ಗುರುವಾರ, 1 ಜನವರಿ 2026
×
ADVERTISEMENT

ಕೊಡಗು

ADVERTISEMENT

ಮಾದಾಪಟ್ಟಣ: ಹಿರಿಯ ವಿದ್ಯಾರ್ಥಿಗಳಿಂದ ಗುರುವಂದನೆ

ಮಾದಾಪಟ್ಟಣ : ಪಿಎಂಶ್ರೀ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ, ಗುರುವಂದನಾ ಕಾರ್ಯಕ್ರಮ.
Last Updated 1 ಜನವರಿ 2026, 6:40 IST
ಮಾದಾಪಟ್ಟಣ: ಹಿರಿಯ ವಿದ್ಯಾರ್ಥಿಗಳಿಂದ ಗುರುವಂದನೆ

ಸಿದ್ದಾಪುರ | ವೃದ್ಧೆ ಮೃತದೇಹ ಪತ್ತೆ

SIDDAPURA ಕಾಫಿ ತೋಟದ ಲೈನ್‌ಮನೆಯಿಂದ ಕಾಣೆಯಾಗಿದ್ದ ವೃದ್ಧೆ ಮೃತದೇಹ ಕರಡಿಗೋಡು ಗ್ರಾಮದ ಕಾವೇರಿ ನದಿಯಲ್ಲಿ ಮಂಗಳವಾರ ಪತ್ತೆಯಾಗಿದೆ.
Last Updated 1 ಜನವರಿ 2026, 6:39 IST
ಸಿದ್ದಾಪುರ | ವೃದ್ಧೆ ಮೃತದೇಹ ಪತ್ತೆ

ಕೊಡಗು ಜಿಲ್ಲೆಯ ರೈತರಲ್ಲಿದೆ ಹಲವು ನಿರೀಕ್ಷೆ; ಫಲಿಸುವುದೆಷ್ಟೋ?

ಸಿ ಮತ್ತು ಡಿ ಭೂಮಿ ಸಮಸ್ಯೆ ಪರಿಹಾರದ ಭರವಸೆ
Last Updated 1 ಜನವರಿ 2026, 6:38 IST
ಕೊಡಗು ಜಿಲ್ಲೆಯ ರೈತರಲ್ಲಿದೆ ಹಲವು ನಿರೀಕ್ಷೆ; ಫಲಿಸುವುದೆಷ್ಟೋ?

ಬಿಂದುಮಣಿ ಕೊಡಗು ಜಿಲ್ಲೆಯ ಹೊಸ ಎಸ್‌ಪಿ

ಕೊಡಗು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ಗಾವಣೆ
Last Updated 1 ಜನವರಿ 2026, 6:31 IST
ಬಿಂದುಮಣಿ ಕೊಡಗು ಜಿಲ್ಲೆಯ ಹೊಸ ಎಸ್‌ಪಿ

ದುಬಾರೆಯ ತೂಗು ಸೇತುವೆ ನಿರ್ಮಾಣಕ್ಕೆ ₹8 ಕೋಟಿ ಅನುದಾನ

Dubare suspension bridge ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ದುಬಾರೆಯ ಕಾವೇರಿ ನದಿಗೆ ಅಡ್ಡಲಾಗಿ ತೂಗು ಸೇತುವೆ ನಿರ್ಮಾಣಕ್ಕೆ ₹8 ಕೋಟಿ ಅನುದಾನ ಮಂಜೂರಾಗಿದ್ದು, ಹೊಸ ವರ್ಷದಲ್ಲಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುತ್ತದೆ’ ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು.
Last Updated 1 ಜನವರಿ 2026, 6:28 IST
ದುಬಾರೆಯ ತೂಗು ಸೇತುವೆ ನಿರ್ಮಾಣಕ್ಕೆ ₹8 ಕೋಟಿ ಅನುದಾನ

‘ಶಿಕ್ಷಣದಿಂದ ಸಮಾಜದ ಪ್ರಗತಿ ಸಾಧ್ಯ’

ಎಸ್.ಎನ್.ಡಿ.ಪಿ ವಿರಾಜಪೇಟೆ ಶಾಖೆಯ ಮಹಾಸಭೆ
Last Updated 31 ಡಿಸೆಂಬರ್ 2025, 6:55 IST
‘ಶಿಕ್ಷಣದಿಂದ ಸಮಾಜದ ಪ್ರಗತಿ ಸಾಧ್ಯ’

ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ: ಎಸ್ ಪಿ ಕೆ.ರಾಮರಾಜನ್

ಮಡಿಕೇರಿ: ಹೊಸ ವರ್ಷದ ಸಂಭ್ರಮಾಚರಣೆಗೆ ಕೊಡಗು ಜಿಲ್ಲೆಯಲ್ಲಿ ಬಿಗಿ ಬಂದೋಬಸ್ತ್. ಮಾದಕ ವಸ್ತು ಬಳಕೆ, ರೇವ್ ಪಾರ್ಟಿ ಮತ್ತು ಶಬ್ದಮಾಲಿನ್ಯದ ವಿರುದ್ಧ ಎಸ್‌ಪಿ ಕೆ.ರಾಮರಾಜನ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
Last Updated 31 ಡಿಸೆಂಬರ್ 2025, 6:53 IST
ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ: ಎಸ್ ಪಿ  ಕೆ.ರಾಮರಾಜನ್
ADVERTISEMENT

2025 ಹಿಂದಣ ಹೆಜ್ಜೆ | ಜಿಲ್ಲೆಗೆ ಸಿಹಿ, ಕಹಿಯ ಹೂರಣ

ಹಲವು ಸಮಸ್ಯೆಗಳಿಗೆ ಮೂಡಿದ ಪರಿಹಾರದ ಬೆಳ್ಳಿರೇಖೆ; ವಿವಾದ ಉಂಟುಮಾಡಿದ ಪ್ರಕರಣಗಳು
Last Updated 31 ಡಿಸೆಂಬರ್ 2025, 6:50 IST
2025 ಹಿಂದಣ ಹೆಜ್ಜೆ | ಜಿಲ್ಲೆಗೆ ಸಿಹಿ, ಕಹಿಯ ಹೂರಣ

ಚೆಪ್ಪುಡಿರ ತಂಡಕ್ಕೆ ಚೊಚ್ಚಲ ಚಾಂಪಿಯನ್ಸ್ ಟ್ರೋಫಿ

5 ದಿನಗಳ ಕಾಲ ನಡೆದ ಟೂರ್ನಿಗೆ ವೈಭವೋಪೇತ ತೆರೆ
Last Updated 31 ಡಿಸೆಂಬರ್ 2025, 6:46 IST
ಚೆಪ್ಪುಡಿರ ತಂಡಕ್ಕೆ ಚೊಚ್ಚಲ ಚಾಂಪಿಯನ್ಸ್ ಟ್ರೋಫಿ

ಸೋಮವಾರಪೇಟೆ : ರಸ್ತೆ ಗುಂಡಿ ಮುಚ್ಚಲು ಶಾಸಕ ಡಾ.ಮಂತರ್ ಗೌಡ ಸೂಚನೆ

ಸೋಮವಾರಪೇಟೆಯಲ್ಲಿ ಅಮೃತ್-2 ಯೋಜನೆಯಡಿ ಅಗೆದ ರಸ್ತೆ ಗುಂಡಿಗಳನ್ನು ಒಂದು ವಾರದೊಳಗೆ ಮುಚ್ಚಲು ಶಾಸಕ ಡಾ.ಮಂತರ್ ಗೌಡ ಎಂಜಿನಿಯರ್‌ಗೆ ಸೂಚಿಸಿದರು. ಪಟ್ಟಣದ ಟ್ರಾಫಿಕ್ ಮತ್ತು ಪಾರ್ಕಿಂಗ್ ಸಮಸ್ಯೆಗಳ ಕುರಿತು ಮಹತ್ವದ ಕ್ರಮ.
Last Updated 31 ಡಿಸೆಂಬರ್ 2025, 6:42 IST
ಸೋಮವಾರಪೇಟೆ : ರಸ್ತೆ ಗುಂಡಿ ಮುಚ್ಚಲು ಶಾಸಕ ಡಾ.ಮಂತರ್ ಗೌಡ ಸೂಚನೆ
ADVERTISEMENT
ADVERTISEMENT
ADVERTISEMENT