಉದ್ಯಾನ ನಿರ್ವಹಣಾ ಕಾರ್ಯದ ಸಿಬ್ಬಂದಿಗೆ ಸಂಬಳ ವಿಳಂಬ
Last Updated 27 ಫೆಬ್ರುವರಿ 2026, 7:54 IST
ಕುಶಾಲನಗರ | ಗುತ್ತಿಗೆದಾರರ ವಿರುದ್ಧ ನೌಕರರ ಪ್ರತಿಭಟನೆ

ಸ್ವಾತಂತ್ರ್ಯದ ಶತಮಾನೋತ್ಸವದೊಳಗೆ ಮಾದರಿ ರಾಷ್ಟ್ರ: ರುದ್ರಮುನಿ ಸ್ವಾಮೀಜಿ

ಕಿರಗಂದೂರು ಮಂಡಲ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ ಕಲ್ಲಹಳ್ಳಿ ಮಠದ ರುದ್ರಮುನಿ ಸ್ವಾಮೀಜಿ
Last Updated 26 ಫೆಬ್ರುವರಿ 2026, 7:37 IST
ಸ್ವಾತಂತ್ರ್ಯದ ಶತಮಾನೋತ್ಸವದೊಳಗೆ ಮಾದರಿ ರಾಷ್ಟ್ರ: ರುದ್ರಮುನಿ ಸ್ವಾಮೀಜಿ

ಸಿದ್ದಾಪುರ: ಗುಂಡು ತಗುಲಿ ವ್ಯಕ್ತಿಗೆ ಗಾಯ

Siddapur ಮನೆಯ ಹಿಂಭಾಗದಲ್ಲಿ ಕೆಲಸ ಮಾಡುವ ವೇಳೆ ಗುಂಡು ತಗುಲಿ ವ್ಯಕ್ತಿಯೊಬ್ಬರಿಗೆ ಗಂಭೀರ ಗಾಯವಾಗಿರುವ ಘಟನೆ ಅಮ್ಮತ್ತಿ ಸಮೀಪದ ಆನಂದಪುರದಲ್ಲಿ ಮಂಗಳವಾರ ನಡೆದಿದೆ.
Last Updated 26 ಫೆಬ್ರುವರಿ 2026, 7:35 IST
ಸಿದ್ದಾಪುರ: ಗುಂಡು ತಗುಲಿ ವ್ಯಕ್ತಿಗೆ ಗಾಯ
ADVERTISEMENT

ಪುಸ್ತಕ ಸಂಸ್ಕೃತಿ ಬಿತ್ತಲು ‘ಮನೆಗೊಂದು ಗ್ರಂಥಾಲಯ’: ಡಾ.ಮಾನಸ

ಮಡಿಕೇರಿಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ 'ಮನೆಗೊಂದು ಗ್ರಂಥಾಲಯ' ಯೋಜನೆಯ ಕರಪತ್ರ ಬಿಡುಗಡೆ ಮಾಡಿದ ಅಧ್ಯಕ್ಷೆ ಡಾ. ಮಾನಸ, ಯುವ ಜನತೆಯನ್ನು ಪುಸ್ತಕಗಳತ್ತ ಸೆಳೆಯುವ ಅಗತ್ಯತೆಯನ್ನು ವಿವರಿಸಿದರು.
Last Updated 24 ಫೆಬ್ರುವರಿ 2026, 7:52 IST
ಪುಸ್ತಕ ಸಂಸ್ಕೃತಿ ಬಿತ್ತಲು ‘ಮನೆಗೊಂದು ಗ್ರಂಥಾಲಯ’: ಡಾ.ಮಾನಸ

ಮಕ್ಕಳಿಗೆ ದೇಶ ಪ್ರೇಮ ಮೂಡಿಸಿ: ಕೇಶವಮೂರ್ತಿ

ಅಬ್ಬೂರುಕಟ್ಟೆ ಮಂಡಲ ವತಿಯಿಂದ ಹಿಂದೂ ಸಂಗಮ
Last Updated 24 ಫೆಬ್ರುವರಿ 2026, 7:52 IST
ಮಕ್ಕಳಿಗೆ ದೇಶ ಪ್ರೇಮ ಮೂಡಿಸಿ: ಕೇಶವಮೂರ್ತಿ

ಭೈರಪ್ಪನವರಗೆ ಅನುಭವವೇ ಅವರ ಶಕ್ತಿಯಾಗಿತ್ತು: ಡಾ.ಆರ್.ರವಿ ಭುಜವಳ್ಳಿ

ಅರಮೇರಿ ಕಳಂಚೇರಿ ಮಠದಲ್ಲಿ ಹೊಂಬೆಳಕು ಕಾರ್ಯಕ್ರಮ
Last Updated 24 ಫೆಬ್ರುವರಿ 2026, 7:52 IST
ಭೈರಪ್ಪನವರಗೆ ಅನುಭವವೇ ಅವರ ಶಕ್ತಿಯಾಗಿತ್ತು:  ಡಾ.ಆರ್.ರವಿ ಭುಜವಳ್ಳಿ
ADVERTISEMENT
ADVERTISEMENT
ADVERTISEMENT