ಶನಿವಾರ, 19 ಜುಲೈ 2025
×
ADVERTISEMENT

ಸುತ್ತಾಟ

ADVERTISEMENT

ಸಿಗಂದೂರು ಬಳಿಯ ತೂಗು ಸೇತುವೆ ಸಿದ್ಧ: ದ್ವೀಪವೂ.. ಸೇತುವೆಯೂ.. ಬಿಡುಗಡೆಯೂ..

ಅಂಬಾರಗೋಡ್ಲು–ಕಳಸವಳ್ಳಿ ನಡುವೆ ಶರಾವತಿ ಹಿನ್ನೀರ ತೂಗು ಸೇತುವೆ ಸಿದ್ಧ
Last Updated 12 ಜುಲೈ 2025, 23:52 IST
ಸಿಗಂದೂರು ಬಳಿಯ ತೂಗು ಸೇತುವೆ ಸಿದ್ಧ: ದ್ವೀಪವೂ.. ಸೇತುವೆಯೂ.. ಬಿಡುಗಡೆಯೂ..

ಸಿಗಂದೂರು ಬಳಿಯ ತೂಗು ಸೇತುವೆ ಸಿದ್ಧ: ‘ಸಾಗರ’ ಸೇರಿದ ನನ್ನೂರು ಈಗ ದ್ವೀಪವಲ್ಲ!

Sharavathi cable Bridge:: ಈ ಸೇತುವೆ ‘ದ್ವೀಪ’ವಾಗಿದ್ದ ಗ್ರಾಮಗಳಿಗೆ ಸಂಪರ್ಕ ಬೆಸೆಯುವ ಕೊಂಡಿಯಾಗಿದೆ. ಇಂಥ ದಿನಕ್ಕಾಗಿ ‘ದ್ವೀಪವಾಸಿ’ಗಳು ಹಲವು ದಶಕಗಳಿಂದ ಆಸೆಗಣ್ಣಿನಿಂದ ಕಾಯ್ದುಕುಳಿತಿದ್ದರು. ಈಗ ಆ ದಿನ ಬಂದೇಬಿಟ್ಟಿದೆ.
Last Updated 12 ಜುಲೈ 2025, 21:48 IST
ಸಿಗಂದೂರು ಬಳಿಯ ತೂಗು ಸೇತುವೆ ಸಿದ್ಧ: ‘ಸಾಗರ’ ಸೇರಿದ ನನ್ನೂರು ಈಗ ದ್ವೀಪವಲ್ಲ!

ಪ್ರವಾಸ: ಭಾರತ-ಚೀನಾ ಗಡಿಯ ಸುಂದರವಾದ ಪರ್ವತ ಶ್ರೇಣಿ ಸಿಕ್ಕಿಂನ ನಾಥು ಲಾ

Himalayan Border Tourism: ಸಿಕ್ಕಿಂ ರಾಜ್ಯದಲ್ಲಿರುವ ನಾಥು ಲಾ ಅತ್ಯಂತ ಸುಂದರವಾದ ಪರ್ವತ ಶ್ರೇಣಿಯನ್ನು ಹೊಂದಿದೆ. ಈ ಭಾಗಕ್ಕೆ ಪ್ರವಾಸ ಮಾಡುವುದು ಮನಸ್ಸಿಗೆ ಮುದ ನೀಡುತ್ತದೆ. ಇಲ್ಲಿಗೆ ಭೇಟಿ ನೀಡಿದ ಲೇಖಕರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
Last Updated 12 ಜುಲೈ 2025, 21:16 IST
ಪ್ರವಾಸ: ಭಾರತ-ಚೀನಾ ಗಡಿಯ ಸುಂದರವಾದ ಪರ್ವತ ಶ್ರೇಣಿ ಸಿಕ್ಕಿಂನ ನಾಥು ಲಾ

ಪ್ರವಾಸ ಲೇಖನ: ಹೃದಯ ತೆರೆದರೆ ಹಲವು ಸ್ಫೂರ್ತಿ ನೀಡುವ ಈಜಿಪ್ಟ್‌!

ಈಜಿಪ್ಟ್ ಗಡಿಯಾಚಿನ ಪ್ರಾದೇಶಿಕ ಉದ್ವಿಗ್ನತೆಗಳು, ಅಲ್ಲಿನ ಸುರಕ್ಷತಾ ಸಮಸ್ಯೆಗಳು ಜೊತೆಗೆ ಭಾರತ ಮತ್ತು ನೆರೆ ರಾಷ್ಟ್ರದ ಇತ್ತೀಚಿನ ಸಂಘರ್ಷದಿಂದಾಗಿ ಭಾರತೀಯ ಪ್ರವಾಸಿಗರನ್ನುಈಜಿಪ್ಟ್‌ನಲ್ಲಿ ಹೇಗೆ ಸ್ವೀಕರಿಸಬಹುದು ಎಂಬ ಬಗ್ಗೆ ನನಗೆ ಆರಂಭಿಕ ಚಿಂತೆ ಇದ್ದದ್ದು ನಿಜ.
Last Updated 6 ಜುಲೈ 2025, 0:44 IST
ಪ್ರವಾಸ ಲೇಖನ: ಹೃದಯ ತೆರೆದರೆ ಹಲವು ಸ್ಫೂರ್ತಿ ನೀಡುವ ಈಜಿಪ್ಟ್‌!

ಜೀವ ವೈವಿಧ್ಯತೆಯ ತಾಣ ಕಪ್ಪತಗುಡ್ಡ: ಉತ್ತರ ಕರ್ನಾಟಕದ ಸಹ್ಯಾದ್ರಿ

ನಮ್ಮದೇ ನಾಡಿನ ಗದಗ ಜಿಲ್ಲೆಯ ಕಪ್ಪತಗುಡ್ಡ ಜೀವವೈವಿಧ್ಯತೆಯ ತಾಣವಾಗಿದೆ. ಇದು ಅಮೂಲ್ಯ ಗಿಡಮೂಲಿಕೆಗಳು, ಪ್ರಾಣಿ ಪಕ್ಷಿಗಳಿಗೆ ಆಶ್ರಯವಾಗಿದೆ. ಈ ಗುಡ್ಡವನ್ನು ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೂ ಇಲ್ಲಿಯ ಜನರು ಅಭಿಮಾನದಿಂದ ಕರೆಯುತ್ತಾರೆ.
Last Updated 29 ಜೂನ್ 2025, 0:30 IST
ಜೀವ ವೈವಿಧ್ಯತೆಯ ತಾಣ ಕಪ್ಪತಗುಡ್ಡ: ಉತ್ತರ ಕರ್ನಾಟಕದ ಸಹ್ಯಾದ್ರಿ

ಬಾಲ ಹಿಸ್ಸಾರ್: ರಾಯಚೂರಿನ ಐತಿಹಾಸಿಕ ಕೋಟೆ

‘ಕರ್ನಾಟಕ ಒಂದು, ಹಲವು ಜಗತ್ತುಗಳು’ ಎಂಬ ಮಾತಿದೆ. ಇದರಂತೆ ನಮ್ಮ ನಾಡಿನಲ್ಲಿ ನೋಡುವಂತಹ ಪ್ರೇಕ್ಷಣೀಯ ಸ್ಥಳಗಳು ಸಾಲು ಸಾಲು ಇವೆ.
Last Updated 28 ಜೂನ್ 2025, 23:30 IST
ಬಾಲ ಹಿಸ್ಸಾರ್: ರಾಯಚೂರಿನ ಐತಿಹಾಸಿಕ ಕೋಟೆ

Arali Tirtha: ಕಲ್ಲು ಕಾನನದ ನಡುವೆ ಅರಳಿ ತೀರ್ಥ ಯಾನ

Hidden Sacred Spot: ಬಾದಾಮಿಯ ಹಿಂಭಾಗದ ಬೆಟ್ಟದ ನಡುವೆ ಗವಿಯಲ್ಲಿ ಅಡಗಿರುವ ‘ಅರಳಿ ತೀರ್ಥ’ – ಶಿಲ್ಪ, ಶಾಸನ, ನಿಸರ್ಗವನ್ನು ಒಟ್ಟಿಗೆ ಬಿಚ್ಚಿಡುವ ವಿಶಿಷ್ಟ ಪ್ರಯಾಣಕಥೆ.
Last Updated 22 ಜೂನ್ 2025, 0:10 IST
Arali Tirtha: ಕಲ್ಲು ಕಾನನದ ನಡುವೆ ಅರಳಿ ತೀರ್ಥ ಯಾನ
ADVERTISEMENT

ಪ್ರವಾಸ: ಉತ್ತರದ ವೆನಿಸ್ ಆ್ಯಮ್‌ಸ್ಟರ್‌ಡ್ಯಾಮ್‌

Europe Travel: ಡಚ್ ರಾಜಧಾನಿಯಾದ ಆ್ಯಮ್‌ಸ್ಟರ್‌ಡ್ಯಾಮ್‌ ತನ್ನ ಐತಿಹಾಸಿಕ ಕಾಲುವೆಗಳು, ಸೈಕ್ಲಿಂಗ್ ವ್ಯವಸ್ಥೆ, ಕಲೆ, ವಾಣಿಜ್ಯ ಕೇಂದ್ರೀಯತೆ ಹಾಗೂ ಸಂಸ್ಕೃತಿಯಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ.
Last Updated 22 ಜೂನ್ 2025, 0:10 IST
ಪ್ರವಾಸ: ಉತ್ತರದ ವೆನಿಸ್ ಆ್ಯಮ್‌ಸ್ಟರ್‌ಡ್ಯಾಮ್‌

Trekking: ಚಾರಣಿಗರ ಸ್ವರ್ಗ ಈ ಕುದುರೆಮುಖ ಶಿಖರ..

ಪಶ್ಚಿಮ ಘಟ್ಟದಲ್ಲಿರುವ ಕುದುರೆಮುಖ ಶಿಖರದ ಚಾರಣವು ಹೃನ್ಮನ ತಣಿಸುತ್ತದೆ. ಪ್ರಕೃತಿ ಸೌಂದರ್ಯ ಸವಿಯುತ್ತಾ ಈ ಬೆಟ್ಟದ ತುದಿಯತ್ತ ಹೆಜ್ಜೆ ಹಾಕಿದರೆ ಹೊಸ ಲೋಕದ ಅನುಭವ ಖಚಿತ
Last Updated 14 ಜೂನ್ 2025, 22:40 IST
Trekking: ಚಾರಣಿಗರ ಸ್ವರ್ಗ ಈ ಕುದುರೆಮುಖ ಶಿಖರ..

ಬಿಸಿಲನಾಡಲ್ಲೊಂದು ಮಲೆನಾಡು! ಕಲಬುರಗಿ ಜಿಲ್ಲೆಯ ಕುಂಚಾವರಂ ಅರಣ್ಯ ಪ್ರದೇಶದ ಸೊಬಗು

ಒಂದು ವೇಳೆ ನೀವು ಈಗ ಕಲಬುರಗಿ ಜಿಲ್ಲೆಯ ಕುಂಚಾವರಂ ಅರಣ್ಯ ಪ್ರದೇಶಕ್ಕೆ ಏನಾದರೂ ಭೇಟಿ ಕೊಟ್ಟರೆ ಖಂಡಿತ ಅಚ್ಚರಿಗೆ ಒಳಗಾಗುತ್ತೀರಿ. ಏಕೆಂದರೆ, ಈ ಪ್ರದೇಶ ಮಲೆನಾಡಿನ ಪ್ರಕೃತಿಯನ್ನು ನೆನಪಿಸುತ್ತದೆ.
Last Updated 14 ಜೂನ್ 2025, 22:35 IST
ಬಿಸಿಲನಾಡಲ್ಲೊಂದು ಮಲೆನಾಡು! ಕಲಬುರಗಿ ಜಿಲ್ಲೆಯ ಕುಂಚಾವರಂ ಅರಣ್ಯ ಪ್ರದೇಶದ ಸೊಬಗು
ADVERTISEMENT
ADVERTISEMENT
ADVERTISEMENT