ಭಾನುವಾರ, 1 ಫೆಬ್ರುವರಿ 2026
×
ADVERTISEMENT

ಕೊಡಗು

ADVERTISEMENT

ಮಾದಕ ವಸ್ತು; ಪರೀಕ್ಷೆ, ತಪಾಸಣೆ, ಕಟ್ಟುನಿಟ್ಟಿನ ಕ್ರಮಕ್ಕೆ ನಿರ್ಧಾರ

ಜಿಲ್ಲಾ ಮಟ್ಟದ ಮಾದಕ ವಸ್ತು ದ್ರವ್ಯ ಸಮನ್ವಯ ಕೇಂದ್ರ ಸಭೆ
Last Updated 1 ಫೆಬ್ರುವರಿ 2026, 7:06 IST
ಮಾದಕ ವಸ್ತು; ಪರೀಕ್ಷೆ, ತಪಾಸಣೆ, ಕಟ್ಟುನಿಟ್ಟಿನ ಕ್ರಮಕ್ಕೆ ನಿರ್ಧಾರ

ಫುಟ್ ಬಾಲ್ ಟೂರ್ನಿಗೆ ಚಾಲ‌ನೆ

Goa Team Victory: ಸುಂಟಿಕೊಪ್ಪದಲ್ಲಿ ನಡೆಯುತ್ತಿರುವ ಮಿಡ್ ಸಿಟಿ ಮೂರನೇ ವರ್ಷದ 5 ಆಟಗಾರರ ರಾಷ್ಟ್ರಮಟ್ಟದ ಉದ್ಘಾಟನಾ ಟೂರ್ನಿಯಲ್ಲಿ ಗೋವಾ ತಂಡ 7-2 ಗೋಲುಗಳಿಂದ ಗೆದ್ದು ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.
Last Updated 1 ಫೆಬ್ರುವರಿ 2026, 7:05 IST
fallback

ಸಂಸದ ಯದುವೀರ್ ವಿರುದ್ಧ ಲಕ್ಷ್ಮಣ್ ವಾಗ್ದಾಳಿ

ರದ್ದಾದ ರೈಲು ಯೋಜನೆ ಕುರಿತು ಸುಳ್ಳು ಹೇಳದಂತೆ ಮನವಿ,
Last Updated 1 ಫೆಬ್ರುವರಿ 2026, 7:04 IST
ಸಂಸದ ಯದುವೀರ್ ವಿರುದ್ಧ ಲಕ್ಷ್ಮಣ್ ವಾಗ್ದಾಳಿ

ಸಂವಿಧಾನದ ಆಶಯ ಅರಿಯಿರಿ

ನಂಜರಾಯಪಟ್ಟಣ : ಕ್ರೀಡಾಕೂಟ ಸಮಾರೋಪ
Last Updated 1 ಫೆಬ್ರುವರಿ 2026, 6:59 IST
ಸಂವಿಧಾನದ ಆಶಯ ಅರಿಯಿರಿ

ವಿಳಂಬ ಮಾಡಿದರೆ ಪರಿಣಾಮ ಗಂಭೀರ; ಡಿ.ಸಿ ಎಚ್ಚರಿಕೆ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆ
Last Updated 31 ಜನವರಿ 2026, 8:53 IST
ವಿಳಂಬ ಮಾಡಿದರೆ ಪರಿಣಾಮ ಗಂಭೀರ; ಡಿ.ಸಿ ಎಚ್ಚರಿಕೆ

‘ಯುವಕರು ಸಂಸ್ಕೃತಿ ಉಳಿವಿಗೆ ಸಹಕರಿಸಿ'

Virajpet Event: ಬಾಳೆಲೆ ಕಾವೇರಿ ಕಲಾ ಸಮಿತಿ ಆಯೋಜಿಸಿದ್ದ ಹೊಂಬೆಳಕು ತತ್ವ ಚಿಂತನಾಗೋಷ್ಠಿಯಲ್ಲಿ ಯುವ ಸಮುದಾಯವು ವಚನ ಗಾಯನ ಹಾಗೂ ಸಂಸ್ಕೃತಿಯ ಉಳಿವಿಗೆ ಶ್ರಮಿಸಬೇಕು ಎಂದು ಸಂಗೀತ ಶಿಕ್ಷಕಿ ವತ್ಸಲಾ ನಾರಾಯಣ್ ಕರೆ ನೀಡಿದರು.
Last Updated 31 ಜನವರಿ 2026, 8:48 IST
‘ಯುವಕರು ಸಂಸ್ಕೃತಿ ಉಳಿವಿಗೆ ಸಹಕರಿಸಿ'

ಆನೆ ಕಾಡಿಗಟ್ಟಲು ಕಾರ್ಯಾಚರಣೆ

Kodagu Forest Operation: ಸಿದ್ದಾಪುರ ಭಾಗದ ಬಾಡಗ ಬಾಣಂಗಾಲ ಹಾಗೂ ಪುಲಿಯೇರಿ ವ್ಯಾಪ್ತಿಯಲ್ಲಿ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಯಿತು. ಕಾಫಿ ತೋಟದಲ್ಲಿ ಕಾವಲುಗಾರನ ಸಾವಿನ ಬೆನ್ನಲ್ಲೇ ಅರಣ್ಯ ಇಲಾಖೆ ಈ ಕ್ರಮ ಕೈಗೊಂಡಿದೆ.
Last Updated 31 ಜನವರಿ 2026, 8:47 IST
ಆನೆ ಕಾಡಿಗಟ್ಟಲು ಕಾರ್ಯಾಚರಣೆ
ADVERTISEMENT

ಕೆಲವು ಗ್ರಾಮ ಪಂಚಾಯಿತಿಗಳ ಪುನರ್‌ರಚನೆ

Kodagu District Administration: ಕೊಡಗು ಜಿಲ್ಲೆಯ ಕೆಲವು ಗ್ರಾಮ ಪಂಚಾಯಿತಿಗಳನ್ನು ಪುನರ್‌ ರಚಿಸಿರುವ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಕರಡು ಅಧಿಸೂಚನೆ ಹೊರಡಿಸಿದ್ದಾರೆ. ಆಕ್ಷೇಪಣೆ ಸಲ್ಲಿಸಲು ಫೆ. 6ರವರೆಗೆ ಕಾಲಾವಕಾಶ ನೀಡಲಾಗಿದೆ.
Last Updated 31 ಜನವರಿ 2026, 8:45 IST
ಕೆಲವು ಗ್ರಾಮ ಪಂಚಾಯಿತಿಗಳ ಪುನರ್‌ರಚನೆ

ಇಂದಿರಾವತಿಗೆ ಅತ್ಯುತ್ತಮ ಶ್ರೇಷ್ಠತೆಯ ಕಾರ್ಯಕ್ಷಮತೆ ಪ್ರಶಸ್ತಿ

State Level BLO Award: ಸೋಮವಾರಪೇಟೆ: ಸಮೀಪದ ಶಾಂತಳ್ಳಿ ಅಂಗನವಾಡಿ ಶಿಕ್ಷಕಿ ಹಾಗೂ ಬೂತ್ ಮಟ್ಟದ ಅಧಿಕಾರಿ ಎಂ.ಎಲ್.ಇಂದಿರಾವತಿ ಅವರಿಗೆ ಚುನಾವಣಾ ಆಯೋಗದಿಂದ ರಾಜ್ಯಮಟ್ಟದ ಅತ್ಯುತ್ತಮ ಶ್ರೇಷ್ಠತೆಯ ಕಾರ್ಯಕ್ಷಮತೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Last Updated 30 ಜನವರಿ 2026, 7:36 IST
ಇಂದಿರಾವತಿಗೆ ಅತ್ಯುತ್ತಮ ಶ್ರೇಷ್ಠತೆಯ ಕಾರ್ಯಕ್ಷಮತೆ ಪ್ರಶಸ್ತಿ

ವಿಬಿ–ಜಿ ರಾಮ್ ಜಿ ಕಾಯ್ದೆ ಕೊಡಗಿಗೆ ಸಹಕಾರಿ: ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್

ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಮರ್ಥನೆ
Last Updated 30 ಜನವರಿ 2026, 7:36 IST
ವಿಬಿ–ಜಿ ರಾಮ್ ಜಿ ಕಾಯ್ದೆ ಕೊಡಗಿಗೆ ಸಹಕಾರಿ: ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್
ADVERTISEMENT
ADVERTISEMENT
ADVERTISEMENT