ಮಂಗಳವಾರ, 17 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೊಡಗು

ADVERTISEMENT

ವಿರಾಜಪೇಟೆ | ನರೇಗಾ ಮರು ಜಾರಿಯವರೆಗೂ ಹೋರಾಟ: ಶಾಸಕ ಪೊನ್ನಣ್ಣ

Congress Padyatra: ಈ ಹಿಂದೆ ಇದ್ದ ನರೇಗಾ ಯೋಜನೆಯನ್ನು ಮರು ಜಾರಿಗೊಳಿಸುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಘೋಷಿಸಿದರು. ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಾದಯಾತ್ರೆ ನಡೆಸಲಾಯಿತು.
Last Updated 17 ಫೆಬ್ರುವರಿ 2026, 4:19 IST
ವಿರಾಜಪೇಟೆ | ನರೇಗಾ ಮರು ಜಾರಿಯವರೆಗೂ ಹೋರಾಟ: ಶಾಸಕ ಪೊನ್ನಣ್ಣ

ಮಡಿಕೇರಿ: ಅಪಘಾತದಿಂದ ಗಾಯಗೊಂಡವರಿಗೆ ನೆರವಾದ ಶಾಸಕ ಪೊನ್ನಣ್ಣ

MLA Helps Accident Victim: ಮಡಿಕೇರಿ: ಪೊನ್ನಂಪೇಟೆ ತಾಲ್ಲೂಕಿನ ಗೋಣಿಕೊಪ್ಪಲು ಸಮೀಪ ಅಪಘಾತಕ್ಕೆ ತುತ್ತಾಗಿ ಗಾಯಗೊಂಡು ರಸ್ತೆ ಬದಿ ಬಿದ್ದಿದ್ದ ವ್ಯಕ್ತಿಯೊಬ್ಬರನ್ನು ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್‌.ಪೊನ್ನಣ್ಣ ಅವರು ತಮ್ಮ ಬೆಂಗಾವಲು ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಿದರು.
Last Updated 17 ಫೆಬ್ರುವರಿ 2026, 4:19 IST
ಮಡಿಕೇರಿ: ಅಪಘಾತದಿಂದ ಗಾಯಗೊಂಡವರಿಗೆ ನೆರವಾದ ಶಾಸಕ ಪೊನ್ನಣ್ಣ

ಕುಶಾಲನಗರ | ಗಾಂಧಿ ಜಗತ್ತಿಗೆ ಅಹಿಂಸಾ ಮಾರ್ಗ ರೂಪಿಸಿಕೊಟ್ಟ ಚೇತನ: ಪ್ರೊ. ಗಂಗಾಧರ

Gandhian Philosophy: ಗಾಂಧೀಜಿ ಜಗತ್ತಿಗೆ ಅಹಿಂಸಾ ಮಾರ್ಗ ರೂಪಿಸಿಕೊಟ್ಟ ಮಹಾನ್ ಚೇತನ. ಅವರು ಸ್ವತಂತ್ರ ಹೋರಾಟಗಾರಲ್ಲದೆ, ಚಿಂತಕರು, ಪತ್ರಕರ್ತರು, ಶಾಂತಿಧೂತರಾಗಿದ್ದರು ಎಂದು ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಆರ್.ಗಂಗಾಧರ ಹೇಳಿದರು.
Last Updated 17 ಫೆಬ್ರುವರಿ 2026, 4:18 IST
ಕುಶಾಲನಗರ | ಗಾಂಧಿ ಜಗತ್ತಿಗೆ ಅಹಿಂಸಾ ಮಾರ್ಗ ರೂಪಿಸಿಕೊಟ್ಟ ಚೇತನ: ಪ್ರೊ. ಗಂಗಾಧರ

ಸೋಮವಾರಪೇಟೆ: ರುದ್ರಹೋಮ, ಕಲಶಾಭಿಷೇಕ, ತೀರ್ಥಸ್ನಾನ

Maha Shivaratri Rituals: ಸೋಮವಾರಪೇಟೆ: ಸಮೀಪದ ಸಿದ್ಧಲಿಂಗಪುರದ ಅರಿಶಿನಕುಪ್ಪೆಯಲ್ಲಿ ಮಂಜುನಾಥಸ್ವಾಮಿ ಕ್ಷೇತ್ರದಲ್ಲಿ ಸೋಮವಾರ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ದೇವಾಲಯದಲ್ಲಿ ಬೆಳಿಗ್ಗೆ ರುದ್ರಹೋಮ, ಕಲಶಾಭಿಷೇಕ, ತೀರ್ಥಸ್ನಾನ ಜರುಗಿತು.
Last Updated 17 ಫೆಬ್ರುವರಿ 2026, 4:16 IST
ಸೋಮವಾರಪೇಟೆ: ರುದ್ರಹೋಮ, ಕಲಶಾಭಿಷೇಕ, ತೀರ್ಥಸ್ನಾನ

ನಾಪೋಕ್ಲು: ದೇವಾಲಯದಲ್ಲಿ ಹೋಮ, ದೇವರ ನೃತ್ಯ ಬಲಿ

Maha Shivaratri Celebrations: ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರಗಳಲ್ಲಿ ಮಹಾಶಿವರಾತ್ರಿ ಉತ್ಸವ ವಿಜೃಂಭಣೆಯಿಂದ ನಡೆಯಿತು. ಭಾಗಮಂಡಲದ ಭಗಂಡೇಶ್ವರ, ಸುಬ್ರಮಣ್ಯ, ಮಹಾವಿಷ್ಣು ದೇಗುಲಗಳಲ್ಲಿ ಶಿವರಾತ್ರಿ ಉತ್ಸವದ ಅಂಗವಾಗಿ ವಿಶೇಷ ಪೂಜೆಗಳು ಜರುಗಿದವು.
Last Updated 17 ಫೆಬ್ರುವರಿ 2026, 4:15 IST
ನಾಪೋಕ್ಲು: ದೇವಾಲಯದಲ್ಲಿ ಹೋಮ, ದೇವರ ನೃತ್ಯ ಬಲಿ

ಗೋಣಿಕೊಪ್ಪಲು | ಶಿವನ ದ್ಯಾನದಿಂದ ಸದ್ಬುದ್ಧಿ ಲಭಿಸಲಿದೆ: ಪರಹಿತಾನಂದ ಸ್ವಾಮೀಜಿ

Spiritual Wisdom: ಗೋಣಿಕೊಪ್ಪಲು: ಪೊನ್ನಂಪೇಟೆ ಬಸವೇಶ್ವರ ದೇವಸ್ಥಾನ ಮುಂಭಾಗದ ಬಸ್ ನಿಲ್ದಾಣದಲ್ಲಿ ಕಾಟ್ರಕೊಲ್ಲಿ ಮಾತಾಯಿ ಪುರುಷ ಸ್ವ ಸಹಾಯ ಸಂಘದಿಂದ 20ನೇ ವರ್ಷದ ಮಹಾಶಿವರಾತ್ರಿ ಕಾರ್ಯಕ್ರಮ ವಿಜೃಂಭಣೆಯಿಂದ ಆಚರಿಸಲಾಯಿತು.
Last Updated 17 ಫೆಬ್ರುವರಿ 2026, 4:14 IST
ಗೋಣಿಕೊಪ್ಪಲು | ಶಿವನ ದ್ಯಾನದಿಂದ ಸದ್ಬುದ್ಧಿ ಲಭಿಸಲಿದೆ:  ಪರಹಿತಾನಂದ ಸ್ವಾಮೀಜಿ

ವಿರಾಜಪೇಟೆ: ಅಂಗಾಳ ಪರಮೇಶ್ವರಿ ಉತ್ಸವ ಸಂಪನ್ನ

Angala Parameshwari Temple: ಪಟ್ಟಣದ ತೆಲುಗರ ಬೀದಿಯ ಅಂಗಾಳ ಪರಮೇಶ್ವರಿ ದೇವಾಲಯದ ವಾರ್ಷಿಕ ಉತ್ಸವವು ಸೋಮವಾರ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತ್ತು. 13ರಂದು ದೇವಾಲಯದ ವಾರ್ಷಿಕ ಉತ್ಸವಕ್ಕೆ ಚಾಲನೆ ನೀಡಲಾಗಿತ್ತು.
Last Updated 17 ಫೆಬ್ರುವರಿ 2026, 4:13 IST
ವಿರಾಜಪೇಟೆ: ಅಂಗಾಳ ಪರಮೇಶ್ವರಿ ಉತ್ಸವ ಸಂಪನ್ನ
ADVERTISEMENT

ದ್ವಿತೀಯ ಪಿಯು ಪರೀಕ್ಷೆಗೆ ಕೊಡಗಿನಲ್ಲಿ ಸಿದ್ಧತೆ ಪೂರ್ಣ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ದ್ವಿತೀಯ ಪಿಯು ಪರೀಕ್ಷೆ ನಡೆಯಲಿದ್ದು, ಒಟ್ಟು 5,255 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಸಿದ್ಧತೆಗಳ ಪರಿಶೀಲನೆ ನಡೆಸಿದರು.
Last Updated 17 ಫೆಬ್ರುವರಿ 2026, 4:12 IST
ದ್ವಿತೀಯ ಪಿಯು ಪರೀಕ್ಷೆಗೆ ಕೊಡಗಿನಲ್ಲಿ ಸಿದ್ಧತೆ ಪೂರ್ಣ

ಸೋಮವಾರಪೇಟೆ | ₹20 ಕೋಟಿ ವೆಚ್ಚದಲ್ಲಿ ಯೋಜನೆ ತಯಾರಿ: ಕೃಷ್ಣಪ್ರಸಾದ್

ಸೋಮವಾರಪೇಟೆ ಪಟ್ಟಣ ಪಂಚಾಯಿತಿ 2026-27ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆ ನಡೆಯಿತು. ಕೆರೆ ಅಭಿವೃದ್ಧಿ, ಉದ್ಯಾನವನ ನಿರ್ವಹಣೆ ಮತ್ತು ಅಂಬೇಡ್ಕರ್ ಭವನ ಸುಧಾರಣೆಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
Last Updated 17 ಫೆಬ್ರುವರಿ 2026, 4:11 IST
ಸೋಮವಾರಪೇಟೆ | ₹20 ಕೋಟಿ ವೆಚ್ಚದಲ್ಲಿ ಯೋಜನೆ ತಯಾರಿ: ಕೃಷ್ಣಪ್ರಸಾದ್

ಸೋಮವಾರಪೇಟೆ: ಬಸವೇಶ್ವರ ದೇವಾಲಯದಲ್ಲಿ ಶಿವರಾತ್ರಿ ಆಚರಣೆ

ಸೋಮವಾರಪೇಟೆ ತಾಲ್ಲೂಕಿನ ಮುಳ್ಳೂರು ಸಮೀಪದ ಕಾರ್ಗೋಡು ಬಸವೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ, ಯೋಗ, ಕರಾಟೆ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಡಗರದಿಂದ ನಡೆದವು.
Last Updated 17 ಫೆಬ್ರುವರಿ 2026, 4:09 IST
ಸೋಮವಾರಪೇಟೆ: ಬಸವೇಶ್ವರ ದೇವಾಲಯದಲ್ಲಿ ಶಿವರಾತ್ರಿ ಆಚರಣೆ
ADVERTISEMENT
ADVERTISEMENT
ADVERTISEMENT