ಮಂಗಳವಾರ, 9 ಡಿಸೆಂಬರ್ 2025
×
ADVERTISEMENT

ಕೊಡಗು

ADVERTISEMENT

ವಿರಾಜಪೇಟೆ | ವಿಜೃಂಭಣೆಯಿಂದ ನಡೆದ ಬೆಪ್ಪುನಾಡಿನ ಹುತ್ತರಿ ಕೋಲಾಟ

Cultural Festival: ವಿರಾಜಪೇಟೆ ಸಮೀಪದ ಅರಮೇರಿ ಗ್ರಾಮದಲ್ಲಿ 11 ಊರುಗಳ ಸಾಂಪ್ರದಾಯಕ ವಾರ್ಷಿಕ ಹುತ್ತರಿ ಕೋಲಾಟ ಶನಿವಾರ ವಿಜೃಂಭಣೆಯಿಂದ ನಡೆಯಿತು. ಕೋಲಾಟದಲ್ಲಿ ಸಮಾಜದ ಪ್ರಮುಖರು ಮತ್ತು ಗ್ರಾಮಸ್ಥರು ಭಾಗವಹಿಸಿ ಮೆರವಣಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಮೆರೆಗು ನೀಡಿದರು
Last Updated 8 ಡಿಸೆಂಬರ್ 2025, 6:12 IST
ವಿರಾಜಪೇಟೆ | ವಿಜೃಂಭಣೆಯಿಂದ ನಡೆದ ಬೆಪ್ಪುನಾಡಿನ ಹುತ್ತರಿ ಕೋಲಾಟ

ಮಡಿಕೇರಿ | 4ನೇ ವರ್ಷದ ವಿಪ್ರ ಕ್ರೀಡೋತ್ಸವ ಆರಂಭ

Madikeri Sports Event: ಕೊಡಗು ಜಿಲ್ಲೆಯಲ್ಲಿ 4ನೇ ವರ್ಷದ ವಿಪ್ರ ಕ್ರೀಡೋತ್ಸವಕ್ಕೆ ಭಾನುವಾರ ಚಾಲನೆ ದೊರೆಯಿತು. ಬ್ರಾಹ್ಮಣ ಸಮುದಾಯದ ಯುವಕರು ಶಟಲ್ ಬ್ಯಾಡ್ಮಿಂಟನ್, ಟೆಬಲ್ ಟೆನ್ನಿಸ್, ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡರು
Last Updated 8 ಡಿಸೆಂಬರ್ 2025, 6:10 IST
ಮಡಿಕೇರಿ | 4ನೇ ವರ್ಷದ ವಿಪ್ರ ಕ್ರೀಡೋತ್ಸವ ಆರಂಭ

ಮಡಿಕೇರಿ | ಉಲ್ಬಣಿಸಿದ ಮಂಗಗಳ ಕಾಟ; ಪರಿಹಾರಕ್ಕೆ ಒಕ್ಕೊರಲ ಒತ್ತಾಯ

Crop Damage: ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಂಗಗಳ ಕಾಟ ಉಲ್ಬಣಿಸಿದ್ದು, ಬೆಳೆಗಾರರು ಹತಾಶರಾಗಿದ್ದಾರೆ. ಅರಣ್ಯ ಇಲಾಖೆಗೆ ಮಂಗಗಳನ್ನು ಸೆರೆ ಹಿಡಿಯಲು ಅನುಮತಿ ನೀಡಲು ಮನವಿ ಸಲ್ಲಿಸಿದ್ದು ಶಾಶ್ವತ ಪರಿಹಾರದ ಅಗತ್ಯವಿದೆ
Last Updated 8 ಡಿಸೆಂಬರ್ 2025, 6:09 IST
ಮಡಿಕೇರಿ |  ಉಲ್ಬಣಿಸಿದ ಮಂಗಗಳ ಕಾಟ; ಪರಿಹಾರಕ್ಕೆ ಒಕ್ಕೊರಲ ಒತ್ತಾಯ

ವಿರಾಜಪೇಟೆ | ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಿ: ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ

Child Education: ವಿರಾಜಪೇಟೆ: ‘ಪ್ರತಿ ಮಗುವಿಗೂ ಮೌಲ್ಯಯುತ ಶಿಕ್ಷಣ ನೀಡಬೇಕು’ ಎಂದು ಸಮೀಪದ ಅರಮೇರಿಯ ಕಳಂಚೇರಿ ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು. ಲಿಂಗರಾಜೇಂದ್ರ ಭವನದಲ್ಲಿ ಭಾನುವಾರ ನಡೆದ ಹೊಂಬೆಳಕು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Last Updated 8 ಡಿಸೆಂಬರ್ 2025, 5:58 IST
ವಿರಾಜಪೇಟೆ | ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಿ: ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ

ನಾಪೋಕ್ಲು | ಬಪ್ಪಕ ಪುತ್ತರಿ ಬಣ್ಣತೆ ಬಾತ್ ಪೊಯಿಲೆ ಪೊಯಿಲೆ...’

Traditional Puttri Kolata: ನಾಪೋಕ್ಲು ಸಮೀಪದ ಬಿದ್ದಾಟಂಡ ವಾಡೆಯ ನೂರಂಬಾಡ ಮಂದ್‌ನಲ್ಲಿ ಭಾನುವಾರ ನಡೆದ ಹುತ್ತರಿ ಕೋಲಾಟದಲ್ಲಿ ಗ್ರಾಮಸ್ಥರು ತೀವ್ರ ಉತ್ಸಾಹದಿಂದ ಪಾಲ್ಗೊಂಡು ಧಾನ್ಯಲಕ್ಷ್ಮಿಯನ್ನು ಬರಮಾಡಿಕೊಳ್ಳುವ ಹಬ್ಬದ ಸಂಭ್ರಮವನ್ನು ಆಚರಿಸಿದರು
Last Updated 8 ಡಿಸೆಂಬರ್ 2025, 5:55 IST
ನಾಪೋಕ್ಲು | ಬಪ್ಪಕ ಪುತ್ತರಿ ಬಣ್ಣತೆ ಬಾತ್ ಪೊಯಿಲೆ ಪೊಯಿಲೆ...’

ಡಾ. ಬಿ.ಆರ್. ಅಂಬೇಡ್ಕರ್ ಅವರ 69ನೇ ಮಹಾ ಪರಿನಿಬ್ಭಾಣ ದಿನ

ಡಾ. ಬಿ.ಆರ್. ಅಂಬೇಡ್ಕರ್ ಅವರ 69ನೇ ಮಹಾ ಪರಿನಿಬ್ಭಾಣ ದಿನ
Last Updated 7 ಡಿಸೆಂಬರ್ 2025, 4:32 IST
ಡಾ. ಬಿ.ಆರ್. ಅಂಬೇಡ್ಕರ್ ಅವರ 69ನೇ ಮಹಾ ಪರಿನಿಬ್ಭಾಣ ದಿನ

ವಿರಾಜಪೇಟೆ: ಪುರಸಭೆಯ ರಸ್ತೆಗಳ ಅಭಿವೃದ್ಧಿ ಟೆಂಡರ್‌ ಪ್ರಕ್ರಿಯೆ ಪೂರ್ಣ

ಗಾಂಧಿನಗರದ ಕಾಂಕ್ರಿಟ್‌ ರಸ್ತೆ ಉದ್ಘಾಟಿಸಿದ ಶಾಸಕ ಎ.ಎಸ್‌. ಪೊನ್ನಣ್ಣ
Last Updated 7 ಡಿಸೆಂಬರ್ 2025, 4:31 IST
ವಿರಾಜಪೇಟೆ: ಪುರಸಭೆಯ ರಸ್ತೆಗಳ ಅಭಿವೃದ್ಧಿ ಟೆಂಡರ್‌ ಪ್ರಕ್ರಿಯೆ ಪೂರ್ಣ
ADVERTISEMENT

ಮತ್ತದೇ ಚರ್ಚೆ, ಯೋಜನೆಗಳ ಪೂರ್ಣಗೊಳಿಸಲು ಗಡುವು ನಿಗದಿ

ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ನೇತೃತ್ವದಲ್ಲಿ ಸಭೆ
Last Updated 7 ಡಿಸೆಂಬರ್ 2025, 4:29 IST
ಮತ್ತದೇ ಚರ್ಚೆ, ಯೋಜನೆಗಳ ಪೂರ್ಣಗೊಳಿಸಲು ಗಡುವು ನಿಗದಿ

9 ಮಂದಿ ಗೃಹರಕ್ಷಕರಿಗೆ ಗೌರವ

ಮಡಿಕೇರಿಯಲ್ಲಿ ಗೃಹರಕ್ಷಕರ ದಿನಾಚರಣೆ
Last Updated 7 ಡಿಸೆಂಬರ್ 2025, 4:27 IST
9 ಮಂದಿ ಗೃಹರಕ್ಷಕರಿಗೆ ಗೌರವ

ಡಿ.6ರಂದು ಒಕ್ಕಲಿಗ ಸಮುದಾಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಡಿ. 6ರಂದು ಒಕ್ಕಲಿಗ ಸಮುದಾಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
Last Updated 7 ಡಿಸೆಂಬರ್ 2025, 4:27 IST
fallback
ADVERTISEMENT
ADVERTISEMENT
ADVERTISEMENT