ಗುರುವಾರ, 12 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೊಡಗು

ADVERTISEMENT

ಮಡಿಕೇರಿಯಲ್ಲಿ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ

Labour Codes: ಕೇಂದ್ರದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾಸಮಿತಿ ನೇತೃತ್ವದಲ್ಲಿ ಗುರುವಾರ ನಗರದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನಾ ಜಾಥಾ ನಡೆಸಿದರು.
Last Updated 12 ಫೆಬ್ರುವರಿ 2026, 8:14 IST
ಮಡಿಕೇರಿಯಲ್ಲಿ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ

ಮಾಲ್ದಾರೆ: ಅಂಚೆ ಕಚೇರಿ ಉದ್ಘಾಟನೆ

Maldare: ಮಾಲ್ದಾರೆ ಗ್ರಾಮದಲ್ಲಿ ನೂತನ ಕಚೇರಿಯನ್ನು ಸಮಾಜ ಸೇವಕ ಮುಕ್ಕಾಟಿರ ಮಿಟ್ಟು ನಂಜಪ್ಪ ಹಾಗೂ ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲತಿ ಉದ್ಘಾಟಿಸಿದರು.
Last Updated 12 ಫೆಬ್ರುವರಿ 2026, 7:53 IST
ಮಾಲ್ದಾರೆ: ಅಂಚೆ ಕಚೇರಿ ಉದ್ಘಾಟನೆ

ಲೇಖಕಿ ಕೃಪಾ ದೇವರಾಜ್‌ಗೆ ಕೊಡಗಿನ ಗೌರಮ್ಮ ಪ್ರಶಸ್ತಿ

ಸಾರಸ್ವತ ಲೋಕವಾಗಿ ಬದಲಾದ ಪತ್ರಿಕಾ ಭವನ
Last Updated 12 ಫೆಬ್ರುವರಿ 2026, 7:52 IST
ಲೇಖಕಿ ಕೃಪಾ ದೇವರಾಜ್‌ಗೆ ಕೊಡಗಿನ ಗೌರಮ್ಮ ಪ್ರಶಸ್ತಿ

ವಿದ್ಯುತ್ ಸ್ಪರ್ಶ: ಕಾಫಿ ಬೆಳೆಗಾರ ಸಾವು

Coffee farmer dies ಕಾಫಿ ತೋಟದಲ್ಲಿ ನೀರು ಹಾಯಿಸಲು ಸ್ಪಿಂಕ್ಲರ್ ಪೈಪ್ ಜೋಡಣೆ ಮಾಡುತ್ತಿರುವ ಸಂದರ್ಭ ವಿದ್ಯುತ್ ಸ್ಪರ್ಶಿಸಿ ಕಾಫಿ ಬೆಳೆಗಾರರಾದ ಹಾಲುಗುಂದ ಗ್ರಾಮದ ನಿವಾಸಿ ಜಿಮ್ಮ (68) ಬುಧವಾರ ಸಂಜೆ ಸ್ಥಳದಲ್ಲಿ ಮೃತಪಟ್ಟಿದ್ದಾರೆ.
Last Updated 12 ಫೆಬ್ರುವರಿ 2026, 7:51 IST
ವಿದ್ಯುತ್ ಸ್ಪರ್ಶ: ಕಾಫಿ ಬೆಳೆಗಾರ ಸಾವು

ಕೊಡಗು: ಗಾಯಗೊಂಡಿದ್ದ ಹುಲಿ ಸೆರೆ

Kodagu ಮಡಿಕೇರಿ: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಬೆಸಗೂರು ಸಮೀಪ 6 ವರ್ಷದ ಗಂಡು ಹುಲಿಯನ್ನು ಅರಣ್ಯ ಇಲಾಖೆ ತಂಡ ಸೆರೆ ಹಿಡಿದಿದೆ.
Last Updated 12 ಫೆಬ್ರುವರಿ 2026, 7:50 IST
ಕೊಡಗು: ಗಾಯಗೊಂಡಿದ್ದ ಹುಲಿ ಸೆರೆ

ಮಡಿಕೇರಿ: 30 ದಿನಗಳಲ್ಲಿ 104 ಮೊಬೈಲ್‌ ಫೋನ್‌ಗಳ ಪತ್ತೆ

ವಾರಸುದಾರರ ಕೈಸೇರಿದ ಜಂಗಮವಾಣಿ; ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ಎಸ್.ಪಿ ಕಚೇರಿ
Last Updated 11 ಫೆಬ್ರುವರಿ 2026, 6:25 IST
ಮಡಿಕೇರಿ: 30 ದಿನಗಳಲ್ಲಿ 104 ಮೊಬೈಲ್‌ ಫೋನ್‌ಗಳ ಪತ್ತೆ

ಲಿಂಗ ಸಮಾನತೆಯಿಂದ ಸಮ ಸಮಾಜ ನಿರ್ಮಾಣ: ಪ್ರಸನ್ನ ಕುಮಾರ್

ಗ್ರಾಮ ವ್ಯಾಪ್ತಿಯ ಗರ್ಭಿಣಿಯರಿಗೆ ಸೀಮಂತ; ಅಂಗನವಾಡಿ ಮಕ್ಕಳಿಗೆ ಅಕ್ಷರಾಭ್ಯಾಸ
Last Updated 11 ಫೆಬ್ರುವರಿ 2026, 6:25 IST
ಲಿಂಗ ಸಮಾನತೆಯಿಂದ ಸಮ ಸಮಾಜ ನಿರ್ಮಾಣ: ಪ್ರಸನ್ನ ಕುಮಾರ್
ADVERTISEMENT

ವಿರಾಜಪೇಟೆ: ವಾತ್ಸಲ್ಯ ಕಿಟ್ ವಿತರಣೆ

Vatsalya Kit Distribution: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲ್ಲೂಕು ವ್ಯಾಪ್ತಿಯ ಒಟ್ಟು 67 ಜನರಿಗೆ ಮಾಸಾಶನ ನೀಡಲಾಗುತ್ತಿದ್ದು, ಪ್ರತಿ ವರ್ಷದಂತೆ ಈ ವರ್ಷವು ಹೊಸದಾಗಿ ಮಾಸಾಶನ ಪಡೆಯುತ್ತಿರುವ 6 ಜನರಿಗೆ ಕಿಟ್‌ಗಳನ್ನು ವಿತರಣೆ ಮಾಡಲಾಯಿತು.
Last Updated 11 ಫೆಬ್ರುವರಿ 2026, 6:25 IST
ವಿರಾಜಪೇಟೆ: ವಾತ್ಸಲ್ಯ ಕಿಟ್ ವಿತರಣೆ

ಕೊಡಗು: ಸಮ್ಮೇಳನದಲ್ಲಿ ಗಮನ ಸೆಳೆದ ಗೋಷ್ಠಿಗಳು

ಸಮಾರೋಪ ಸಮಾರಂಭದಲ್ಲಿ ಸರ್ವಧರ್ಮ ಗುರುಗಳು ಭಾಗಿ
Last Updated 11 ಫೆಬ್ರುವರಿ 2026, 6:25 IST
ಕೊಡಗು: ಸಮ್ಮೇಳನದಲ್ಲಿ ಗಮನ ಸೆಳೆದ ಗೋಷ್ಠಿಗಳು

ಕೊಡವ ಭಾಷೆಗೂ ಸಾಂವಿಧಾನಿಕ ಭದ್ರತೆ ನೀಡಲು ಸಿಎನ್‌ಸಿ ಒತ್ತಾಯ

ಸಣ್ಣ ಸಣ್ಣ ಭಾಷೆಗಳನ್ನು ಹತ್ತಿಕ್ಕಿದರೆ ಏಕತೆಗೆ ಧಕ್ಕೆ ಎಂದ ಎನ್.ಯು.ನಾಚಪ್ಪ
Last Updated 11 ಫೆಬ್ರುವರಿ 2026, 6:25 IST
ಕೊಡವ ಭಾಷೆಗೂ ಸಾಂವಿಧಾನಿಕ ಭದ್ರತೆ ನೀಡಲು ಸಿಎನ್‌ಸಿ ಒತ್ತಾಯ
ADVERTISEMENT
ADVERTISEMENT
ADVERTISEMENT