ಭಾನುವಾರ, 1 ಫೆಬ್ರುವರಿ 2026
×
ADVERTISEMENT

ಲೇಖನಗಳು

ADVERTISEMENT

ವಿಶ್ಲೇಷಣೆ: ನದಿಗಳ ತಿರುವೊ? ಮುಳುವೊ?

River Diversion: ನದಿ ತಿರುವು ಯೋಜನೆಗಳ ಹಿಂದೆ ಕರೆಯುವ ಹಸುವಿನ ಕೆಚ್ಚಲು ಕೊಯ್ಯುವ ಅವಿವೇಕವಿದೆ. ನದಿಗಳು ಪೈಪುಗಳಲ್ಲಿ ಹರಿಸುವ ನೀರಿನ ಮೂಲಗಳಲ್ಲ. ಅವುಗಳ ಸಹಜ ನಡಿಗೆಗೆ ಅಡ್ಡಿ ಉಂಟು ಮಾಡಿದರೆ, ಪಶ್ಚಿಮಘಟ್ಟಗಳಿಗೆ ಗಾಸಿಯಾಗುತ್ತದೆ; ರಾಜ್ಯವೂ ಅಪಾಯ ಎದುರಿಸಬೇಕಾಗುತ್ತದೆ.
Last Updated 30 ಜನವರಿ 2026, 23:47 IST
ವಿಶ್ಲೇಷಣೆ: ನದಿಗಳ ತಿರುವೊ? ಮುಳುವೊ?

ರಕ್ಷಣಾ ಬಜೆಟ್‌ 2026: ಭಾರತದ ಅಸ್ತಿತ್ವಕ್ಕೆ ಶಕ್ತಿ

Defence Budget 2026: ಪ್ರತಿ ರಾತ್ರಿ ನಾವು ನೆಮ್ಮದಿಯಿಂದ ನಿದ್ದೆ ಮಾಡುತ್ತಿರುವಾಗ, ಗಡಿಯಲ್ಲಿ ಒಂದಷ್ಟು ಜನರು ನಮಗೋಸ್ಕರ ಕೊರೆಯುವ ಚಳಿಯಲ್ಲಿ, ಸುಡುವ ಬಿಸಿಲಲ್ಲಿ ಕಾವಲು ಕಾಯುತ್ತಲೇ ಇರುತ್ತಾರೆ.
Last Updated 28 ಜನವರಿ 2026, 7:58 IST
ರಕ್ಷಣಾ ಬಜೆಟ್‌ 2026: ಭಾರತದ ಅಸ್ತಿತ್ವಕ್ಕೆ ಶಕ್ತಿ

ವಿಶ್ಲೇಷಣೆ: ರೀಲ್‌ ಕಾಲದಲ್ಲಿ ಮಕ್ಕಳ ಪುಸ್ತಕ

Book Fair Impact: ಮಕ್ಕಳ ಸಾಹಿತ್ಯದಲ್ಲಿನ ಹೊಸ ಭಾವ–ಬಣ್ಣಗಳನ್ನು ಅರಿಯಲು ಪುಸ್ತಕ ಮೇಳಗಳಿಗೆ ಸಹಕಾರಿ. ಇಂಗ್ಲಿಷ್‌ನಲ್ಲಷ್ಟೇ ಕಾಣಲು ಸಾಧ್ಯವಾಗುತ್ತಿದ್ದ ಆಕರ್ಷಕ ಪುಸ್ತಕಗಳು ಈಗ ದೇಸಿ ಭಾಷೆಗಳಲ್ಲೂ ರೂಪುಗೊಳ್ಳುತ್ತಿವೆ.
Last Updated 28 ಜನವರಿ 2026, 0:29 IST
ವಿಶ್ಲೇಷಣೆ: ರೀಲ್‌ ಕಾಲದಲ್ಲಿ ಮಕ್ಕಳ ಪುಸ್ತಕ

ವಿಶೇಷ ಲೇಖನ: ರಾಜ್ಯಕ್ಕೆ ಶೇ 4.71ಕ್ಕಿಂತ ಹೆಚ್ಚು ತೆರಿಗೆ ಪಾಲು ಸಿಗಲೇಬೇಕು

16ನೇ ಹಣಕಾಸು ಆಯೋಗದ ಮುಂದೆ ರಾಜ್ಯದ 9 ಬೇಡಿಕೆಗಳು
Last Updated 28 ಜನವರಿ 2026, 0:17 IST
ವಿಶೇಷ ಲೇಖನ: ರಾಜ್ಯಕ್ಕೆ ಶೇ 4.71ಕ್ಕಿಂತ ಹೆಚ್ಚು ತೆರಿಗೆ ಪಾಲು ಸಿಗಲೇಬೇಕು

ಮದರ್ ಆಫ್ ಆಲ್ ಡೀಲ್ಸ್: ಜಗತ್ತಿನ ವ್ಯಾಪಾರ ನಕ್ಷೆಯನ್ನೇ ಬದಲಿಸಿದ ಭಾರತ

India Europe Union FTA Explained: ನೀವು ಒಂದು ಅಂಗಡಿಗೆ ಹೋದಾಗ, ಅಲ್ಲಿ ನಿಮಗೆ ಬೇಕಾದ ಎಲ್ಲ ವಸ್ತುಗಳೂ ಇದ್ದಕ್ಕಿದ್ದಂತೆ ಕಡಿಮೆ ಬೆಲೆಗೆ ಲಭಿಸುವುದನ್ನು ಊಹಿಸಿಕೊಳ್ಳಿ. ಭಾರತದ ಪಾಲಿಗೂ ಈಗ ಅಂತಹದ್ದೇ ಪ್ರಯೋಜನವಾಗಿದ್ದು, ಆದರೆ ಈ ಬಾರಿ ಬಹುದೊಡ್ಡ ಪ್ರಮಾಣದಲ್ಲಿ ಪ್ರಯೋಜನ ಲಭಿಸಿದೆ.
Last Updated 27 ಜನವರಿ 2026, 10:46 IST
ಮದರ್ ಆಫ್ ಆಲ್ ಡೀಲ್ಸ್: ಜಗತ್ತಿನ ವ್ಯಾಪಾರ ನಕ್ಷೆಯನ್ನೇ ಬದಲಿಸಿದ ಭಾರತ

ನುಡಿ ಬೆಳಗು: ಮನುಷ್ಯ ಪ್ರೀತಿಯ ವಿಜ್ಞಾನಿ

Scientific Inspiration: ಮೆರಿಯಾ ಸಾಲೋಮಿಯಾ ಸ್ಕ್ಲೋಡೊವಸ್ಕಾ ಕ್ಯೂರಿ ಎಂದರೆ ತಿಳಿಯದಿರಬಹುದು, ಆದರೆ ಮೇರಿ ಕ್ಯೂರಿ ಎಂಬ ಹೆಸರು ವೈಜ್ಞಾನಿಕ ಸಮರ್ಪಣೆಗೆ ಹಾಗೂ ಮಾನವ ಸೇವೆಗೆ ಪ್ರಖ್ಯಾತವಾಗಿದೆ.
Last Updated 26 ಜನವರಿ 2026, 23:36 IST
ನುಡಿ ಬೆಳಗು: ಮನುಷ್ಯ ಪ್ರೀತಿಯ ವಿಜ್ಞಾನಿ

ವಿಶ್ಲೇಷಣೆ | ರಾಜ್ಯಪಾಲ: ಕತ್ತಿ ಇಲ್ಲದ ರಾಜ

Constitutional Crisis: ಮೇಲ್ನೋಟಕ್ಕೆ ಶಕ್ತಿಶಾಲಿಯಾಗಿ ಕಾಣಿಸುವ ರಾಜ್ಯಪಾಲರ ಸ್ಥಾನ ಅತ್ಯಂತ ಅಸುರಕ್ಷಿತವೂ ಹೌದು. ಈ ಹುದ್ದೆಯ ಅಗತ್ಯ ಮತ್ತು ಅದರ ಸ್ಥಾನ–ಮಾನದ ಚರ್ಚೆಗೆ ಕೆಲವು ರಾಜ್ಯಪಾಲರೇ ಅವಕಾಶ ಕಲ್ಪಿಸಿದ್ದಾರೆ.
Last Updated 23 ಜನವರಿ 2026, 23:30 IST
ವಿಶ್ಲೇಷಣೆ | ರಾಜ್ಯಪಾಲ: ಕತ್ತಿ ಇಲ್ಲದ ರಾಜ
ADVERTISEMENT

ವಿಶ್ಲೇಷಣೆ: ವಿಶ್ವ ಗುರುವಿನ ಬಿಕ್ಕಟ್ಟುಗಳು

Global Leadership Crisis:ವರ್ತಮಾನದ ಭಾರತದಲ್ಲಿ ಚಾಲ್ತಿಯಲ್ಲಿರುವ ರಂಗುರಂಗಿನ ಕನಸುಗಳಲ್ಲಿ ‘ವಿಶ್ವಗುರು’ ಪರಿಕಲ್ಪನೆಯೂ ಒಂದು. ಗುರಿ ಚೆನ್ನಾಗಿಯೇ ಇದೆ.
Last Updated 22 ಜನವರಿ 2026, 23:30 IST
ವಿಶ್ಲೇಷಣೆ: ವಿಶ್ವ ಗುರುವಿನ ಬಿಕ್ಕಟ್ಟುಗಳು

ಚಂದ್ರನೇ ಮುಂದಿನ ನಿಲ್ದಾಣ: ಪರಿಭ್ರಮಣೆಗೆ ಸಜ್ಜಾದ ಗಗನಯಾತ್ರಿಗಳು

Moon Orbit Mission: ನಾಸಾದ ಆರ್ಟೆಮಿಸ್‌ 2 ಯೋಜನೆಯಡಿ ನಾಲ್ವರು ಗಗನಯಾತ್ರಿಗಳು ಚಂದ್ರನ ಸುತ್ತ ಪರಿಭ್ರಮಣೆ ನಡೆಸಲಿದ್ದಾರೆ. ಇದು ಮಾನವತೆಯ ಚಂದ್ರಮ ಪ್ರಯಾಣದ ಮುಂದಿನ ಹೆಜ್ಜೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
Last Updated 22 ಜನವರಿ 2026, 9:34 IST
ಚಂದ್ರನೇ ಮುಂದಿನ ನಿಲ್ದಾಣ: ಪರಿಭ್ರಮಣೆಗೆ ಸಜ್ಜಾದ ಗಗನಯಾತ್ರಿಗಳು

ವಿಶ್ಲೇಷಣೆ | ಜಿಡಿಪಿ ಬೆಳೆಯುತ್ತಿದೆ! ಹೌದಾ?

Economic Inequality: ಜಿಡಿಪಿಯನ್ನು ದೇಶದ ಅಭಿವೃದ್ಧಿಯ ಸೂಚಿಯಾಗಿ ನೋಡುವುದಕ್ಕೆ ಸಾಧ್ಯವಿಲ್ಲ ಎಂದು ಸೈಮನ್ ಕುಜ್ನೆಟ್ಸ್ ಎಚ್ಚರಿಸಿದ್ದರು. ಜಿಡಿಪಿ ಬೆಳೆದರೂ ಅದರ ಫಲ ಎಲ್ಲರಿಗೂ ಹರಿದಿಲ್ಲವೆಂಬುದು ವರದಿಗಳಿಂದ ಬಹಳ ಸ್ಪಷ್ಟ.
Last Updated 21 ಜನವರಿ 2026, 23:30 IST
ವಿಶ್ಲೇಷಣೆ | ಜಿಡಿಪಿ ಬೆಳೆಯುತ್ತಿದೆ! ಹೌದಾ?
ADVERTISEMENT
ADVERTISEMENT
ADVERTISEMENT