ಶನಿವಾರ, 7 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸಿನಿ ಸುದ್ದಿ

ADVERTISEMENT

ಜಿಲ್ಲಾ ಮಟ್ಟದಲ್ಲಿ ಚಿತ್ರೋತ್ಸವ ನಡೆಯಲಿ: ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು

BIFFES: ಸಿನಿಮಾ ಸಂಸ್ಕೃತಿ, ಅಭಿರುಚಿ ಎಲ್ಲೆಡೆ ಬೆಳೆಯಲು ಚಿತ್ರೋತ್ಸವವನ್ನು ಜಿಲ್ಲಾ ಕೇಂದ್ರದಲ್ಲಿ ಮಾಡಬೇಕು ಎಂದು ನಿರ್ದೇಶಕ ರಾಜೇಂದ್ರ ಸಿಂಗ್‌ ಆಗ್ರಹಿಸಿದರು. 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
Last Updated 6 ಫೆಬ್ರುವರಿ 2026, 22:56 IST
ಜಿಲ್ಲಾ ಮಟ್ಟದಲ್ಲಿ ಚಿತ್ರೋತ್ಸವ ನಡೆಯಲಿ: ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು

ಬೆಂಗಳೂರು ಚಲನಚಿತ್ರೋತ್ಸವ: ಜಪಾನ್‌ ದೇಶದ ‘ಲಾಸ್ಟ್‌ ಲ್ಯಾಂಡ್‌ʼ ಅತ್ಯುತ್ತಮ ಚಿತ್ರ

BIFFES Awards: ಬೆಂಗಳೂರು: 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನಗರದ ಲುಲು ಮಾಲ್‌ನಲ್ಲಿ ತೆರೆ ಬಿದ್ದಿದ್ದು, ಚಿತ್ರೋತ್ಸವದ ಏಷ್ಯನ್‌ ವಿಭಾಗದಲ್ಲಿ ಜಪಾನ್‌ ದೇಶದ ‘ಲಾಸ್ಟ್‌ ಲ್ಯಾಂಡ್‌ʼ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ.
Last Updated 6 ಫೆಬ್ರುವರಿ 2026, 16:30 IST
ಬೆಂಗಳೂರು ಚಲನಚಿತ್ರೋತ್ಸವ: ಜಪಾನ್‌ ದೇಶದ ‘ಲಾಸ್ಟ್‌ ಲ್ಯಾಂಡ್‌ʼ ಅತ್ಯುತ್ತಮ ಚಿತ್ರ

ನಟಿ ಶ್ರೀಲೀಲಾ ಹೊಸ ಅವತಾರ: ಚಿತ್ರಗಳಲ್ಲಿ ನೋಡಿ

Srileela Photoshoot: ಕಿಸ್‌ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಶ್ರೀಲೀಲಾ, ತಮಿಳು ನಟ ಧನುಷ್ ಹಾಗೂ ತೆಲುಗು ನಟ ಮಹೇಶ್ ಬಾಬು, ಬಾಲಕೃಷ್ಣ ಜೊತೆಗೆ ಅಭಿನಯಿಸಿದ್ದು, ಇತ್ತೀಚಿಗೆ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
Last Updated 6 ಫೆಬ್ರುವರಿ 2026, 16:16 IST
ನಟಿ ಶ್ರೀಲೀಲಾ ಹೊಸ ಅವತಾರ: ಚಿತ್ರಗಳಲ್ಲಿ ನೋಡಿ

ಹಿಟ್‌ ಅಂಡ್‌ ರನ್‌ ಪ್ರಕರಣದಲ್ಲಿ ಮಲಯಾಳ ನಟ ಮಣಿಯನ್​​​ಪಿಳ್ಳ ರಾಜು ಬಂಧನ

Malayalam Actor Arrested: ತಿರುವನಂತಪುರದಲ್ಲಿ ಬೈಕ್‌ಗೆ ಕಾರು ಡಿಕ್ಕಿ ಹೊಡೆದ ಹಿಟ್‌ ಅಂಡ್‌ ರನ್‌ ಪ್ರಕರಣದಲ್ಲಿ ನಟ ಮಣಿಯನ್​​​ಪಿಳ್ಳ ರಾಜು ಅವರನ್ನು ಪೊಲೀಸರು ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
Last Updated 6 ಫೆಬ್ರುವರಿ 2026, 15:37 IST
ಹಿಟ್‌ ಅಂಡ್‌ ರನ್‌ ಪ್ರಕರಣದಲ್ಲಿ ಮಲಯಾಳ ನಟ ಮಣಿಯನ್​​​ಪಿಳ್ಳ ರಾಜು ಬಂಧನ

ಚೆನ್ನೈನಲ್ಲಿ ಡ್ರಗ್ಸ್‌ ಜಾಲ ಬೇಧಿಸಿದ ಪೊಲೀಸರು: ನಟಿ ಅಂಜು ಕೃಷ್ಣ ಸೇರಿ 9ಜನ ಬಂಧನ

Drug Bust: ಚೆನ್ನೈನಲ್ಲಿ ಡ್ರಗ್ಸ್‌ ಜಾಲವನ್ನು ತಮಿಳುನಾಡು ಪೊಲೀಸರು ಬೇಧಿಸಿದ್ದು, ಅದರಲ್ಲಿ ಯುವ ನಟಿಯೊಬ್ಬರ ಬಂಧನ ಆಗಿದೆ. ಅಂಜು ಕೃಷ್ಣ ಎನ್ನುವ ನಟಿ ಹಾಗೂ ನಿರ್ದೇಶಕ ವಿನ್ಸಿತ್ ನಿವೇದ್ ಸೇರಿ 9 ಜನರನ್ನು ಪೊಲೀಸರ ಬಂಧಿಸಿದ್ದಾರೆ.
Last Updated 6 ಫೆಬ್ರುವರಿ 2026, 14:34 IST
ಚೆನ್ನೈನಲ್ಲಿ ಡ್ರಗ್ಸ್‌ ಜಾಲ ಬೇಧಿಸಿದ ಪೊಲೀಸರು: ನಟಿ ಅಂಜು ಕೃಷ್ಣ ಸೇರಿ 9ಜನ ಬಂಧನ

ವಿಭಿನ್ನ ಲುಕ್‌ನಲ್ಲಿ ಗಮನ ಸೆಳೆದ ‘ಕಾಟೇರ’ ನಟಿ ಆರಾಧನಾ ರಾಮ್‌

Katara Movie Actress: ಕನಸಿನ ರಾಣಿ ಮಾಲಾಶ್ರೀ ಮಗಳು ನಟಿ ಆರಾಧನಾ ರಾಮ್ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೆ ಸಕ್ರಿಯರಾಗಿರುವ ನಟಿ ಹೊಸ ಲುಕ್‌ನಲ್ಲಿ ಫೋಟೊಗೆ ಪೋಸ್ ಕೊಟ್ಟಿದ್ದಾರೆ.
Last Updated 6 ಫೆಬ್ರುವರಿ 2026, 11:39 IST
ವಿಭಿನ್ನ ಲುಕ್‌ನಲ್ಲಿ ಗಮನ ಸೆಳೆದ ‘ಕಾಟೇರ’ ನಟಿ ಆರಾಧನಾ ರಾಮ್‌
err

7 ದಿನಗಳಲ್ಲಿ ಚಿತ್ರೀಕರಣ ಮುಕ್ತಾಯ; ನೆನಪುಗಳ ಮಾತು ಮಧುರ ಬಗ್ಗೆ ಅಫ್ಜಲ್ ಮಾತು

Anthology Film: ಸಿನಿ ಪತ್ರಕರ್ತ ಅಫ್ಜಲ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ‘ನೆನಪುಗಳ ಮಾತು ಮಧುರ’ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಸೆವೆನ್ ರಾಜ್ ನಾಯಕನಾಗಿ ನಟಿಸುವುದರ ಜತೆಗೆ ಬಂಡವಾಳ ಹೂಡಿದ್ದಾರೆ.
Last Updated 6 ಫೆಬ್ರುವರಿ 2026, 5:40 IST
7 ದಿನಗಳಲ್ಲಿ ಚಿತ್ರೀಕರಣ ಮುಕ್ತಾಯ; ನೆನಪುಗಳ ಮಾತು ಮಧುರ ಬಗ್ಗೆ ಅಫ್ಜಲ್ ಮಾತು
ADVERTISEMENT

Sandalwood: ‘ರಕ್ಕಸಪುರದೋಳ್‌’ ಸೇರಿದಂತೆ ಈ ವಾರ ಹತ್ತು ಸಿನಿಮಾಗಳು ತೆರೆಗೆ

ಫೆಬ್ರವರಿ 6ರಂದು ಹತ್ತು ಕನ್ನಡ ಚಿತ್ರಗಳು ರಿಲೀಸ್ ಆಗಿವೆ. ರಕ್ಕಸಪುರದೋಳ್, ಜೆಸಿ, ಘಾರ್ಗಾ ಸೇರಿದಂತೆ ವಿಭಿನ್ನ ಕಥಾವಸ್ತುಗಳಲ್ಲಿರುವ ಸಿನಿಮಾಗಳು ಪ್ರೇಕ್ಷಕರ ಗಮನ ಸೆಳೆಯಲಿವೆ.
Last Updated 5 ಫೆಬ್ರುವರಿ 2026, 23:30 IST
Sandalwood: ‘ರಕ್ಕಸಪುರದೋಳ್‌’ ಸೇರಿದಂತೆ ಈ ವಾರ ಹತ್ತು ಸಿನಿಮಾಗಳು ತೆರೆಗೆ

Kannada Movie: ಶೀಘ್ರದಲ್ಲೇ ತೆರೆಗೆ ‘ತ್ರಿಕಾರಂ’

Trikaram Film Update: ದಿಲೀಪ್ ಕುಮಾರ್ ಜೆ.ಆರ್ ನಿರ್ದೇಶನದ ‘ತ್ರಿಕಾರಂ’ ಸಿನಿಮಾದ ಶೀರ್ಷಿಕೆ ಗೀತೆ ಬಿಡುಗಡೆಯಾಗಿದ್ದು, ಹರ್ಷವರ್ಧನ್ ಮತ್ತು ನಿಶ್ವಿತ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಶೀಘ್ರದಲ್ಲೇ ಚಿತ್ರ ತೆರೆಗೆ ಬರಲಿದೆ.
Last Updated 5 ಫೆಬ್ರುವರಿ 2026, 23:30 IST
Kannada Movie: ಶೀಘ್ರದಲ್ಲೇ ತೆರೆಗೆ ‘ತ್ರಿಕಾರಂ’

Kannada Movie: ‘ಸರಳ ಸುಬ್ಬರಾವ್‌’ ಟ್ರೇಲರ್‌ ಬಿಡುಗಡೆ

ಮಂಜು ಸ್ವರಾಜ್ ನಿರ್ದೇಶನದ ‘ಸರಳ ಸುಬ್ಬರಾವ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. 1970ರ ಪ್ರೇಮಕಥೆಯಾಧಾರಿತ ಈ ಚಿತ್ರದಲ್ಲಿ ಅಜೇಯ್ ರಾವ್ ಮತ್ತು ಮಿಶಾ ನಾರಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಫೆಬ್ರವರಿ 12ರಂದು ತೆರೆಗೆ ಬರುತ್ತಿದೆ.
Last Updated 5 ಫೆಬ್ರುವರಿ 2026, 23:30 IST
Kannada Movie: ‘ಸರಳ ಸುಬ್ಬರಾವ್‌’ ಟ್ರೇಲರ್‌ ಬಿಡುಗಡೆ
ADVERTISEMENT
ADVERTISEMENT
ADVERTISEMENT