ಬುಧವಾರ, 25 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಲೇಖನಗಳು

ADVERTISEMENT

ವಿಶ್ಲೇಷಣೆ | ರಾಷ್ಟ್ರೀಯತೆ: ಹಿಮ್ಮೆಟ್ಟುವಿಕೆ ಏಕೆ?

Constitutional Values: ‘ನೀವು ಈ ಜಗತ್ತನ್ನು ಪ್ರಶ್ನಿಸಲೇಬೇಕು. ಬೇಕೆಂದಾದರೆ ಅದರ ಪದಗಳನ್ನು ನೀವು ಪ್ರಶ್ನಿಸಿ. ಆದರೆ, ಎಂದಿಗೂ ಅಕ್ಷರಗಳ ಜೊತೆಗೆ ಜಗಳ ಆಡಬೇಡಿ’. ಸೇವಾಗ್ರಾಮದಲ್ಲಿ ಗಾಂಧೀಜಿಯ ಕಾಲ ಕೆಳಗೆ ಕುಳಿತಿದ್ದಾಗ, ನನ್ನ ಮಾರ್ಕ್ಸ್‌ವಾದಿ ಶಿಕ್ಷಕರೊಬ್ಬರು ನೀಡಿದ ಎಚ್ಚರಿಕೆ.
Last Updated 24 ಫೆಬ್ರುವರಿ 2026, 23:30 IST
ವಿಶ್ಲೇಷಣೆ | ರಾಷ್ಟ್ರೀಯತೆ: ಹಿಮ್ಮೆಟ್ಟುವಿಕೆ ಏಕೆ?

ಎಂದೂ ಗುರಿ ತಪ್ಪದ ಕ್ಷಿಪಣಿ: ಜಗತ್ತಿನ ಗಮನ ಸೆಳೆದ ಮೋದಿ ಜೆರುಸಲೇಮ್ ಭೇಟಿ

India Israel Defense: ಪ್ರಧಾನಿ ನರೇಂದ್ರ ಮೋದಿಯವರು ಎರಡು ದಿನಗಳ ಭೇಟಿಗಾಗಿ ಫೆಬ್ರವರಿ 25 ಮತ್ತು 26ರಂದು ಇಸ್ರೇಲ್‌ಗೆ ತೆರಳುತ್ತಿದ್ದು, ಈ ಭೇಟಿಯನ್ನು ಜಗತ್ತಿನಾದ್ಯಂತ ರಕ್ಷಣಾ ತಜ್ಞರು ಕುತೂಹಲದ ಕಣ್ಣುಗಳಿಂದ ನೋಡುತ್ತಿದ್ದಾರೆ.
Last Updated 24 ಫೆಬ್ರುವರಿ 2026, 6:06 IST
ಎಂದೂ ಗುರಿ ತಪ್ಪದ ಕ್ಷಿಪಣಿ: ಜಗತ್ತಿನ ಗಮನ ಸೆಳೆದ ಮೋದಿ ಜೆರುಸಲೇಮ್ ಭೇಟಿ

ವಿಶ್ಲೇಷಣೆ: ‘ಮತಾಂತರ ನಿಷೇಧ’ ರದ್ದಾದೀತೆ?

Anti Conversion Law: ಮತಾಂತರವನ್ನು ವಿರೋಧಿಸುವ ಕಾನೂನುಗಳ ಸಿಂಧುತ್ವದ ಪ್ರಶ್ನೆ ಸುಪ್ರೀಂ ಕೋರ್ಟ್‌ ಮೂಲಕ ಮತ್ತೆ ಮುನ್ನೆಲೆಗೆ ಬಂದಿದೆ.
Last Updated 23 ಫೆಬ್ರುವರಿ 2026, 23:30 IST
ವಿಶ್ಲೇಷಣೆ: ‘ಮತಾಂತರ ನಿಷೇಧ’ ರದ್ದಾದೀತೆ?

ವಿಶ್ಲೇಷಣೆ: ಭಾರತಕ್ಕೆ ಅಮೆರಿಕ ‘ಸುಪ್ರೀಂ’ ಬಲ?

Donald Trump Policy: ವಿಶ್ವ ಆರ್ಥಿಕತೆ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಪ್ರಸ್ತುತ ಎಲ್ಲವೂ ಅನಿಶ್ಚಿತವಾಗಿದೆ. ಇಂದಿದ್ದ ಪರಿಸ್ಥಿತಿ ನಾಳೆ ಇರುವುದಿಲ್ಲ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಇತರ ದೇಶಗಳ ಮೇಲೆ ವಿಧಿಸಿದ್ದ ಸುಂಕವನ್ನು ಅಮೆರಿಕದ ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದೆ.
Last Updated 22 ಫೆಬ್ರುವರಿ 2026, 23:30 IST
ವಿಶ್ಲೇಷಣೆ: ಭಾರತಕ್ಕೆ ಅಮೆರಿಕ ‘ಸುಪ್ರೀಂ’ ಬಲ?

ಮೈಸೂರು ಮಲ್ಲಿಗೆ ಅಂಕಣ: ‘ಕನ್ನಡ ಎಂ.ಎ’ಗೆ 99 ವರ್ಷ!

Mysuru University: ಕನ್ನಡ ಎಂ.ಎ ಎಂದರೆ ಮೈಸೂರಿನ ಹೆಮ್ಮೆ. ಏಕೆಂದರೆ ಮೊದಲಿಗೆ ಈ ಕೋರ್ಸ್‌ ಆರಂಭವಾಗಿದ್ದೇ ಮೈಸೂರಿನಲ್ಲಿ. ಒಂದು ಶತಮಾನ ಮುಗಿಸಿ, ಮತ್ತೆ ಅಮೃತ ಮಹೋತ್ಸವದತ್ತ ಕಾಲಿಟ್ಟಿರುವ ಮಹಾರಾಜ ಕಾಲೇಜಿನಲ್ಲಿ. ಈಗ ಈ ಕೋರ್ಸ್‌ಗೆ ಭರ್ತಿ 99 ವರ್ಷ.
Last Updated 22 ಫೆಬ್ರುವರಿ 2026, 0:30 IST
ಮೈಸೂರು ಮಲ್ಲಿಗೆ ಅಂಕಣ: ‘ಕನ್ನಡ ಎಂ.ಎ’ಗೆ 99 ವರ್ಷ!

ಕಲ್ಯಾಣದ ನಿರೂಪಣೆ ಚೆನ್ನ ಬಸವಣ್ಣನವರಿಂದ... ಬಸವಾಕ್ಷ ಸ್ವಾಮೀಜಿ ಲೇಖನ

Kalyana History: ಚೆನ್ನಬಸವಣ್ಣನವರು ಕಲ್ಯಾಣದ ಸಮಸ್ತ ವಿವರಣೆಯನ್ನು ಸಮಗ್ರವಾಗಿ ಹೀಗೆ ನಿರೂಪಿಸಿದ್ದಾರೆ, ಬಸವಕಲ್ಯಾಣದ ಸ್ವರ್ಣಾಕ್ಷರದ ಮುಖ್ಯ ನಿರೂಪಣೆ. “ಸ್ವಸ್ತಿ ಸಮಸ್ತಪ್ರಶಸ್ತಿ ಸಹಿತಂ ಶ್ರೀಮತ್ ಕಲ್ಯಾಣಪುರದ ಮಹಾತ್ಮ ಎಂತೆಂದಡೆ: ವಿಸ್ತರಿಸಿ ಪೇಳುವೆನು.
Last Updated 21 ಫೆಬ್ರುವರಿ 2026, 12:33 IST
ಕಲ್ಯಾಣದ ನಿರೂಪಣೆ ಚೆನ್ನ ಬಸವಣ್ಣನವರಿಂದ... ಬಸವಾಕ್ಷ ಸ್ವಾಮೀಜಿ ಲೇಖನ

ವಿಶ್ಲೇಷಣೆ | ‘ಎಐ’ ಕಾಲದಲ್ಲಿ ಕವಿರಾಜಮಾರ್ಗ

AI Impact Summit: ಕೃತಕ ಬುದ್ಧಿಮತ್ತೆ ಯುಗದಲ್ಲಿ ಕವಿರಾಜಮಾರ್ಗದ ಬೆಳಕಿನಲ್ಲಿ ಕನ್ನಡ ಮತ್ತು ಮಾತೃಭಾಷೆಗಳ ಪಾತ್ರ, ಭಾಷಾ ವೈವಿಧ್ಯ ಮತ್ತು ತಂತ್ರಜ್ಞಾನ ನಡುವಿನ ಸಂಬಂಧದ ವಿಶ್ಲೇಷಣೆ.
Last Updated 20 ಫೆಬ್ರುವರಿ 2026, 23:30 IST
ವಿಶ್ಲೇಷಣೆ | ‘ಎಐ’ ಕಾಲದಲ್ಲಿ ಕವಿರಾಜಮಾರ್ಗ
ADVERTISEMENT

ವಿಶ್ಲೇಷಣೆ | ಕಹಿ ಮುನ್ನೆಲೆಗೆ, ‘ಆಟ’ ನೇಪಥ್ಯಕ್ಕೆ

Cricket and Politics: ಭಾರತ–ಪಾಕಿಸ್ತಾನ ಕ್ರಿಕೆಟ್‌ನಲ್ಲಿ ರಾಜಕೀಯ ಹಸ್ತಕ್ಷೇಪ ಹೆಚ್ಚಾಗಿ ಕ್ರೀಡಾಸ್ಫೂರ್ತಿ ಮಸುಕಾಗಿದೆ. ಗುಣಮಟ್ಟದ ಪೈಪೋಟಿಗಿಂತ ವೈಮನಸ್ಸೇ ಮುನ್ನೆಲೆಗೆ ಬಂದಿದೆ ಎಂಬ ವಿಶ್ಲೇಷಣೆ.
Last Updated 19 ಫೆಬ್ರುವರಿ 2026, 23:30 IST
ವಿಶ್ಲೇಷಣೆ | ಕಹಿ ಮುನ್ನೆಲೆಗೆ, ‘ಆಟ’ ನೇಪಥ್ಯಕ್ಕೆ

ವಿಶ್ಲೇಷಣೆ | ಹೊಳಪಿನ ಕಲೆ ಮತ್ತು ಕತ್ತಲೆ

ಹೊಳೆಯುವ ಕಲೆ; ಬಡತನದ ವಾಸ್ತವ
Last Updated 17 ಫೆಬ್ರುವರಿ 2026, 22:30 IST
ವಿಶ್ಲೇಷಣೆ | ಹೊಳಪಿನ ಕಲೆ ಮತ್ತು ಕತ್ತಲೆ

ವಿಶ್ಲೇಷಣೆ | ವಿಜ್ಞಾನ: ನಕಲಿಗೇನು ಮದ್ದು?

Scientific Temper: ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ನಕಲಿ ವಿಜ್ಞಾನ, ಕ್ವಾಂಟಂ ಹೀಲಿಂಗ್, ಡಿಟಾಕ್ಸ್ ಮಿಥ್ಯೆಗಳು ಹಾಗೂ ಲಸಿಕೆ ಭ್ರಮೆಗಳ ಬಗ್ಗೆ ವೈಜ್ಞಾನಿಕ ಪುರಾವೆಗಳ ಅಗತ್ಯವನ್ನು ಲೇಖನ ವಿವರಿಸುತ್ತದೆ.
Last Updated 16 ಫೆಬ್ರುವರಿ 2026, 22:30 IST
ವಿಶ್ಲೇಷಣೆ | ವಿಜ್ಞಾನ: ನಕಲಿಗೇನು ಮದ್ದು?
ADVERTISEMENT
ADVERTISEMENT
ADVERTISEMENT