ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೊಡಗು

ADVERTISEMENT

ವಿರಾಜಪೇಟೆ| ಸಾಮ್ರಾಜ್ಯಶಾಹಿ ನೀತಿ ಕುರಿತು ಅರಿವು ಮುಖ್ಯ: ದುರ್ಗಾ ಪ್ರಸಾದ್

‘ಯು.ಎಸ್ ಸಾಮ್ರಾಜ್ಯಶಾಹಿ ಭಾರತದ ಜನತೆಯ ಶತ್ರು’ ಕೃತಿ ಬಿಡುಗಡೆ, ಸಂವಾದ ಕಾರ್ಯಕ್ರಮ
Last Updated 2 ಮಾರ್ಚ್ 2026, 4:52 IST
ವಿರಾಜಪೇಟೆ| ಸಾಮ್ರಾಜ್ಯಶಾಹಿ ನೀತಿ ಕುರಿತು ಅರಿವು ಮುಖ್ಯ: ದುರ್ಗಾ ಪ್ರಸಾದ್

ಮಡಿಕೇರಿ|ನಿಯಂತ್ರಣಕ್ಕೆ ಬಾರದ ಕಾಡಾನೆ ಉಪಟಳ; ಆನೆ ದಾಳಿಗೆ 2 ತಿಂಗಳಿನಲ್ಲಿ 3 ಸಾವು

Wild Elephant Menace: ಮಡಿಕೇರಿ ತಾಲ್ಲೂಕಿನ ಬೆಟ್ಟತ್ತೂರು ಗ್ರಾಮದಲ್ಲಿ ಪಿಯು ವಿದ್ಯಾರ್ಥಿನಿ ಪೂಜ್ಯಾ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ ಆನೆ ದಾಳಿಗೆ ಮೃತಪಟ್ಟವರ ಸಂಖ್ಯೆ 3ಕ್ಕೆ ಏರಿದೆ.
Last Updated 2 ಮಾರ್ಚ್ 2026, 4:52 IST
ಮಡಿಕೇರಿ|ನಿಯಂತ್ರಣಕ್ಕೆ ಬಾರದ ಕಾಡಾನೆ ಉಪಟಳ; ಆನೆ ದಾಳಿಗೆ 2 ತಿಂಗಳಿನಲ್ಲಿ 3 ಸಾವು

ಕುಶಾಲನಗರ| ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು: ಶಾಸಕ ಡಾ.ಮಂತರ್ ಗೌಡ

ತೊರೆನೂರು: ₹123 ಕೋಟಿ ಅನುದಾನದಲ್ಲಿ ಎಡದಂಡೆ ನಾಲೆ ಆಧುನೀಕರಣಕ್ಕೆ ಚಾಲನೆ
Last Updated 2 ಮಾರ್ಚ್ 2026, 4:52 IST
ಕುಶಾಲನಗರ| ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು: ಶಾಸಕ ಡಾ.ಮಂತರ್ ಗೌಡ

ನಾಪೋಕ್ಲು| ಸಹಬಾಳ್ವೆ, ಜೀವನ ಪದ್ಧತಿಯೇ ಹಿಂದುತ್ವ: ಶರಣ್ ಪಂಪ್‌ವೆಲ್

VHP Sharan Pumpwell: ಹಿಂದುತ್ವ ಎನ್ನುವುದು ಒಂದು ಜೀವನ ಪದ್ಧತಿ ಮತ್ತು ಸಹಬಾಳ್ವೆಯ ಸಂದೇಶ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ನಾಪೋಕ್ಲುವಿನ ಚೆಯ್ಯಂಡಾಣೆಯಲ್ಲಿ ನಡೆದ ಹಿಂದೂ ಸಂಗಮದಲ್ಲಿ ಹೇಳಿದರು.
Last Updated 2 ಮಾರ್ಚ್ 2026, 4:52 IST
ನಾಪೋಕ್ಲು| ಸಹಬಾಳ್ವೆ, ಜೀವನ ಪದ್ಧತಿಯೇ ಹಿಂದುತ್ವ: ಶರಣ್ ಪಂಪ್‌ವೆಲ್

ವೃದ್ಧ ದಂಪತಿ ಸೇರಿದಂತೆ ಯುಎಇಯಲ್ಲಿ ಸಿಲುಕಿದ ಕೊಡಗಿನ ಮೂವರು

Stranded in UAE: ಯುದ್ದದ ಹಿನ್ನೆಲೆಯಲ್ಲಿ ಯುಎಇ ರಾಷ್ಟ್ರದಲ್ಲಿ ಕೊಡಗು ಜಿಲ್ಲೆಯ ವೃದ್ಧ ದಂಪತಿ ಹಾಗೂ ಓರ್ವ ಯುವಕ ಸಿಲುಕಿದ್ದಾರೆ. ವಾಪಸ್ ಕರೆಸಿಕೊಳ್ಳಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಮನವಿ ಮಾಡಲಾಗಿದೆ.
Last Updated 2 ಮಾರ್ಚ್ 2026, 4:50 IST
ವೃದ್ಧ ದಂಪತಿ ಸೇರಿದಂತೆ ಯುಎಇಯಲ್ಲಿ ಸಿಲುಕಿದ ಕೊಡಗಿನ ಮೂವರು

ಕೊಡಗು| ಓಟ ಒಂದು ದಿನಕ್ಕೆ ಸೀಮಿತವಾಗದಿರಲಿ: ಅಶ್ವಿನಿ ನಾಚಪ್ಪ

ಪೊಲೀಸರ ಜಾಗೃತಿ ಓಟದಲ್ಲಿ ಸಾವಿರಕ್ಕೂ ಅಧಿಕ ಮಂದಿ ಭಾಗಿ
Last Updated 2 ಮಾರ್ಚ್ 2026, 4:50 IST
ಕೊಡಗು| ಓಟ ಒಂದು ದಿನಕ್ಕೆ ಸೀಮಿತವಾಗದಿರಲಿ: ಅಶ್ವಿನಿ ನಾಚಪ್ಪ

ಹಿಂದೂ ಸಮಾಜ ಒಗ್ಗೂಡಿಸುವ ಕಾರ್ಯ: ಶರಣ್ ಪಂಪ್‌ವೆಲ್

ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಶ್ವ ಹಿಂದೂ ಪರಿಷತ್ತಿನ ಶರಣ್ ಪಂಪ್‌ವೆಲ್
Last Updated 1 ಮಾರ್ಚ್ 2026, 8:17 IST
ಹಿಂದೂ ಸಮಾಜ ಒಗ್ಗೂಡಿಸುವ ಕಾರ್ಯ: ಶರಣ್ ಪಂಪ್‌ವೆಲ್
ADVERTISEMENT

ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಿ: ಕೆ.ಡಿ.ನೀತಾ

ರಾಷ್ಟ್ರೀಯ ವಿಜ್ಞಾನ ದಿನ: ಗಮನ ಸೆಳೆದ ವೈಜ್ಞಾನಿಕ ಪ್ರಯೋಗಗಳು
Last Updated 1 ಮಾರ್ಚ್ 2026, 8:17 IST
ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಿ: ಕೆ.ಡಿ.ನೀತಾ

ನ್ಯಾಯಾಂಗ, ಪತ್ರಿಕಾಂಗದಿಂದ ಸಂವಿಧಾನ ರಕ್ಷಣೆ: ಎ.ಎಸ್.ಪೊನ್ನಣ್ಣ ಪ್ರತಿಪಾದನೆ

ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಪ್ರತಿಪಾದನೆ
Last Updated 1 ಮಾರ್ಚ್ 2026, 8:17 IST
ನ್ಯಾಯಾಂಗ, ಪತ್ರಿಕಾಂಗದಿಂದ ಸಂವಿಧಾನ ರಕ್ಷಣೆ: ಎ.ಎಸ್.ಪೊನ್ನಣ್ಣ ಪ್ರತಿಪಾದನೆ

ಕುಟ್ಟದಲ್ಲಿ ಮೇಳೈಸಿತು ಕೊಡವ ಸಾಂಸ್ಕೃತಿಕ ಕಲರವ

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ: ಸಾಧಕರಿಗೆ ಗೌರವ ಪ್ರಶಸ್ತಿ ಪ್ರದಾನ
Last Updated 1 ಮಾರ್ಚ್ 2026, 8:17 IST
ಕುಟ್ಟದಲ್ಲಿ ಮೇಳೈಸಿತು ಕೊಡವ ಸಾಂಸ್ಕೃತಿಕ ಕಲರವ
ADVERTISEMENT
ADVERTISEMENT
ADVERTISEMENT