ಸೋಮವಾರ, 8 ಡಿಸೆಂಬರ್ 2025
×
ADVERTISEMENT

ಸಿನಿ ಸುದ್ದಿ

ADVERTISEMENT

ಬಿಗ್‌ಬಾಸ್‌ ಸೀಸನ್ 19ರ ವಿಜೇತ ಗೌರವ್ ಖನ್ನಾಗೆ ಸಿಕ್ಕ ಬಹುಮಾನದ ಮೊತ್ತವೆಷ್ಟು?

Gaurav Khanna: ಹಿಂದಿ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 19ರ ವಿಜೇತರಾಗಿ ಕಿರುತೆರೆ ನಟ ಗೌರವ್ ಖನ್ನಾ ಹೊರಹೊಮ್ಮಿದ್ದಾರೆ. ನಟ ಗೌರವ್ ಖನ್ನಾ ಅವರಿಗೆ ಬಿಗ್‌ಬಾಸ್‌ ಟ್ರೋಫಿ ಜೊತೆಗೆ ₹50 ಲಕ್ಷ ರೂ. ಬಹುಮಾನ ನೀಡಲಾಗಿದೆ.
Last Updated 8 ಡಿಸೆಂಬರ್ 2025, 10:23 IST
ಬಿಗ್‌ಬಾಸ್‌ ಸೀಸನ್ 19ರ ವಿಜೇತ ಗೌರವ್ ಖನ್ನಾಗೆ ಸಿಕ್ಕ ಬಹುಮಾನದ ಮೊತ್ತವೆಷ್ಟು?

ಒಂದೇ ಫ್ರೇಮ್‌ನಲ್ಲಿ ನಟಿ ಅಮೂಲ್ಯ ಮುದ್ದಾದ ಕುಟುಂಬ: ಚಿತ್ರಗಳು ಇಲ್ಲಿವೆ

Amulya Actress: ಚಂದನವನದ ನಟಿ ಅಮೂಲ್ಯ ಅವರು ಇತ್ತಿಚೇಗೆ ಕುಟುಂಬದ ಜೊತೆ ಫೋಟೊಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಪತಿ ಹಾಗೂ ಇಬ್ಬರು ಮಕ್ಕಳ ಜೊತೆಗೆ ನಟಿ ಅಮೂಲ್ಯ ಅವರು ಕಾಲಕಳೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
Last Updated 8 ಡಿಸೆಂಬರ್ 2025, 10:16 IST
ಒಂದೇ ಫ್ರೇಮ್‌ನಲ್ಲಿ ನಟಿ ಅಮೂಲ್ಯ ಮುದ್ದಾದ ಕುಟುಂಬ: ಚಿತ್ರಗಳು ಇಲ್ಲಿವೆ

ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಖುಲಾಸೆ:ಖಾಕಿ ಕೈವಾಡದ ಬಗ್ಗೆ ದಿಲೀಪ್ ಹೇಳಿದ್ದೇನು?

Malayalam actor case: ಬಹುಭಾಷಾ ನಟಿಯೊಬ್ಬರ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಿಂದ ಮಲಯಾಳಂ ನಟ ದಿಲೀಪ್‌ ಅವರನ್ನು ಕೇರಳದ ಎರ್ನಾಕುಲಂ ಸೆಷನ್ಸ್ ನ್ಯಾಯಾಲಯವು ಸೋಮವಾರ ಖುಲಾಸೆಗೊಳಿಸಿದೆ.
Last Updated 8 ಡಿಸೆಂಬರ್ 2025, 9:59 IST
ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಖುಲಾಸೆ:ಖಾಕಿ ಕೈವಾಡದ ಬಗ್ಗೆ ದಿಲೀಪ್ ಹೇಳಿದ್ದೇನು?

ಲ್ಯಾಂಡ್‌ಲಾರ್ಡ್ ಟೀಸರ್: ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡ ರಾಜ್ ಬಿ ಶೆಟ್ಟಿ

Kannada Film Update: ‘ಕಾಟೇರ’ ಚಿತ್ರತಂಡದ ಜಡೇಶ ಕೆ. ಹಂಪಿ ನಿರ್ದೇಶನದ ‘ಲ್ಯಾಂಡ್‌ಲಾರ್ಡ್’ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಂಡಿದೆ.
Last Updated 8 ಡಿಸೆಂಬರ್ 2025, 7:55 IST
ಲ್ಯಾಂಡ್‌ಲಾರ್ಡ್ ಟೀಸರ್: ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡ ರಾಜ್ ಬಿ ಶೆಟ್ಟಿ

ನಟಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ| ಮಲಯಾಳ ನಟ ದಿಲೀಪ್‌ ಖುಲಾಸೆಗೊಳಿಸಿದ ಕೋರ್ಟ್

Kerala High Court: ಬಹುಭಾಷಾ ನಟಿಯೊಬ್ಬರ ಮೇಲೆ 2017ರಲ್ಲಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಮಲಯಾಳ ನಟ ದಿಲೀಪ್‌ ಅವರನ್ನು ಕೇರಳ ಹೈಕೋರ್ಟ್‌ ಸೋಮವಾರ ಖುಲಾಸೆಗೊಳಿಸಿದೆ.
Last Updated 8 ಡಿಸೆಂಬರ್ 2025, 6:21 IST
ನಟಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ| ಮಲಯಾಳ ನಟ ದಿಲೀಪ್‌ ಖುಲಾಸೆಗೊಳಿಸಿದ ಕೋರ್ಟ್

Kannada Movies: ಹೊಸಬರ ‘ನಾನು ಕರುಣಾಕರ’ 

Naanu Karunakara Release: ‘ನಾನು ಕರುಣಾಕರ’ ಚಿತ್ರ ಫೆ.6ರಂದು ತೆರೆಗೆ ಬರಲಿದೆ. ಆರ್ಯನ್ ತೇಜಸ್ ನಿರ್ದೇಶನ ಮತ್ತು ನಾಯಕನಾಗಿ ಅಭಿನಯಿಸಿದ್ದಾರೆ. ಕುಟುಂಬದ ಬಾಂಧವ್ಯದ ಮೇಲೆ ಆಧಾರಿತ ಕಾಮಿಡಿ ಕಥಾಹಂದರ ಹೊಂದಿದೆ.
Last Updated 7 ಡಿಸೆಂಬರ್ 2025, 21:19 IST
Kannada Movies: ಹೊಸಬರ ‘ನಾನು ಕರುಣಾಕರ’ 

ಸೆಟ್ಟೇರಿದ ‘ಗುಮ್ಮಡಿ ನರಸಯ್ಯ’: ಆಂಧ್ರದ ಶಾಸಕನ ಪಾತ್ರದಲ್ಲಿ ಶಿವರಾಜ್‍ಕುಮಾರ್

Gummadi Narasaiah Biopic: ತೆಲುಗು ಸಿನಿಮಾ ‘ಗುಮ್ಮಡಿ ನರಸಯ್ಯ’ ಶೂಟಿಂಗ್ ಆರಂಭವಾಗಿದೆ. ಶಿವರಾಜ್‍ಕುಮಾರ್ ಈ ಚಿತ್ರದಲ್ಲಿ ಆಂಧ್ರದ ಮಾಜಿ ಶಾಸಕ ಗುಮ್ಮಡಿ ನರಸಯ್ಯ ಪಾತ್ರದಲ್ಲಿ ನಟಿಸುತ್ತಿದ್ದು, ಚಿತ್ರಕ್ಕೆ ಗೀತಾ ಶಿವರಾಜ್‌ಕುಮಾರ್ ಮುಹೂರ್ತ ನೆರವೇರಿಸಿದರು.
Last Updated 7 ಡಿಸೆಂಬರ್ 2025, 21:10 IST
ಸೆಟ್ಟೇರಿದ ‘ಗುಮ್ಮಡಿ ನರಸಯ್ಯ’: ಆಂಧ್ರದ ಶಾಸಕನ ಪಾತ್ರದಲ್ಲಿ ಶಿವರಾಜ್‍ಕುಮಾರ್
ADVERTISEMENT

₹82 ಲಕ್ಷ ಹಣ ಜಪ್ತಿ: ದರ್ಶನ್‌, ಪ್ರದೋಷ್‌ಗೆ ಐ.ಟಿ ವಿಚಾರಣೆ ಸಾಧ್ಯತೆ

Tax Probe: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜಪ್ತಿ ಮಾಡಿರುವ ₹82 ಲಕ್ಷ ಹಣದ ಕುರಿತು ಆರೋಪಿ ದರ್ಶನ್ ಅವರನ್ನು ಐಟಿ ಇಲಾಖೆ ಮತ್ತೊಮ್ಮೆ ವಿಚಾರಣೆ ನಡೆಸಲು ಸಿದ್ಧತೆ ನಡೆಸಿದೆ. ಹಣದ ಮೂಲ ಪತ್ತೆಗೆ ನ್ಯಾಯಾಲಯ ಸೂಚನೆ ನೀಡಿತ್ತು.
Last Updated 7 ಡಿಸೆಂಬರ್ 2025, 16:27 IST
₹82 ಲಕ್ಷ ಹಣ  ಜಪ್ತಿ: ದರ್ಶನ್‌, ಪ್ರದೋಷ್‌ಗೆ ಐ.ಟಿ ವಿಚಾರಣೆ ಸಾಧ್ಯತೆ

ವೈದ್ಯರಿಗೆ ₹30 ಕೋಟಿ ವಂಚನೆ: ಪ್ರಸಿದ್ಧ ಚಲನಚಿತ್ರ ನಿರ್ಮಾಪಕ, ಪತ್ನಿ ಬಂಧನ

Film Producer Arrested: ರಾಜಸ್ಥಾನ ಮೂಲದ ವೈದ್ಯ ಡಾ. ಅಜಯ್ ಮುರ್ದಿಯಾ ಅವರನ್ನು ₹30 ಕೋಟಿ ವಂಚಿಸಿದ ಆರೋಪದ ಮೇಲೆ ನಿರ್ಮಾಪಕ ವಿಕ್ರಮ್ ಭಟ್ ಮತ್ತು ಪತ್ನಿ ಶ್ವೇತಾಂಬರಿ ಭಟ್ ಅವರನ್ನು ಮುಂಬೈನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 7 ಡಿಸೆಂಬರ್ 2025, 16:20 IST
ವೈದ್ಯರಿಗೆ ₹30 ಕೋಟಿ ವಂಚನೆ: ಪ್ರಸಿದ್ಧ ಚಲನಚಿತ್ರ ನಿರ್ಮಾಪಕ, ಪತ್ನಿ ಬಂಧನ

ಮರು ಬಿಡುಗಡೆಯಾಗುತ್ತಿದೆ ರಜನಿ ಸೂಪರ್‌ಹಿಟ್ ಸಿನಿಮಾ ‘ಪಡಿಯಪ್ಪ’: ವಿಶೇಷ ಏನಿದೆ?

rajinikanth padayappa re release: ಬೆಂಗಳೂರು: ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಅವರ 1999 ರ ಸೂಪರ್‌ಹಿಟ್ ಸಿನಿಮಾ 'ಪಡಿಯಪ್ಪ' ಮರು ಬಿಡುಗಡೆಯಾಗುತ್ತಿದೆ. ಕೆ.ಎಸ್. ರವಿಕುಮಾರ್ ನಿರ್ದೇಶನದ ಈ ಚಿತ್ರ ರಜನಿಕಾಂತ್ ಜನ್ಮದಿನದ ಪ್ರಯುಕ್ತ ಇದೇ ಡಿಸೆಂಬರ್ 12 ರಂದು 4ಕೆ ಹಾಗೂ ಅತ್ಯಾಧುನಿಕ
Last Updated 7 ಡಿಸೆಂಬರ್ 2025, 11:25 IST
ಮರು ಬಿಡುಗಡೆಯಾಗುತ್ತಿದೆ ರಜನಿ ಸೂಪರ್‌ಹಿಟ್ ಸಿನಿಮಾ ‘ಪಡಿಯಪ್ಪ’: ವಿಶೇಷ ಏನಿದೆ?
ADVERTISEMENT
ADVERTISEMENT
ADVERTISEMENT