ಗುರುವಾರ, 12 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸಿನಿ ಸುದ್ದಿ

ADVERTISEMENT

ನಟಿ ಶ್ರೀಲೀಲಾ ಈಗ ಡಾಕ್ಟರ್: ನಟನೆಯೊಂದಿಗೆ ವೈದ್ಯೆಯಾದ ‘ಕಿಸ್’ ಬೆಡಗಿ

Sreeleela Doctor Degree: ಕನ್ನಡ ಚಿತ್ರರಂಗದ ಮುದ್ದಾದ ಚೆಲುವೆ, ಕಿಸ್‌ ಬೆಡಗಿ ಶ್ರೀಲೀಲಾ ಈಗ ಡಾಕ್ಟರ್‌. ನಟನೆಯ ಜೊತೆಗೇ ಎಂಬಿಬಿಎಸ್‌ ಓದುತ್ತಿದ್ದ ಶ್ರೀಲೀಲಾ, ಆರು ವರ್ಷಗಳ ಬಳಿಕ ಓದು ಮುಗಿಸಿ ವೈದ್ಯಕೀಯ ಪದವಿ ಪಡೆದಿದ್ದಾರೆ.
Last Updated 12 ಫೆಬ್ರುವರಿ 2026, 5:45 IST
ನಟಿ ಶ್ರೀಲೀಲಾ ಈಗ ಡಾಕ್ಟರ್: ನಟನೆಯೊಂದಿಗೆ ವೈದ್ಯೆಯಾದ ‘ಕಿಸ್’ ಬೆಡಗಿ

ಬಮೂಲ್‌: ನಂದಿನಿ ಉತ್ಪನ್ನಗಳಿಗೆ ಸುಧಾರಾಣಿ ಪ್ರಚಾರ ರಾಯಭಾರಿ, ಕೆಎಂಎಫ್ ಆಕ್ಷೇಪ

Nandini Products: ಚಂದನವನದ ಹಿರಿಯ ನಟಿ ಸುಧಾರಾಣಿ ಅವರು ಈಗ ನಂದಿನಿ ಉತ್ಪನ್ನಗಳಿಗೆ ಪ್ರಚಾರ ರಾಯಭಾರಿಯಾಗಿ ಆಯ್ಕೆ ಆಗಿದ್ದಾರೆ. ಈ ಕುರಿತು ಬಮೂಲ್‌ ಅಧ್ಯಕ್ಷ ಡಿ.ಕೆ.ಸುರೇಶ್‌ ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
Last Updated 12 ಫೆಬ್ರುವರಿ 2026, 3:17 IST
ಬಮೂಲ್‌: ನಂದಿನಿ ಉತ್ಪನ್ನಗಳಿಗೆ ಸುಧಾರಾಣಿ ಪ್ರಚಾರ ರಾಯಭಾರಿ, ಕೆಎಂಎಫ್ ಆಕ್ಷೇಪ

ನಟ ಸಲ್ಮಾನ್ ಖಾನ್ ಬಾವ ಆಯುಷ್‌ಗೆ ಬಿಷ್ಣೋಯಿ ಗ್ಯಾಂಗ್‌ನಿಂದ ಜೀವ ಬೆದರಿಕೆ

Aayush Sharma Threat: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ತಂಗಿ ಗಂಡ (ಬಾವ) ನಟ ಆಯುಷ್ ಶರ್ಮಾ ಅವರಿಗೆ ಇ–ಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 12 ಫೆಬ್ರುವರಿ 2026, 2:19 IST
ನಟ ಸಲ್ಮಾನ್ ಖಾನ್ ಬಾವ ಆಯುಷ್‌ಗೆ ಬಿಷ್ಣೋಯಿ ಗ್ಯಾಂಗ್‌ನಿಂದ ಜೀವ ಬೆದರಿಕೆ

Sandalwood: ಇಂದು ‘ಯುವ ಸರ್ಕಾರ್‌’ ಟೀಸರ್‌ ಬಿಡುಗಡೆ

Yuva Sarkar Teaser: ಸಂತೋಷ್‌ ಕುಮಾರ್‌ ಆರ್‌.ಎಸ್‌. ನಿರ್ದೇಶನದ ‘ಯುವ ಸರ್ಕಾರ್‌’ ಸಿನಿಮಾದ ಟೀಸರ್‌ ಅನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಫೆ.12 ರ ಗುರುವಾರ ಬಿಡುಗಡೆ ಮಾಡಲಿದ್ದಾರೆ. ಪ್ಯಾಷನ್ ಮೂವಿ ಮೇಕರ್ಸ್‌ ಈ ಸಿನಿಮಾ ನಿರ್ಮಾಣ ಮಾಡಿದೆ.
Last Updated 11 ಫೆಬ್ರುವರಿ 2026, 23:30 IST
Sandalwood: ಇಂದು ‘ಯುವ ಸರ್ಕಾರ್‌’ ಟೀಸರ್‌ ಬಿಡುಗಡೆ

Kannada Movies: ‘ಹುಬ್ಬಳ್ಳಿ ಹಂಟರ್ಸ್‌’ ಮೊದಲ ಹಂತದ ಶೂಟಿಂಗ್‌ ಪೂರ್ಣ

Hubballi Hunters Movie: ರಿಷಬ್‌ ಶೆಟ್ಟಿ ನಟನೆಯ ‘ಬೆಲ್‌ ಬಾಟಂ’ ಸಿನಿಮಾ ನಿರ್ಮಾಣ ಮಾಡಿದ್ದ ಸಂತೋಷ್‌ ಕುಮಾರ್‌ ಕೆ.ಸಿ ನಿರ್ಮಾಣದ ಹೊಸ ಸಿನಿಮಾ ‘ಹುಬ್ಬಳ್ಳಿ ಹಂಟರ್ಸ್‌’ನ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದೆ.
Last Updated 11 ಫೆಬ್ರುವರಿ 2026, 23:30 IST
Kannada Movies: ‘ಹುಬ್ಬಳ್ಳಿ ಹಂಟರ್ಸ್‌’ ಮೊದಲ ಹಂತದ ಶೂಟಿಂಗ್‌ ಪೂರ್ಣ

New Movies: ಹೊಸಬರ ‘ವಿತ್‌ ಲವ್’ಗೆ ರಜನಿಕಾಂತ್‌ ಶ್ಲಾಘನೆ

ಹೊಸಬರ ಸಿನಿಮಾಗಳು ಯಶಸ್ವಿಯಾದಾಗ, ಚಿತ್ರತಂಡವನ್ನು ಮನೆಗೆ ಕರೆಸಿಕೊಂಡು ಅಭಿನಂದಿಸುವ ಕೆಲ ನಟರಲ್ಲಿ ರಜನಿಕಾಂತ್‌ ಕೂಡ ಒಬ್ಬರು. ಕಳೆದ ವಾರ ತೆರೆಕಂಡ ತಮಿಳಿನ ‘ವಿತ್‌ ಲವ್‌’ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅದರ ಬೆನ್ನಲ್ಲೇ ರಜನಿಕಾಂತ್‌
Last Updated 11 ಫೆಬ್ರುವರಿ 2026, 23:30 IST
New Movies: ಹೊಸಬರ ‘ವಿತ್‌ ಲವ್’ಗೆ ರಜನಿಕಾಂತ್‌ ಶ್ಲಾಘನೆ

Kannada Movies| ಫೆ.27ಕ್ಕೆ ‘ದಿ ರೈಸ್ ಆಫ್ ಅಶೋಕ’

Satish Ninasam: ಸತೀಶ್ ನೀನಾಸಂ, ಸಪ್ತಮಿ ಗೌಡ ಮುಖ್ಯಭೂಮಿಕೆಯಲ್ಲಿರುವ ‘ದಿ ರೈಸ್ ಆಫ್ ಅಶೋಕ’ ಚಿತ್ರದ ಬಿಡುಗಡೆ ದಿನಾಂಕ ಕೊನೆಗೂ ಘೋಷಣೆಯಾಗಿದೆ.
Last Updated 11 ಫೆಬ್ರುವರಿ 2026, 23:30 IST
Kannada Movies| ಫೆ.27ಕ್ಕೆ ‘ದಿ ರೈಸ್ ಆಫ್ ಅಶೋಕ’
ADVERTISEMENT

ಹೇಗಿದ್ದವರು ಹೇಗಾದರು ಗೊತ್ತಾ ನಮ್ಮ ಈ ಸ್ಟಾರ್ ಮಣಿಗಳು

Sandalwood Stars: ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳಬೇಕು ಎಂಬುದು ಎಷ್ಟೋ ಯುವಕ ಯುವತಿಯರ ಕನಸಾಗಿರುತ್ತದೆ. ಅದರೆ ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಆದಕ್ಕೆ ಅದರದೇ ಆದ ಪರಿಶ್ರಮ, ನಟನಾ ಕೌಶಲ್ಯವಿರಬೇಕಾಗುತ್ತದೆ. ಎಲ್ಲಿಂದಲೋ ವೃತ್ತಿ ಆರಂಭಿಸಿ ಸಣ್ಣ ಪಾತ್ರದಿಂದ ಬೆಳೆದವರು ಇವರು.
Last Updated 11 ಫೆಬ್ರುವರಿ 2026, 12:40 IST
ಹೇಗಿದ್ದವರು ಹೇಗಾದರು ಗೊತ್ತಾ ನಮ್ಮ ಈ ಸ್ಟಾರ್ ಮಣಿಗಳು
err

ದಯವಿಟ್ಟು ನಿರ್ಲಕ್ಷಿಸಿ: ಅಭಿಮಾನಿಗಳಿಗೆ ಎಚ್ಚರಿಕೆಯ ಸಂದೇಶ ನೀಡಿದ ಅನುಪಮ್ ಖೇರ್

Fake Social Media Accounts: ನಟ ಅನುಪಮ್ ಖೇರ್ ಅವರು ಆಗಾಗ್ಗೆ ತಮ್ಮ ಹೊಸ ಯೋಜನೆಗಳು ಮತ್ತು ಆಲೋಚನೆಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಇರುತ್ತಾರೆ. ಆದರೆ ಈ ಬಾರಿ ತಮ್ಮ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿದ್ದವರ ವಿರುದ್ಧ ಕಿಡಿ ಕಾರಿದ್ದಾರೆ.
Last Updated 11 ಫೆಬ್ರುವರಿ 2026, 11:33 IST
ದಯವಿಟ್ಟು ನಿರ್ಲಕ್ಷಿಸಿ: ಅಭಿಮಾನಿಗಳಿಗೆ ಎಚ್ಚರಿಕೆಯ ಸಂದೇಶ ನೀಡಿದ ಅನುಪಮ್ ಖೇರ್

ಬೆಂಗಳೂರಿನಲ್ಲಿ ಕೆಎಸ್‌ಡಿಎಲ್‌ ರಾಯಭಾರಿ ನಟಿ ತಮನ್ನಾ ಭಾಟಿಯಾ ಮಿಂಚು

Mysore Sandal Soap: ಜನಪ್ರಿಯ ನಟಿ ತಮನ್ನಾ ಭಾಟಿಯಾ ಅವರು, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ (ಕೆಎಸ್‌ಡಿಎಲ್‌) ರಾಯಭಾರಿಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ. ಮಂಗಳವಾರ (ಫೆ.10)ರಂದು ನಗರದ ತಾಜ್‌ ವೆಸ್ಟ್ಎಂಡ್‌ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾದರು.
Last Updated 11 ಫೆಬ್ರುವರಿ 2026, 10:32 IST
ಬೆಂಗಳೂರಿನಲ್ಲಿ ಕೆಎಸ್‌ಡಿಎಲ್‌ ರಾಯಭಾರಿ ನಟಿ ತಮನ್ನಾ ಭಾಟಿಯಾ ಮಿಂಚು
err
ADVERTISEMENT
ADVERTISEMENT
ADVERTISEMENT