ಭಾನುವಾರ, 18 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸಿನಿ ಸುದ್ದಿ

ADVERTISEMENT

ಜ.30ಕ್ಕೆ ‘ವಿಕಲ್ಪ’ ತೆರೆಗೆ

ವಿಕಲ್ಪ ಬಹುತೇಕ ಹೊಸಬರಿಂದಲೇ ಕೂಡಿರುವ ‘ವಿಕಲ್ಪ’ ಚಿತ್ರ ಜ.30ಕ್ಕೆ ತೆರೆಗೆ ಬರಲಿದೆ. ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್‌ ಬಿಡುಗಡೆಗೊಂಡಿದೆ.
Last Updated 18 ಜನವರಿ 2026, 13:28 IST
ಜ.30ಕ್ಕೆ ‘ವಿಕಲ್ಪ’ ತೆರೆಗೆ

‘ಲಂಬೋದರ 2.0’ ಎಂದ ಸುನಿ

Simple Suni Movie: ನಿರ್ದೇಶಕ ಸುನಿ ಅವರ ಹೊಸ ಸಿನಿಮಾ ‘ಲಂಬೋದರ 2.0’ ಎಐ ಆಧಾರಿತ ಸಾಮಾಜಿಕ ಥ್ರಿಲ್ಲರ್ ಆಗಿದ್ದು, ಅನಿಲ್ ಶೆಟ್ಟಿ ಮತ್ತು ಸಾಚಿ ಬಿಂದ್ರಾ ಮೊದಲ ಬಾರಿಗೆ ನಾಯಕನಾಯಿಕೆಯಾಗಿದ್ದಾರೆ. ಸಿನಿಮಾ ಪ್ರೀಪ್ರೊಡಕ್ಷನ್ ಹಂತದಲ್ಲಿದೆ.
Last Updated 18 ಜನವರಿ 2026, 13:22 IST
‘ಲಂಬೋದರ 2.0’ ಎಂದ ಸುನಿ

‘ಗ್ರಾಮಾಯಣ’ಕ್ಕೆ ಶಿವರಾಜ್‌ಕುಮಾರ್‌ ಸಾಥ್‌

Vinay Rajkumar Movie: ವಿನಯ್ ರಾಜ್‌ಕುಮಾರ್ ಹಾಗೂ ಮೇಘಾ ಶೆಟ್ಟಿ ನಟನೆಯ ‘ಗ್ರಾಮಾಯಣ’ ಚಿತ್ರದ ‘ಬೆಂಕಿ’ ಹಾಡು ಬಿಡುಗಡೆಗೊಂಡಿದ್ದು, ಶಿವರಾಜ್‌ಕುಮಾರ್ ಹಾಡು ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಚಿತ್ರಕ್ಕೀಗ ಹೊಸ ಉತ್ಸಾಹ ದೊರೆತಿದೆ.
Last Updated 18 ಜನವರಿ 2026, 13:18 IST
‘ಗ್ರಾಮಾಯಣ’ಕ್ಕೆ ಶಿವರಾಜ್‌ಕುಮಾರ್‌ ಸಾಥ್‌

‘ಲ್ಯಾಂಡ್‌ಲಾರ್ಡ್’ ಟ್ರೇಲರ್ ಬಿಡುಗಡೆ: ಮಹಾ ಅವತಾರದಲ್ಲಿ ತ್ರಿಮೂರ್ತಿಗಳು

Landlord Kannada Movie: ದುನಿಯಾ ವಿಜಯ್‌, ರಚಿತಾ ರಾಮ್‌, ರಾಜ್‌ ಬಿ ಶೆಟ್ಟಿ ಅವರ ಅಭಿನಯದಲ್ಲಿ ಮೂಡಿಬರುತ್ತಿರುವ ‘ಲ್ಯಾಂಡ್‌ಲಾರ್ಡ್‌’ ಸಿನಿಮಾದ ಟ್ರೇಲರ್‌ ಇಂದು (ಜ.18) ಬಿಡುಗಡೆಯಾಗಿದೆ. ಜಡೇಶ್ ಹಂಪಿ ನಿರ್ದೇಶನದ ಲ್ಯಾಂಡ್‌ಲಾರ್ಡ್ ಸಿನಿಮಾ ವಿಶ್ವದಾದ್ಯಂತ ಜನವರಿ 23ರಂದು ಬಿಡುಗಡೆಯಾಗುತ್ತಿದೆ.
Last Updated 18 ಜನವರಿ 2026, 12:37 IST
‘ಲ್ಯಾಂಡ್‌ಲಾರ್ಡ್’ ಟ್ರೇಲರ್ ಬಿಡುಗಡೆ: ಮಹಾ ಅವತಾರದಲ್ಲಿ ತ್ರಿಮೂರ್ತಿಗಳು

ತಂದೆಯ ಬಹು ದಿನದ ಕನಸು ನನಸು ಮಾಡಿದ ನಟಿ ಮೇಘನಾ ಗಾಂವ್ಕರ್

Meghana Gawankar PHD Achievement: ಕನ್ನಡದ ಚಾರ್‌ಮಿನಾರ್‌, ಛೂ ಮಂಥರ್‌ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಜನಪ್ರಿಯ ನಟಿ ಮೇಘನಾ ಗಾಂವ್ಕರ್‌ ಅವರು ಇದೀಗ ತಂದೆಯ ಬಹು ದಿನದ ಕನಸನ್ನು ನನಸು ಮಾಡಿದ್ದಾರೆ.
Last Updated 18 ಜನವರಿ 2026, 11:47 IST
ತಂದೆಯ ಬಹು ದಿನದ ಕನಸು ನನಸು ಮಾಡಿದ ನಟಿ ಮೇಘನಾ ಗಾಂವ್ಕರ್

ಕೋಮುವಾದ ಹೇಳಿಕೆ ಬೆನ್ನಲ್ಲೇ ವಿಡಿಯೊ ಹಂಚಿಕೊಂಡ ಎ.ಆರ್.ರೆಹಮಾನ್, ಹೇಳಿದ್ದಿಷ್ಟು..

AR Rahman Clarification:ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರು ಬಾಲಿವುಡ್‌ನಲ್ಲಿ ಕೋಮವಾದದ ಕುರಿತು ನೀಡಿದ್ದ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತ ವಿಡಿಯೊವೊಂದನ್ನು ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
Last Updated 18 ಜನವರಿ 2026, 9:42 IST
ಕೋಮುವಾದ ಹೇಳಿಕೆ ಬೆನ್ನಲ್ಲೇ ವಿಡಿಯೊ ಹಂಚಿಕೊಂಡ ಎ.ಆರ್.ರೆಹಮಾನ್, ಹೇಳಿದ್ದಿಷ್ಟು..

ಬಾಲಿವುಡ್‌ನಲ್ಲಿ ಕೋಮುವಾದ.. ರೆಹಮಾನ್ ಪೂರ್ವಾಗ್ರಹ ಪೀಡಿತ ವ್ಯಕ್ತಿ ಎಂದ ಕಂಗನಾ

Kangana Ranaut Remark: ಬಾಲಿವುಡ್‌ನಲ್ಲಿ ನನಗೆ ಅಷ್ಟಾಗಿ ಕೆಲಸಗಳು ಸಿಗುತ್ತಿಲ್ಲ. ಈ ಬದಲಾವಣೆಗೆ ಕೋಮುವಾದದ ಕಾರಣ ಇರಬಹುದು ಎಂದು ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಹೇಳಿದ್ದಾರೆ. ಇದಕ್ಕೆ ನಟಿ ಕಂಗನಾ ರನೌತ್ ತಿರುಗೇಟು ನೀಡಿದ್ದಾರೆ.
Last Updated 18 ಜನವರಿ 2026, 8:05 IST
ಬಾಲಿವುಡ್‌ನಲ್ಲಿ ಕೋಮುವಾದ.. ರೆಹಮಾನ್ ಪೂರ್ವಾಗ್ರಹ ಪೀಡಿತ ವ್ಯಕ್ತಿ ಎಂದ ಕಂಗನಾ
ADVERTISEMENT

ಮಗಳಿಗೆ ‘ಪಾರ್ವತಿ’ ಎಂದು ನಾಮಕರಣ ಮಾಡಿದ ರಾಜ್‌ಕುಮಾರ್‌ ರಾವ್

Celebrity Baby Name: ಬಾಲಿವುಡ್ ಜೋಡಿ ರಾಜ್‌ಕುಮಾರ್‌ ರಾವ್ ಮತ್ತು ಪತ್ರಲೇಖಾ ತಮ್ಮ ಪುತ್ರಿಗೆ ಪಾರ್ವತಿ ಪಾಲ್ ರಾವ್ ಎಂಬ ಹೆಸರಿಟ್ಟು ಸಾಮಾಜಿಕ ಜಾಲತಾಣದಲ್ಲಿ ಮಗಳ ನಾಮಕರಣದ ಸುದ್ದಿ ಹಂಚಿಕೊಂಡಿದ್ದಾರೆ.
Last Updated 18 ಜನವರಿ 2026, 7:21 IST
ಮಗಳಿಗೆ ‘ಪಾರ್ವತಿ’ ಎಂದು ನಾಮಕರಣ ಮಾಡಿದ ರಾಜ್‌ಕುಮಾರ್‌ ರಾವ್

VIDEO: ‘ಲ್ಯಾಂಡ್‌ ಲಾರ್ಡ್‌’ ದುನಿಯಾ ವಿಜಯ್‌ ಸಂದರ್ಶನ

VIDEO: ‘ಲ್ಯಾಂಡ್‌ ಲಾರ್ಡ್‌’ ದುನಿಯಾ ವಿಜಯ್‌ ಸಂದರ್ಶನ
Last Updated 18 ಜನವರಿ 2026, 6:18 IST
VIDEO: ‘ಲ್ಯಾಂಡ್‌ ಲಾರ್ಡ್‌’ ದುನಿಯಾ ವಿಜಯ್‌ ಸಂದರ್ಶನ

ಗ್ರಾಮಾಯಣ ಹಾಡು ರಿಲೀಸ್: ವಿನಯ್ ರಾಜ್‌ಕುಮಾರ್ ಜತೆ ಮೇಘಾ ಶೆಟ್ಟಿ ಬೆಂಕಿ ಡ್ಯಾನ್ಸ್

Gramayana Benki Song: ನಟ ವಿನಯ್ ರಾಜ್‌ಕುಮಾರ್ ಹಾಗೂ ನಟಿ ಮೇಘಾ ಶೆಟ್ಟಿ ನಟನೆಯ ‘ಗ್ರಾಮಾಯಣ’ ಚಿತ್ರದ ‘ಬೆಂಕಿ’ ಲಿರಿಕಲ್ ವಿಡಿಯೊ ಸಾಂಗ್ ಅನ್ನು ಚಿತ್ರತಂಡ ಇಂದು (ಜ.17) ಬಿಡುಗಡೆ ಮಾಡಿದೆ. ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಗ್ರಾಮಾಯಣ ಸಿನಿಮಾದ ಮತ್ತೊಂದು ಹಾಡು ಬಿಡುಗಡೆ ಮಾಡಲಾಗಿದೆ.
Last Updated 17 ಜನವರಿ 2026, 14:37 IST
ಗ್ರಾಮಾಯಣ ಹಾಡು ರಿಲೀಸ್: ವಿನಯ್ ರಾಜ್‌ಕುಮಾರ್ ಜತೆ ಮೇಘಾ ಶೆಟ್ಟಿ ಬೆಂಕಿ ಡ್ಯಾನ್ಸ್
ADVERTISEMENT
ADVERTISEMENT
ADVERTISEMENT