ಮಂಗಳವಾರ, 27 ಜನವರಿ 2026
×
ADVERTISEMENT

ಸಿನಿ ಸುದ್ದಿ

ADVERTISEMENT

ವಿಜಯ್ ದೇವರಕೊಂಡಗೆ ವಿಲನ್‌ ಆದ ಹಾಲಿವುಡ್‌ ಖ್ಯಾತ ನಟ; ಯಾರು ಆ ಖಳನಾಯಕ?

Historic Debut: ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರ ಐತಿಹಾಸಿಕ ಘಟನೆ ಆಧಾರಿತ ಸಿನಿಮಾ ‘ರಣಬಾಲಿ’ ಯಲ್ಲಿ ಹಾಲಿವುಡ್‌ ನಟ ‘ಆರ್ನಾಲ್ಡ್ ವೋಸ್ಲೂ‘ ನಟಿಸುವ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.
Last Updated 27 ಜನವರಿ 2026, 12:49 IST
ವಿಜಯ್ ದೇವರಕೊಂಡಗೆ ವಿಲನ್‌ ಆದ ಹಾಲಿವುಡ್‌ ಖ್ಯಾತ ನಟ; ಯಾರು ಆ ಖಳನಾಯಕ?

ಡೈಲಾಗ್ಸ್ ಇಲ್ಲದೇ ಮೋಡಿ ಮಾಡಿದ ವಿಜಯ್ ಸೇತುಪತಿಯ 'ಗಾಂಧಿ ಟಾಕ್ಸ್' ಚಿತ್ರ

Vijay Sethupathi: ಕಿಶೋರ್ ಪಾಂಡುರಂಗ್ ಬೇಲೇಕರ್ ನಿರ್ದೇಶನ, ವಿಜಯ್ ಸೇತುಪತಿ, ಆದಿತಿ ರಾವ್‌ ಹೈದರಿ ಹಾಗೂ ಸಿದ್ಧಾರ್ಥ್ ಜಾಧವ್ ನಟನೆಯ 'ಗಾಂಧಿ ಟಾಕ್ಸ್' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ‘ಗಾಂಧಿ ಟಾಕ್ಸ್' ಟ್ರೇಲರ್‌ನಲ್ಲಿ ವಿಜಯ್ ಸೇತುಪತಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
Last Updated 27 ಜನವರಿ 2026, 12:31 IST
ಡೈಲಾಗ್ಸ್ ಇಲ್ಲದೇ ಮೋಡಿ ಮಾಡಿದ ವಿಜಯ್ ಸೇತುಪತಿಯ 'ಗಾಂಧಿ ಟಾಕ್ಸ್' ಚಿತ್ರ

‘ಮಾರ್ಕ್’ ಚಿತ್ರದ ಆ್ಯಕ್ಷನ್‌ ಮೇಕಿಂಗ್ ಮೆಲುಕು ಹಾಕಿದ ನಟ ಕಿಚ್ಚ ಸುದೀಪ್

Mark Action Making: ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಚಿತ್ರದ ಪವರ್‌ಪ್ಯಾಕ್ಡ್‌ ಆ್ಯಕ್ಷನ್‌ ಮೇಕಿಂಗ್ ಬಗ್ಗೆ ಪ್ರಿಯಾ ಸುದೀಪ್ ಒಡೆತನದ ‘ಸುಪ್ರಿಯಾನ್ವಿ’ ಎಕ್ಸ್ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ. ‘ಮಾರ್ಕ್’ ಚಿತ್ರದ ಆ್ಯಕ್ಷನ್‌ ಮೇಕಿಂಗ್ ಕುರಿತು ಮಾತನಾಡಿರುವ ನಟ ಕಿಚ್ಚ ಸುದೀಪ್
Last Updated 27 ಜನವರಿ 2026, 10:38 IST
‘ಮಾರ್ಕ್’ ಚಿತ್ರದ ಆ್ಯಕ್ಷನ್‌ ಮೇಕಿಂಗ್ ಮೆಲುಕು ಹಾಕಿದ ನಟ ಕಿಚ್ಚ ಸುದೀಪ್

ಲ್ಯಾಂಡ್‌ಲಾರ್ಡ್ ತೆರೆ ಹಿಂದಿನ ಭಾವುಕ ಕ್ಷಣ ಹಂಚಿಕೊಂಡ ದುನಿಯಾ ವಿಜಯ್ ಮಗಳು

Duniya Vijay Daughter: ನಟ ದುನಿಯಾ ವಿಜಯ್‌, ನಟಿ ರಚಿತಾ ರಾಮ್‌, ರಾಜ್‌ ಬಿ ಶೆಟ್ಟಿ ಅಭಿನಯದಲ್ಲಿ ಮೂಡಿಬಂದ ‘ಲ್ಯಾಂಡ್‌ಲಾರ್ಡ್‌’ ಸಿನಿಮಾ ಜ.23ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.
Last Updated 27 ಜನವರಿ 2026, 10:32 IST
ಲ್ಯಾಂಡ್‌ಲಾರ್ಡ್ ತೆರೆ ಹಿಂದಿನ ಭಾವುಕ ಕ್ಷಣ ಹಂಚಿಕೊಂಡ ದುನಿಯಾ ವಿಜಯ್ ಮಗಳು

ಗುರುಕಿರಣ್ ಅವರ 40 ವರ್ಷದ ಗಾಯನ ಪಯಣಕ್ಕೆ ಸಿನಿ ತಾರೆಯರ ಶುಭಾಶಯ

Gurukiran Career: ಗಾಯಕ ಗುರುಕಿರಣ್ ಅವರು ಚಿತ್ರರಂಗದಲ್ಲಿ 40 ವರ್ಷ ಪೂರೈಸಿದ್ದಾರೆ. ಈ ಹಿನ್ನಲೆ ಅಶ್ವಿನಿ ಪುನೀತ್ ರಾಜ್‌ಕುಮಾರ್, ನಟ ವಿಜಯ್ ರಾಘವೇಂದ್ರ ಸೇರಿ ಅನೇಕರು ಶುಭಕೋರಿದ್ದಾರೆ. ಗುರುಕಿರಣ್ ಅವರಿಗೆ ಶುಭ ಕೋರಿದ ನಟ ವಿಜಯ್ ರಾಘವೇಂದ್ರ ಅವರು
Last Updated 27 ಜನವರಿ 2026, 9:11 IST
ಗುರುಕಿರಣ್ ಅವರ 40 ವರ್ಷದ ಗಾಯನ ಪಯಣಕ್ಕೆ ಸಿನಿ ತಾರೆಯರ ಶುಭಾಶಯ

ಕುಟುಂಬ ಕಲಹ: ಕಿರುತೆರೆ ನಟಿ ಕಾವ್ಯಾ ಗೌಡ ಪತಿಗೆ ಚಾಕುವಿನಿಂದ ಇರಿದು ಹಲ್ಲೆ ಆರೋ‍ಪ

Kavya Gowda Family Dispute: ಬೆಂಗಳೂರು: ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ಕಿರುತೆರೆ ನಟಿ ಕಾವ್ಯಾ ಗೌಡ-ಸೋಮಶೇಖರ್ ದಂಪತಿ ಹಾಗೂ ಪ್ರೇಮಾ-ನಂದೀಶ್ ದಂಪತಿ ರಾಮಮೂರ್ತಿನಗರ ಪೊಲೀಸ್ ಠಾಣೆಗೆ ದೂರು-ಪ್ರತಿದೂರು ನೀಡಿದ್ದು, ಎಂಟು ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
Last Updated 27 ಜನವರಿ 2026, 8:43 IST
ಕುಟುಂಬ ಕಲಹ: ಕಿರುತೆರೆ ನಟಿ ಕಾವ್ಯಾ ಗೌಡ ಪತಿಗೆ ಚಾಕುವಿನಿಂದ ಇರಿದು ಹಲ್ಲೆ ಆರೋ‍ಪ

‘ಗುರುಕಿರಣ್ ನೈಟ್' ಸಂಭ್ರಮದಲ್ಲಿ ಗಾಯಕಿ ಐಶ್ವರ್ಯ ರಂಗರಾಜನ್, ಅನುರಾಧ ಭಟ್

Anuradha Bhat: ಐಶ್ವರ್ಯ ರಂಗರಾಜನ್ ಹಾಗೂ ಅನುರಾಧ ಭಟ್ ಅವರು ಕತ್ತಾರ್ ಹಾಗೂ ದುಬೈನ ಪ್ರವಾಸದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ‘ಗುರುಕಿರಣ್ ನೈಟ್– 40' ವರ್ಷಗಳ ಸಂಭ್ರಮವನ್ನು ದುಬೈನಲ್ಲಿ ಆಯೋಜಿಸಲಾಗಿತ್ತು.
Last Updated 27 ಜನವರಿ 2026, 7:18 IST
‘ಗುರುಕಿರಣ್ ನೈಟ್' ಸಂಭ್ರಮದಲ್ಲಿ ಗಾಯಕಿ ಐಶ್ವರ್ಯ ರಂಗರಾಜನ್, ಅನುರಾಧ ಭಟ್
err
ADVERTISEMENT

ಬದುಕಿದ್ದಾಗಲೇ ಧರ್ಮೇಂದ್ರರಿಗೆ ಪದ್ಮವಿಭೂಷಣ ಬರಬೇಕಿತ್ತು; ಅನಿಲ್‌ ಶರ್ಮಾ ಬೇಸರ

Bollywood Tribute: 2026ರ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿಗೆ ಧರ್ಮೇಂದ್ರ ಅವರು ಭಾಜನರಾಗಿದ್ದು, ಈ ಪ್ರಶಸ್ತಿ ಅವರು ಬದುಕಿದ್ದಾಗಲೇ ಸಿಕ್ಕಿದರೆ ಉತ್ತಮವಾಗುತ್ತಿತ್ತನ್ನುವ ಅಭಿಪ್ರಾಯ ಅನಿಲ್ ಶರ್ಮ ಅವರದು.
Last Updated 27 ಜನವರಿ 2026, 7:05 IST
ಬದುಕಿದ್ದಾಗಲೇ ಧರ್ಮೇಂದ್ರರಿಗೆ ಪದ್ಮವಿಭೂಷಣ ಬರಬೇಕಿತ್ತು; ಅನಿಲ್‌ ಶರ್ಮಾ ಬೇಸರ

ಮಾಸ್‌ ಅವತಾರದಲ್ಲಿ ವಿಜಯ್ ದೇವರಕೊಂಡ: ಹೊಸ ಸಿನಿಮಾದ ಶೀರ್ಷಿಕೆ ಬಿಡುಗಡೆ

Vijay Deverakonda Rashmika Movie: ಟಾಲಿವುಡ್ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಟನೆಯ ರಣಬಾಲಿ ಸಿನಿಮಾ ಶೀರ್ಷಿಕೆ ನಿನ್ನೆ (ಜ.26) ಬಿಡುಗಡೆಯಾಗಿದೆ. ‘ಗೀತಾ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಸಿನಿಮಾಗಳ ನಂತರ ಈ ಜೋಡಿ ಮತ್ತೆ ಒಟ್ಟಿಗೆ ನಟಿಸೋದಕ್ಕೆ ಸಜ್ಜಾಗಿದೆ.
Last Updated 27 ಜನವರಿ 2026, 6:58 IST
ಮಾಸ್‌ ಅವತಾರದಲ್ಲಿ ವಿಜಯ್ ದೇವರಕೊಂಡ: ಹೊಸ ಸಿನಿಮಾದ ಶೀರ್ಷಿಕೆ ಬಿಡುಗಡೆ

ಜನ ನಾಯಗನ್: ಯು/ಎ ಪ್ರಮಾಣಪತ್ರ ನೀಡುವಂತೆ ನೀಡಿದ್ದ ಆದೇಶ ರದ್ದು

Film Certification Case: ತಮಿಳು ನಟ ವಿಜಯ್ ಅಭಿನಯದ ‘ಜನ ನಾಯಗನ್’ ಚಿತ್ರಕ್ಕೆ ಯು/ಎ ಪ್ರಮಾಣಪತ್ರ ನೀಡಿದ್ದ ಆದೇಶವನ್ನು ಮದ್ರಾಸ್ ಹೈಕೋರ್ಟ್ ವಿಭಾಗೀಯ ಪೀಠ ರದ್ದುಗೊಳಿಸಿದ್ದು, ಪ್ರಕರಣಕ್ಕೆ ಪುನರ್ವಿಚಾರಣೆಗೆ ಸೂಚಿಸಿದೆ.
Last Updated 27 ಜನವರಿ 2026, 6:22 IST
ಜನ ನಾಯಗನ್: ಯು/ಎ ಪ್ರಮಾಣಪತ್ರ ನೀಡುವಂತೆ ನೀಡಿದ್ದ ಆದೇಶ ರದ್ದು
ADVERTISEMENT
ADVERTISEMENT
ADVERTISEMENT