ಗುರುವಾರ, 22 ಜನವರಿ 2026
×
ADVERTISEMENT

ಲೇಖನಗಳು

ADVERTISEMENT

ಚಂದ್ರನೇ ಮುಂದಿನ ನಿಲ್ದಾಣ: ಪರಿಭ್ರಮಣೆಗೆ ಸಜ್ಜಾದ ಗಗನಯಾತ್ರಿಗಳು

Moon Orbit Mission: ನಾಸಾದ ಆರ್ಟೆಮಿಸ್‌ 2 ಯೋಜನೆಯಡಿ ನಾಲ್ವರು ಗಗನಯಾತ್ರಿಗಳು ಚಂದ್ರನ ಸುತ್ತ ಪರಿಭ್ರಮಣೆ ನಡೆಸಲಿದ್ದಾರೆ. ಇದು ಮಾನವತೆಯ ಚಂದ್ರಮ ಪ್ರಯಾಣದ ಮುಂದಿನ ಹೆಜ್ಜೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
Last Updated 22 ಜನವರಿ 2026, 9:34 IST
ಚಂದ್ರನೇ ಮುಂದಿನ ನಿಲ್ದಾಣ: ಪರಿಭ್ರಮಣೆಗೆ ಸಜ್ಜಾದ ಗಗನಯಾತ್ರಿಗಳು

ವಿಶ್ಲೇಷಣೆ | ಜಿಡಿಪಿ ಬೆಳೆಯುತ್ತಿದೆ! ಹೌದಾ?

Economic Inequality: ಜಿಡಿಪಿಯನ್ನು ದೇಶದ ಅಭಿವೃದ್ಧಿಯ ಸೂಚಿಯಾಗಿ ನೋಡುವುದಕ್ಕೆ ಸಾಧ್ಯವಿಲ್ಲ ಎಂದು ಸೈಮನ್ ಕುಜ್ನೆಟ್ಸ್ ಎಚ್ಚರಿಸಿದ್ದರು. ಜಿಡಿಪಿ ಬೆಳೆದರೂ ಅದರ ಫಲ ಎಲ್ಲರಿಗೂ ಹರಿದಿಲ್ಲವೆಂಬುದು ವರದಿಗಳಿಂದ ಬಹಳ ಸ್ಪಷ್ಟ.
Last Updated 21 ಜನವರಿ 2026, 23:30 IST
ವಿಶ್ಲೇಷಣೆ | ಜಿಡಿಪಿ ಬೆಳೆಯುತ್ತಿದೆ! ಹೌದಾ?

ಬಸವ ಯುಗದ ಶ್ರೇಷ್ಠ ಶಿವಶರಣ ಅಂಬಿಗರ ಚೌಡಯ್ಯ

Lingayat Saint: 12ನೇ ಶತಮಾನದ ಬಸವಾದಿಶರಣರ ಅನುಭವ ಮಂಟಪದಲ್ಲಿ ವಚನಗಳಿಂದ ಶರಣರ ವಚನಕ್ರಾಂತಿಯಲ್ಲಿ ತಮ್ಮದೇ ಆದ ಜ್ಞಾನವಿತ್ತವರು ಅಂಬಿಗರ ಚೌಡಯ್ಯನವರು. ಬಸವ ಬಾನಂಗಳದಲ್ಲಿ ಶಿವಶರಣರೆಂಬ ಅಮೂಲ್ಯ ನಕ್ಷತ್ರಗಳು ಮಿನುಗಿದವು. ಈ ನಕ್ಷತ್ರಗಳಲ್ಲಿ ಧ್ರುವತಾರೆಯಂತೆ ಮಿನುಗಿದವರು ಚೌಡಯ್ಯ.
Last Updated 21 ಜನವರಿ 2026, 9:12 IST
ಬಸವ ಯುಗದ ಶ್ರೇಷ್ಠ ಶಿವಶರಣ ಅಂಬಿಗರ ಚೌಡಯ್ಯ

ವಿಶ್ಲೇಷಣೆ: ಭಾರತದ ಪ್ರಜಾಪ್ರಭುತ್ವದ ಸ್ಥಿರತೆಗೆ ಕಾರಣಗಳು ಭಾಗ-3

ರಾಜಕೀಯ ಆಡಳಿತದಲ್ಲಿ ಅಧಿಕಾರಶಾಹಿಗೆ ಇರುವ ಸುದೀರ್ಘ ಅನುಭವ, ಸಾರ್ವಜನಿಕ ವ್ಯವಹಾರಗಳಲ್ಲಿ ಇರುವ ಜ್ಞಾನ ಮತ್ತು ಪರಿಣತಿ, ಮುರಿಯದಂತೆ ಬಾಗಿಸುವ ಚಾತುರ್ಯವು ದೇಶೀ ಮತ್ತು ಅಂತರರಾಷ್ಟ್ರೀಯ ನೀತಿಗಳಲ್ಲಿ ನಿರಂತರತೆ, ಸ್ಥಿರತೆ ಹಾಗೂ ರಾಷ್ಟ್ರದ ಕಾರ್ಯಸೂಚಿಯನ್ನು ರೂಪಿಸಿ ಅನುಷ್ಠಾನಗೊಳಿಸಲು ನೆರವಾಗುತ್ತವೆ.
Last Updated 21 ಜನವರಿ 2026, 0:30 IST
ವಿಶ್ಲೇಷಣೆ: ಭಾರತದ ಪ್ರಜಾಪ್ರಭುತ್ವದ ಸ್ಥಿರತೆಗೆ ಕಾರಣಗಳು ಭಾಗ-3

ವಿಶ್ಲೇಷಣೆ | ಫುಟ್‌ಬಾಲ್‌: ಆಟವೇ ಕಾಲ್ಚೆಂಡು!

Football Governance: ಅಂಗಳದಾಚೆಗಿನ ಎಂಥ ಪ್ರತಿಕೂಲ ಸನ್ನಿವೇಶವನ್ನೂ ನಿಭಾಯಿಸುವ ಸಾಮರ್ಥ್ಯ ಭಾರತೀಯ ಕ್ರಿಕೆಟ್‌ಗಿದೆ. ಫುಟ್‌ಬಾಲ್‌ ಕಥೆ ಬೇರೆಯದೇ. ಭಾರತದ ಫುಟ್‌ಬಾಲ್‌ ಕ್ಷೇತ್ರ, ಆಟಗಾರರ ಕಾಲುಗಳಿಗೆ ಕಸುವು ತುಂಬುವ ಪೋಷಕರ ನಿರೀಕ್ಷೆಯಲ್ಲಿದೆ.
Last Updated 20 ಜನವರಿ 2026, 23:30 IST
ವಿಶ್ಲೇಷಣೆ | ಫುಟ್‌ಬಾಲ್‌: ಆಟವೇ ಕಾಲ್ಚೆಂಡು!

ವಿಶ್ಲೇಷಣೆ: ಬೆಳಕಿಗೆ ಬೇಕೆ ಕತ್ತಲ ಸೆಳೆತ?

Theocracy Reflection: ಧಾರ್ಮಿಕ ರಾಷ್ಟ್ರದ ಮಾತುಗಳನ್ನಾಡುವವರು ಇರಾನಿನ ವರ್ತಮಾನವನ್ನು ಗಮನಿಸಬೇಕು. ಆರ್ಥಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದ ದೇಶದ ನಾಗರಿಕರು ಸ್ವಾತಂತ್ರ್ಯ ಹಾಗೂ ನೆಮ್ಮದಿ ಎರಡನ್ನೂ ಕಳೆದುಕೊಂಡು ದಿಕ್ಕೆಟ್ಟಿದ್ದಾರೆ. ಆ ದಿಕ್ಕಿನಲ್ಲಿ ನಾವೂ ಸಾಗುತ್ತಿದ್ದೇವೆಯೆ?...
Last Updated 19 ಜನವರಿ 2026, 23:30 IST
ವಿಶ್ಲೇಷಣೆ: ಬೆಳಕಿಗೆ ಬೇಕೆ ಕತ್ತಲ ಸೆಳೆತ?

ವಿಶ್ಲೇಷಣೆ: ಭಾರತದ ಪ್ರಜಾಪ್ರಭುತ್ವದ ಸ್ಥಿರತೆಗೆ ಕಾರಣಗಳು ಭಾಗ–2

Governance and Stability: ಬ್ರಿಟಿಷರ ವಿರುದ್ಧದ ಹೋರಾಟದಿಂದ ಪ್ರಾರಂಭವಾಗಿ, ಮೋದಿ ಕಾಲದ ಆರ್ಥಿಕ-ರಾಜಕೀಯ ನಿರ್ವಹಣೆಯಿಂದ ಹಿಡಿದು ಅಧಿಕಾರಶಾಹಿಯ ಪ್ರಭಾವದ ತನಕ ಪ್ರಜಾಪ್ರಭುತ್ವದ ನಿರಂತರತೆಯ ಮೂಲಗಳ ವಿಶ್ಲೇಷಣೆ.
Last Updated 19 ಜನವರಿ 2026, 23:30 IST
ವಿಶ್ಲೇಷಣೆ: ಭಾರತದ ಪ್ರಜಾಪ್ರಭುತ್ವದ ಸ್ಥಿರತೆಗೆ ಕಾರಣಗಳು ಭಾಗ–2
ADVERTISEMENT

ಇಂದು ಓಶೋ ಪುಣ್ಯ ಸ್ಮರಣೆ: ದೇವರೆಂದರೆ ಹೃದಯದೊಳಗಿನ ಪ್ರೀತಿ

Spiritual Wisdom: ಓಶೋ; ಜನಿಸಲಿಲ್ಲ ಎಂದಿಗೂ ಸಾಯಲಿಲ್ಲ ಈ ಗ್ರಹ ಭೂಮಿಗೆ ಭೇಟಿ ನೀಡಿದ್ದು 1931 ಡಿಸೆಂಬರ್ 11-1990 ಜನವರಿ 19ರ ನಡುವೆ ಮಾತ್ರ. ದೇವರ ಅಸ್ಥಿತ್ವದ ಬಗ್ಗೆ ಓಶೋ ರಜನೀಶ್ ರ ಕಿರು ಅನುಭಾವ; ‘ಸತ್ಯವು ನಿಮ್ಮನ್ನು ಸುತ್ತುವರೆದಿದೆ, ನೀವು ಅದರಲ್ಲಿ ಅಸ್ತಿತ್ವದಲ್ಲಿದ್ದೀರಿ.
Last Updated 19 ಜನವರಿ 2026, 10:14 IST
ಇಂದು ಓಶೋ ಪುಣ್ಯ ಸ್ಮರಣೆ: ದೇವರೆಂದರೆ ಹೃದಯದೊಳಗಿನ ಪ್ರೀತಿ

ವಿಶ್ಲೇಷಣೆ: ಅಲೋಕ ಮತ್ತು ಬೀದಿನಾಯಿಗಳು!

Animal Welfare India: ಅಮೆರಿಕದಲ್ಲಿ ಬೌದ್ಧ ಭಿಕ್ಷುಗಳೊಂದಿಗೆ ಹೆಜ್ಜೆ ಹಾಕುತ್ತಿರುವ ‘ಅಲೋಕ’ ನಾಯಿ ಭಾರತೀಯ ಬೀದಿನಾಯಿಗಳ ಹಾಳು ಸ್ಥಿತಿಯನ್ನು ಎದುರಿಸಲಿರುವ ಪ್ರತಿ ನಾಗರಿಕನಿಗೆ ಪ್ರತಿಬಿಂಬವಾಗುವ ನೈತಿಕ ಪ್ರಶ್ನೆ ಎಸೆದುಹಾಕುತ್ತಿದೆ.
Last Updated 18 ಜನವರಿ 2026, 23:30 IST
ವಿಶ್ಲೇಷಣೆ: ಅಲೋಕ ಮತ್ತು ಬೀದಿನಾಯಿಗಳು!

ವಿಶ್ಲೇಷಣೆ | ಭಾರತದ ಪ್ರಜಾಪ್ರಭುತ್ವದ ಸ್ಥಿರತೆಗೆ ಕಾರಣಗಳು– ಭಾಗ 1

Political Analysis: ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ಮುಂತಾದ ದೇಶಗಳಲ್ಲಿ ಪ್ರಜಾಪ್ರಭುತ್ವದ ಅಸ್ಥಿರತೆ ಹಿನ್ನೆಲೆಯಲ್ಲಿ ಭಾರತದಲ್ಲಿ ಸಾಂವಿಧಾನಿಕ ಸ್ಥಿರತೆ ಹೇಗೆ ಉಳಿದಿದೆ ಎಂಬುದನ್ನು ವಿಶ್ಲೇಷಿಸುವ ಪ್ರಬಂಧದ ಮೊದಲ ಭಾಗ.
Last Updated 18 ಜನವರಿ 2026, 23:30 IST
ವಿಶ್ಲೇಷಣೆ | ಭಾರತದ ಪ್ರಜಾಪ್ರಭುತ್ವದ ಸ್ಥಿರತೆಗೆ ಕಾರಣಗಳು– ಭಾಗ 1
ADVERTISEMENT
ADVERTISEMENT
ADVERTISEMENT