ಮಂಗಳವಾರ, 3 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೊಡಗು

ADVERTISEMENT

‌ಮಡಿಕೇರಿ: ಮೂವರಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ

Academy Awards: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು 2025ನೇ ಸಾಲಿನ ಗೌರವ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಕೊಡಗು ಮತ್ತು ಸುಳ್ಯ ಭಾಗದ ಸಾಧಕರಿಗೆ ಈ ಗೌರವ ಸಂದಿದೆ.
Last Updated 3 ಮಾರ್ಚ್ 2026, 6:43 IST
‌ಮಡಿಕೇರಿ: ಮೂವರಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ

ಬಾಂಗ್ಲಾ ನಿವಾಸಿಗಳ ಗಡಿಪಾರಿಗೆ ಒತ್ತಾಯ: ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ

Somwarpet Protest: ಸರೋಜಿನಿ ಮಹಿಷಿ ವರದಿ ಜಾರಿ ಮತ್ತು ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರಿಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಸೋಮವಾರಪೇಟೆಯಲ್ಲಿ ಪ್ರತಿಭಟನೆ ನಡೆಸಿತು.
Last Updated 3 ಮಾರ್ಚ್ 2026, 6:42 IST
ಬಾಂಗ್ಲಾ ನಿವಾಸಿಗಳ ಗಡಿಪಾರಿಗೆ ಒತ್ತಾಯ: ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ

ಶನಿವಾರಸಂತೆಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮ: ಕುಟುಂಬದ ಭಾವನೆ ಉಳಿಸಲು ಕರೆ

Family Values: ಭಾರತದಲ್ಲಿ ಕುಟುಂಬ ಸಂಗಮಕ್ಕೆ ಬಲಿಷ್ಠ ಶಕ್ತಿ ಇದೆ. ಇಂದಿನ ಕಾಲಘಟ್ಟದಲ್ಲಿ ಕುಟುಂಬದ ಭಾವನೆಗಳನ್ನು ಉಳಿಸಿಕೊಳ್ಳುವುದು ಅತ್ಯಗತ್ಯ ಎಂದು ಡಾ. ನಾರಾಯಣ ಶೆಣೈ ಅವರು ಶನಿವಾರಸಂತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟರು.
Last Updated 3 ಮಾರ್ಚ್ 2026, 6:40 IST
ಶನಿವಾರಸಂತೆಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮ: ಕುಟುಂಬದ ಭಾವನೆ ಉಳಿಸಲು ಕರೆ

ಮಡಿಕೇರಿ: ಯುವ ಸಮುದಾಯದಲ್ಲಿ ಹೆಚ್ಚುತ್ತಿದೆ ಶ್ರವಣ ದೋಷ!

ಅಬ್ಬರದ ಶಬ್ದದಿಂದ ದೂರವಿರಿ ಎಂದ ತಜ್ಞರು
Last Updated 3 ಮಾರ್ಚ್ 2026, 6:39 IST
ಮಡಿಕೇರಿ: ಯುವ ಸಮುದಾಯದಲ್ಲಿ ಹೆಚ್ಚುತ್ತಿದೆ ಶ್ರವಣ ದೋಷ!

ಕುಶಾಲನಗರ | ಉಮಾಮಹೇಶ್ವರ ರಥೋತ್ಸವ: ಹಣ್ಣು–ಜವನ ಎಸೆದು ಹರಕೆ ಸಲ್ಲಿಸಿದ ಭಕ್ತರು

Kushalnagar Festivals: ಶಿರಂಗಾಲದಲ್ಲಿ ಪ್ರಸಿದ್ಧ ಹೊಳೆಗುಂಡಿ ಜಾತ್ರೆ ಎಂದೇ ಕರೆಯಲ್ಪಡುವ ಉಮಾಮಹೇಶ್ವರ ಸ್ವಾಮಿ ವಾರ್ಷಿಕ ರಥೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
Last Updated 3 ಮಾರ್ಚ್ 2026, 6:29 IST
ಕುಶಾಲನಗರ | ಉಮಾಮಹೇಶ್ವರ ರಥೋತ್ಸವ: ಹಣ್ಣು–ಜವನ ಎಸೆದು ಹರಕೆ ಸಲ್ಲಿಸಿದ ಭಕ್ತರು

ಮಡಿಕೇರಿ: ಶಾಸಕದ್ವಯರಿಂದ ವಿವಿಧ ಕಾಮಗಾರಿಗೆ ಚಾಲನೆ

ಚೆನ್ನಯ್ಯನಕೋಟೆ, ಕಣ್ಣಂಗಾಲದಲ್ಲಿ ಪೊನ್ನಣ್ಣ, ಮಡಿಕೇರಿಯಲ್ಲಿ ಡಾ.ಮಂತರ್‌ಗೌಡ ಭೂಮಿಪೂಜೆ
Last Updated 3 ಮಾರ್ಚ್ 2026, 6:28 IST
ಮಡಿಕೇರಿ: ಶಾಸಕದ್ವಯರಿಂದ ವಿವಿಧ ಕಾಮಗಾರಿಗೆ ಚಾಲನೆ

ವಿರಾಜಪೇಟೆ| ಸಾಮ್ರಾಜ್ಯಶಾಹಿ ನೀತಿ ಕುರಿತು ಅರಿವು ಮುಖ್ಯ: ದುರ್ಗಾ ಪ್ರಸಾದ್

‘ಯು.ಎಸ್ ಸಾಮ್ರಾಜ್ಯಶಾಹಿ ಭಾರತದ ಜನತೆಯ ಶತ್ರು’ ಕೃತಿ ಬಿಡುಗಡೆ, ಸಂವಾದ ಕಾರ್ಯಕ್ರಮ
Last Updated 2 ಮಾರ್ಚ್ 2026, 4:52 IST
ವಿರಾಜಪೇಟೆ| ಸಾಮ್ರಾಜ್ಯಶಾಹಿ ನೀತಿ ಕುರಿತು ಅರಿವು ಮುಖ್ಯ: ದುರ್ಗಾ ಪ್ರಸಾದ್
ADVERTISEMENT

ಮಡಿಕೇರಿ|ನಿಯಂತ್ರಣಕ್ಕೆ ಬಾರದ ಕಾಡಾನೆ ಉಪಟಳ; ಆನೆ ದಾಳಿಗೆ 2 ತಿಂಗಳಿನಲ್ಲಿ 3 ಸಾವು

Wild Elephant Menace: ಮಡಿಕೇರಿ ತಾಲ್ಲೂಕಿನ ಬೆಟ್ಟತ್ತೂರು ಗ್ರಾಮದಲ್ಲಿ ಪಿಯು ವಿದ್ಯಾರ್ಥಿನಿ ಪೂಜ್ಯಾ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ ಆನೆ ದಾಳಿಗೆ ಮೃತಪಟ್ಟವರ ಸಂಖ್ಯೆ 3ಕ್ಕೆ ಏರಿದೆ.
Last Updated 2 ಮಾರ್ಚ್ 2026, 4:52 IST
ಮಡಿಕೇರಿ|ನಿಯಂತ್ರಣಕ್ಕೆ ಬಾರದ ಕಾಡಾನೆ ಉಪಟಳ; ಆನೆ ದಾಳಿಗೆ 2 ತಿಂಗಳಿನಲ್ಲಿ 3 ಸಾವು

ಕುಶಾಲನಗರ| ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು: ಶಾಸಕ ಡಾ.ಮಂತರ್ ಗೌಡ

ತೊರೆನೂರು: ₹123 ಕೋಟಿ ಅನುದಾನದಲ್ಲಿ ಎಡದಂಡೆ ನಾಲೆ ಆಧುನೀಕರಣಕ್ಕೆ ಚಾಲನೆ
Last Updated 2 ಮಾರ್ಚ್ 2026, 4:52 IST
ಕುಶಾಲನಗರ| ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು: ಶಾಸಕ ಡಾ.ಮಂತರ್ ಗೌಡ

ನಾಪೋಕ್ಲು| ಸಹಬಾಳ್ವೆ, ಜೀವನ ಪದ್ಧತಿಯೇ ಹಿಂದುತ್ವ: ಶರಣ್ ಪಂಪ್‌ವೆಲ್

VHP Sharan Pumpwell: ಹಿಂದುತ್ವ ಎನ್ನುವುದು ಒಂದು ಜೀವನ ಪದ್ಧತಿ ಮತ್ತು ಸಹಬಾಳ್ವೆಯ ಸಂದೇಶ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ನಾಪೋಕ್ಲುವಿನ ಚೆಯ್ಯಂಡಾಣೆಯಲ್ಲಿ ನಡೆದ ಹಿಂದೂ ಸಂಗಮದಲ್ಲಿ ಹೇಳಿದರು.
Last Updated 2 ಮಾರ್ಚ್ 2026, 4:52 IST
ನಾಪೋಕ್ಲು| ಸಹಬಾಳ್ವೆ, ಜೀವನ ಪದ್ಧತಿಯೇ ಹಿಂದುತ್ವ: ಶರಣ್ ಪಂಪ್‌ವೆಲ್
ADVERTISEMENT
ADVERTISEMENT
ADVERTISEMENT