ಸೋಮವಾರ, 5 ಜನವರಿ 2026
×
ADVERTISEMENT

ಕೊಡಗು

ADVERTISEMENT

ಮಡಿಕೇರಿ ಜಿಲ್ಲಾಸ್ಪತ್ರೆ ಶೀಘ್ರ ಮೇಲ್ದರ್ಜೆಗೆ

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗುವತ್ತ ದಾಪುಗಾಲು
Last Updated 4 ಜನವರಿ 2026, 5:46 IST
ಮಡಿಕೇರಿ ಜಿಲ್ಲಾಸ್ಪತ್ರೆ ಶೀಘ್ರ ಮೇಲ್ದರ್ಜೆಗೆ

ಸೋಮವಾರಪೇಟೆ:ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ರೈತನ ಕುಟುಂಬಕ್ಕೆ ₹20ಲಕ್ಷ ಪರಿಹಾರ

Wild Elephant Conflict: ಗಣಗೂರು ಗ್ರಾಮದ ಸಂಗಯ್ಯಪುರದಲ್ಲಿ ಕಾಡಾನೆ ದಾಳಿಗೆ ಸಿಲುಕಿ ಮೃತರಾದ ಪೊನ್ನಪ್ಪ ಅವರ ಮನೆಗೆ ಶಾಸಕ ಡಾ.ಮಂತರ್ ಗೌಡ ಭೇಟಿ ನೀಡಿ ₹20 ಲಕ್ಷ ಪರಿಹಾರದ ಚೆಕ್ ಕುಟುಂಬಕ್ಕೆ ನೀಡಿದರು.
Last Updated 4 ಜನವರಿ 2026, 5:45 IST
ಸೋಮವಾರಪೇಟೆ:ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ರೈತನ ಕುಟುಂಬಕ್ಕೆ ₹20ಲಕ್ಷ ಪರಿಹಾರ

ಕುಶಾಲನಗರ| ಕಂಪ್ಯೂಟರ್ ಜ್ಞಾನ ಹೆಚ್ಚಿಸಿಕೊಳ್ಳಿ: ಶಾಸಕ ಡಾ.ಮಂತರ್ ಗೌಡ

ಕಂಪ್ಯೂಟರ್‌ಲ್ಯಾಬ್ ಚಲನೆ: ಕೈಗಾರಿಕೋದ್ಯಮಿಗಳು, ವೃತ್ತಿ ನಿರತರ ಸಹಕಾರ ಸಂಘದ ಕೊಡುಗೆ
Last Updated 4 ಜನವರಿ 2026, 5:45 IST
ಕುಶಾಲನಗರ| ಕಂಪ್ಯೂಟರ್ ಜ್ಞಾನ ಹೆಚ್ಚಿಸಿಕೊಳ್ಳಿ: ಶಾಸಕ ಡಾ.ಮಂತರ್ ಗೌಡ

ಪ್ರಜಾವಾಣಿ ವರದಿ ಪರಿಣಾಮ: ಪ್ಲಾಸ್ಟಿಕ್ ಗೂಡಿನಲ್ಲಿದ್ದ ಬೈರಿಗೆ ಹೊಸ ಮನೆ

Social Welfare: ಪ್ಲಾಸ್ಟಿಕ್ ಶೀಟ್ ಹೊದಿಸಿದ ಟೆಂಟ್‌ನಲ್ಲಿ ವಾಸಿಸುತ್ತಿದ್ದ ಬೈರಿಗೆ ಈಗ ಮನೆ ಲಭಿಸಿದೆ. ಪಿ.ಎಂ. ಲತೀಫ್ ಅವರು ಪ್ರಜಾವಾಣಿ ವರದಿಗೆ ಸ್ಪಂದಿಸಿ ಶಾಸಕರ ಮೂಲಕ ಮನೆ ಹಸ್ತಾಂತರಿಸಿದರು.
Last Updated 4 ಜನವರಿ 2026, 5:45 IST
ಪ್ರಜಾವಾಣಿ ವರದಿ ಪರಿಣಾಮ: ಪ್ಲಾಸ್ಟಿಕ್ ಗೂಡಿನಲ್ಲಿದ್ದ ಬೈರಿಗೆ ಹೊಸ ಮನೆ

ಸಿದ್ದಾಪುರ| ಕಾಡು ಹಂದಿಗಳ ಹಾವಳಿ: ವಾಹನ ಸವಾರರಿಗೆ ಗಾಯ

Road Accidents: ಸಿದ್ದಾಪುರದ ಚೆಟ್ಟಳ್ಳಿ, ಕೂಡ್ಲೂರು ಭಾಗದಲ್ಲಿ ಕಾಡು ಹಂದಿಗಳ ಹಾವಳಿ ಹೆಚ್ಚಾಗಿ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೀಡಾಗುತ್ತಿರುವ ಘಟನೆಗಳು ಸಂಭವಿಸುತ್ತಿವೆ ಎಂದು ವರದಿಯಾಗಿದೆ.
Last Updated 4 ಜನವರಿ 2026, 5:45 IST
ಸಿದ್ದಾಪುರ| ಕಾಡು ಹಂದಿಗಳ ಹಾವಳಿ: ವಾಹನ ಸವಾರರಿಗೆ ಗಾಯ

ಕೊಡವ ಭಾಷೆ 8ನೇ ಪರಿಚ್ಛೇದಕ್ಕೆ ಸೇರಲಿ: ಪರದಂಡ ಸುಬ್ರಮಣಿ ಕಾವೇರಪ್ಪ

ಕೊಡವ ತಕ್ಕ್ ಎಳ್ತ್ ಕಾರಡ ಕೂಟದ ‘ಕನ್ಯಾರ್’ ಕವನ ಸಂಕಲನ ಬಿಡುಗಡೆ
Last Updated 4 ಜನವರಿ 2026, 5:45 IST
ಕೊಡವ ಭಾಷೆ 8ನೇ ಪರಿಚ್ಛೇದಕ್ಕೆ ಸೇರಲಿ: ಪರದಂಡ ಸುಬ್ರಮಣಿ ಕಾವೇರಪ್ಪ

ಕೊಡಗು: ವಾಕಥಾನ್, ಸೈಕ್ಲಾಥಾನ್‌ಗೆ ಚಾಲನೆ

ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ; ಸಪ್ತಾಹ ಆರಂಭ
Last Updated 3 ಜನವರಿ 2026, 6:06 IST
ಕೊಡಗು: ವಾಕಥಾನ್, ಸೈಕ್ಲಾಥಾನ್‌ಗೆ ಚಾಲನೆ
ADVERTISEMENT

ಕೊಡಗು‌: ಕುಡಿಯುವ ನೀರಿಗಾಗಿ ಖಾಲಿ ಕೊಡ ಹಿಡಿದು ಪ್ರತಿಭಟನೆ

Water Scarcity: ಗುಹ್ಯ ಗ್ರಾಮದ ನೇತಾಜಿ ಲೇಔಟ್‌ನಲ್ಲಿ ಕೊಳವೆಬಾವಿ ಕೊರೆಯಲಾದರೂ ವಿದ್ಯುತ್ ಸಂಪರ್ಕವಿಲ್ಲದ ಕಾರಣ ಗ್ರಾಮಸ್ಥರು ಸಿದ್ದಾಪುರ ಪಂಚಾಯಿತಿ ಕಚೇರಿ ಎದುರು ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದರು.
Last Updated 3 ಜನವರಿ 2026, 6:06 IST
ಕೊಡಗು‌: ಕುಡಿಯುವ ನೀರಿಗಾಗಿ ಖಾಲಿ ಕೊಡ ಹಿಡಿದು ಪ್ರತಿಭಟನೆ

ಕೊಡಗು: ಶಾಲೆಯಲ್ಲಿ ನಳನಳಿಸುತ್ತಿದೆ ತರಕಾರಿ ತೋಟ

ತರಕಾರಿ ಬೆಳೆದ ಪ್ರೌಢಶಾಲಾ ವಿದ್ಯಾರ್ಥಿಗಳು
Last Updated 3 ಜನವರಿ 2026, 6:06 IST
ಕೊಡಗು: ಶಾಲೆಯಲ್ಲಿ ನಳನಳಿಸುತ್ತಿದೆ ತರಕಾರಿ ತೋಟ

ಕೊಡಗು: ‘ಕಮಾಂಡ್ ಅಂಡ್ ಕಂಟ್ರೋಲ್’ ಕೇಂದ್ರ ಇಂದಿನಿಂದಲೇ ಕಾರ್ಯಾರಂಭ

ವನ್ಯಜೀವಿ– ಮಾನವ ಸಂಘರ್ಷ ತಡೆಗೆ ಅರಣ್ಯ ಇಲಾಖೆಯಿಂದ ಹಲವು ಕಾರ್ಯಕ್ಕೆ ಸಿದ್ಧತೆ
Last Updated 3 ಜನವರಿ 2026, 6:06 IST
ಕೊಡಗು: ‘ಕಮಾಂಡ್ ಅಂಡ್ ಕಂಟ್ರೋಲ್’ ಕೇಂದ್ರ ಇಂದಿನಿಂದಲೇ ಕಾರ್ಯಾರಂಭ
ADVERTISEMENT
ADVERTISEMENT
ADVERTISEMENT