ಗುರುವಾರ, 26 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೊಡಗು

ADVERTISEMENT

ಸ್ವಾತಂತ್ರ್ಯದ ಶತಮಾನೋತ್ಸವದೊಳಗೆ ಮಾದರಿ ರಾಷ್ಟ್ರ: ರುದ್ರಮುನಿ ಸ್ವಾಮೀಜಿ

ಕಿರಗಂದೂರು ಮಂಡಲ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ ಕಲ್ಲಹಳ್ಳಿ ಮಠದ ರುದ್ರಮುನಿ ಸ್ವಾಮೀಜಿ
Last Updated 26 ಫೆಬ್ರುವರಿ 2026, 7:37 IST
ಸ್ವಾತಂತ್ರ್ಯದ ಶತಮಾನೋತ್ಸವದೊಳಗೆ ಮಾದರಿ ರಾಷ್ಟ್ರ: ರುದ್ರಮುನಿ ಸ್ವಾಮೀಜಿ

ಸಿದ್ದಾಪುರ: ಗುಂಡು ತಗುಲಿ ವ್ಯಕ್ತಿಗೆ ಗಾಯ

Siddapur ಮನೆಯ ಹಿಂಭಾಗದಲ್ಲಿ ಕೆಲಸ ಮಾಡುವ ವೇಳೆ ಗುಂಡು ತಗುಲಿ ವ್ಯಕ್ತಿಯೊಬ್ಬರಿಗೆ ಗಂಭೀರ ಗಾಯವಾಗಿರುವ ಘಟನೆ ಅಮ್ಮತ್ತಿ ಸಮೀಪದ ಆನಂದಪುರದಲ್ಲಿ ಮಂಗಳವಾರ ನಡೆದಿದೆ.
Last Updated 26 ಫೆಬ್ರುವರಿ 2026, 7:35 IST
ಸಿದ್ದಾಪುರ: ಗುಂಡು ತಗುಲಿ ವ್ಯಕ್ತಿಗೆ ಗಾಯ

ಪುಸ್ತಕ ಸಂಸ್ಕೃತಿ ಬಿತ್ತಲು ‘ಮನೆಗೊಂದು ಗ್ರಂಥಾಲಯ’: ಡಾ.ಮಾನಸ

ಮಡಿಕೇರಿಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ 'ಮನೆಗೊಂದು ಗ್ರಂಥಾಲಯ' ಯೋಜನೆಯ ಕರಪತ್ರ ಬಿಡುಗಡೆ ಮಾಡಿದ ಅಧ್ಯಕ್ಷೆ ಡಾ. ಮಾನಸ, ಯುವ ಜನತೆಯನ್ನು ಪುಸ್ತಕಗಳತ್ತ ಸೆಳೆಯುವ ಅಗತ್ಯತೆಯನ್ನು ವಿವರಿಸಿದರು.
Last Updated 24 ಫೆಬ್ರುವರಿ 2026, 7:52 IST
ಪುಸ್ತಕ ಸಂಸ್ಕೃತಿ ಬಿತ್ತಲು ‘ಮನೆಗೊಂದು ಗ್ರಂಥಾಲಯ’: ಡಾ.ಮಾನಸ

ಮಕ್ಕಳಿಗೆ ದೇಶ ಪ್ರೇಮ ಮೂಡಿಸಿ: ಕೇಶವಮೂರ್ತಿ

ಅಬ್ಬೂರುಕಟ್ಟೆ ಮಂಡಲ ವತಿಯಿಂದ ಹಿಂದೂ ಸಂಗಮ
Last Updated 24 ಫೆಬ್ರುವರಿ 2026, 7:52 IST
ಮಕ್ಕಳಿಗೆ ದೇಶ ಪ್ರೇಮ ಮೂಡಿಸಿ: ಕೇಶವಮೂರ್ತಿ

ಭೈರಪ್ಪನವರಗೆ ಅನುಭವವೇ ಅವರ ಶಕ್ತಿಯಾಗಿತ್ತು: ಡಾ.ಆರ್.ರವಿ ಭುಜವಳ್ಳಿ

ಅರಮೇರಿ ಕಳಂಚೇರಿ ಮಠದಲ್ಲಿ ಹೊಂಬೆಳಕು ಕಾರ್ಯಕ್ರಮ
Last Updated 24 ಫೆಬ್ರುವರಿ 2026, 7:52 IST
ಭೈರಪ್ಪನವರಗೆ ಅನುಭವವೇ ಅವರ ಶಕ್ತಿಯಾಗಿತ್ತು:  ಡಾ.ಆರ್.ರವಿ ಭುಜವಳ್ಳಿ

ಕುಶಾಲನಗರ: ಆಂಗ್ಲಭಾಷೆಯ ಬ್ಯಾನರ್‌ ತೆರವುಗೊಳಿಸಿದ ಕರವೇ

Kushalanagar News: ಕುಶಾಲನಗರದ ರಥಬೀದಿಯಲ್ಲಿ ಸರ್ಕಾರದ ನಿಯಮ ಮೀರಿ ಸಂಪೂರ್ಣ ಆಂಗ್ಲಭಾಷೆಯಲ್ಲಿದ್ದ ಬ್ಯಾನರ್ ಅನ್ನು ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಕಾರ್ಯಕರ್ತರು ತೆರವುಗೊಳಿಸಿ, ಕನ್ನಡ ಬಳಕೆಗೆ ಆಗ್ರಹಿಸಿದರು.
Last Updated 24 ಫೆಬ್ರುವರಿ 2026, 7:52 IST
ಕುಶಾಲನಗರ: ಆಂಗ್ಲಭಾಷೆಯ ಬ್ಯಾನರ್‌ ತೆರವುಗೊಳಿಸಿದ ಕರವೇ

ಸಿದ್ದಾಪುರದಲ್ಲಿ ಹಿಂದೂ ಸಂಗಮ

Kodagu News: ಸಿದ್ದಾಪುರದಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಹಿಂದೂ ಜಾಗರಣ ವೇದಿಕೆಯ ಮಹೇಶ್ ಕಡಗದಾಳು ಭಾಗವಹಿಸಿ, ಸಮಾಜದ ಒಗ್ಗಟ್ಟು ಮತ್ತು ಹಿಂದುತ್ವದ ಜಾಗೃತಿ ಕುರಿತು ಮಾತನಾಡಿದರು.
Last Updated 24 ಫೆಬ್ರುವರಿ 2026, 7:52 IST
ಸಿದ್ದಾಪುರದಲ್ಲಿ ಹಿಂದೂ ಸಂಗಮ
ADVERTISEMENT

ಸಿದ್ದಾಪುರ | ಗಾಂಜಾ ಮಾರಾಟ: ಇಬ್ಬರ ಬಂಧನ

Kodagu News: ಸಿದ್ದಾಪುರ ಸಮೀಪದ ನೆಲ್ಯಹುದಿಕೇರಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಅನ್ಸಾದ್ ಮತ್ತು ಅಫ್ರೀದ್ ಎಂಬುವವರನ್ನು ಪೊಲೀಸರು ಬಂಧಿಸಿ, 324 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
Last Updated 24 ಫೆಬ್ರುವರಿ 2026, 7:52 IST
ಸಿದ್ದಾಪುರ | ಗಾಂಜಾ ಮಾರಾಟ: ಇಬ್ಬರ ಬಂಧನ

ಹುಲಿಗಳ ಅರಣ್ಯದಲ್ಲಿ ಸಫಾರಿ ಬೇಕೇ, ಬೇಡವೇ?

Wild Safari in Karnataka: ರಾಜ್ಯದಲ್ಲಿ ಮತ್ತೆ ಆರಂಭವಾಗಿರುವ ಸಫಾರಿ ಬಗ್ಗೆ ಕೊಡಗಿನಲ್ಲಿ ಪರ-ವಿರೋಧದ ಚರ್ಚೆಗಳು ಶುರುವಾಗಿವೆ. ಪ್ರವಾಸೋದ್ಯಮಿಗಳು ಇದನ್ನು ಸ್ವಾಗತಿಸಿದರೆ, ಅರಣ್ಯದಂಚಿನ ರೈತರು ವನ್ಯಜೀವಿ ಸಂಘರ್ಷದ ಭೀತಿಯಲ್ಲಿದ್ದಾರೆ.
Last Updated 23 ಫೆಬ್ರುವರಿ 2026, 8:16 IST
ಹುಲಿಗಳ ಅರಣ್ಯದಲ್ಲಿ ಸಫಾರಿ ಬೇಕೇ, ಬೇಡವೇ?

ನಾಪೋಕ್ಲು: ಪಕ್ಷಿ ಸಂಕುಲ ಸಂರಕ್ಷಿಸಲು ಸಲಹೆ

Napoklu ನಾಪೋಕ್ಲು: ಭಗವಂತ ಸುಂದರವಾದ ಭೂಮಿಯಲ್ಲಿ ಸ್ವರ್ಗವನ್ನು ನೀಡಿದ್ದಾನೆ, ಆದರೆ ಅದನ್ನು ನರಕ ಮಾಡಿಕೊಳ್ಳಬಾರದು ಎಂದು ಗೋಣಿಕೊಪ್ಪ ಅನುದಾನಿತ ಪ್ರೌಢಶಾಲೆಯ ಮುಖ್ಯ ಶಿಕ್ಷಕ  ಕೃಷ್ಣ ಚೈತನ್ಯ  ಹೇಳಿದರು.ಹಾಕತ್ತೂರಿನ  ಸರ್ಕಾರಿ...
Last Updated 23 ಫೆಬ್ರುವರಿ 2026, 8:13 IST
ನಾಪೋಕ್ಲು: ಪಕ್ಷಿ ಸಂಕುಲ ಸಂರಕ್ಷಿಸಲು ಸಲಹೆ
ADVERTISEMENT
ADVERTISEMENT
ADVERTISEMENT