ಶುಕ್ರವಾರ, 13 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸಿನಿ ಸುದ್ದಿ

ADVERTISEMENT

'ವೀರ ರಾಜ ವೀರ’ ಹಾಡಿನ ವಿವಾದ: ರೆಹಮಾನ್‌ಗೆ ಸುಪ್ರೀಂ ಕೋರ್ಟ್ ಪ್ರಶ್ನೆ

AR Rahman Copyright Case: ನವದೆಹಲಿ: ‘ಪೊನ್ನಿಯಿನ್ ಸೆಲ್ವನ್–2’ ಸಿನಿಮಾದ ‘ವೀರ ರಾಜ ವೀರ’ ಹಾಡಿನಲ್ಲಿ ದಗರ್‌ವಾನಿ ಸಂಪ್ರದಾಯದ ಕೊಡುಗೆ ಇರುವುದನ್ನು ಒಪ್ಪಿಕೊಳ್ಳಿ ಎಂದು ಸಂಗೀತ ನಿರ್ದೇಶಕ ಎ.ಆರ್‌. ರೆಹಮಾನ್ ಅವರಿಗೆ ಸುಪ್ರೀಂ ಕೋರ್ಟ್ ಹೇಳಿದೆ.
Last Updated 13 ಫೆಬ್ರುವರಿ 2026, 16:12 IST
'ವೀರ ರಾಜ ವೀರ’ ಹಾಡಿನ ವಿವಾದ: ರೆಹಮಾನ್‌ಗೆ ಸುಪ್ರೀಂ ಕೋರ್ಟ್ ಪ್ರಶ್ನೆ

ಹಿರಿಯ ಚಲನಚಿತ್ರ ನಿರ್ದೇಶಕ ಜೋಸೈಮನ್‌ ಹೃದಯಾಘಾತದಿಂದ ನಿಧನ

Kannada Film Industry: ಹಿರಿಯ ನಿರ್ದೇಶಕ ಜೋಸೈಮನ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಾಹಸ ಸಿಂಹ ಸೇರಿದಂತೆ ಅನೇಕ ಹಿಟ್ ಸಿನಿಮಾಗಳಿಗೆ ನಿರ್ದೇಶನ ಮಾಡಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಗುರುತು ಮೂಡಿಸಿದ್ದರು.
Last Updated 13 ಫೆಬ್ರುವರಿ 2026, 14:24 IST
ಹಿರಿಯ ಚಲನಚಿತ್ರ ನಿರ್ದೇಶಕ ಜೋಸೈಮನ್‌ ಹೃದಯಾಘಾತದಿಂದ ನಿಧನ

ಬಡವರಿಗೆ ದಾನ, ರಕ್ತದಾನ ಮಾಡಲು ಮುಂದಾದ ನಟ ದರ್ಶನ್‌ ಅಭಿಮಾನಿಗಳು: ಕಾರಣವೇನು?

Challenging Star Darshan: ಕನ್ನಡ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಫೆಬ್ರುವರಿ 16ರಂದು ನಟ ದರ್ಶನ್ ಅವರ ಹುಟ್ಟುಹಬ್ಬ.
Last Updated 13 ಫೆಬ್ರುವರಿ 2026, 13:07 IST
ಬಡವರಿಗೆ ದಾನ, ರಕ್ತದಾನ ಮಾಡಲು ಮುಂದಾದ ನಟ ದರ್ಶನ್‌ ಅಭಿಮಾನಿಗಳು: ಕಾರಣವೇನು?

ಹೆಸರಲ್ಲೇ ದೇವರ ಆರ್ಶೀವಾದ: ಅವಳಿ ಮಕ್ಕಳ ಅದ್ಧೂರಿ ನಾಮಕರಣದಲ್ಲಿ ರಾಮ್ ಚರಣ್ ದಂಪತಿ

Shivram and Anveera Devi: ಟಾಲಿವುಡ್ ಜನಪ್ರಿಯ ನಟ ರಾಮ್ ಚರಣ್ ಮತ್ತು ಪತ್ನಿ ಉಪಾಸನಾ ದಂಪತಿ ಸಂಭ್ರಮದಲ್ಲಿದ್ದಾರೆ. (ಜ.31)ರಂದು ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೆಲಾ ಅವರು ಅವಳಿ ಮಕ್ಕಳಿಗೆ (ಹೆಣ್ಣು ಹಾಗೂ ಗಂಡು) ಜನ್ಮ ನೀಡಿದ್ದರು. ಇದೀಗ ಆ ಮುದ್ದಾದ ಮಕ್ಕಳಿಗೆ ನಾಮಕರಣ ಮಾಡಿದ್ದಾರೆ.
Last Updated 13 ಫೆಬ್ರುವರಿ 2026, 11:33 IST
ಹೆಸರಲ್ಲೇ ದೇವರ ಆರ್ಶೀವಾದ: ಅವಳಿ ಮಕ್ಕಳ ಅದ್ಧೂರಿ ನಾಮಕರಣದಲ್ಲಿ ರಾಮ್ ಚರಣ್ ದಂಪತಿ

ತಮಿಳಿನ ‘ಮೈ ಲಾರ್ಡ್’ನಲ್ಲಿ ಸುಶೀಲಾ ಆದ ನಟಿ ಚೈತ್ರಾ ಆಚಾರ್

Tamil Debut: ‘ಸಪ್ತ ಸಾಗರದಾಚೆ ಎಲ್ಲೋ‘ ಚಿತ್ರದ ಮೂಲಕ ಗಮನ ಸೆಳೆದಿದ್ದ ನಟಿ ಚೈತ್ರಾ ಆಚಾರ್ ಈಗ ತಮಿಳಿನ ‘ಮೈ ಲಾರ್ಡ್’ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಬಗ್ಗೆ ತಮ್ಮ ಅನುಭವವನ್ನು ಚೈತ್ರಾ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
Last Updated 13 ಫೆಬ್ರುವರಿ 2026, 11:33 IST
ತಮಿಳಿನ ‘ಮೈ ಲಾರ್ಡ್’ನಲ್ಲಿ ಸುಶೀಲಾ ಆದ ನಟಿ ಚೈತ್ರಾ ಆಚಾರ್

ನಿಷೇಧವಿದ್ದರೂ ಪಾಕಿಸ್ತಾನದಲ್ಲಿ ಸಿಗುತ್ತಿದೆ ಧುರಂಧರ್‌ ಸಿನಿಮಾದ ನಕಲಿ ಪ್ರತಿ

Ranveer Singh: ಬಾಲಿವುಡ್ ನಟ ರಣವೀರ್ ಸಿಂಗ್ ನಟನೆಯ ’ಧುರಂಧರ್’ ಸಿನಿಮಾದ ಪ್ರದರ್ಶನವನ್ನು ಕೆಲವು ದೇಶಗಳಲ್ಲಿ ತಡೆ ಹಿಡಿಯಲಾಗಿತ್ತು. ಇದರ ಹೊರತಾಗಿಯೂ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ₹1.300 ಕೋಟಿ ಗಳಿಸಿದೆ. ಪಾಕಿಸ್ತಾನದಲ್ಲಿ ಧುರಂಧರ್‌ ಸಿನಿಮಾ ಪ್ರದರ್ಶನಕ್ಕೆ ನಿಷೇಧ
Last Updated 13 ಫೆಬ್ರುವರಿ 2026, 7:37 IST
ನಿಷೇಧವಿದ್ದರೂ ಪಾಕಿಸ್ತಾನದಲ್ಲಿ ಸಿಗುತ್ತಿದೆ ಧುರಂಧರ್‌ ಸಿನಿಮಾದ ನಕಲಿ ಪ್ರತಿ

ದಿ ರೈಸ್ ಆಫ್ ಅಶೋಕ ಸಿನಿಮಾದ ‘ಸಿದ್ದಯ್ಯ ಸ್ವಾಮಿ’ ಹಾಡು ಬಿಡುಗಡೆ

Siddayya Swamy Song: ನಟ ಸತೀಶ್ ನೀನಾಸಂ, ನಟಿ ಸಪ್ತಮಿ ಗೌಡ ಮುಖ್ಯಭೂಮಿಕೆಯಲ್ಲಿರುವ ‘ದಿ ರೈಸ್ ಆಫ್ ಅಶೋಕ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಇದೇ ಸಂದರ್ಭದಲ್ಲಿ ಮತ್ತೊಂದು ಹಾಡು ರಿಲೀಸ್ ಮಾಡಲಾಗಿದೆ. ಈಗಾಗಲೇ ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಹಾಡು ಬಿಡುಗಡೆಯಾಗಿದೆ.
Last Updated 13 ಫೆಬ್ರುವರಿ 2026, 6:57 IST
ದಿ ರೈಸ್ ಆಫ್ ಅಶೋಕ ಸಿನಿಮಾದ ‘ಸಿದ್ದಯ್ಯ ಸ್ವಾಮಿ’ ಹಾಡು ಬಿಡುಗಡೆ
ADVERTISEMENT

ಕಥಾ ಕಲ್ಪನೆಗಳ ಹುಡುಕಾಟ ಆರಂಭಿಸಿದ ವಿಷ್ಣುವರ್ಧನ್ ಅಳಿಯ ಅನಿರುದ್ಧ

Aniruddha Jatkar: ನಟನಾ ಕ್ಷೇತ್ರದಲ್ಲೇ ತೊಡಗಿಸಿಕೊಂಡಿರುವ ಡಾ. ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಜತ್ಕರ್ ಅವರು ಕಥಾ ಕಲ್ಪನೆಗಳ ಹುಡುಕಾಟ ಆರಂಭಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
Last Updated 13 ಫೆಬ್ರುವರಿ 2026, 6:38 IST
ಕಥಾ ಕಲ್ಪನೆಗಳ ಹುಡುಕಾಟ ಆರಂಭಿಸಿದ ವಿಷ್ಣುವರ್ಧನ್ ಅಳಿಯ ಅನಿರುದ್ಧ

ಟ್ರೋಲಿಂಗ್ ಎನ್ನುವುದು ಈಗ ಫ್ಯಾಷನ್ ಆಗಿದೆ: ನಟ ವರುಣ್ ಧವನ್ ಹೀಗೆ ಹೇಳಿದ್ದೇಕೆ?

Border 2: ‘ಬಾರ್ಡರ್ 2’ ಸಿನಿಮಾ ಬಿಡುಗಡೆಗೂ ಮುನ್ನ ಸಾಮಾಜಿಕ ಮಾಧ್ಯಮದಲ್ಲಿ ನನ್ನ ಪಾತ್ರವನ್ನು ಟ್ರೋಲ್ ಮಾಡುತ್ತಿದ್ದಾಗ ಸಲ್ಮಾನ್ ಖಾನ್ ಅವರು ಕರೆ ಮಾಡಿ ನನಗೆ ಬೆಂಬಲ ನೀಡಿದ್ದರು‘ ಎಂದು ಬಾಲಿವುಡ್ ನಟ ವರುಣ್ ಧವನ್ ಹೇಳಿಕೊಂಡಿದ್ದಾರೆ.
Last Updated 13 ಫೆಬ್ರುವರಿ 2026, 6:29 IST
ಟ್ರೋಲಿಂಗ್ ಎನ್ನುವುದು ಈಗ ಫ್ಯಾಷನ್ ಆಗಿದೆ: ನಟ ವರುಣ್ ಧವನ್ ಹೀಗೆ ಹೇಳಿದ್ದೇಕೆ?

ನಟನೆ ಮೂಲಕವೇ ಗುರುತಿಸಿಕೊಳ್ಳಬೇಕು; ಮಿಶಾ ನಾರಂಗ್‌

Misha Narang Interview: ‘ಸರಳ ಸುಬ್ಬರಾವ್‌’ ಚಿತ್ರದಲ್ಲಿ ಅಭಿನಯಿಸಿರುವ ಮಿಶಾ ನಾರಂಗ್, ಕನ್ನಡದಲ್ಲಿ ನೆಲೆಸುವ ಆಸೆ ಮತ್ತು ಪ್ರಾಮುಖ್ಯತೆಯ ಪಾತ್ರಗಳ ಮೂಲಕವೇ ಗುರುತಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
Last Updated 13 ಫೆಬ್ರುವರಿ 2026, 1:30 IST
ನಟನೆ ಮೂಲಕವೇ ಗುರುತಿಸಿಕೊಳ್ಳಬೇಕು; ಮಿಶಾ ನಾರಂಗ್‌
ADVERTISEMENT
ADVERTISEMENT
ADVERTISEMENT