ಶುಕ್ರವಾರ, 20 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೊಡಗು

ADVERTISEMENT

ನಾಪೋಕ್ಲು: 60 ಫಲಾನುಭವಿಗಳಿಗೆ ನಿವೇಶನ ಹಂಚಿಕೆ

Kodagu Housing: ನಾಪೋಕ್ಲು: ಫಲಾನುಭವಿಗಳಿಗೆ ಸರ್ಕಾರದ ಯೋಜನೆ ಅನುಸಾರ ಉಚಿತವಾಗಿ ನಿವೇಶನಗಳು ನೀಡಲಾಗಿದ್ದು, ಯಾರಿಗೂ ಹಣ ನೀಡಬಾರದು. ಅಧಿಕಾರಿಗಳು ಅಥವಾ ಯಾವುದೇ ವಕ್ತಿಯಾಗಲಿ ಹಣಕ್ಕೆ ಬೇಡಿಕೆ ಇಟ್ಟಲ್ಲಿ ನೇರವಾಗಿ ಜಿಲ್ಲಾಧಿಕಾರಿಗೆ ದೂರು ನೀಡುವಂತೆ ಶಾಸಕ
Last Updated 20 ಫೆಬ್ರುವರಿ 2026, 4:29 IST
ನಾಪೋಕ್ಲು: 60 ಫಲಾನುಭವಿಗಳಿಗೆ ನಿವೇಶನ ಹಂಚಿಕೆ

ಕುಶಾಲನಗರ| ಸಮಾನತೆಗಾಗಿ ಹೋರಾಟ ಇನ್ನೂ ಜೀವಂತ ವಿಷಾದನೀಯ: ದೇಶೀಕೇಂದ್ರ ಸ್ವಾಮೀಜಿ

Equality Struggle: ಕುಶಾಲನಗರ: ಹನ್ನೆರಡನೆಯ ಶತಮಾನದ ಶರಣರ ಚಿಂತನೆಗಳು ಎಲ್ಲ ಕಾಲಘಟ್ಟಕ್ಕೂ ಪ್ರಸ್ತುತವಾಗಿವೆ. ಎಲ್ಲ ವಚನಗಳಲ್ಲಿಯೂ ವೈಜ್ಞಾನಿಕ ನೆಲೆಗಟ್ಟು ಇದೆ. ಆಗಿನ ಅನುಭವ ಮಂಟಪದಲ್ಲಿ ಅಲ್ಲಮಪ್ರಭುವಿನಷ್ಟೇ ಸಮಾನ ಅವಕಾಶಗಳು ಎಲ್ಲ ಶರಣರಿಗೂ ಇತ್ತು ಎಂದು
Last Updated 20 ಫೆಬ್ರುವರಿ 2026, 4:24 IST
ಕುಶಾಲನಗರ| ಸಮಾನತೆಗಾಗಿ ಹೋರಾಟ ಇನ್ನೂ ಜೀವಂತ ವಿಷಾದನೀಯ: ದೇಶೀಕೇಂದ್ರ ಸ್ವಾಮೀಜಿ

ಕೊಡಗು: ನಿವೃತ್ತ ಪೊಲೀಸರಿಗೆ ಮರಣ ನಿಧಿ ಮೊತ್ತ ₹ 10 ಸಾವಿರಕ್ಕೆ ಏರಿಕೆ

Kodagu Retired Police: ಕೊಡಗು ಜಿಲ್ಲಾ ನಿವೃತ್ತ ಪೊಲೀಸ್ ಸಂಘ ಮರಣ ನಿಧಿಯನ್ನು 5 ಸಾವಿರದಿಂದ 10 ಸಾವಿರಕ್ಕೆ ಹೆಚ್ಚಿಸಿ, ಹೊಸ ಸದಸ್ಯತ್ವ ನಿಯಮ ಜಾರಿಗೊಳಿಸಿದೆ ಎಂದು ತಿಳಿಸಿದೆ.
Last Updated 20 ಫೆಬ್ರುವರಿ 2026, 4:24 IST
ಕೊಡಗು: ನಿವೃತ್ತ ಪೊಲೀಸರಿಗೆ ಮರಣ ನಿಧಿ ಮೊತ್ತ ₹ 10 ಸಾವಿರಕ್ಕೆ ಏರಿಕೆ

ಬಡವರ ಅನ್ನ ಕಸಿಯದಿರಿ; ಬಜೆಟ್‌ನಲ್ಲಿ ಕೊಡಗಿಗೆ ವಿಶೇಷ ಆದ್ಯತೆ ನೀಡಲು SDPI ಮನವಿ

Kodagu SDPI: ಮಡಿಕೇರಿ: ‘ಆದಾಯ ತೆರಿಗೆ ಸಲ್ಲಿಕೆಯ ನೆಪದಲ್ಲಿ ಬಡವರ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಗೊಳಿಸುವುದು ಸರಿಯಲ್ಲ. ಬಡವರಿಗೆ ನ್ಯಾಯಯುತವಾಗಿ ಸಿಗಬೇಕಾದ ದವಸ ಧಾನ್ಯವನ್ನು ಕಸಿಯದಿರಿ’ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ
Last Updated 20 ಫೆಬ್ರುವರಿ 2026, 4:24 IST
ಬಡವರ ಅನ್ನ ಕಸಿಯದಿರಿ; ಬಜೆಟ್‌ನಲ್ಲಿ ಕೊಡಗಿಗೆ ವಿಶೇಷ ಆದ್ಯತೆ ನೀಡಲು SDPI ಮನವಿ

ವಿರಾಜಪೇಟೆ| ಸಮರ ಕಲೆಗೆ ಪ್ರೋತ್ಸಾಹ ಅಗತ್ಯ: ಶಾಸಕ ಪೊನ್ನಣ್ಣ

Martial Arts: ಅಂತರರಾಷ್ಟ್ರೀಯ ಕರಾಟೆ ಡು.ಗ್ಯೂಜೊಕಾಯಿ ಅಸೋಸಿಯೇಷನ್ ಇಂಡಿಯಾ ವತಿಯಿಂದ ಪಟ್ಟಣದ ಸಂತ ಅನ್ನಮ್ಮ ಶಾಲೆಯ ಸಮುದಾಯ ಭವನದಲ್ಲಿ ನಡೆದ ವಿಶೇಷ ಕರಾಟೆ ತರಬೇತಿ ಶಿಬಿರ ಈಚೆಗೆ ಮುಕ್ತಾಯಗೊಂಡಿತು. ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳ ಕಾನೂನು‌ ಸಲಹೆಗಾರ
Last Updated 20 ಫೆಬ್ರುವರಿ 2026, 4:24 IST
ವಿರಾಜಪೇಟೆ| ಸಮರ ಕಲೆಗೆ ಪ್ರೋತ್ಸಾಹ ಅಗತ್ಯ: ಶಾಸಕ ಪೊನ್ನಣ್ಣ

ಆನ್‌ಲೈನ್ ಔಷಧ ವ್ಯಾಪಾರಕ್ಕೆ ಕಡಿವಾಣ ಹಾಕಲು ಔಷಧ ವ್ಯಾಪಾರಸ್ಥರ ಸಂಘ ಒತ್ತಾಯ

Karnataka Chemists Association: ಆನ್‌ಲೈನ್ ಔಷಧ ವಹಿವಾಟಿನಿಂದ ಮಾದಕ ದ್ರವ್ಯ ಸಾಗಣೆ ಹೆಚ್ಚುತ್ತಿರುವುದರಿಂದ ಇದಕ್ಕೆ ತಡೆ ವಿಧಿಸಬೇಕು ಎಂದು ಆರ್. ರಘುನಾಥ ರೆಡ್ಡಿ ಒತ್ತಾಯಿಸಿದರು.
Last Updated 20 ಫೆಬ್ರುವರಿ 2026, 4:24 IST
ಆನ್‌ಲೈನ್ ಔಷಧ ವ್ಯಾಪಾರಕ್ಕೆ ಕಡಿವಾಣ ಹಾಕಲು ಔಷಧ ವ್ಯಾಪಾರಸ್ಥರ ಸಂಘ ಒತ್ತಾಯ

ಎ.ಐ ಜಾತ್ರೆಯಲ್ಲಿ ‘ಜಿ.ಐ’ ಕಾಫಿಯ ಪರಿಮಳ

ಭಾರತೀಯ ಕಾಫಿ ಸವಿದ ಗೂಗಲ್ ಸಿಇಒ ಸುಂದರ್ ಪಿಚೈ
Last Updated 20 ಫೆಬ್ರುವರಿ 2026, 0:06 IST
ಎ.ಐ ಜಾತ್ರೆಯಲ್ಲಿ ‘ಜಿ.ಐ’ ಕಾಫಿಯ ಪರಿಮಳ
ADVERTISEMENT

ಕೊಡವ ಸಾಹಿತ್ಯ ಅಕಾಡೆಮಿ 15 ಮಂದಿಗೆ ಗೌರವ ಪ್ರಶಸ್ತಿ

Kodagu Event: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ 2026ರ ಗೌರವ ಪ್ರಶಸ್ತಿಗೆ 15 ಸಾಧಕರು ಆಯ್ಕೆಯಾಗಿದ್ದು, ಕುಟ್ಟ ಕೊಡವ ಸಮಾಜದಲ್ಲಿ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
Last Updated 19 ಫೆಬ್ರುವರಿ 2026, 22:30 IST
fallback

ಅರಿವು ಇಲ್ಲದವರಿಗೆ, ನೊಂದವರಿಗೆ ಕಾನೂನಿನ ಮಾಹಿತಿ ನೀಡಿ: ಹೊಸಮನಿ ಪುಂಡಲಿಕ

ಪ್ರಧಾನ ಮತ್ತು ಜಿಲ್ಲಾ ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರ ಹೇಳಿಕೆ
Last Updated 19 ಫೆಬ್ರುವರಿ 2026, 3:22 IST
ಅರಿವು ಇಲ್ಲದವರಿಗೆ, ನೊಂದವರಿಗೆ ಕಾನೂನಿನ ಮಾಹಿತಿ ನೀಡಿ:  ಹೊಸಮನಿ ಪುಂಡಲಿಕ

ಯವಕಪಾಡಿಯ ಶಾಲಾ ವಾರ್ಷಿಕೋತ್ಸವ, ಕ್ರೀಡೋತ್ಸವ

ನಾಪೋಕ್ಲು ಸಮೀಪದ ಯವಕಪಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕೋತ್ಸವ ಹಾಗೂ ಕ್ರೀಡೋತ್ಸವ ಸಂಭ್ರಮದಿಂದ ನಡೆಯಿತು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ, ಆಟೋಟ ಸ್ಪರ್ಧೆಗಳು ಮತ್ತು ಸನ್ಮಾನ ಕಾರ್ಯಕ್ರಮ ಜರುಗಿದವು.
Last Updated 19 ಫೆಬ್ರುವರಿ 2026, 3:21 IST
ಯವಕಪಾಡಿಯ ಶಾಲಾ ವಾರ್ಷಿಕೋತ್ಸವ, ಕ್ರೀಡೋತ್ಸವ
ADVERTISEMENT
ADVERTISEMENT
ADVERTISEMENT