ಬುಧವಾರ, 29 ಅಕ್ಟೋಬರ್ 2025
×
ADVERTISEMENT

ಸಿನಿ ಸುದ್ದಿ

ADVERTISEMENT

‘ವರ್ಣ’ಕ್ಕೆ ಭಗವದ್ಗೀತೆಯೇ ಸ್ಫೂರ್ತಿ: ನಿರ್ದೇಶಕ ದೇವ ಶರ್ಮಾ

Bhagavad Gita Inspiration: ದೇವ ಶರ್ಮಾ ನಿರ್ದೇಶನದ ‘ವರ್ಣ’ ಸಿನಿಮಾದ ಕಥೆಗೆ ಭಗವದ್ಗೀತೆಯ ‘ಕರ್ಮಣ್ಯೇವಾಧಿಕಾರಸ್ತೇ ಮಾಫಲೇಷು ಕದಾಚನ’ ಶ್ಲೋಕವೇ ಸ್ಫೂರ್ತಿಯಾಗಿದ್ದು, ಅರ್ಜುನ್‌ ಯೋಗಿ ಹಾಗೂ ಭವ್ಯ ಗೌಡ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
Last Updated 29 ಅಕ್ಟೋಬರ್ 2025, 0:19 IST
‘ವರ್ಣ’ಕ್ಕೆ ಭಗವದ್ಗೀತೆಯೇ ಸ್ಫೂರ್ತಿ: ನಿರ್ದೇಶಕ ದೇವ ಶರ್ಮಾ

‘ರಕ್ಕಿ’ ಸಿನಿಮಾಗೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಸಾಥ್‌

Ashwini Puneeth Rajkumar: ವೆಂಕಟ್‌ ಭಾರಧ್ವಾಜ್‌ ನಿರ್ದೇಶನದ ‘ರಕ್ಕಿ’ ಚಿತ್ರಕ್ಕೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಮುಹೂರ್ತ ಕ್ಲ್ಯಾಪ್‌ ನೀಡಿದ್ದು, ಸುರೇಶ್ ನಿರ್ಮಾಣದ ಈ ಆ್ಯಕ್ಷನ್ ಸಸ್ಪೆನ್ಸ್ ಥ್ರಿಲ್ಲರ್‌ನಲ್ಲಿ ರಕ್ಕಿ ನಾಯಕನಾಗಿ ನಟಿಸುತ್ತಿದ್ದಾರೆ.
Last Updated 29 ಅಕ್ಟೋಬರ್ 2025, 0:00 IST
‘ರಕ್ಕಿ’ ಸಿನಿಮಾಗೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಸಾಥ್‌

ನವೆಂಬರ್‌ನಲ್ಲಿ ಸಣ್ಣ ಬಜೆಟ್‌ ಸಿನಿಮಾಗಳ ಹಬ್ಬ; ಯಾವೆಲ್ಲಾ ಚಿತ್ರಗಳು ತೆರೆಗೆ?

Kannada Film Release: ನವೆಂಬರ್‌ನಲ್ಲಿ 15ಕ್ಕೂ ಹೆಚ್ಚು ಸಣ್ಣ ಬಜೆಟ್‌ ಕನ್ನಡ ಸಿನಿಮಾಗಳು ತೆರೆಕಾಣಲಿದ್ದು, ‘ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮಿ’, ‘ಗತವೈಭವ’, ‘ಫುಲ್ ಮೀಲ್ಸ್’, ‘ಜೈ’ ಸೇರಿದಂತೆ ಹಲವು ಚಿತ್ರಗಳು ಚಿತ್ರಮಂದಿರಗಳಿಗೆ ಲಗ್ಗೆ ಇಡಲಿವೆ.
Last Updated 28 ಅಕ್ಟೋಬರ್ 2025, 23:23 IST
ನವೆಂಬರ್‌ನಲ್ಲಿ ಸಣ್ಣ ಬಜೆಟ್‌ ಸಿನಿಮಾಗಳ ಹಬ್ಬ; ಯಾವೆಲ್ಲಾ ಚಿತ್ರಗಳು ತೆರೆಗೆ?

ತಮಿಳು ನಟ ರಜನಿಕಾಂತ್, ಧನುಷ್ ಮನೆಗಳಿಗೆ ಬಾಂಬ್ ಬೆದರಿಕೆ ಕರೆ!

Rajinikanth Bomb Threat: ತೇನಾಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ರಜನಿಕಾಂತ್ ಮತ್ತು ಧನುಷ್ ಮನೆಗಳಿಗೆ ಬಾಂಬ್ ಇಡಲಾಗಿದೆ ಎಂಬ ಇ–ಮೇಲ್ ಬೆದರಿಕೆ ಬಂದಿದೆ. ಇಬ್ಬರೂ ಶೋಧ ಕಾರ್ಯಾಚರಣೆಯನ್ನು ನಿರಾಕರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 28 ಅಕ್ಟೋಬರ್ 2025, 13:24 IST
ತಮಿಳು ನಟ ರಜನಿಕಾಂತ್, ಧನುಷ್ ಮನೆಗಳಿಗೆ ಬಾಂಬ್ ಬೆದರಿಕೆ ಕರೆ!

ಭುವನ್ ಗೌಡ ಆರತಕ್ಷತೆಯಲ್ಲಿ ಚಂದನವನದ ತಾರೆಯರ ಸಮಾಗಮ: ಫೋಟೊಸ್ ಇಲ್ಲಿವೆ

Celebrity Reception: ಕೆಜಿಎಫ್‌ ಮತ್ತು ಸಲಾರ್‌ ಸಿನಿಮ್ಯಾಟೋಗ್ರಾಫರ್‌ ಭುವನ್ ಗೌಡ ಅವರ ಆರತಕ್ಷತೆ ಅದ್ಧೂರಿಯಾಗಿ ನಡೆಯಿತು. ಪ್ರಶಾಂತ್ ನೀಲ್, ಶ್ರೀಲೀಲಾ, ರಾಗಿಣಿ ದ್ವಿವೇದಿ ಸೇರಿದಂತೆ ಅನೇಕ ತಾರೆಯರು ಭಾಗವಹಿಸಿ ಶುಭ ಹಾರೈಸಿದರು.
Last Updated 28 ಅಕ್ಟೋಬರ್ 2025, 11:17 IST
ಭುವನ್ ಗೌಡ ಆರತಕ್ಷತೆಯಲ್ಲಿ ಚಂದನವನದ ತಾರೆಯರ ಸಮಾಗಮ: ಫೋಟೊಸ್ ಇಲ್ಲಿವೆ
err

ಮೊದಲ ಸಂಬಳದಲ್ಲಿ ಅಪ್ಪುಗೆ ವಿಶೇಷ ಉಡುಗೊರೆ ಕೊಟ್ಟಿದ್ದ ಪತ್ನಿ ಅಶ್ವಿನಿ: ವಿಡಿಯೊ

ashwini puneeth rajkumar Interview: ಪಿಆರ್‌ಕೆ ಆ್ಯಪ್‌ನಲ್ಲಿ ಬಿಡುಗಡೆಯಾದ ಪ್ರೊಮೋದಲ್ಲಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರು ಅಪ್ಪುಗೆ ತಮ್ಮ ಮೊದಲ ಸಂಬಳದ ಉಡುಗೊರೆ ಮತ್ತು ಜೀವನದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಭಾವುಕರಾಗಿದ್ದಾರೆ.
Last Updated 28 ಅಕ್ಟೋಬರ್ 2025, 7:10 IST
ಮೊದಲ ಸಂಬಳದಲ್ಲಿ ಅಪ್ಪುಗೆ ವಿಶೇಷ ಉಡುಗೊರೆ ಕೊಟ್ಟಿದ್ದ ಪತ್ನಿ ಅಶ್ವಿನಿ: ವಿಡಿಯೊ

‘ಜಮ್ತಾರಾ2‘ ವೆಬ್‌ ಸರಣಿಯ ನಾಯಕ ಸಚಿನ್ ನಿಧನ; ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

Marathi Actor Suicide: ‘ಜಮ್ತಾರಾ2’ ಖ್ಯಾತಿಯ ಮರಾಠಿ ನಟ ಸಚಿನ್ ಚಂದವಾಡೆ (25) ಅವರು ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 28 ಅಕ್ಟೋಬರ್ 2025, 6:22 IST
‘ಜಮ್ತಾರಾ2‘  ವೆಬ್‌ ಸರಣಿಯ ನಾಯಕ ಸಚಿನ್ ನಿಧನ; ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ADVERTISEMENT

ರಾಜೇಂದ್ರ ಸಿಂಗ್ ಬಾಬುಗೆ ನಿರ್ದೇಶಕ ರತ್ನ ಗೌರವ

Kannada Film Director Award: ಕನ್ನಡ ಚಿತ್ರರಂಗದ ನಿರ್ದೇಶಕ ಎಸ್‌.ವಿ.ರಾಜೇಂದ್ರ ಸಿಂಗ್ ಬಾಬು ಅವರು ಚಲನಚಿತ್ರ ನಿರ್ದೇಶಕರಾಗಿ 50 ವರ್ಷ ತುಂಬಿದ ಸಂಭ್ರಮದಲ್ಲಿ ತಾರೆಯರು, ಕಲಾವಿದರ ಸಮ್ಮುಖದಲ್ಲಿ ‘ನಿರ್ದೇಶಕ ರತ್ನ’ ಪ್ರಶಸ್ತಿ ‍ಪ್ರದಾನ ಮಾಡಲಾಯಿತು.
Last Updated 28 ಅಕ್ಟೋಬರ್ 2025, 4:55 IST
ರಾಜೇಂದ್ರ ಸಿಂಗ್ ಬಾಬುಗೆ ನಿರ್ದೇಶಕ ರತ್ನ ಗೌರವ

ಸಂದರ್ಶನ: ರಘು ಒಟಿಟಿಗೆ ಇನ್ನೂ ಮಗು..! ಒಟಿಟಿ ಲೋಕದ ಬಗ್ಗೆ ರಂಗಾಯಣ ರಘು ಮಾತುಗಳು

Kannada Web Series: ನಟ ರಂಗಾಯಣ ರಘು ಅವರು ಪಿಆರ್‌ಕೆ ಪ್ರೊಡಕ್ಷನ್ಸ್ ನಿರ್ಮಾಣದ ‘ಮಾರಿಗಲ್ಲು’ ಮೂಲಕ ಜೀ5 ಒಟಿಟಿ ಲೋಕಕ್ಕೆ ಮೊದಲ ಹೆಜ್ಜೆ ಇಟ್ಟಿದ್ದಾರೆ. ಶಿರಸಿಯಲ್ಲಿ ಚಿತ್ರೀಕೃತವಾದ ಈ ಸರಣಿ ಅ.31ರಿಂದ ಸ್ಟ್ರೀಮ್ ಆಗಲಿದೆ.
Last Updated 28 ಅಕ್ಟೋಬರ್ 2025, 1:25 IST
ಸಂದರ್ಶನ: ರಘು ಒಟಿಟಿಗೆ ಇನ್ನೂ ಮಗು..! ಒಟಿಟಿ ಲೋಕದ ಬಗ್ಗೆ ರಂಗಾಯಣ ರಘು ಮಾತುಗಳು

ಹೊಯ್ಸಳ‌ ಫಿಲ್ಮ್ಸ್‌ ಸಂಸ್ಥೆಯ ‘ಬಾರ್ಡರ್ ಡೈರೀಸ್’ ಚಿತ್ರದ ಪೋಸ್ಟರ್‌ ಬಿಡುಗಡೆ

Hoysala Films' 'Border Diaries' ಇತ್ತೀಚೆಗೆ ತೆರೆಕಂಡ ‘ಏಳುಮಲೆ’ ಸಿನಿಮಾ ಕರ್ನಾಟಕ–ತಮಿಳುನಾಡು ಗಡಿಭಾಗದಲ್ಲಿ ನಡೆಯುವ ಕಥೆಯೊಂದನ್ನು ಹೊತ್ತುಬಂದಿತ್ತು. ಇದೀಗ ಮತ್ತೊಂದು ಸಿನಿಮಾ ಇದೇ ವಿಷಯವನ್ನಿಟ್ಟುಕೊಂಡು ಬರಲಿದೆ.
Last Updated 27 ಅಕ್ಟೋಬರ್ 2025, 23:53 IST
ಹೊಯ್ಸಳ‌ ಫಿಲ್ಮ್ಸ್‌ ಸಂಸ್ಥೆಯ ‘ಬಾರ್ಡರ್ ಡೈರೀಸ್’ ಚಿತ್ರದ ಪೋಸ್ಟರ್‌ ಬಿಡುಗಡೆ
ADVERTISEMENT
ADVERTISEMENT
ADVERTISEMENT