ಗುರುವಾರ, 27 ನವೆಂಬರ್ 2025
×
ADVERTISEMENT

ಸಿನಿ ಸುದ್ದಿ

ADVERTISEMENT

ಉಳಿದ ಜೀವನಕ್ಕೆ ಬಿಟ್ಟು ಹೋದರು ಮಧುರ ನೆನಪುಗಳು: ಹೇಮಾ ಮಾಲಿನಿ ಭಾವನಾತ್ಮಕ ಪೋಸ್ಟ್

Dharmendra: ‘ನನಗೆ ಅವರು ಎಲ್ಲವೂ ಆಗಿದ್ದರು. ಜತೆಗಾರ, ಮಾರ್ಗದರ್ಶಕ ಹಾಗೂ ಸ್ನೇಹಿತ. ಅವರ ಅಗಲಿಕೆಯು ಭರಿಸಲಾಗದ ಶೂನ್ಯ ಆವರಿಸಿದಂತಾಗಿದೆ’ ಎಂದು ಸಂಸದೆಯೂ ಆಗಿರುವ ನಟಿ ಹೇಮಾ ಮಾಲಿನಿ ಅವರು ಇತ್ತೀಚೆಗೆ ಅಗಲಿದ ತಮ್ಮ
Last Updated 27 ನವೆಂಬರ್ 2025, 6:45 IST
ಉಳಿದ ಜೀವನಕ್ಕೆ ಬಿಟ್ಟು ಹೋದರು ಮಧುರ ನೆನಪುಗಳು: ಹೇಮಾ ಮಾಲಿನಿ ಭಾವನಾತ್ಮಕ ಪೋಸ್ಟ್

ಕಾಂತಾರ ಯಶಸ್ಸಿನ ಬೆನ್ನಲ್ಲೆ ಗೋವಾ ಮುಖ್ಯಮಂತ್ರಿ ಭೇಟಿಯಾದ ರಿಷಬ್ ಶೆಟ್ಟಿ ದಂಪತಿ

Celebrity Meet: ‘ಕಾಂತಾರ’ ಯಶಸ್ಸಿನ ಬೆನ್ನಲ್ಲೇ ನಟ ರಿಷಬ್ ಶೆಟ್ಟಿ ಹಾಗೂ ಪತ್ನಿ ಪ್ರಗತಿ ಶೆಟ್ಟಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು ಮತ್ತು ಸನ್ಮಾನ ಸ್ವೀಕರಿಸಿದರು.
Last Updated 27 ನವೆಂಬರ್ 2025, 6:43 IST
ಕಾಂತಾರ ಯಶಸ್ಸಿನ ಬೆನ್ನಲ್ಲೆ ಗೋವಾ ಮುಖ್ಯಮಂತ್ರಿ ಭೇಟಿಯಾದ ರಿಷಬ್ ಶೆಟ್ಟಿ ದಂಪತಿ
err

VISUAL STORY |ಸಿಂಗಾರ ಸಿರಿಯಂತೆ ಕಂಗೊಳಿಸಿದ ‘ಕಾಂತಾರ’ ಬೆಡಗಿ ಸಪ್ತಮಿ ಗೌಡ

Kannada Actress: ಸೀರೆಯಲ್ಲಿ ಕ್ಲಿಕ್ಕಿಸಿಕೊಂಡ ಚಿತ್ರಗಳನ್ನು ಸಪ್ತಮಿ ಗೌಡ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಕಾಂತಾರದಲ್ಲಿ ಲೀಲಾ ಪಾತ್ರದಿಂದ ಗಮನ ಸೆಳೆದ ಅವರು ಪಾಪ್‌ಕಾರ್ನ್ ಮಂಕಿ ಟೈಗರ್ ಮೂಲಕ ಸಿನಿರಂಗ ಪ್ರವೇಶಿಸಿದ್ದರು
Last Updated 27 ನವೆಂಬರ್ 2025, 5:44 IST
VISUAL STORY |ಸಿಂಗಾರ ಸಿರಿಯಂತೆ ಕಂಗೊಳಿಸಿದ ‘ಕಾಂತಾರ’ ಬೆಡಗಿ ಸಪ್ತಮಿ ಗೌಡ

ಮುಂದೆ ತಪ್ಪು ಆಯ್ಕೆಗಳನ್ನು ಮಾಡಲ್ಲ: ಸತೀಶ್‌ ನೀನಾಸಂ

The Rise of Ashoka: ಕನ್ನಡ ತಮಿಳು ತೆಲುಗಿನಲ್ಲಿ ಸಿನಿಮಾ ತೆರೆಕಾಣಲು ಸಿದ್ಧವಾಗಿದ್ದು ನಿರ್ದೇಶಕ ವಿನೋದ್ ದೋಂಡಾಳೆ ನಿಧನದ ಬಳಿಕ ಶೀರ್ಷಿಕೆ ಬದಲಾಯಿತು
Last Updated 26 ನವೆಂಬರ್ 2025, 22:40 IST
ಮುಂದೆ ತಪ್ಪು ಆಯ್ಕೆಗಳನ್ನು ಮಾಡಲ್ಲ: ಸತೀಶ್‌ ನೀನಾಸಂ

ಪೋಸ್ಟ್ ಪ್ರೊಡಕ್ಷನ್‌ನಲ್ಲಿ ‘ಬಲರಾಮನ ದಿನಗಳು’

Balaramana Dinagalu: ವಿನೋದ್ ಪ್ರಭಾಕರ್ ನಾಯಕನಾಗಿ ನಟಿಸಿರುವ ‘ಬಲರಾಮನ ದಿನಗಳು’ ಚಿತ್ರದ 2026ರ ಪ್ರಾರಂಭದಲ್ಲಿ ತೆರೆಗೆ ಬರಲಿದೆ ಎಂದು ಚಿತ್ರತಂಡ ಹೇಳಿದೆ ಕೆಎಂ ಚೈತನ್ಯ ನಿರ್ದೇಶನದ ಚಿತ್ರ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ
Last Updated 26 ನವೆಂಬರ್ 2025, 22:19 IST
 ಪೋಸ್ಟ್ ಪ್ರೊಡಕ್ಷನ್‌ನಲ್ಲಿ ‘ಬಲರಾಮನ ದಿನಗಳು’

Kannada Movie: ತೆರೆಗೆ ಬರಲು ಸಜ್ಜಾದ ‘ತಂತ್ರ’

Psychological Thriller: ಬಹುತೇಕ ಹೊಸಬರೇ ಸೇರಿ ಸಿದ್ಧಪಡಿಸಿರುವ ‘ತಂತ್ರ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ ವಿಶ್ವನಾಥ್ ಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ ಶಶಿಕಾಂತ ನಾಟೀಕರ್ ಮುಖ್ಯ ಪಾತ್ರದಲ್ಲಿ ನಟಿಸುವ ಜತೆಗೆ ನಿರ್ಮಾಣ ಮಾಡಿದ್ದಾರೆ
Last Updated 26 ನವೆಂಬರ್ 2025, 21:11 IST
Kannada Movie: ತೆರೆಗೆ ಬರಲು ಸಜ್ಜಾದ ‘ತಂತ್ರ’

ಅಪ್ಪು ಸಾವಿನ ದಿನ ನೆನಪಿಸಿಕೊಂಡರೆ ಈಗಲೂ ದುಃಖ ಉಮ್ಮಳಿಸುತ್ತೆ: ಗಾಯಕ ಗುರುಕಿರಣ್

Gurukiran Interview: ಅಶ್ವಿನಿ ಪುನೀತ್ ರಾಜ್‌ಕುಮಾರ್ ಒಡೆತನದ ಪಿಆರ್‌ಕೆ ಆ್ಯಪ್ ಸಂದರ್ಶನದಲ್ಲಿ ಗಾಯಕ ಗುರುಕಿರಣ್ ಮಾತನಾಡಿ, ಅಪ್ಪು ಅವರ ಜತೆಗಿನ ಒಡನಾಟವನ್ನು ಹಂಚಿಕೊಂಡಿದ್ದಾರೆ.
Last Updated 26 ನವೆಂಬರ್ 2025, 13:17 IST
ಅಪ್ಪು ಸಾವಿನ ದಿನ ನೆನಪಿಸಿಕೊಂಡರೆ ಈಗಲೂ ದುಃಖ ಉಮ್ಮಳಿಸುತ್ತೆ: ಗಾಯಕ ಗುರುಕಿರಣ್
ADVERTISEMENT

VISUAL STORY | ರುಕ್ಮಿಣಿ ವಸಂತ್‌ರನ್ನು ಕಾಡುತ್ತಿರುವ ಗೀಳುಗಳಿವು...

Kannada Actress: ನಟಿ ರುಕ್ಮಿಣಿ ವಸಂತ್‌ ಅವರು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹೊಸ ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಪ್ರತಿ ಚಿತ್ರಕ್ಕೂ ಒಂದೊಂದು ಅಡಿಬರಹ ನೀಡಿದ್ದಾರೆ ಇತ್ತಿಚೇಗೆ ಬಿಡುಗಡೆಯಾದ ಕಾಂತಾರ ಅಧ್ಯಾಯ–1ರಲ್ಲಿ ಕನಕವತಿ ಪಾತ್ರದಲ್ಲಿ ನಟಿಸಿದ್ದರು
Last Updated 26 ನವೆಂಬರ್ 2025, 13:08 IST
VISUAL STORY | ರುಕ್ಮಿಣಿ ವಸಂತ್‌ರನ್ನು ಕಾಡುತ್ತಿರುವ ಗೀಳುಗಳಿವು...

ನಟ ಸುದೀಪ್ ಅಕ್ಕನ ಮಗ ಸಂಚಿತ್ ನಟನೆಯ ಮ್ಯಾಂಗೋ ಪಚ್ಚ ಚಿತ್ರದ ಮೊದಲ ಹಾಡು ಬಿಡುಗಡೆ

Sanchith First Song: ನಟ ಸುದೀಪ್‌ ಅಕ್ಕನ ಮಗ ಸಂಚಿತ್ ನಟನೆಯ ಹೊಸ ಸಿನಿಮಾ ‘ಮ್ಯಾಂಗೋ ಪಚ್ಚ’ ಮೊದಲ ಹಾಡು ಬಿಡುಗಡೆಯಾಗಿದೆ. ಇತ್ತೀಚೆಗೆ ಸುದೀಪ್ ಅವರೇ ಸಂಚಿತ್ ನಟನೆಯ ಮ್ಯಾಂಗೋ ಪಚ್ಚ ಚಿತ್ರದ ಟೀಸರ್ ರಿಲೀಸ್ ಮಾಡಿದರು
Last Updated 26 ನವೆಂಬರ್ 2025, 10:51 IST
ನಟ ಸುದೀಪ್ ಅಕ್ಕನ ಮಗ ಸಂಚಿತ್ ನಟನೆಯ ಮ್ಯಾಂಗೋ ಪಚ್ಚ ಚಿತ್ರದ ಮೊದಲ ಹಾಡು ಬಿಡುಗಡೆ

ಸ್ಮೃತಿ ಮಂದಾನ ತಂದೆ ಆಸ್ಪತ್ರೆಯಿಂದ ಡಿಸ್ಚಾರ್ಜ್: ಮರು ನಿಗದಿಯಾಗುತ್ತಾ ವಿವಾಹ?

Smriti Mandhana Father Health: ಭಾರತ ಮಹಿಳಾ ಕ್ರಿಕೆಟ್ ತಂಡದ ತಾರಾ ಬ್ಯಾಟರ್ ಸ್ಮೃತಿ ಮಂದಾನ ಅವರ ತಂದೆ ಶ್ರೀನಿವಾಸ್ ಅವರು ವಿವಾಹ ಕಾರ್ಯಕ್ರಮದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ಅವರು ಚೇತರಿಸಿಕೊಂಡು ಮನೆಗೆ ಬಂದಿದ್ದಾರೆ.
Last Updated 26 ನವೆಂಬರ್ 2025, 10:43 IST
ಸ್ಮೃತಿ  ಮಂದಾನ ತಂದೆ ಆಸ್ಪತ್ರೆಯಿಂದ ಡಿಸ್ಚಾರ್ಜ್: ಮರು ನಿಗದಿಯಾಗುತ್ತಾ ವಿವಾಹ?
ADVERTISEMENT
ADVERTISEMENT
ADVERTISEMENT