ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT

ಸಿನಿ ಸುದ್ದಿ

ADVERTISEMENT

‘ಕೆಂಪು ಕೋಟೆ’ಯಲ್ಲಿ ಬೆಳಕಿನೋಕುಳಿ: ಪ್ರವಾಸ ಲೇಖನ

400 ವರ್ಷಗಳಿಗೂ ಅಧಿಕ ಕಾಲ ಹಲವು ಘಟನೆಗಳನ್ನು ನೋಡಿದ ಇಲ್ಲಿನ ಕೆಂಪು ಕಲ್ಲುಗಳು.
Last Updated 27 ಮೇ 2023, 23:45 IST
‘ಕೆಂಪು ಕೋಟೆ’ಯಲ್ಲಿ ಬೆಳಕಿನೋಕುಳಿ: ಪ್ರವಾಸ ಲೇಖನ

ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ Unfollow ಮಾಡಿಕೊಂಡ ಶುಭಮನ್ ಗಿಲ್, ಸಾರಾ ಅಲಿಖಾನ್!

ಏನಿದು ಸೆಲಿಬ್ರಿಟಿಗಳ ಮುನಿಸು?
Last Updated 27 ಮೇ 2023, 11:41 IST
ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ Unfollow ಮಾಡಿಕೊಂಡ ಶುಭಮನ್ ಗಿಲ್, ಸಾರಾ ಅಲಿಖಾನ್!

PHOTOS | ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ: ಮಿಂಚಿದ ಭಾರತೀಯ ತಾರೆಯರು

ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ 2023
Last Updated 27 ಮೇ 2023, 4:52 IST
PHOTOS | ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ: ಮಿಂಚಿದ ಭಾರತೀಯ ತಾರೆಯರು
err

ಶಾರ್ಟ್ಸ್ ಧರಿಸಿ ಬರುವ ಮೂರ್ಖರಿಗೆ ದೇವಸ್ಥಾನ ಪ‍್ರವೇಶ ನೀಡಬಾರದು: ಕಂಗನಾ ರನೌತ್

ಬಾಲಿವುಡ್‌ ನಟಿ ಕಂಗನಾ ರಾಣಾವತ್‌, ಇದೀಗ ದೇವಸ್ಥಾನದೊಳಗೆ ವಸ್ತ್ರ ಸಂಹಿತೆ ಕಡ್ಡಾಯ ಮಾಡಬೇಕೆಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಬಟ್ಟೆ ವಿಚಾರಕ್ಕೆ ವ್ಯಾಟಿಕನ್‌ ಸಿಟಿಯಲ್ಲಿರುವ ಸುಪ್ರಸಿದ್ಧ ಚರ್ಚ್ ಒಳಗೆ ತಮಗೆ ಪ್ರವೇಶ ನಿರಾಕರಿಸಿದ್ದರು ಎಂಬ ವಿಚಾರವನ್ನು ಇಲ್ಲಿ ನೆನಪಿಸಿಕೊಂಡಿದ್ದಾರೆ.
Last Updated 27 ಮೇ 2023, 4:04 IST
ಶಾರ್ಟ್ಸ್ ಧರಿಸಿ ಬರುವ ಮೂರ್ಖರಿಗೆ ದೇವಸ್ಥಾನ ಪ‍್ರವೇಶ ನೀಡಬಾರದು: ಕಂಗನಾ ರನೌತ್

ಸಲ್ಮಾನ್ ಖಾನ್‌ ಭದ್ರತಾ ಸಿಬ್ಬಂದಿಯಿಂದ ನನಗೆ ಅವಮಾನವಾಗಿಲ್ಲ: ವಿಕ್ಕಿ ಕೌಶಾಲ್‌

ಸಲ್ಮಾನ್‌ ಖಾನ್‌ ಭದ್ರತಾ ಸಿಬ್ಬಂದಿ ಬಾಲಿವುಡ್‌ ನಟ ವಿಕ್ಕಿ ಕೌಶಾಲ್‌ ಅವರನ್ನು ತಳ್ಳಿ ಹಾಕುವ ಮೂಲಕ ಅವಮಾನ ಮಾಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ವಿಚಾರವಾಗಿ ವಿಕ್ಕಿ ಕೌಶಾಲ್‌ ಸ್ಪಷ್ಟನೆ ನೀಡಿದ್ದಾರೆ.
Last Updated 27 ಮೇ 2023, 2:40 IST
ಸಲ್ಮಾನ್ ಖಾನ್‌ ಭದ್ರತಾ ಸಿಬ್ಬಂದಿಯಿಂದ ನನಗೆ ಅವಮಾನವಾಗಿಲ್ಲ: ವಿಕ್ಕಿ ಕೌಶಾಲ್‌

ಪ್ರಭಾವದಿಂದ ಈ ಪ್ರಶಸ್ತಿ ಪಡೆಯುವುದು ಅಸಾಧ್ಯ: ನಟ ಸುಂದರ್‌ರಾಜ್‌

‘ಪ್ರಜಾವಾಣಿ ಸಿನಿ ಸಮ್ಮಾನ’ ಪ್ರಶಸ್ತಿಯನ್ನು ಪ್ರಭಾವ ಬಳಸಿ ಪಡೆಯಲು ಸಾಧ್ಯವಿಲ್ಲ’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಗೌರವ ಕಾರ್ಯದರ್ಶಿ ಹಾಗೂ ಹಿರಿಯ ನಟ ಸುಂದರ್‌ರಾಜ್‌ ಹೇಳಿದರು.
Last Updated 27 ಮೇ 2023, 0:46 IST
ಪ್ರಭಾವದಿಂದ ಈ ಪ್ರಶಸ್ತಿ ಪಡೆಯುವುದು ಅಸಾಧ್ಯ: ನಟ ಸುಂದರ್‌ರಾಜ್‌

ಪ್ರಜಾವಾಣಿ ಸಿನಿ ಸಮ್ಮಾನ: ಪ್ರಭಾವ ಬಳಸಿ ಪ್ರಶಸ್ತಿ ಪಡೆಯುವುದು ಅಸಾಧ್ಯ– ಸುಂದರ್‌ರಾಜ್‌

ಮಲಬಾರ್ ಮಳಿಗೆಯಲ್ಲಿ ‘ಪ್ರಜಾವಾಣಿ ಸಿನಿ ಸಮ್ಮಾನ’ದ ಕುರಿತು ಸುಂದರ್‌ರಾಜ್‌
Last Updated 26 ಮೇ 2023, 16:46 IST
ಪ್ರಜಾವಾಣಿ ಸಿನಿ ಸಮ್ಮಾನ: ಪ್ರಭಾವ ಬಳಸಿ ಪ್ರಶಸ್ತಿ ಪಡೆಯುವುದು ಅಸಾಧ್ಯ– ಸುಂದರ್‌ರಾಜ್‌
ADVERTISEMENT

'ದಿ ಡೈರಿ ಆಫ್ ವೆಸ್ಟ್ ಬೆಂಗಾಲ್' ಚಿತ್ರದ ನಿರ್ದೇಶಕರಿಗೆ ಕೋಲ್ಕತ್ತ ಪೊಲೀಸರಿಂದ ಸಮನ್ಸ್

'ದಿ ಡೈರಿ ಆಫ್ ವೆಸ್ಟ್ ಬೆಂಗಾಲ್' ಸಿನಿಮಾದ ಕಥೆಗಾರ ಹಾಗೂ ನಿರ್ದೇಶಕರಾಗಿರುವ ಸನೋಜ್‌ ಮಿಶ್ರಾ ಅವರಿಗೆ ಕೋಲ್ಕತ್ತ ಪೊಲೀಸರು ಸಮನ್ಸ್‌ ಜಾರಿಗೊಳಿಸಿದ್ದು, ಮೇ 30ರಂದು ನಗರ ಪೊಲೀಸ್‌ ಠಾಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
Last Updated 26 ಮೇ 2023, 9:46 IST
'ದಿ ಡೈರಿ ಆಫ್ ವೆಸ್ಟ್ ಬೆಂಗಾಲ್' ಚಿತ್ರದ ನಿರ್ದೇಶಕರಿಗೆ ಕೋಲ್ಕತ್ತ ಪೊಲೀಸರಿಂದ ಸಮನ್ಸ್

IIFA 2023ಗಾಗಿ ಸಲ್ಮಾನ್‌ ಹೊಸ ಲುಕ್‌, ಅಭಿಮಾನಿಗಳಿಗೆ ’ಕಿಕ್‌’ ಚಿತ್ರ ನೆನಪು

ಅಬುಧಾಬಿಯಲ್ಲಿ ಈ ವರ್ಷದ ಇಂಟರ್‌ ನ್ಯಾಷನಲ್‌ ಇಂಡಿಯನ್‌ ಫಿಲ್ಮ್‌ ಅಕಾಡೆಮಿ (ಐಐಎಫ್‌ಎ) ಪ್ರಶಸ್ತಿಗಳಿಗೆ ವೇದಿಕೆ ಸಿದ್ಧವಾಗಿದೆ.
Last Updated 26 ಮೇ 2023, 6:45 IST
IIFA 2023ಗಾಗಿ ಸಲ್ಮಾನ್‌ ಹೊಸ ಲುಕ್‌, ಅಭಿಮಾನಿಗಳಿಗೆ ’ಕಿಕ್‌’ ಚಿತ್ರ ನೆನಪು

ಸಿನಿ ಮಾತು: ತೆರೆಗೆ ಬಂದ ಸಿಂಹ–ಪ್ರಿಯಾ ಜೋಡಿ

ಸ್ಯಾಂಡಲ್‌ವುಡ್‌ನ ರಿಯಲ್‌ ಜೋಡಿಯೊಂದು ರೀಲ್‌ನಲ್ಲಿ ಜೊತೆಯಾಗಿ ತೆರೆಗೆ ಬರಲು ಸಜ್ಜಾಗುತ್ತಿದೆ. ಸಿಂಹ–ಪ್ರಿಯಾ ಜೋಡಿ ನಟನೆಯ ಹೊಸ ಸಿನಿಮಾ ರಿಲೀಸ್‌ಗೆ ಡೇಟ್‌ ಫಿಕ್ಸ್‌ ಆಗಿದೆ.
Last Updated 26 ಮೇ 2023, 5:44 IST
ಸಿನಿ ಮಾತು: ತೆರೆಗೆ ಬಂದ ಸಿಂಹ–ಪ್ರಿಯಾ ಜೋಡಿ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT