ನಾಪೋಕ್ಲು: ಹಲ್ಲೆ ಆರೋಪ; ಪ್ರತಿಭಟನೆ, ರಸ್ತೆತಡೆ
Assault allegations; ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಪಟ್ಟಣದಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ಕುರಿತು ಪ್ರಚಾರ ನಡೆಸುತ್ತಿದ್ದ ಗೌತಮ್ ಎಂಬುವರ ಮೇಲೆ ಐವರ ತಂಡವು ಹಲ್ಲೆ ನಡೆಸಿದೆ ಎಂದು ಆರೋಪಿಸಿ ಹಿಂದೂ ಸಂಗಮ ಆಯೋಜನಾ ಸಮಿತಿ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು.Last Updated 28 ಫೆಬ್ರುವರಿ 2026, 7:18 IST