ಶುಕ್ರವಾರ, 4 ಜುಲೈ 2025
×
ADVERTISEMENT

ಲೇಖನಗಳು

ADVERTISEMENT

ವಿಶ್ಲೇಷಣೆ | ಬೌದ್ಧಿಕ ಸ್ವಾತಂತ್ರ್ಯ: ಅಸಹನೆ ಏಕೆ?

ಬೌದ್ಧಿಕ ಸ್ವಾತಂತ್ರ್ಯದ ಮೇಲೆ ವಿಶ್ವದ ಅನೇಕ ಭಾಗಗಳಲ್ಲಿ ಹಲ್ಲೆ ನಡೆಯುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿನ ಸ್ವಾಯತ್ತತೆಯನ್ನು ಹತ್ತಿಕ್ಕಲಾಗುತ್ತಿದೆ.
Last Updated 3 ಜುಲೈ 2025, 23:38 IST
ವಿಶ್ಲೇಷಣೆ | ಬೌದ್ಧಿಕ ಸ್ವಾತಂತ್ರ್ಯ: ಅಸಹನೆ ಏಕೆ?

ವಿಶ್ಲೇಷಣೆ | ಇದು ದ್ವಿಭಾಷಾ ಸೂತ್ರದ ಸಮಯ

ರಾಷ್ಟ್ರೀಯ ಏಕತೆ ಮತ್ತು ಬಹುಭಾಷಿಕ ಗುರುತುಗಳ ಸಮತೋಲನ
Last Updated 2 ಜುಲೈ 2025, 22:48 IST
ವಿಶ್ಲೇಷಣೆ | ಇದು ದ್ವಿಭಾಷಾ ಸೂತ್ರದ ಸಮಯ

ವಿಶ್ಲೇಷಣೆ | ಈ ಕಾಲದ ನೈತಿಕತೆಗೆ ಪಾರ್ಶ್ವವಾಯು

ಅಮೆರಿಕ ಎಂಬ ಪೀಡಕ ದೇಶವು ತನ್ನ ಆಕ್ರಮಣಶೀಲ ನೀತಿ ಮರೆಮಾಚಲು ಯತ್ನಿಸುತ್ತಿದೆ. ಅದೇ ಕಾಲಕ್ಕೆ, ಇಡೀ ಜಗತ್ತಿನ ನೈತಿಕತೆ ಪಾರ್ಶ್ವವಾಯು ಪೀಡಿತವಾಗಿದೆ. ಈ ವಿರೋಧಾಭಾಸದ ಪ್ರತಿ ಹಂತದಲ್ಲಿಯೂ ಕೆಡುಕು ಮಾಡುವವರು ಮತ್ತವರ ಸಂಗಾತಿಗಳಿಗೆ ಲಾಭವೇ ಆಗುತ್ತಿದೆ
Last Updated 30 ಜೂನ್ 2025, 22:13 IST
ವಿಶ್ಲೇಷಣೆ | ಈ ಕಾಲದ ನೈತಿಕತೆಗೆ ಪಾರ್ಶ್ವವಾಯು

ವಿಶ್ಲೇಷಣೆ: ಜಾತಿ ಜನಗಣತಿಯ ಚಕ್ರವ್ಯೂಹ

ಹೊಸತಾಗಿ ಜಾತಿಗಣತಿ ನಡೆಸುವ ಕರ್ನಾಟಕ ಸರ್ಕಾರದ ನಿರ್ಧಾರ ಹೊಸ ಸಮಸ್ಯೆಗಳಿಗೆ ಆಹ್ವಾನ ಕೊಡುವಂತಿದೆ.
Last Updated 25 ಜೂನ್ 2025, 0:05 IST
ವಿಶ್ಲೇಷಣೆ: ಜಾತಿ ಜನಗಣತಿಯ ಚಕ್ರವ್ಯೂಹ

ತುರ್ತು ಪರಿಸ್ಥಿತಿ ಸವಾಲು ಗೆದ್ದ ಪ್ರಜಾಪ್ರಭುತ್ವ- ಬಸವರಾಜ ಬೊಮ್ಮಾಯಿ ಅವರ ಬರಹ

Emergency: 1975ರ ಜೂನ್‌ 25 ರಂದು ಪ್ರಧಾನಿ ಇಂದಿರಾ ಗಾಂಧಿ ಅವರು ದೇಶದಲ್ಲಿ ಹೇರಿದ್ದ ಆಂತರಿಕ ತುರ್ತು ಪರಿಸ್ಥಿತಿಗೆ ಈಗ 50 ವರ್ಷ. ತುರ್ತು ಪರಿಸ್ಥಿತಿಯು 1947ರ ಸ್ವಾತಂತ್ರ್ಯ ನಂತರ ಭಾರತದ ಪ್ರಜಾಪ್ರಭುತ್ವಕ್ಕೆ ಇಂದಿರಾ ಗಾಂಧಿಯವರು ತಂದು ಒಡ್ಡಿದ ಅತ್ಯಂತ ದೊಡ್ಡ ಸವಾಲು.
Last Updated 24 ಜೂನ್ 2025, 23:57 IST
ತುರ್ತು ಪರಿಸ್ಥಿತಿ ಸವಾಲು ಗೆದ್ದ ಪ್ರಜಾಪ್ರಭುತ್ವ-  ಬಸವರಾಜ ಬೊಮ್ಮಾಯಿ ಅವರ ಬರಹ

ವಿಶ್ಲೇಷಣೆ | ಕರಾಳ ಅಧ್ಯಾಯದ ಆ ದಿನಗಳು...

ಸಂವಿಧಾನವನ್ನು ಅಣಕ ಮಾಡಿದ ತುರ್ತು ಪರಿಸ್ಥಿತಿ ಜಾರಿಗೊಂಡು ಐವತ್ತು ವರ್ಷಗಳು ತುಂಬಿವೆ.
Last Updated 24 ಜೂನ್ 2025, 0:37 IST
ವಿಶ್ಲೇಷಣೆ | ಕರಾಳ ಅಧ್ಯಾಯದ ಆ ದಿನಗಳು...

ವಿಶ್ಲೇಷಣೆ | ಬೆಂಕಿಯೊಡನೆ ಸರಸದ ‘ದೇಶ–ಕಾಲ’

Israel-Iran conflict: ಹಿಂದೊಮ್ಮೆ ತಾನು ಬೆಂಬಲಿಸಿದ ‘ಹಮಾಸ್‌’ ವಿರುದ್ಧ ಈಗ ತಿರುಗಿಬಿದ್ದಿರುವ ಇಸ್ರೇಲ್‌ ತನ್ನ ಯುದ್ಧಕೋರ ಮನೋಭಾವ ಪ್ರದರ್ಶಿಸುತ್ತಿದೆ. ಶಾಂತಿ, ಸೌಹಾರ್ದವನ್ನು ಬಯಸುವ ಯಾವ ಸಮಾಜವೂ ಇಸ್ರೇಲ್‌ನಂತೆ ‘ಮಿಲಿಟರಿ ಸಮಾಜ’ ಆಗಬಾರದು.
Last Updated 23 ಜೂನ್ 2025, 0:02 IST
ವಿಶ್ಲೇಷಣೆ | ಬೆಂಕಿಯೊಡನೆ ಸರಸದ ‘ದೇಶ–ಕಾಲ’
ADVERTISEMENT

ಲಿಬರಲ್ ಶಿಕ್ಷಣ: ‘ಶೋಕ’ಸಮಯ.. ಯೋಗೇಂದ್ರ ಯಾದವ್ ಅವರ ವಿಶ್ಲೇಷಣೆ

ಅಲಿ ಖಾನ್‌ ಅವರ ಬಂಧನಕ್ಕೆ ಸಂಬಂಧಿಸಿದಂತೆ ಅಶೋಕ ವಿಶ್ವವಿದ್ಯಾಲಯದ ಪ್ರತಿಕ್ರಿಯೆಯು ಲಿಬರಲ್ ಕಲಾಶಿಕ್ಷಣಕ್ಕೆ ಒದಗಿರುವ ಕುತ್ತಿನ ಸಂಕೇತದಂತಿದೆ. ಈ ವಿದ್ಯಮಾನ, ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಲಿಬರಲ್ ಶಿಕ್ಷಣ ಹೇಗೆ ಬುಡಮೇಲಾಗಿದೆ ಎನ್ನುವುದಕ್ಕೆ ನಿದರ್ಶನದಂತಿದೆ
Last Updated 21 ಜೂನ್ 2025, 0:05 IST
ಲಿಬರಲ್ ಶಿಕ್ಷಣ: ‘ಶೋಕ’ಸಮಯ.. ಯೋಗೇಂದ್ರ ಯಾದವ್ ಅವರ ವಿಶ್ಲೇಷಣೆ

ಸಾಮಾಜಿಕ ಪರಿವರ್ತನೆಗಾಗಿ ಶಿಕ್ಷಣ.. ನಿರಂಜನಾರಾಧ್ಯ ವಿ.ಪಿ ಅವರ ವಿಶ್ಲೇಷಣೆ

ಸಮಾನತೆ ತಳಹದಿಯ ಸಮ ಸಮಾಜವು ಶಿಕ್ಷಣದಿಂದ ರೂಪುಗೊಳ್ಳಬೇಕು. ಆದರೆ, ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆ ಸಾಮಾಜಿಕ ಅಸಮಾನತೆ ಬಲಗೊಳ್ಳಲು ಪೂರಕವಾಗಿದೆ.
Last Updated 19 ಜೂನ್ 2025, 23:47 IST
ಸಾಮಾಜಿಕ ಪರಿವರ್ತನೆಗಾಗಿ ಶಿಕ್ಷಣ.. ನಿರಂಜನಾರಾಧ್ಯ ವಿ.ಪಿ ಅವರ ವಿಶ್ಲೇಷಣೆ

ವಿಶ್ಲೇಷಣೆ: ತೆಂಬಾ ಬವುಮಾ.. ಟೆಸ್ಟ್‌ ಕ್ರಿಕೆಟ್‌ ಬೆಳ್ಳಿಚುಕ್ಕಿ

ದಕ್ಷಿಣ ಆಫ್ರಿಕಾದ ‘ವಿಶ್ವ ಟೆಸ್ಟ್‌ ಕ್ರಿಕೆಟ್‌ ಚಾಂಪಿಯನ್‌ಷಿಪ್‌’ ಗೆಲುವಿನಲ್ಲಿ ತೆಂಬಾ ಬವುಮಾ ಪಾತ್ರ ಮಹತ್ವದ್ದು.
Last Updated 18 ಜೂನ್ 2025, 23:37 IST
ವಿಶ್ಲೇಷಣೆ: ತೆಂಬಾ ಬವುಮಾ.. ಟೆಸ್ಟ್‌ ಕ್ರಿಕೆಟ್‌ ಬೆಳ್ಳಿಚುಕ್ಕಿ
ADVERTISEMENT
ADVERTISEMENT
ADVERTISEMENT