ಶನಿವಾರ, 3 ಜನವರಿ 2026
×
ADVERTISEMENT

ಸಿನಿ ಸುದ್ದಿ

ADVERTISEMENT

ವಿಜಯ ರಾಘವೇಂದ್ರ ನಟಿನೆಯ ‘ಶ್ರೀಮತಿ ಸಿಂಧೂರ’ ಚಿತ್ರೀಕರಣ ಪೂರ್ಣ

Shrimati Sindhura: ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಅನಂತರಾಜ್‌ ಆರ್‌. ನಿರ್ದೇಶಿಸಿದ್ದಾರೆ. ಕೌಟುಂಬಿಕ ಕಥಾಹಂದರದ ಜೊತೆಗೆ ದೈವಭಕ್ತಿ ಅಂಶಗಳನ್ನು ಸಿನಿಮಾ ಒಳಗೊಂಡಿದೆ ಎಂದಿದೆ ಚಿತ್ರತಂಡ. ಪ್ರಿಯಾ ಚಿತ್ರದ ನಾಯಕಿ. ಹಲವು ಕಲಾವಿದರು ನಟಿಸಿದ್ದಾರೆ.
Last Updated 2 ಜನವರಿ 2026, 23:30 IST
ವಿಜಯ ರಾಘವೇಂದ್ರ ನಟಿನೆಯ ‘ಶ್ರೀಮತಿ ಸಿಂಧೂರ’ ಚಿತ್ರೀಕರಣ ಪೂರ್ಣ

ಚಂದ್ರಶೇಖರ್‌ ಬಂಡಿಯಪ್ಪ ನಿರ್ದೇಶನದ ‘ಚೌಕಿದಾರ್‌’ ಜನವರಿ 30ಕ್ಕೆ ತೆರೆಗೆ

Chowkidar Release Date: ‘ರಥಾವರ’ ಸಿನಿಮಾ ನಿರ್ದೇಶಿಸಿದ್ದ ಚಂದ್ರಶೇಖರ್‌ ಬಂಡಿಯಪ್ಪ ನಿರ್ದೇಶನದ ‘ಚೌಕಿದಾರ್‌’ ಸಿನಿಮಾ ಜ.30ರಂದು ತೆರೆಕಾಣಲಿದೆ. ನಟ ಧ್ರುವ ಸರ್ಜಾ ಬಿಡುಗಡೆ ದಿನಾಂಕವನ್ನು ಅನಾವರಣಗೊಳಿಸಿದರು. ಪೃಥ್ವಿ ಅಂಬಾರ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
Last Updated 2 ಜನವರಿ 2026, 23:30 IST
ಚಂದ್ರಶೇಖರ್‌ ಬಂಡಿಯಪ್ಪ ನಿರ್ದೇಶನದ ‘ಚೌಕಿದಾರ್‌’ ಜನವರಿ 30ಕ್ಕೆ ತೆರೆಗೆ

Sandalwood: ಪ್ರೇಮಿಗಳ ದಿನಕ್ಕೆ ಅರ್ಜುನ್‌ ಸರ್ಜಾ ನಿರ್ದೇಶನದ 'ಸೀತಾ ಪಯಣ'

Seetha Payana Movie: ತಮ್ಮ ಪುತ್ರಿ ಐಶ್ವರ್ಯಾಗಾಗಿ ಸರ್ಜಾ ಈ ಚಿತ್ರವನ್ನು ನಿರ್ದೇಶಿಸಿ, ನಿರ್ಮಿಸಿದ್ದಾರೆ. ಧ್ರುವ ಸರ್ಜಾ ಕೂಡ ಈ ಚಿತ್ರದ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಉಪೇಂದ್ರ ಅಣ್ಣನ ಮಗ ನಿರಂಜನ್‌ಗೆ ಐಶ್ವರ್ಯಾ ಜೋಡಿಯಾಗಿದ್ದಾರೆ.
Last Updated 2 ಜನವರಿ 2026, 23:30 IST
Sandalwood: ಪ್ರೇಮಿಗಳ ದಿನಕ್ಕೆ ಅರ್ಜುನ್‌ ಸರ್ಜಾ ನಿರ್ದೇಶನದ 'ಸೀತಾ ಪಯಣ'

Sandalwood: ಫೆಬ್ರುವರಿಯಲ್ಲಿ ತೆರೆ ಕಾಣಲಿರುವ ‘ಆಪರೇಶನ್ ಡಿ’

Suspense Thriller: ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಮರ್ಡರ್ ಮಿಸ್ಟರಿ ಕಥೆ ಆಧರಿಸಿದ ಚಿತ್ರ. ಬಹುತೇಕ ರಂಗಭೂಮಿ ಕಲಾವಿದರೆ ಇದರಲ್ಲಿ ಅಭಿನಯಿಸಿದ್ದಾರೆ. ಫೆಬ್ರುವರಿ ಮೊದಲ ವಾರದಲ್ಲಿ ಚಿತ್ರ ತೆರೆಗೆ ಬರಲಿದೆ ಎಂದರು ನಿರ್ದೇಶಕ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಸಂಗೀತವಿದೆ.
Last Updated 2 ಜನವರಿ 2026, 23:30 IST
Sandalwood: ಫೆಬ್ರುವರಿಯಲ್ಲಿ ತೆರೆ ಕಾಣಲಿರುವ ‘ಆಪರೇಶನ್ ಡಿ’

ಎಐ ಬಳಸಿ ನಕಲಿ ವಿಡಿಯೊ ಹಂಚಿಕೆ: ಕಠಿಣ ಕ್ರಮದ ಎಚ್ಚರಿಕೆ ನೀಡಿದ ಜಾವೇದ್ ಅಖ್ತರ್

Javed Aktar Deepfake Video: ಎಐ ತಂತ್ರಜ್ಞಾನ ಬಳಸಿ ತಮ್ಮ ಕುರಿತು ನಕಲಿ ವಿಡಿಯೊ ಹರಿಬಿಟ್ಟಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಾವೇದ್ ಅಖ್ತರ್, ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
Last Updated 2 ಜನವರಿ 2026, 13:37 IST
ಎಐ ಬಳಸಿ ನಕಲಿ ವಿಡಿಯೊ ಹಂಚಿಕೆ: ಕಠಿಣ ಕ್ರಮದ ಎಚ್ಚರಿಕೆ ನೀಡಿದ ಜಾವೇದ್ ಅಖ್ತರ್

ಶಾರುಕ್ ನಾಲಿಗೆ ಕತ್ತರಿಸಿದವರಿಗೆ ₹1 ಲಕ್ಷ ಬಹುಮಾನ: BJP ನಾಯಕನ ವಿವಾದಿತ ಹೇಳಿಕೆ

IPL 2026 Row: ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಆಯ್ಕೆಯಾದ ಹಿನ್ನೆಲೆಯಲ್ಲಿ ನಟ ಶಾರುಕ್ ಖಾನ್ ವಿರುದ್ಧ ಬಿಜೆಪಿ ನಾಯಕಿ ಮೀರಾ ಠಾಕೂರ್ ವಿವಾದಿತ ಹೇಳಿಕೆ ನೀಡಿದ್ದಾರೆ.
Last Updated 2 ಜನವರಿ 2026, 12:40 IST
ಶಾರುಕ್ ನಾಲಿಗೆ ಕತ್ತರಿಸಿದವರಿಗೆ ₹1 ಲಕ್ಷ ಬಹುಮಾನ: BJP ನಾಯಕನ ವಿವಾದಿತ ಹೇಳಿಕೆ

ದಳಪತಿ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ಟ್ರೇಲರ್ ಬಿಡುಗಡೆಗೆ ದಿನಾಂಕ ನಿಗದಿ

Jan Nayagan trailer: ಕನ್ನಡದ ಕೆವಿಎನ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ ‘ಜನ ನಾಯಗನ್’ ಟ್ರೇಲರ್ ಬಿಡುಗಡೆಗೆ ಚಿತ್ರತಂಡ ಅಧಿಕೃತವಾಗಿ ದಿನಾಂಕ ಘೋಷಿಸಿದ್ದು, ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.
Last Updated 2 ಜನವರಿ 2026, 12:33 IST
ದಳಪತಿ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ಟ್ರೇಲರ್ ಬಿಡುಗಡೆಗೆ ದಿನಾಂಕ ನಿಗದಿ
ADVERTISEMENT

ಗೆಳತಿ ಜೊತೆಗಿನ ಫೋಟೊ ಹಂಚಿಕೊಂಡ ಹಾರ್ದಿಕ್: ಅತ್ಯುತ್ತಮ ಜೋಡಿ ಎಂದ ನೆಟ್ಟಿಗರು

Hardik Pandya & Mahika Sharma: ಟೀಂ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ತಮ್ಮ ಗೆಳತಿ ಮಹಿಕಾ ಶರ್ಮಾ ಜೊತೆಗಿನ ಹೊಸ ವರ್ಷಾಚರಣೆಯ ಸುಂದರ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Last Updated 2 ಜನವರಿ 2026, 11:38 IST
ಗೆಳತಿ ಜೊತೆಗಿನ ಫೋಟೊ ಹಂಚಿಕೊಂಡ ಹಾರ್ದಿಕ್: ಅತ್ಯುತ್ತಮ ಜೋಡಿ ಎಂದ ನೆಟ್ಟಿಗರು

ಪೂಜೆ ಸಲ್ಲಿಸಿದಾಗ ನಂದಿತಾ ಸಿಕ್ಕರು: ಲಕ್ಷ್ಮಿಪುತ್ರ ನಾಯಕಿ ಪರಿಚಯಿಸಿದ ಚಿಕ್ಕಣ್ಣ

Chikkanna New Film: ಚಂದನವನದ ನಟ ಚಿಕ್ಕಣ್ಣ ನಾಯಕನಾಗಿ ನಟಿಸುತ್ತಿರುವ ‘ಲಕ್ಷ್ಮಿಪುತ್ರ’ ಸಿನಿಮಾಗೆ ಕೊನೆಗೂ ನಾಯಕ ನಟಿ ಸಿಕ್ಕಿದ್ದಾರೆ. ಎ.ಪಿ ಅರ್ಜುನ್ ನಿರ್ಮಾಣದ ಈ ಚಿತ್ರದಲ್ಲಿ ಹೊಸ ಪ್ರತಿಭೆ ವಂದಿತಾ ನಾಯಕಿಯಾಗಿ ನಟಿಸಲಿದ್ದಾರೆ.
Last Updated 2 ಜನವರಿ 2026, 11:33 IST
ಪೂಜೆ ಸಲ್ಲಿಸಿದಾಗ ನಂದಿತಾ ಸಿಕ್ಕರು: ಲಕ್ಷ್ಮಿಪುತ್ರ ನಾಯಕಿ ಪರಿಚಯಿಸಿದ ಚಿಕ್ಕಣ್ಣ

ಧುರಂಧರ್ ಸಿನಿಮಾದಲ್ಲಿ ಬಲೂಚ್, ಇಂಟೆಲಿಜೆನ್ಸ್ ಪದಗಳಿಗೆ ಕತ್ತರಿ ಹಾಕಿದ್ದು ಯಾಕೆ?

Film Censorship: ರಣವೀರ್ ಸಿಂಗ್ ಅಭಿನಯದ ’ಧುರಂಧರ್’ ಸಿನಿಮಾ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡು ಸತತ ನಾಲ್ಕನೇ ವಾರವೂ ಮುನ್ನುಗ್ಗುತ್ತಿದೆ. ಸದ್ಯ ಸಿನಿಮಾದ ಕೆಲವು ಸಂಭಾಷಣೆಯನ್ನು ಕಟ್ ಮಾಡಿ ಮರುಪ್ರದರ್ಶನ ಕಾಣುತ್ತಿದೆ.
Last Updated 2 ಜನವರಿ 2026, 11:21 IST
ಧುರಂಧರ್ ಸಿನಿಮಾದಲ್ಲಿ ಬಲೂಚ್, ಇಂಟೆಲಿಜೆನ್ಸ್ ಪದಗಳಿಗೆ ಕತ್ತರಿ ಹಾಕಿದ್ದು ಯಾಕೆ?
ADVERTISEMENT
ADVERTISEMENT
ADVERTISEMENT