ಗುರುವಾರ, 18 ಡಿಸೆಂಬರ್ 2025
×
ADVERTISEMENT

ಸುತ್ತಾಟ

ADVERTISEMENT

ಬೆಂಗಳೂರಿಗೆ ಹತ್ತಿರವಿರುವ ಈ ಸ್ಥಳಗಳ ಚಾರಣಕ್ಕೆ ಆನ್‌ಲೈನ್ ಬುಕಿಂಗ್ ಮಾಡಲೇಬೇಕು

weekend Trekking: ಮಂಜು ಮುಚ್ಚಿದ ಹಸಿರು ಗುಡ್ಡಗಳ ನಡುವೆ ನಡೆದು ಸಾಗುವುದೇ ಚೆಂದದ ಅನುಭವ. ಚಾರಣ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಪ್ರಕೃತಿಯ ನಡುವೆ ಕಡಿದಾದ ದಾರಿಯಲ್ಲಿ ಸಾಗಿ ಗಮ್ಯ ತಲುಪಿದಾಗ ಅಪ್ಪಿಕೊಳ್ಳುವ ತಂಗಾಳಿಯ ಹಿತಾನುಭವ ಅನುಭವಿಸಿದರೆ ಸ್ವರ್ಗ.
Last Updated 16 ಡಿಸೆಂಬರ್ 2025, 14:44 IST
ಬೆಂಗಳೂರಿಗೆ ಹತ್ತಿರವಿರುವ ಈ ಸ್ಥಳಗಳ ಚಾರಣಕ್ಕೆ ಆನ್‌ಲೈನ್ ಬುಕಿಂಗ್ ಮಾಡಲೇಬೇಕು

ಚಳಿಗಾಲದ ಪ್ರವಾಸ ಹೋಗುವ ಭಾರತೀಯರಿಗೆ ಈ ಸ್ಥಳಗಳೇ ‘ಹಾಟ್ ಫೇವರಿಟ್’! ವರದಿ ಬಹಿರಂಗ

Winter Tourism: ಭಾರತದಲ್ಲಿ ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ಪ್ರವಾಸಕ್ಕೆ ಹೋಗಬೇಕೆಂಬ ಮೈ–ಮನಸ್ಸುಗಳೂ ಗರಿಗೆದರುತ್ತವೆ. ಇದಕ್ಕೆ ಕಾರಣ ಬಹುತೇಕ ಭಾರತದಲ್ಲಿ ಪ್ರವಾಸಕ್ಕೆ ಚಳಿಗಾಲ ಅನುಕೂಲಕರ ವಾತಾವರಣ ಕಲ್ಪಿಸಿಕೊಡುತ್ತದೆ ಎನ್ನುವ ನಂಬಿಕೆ.
Last Updated 13 ಡಿಸೆಂಬರ್ 2025, 14:06 IST
ಚಳಿಗಾಲದ ಪ್ರವಾಸ ಹೋಗುವ ಭಾರತೀಯರಿಗೆ ಈ ಸ್ಥಳಗಳೇ ‘ಹಾಟ್ ಫೇವರಿಟ್’! ವರದಿ ಬಹಿರಂಗ

ಚಾಮರಾಜನಗರ | ಬಿಳಿಗಿರಿ ಕಾನನದಲ್ಲಿ ‘ಹಿಮಾಲಯ ದರ್ಶನ’

ಶುದ್ಧ ಗಾಳಿ ಪೂರೈಸುವ ತಾಣ ಎಂಬ ಹೆಗ್ಗಳಿಕೆ ಪಡೆದ ಚಾಮರಾಜನಗರ ಜಿಲ್ಲೆ
Last Updated 11 ಡಿಸೆಂಬರ್ 2025, 2:38 IST
ಚಾಮರಾಜನಗರ | ಬಿಳಿಗಿರಿ ಕಾನನದಲ್ಲಿ ‘ಹಿಮಾಲಯ ದರ್ಶನ’

ತುಮಕೂರಿನಲ್ಲಿದೆ ಹೊಯ್ಸಳರ ಪ್ರಸಿದ್ಧ ದೇವಾಲಯ: ಏನಿದರ ವಿಶೇಷತೆ?

Hoysala Architecture: ಕರ್ನಾಟಕವನ್ನು ಆಳಿದ ಪ್ರತಿ ರಾಜರೂ ಧಾರ್ಮಿಕ ಸಹಿಷ್ಣುತೆ ಮೆರೆದಿದ್ದಾರೆ. ಪ್ರತಿ ಅರಸರು ತಮ್ಮ ಧರ್ಮಕ್ಕೆ ಅನುಸಾರವಾಗಿ ದೇವಾಲಯ, ಧಾರ್ಮಿಕ ಸ್ಥಳಗಳ, ಬಸದಿಗಳು ಹೀಗೆ ಹತ್ತು ಹಲವು ಆಲಯಗಳನ್ನು ನಿರ್ಮಿಸಿದ್ದಾರೆ.
Last Updated 10 ಡಿಸೆಂಬರ್ 2025, 7:19 IST
ತುಮಕೂರಿನಲ್ಲಿದೆ ಹೊಯ್ಸಳರ ಪ್ರಸಿದ್ಧ ದೇವಾಲಯ: ಏನಿದರ ವಿಶೇಷತೆ?

LEPAKSHI | ‘ಗಾಳಿಯಲ್ಲಿ ತೇಲುತ್ತೆ ಈ ಕಂಬ’: ಇದು ಎಲ್ಲಿಯೂ ಕಾಣಸಿಗದ ಅದ್ಭುತ

Hanging Pillar Lepakshi: ಭಾರತದಲ್ಲಿ ಲಕ್ಷಂತಾರ ಪುರಾತನ ದೇವಾಲಯಗಳಿವೆ. ಪ್ರತಿಯೊಂದು ಇಲ್ಲಿನ ರಾಜಮನೆತನಗಳ ಕೊಡುಗೆಯಾಗಿದೆ. ಆದರಲ್ಲಿಯೂ ದಕ್ಷಿಣ ಭಾರತದ ದೇವಾಲಯಗಳ ವಾಸ್ತುಶಿಲ್ಪ ವಿಭಿನ್ನವಾಗಿದೆ.
Last Updated 9 ಡಿಸೆಂಬರ್ 2025, 10:26 IST
LEPAKSHI | ‘ಗಾಳಿಯಲ್ಲಿ ತೇಲುತ್ತೆ ಈ ಕಂಬ’: ಇದು ಎಲ್ಲಿಯೂ ಕಾಣಸಿಗದ ಅದ್ಭುತ

ಸರ್ಪದೋಷ ಪರಿಹಾರ: ವರ್ಷಕ್ಕೊಮ್ಮೆ ತೆರೆಯುವ ಈ ದೇವಾಲಯದ ಮಹತ್ವದ ಕುರಿತು ತಿಳಿಯಿರಿ

Temple Significance: ಮಧ್ಯಪ್ರದೇಶದ ಮಹಾಕಾಳೇಶ್ವರ ದೇವಸ್ಥಾನದ 2ನೇ ಮಹಡಿಯಲ್ಲಿರುವ ಶ್ರೀ ನಾಗಚಂದ್ರೇಶ್ವರ ದೇವಾಲಯವು ನಾಗರ ಪಂಚಮಿಯಂದು ಮಾತ್ರ ತೆರೆಯಲ್ಪಡುತ್ತದೆ. ನಾಗದೋಷ ಪರಿಹಾರಕ್ಕಾಗಿ ಭಕ್ತರು ಇಲ್ಲಿ ವಿಶೇಷವಾಗಿ ಭೇಟಿ ನೀಡುತ್ತಾರೆ.
Last Updated 8 ಡಿಸೆಂಬರ್ 2025, 12:08 IST
ಸರ್ಪದೋಷ ಪರಿಹಾರ: ವರ್ಷಕ್ಕೊಮ್ಮೆ ತೆರೆಯುವ ಈ ದೇವಾಲಯದ ಮಹತ್ವದ ಕುರಿತು ತಿಳಿಯಿರಿ

ಪ್ರವಾಸ ಕಥನ: ಸಿಂಗಪುರದಲ್ಲಿ ಏನೇನ್‌ ಕಂಡೆ...

Singapore Experience: ಎಸ್.ಎಂ. ಕೃಷ್ಣ ಅವರ ಕನಸಿನ ಬೆನ್ನೆಯಾಗಿ ಸಾಗಿದ ಸಿಂಗಪುರ ಪ್ರವಾಸದಲ್ಲಿ ರಸ್ತೆಗಳ ಶುಚಿತ್ವದಿಂದ ಮರಿನಾ ಬೇ ಸ್ಯಾಂಡ್ಸ್‌ ತನಕ ಪ್ರವಾಸಿಗನ ನೆನಪುಗಳಲ್ಲಿ ಸಿಂಗಾಪುರ ಹಲವಾರು ಅನನ್ಯ ಅಂಶಗಳನ್ನು ದಾಖಲಿಸಿಕೊಂಡಿದೆ.
Last Updated 6 ಡಿಸೆಂಬರ್ 2025, 23:33 IST
ಪ್ರವಾಸ ಕಥನ: ಸಿಂಗಪುರದಲ್ಲಿ ಏನೇನ್‌ ಕಂಡೆ...
ADVERTISEMENT

ಆಂಧ್ರಪ್ರದೇಶದ ಪ್ರಸಿದ್ಧ ವಿಷ್ಣು ದೇವಾಲಯಗಳು: ಇವುಗಳ ಇತಿಹಾಸ ತಿಳಿಯಿರಿ

Andhra Vishnu Temples: ಆಂಧ್ರಪ್ರದೇಶದಲ್ಲಿ ಹತ್ತಾರೂ ಧಾರ್ಮಿಕ ಕ್ಷೇತ್ರಗಳಿವೆ. ಶೈವ ದೇವಾಲಯಗಳು, ಶಕ್ತಿ ಪೀಠಗಳು ಹಾಗೂ ವೈಷ್ಣವ ದೇವಾಲಯಗಳು ಸೇರಿದಂತೆ ನೂರಾರು ದೇವಾಲಯಗಳಿದ್ದು, ದ್ರಾವಿಡ ಮತ್ತು ನಾಗರ ಶೈಲಿಗಳು ಗಮನ ಸೆಳೆಯುತ್ತವೆ.
Last Updated 6 ಡಿಸೆಂಬರ್ 2025, 7:31 IST
ಆಂಧ್ರಪ್ರದೇಶದ ಪ್ರಸಿದ್ಧ ವಿಷ್ಣು ದೇವಾಲಯಗಳು: ಇವುಗಳ ಇತಿಹಾಸ ತಿಳಿಯಿರಿ

ಈ ವಾರದ ಪಿಕ್‌ನಿಕ್ ಸ್ಪಾಟ್: ಬೆಂಗಳೂರಿಗೆ ಹತ್ತಿರವಿರುವ ಕಾವೇರಿ ನದಿ ತೀರ

Weekend Travel Karnataka: ತಣ್ಣನೆಯ ಕಾವೇರಿ ನದಿಯ ತೀರ, ಹಸಿರುಗಡ್ಡೆಗಳು, ದಬ್ಬಗುಳಿ ದೇವಾಲಯ ಮತ್ತು ಕಾವೇರಿ ವನ್ಯಜೀವಿ ಅಭಯಾರಣ್ಯದಿಂದ ಸುತ್ತಿರುವ ಈ ಸ್ಥಳ ಕುಟುಂಬ ಪಿಕ್ನಿಕ್‌ಗಾಗಿ ಶ್ರೇಷ್ಠ ಸ್ಥಳವಾಗಿರುತ್ತದೆ.
Last Updated 5 ಡಿಸೆಂಬರ್ 2025, 10:36 IST
ಈ ವಾರದ ಪಿಕ್‌ನಿಕ್ ಸ್ಪಾಟ್: ಬೆಂಗಳೂರಿಗೆ ಹತ್ತಿರವಿರುವ ಕಾವೇರಿ ನದಿ ತೀರ

ಮೈಸೂರಿಗೆ ಹೋದವರು ಅರಮನೆ ಮಾತ್ರವಲ್ಲ, ಈ ಧಾರ್ಮಿಕ ತಾಣಗಳಿಗೂ ಭೇಟಿ ಕೊಡಿ

Religious Places: ಕರ್ನಾಟಕದ ಆಧ್ಯಾತ್ಮಿಕ ಪರಂಪರೆ ಬಹು ದೊಡ್ಡದು. ಕದಂಬರಿಂದ ಆರಂಭವಾಗಿ ಮೈಸೂರು ಒಡೆಯರವರೆಗೆ ನೂರಾರು ದೇವಾಲಯಗಳು, ಆಧ್ಯಾತ್ಮಿಕ ತಾಣಗಳನ್ನು ನಿರ್ಮಾಣ ಮಾಡಲಾಗಿದೆ. ಇಂದಿಗೂ ಇವು ಕರ್ನಾಟಕದ ಆಧ್ಯಾತ್ಮಿಕ ಪರಂಪರೆಯನ್ನು ಬಿಚ್ಚಿಡುತ್ತವೆ
Last Updated 5 ಡಿಸೆಂಬರ್ 2025, 9:27 IST
ಮೈಸೂರಿಗೆ ಹೋದವರು ಅರಮನೆ ಮಾತ್ರವಲ್ಲ, ಈ ಧಾರ್ಮಿಕ ತಾಣಗಳಿಗೂ ಭೇಟಿ ಕೊಡಿ
ADVERTISEMENT
ADVERTISEMENT
ADVERTISEMENT