ಶನಿವಾರ, 22 ನವೆಂಬರ್ 2025
×
ADVERTISEMENT

ಲೇಖನಗಳು

ADVERTISEMENT

ವಿಶ್ಲೇಷಣೆ | ಬಿಹಾರ: ಫಲಿತಾಂಶ ಪ್ರಾತಿನಿಧಿಕವಲ್ಲ...

Bihar Election: ಬಿಹಾರದಲ್ಲಿನ ಚುನಾವಣೆ ವಂಚನೆಯಿಂದ ಕೂಡಿತ್ತು ಎಂದು ಹೇಳುವುದಕ್ಕೆ ಖಚಿತ ಸಾಕ್ಷ್ಯಗಳಿಲ್ಲವಾದರೂ, ಅದು ನ್ಯಾಯಸಮ್ಮತ ಆಗಿರಲಿಲ್ಲ ಎನ್ನುವುದರಲ್ಲಿ ಅನುಮಾನವಿಲ್ಲ, ಹಾಗೆಂದು, ದೇಶದಲ್ಲಿನ ಮುಂದಿನ ಚುನಾವಣೆಗಳ ದಿಕ್ಕನ್ನು ಗುರ್ತಿಸಲು ಬಿಹಾರದ ಫಲಿತಾಂಶ ಮಾನದಂಡ ಆಗಲಾರದು.
Last Updated 20 ನವೆಂಬರ್ 2025, 23:43 IST
ವಿಶ್ಲೇಷಣೆ | ಬಿಹಾರ: ಫಲಿತಾಂಶ ಪ್ರಾತಿನಿಧಿಕವಲ್ಲ...

ಚೀನಾ - ಜಪಾನ್ ಕದನ: ಏಷ್ಯಾವನ್ನು ಶಾಶ್ವತವಾಗಿ ಬದಲಿಸಬಲ್ಲ ದ್ವೀಪ ಯುದ್ಧ

ಚೀನಾ ಮತ್ತು ಜಪಾನ್ ನಡುವೆ ಸೆಂಕಾಕು/ಡಿವೋಯು ದ್ವೀಪಗಳ ಕುರಿತ ಉದ್ವಿಗ್ನತೆ ಏಷ್ಯಾದ ಸ್ಥಿರತೆ, ಜಾಗತಿಕ ವ್ಯಾಪಾರ ಮತ್ತು ಅಮೆರಿಕದ ಪಾತ್ರದ ಮೇಲೆ ಏನು ಪರಿಣಾಮ ಬೀರುತ್ತದೆ? ಇತಿಹಾಸ, ಮಿಲಿಟರಿ ಹಾಗೂ ಆರ್ಥಿಕ ಅಂಶಗಳ ವಿವರ ಇಲ್ಲಿದೆ.
Last Updated 20 ನವೆಂಬರ್ 2025, 7:27 IST
ಚೀನಾ - ಜಪಾನ್ ಕದನ: ಏಷ್ಯಾವನ್ನು ಶಾಶ್ವತವಾಗಿ ಬದಲಿಸಬಲ್ಲ ದ್ವೀಪ ಯುದ್ಧ

ವಿಶ್ಲೇಷಣೆ: ಹುಲಿ ಸಂತತಿ ಹೆಚ್ಚಾದದ್ದು ಹೇಗೆ?

Tiger Conservation: ನಾಗರಹೊಳೆ, ಬಂಡೀಪುರ ಅರಣ್ಯಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚುತ್ತಿದೆ. ಇದರ ಪರಿಣಾಮ ನಾಡಿನ ಮೇಲಾಗುತ್ತಿದೆ. ವನ್ಯಜೀವಿ ಸಂರಕ್ಷಣೆಯನ್ನು ನಾವು ಭಾವುಕವಾಗಿ ನೋಡದೆ, ನೈಸರ್ಗಿಕ ವಿವೇಕದ ನೆಲೆಗಟ್ಟಿನಲ್ಲಿ ನೋಡಬೇಕಾಗಿದೆ.
Last Updated 20 ನವೆಂಬರ್ 2025, 0:04 IST
ವಿಶ್ಲೇಷಣೆ: ಹುಲಿ ಸಂತತಿ ಹೆಚ್ಚಾದದ್ದು ಹೇಗೆ?

ವಿಶ್ಲೇಷಣೆ: ಎಐ ಆರ್ಥಿಕತೆ ಎತ್ತ ಸಾಗಿದೆ?

Artificial Intelligence Economy: ಕೃತಕ ಬುದ್ಧಿಮತ್ತೆ ಇಡೀ ಜಗತ್ತಿನ ಆರ್ಥಿಕತೆಯನ್ನು ನಿರ್ದೇಶಿಸುವಂತೆ ಬೆಳೆಯುತ್ತಿದೆ. ಅಮೆರಿಕದ ಆರ್ಥಿಕತೆ ‘ಎಐ’ ಕೇಂದ್ರಿತವಾಗಿದೆ.
Last Updated 19 ನವೆಂಬರ್ 2025, 0:18 IST
ವಿಶ್ಲೇಷಣೆ: ಎಐ ಆರ್ಥಿಕತೆ ಎತ್ತ ಸಾಗಿದೆ?

ವಿಶ್ಲೇಷಣೆ | ಚುನಾವಣೆ: ಇದು ಮಹಿಳಾಪರ್ವ!

Women Voters: ಬಿಹಾರ ಚುನಾವಣಾ ಫಲಿತಾಂಶದ ನಂತರ ಮಹಿಳೆಯರು ಭಾರತದ ಚುನಾವಣಾ ರಾಜಕಾರಣದ ನಿರ್ಣಾಯಕ ಶಕ್ತಿಯಾಗಿ ರೂಪುಗೊಂಡಿರುವುದು ಸ್ಪಷ್ಟವಾಗಿದೆ.
Last Updated 18 ನವೆಂಬರ್ 2025, 0:05 IST
ವಿಶ್ಲೇಷಣೆ | ಚುನಾವಣೆ: ಇದು ಮಹಿಳಾಪರ್ವ!

ವಿಶ್ಲೇಷಣೆ | ಬೋಪಣ್ಣ: ಮನೋಬಲದ ದೊಡ್ಡಣ್ಣ

Rohan Bopanna: ಟೆನಿಸ್‌ ಆಟಕ್ಕೆ ಭಾರತದಲ್ಲಿ ಗೌರವ ಮತ್ತು ಆಕರ್ಷಣೆ ತಂದುಕೊಟ್ಟ ಆಟಗಾರರಲ್ಲಿ ರೋಹನ್‌ ಬೋಪಣ್ಣ ಒಬ್ಬರು. ಅವರ ಹಿಂದೆ ಸಾಲು ಸಾಲು ಪ್ರಶಸ್ತಿಗಳ ಪ್ರಭಾವಳಿಯಿಲ್ಲ. ಆದರೆ, ಅವರು ಸಾಗಿಬಂದ ಹಾದಿಯಲ್ಲಿ ನೆಟ್ಟ ಮೈಲಿಗಲ್ಲುಗಳು ಕ್ರೀಡಾಪ್ರಿಯರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ.
Last Updated 17 ನವೆಂಬರ್ 2025, 1:05 IST
ವಿಶ್ಲೇಷಣೆ | ಬೋಪಣ್ಣ: ಮನೋಬಲದ ದೊಡ್ಡಣ್ಣ

ವಿಶ್ಲೇಷಣೆ | ಬಿಹಾರ: ಮೌನಕ್ರಾಂತಿಗೆ ಗೆಲುವು

Nitish Kumar Politics: ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಗೆಲುವಿಗೆ ಪ್ರಮುಖ ಕಾರಣ ನಿತೀಶ್ ಕುಮಾರ್ ಅವರ ಅತಿಹಿಂದುಳಿದ ಜಾತಿ ಮತ್ತು ಮಹಿಳಾ ಮತಬ್ಯಾಂಕ್. ಸಾಮಾಜಿಕ ನ್ಯಾಯ ಹಂಚಿಕೆಯ ಮೌನ ಕ್ರಾಂತಿ ಮಹತ್ವದ ಪಾತ್ರವಹಿಸಿದೆ.
Last Updated 14 ನವೆಂಬರ್ 2025, 19:30 IST
ವಿಶ್ಲೇಷಣೆ | ಬಿಹಾರ: ಮೌನಕ್ರಾಂತಿಗೆ ಗೆಲುವು
ADVERTISEMENT

ಅಖಿಲ ಭಾರತ ಸಹಕಾರ ಸಪ್ತಾಹ: ಸಹಕಾರ ಚಳವಳಿಗೆ ನೆಹರೂ ಪಾತ್ರ ಅಪಾರ

Nehru Contribution: ಭಾರತದ ಸಹಕಾರ ಚಳವಳಿ ಆರಂಭವಾಗಿ 118 ವರ್ಷಗಳು ಕಳೆದಿವೆ. ಜನತೆಯ ಆರ್ಥಿಕ, ಸಾಮಾಜಿಕ ಬೆಳವಣಿಗೆಗೆ ಚಳವಳಿ ಶ್ರಮಿಸುತ್ತಾ ಬಂದಿದೆ. ಗಾತ್ರದಲ್ಲಿ, ವ್ಯಾಪ್ತಿಯಲ್ಲಿ, ಸಾಧನೆಯಲ್ಲಿ ವಿಶ್ವದಲ್ಲೇ ಮಹತ್ತರವಾದದು
Last Updated 14 ನವೆಂಬರ್ 2025, 13:53 IST
ಅಖಿಲ ಭಾರತ ಸಹಕಾರ ಸಪ್ತಾಹ: ಸಹಕಾರ ಚಳವಳಿಗೆ ನೆಹರೂ ಪಾತ್ರ ಅಪಾರ

ರಾಷ್ಟ್ರೀಯ ಸಹಕಾರ ಸಪ್ತಾಹ: ಸಹಕಾರ ಮತ್ತು ನವ ಉದಾರೀಕರಣದ ಮುಖಾಮುಖಿ

Cooperative Movement India: ಮತ್ತೆ ಬಂತು ರಾಷ್ಟ್ರೀಯ ಸಹಕಾರ ಸಪ್ತಾಹ (National Cooperative Week). ಪ್ರತಿ ವರ್ಷವೂ ನವೆಂಬರ್‌ 14ರಿಂದ ಪ್ರಾರಂಭವಾಗಿ 20 ರವರೆಗೆ ರಾಷ್ಟ್ರದಾದ್ಯಂತ ‘ರಾಷ್ಟ್ರೀಯ ಸಹಕಾರ ಸಪ್ತಾಹ’ವನ್ನು ಆಚರಿಸಲಾಗುತ್ತದೆ.
Last Updated 14 ನವೆಂಬರ್ 2025, 6:41 IST
ರಾಷ್ಟ್ರೀಯ ಸಹಕಾರ ಸಪ್ತಾಹ: ಸಹಕಾರ ಮತ್ತು ನವ ಉದಾರೀಕರಣದ ಮುಖಾಮುಖಿ

ವಿಶ್ಲೇಷಣೆ | ಪಿಎಂಶ್ರೀ: ಸ್ವಾಯತ್ತತೆಗೆ ಇತಿಶ್ರೀ!

Education Policy: ಪಿಎಂಶ್ರೀ ಶಾಲಾ ಯೋಜನೆಯ ಮೂಲಕ ಕೇಂದ್ರದ ಅತಿಕೇಂದ್ರೀಕೃತ ನಿಲುವು ರಾಜ್ಯಗಳ ಶಿಕ್ಷಣ ಸ್ವಾಯತ್ತತೆಗೆ ಹೊಡೆತ ನೀಡುತ್ತಿದೆ ಎಂಬ ಕುರಿತಂತೆ ವೈಚಾರಿಕ ವಿಶ್ಲೇಷಣೆ ಇಂದು ಚರ್ಚೆಗೆ ಗ್ರಾಸವಾಗಿದೆ.
Last Updated 11 ನವೆಂಬರ್ 2025, 19:30 IST
ವಿಶ್ಲೇಷಣೆ | ಪಿಎಂಶ್ರೀ: ಸ್ವಾಯತ್ತತೆಗೆ ಇತಿಶ್ರೀ!
ADVERTISEMENT
ADVERTISEMENT
ADVERTISEMENT