ಮಂಗಳವಾರ, 18 ನವೆಂಬರ್ 2025
×
ADVERTISEMENT

ಲೇಖನಗಳು

ADVERTISEMENT

ವಿಶ್ಲೇಷಣೆ | ಚುನಾವಣೆ: ಇದು ಮಹಿಳಾಪರ್ವ!

Women Voters: ಬಿಹಾರ ಚುನಾವಣಾ ಫಲಿತಾಂಶದ ನಂತರ ಮಹಿಳೆಯರು ಭಾರತದ ಚುನಾವಣಾ ರಾಜಕಾರಣದ ನಿರ್ಣಾಯಕ ಶಕ್ತಿಯಾಗಿ ರೂಪುಗೊಂಡಿರುವುದು ಸ್ಪಷ್ಟವಾಗಿದೆ.
Last Updated 18 ನವೆಂಬರ್ 2025, 0:05 IST
ವಿಶ್ಲೇಷಣೆ | ಚುನಾವಣೆ: ಇದು ಮಹಿಳಾಪರ್ವ!

ವಿಶ್ಲೇಷಣೆ | ಬೋಪಣ್ಣ: ಮನೋಬಲದ ದೊಡ್ಡಣ್ಣ

Rohan Bopanna: ಟೆನಿಸ್‌ ಆಟಕ್ಕೆ ಭಾರತದಲ್ಲಿ ಗೌರವ ಮತ್ತು ಆಕರ್ಷಣೆ ತಂದುಕೊಟ್ಟ ಆಟಗಾರರಲ್ಲಿ ರೋಹನ್‌ ಬೋಪಣ್ಣ ಒಬ್ಬರು. ಅವರ ಹಿಂದೆ ಸಾಲು ಸಾಲು ಪ್ರಶಸ್ತಿಗಳ ಪ್ರಭಾವಳಿಯಿಲ್ಲ. ಆದರೆ, ಅವರು ಸಾಗಿಬಂದ ಹಾದಿಯಲ್ಲಿ ನೆಟ್ಟ ಮೈಲಿಗಲ್ಲುಗಳು ಕ್ರೀಡಾಪ್ರಿಯರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ.
Last Updated 17 ನವೆಂಬರ್ 2025, 1:05 IST
ವಿಶ್ಲೇಷಣೆ | ಬೋಪಣ್ಣ: ಮನೋಬಲದ ದೊಡ್ಡಣ್ಣ

ವಿಶ್ಲೇಷಣೆ | ಬಿಹಾರ: ಮೌನಕ್ರಾಂತಿಗೆ ಗೆಲುವು

Nitish Kumar Politics: ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಗೆಲುವಿಗೆ ಪ್ರಮುಖ ಕಾರಣ ನಿತೀಶ್ ಕುಮಾರ್ ಅವರ ಅತಿಹಿಂದುಳಿದ ಜಾತಿ ಮತ್ತು ಮಹಿಳಾ ಮತಬ್ಯಾಂಕ್. ಸಾಮಾಜಿಕ ನ್ಯಾಯ ಹಂಚಿಕೆಯ ಮೌನ ಕ್ರಾಂತಿ ಮಹತ್ವದ ಪಾತ್ರವಹಿಸಿದೆ.
Last Updated 14 ನವೆಂಬರ್ 2025, 19:30 IST
ವಿಶ್ಲೇಷಣೆ | ಬಿಹಾರ: ಮೌನಕ್ರಾಂತಿಗೆ ಗೆಲುವು

ಅಖಿಲ ಭಾರತ ಸಹಕಾರ ಸಪ್ತಾಹ: ಸಹಕಾರ ಚಳವಳಿಗೆ ನೆಹರೂ ಪಾತ್ರ ಅಪಾರ

Nehru Contribution: ಭಾರತದ ಸಹಕಾರ ಚಳವಳಿ ಆರಂಭವಾಗಿ 118 ವರ್ಷಗಳು ಕಳೆದಿವೆ. ಜನತೆಯ ಆರ್ಥಿಕ, ಸಾಮಾಜಿಕ ಬೆಳವಣಿಗೆಗೆ ಚಳವಳಿ ಶ್ರಮಿಸುತ್ತಾ ಬಂದಿದೆ. ಗಾತ್ರದಲ್ಲಿ, ವ್ಯಾಪ್ತಿಯಲ್ಲಿ, ಸಾಧನೆಯಲ್ಲಿ ವಿಶ್ವದಲ್ಲೇ ಮಹತ್ತರವಾದದು
Last Updated 14 ನವೆಂಬರ್ 2025, 13:53 IST
ಅಖಿಲ ಭಾರತ ಸಹಕಾರ ಸಪ್ತಾಹ: ಸಹಕಾರ ಚಳವಳಿಗೆ ನೆಹರೂ ಪಾತ್ರ ಅಪಾರ

ರಾಷ್ಟ್ರೀಯ ಸಹಕಾರ ಸಪ್ತಾಹ: ಸಹಕಾರ ಮತ್ತು ನವ ಉದಾರೀಕರಣದ ಮುಖಾಮುಖಿ

Cooperative Movement India: ಮತ್ತೆ ಬಂತು ರಾಷ್ಟ್ರೀಯ ಸಹಕಾರ ಸಪ್ತಾಹ (National Cooperative Week). ಪ್ರತಿ ವರ್ಷವೂ ನವೆಂಬರ್‌ 14ರಿಂದ ಪ್ರಾರಂಭವಾಗಿ 20 ರವರೆಗೆ ರಾಷ್ಟ್ರದಾದ್ಯಂತ ‘ರಾಷ್ಟ್ರೀಯ ಸಹಕಾರ ಸಪ್ತಾಹ’ವನ್ನು ಆಚರಿಸಲಾಗುತ್ತದೆ.
Last Updated 14 ನವೆಂಬರ್ 2025, 6:41 IST
ರಾಷ್ಟ್ರೀಯ ಸಹಕಾರ ಸಪ್ತಾಹ: ಸಹಕಾರ ಮತ್ತು ನವ ಉದಾರೀಕರಣದ ಮುಖಾಮುಖಿ

ವಿಶ್ಲೇಷಣೆ | ಪಿಎಂಶ್ರೀ: ಸ್ವಾಯತ್ತತೆಗೆ ಇತಿಶ್ರೀ!

Education Policy: ಪಿಎಂಶ್ರೀ ಶಾಲಾ ಯೋಜನೆಯ ಮೂಲಕ ಕೇಂದ್ರದ ಅತಿಕೇಂದ್ರೀಕೃತ ನಿಲುವು ರಾಜ್ಯಗಳ ಶಿಕ್ಷಣ ಸ್ವಾಯತ್ತತೆಗೆ ಹೊಡೆತ ನೀಡುತ್ತಿದೆ ಎಂಬ ಕುರಿತಂತೆ ವೈಚಾರಿಕ ವಿಶ್ಲೇಷಣೆ ಇಂದು ಚರ್ಚೆಗೆ ಗ್ರಾಸವಾಗಿದೆ.
Last Updated 11 ನವೆಂಬರ್ 2025, 19:30 IST
ವಿಶ್ಲೇಷಣೆ | ಪಿಎಂಶ್ರೀ: ಸ್ವಾಯತ್ತತೆಗೆ ಇತಿಶ್ರೀ!

ವಿಶ್ಲೇಷಣೆ: ಘಟ್ಟ ಉಳಿದಲ್ಲಿ ಉಳಿದೇವು!

Climate Crisis India: ಮಲೆನಾಡು, ಪಶ್ಚಿಮಘಟ್ಟ ಮತ್ತು ಹಿಮಾಚಲ ಪ್ರದೇಶದಲ್ಲಿ ಅಕಾಲ ಮಳೆ, ಭೂಕುಸಿತ, ಹಿಮನದಿಗಳ ಉಕ್ಕುವಿಕೆ ಹಾಗೂ ಪರಿಸರ ಧ್ವಂಸದಿಂದ ಪರಿಸ್ಥಿತಿ ಗಂಭೀರವಾಗಿದೆ. ಶಾಶ್ವತ ನೀತಿಯ ಅವಶ್ಯಕತೆ ತೀವ್ರವಾಗಿದೆ.
Last Updated 10 ನವೆಂಬರ್ 2025, 19:30 IST
ವಿಶ್ಲೇಷಣೆ: ಘಟ್ಟ ಉಳಿದಲ್ಲಿ ಉಳಿದೇವು!
ADVERTISEMENT

ವಿಶ್ಲೇಷಣೆ: ವಿಜ್ಞಾನದಿಂದ ಶಾಂತಿ ಸಾಧ್ಯವೆ?

Global Cooperation: ‘ವಿಜ್ಞಾನವು ಜ್ಞಾನಸಂಚಯ ಮಾತ್ರವಲ್ಲ, ಅದು ವಿವೇಕದ ಸಾಧನ’ ಎಂಬ ಸಂಕಲ್ಪದಡಿ ಪ್ರತಿವರ್ಷ ನ.10ರಂದು ಆಚರಿಸಲಾಗುವ ‘ವಿಶ್ವ ವಿಜ್ಞಾನ ದಿನ’ ವಿಜ್ಞಾನದಿಂದ ಶಾಂತಿ ಸಾಧ್ಯವೆಯೆಂದು ಚರ್ಚೆ ಮಾಡುತ್ತದೆ.
Last Updated 9 ನವೆಂಬರ್ 2025, 19:30 IST
ವಿಶ್ಲೇಷಣೆ: ವಿಜ್ಞಾನದಿಂದ ಶಾಂತಿ ಸಾಧ್ಯವೆ?

ವಿಶ್ಲೇಷಣೆ | ಪ್ರಶಸ್ತಿ, ಪ್ರಭುತ್ವ ಮತ್ತು ಪ್ರತಿಕ್ರಿಯೆ

Award Controversy: ಯಾವುದೇ ಪ್ರಶಸ್ತಿ ಪ್ರಕಟವಾದ ಕೂಡಲೇ ಅಭಿನಂದನೆಗಳ ಜೊತೆ ಜೊತೆಗೇ ಆಕ್ಷೇಪಗಳು ಹಿಂಬಾಲಿಸುವುದು ಇತ್ತೀಚೆಗೆ ವಾಡಿಕೆಯಾಗಿಬಿಟ್ಟಿದೆ. ಇಂಥ ಸಂದರ್ಭದ ಟೀಕೆ–ಟಿಪ್ಪಣಿಗಳ ಹಿಂದೆ ಪ್ರಶಸ್ತಿ ದೊರಕದವರ ದುಃಖ ಮತ್ತು ಅಸಮಾಧನದ ಪಾತ್ರವಿದೆ.
Last Updated 7 ನವೆಂಬರ್ 2025, 23:23 IST
ವಿಶ್ಲೇಷಣೆ | ಪ್ರಶಸ್ತಿ, ಪ್ರಭುತ್ವ ಮತ್ತು ಪ್ರತಿಕ್ರಿಯೆ

ವಿಶ್ಲೇಷಣೆ | ‘ಹೊರಗಿಡುವಿಕೆ’ ಈಗ ಅಧಿಕೃತ

Electoral Roll Update: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯ ಹೊಸ ಆವೃತ್ತಿಯಲ್ಲಿ ಮತದಾರರನ್ನು ಉದ್ದೇಶಪೂರ್ವಕವಾಗಿ ಹೊರಗಿಡುವ ಕ್ರಮ ಅಧಿಕೃತವಾಗಿದ್ದು, ಹಲವು ಮೂಲಭೂತ ಕಳವಳಗಳಿಗೆ ಕಾರಣವಾಗಿದೆ.
Last Updated 6 ನವೆಂಬರ್ 2025, 22:12 IST
ವಿಶ್ಲೇಷಣೆ | ‘ಹೊರಗಿಡುವಿಕೆ’ ಈಗ ಅಧಿಕೃತ
ADVERTISEMENT
ADVERTISEMENT
ADVERTISEMENT