ಬುಧವಾರ, 25 ಫೆಬ್ರುವರಿ 2026
×
ADVERTISEMENT

ವಿಶ್ಲೇಷಣೆ | ರಾಷ್ಟ್ರೀಯತೆ: ಹಿಮ್ಮೆಟ್ಟುವಿಕೆ ಏಕೆ?

Published : 24 ಫೆಬ್ರುವರಿ 2026, 23:30 IST
Last Updated : 24 ಫೆಬ್ರುವರಿ 2026, 23:30 IST
ADVERTISEMENT
ಫಾಲೋ ಮಾಡಿ
Comments
ಗಣತಂತ್ರದ ಜೀವಶಕ್ತಿ ಬಗ್ಗೆ ನಂಬಿಕೆಯುಳ್ಳವರ ಮಾತುಗಳನ್ನು ಸಮಾಜ ಕೇಳಿಸಿಕೊಳ್ಳುತ್ತಿಲ್ಲ. ಆದರೆ, ಗಣರಾಜ್ಯವನ್ನು ನಾಶಗೊಳಿಸುವ ಪ್ರಯತ್ನದಲ್ಲಿ ಇರುವವರು ಎಲ್ಲರನ್ನೂ ಮರುಳುಗೊಳಿಸುವ ಮೋಸದ ಭಾಷೆಯನ್ನು ಯಶಸ್ವಿಯಾಗಿ ಬಳಸುತ್ತಿರುತ್ತಾರೆ. ನಮ್ಮ ಚಿಂತನೆ, ಸಂವಹನ ಮತ್ತು ನಡವಳಿಕೆಯನ್ನು ಪ್ರಜ್ಞಾಪೂರ್ವಕವಾಗಿ ಬದಲಿಸಿಕೊಳ್ಳಬೇಕಾದ ಸಮಯ ಇದು.
ಯೋಗೇಂದ್ರ ಯಾದವ್
ಯೋಗೇಂದ್ರ ಯಾದವ್
ADVERTISEMENT
ADVERTISEMENT
ADVERTISEMENT