ಶನಿವಾರ, 7 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸಿನಿ ಸುದ್ದಿ

ADVERTISEMENT

ಹೊಸ ಕಾರು ಖರೀದಿಸಿದ ನಟ ವಸಿಷ್ಠ ಸಿಂಹ, ಹರಿಪ್ರಿಯಾ ದಂಪತಿ

Vasishta Simha Haripriya: ಚಂದನವನದ ಜನಪ್ರಿಯ ದಂಪತಿ ಸಿಂಹಪ್ರಿಯಾ ಎಂದೇ ಖ್ಯಾತಿ ಪಡೆದಿರುವ ನಟ ವಸಿಷ್ಠ ಸಿಂಹ ಮತ್ತು ನಟಿ ಹರಿಪ್ರಿಯಾ ಹೊಸ ಕಾರನ್ನು ಖರೀದಿ ಮಾಡಿದ್ದಾರೆ. ಇದೇ ವಿಡಿಯೊವನ್ನು ದಂಪತಿ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
Last Updated 7 ಫೆಬ್ರುವರಿ 2026, 10:52 IST
ಹೊಸ ಕಾರು ಖರೀದಿಸಿದ ನಟ ವಸಿಷ್ಠ ಸಿಂಹ, ಹರಿಪ್ರಿಯಾ ದಂಪತಿ

ಸಮುದ್ರದ ಮಧ್ಯದಲ್ಲಿ ನಡೀತು ಅಲ್ಲು ಅರ್ಜುನ್ ಸಹೋದರನ ಪ್ರಿ ವೆಡ್ಡಿಂಗ್ ಪಾರ್ಟಿ

Allu Sireesh Pre Wedding: ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್‌ ಅವರ ಸಹೋದರ ಅಲ್ಲು ಸಿರೀಶ್‌ ಅವರು ವಿಹಾರ ನೌಕೆಯಲ್ಲಿ ಅದ್ಧೂರಿಯಾಗಿ ಪ್ರಿ ವೆಡ್ಡಿಂಗ್ ಪಾರ್ಟಿ ಮಾಡಿದ್ದಾರೆ. ದುಬೈನ ಸಮುದ್ರದ ಮಧ್ಯದಲ್ಲಿ ಅಲ್ಲು ಸಿರೀಶ್‌ ಹಾಗೂ ನಯನಿಕಾ ಪ್ರಿ ವೆಡ್ಡಿಂಗ್ ಪಾರ್ಟಿ ಮಾಡಿದ್ದಾರೆ.
Last Updated 7 ಫೆಬ್ರುವರಿ 2026, 7:29 IST
ಸಮುದ್ರದ ಮಧ್ಯದಲ್ಲಿ ನಡೀತು ಅಲ್ಲು ಅರ್ಜುನ್ ಸಹೋದರನ ಪ್ರಿ ವೆಡ್ಡಿಂಗ್ ಪಾರ್ಟಿ

ಧುರಂಧರ್ ಬಳಿಕ ನಾಯಕಿಯಾಗಿ ತೆರೆ ಮೇಲೆ ಬಂದ ಸಾರಾ ಅರ್ಜುನ್

Euphoria Movie: 'ಧುರಂಧರ್' ಚಿತ್ರದ ಮೂಲಕ ಖ್ಯಾತಿ ಪಡೆದ ಸಾರಾ ಅರ್ಜುನ್ ನಟನೆಯ 'ಯುಫೋರಿಯಾ' ಚಿತ್ರವು ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ಈ ಚಿತ್ರ ಕುರಿತು ನಟಿ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ‘ಯುಫೋರಿಯಾ’ ಚಿತ್ರತಂಡದ ಬಗ್ಗೆ ಸಾರಾ
Last Updated 7 ಫೆಬ್ರುವರಿ 2026, 7:06 IST
ಧುರಂಧರ್ ಬಳಿಕ ನಾಯಕಿಯಾಗಿ ತೆರೆ ಮೇಲೆ ಬಂದ ಸಾರಾ ಅರ್ಜುನ್

ತಿಪಟೂರು | ‘ಹಾಸ್ಯ ಚಕ್ರವರ್ತಿ’ ನರಸಿಂಹರಾಜು ಭವನ ಅನಾಥ, ಹುಟ್ಟಿದ ಮನೆ ಶಿಥಿಲ

Neglected Memorial Building: ತಿಪಟೂರಿನಲ್ಲಿ ನಿರ್ಮಿಸಲಾದ ಹಾಸ್ಯ ನಟ ದಿ.ಟಿ.ಆರ್.ನರಸಿಂಹರಾಜು ಭವನ ಉದ್ಘಾಟನೆಯಾದರೂ ಸಾರ್ವಜನಿಕರಿಗೆ ಲಭ್ಯವಾಗದೇ ಬೀಗ ಹಾಕಿದ ಸ್ಥಿತಿಯಲ್ಲಿ ಇರುವುದಕ್ಕೆ ನಾಡಿನ ಕಲಾಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 7 ಫೆಬ್ರುವರಿ 2026, 6:04 IST
ತಿಪಟೂರು | ‘ಹಾಸ್ಯ ಚಕ್ರವರ್ತಿ’ ನರಸಿಂಹರಾಜು ಭವನ ಅನಾಥ, ಹುಟ್ಟಿದ ಮನೆ ಶಿಥಿಲ

ಜಿಲ್ಲಾ ಮಟ್ಟದಲ್ಲಿ ಚಿತ್ರೋತ್ಸವ ನಡೆಯಲಿ: ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು

BIFFES: ಸಿನಿಮಾ ಸಂಸ್ಕೃತಿ, ಅಭಿರುಚಿ ಎಲ್ಲೆಡೆ ಬೆಳೆಯಲು ಚಿತ್ರೋತ್ಸವವನ್ನು ಜಿಲ್ಲಾ ಕೇಂದ್ರದಲ್ಲಿ ಮಾಡಬೇಕು ಎಂದು ನಿರ್ದೇಶಕ ರಾಜೇಂದ್ರ ಸಿಂಗ್‌ ಆಗ್ರಹಿಸಿದರು. 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
Last Updated 6 ಫೆಬ್ರುವರಿ 2026, 22:56 IST
ಜಿಲ್ಲಾ ಮಟ್ಟದಲ್ಲಿ ಚಿತ್ರೋತ್ಸವ ನಡೆಯಲಿ: ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು

ಬೆಂಗಳೂರು ಚಲನಚಿತ್ರೋತ್ಸವ: ಜಪಾನ್‌ ದೇಶದ ‘ಲಾಸ್ಟ್‌ ಲ್ಯಾಂಡ್‌ʼ ಅತ್ಯುತ್ತಮ ಚಿತ್ರ

BIFFES Awards: ಬೆಂಗಳೂರು: 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನಗರದ ಲುಲು ಮಾಲ್‌ನಲ್ಲಿ ತೆರೆ ಬಿದ್ದಿದ್ದು, ಚಿತ್ರೋತ್ಸವದ ಏಷ್ಯನ್‌ ವಿಭಾಗದಲ್ಲಿ ಜಪಾನ್‌ ದೇಶದ ‘ಲಾಸ್ಟ್‌ ಲ್ಯಾಂಡ್‌ʼ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ.
Last Updated 6 ಫೆಬ್ರುವರಿ 2026, 16:30 IST
ಬೆಂಗಳೂರು ಚಲನಚಿತ್ರೋತ್ಸವ: ಜಪಾನ್‌ ದೇಶದ ‘ಲಾಸ್ಟ್‌ ಲ್ಯಾಂಡ್‌ʼ ಅತ್ಯುತ್ತಮ ಚಿತ್ರ

ನಟಿ ಶ್ರೀಲೀಲಾ ಹೊಸ ಅವತಾರ: ಚಿತ್ರಗಳಲ್ಲಿ ನೋಡಿ

Srileela Photoshoot: ಕಿಸ್‌ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಶ್ರೀಲೀಲಾ, ತಮಿಳು ನಟ ಧನುಷ್ ಹಾಗೂ ತೆಲುಗು ನಟ ಮಹೇಶ್ ಬಾಬು, ಬಾಲಕೃಷ್ಣ ಜೊತೆಗೆ ಅಭಿನಯಿಸಿದ್ದು, ಇತ್ತೀಚಿಗೆ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
Last Updated 6 ಫೆಬ್ರುವರಿ 2026, 16:16 IST
ನಟಿ ಶ್ರೀಲೀಲಾ ಹೊಸ ಅವತಾರ: ಚಿತ್ರಗಳಲ್ಲಿ ನೋಡಿ
ADVERTISEMENT

ಹಿಟ್‌ ಅಂಡ್‌ ರನ್‌ ಪ್ರಕರಣದಲ್ಲಿ ಮಲಯಾಳ ನಟ ಮಣಿಯನ್​​​ಪಿಳ್ಳ ರಾಜು ಬಂಧನ

Malayalam Actor Arrested: ತಿರುವನಂತಪುರದಲ್ಲಿ ಬೈಕ್‌ಗೆ ಕಾರು ಡಿಕ್ಕಿ ಹೊಡೆದ ಹಿಟ್‌ ಅಂಡ್‌ ರನ್‌ ಪ್ರಕರಣದಲ್ಲಿ ನಟ ಮಣಿಯನ್​​​ಪಿಳ್ಳ ರಾಜು ಅವರನ್ನು ಪೊಲೀಸರು ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
Last Updated 6 ಫೆಬ್ರುವರಿ 2026, 15:37 IST
ಹಿಟ್‌ ಅಂಡ್‌ ರನ್‌ ಪ್ರಕರಣದಲ್ಲಿ ಮಲಯಾಳ ನಟ ಮಣಿಯನ್​​​ಪಿಳ್ಳ ರಾಜು ಬಂಧನ

ಚೆನ್ನೈನಲ್ಲಿ ಡ್ರಗ್ಸ್‌ ಜಾಲ ಬೇಧಿಸಿದ ಪೊಲೀಸರು: ನಟಿ ಅಂಜು ಕೃಷ್ಣ ಸೇರಿ 9ಜನ ಬಂಧನ

Drug Bust: ಚೆನ್ನೈನಲ್ಲಿ ಡ್ರಗ್ಸ್‌ ಜಾಲವನ್ನು ತಮಿಳುನಾಡು ಪೊಲೀಸರು ಬೇಧಿಸಿದ್ದು, ಅದರಲ್ಲಿ ಯುವ ನಟಿಯೊಬ್ಬರ ಬಂಧನ ಆಗಿದೆ. ಅಂಜು ಕೃಷ್ಣ ಎನ್ನುವ ನಟಿ ಹಾಗೂ ನಿರ್ದೇಶಕ ವಿನ್ಸಿತ್ ನಿವೇದ್ ಸೇರಿ 9 ಜನರನ್ನು ಪೊಲೀಸರ ಬಂಧಿಸಿದ್ದಾರೆ.
Last Updated 6 ಫೆಬ್ರುವರಿ 2026, 14:34 IST
ಚೆನ್ನೈನಲ್ಲಿ ಡ್ರಗ್ಸ್‌ ಜಾಲ ಬೇಧಿಸಿದ ಪೊಲೀಸರು: ನಟಿ ಅಂಜು ಕೃಷ್ಣ ಸೇರಿ 9ಜನ ಬಂಧನ

ವಿಭಿನ್ನ ಲುಕ್‌ನಲ್ಲಿ ಗಮನ ಸೆಳೆದ ‘ಕಾಟೇರ’ ನಟಿ ಆರಾಧನಾ ರಾಮ್‌

Katara Movie Actress: ಕನಸಿನ ರಾಣಿ ಮಾಲಾಶ್ರೀ ಮಗಳು ನಟಿ ಆರಾಧನಾ ರಾಮ್ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೆ ಸಕ್ರಿಯರಾಗಿರುವ ನಟಿ ಹೊಸ ಲುಕ್‌ನಲ್ಲಿ ಫೋಟೊಗೆ ಪೋಸ್ ಕೊಟ್ಟಿದ್ದಾರೆ.
Last Updated 6 ಫೆಬ್ರುವರಿ 2026, 11:39 IST
ವಿಭಿನ್ನ ಲುಕ್‌ನಲ್ಲಿ ಗಮನ ಸೆಳೆದ ‘ಕಾಟೇರ’ ನಟಿ ಆರಾಧನಾ ರಾಮ್‌
err
ADVERTISEMENT
ADVERTISEMENT
ADVERTISEMENT