ಗುರುವಾರ, 3 ಜುಲೈ 2025
×
ADVERTISEMENT

ರಾಜ್ಯ

ADVERTISEMENT

ಚಾಮರಾಜನಗರ | ಕಳ್ಳಬೇಟೆ ತಡೆ ಶಿಬಿರ: 4 ತಿಂಗಳಿಂದ ಬಾರದ ವೇತನ

ಐದು ಹುಲಿಗಳು ಮೃತಪಟ್ಟ ಎಂಎಂ ಹಿಲ್ಸ್‌ ವನ್ಯಜೀವಿ ವಿಭಾಗದ ಹೊರಗುತ್ತಿಗೆ ನೌಕರರರ ಸಂಕಷ್ಟ
Last Updated 3 ಜುಲೈ 2025, 1:09 IST
ಚಾಮರಾಜನಗರ | ಕಳ್ಳಬೇಟೆ ತಡೆ ಶಿಬಿರ: 4 ತಿಂಗಳಿಂದ ಬಾರದ ವೇತನ

ಹೃದ್ರೋಗ ಪತ್ತೆಗೆ 7.49 ಲಕ್ಷ ಇಸಿಜಿ

ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆಯಡಿ ಪರೀಕ್ಷೆ *7 ಸಾವಿರಕ್ಕೂ ಅಧಿಕ ತೀವ್ರ ಹೃದಯಾಘಾತ ಪ್ರಕರಣ ಪತ್ತೆ
Last Updated 3 ಜುಲೈ 2025, 0:47 IST
ಹೃದ್ರೋಗ ಪತ್ತೆಗೆ 7.49 ಲಕ್ಷ ಇಸಿಜಿ

ಹೃದ್ರೋಗ: ಚಿಕಿತ್ಸೆಗಾಗಿ ಉತ್ತರ ಕನ್ನಡ ಜಿಲ್ಲೆಯ ಜನರ ಪರದಾಟ

ತಜ್ಞರು, ಕ್ಯಾಥ್‌ಲ್ಯಾಬ್ ಸೌಲಭ್ಯವಿಲ್ಲ: ಉ.ಕ ಜಿಲ್ಲೆಯ ಜನರು ಚಿಕಿತ್ಸೆಗಾಗಿ ನೂರಾರು ಕಿ.ಮೀ ಹೋಗಬೇಕು
Last Updated 3 ಜುಲೈ 2025, 0:42 IST
ಹೃದ್ರೋಗ: ಚಿಕಿತ್ಸೆಗಾಗಿ ಉತ್ತರ ಕನ್ನಡ ಜಿಲ್ಲೆಯ ಜನರ ಪರದಾಟ

ವಾಲ್ಮೀಕಿ ಹಗರಣ – ಮಂತ್ರಿಗಳು ಭಾಗಿ

ಎಲ್ಲಾ ದಾಖಲೆಗಳನ್ನು ಸಿಬಿಐಗೆ ಒಪ್ಪಿಸಲು ಹೈಕೋರ್ಟ್‌ ಆದೇಶ
Last Updated 2 ಜುಲೈ 2025, 23:42 IST
ವಾಲ್ಮೀಕಿ ಹಗರಣ – ಮಂತ್ರಿಗಳು ಭಾಗಿ

ವಾಲ್ಮೀಕಿ ನಿಗಮದ ಅಕ್ರಮ | ಪ್ರಕರಣ ಒಂದು, ತನಿಖೆ ಮೂರು

Money Laundering: ವಾಲ್ಮೀಕಿ ನಿಗಮದ ನಿಧಿಗಳನ್ನು ರಾಜಕೀಯ ನೇತೃತ್ವದಲ್ಲಿ ಅಕ್ರಮವಾಗಿ ಬೇರೆ ಖಾತೆಗಳಿಗೆ ವರ್ಗಾಯಿಸಿ ಚುನಾವಣೆಗಳಲ್ಲಿ ದುರುಪಯೋಗ ಮಾಡಿದ ಬೃಹತ್ ಹಗರಣ
Last Updated 2 ಜುಲೈ 2025, 22:54 IST
ವಾಲ್ಮೀಕಿ ನಿಗಮದ ಅಕ್ರಮ | ಪ್ರಕರಣ ಒಂದು, ತನಿಖೆ ಮೂರು

ಬೈಕ್‌ ಟ್ಯಾಕ್ಸಿ ಮಹಿಳೆಯರಿಗೆ ಸುರಕ್ಷಿತ: ರಿಟ್‌ ಮೇಲ್ಮನವಿದಾರರ ಪ್ರತಿಪಾದನೆ

‘ಬೈಕ್‌ ಟ್ಯಾಕ್ಸಿ ಸೇವೆಯು ಅತ್ಯಂತ ಸುರಕ್ಷತೆಯಿಂದ ಕೂಡಿದ್ದು, ಅನುಕೂಲಕರ ಮತ್ತು ಕೈಗೆಟುಕುವ ಪ್ರಯಾಣ ಸಾಧನವಾಗಿದೆ’ ಎಂದು ಮಹಿಳಾ ಪ್ರಯಾಣಿಕರು ಹಾಗೂ ಚಾಲಕಿಯರ ಪರ ವಕೀಲರು ಹೈಕೋರ್ಟ್‌ಗೆ ಅರುಹಿದರು.
Last Updated 2 ಜುಲೈ 2025, 22:32 IST
ಬೈಕ್‌ ಟ್ಯಾಕ್ಸಿ ಮಹಿಳೆಯರಿಗೆ ಸುರಕ್ಷಿತ: ರಿಟ್‌ ಮೇಲ್ಮನವಿದಾರರ ಪ್ರತಿಪಾದನೆ

ಕುಲಪತಿಗಳ ನೇಮಕ: ರಾಜ್ಯಪಾಲರ ಜೊತೆ ಸಿ.ಎಂ ಚರ್ಚೆ

ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ರಾತ್ರಿ ರಾಜಭವನದಲ್ಲಿ ಭೇಟಿ ಮಾಡಿ ಕೆಲಹೊತ್ತು ಚರ್ಚೆ ನಡೆಸಿದರು.
Last Updated 2 ಜುಲೈ 2025, 16:13 IST
ಕುಲಪತಿಗಳ ನೇಮಕ: ರಾಜ್ಯಪಾಲರ ಜೊತೆ ಸಿ.ಎಂ ಚರ್ಚೆ
ADVERTISEMENT

ಬಿಬಿಎಂಪಿ ಶಾಲೆ: ಗುತ್ತಿಗೆ ಶಿಕ್ಷಕರ ಕಾಯಂಗೆ ಒತ್ತಾಯ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಶಿಕ್ಷಣ ವಿಭಾಗದಲ್ಲಿ ಖಾಲಿ ಇರುವ 284 ಹುದ್ದೆಗಳಿಗೆ ಹಾಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಶಿಕ್ಷಕರನ್ನೇ ಕಾಯಂ ಮಾಡಬೇಕು ಎಂದು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಒತ್ತಾಯಿಸಿದೆ.
Last Updated 2 ಜುಲೈ 2025, 16:03 IST
ಬಿಬಿಎಂಪಿ ಶಾಲೆ: ಗುತ್ತಿಗೆ ಶಿಕ್ಷಕರ ಕಾಯಂಗೆ ಒತ್ತಾಯ

40 ಶಾಸಕರಿಂದ ಅಭಿಪ್ರಾಯ ಸಂಗ್ರಹ: ಬೆಳಗಾವಿ ಶಾಸಕರ ಜೊತೆ ಸುರ್ಜೇವಾಲಾ ಚರ್ಚೆ

ಬೆಳಗಾವಿ ವಿಭಾಗದ ಶಾಸಕರ ಜೊತೆ 7ರಿಂದ ಸುರ್ಜೇವಾಲಾ ಚರ್ಚೆ
Last Updated 2 ಜುಲೈ 2025, 16:02 IST
40 ಶಾಸಕರಿಂದ ಅಭಿಪ್ರಾಯ ಸಂಗ್ರಹ: ಬೆಳಗಾವಿ ಶಾಸಕರ ಜೊತೆ ಸುರ್ಜೇವಾಲಾ ಚರ್ಚೆ

ನಿಂಗಪ್ಪ ಪ್ರಕರಣ: ಸರ್ಕಾರಕ್ಕೆ ಶೀಘ್ರ ವರದಿ; ಲೋಕಾಯುಕ್ತ

ಲೋಕಾಯುಕ್ತದ ಅಧಿಕಾರಿಗಳ ಹೆಸರಿನಲ್ಲಿ ಮಾಜಿ ಕಾನ್‌ಸ್ಟೆಬಲ್‌ ನಿಂಗಪ್ಪ ಸಾವಂತ ಅವರು ಸರ್ಕಾರದ ಇತರ ಇಲಾಖೆಗಳ ಅಧಿಕಾರಿಗಳಿಂದ ಹಣ ವಸೂಲಿ ಮಾಡಿದ್ದ ಪ್ರಕರಣದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲು ಲೋಕಾಯುಕ್ತ ಸಂಸ್ಥೆಯು ಸಿದ್ಧತೆ ನಡೆಸಿದೆ.
Last Updated 2 ಜುಲೈ 2025, 15:59 IST
ನಿಂಗಪ್ಪ ಪ್ರಕರಣ: ಸರ್ಕಾರಕ್ಕೆ ಶೀಘ್ರ ವರದಿ; ಲೋಕಾಯುಕ್ತ
ADVERTISEMENT
ADVERTISEMENT
ADVERTISEMENT