ಗುರುವಾರ, 15 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸಿನಿ ಸುದ್ದಿ

ADVERTISEMENT

ಜನ ನಾಯಗನ್: ಮದ್ರಾಸ್‌ ಹೈಕೋರ್ಟ್‌ಗೆ ಮರಳುವಂತೆ ಸುಪ್ರೀಂ ಕೋರ್ಟ್‌ ಸೂಚನೆ

Vijay's Jana Nayagan: ನಟ ವಿಜಯ್‌ ಅಭಿನಯದ ‘ಜನ ನಾಯಗನ್’ ಸಿನಿಮಾಗೆ ಸೆನ್ಸಾರ್‌ ಪ್ರಮಾಣಪತ್ರ ನಿರಾಕರಣೆ ಪ್ರಶ್ನಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. ಮದ್ರಾಸ್‌ ಹೈಕೋರ್ಟ್‌ನಲ್ಲಿಯೇ ಪರಿಹಾರ ಕಂಡುಕೊಳ್ಳಲು ನಿರ್ಮಾಪಕರಿಗೆ ಸೂಚಿಸಿದೆ.
Last Updated 15 ಜನವರಿ 2026, 15:55 IST
ಜನ ನಾಯಗನ್: ಮದ್ರಾಸ್‌ ಹೈಕೋರ್ಟ್‌ಗೆ ಮರಳುವಂತೆ  ಸುಪ್ರೀಂ ಕೋರ್ಟ್‌ ಸೂಚನೆ

‘ಪೀಕಬೂ’ದಲ್ಲಿ ನಟಿ ಅಮೂಲ್ಯಗೆ ಜೋಡಿಯಾದ ಜನಪ್ರಿಯ ಧಾರಾವಾಹಿಯ ನಟ

Amulya Comeback: ಪೀಕಬೂ’ ಚಿತ್ರದಲ್ಲಿ ಅಮೂಲ್ಯ ಅವರು ನಾಯಕಿಯಾಗಿ ನಟಿಸುತ್ತಿರುವ ಬಗ್ಗೆ ಚಿತ್ರತಂಡ ಕೆಲವು ತಿಂಗಳ ಹಿಂದೆ ಖಚಿತಪಡಿಸಿತ್ತು. ಆದರೆ ಈ ಚಿತ್ರದ ನಾಯಕನ ಬಗ್ಗೆ ಎಲ್ಲೂ ಹೇಳಿರಲಿಲ್ಲ. ಈಗ ಈ ಚಿತ್ರದ ನಾಯಕನನ್ನು ಪರಿಚಯಿಸಲಾಗಿದೆ.
Last Updated 15 ಜನವರಿ 2026, 13:09 IST
‘ಪೀಕಬೂ’ದಲ್ಲಿ ನಟಿ ಅಮೂಲ್ಯಗೆ ಜೋಡಿಯಾದ ಜನಪ್ರಿಯ ಧಾರಾವಾಹಿಯ ನಟ

‘ಮ್ಯಾಂಗೋ ಪಚ್ಚ’ ಚಿತ್ರದ ಅರಗಿಣಿಯೇ ಹಾಡಿನ ಬಗ್ಗೆ ಸಾನ್ವಿ ಸುದೀಪ್ ಹೇಳಿದ್ದಿಷ್ಟು

Araginiye song release: ಸುದೀಪ್ ಅವರ ಅಳಿಯ ಸಂಚಿತ್ ಸಂಜೀವ್ ನಾಯಕನಾಗಿ ನಟಿಸಿರುವ ಮ್ಯಾಂಗೋ ಪಚ್ಚ ಚಿತ್ರದ ಅರಗಿಣಿಯೇ ಹಾಡು ಬಿಡುಗಡೆಗೊಂಡಿದೆ. ಸಾನ್ವಿ ಸುದೀಪ್ ಮತ್ತು ಕಪಿಲ್ ಕಪಿಲನ್ ಧ್ವನಿಯಾಗಿರುವ ಈ ಹಾಡು 2.5 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದು ಮೆಚ್ಚುಗೆ ಗಳಿಸುತ್ತಿದೆ.
Last Updated 15 ಜನವರಿ 2026, 10:27 IST
‘ಮ್ಯಾಂಗೋ ಪಚ್ಚ’ ಚಿತ್ರದ ಅರಗಿಣಿಯೇ ಹಾಡಿನ ಬಗ್ಗೆ ಸಾನ್ವಿ ಸುದೀಪ್ ಹೇಳಿದ್ದಿಷ್ಟು

ಧನುಷ್‌ ಅಭಿಮಾನಿಗಳಿಗೆ ಸಿಹಿಸುದ್ದಿ: ಹೊಸ ಸಿನಿಮಾ ಘೋಷಣೆ

Kara film update: ತಮಿಳಿನ ಸ್ಟಾರ್ ನಟ ಧನುಷ್ ಅವರ ಮುಂಬರುವ ಸಿನಿಮಾವನ್ನು ವಿಘ್ನೇಶ್ ರಾಜ ನಿರ್ದೇಶಕ ಮಾಡಲಿದ್ದು, ಚಿತ್ರಕ್ಕೆ ‘ಕಾರ’ ಎಂದು ಹೆಸರು ಇಟ್ಟಿರುವುದಾಗಿ ಸಂಕ್ರಾಂತಿಯ ಹಬ್ಬದಂದು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
Last Updated 15 ಜನವರಿ 2026, 9:58 IST
ಧನುಷ್‌ ಅಭಿಮಾನಿಗಳಿಗೆ ಸಿಹಿಸುದ್ದಿ: ಹೊಸ ಸಿನಿಮಾ ಘೋಷಣೆ

ಸಿನಿಮಾ ಪೈರಸಿ ವಿರುದ್ಧ ಕ್ರಮದ ಭರವಸೆ ನೀಡಿದ ಕೇಂದ್ರ: ನಟ ಜಗ್ಗೇಶ್‌ ಧನ್ಯವಾದ

Jaggesh Rajya Sabha: ಕೆಲವು ದಿನಗಳ ಹಿಂದೆ ನಟ ಜಗ್ಗೇಶ್ ಅವರು ಸಿನಿಮಾ ಪೈರಸಿ ವಿರುದ್ಧ ರಾಜ್ಯಸಭೆಯಲ್ಲಿ ಮಾತನಾಡಿದ್ದರು. ಇವರ ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ, ಪೈರಸಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.
Last Updated 15 ಜನವರಿ 2026, 9:35 IST
ಸಿನಿಮಾ ಪೈರಸಿ ವಿರುದ್ಧ ಕ್ರಮದ ಭರವಸೆ ನೀಡಿದ ಕೇಂದ್ರ: ನಟ ಜಗ್ಗೇಶ್‌ ಧನ್ಯವಾದ

ಸಿನಿ ತಾರೆಯರ ಸಂಕ್ರಾಂತಿ ಸಂಭ್ರಮ: ಚಿತ್ರಗಳು ಇಲ್ಲಿವೆ

Sankranti Festival: ನಟ ನಟಿಯರು ಸಂಕ್ರಾತಿ ಹಬ್ಬದ ಸುಂದರ ಕ್ಷಣಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ನಟಿ ಅದಿತಿ ಪ್ರಭುದೇವ ಅವರು ತಮ್ಮ ಮಗಳು ನೇಸರ ಜೊತೆ ಸಂಕ್ರಾತಿಯನ್ನು ಸಂಭ್ರಮಿಸಿದ್ದಾರೆ. ಎಳ್ಳು ಬೆಲ್ಲ ಹಿಡಿದು ನಟಿ ಕಾರುಣ್ಯ ರಾಮ್ ಹಬ್ಬಕ್ಕೆ ಶುಭಕೋರಿದ್ದಾರೆ.
Last Updated 15 ಜನವರಿ 2026, 7:59 IST
ಸಿನಿ ತಾರೆಯರ ಸಂಕ್ರಾಂತಿ ಸಂಭ್ರಮ: ಚಿತ್ರಗಳು ಇಲ್ಲಿವೆ
err

ದರ್ಶನ್‌ ಅನುಪಸ್ಥಿತಿಯಲ್ಲಿ ಸಂಕ್ರಾಂತಿ ಆಚರಿಸಿದ ವಿಜಯಲಕ್ಷ್ಮೀ: ವಿಡಿಯೊ ನೋಡಿ

Vijayalakshmi Sankranti: ಕನ್ನಡದ ನಟಿ ವಿಜಯಲಕ್ಷ್ಮೀ ಅವರು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮಕರ ಸಂಕ್ರಾಂತಿಯನ್ನು ತಮ್ಮ ಫಾರ್ಮ್ ಹೌಸ್‌ನಲ್ಲಿರುವ ಸಂಭ್ರಮದಿಂದ ಆಚರಿಸಿದ್ದಾರೆ. ಕಳೆದ ವರ್ಷ ದರ್ಶನ್ ಅವರೊಟ್ಟಿಗೆ ಆಚರಣೆ ಮಾಡಿದ್ದರು.
Last Updated 15 ಜನವರಿ 2026, 6:50 IST
ದರ್ಶನ್‌ ಅನುಪಸ್ಥಿತಿಯಲ್ಲಿ ಸಂಕ್ರಾಂತಿ ಆಚರಿಸಿದ ವಿಜಯಲಕ್ಷ್ಮೀ: ವಿಡಿಯೊ ನೋಡಿ
ADVERTISEMENT

ಮತ್ತೆ ತೆರೆ ಮೇಲೆ ಜಾರ್ಜ್ ಕುಟ್ಟಿ ಕಥೆ: ದೃಶ್ಯಂ 3 ಬಿಡುಗಡೆ ದಿನಾಂಕ ಘೋಷಣೆ

Mohanlal: ಮೋಹನ್ ಲಾಲ್ ಹಾಗೂ ಮೀನಾ ನಟನೆಯ 'ದೃಶ್ಯಂ' ಚಿತ್ರದ ಸ್ವೀಕೆಲ್‌ಗಳು ಪ್ರೇಕ್ಷಕರ ಗಮನ ಸೆಳೆದಿದ್ದವು. ಇದೀಗ ಮುಂಬರುವ 'ದೃಶ್ಯಂ– 3' ಚಿತ್ರದ ಸಣ್ಣ ಝಲಕ್ ಒಂದನ್ನು ಚಿತ್ರತಂಡ ಹಂಚಿಕೊಂಡಿದೆ.
Last Updated 15 ಜನವರಿ 2026, 6:18 IST
ಮತ್ತೆ ತೆರೆ ಮೇಲೆ ಜಾರ್ಜ್ ಕುಟ್ಟಿ ಕಥೆ: ದೃಶ್ಯಂ 3 ಬಿಡುಗಡೆ ದಿನಾಂಕ ಘೋಷಣೆ

ಸುಪ್ರೀಂ ಕೋರ್ಟ್‌ನಲ್ಲಿ ನಟ ವಿಜಯ್ ನಟನೆಯ ‘ಜನ ನಾಯಗನ್‌’ ಚಿತ್ರಕ್ಕೆ ಹಿನ್ನಡೆ

Vijay Movie: ನಟ ವಿಜಯ್ ಅಭಿನಯದ ‘ಜನ ನಾಯಗನ್’ ಸಿನಿಮಾಕ್ಕೆ ಸೆನ್ಸಾರ್‌ ಪ್ರಮಾಣಪತ್ರ ನೀಡುವ ಕುರಿತು ಮದ್ರಾಸ್‌ ಹೈಕೋರ್ಟ್‌ನ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.
Last Updated 15 ಜನವರಿ 2026, 6:01 IST
ಸುಪ್ರೀಂ ಕೋರ್ಟ್‌ನಲ್ಲಿ ನಟ ವಿಜಯ್ ನಟನೆಯ ‘ಜನ ನಾಯಗನ್‌’ ಚಿತ್ರಕ್ಕೆ ಹಿನ್ನಡೆ

ಸಹೋದರಿ, ಮೇಕಪ್ ಕಲಾವಿದೆ ಸಮೃದ್ಧಿ ವಿರುದ್ಧ ದೂರು ನೀಡಿದ ನಟಿ ಕಾರುಣ್ಯ ರಾಮ್

ಸಿನಿಮಾ ನಟಿ, ಬಿಗ್‌ಬಾಸ್ ರಿಯಾಲಿಟಿ ಶೋ ಮಾಜಿ ಸ್ಪರ್ಧಿ ಕಾರುಣ್ಯ ರಾಮ್ ಅವರು ತಮ್ಮ ಸಹೋದರಿ ಸಮೃದ್ಧಿ ರಾಮ್ ಅವರ ವಿರುದ್ಧ ವಂಚನೆಯ ದೂರು ನೀಡಿದ್ದಾರೆ. ದೂರು ಪಡೆದಿರುವ ಸಿಸಿಬಿ ಪರಿಶೀಲನೆ...
Last Updated 15 ಜನವರಿ 2026, 5:38 IST
ಸಹೋದರಿ, ಮೇಕಪ್ ಕಲಾವಿದೆ ಸಮೃದ್ಧಿ ವಿರುದ್ಧ ದೂರು ನೀಡಿದ ನಟಿ ಕಾರುಣ್ಯ ರಾಮ್
ADVERTISEMENT
ADVERTISEMENT
ADVERTISEMENT