ಗುರುವಾರ, 29 ಜನವರಿ 2026
×
ADVERTISEMENT

ಸಿನಿ ಸುದ್ದಿ

ADVERTISEMENT

ಚಿತ್ರೋತ್ಸವ: ಟೆಂಟ್‌ನಲ್ಲಿ ‘ಬಂಗಾರದ ಮನುಷ್ಯ’ ಪ್ರದರ್ಶನ

Bengaluru Film Festival: 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಗುರುವಾರ(ಜ.29) ಚಾಲನೆ ಸಿಕ್ಕಿದ್ದು, ಇಂದಿನಿಂದ(ಜ.30) ಸಿನಿಮಾಗಳ ಪ್ರದರ್ಶನ ನಡೆಯಲಿದೆ.
Last Updated 29 ಜನವರಿ 2026, 20:31 IST
ಚಿತ್ರೋತ್ಸವ: ಟೆಂಟ್‌ನಲ್ಲಿ ‘ಬಂಗಾರದ ಮನುಷ್ಯ’ ಪ್ರದರ್ಶನ

ಪ್ಯಾಲೆಸ್ಟೀನ್‌ ಸಿನಿಮಾಗಳಿಗೆ ನಿರ್ಬಂಧ: ಪ್ರಕಾಶ್‌ ರಾಜ್‌ ಪ್ರತಿರೋಧ

ಚಿತ್ರೋತ್ಸವಕ್ಕೆ ಸಂಭ್ರಮದ ಚಾಲನೆ
Last Updated 29 ಜನವರಿ 2026, 19:25 IST
ಪ್ಯಾಲೆಸ್ಟೀನ್‌ ಸಿನಿಮಾಗಳಿಗೆ ನಿರ್ಬಂಧ: ಪ್ರಕಾಶ್‌ ರಾಜ್‌ ಪ್ರತಿರೋಧ

ಮದ್ಯ ಸೇವಿಸಿ ಕಾರು ಚಾಲನೆ: ನಟ ಮಯೂರ್‌ ಪಟೇಲ್ ವಿರುದ್ಧ ಎಫ್‌ಐಆರ್

Drunk Driving Case: ಬೆಂಗಳೂರು: ಮದ್ಯ ಸೇವಿಸಿ ಕಾರು ಚಾಲನೆ ಮಾಡಿ ಸರಣಿ ಅಪಘಾತ ನಡೆಸಿದ ನಟ ಮಯೂರ್ ಪಟೇಲ್‌ ಅವರ ವಿರುದ್ಧ ಹಲಸೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಗುರುವಾರ ಎಫ್‌ಐಆರ್ ದಾಖಲಾಗಿದೆ. ಬುಧವಾರ ರಾತ್ರಿ 10 ಗಂಟೆಯ ಸುಮಾರಿಗೆ ಸಿಗ್ನಲ್‌ನಲ್ಲಿ ಅಪಘಾತ ನಡೆದಿದೆ.
Last Updated 29 ಜನವರಿ 2026, 15:45 IST
ಮದ್ಯ ಸೇವಿಸಿ ಕಾರು ಚಾಲನೆ: ನಟ ಮಯೂರ್‌ ಪಟೇಲ್ ವಿರುದ್ಧ ಎಫ್‌ಐಆರ್

Video | ಸ್ಯಾಂಡಲ್‌ವುಡ್‌ನಲ್ಲಿ ನಿರ್ದೇಶಕರ ಕೊರತೆ ಇದೆ: ರಾಜ್‌ ಬಿ. ಶೆಟ್ಟಿ

Raj B Shetty Police: ‘ರಕ್ಕಸಪುರದೋಳ್’ ಸಿನಿಮಾದ ಟ್ರೇಲರ್‌ ಅನ್ನು ಇಂದು ನಟ ಸುದೀಪ್‌ ಅವರು ಬಿಡುಗಡೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪೊಲಿಸ್‌ ಪಾತ್ರದಲ್ಲಿ ನಟಿಸಿರುವ ರಾಜ್‌ ಬಿ. ಶೆಟ್ಟಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ.
Last Updated 29 ಜನವರಿ 2026, 14:18 IST
Video | ಸ್ಯಾಂಡಲ್‌ವುಡ್‌ನಲ್ಲಿ ನಿರ್ದೇಶಕರ ಕೊರತೆ ಇದೆ: ರಾಜ್‌ ಬಿ. ಶೆಟ್ಟಿ

Video: ನನಗೆ ಆ ಬೈಗುಳ ಕಲಿಸಿದ್ದೇ ಪ್ರೇಮ್– ನಟ ಸುದೀಪ್‌

Rakkasapuradol Trailer: ಕನ್ನಡದ ಬಹು ನಿರೀಕ್ಷಿತ ಸಿನಿಮಾ ರಾಜ್‌ ಬಿ. ಶೆಟ್ಟಿ ನಟಿಸಿರುವ ‘ರಕ್ಕಸಪುರದೋಳ್’ ಚಿತ್ರದ ಟ್ರೇಲರ್‌ ಅನ್ನು ನಟ ಸುದೀಪ್‌ ಅವರು ಗುರುವಾರ ಬಿಡುಗಡೆ ಮಾಡಿದರು.
Last Updated 29 ಜನವರಿ 2026, 14:17 IST
Video: ನನಗೆ ಆ ಬೈಗುಳ ಕಲಿಸಿದ್ದೇ ಪ್ರೇಮ್– ನಟ ಸುದೀಪ್‌

ಬಾಲ ನಟ, ನಟಿ | ಜಿಲ್ಲಾಧಿಕಾರಿಯಿಂದ ಅನುಮತಿ ಕಡ್ಡಾಯ: ಕಾರ್ಮಿಕ ಇಲಾಖೆ

Child Labor Law: ಮೈಸೂರು: ನಟಿಸಲು ಬಯುಸುವ ಮಕ್ಕಳು ಜಿಲ್ಲಾಧಿಕಾರಿಯಿಂದ ಅನುಮತಿ ಪತ್ರ ಪಡೆಯುವುದು ಕಡ್ಡಾಯ ಎಂದು ಕಾರ್ಮಿಕ ಇಲಾಖೆ ತಿಳಿಸಿದೆ. ಶ್ರವಣ ಮತ್ತು ದೃಶ್ಯ ಮಾಧ್ಯಮದ ಯಾವುದೇ ನಿರ್ಮಾಪಕರು ನಿರ್ಮಿಸಿದ ಅಥವಾ ಯಾವುದೇ ವಾಣಿಜ್ಯಪರ ಕಾರ್ಯಕ್ರಮದಲ್ಲಿ ಮಗು
Last Updated 29 ಜನವರಿ 2026, 13:16 IST
ಬಾಲ ನಟ, ನಟಿ | ಜಿಲ್ಲಾಧಿಕಾರಿಯಿಂದ ಅನುಮತಿ ಕಡ್ಡಾಯ: ಕಾರ್ಮಿಕ ಇಲಾಖೆ

ಹೀಗಿತ್ತು ಕಾಂತಾರ ಸಿನಿಮಾದ ಚಿತ್ರೀಕರಣ: ಫೋಟೊ ಹಂಚಿಕೊಂಡ ರಿಷಬ್

Kantara Prequel: ಕಾಂತಾರ ಅಧ್ಯಾಯ–1 ಸಿನಿಮಾದ ಚಿತ್ರೀಕರಣ ಸಂದರ್ಭ ಹೇಗಿತ್ತು ಎನ್ನುವ ಬಗ್ಗೆ ರಿಷಬ್‌ ಶೆಟ್ಟಿ ಫೋಟೊಗಳ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶನದ ಈ ಸಿನಿಮಾದ ಮೇಕಿಂಗ್ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
Last Updated 29 ಜನವರಿ 2026, 13:04 IST
ಹೀಗಿತ್ತು ಕಾಂತಾರ ಸಿನಿಮಾದ ಚಿತ್ರೀಕರಣ: ಫೋಟೊ ಹಂಚಿಕೊಂಡ ರಿಷಬ್
err
ADVERTISEMENT

ಕಲ್ಕಿ 2898 AD ಸಿಕ್ವೆಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರಾ ಸಾಯಿ ಪಲ್ಲವಿ?

Kalki 2 Sequel: ನಾಗ್ ಅಶ್ವಿನಿ ನಿರ್ದೇಶನದ ಕಲ್ಕಿ 2898 ಎಡಿ ಸಿಕ್ವೆಲ್‌ನಲ್ಲಿ ಸಾಯಿ ಪಲ್ಲವಿ ಹೆಸರು ಅಂತಿಮವಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ದೀಪಿಕಾ ಪಡುಕೋಣೆ ಈ ಭಾಗದಲ್ಲಿ ಇರುವುದಿಲ್ಲ.
Last Updated 29 ಜನವರಿ 2026, 11:20 IST
ಕಲ್ಕಿ 2898 AD ಸಿಕ್ವೆಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರಾ ಸಾಯಿ ಪಲ್ಲವಿ?

28ವರ್ಷಗಳಿಂದ ಜತೆಗಿದ್ದ ಕಾರು ಚಾಲಕ ನಿಧನ: ಭಾವುಕ ಪೋಸ್ಟ್‌ ಹಂಚಿಕೊಂಡ ನಟ ಜಗ್ಗೇಶ್

Kannada Actor News: ಕನ್ನಡದ ಹಾಸ್ಯ ನಟ ಜಗ್ಗೇಶ್ ಅವರ ಕಾರನ್ನು 28 ವರ್ಷಗಳಿಂದ ಚಾಲನೆ ಮಾಡುತ್ತಿದ್ದ ಪದ್ಮನಾಭ ಅವರು ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಈ ವಿಷಯವನ್ನು ಜಗ್ಗೇಶ್ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಭಾವುಕವಾಗಿ ಹಂಚಿಕೊಂಡಿದ್ದಾರೆ
Last Updated 29 ಜನವರಿ 2026, 11:07 IST
28ವರ್ಷಗಳಿಂದ ಜತೆಗಿದ್ದ ಕಾರು ಚಾಲಕ ನಿಧನ: ಭಾವುಕ ಪೋಸ್ಟ್‌ ಹಂಚಿಕೊಂಡ ನಟ ಜಗ್ಗೇಶ್

ರಾಜ್‌ ಬಿ.ಶೆಟ್ಟಿ ನಟನೆಯ ರಕ್ಕಸಪುರದೋಳ್ ಟ್ರೇಲರ್‌ ಬಿಡುಗಡೆ

Kannada Movie Trailer: ಕನ್ನಡದ ಖ್ಯಾತ ನಟ ರಾಜ್ ಬಿ.ಶೆಟ್ಟಿ ನಟನೆಯ, ರವಿ ಸಾರಂಗ ನಿರ್ದೇಶನದ ರಕ್ಕಸಪುರದೋಳ್ ಸಿನಿಮಾದ ಟ್ರೇಲರ್ ಅನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಪೊಲೀಸ್ ಪಾತ್ರದಲ್ಲಿ ರಾಜ್ ಬಿ.ಶೆಟ್ಟಿ ಮೊದಲ ಬಾರಿ ಕಾಣಿಸಿಕೊಳ್ಳುತ್ತಿದ್ದಾರೆ
Last Updated 29 ಜನವರಿ 2026, 7:57 IST
ರಾಜ್‌ ಬಿ.ಶೆಟ್ಟಿ ನಟನೆಯ ರಕ್ಕಸಪುರದೋಳ್ ಟ್ರೇಲರ್‌ ಬಿಡುಗಡೆ
ADVERTISEMENT
ADVERTISEMENT
ADVERTISEMENT