ಬುಧವಾರ, 26 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಲೋಕಾ ದಾಳಿ: ಅಕ್ರಮ ಗಳಿಕೆ– ಹೂಡಿಕೆ! ಸುಭಾಷ್‌ ನಾಟೀಕರ್‌ ಬಳಿ ₹3.11 ಕೋಟಿ ಆಸ್ತಿ

₹35.31 ಕೋಟಿಯ ಸ್ವತ್ತು ಪತ್ತೆ ಮಾಡಿದ ಲೋಕಾಯುಕ್ತ/ ₹78 ಲಕ್ಷ ನಗದು ವಶ
Last Updated 26 ನವೆಂಬರ್ 2025, 0:48 IST
ಲೋಕಾ ದಾಳಿ: ಅಕ್ರಮ ಗಳಿಕೆ– ಹೂಡಿಕೆ! ಸುಭಾಷ್‌ ನಾಟೀಕರ್‌ ಬಳಿ ₹3.11 ಕೋಟಿ ಆಸ್ತಿ

‘ಎಐ’ ಮನುಷ್ಯರ ಸೃಷ್ಟಿಸಿ ಜೂಜು, ಸಾವಿರಾರು ಕೋಟಿ ವಂಚನೆ!

ಆನ್‌ಲೈನ್‌ ಗೇಮಿಂಗ್‌ ಕಂಪನಿಗಳ ವಿರುದ್ಧ ಇ.ಡಿ ಪ್ರಕರಣ: ₹523 ಕೋಟಿ ಮುಟ್ಟುಗೋಲು
Last Updated 26 ನವೆಂಬರ್ 2025, 0:01 IST
‘ಎಐ’ ಮನುಷ್ಯರ ಸೃಷ್ಟಿಸಿ ಜೂಜು, ಸಾವಿರಾರು ಕೋಟಿ ವಂಚನೆ!

ಸಂಗತ: ಗಾಂಧಿಮಾರ್ಗ– ಅನ್ಯಥಾ ಶರಣಂ ನಾಸ್ತಿ!

ಪರಿಸರ ಮಾಲಿನ್ಯದ ತೀವ್ರತೆಯಿಂದ ಕಂಗೆಟ್ಟ ಕೊಪ್ಪಳ ಜಿಲ್ಲೆಯ ಜನರಿಗೆ, ತಮ್ಮ ಸಂಕಟಕ್ಕೆ ಉತ್ತರ ಕಂಡುಕೊಳ್ಳಲು ‘ಗಾಂಧಿಮಾರ್ಗ’ವೇ ಸರಿಯಾದುದು ಎನ್ನಿಸಿದೆ.
Last Updated 25 ನವೆಂಬರ್ 2025, 23:28 IST
ಸಂಗತ: ಗಾಂಧಿಮಾರ್ಗ– ಅನ್ಯಥಾ ಶರಣಂ ನಾಸ್ತಿ!

ಯುಜಿಸಿ: 6 ಸಾವಿರ ‘ಅತಿಥಿ’ಗಳಿಗೆ ನಿರುದ್ಯೋಗ!

ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಪಡೆದವರಿಗಷ್ಟೇ ಮನ್ನಣೆ* ಡಿ.4ಕ್ಕೆ ಪ್ರಕ್ರಿಯೆ ಮುಕ್ತಾಯ
Last Updated 25 ನವೆಂಬರ್ 2025, 23:10 IST
ಯುಜಿಸಿ: 6 ಸಾವಿರ ‘ಅತಿಥಿ’ಗಳಿಗೆ ನಿರುದ್ಯೋಗ!

ಕುಡಿತ ಬಿಟ್ಟಿದ್ದಕ್ಕೆ ಮನೆಮನೆಗೆ ಕೋಳಿ ಕೊಟ್ಟು ಸಿಹಿ ಹಂಚಿದ!

ಬಸರಾಳು ಗ್ರಾಮದ ಬಿ.ಆರ್‌. ಕಿರಣ್‌ಕುಮಾರ್‌ ಅವರು ಕುಡಿತ ಬಿಟ್ಟ ಸಂತೋಷ, ಹುಟ್ಟುಹಬ್ಬದ ನಿಮಿತ್ತ ಮಂಗಳವಾರ ಗ್ರಾಮಸ್ಥರಿಗೆ ಮಾಂಸದ ಕೋಳಿ ಹಂಚಿದರು.
Last Updated 25 ನವೆಂಬರ್ 2025, 20:34 IST
ಕುಡಿತ ಬಿಟ್ಟಿದ್ದಕ್ಕೆ ಮನೆಮನೆಗೆ ಕೋಳಿ ಕೊಟ್ಟು ಸಿಹಿ ಹಂಚಿದ!

ಪೋಕ್ಸೊ: ಮುರುಘಾ ಶರಣರ ಪ್ರಕರಣದ ಆದೇಶ ಇಂದು

POCSO ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಮೊದಲ ಪೋಕ್ಸೊ ಪ್ರಕರಣದ ಆದೇಶವನ್ನು ಬುಧವಾರ (ನ. 26) 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸಿವಿಲ್‌ ಕೋರ್ಟ್‌ನ ನ್ಯಾಯಾಧೀಶ ಗಂಗಾಧರಪ್ಪ ಹಡಪದ ಅವರು ಬೆಳಿಗ್ಗೆ 11ಕ್ಕೆ ಪ್ರಕಟಿಸಲಿದ್ದಾರೆ.
Last Updated 25 ನವೆಂಬರ್ 2025, 20:30 IST
ಪೋಕ್ಸೊ: ಮುರುಘಾ ಶರಣರ ಪ್ರಕರಣದ ಆದೇಶ ಇಂದು

ಮಹದಾಯಿ ಹೊರಗಿಟ್ಟು ಹುಲಿ ಅಭಯಾರಣ್ಯ: ಸಿಇಸಿ ಶಿಫಾರಸು

ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಕೆ
Last Updated 25 ನವೆಂಬರ್ 2025, 20:22 IST
ಮಹದಾಯಿ ಹೊರಗಿಟ್ಟು ಹುಲಿ ಅಭಯಾರಣ್ಯ: ಸಿಇಸಿ ಶಿಫಾರಸು
ADVERTISEMENT

ಮಲೆನಾಡಿನ ಸೊಪ್ಪಿನಬೆಟ್ಟ ಜಮೀನು ಬೇಕಾಬಿಟ್ಟಿ ಹಂಚಿಕೆ: ಹೈಕೋರ್ಟ್‌ ನೋಟಿಸ್

Soppinabetta ‘ಮಲೆನಾಡಿನ ಸೊಪ್ಪಿನಬೆಟ್ಟ ಜಮೀನನ್ನು ಬೇಕಾಬಿಟ್ಟಿಯಾಗಿ ಖಾಸಗಿ ವ್ಯಕ್ತಿಗಳಿಗೆ ಹಂಚಿಕೆ ಮಾಡಲಾಗಿದೆ’ ಎಂದು ಆಕ್ಷೇಪಿಸಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.
Last Updated 25 ನವೆಂಬರ್ 2025, 20:08 IST
ಮಲೆನಾಡಿನ ಸೊಪ್ಪಿನಬೆಟ್ಟ ಜಮೀನು ಬೇಕಾಬಿಟ್ಟಿ ಹಂಚಿಕೆ: ಹೈಕೋರ್ಟ್‌ ನೋಟಿಸ್

ರಾಜ್ಯದ ಮೂರು ಜಿಲ್ಲೆಗಳಲ್ಲಿ ಜನಗಣತಿ ಆ್ಯಪ್‌ ಪರೀಕ್ಷಾರ್ಥ ಬಳಕೆ

ಜನಗಣತಿ ಪ್ರಕ್ರಿಯೆಗೆ ಸಿದ್ಧಪಡಿಸಲಾಗಿರುವ ಮೊಬೈಲ್‌ ಆ್ಯಪ್‌ ಅನ್ನು ರಾಜ್ಯದ ಮೂರು ಜಿಲ್ಲೆಗಳಲ್ಲಿ ಪರೀಕ್ಷಾರ್ಥವಾಗಿ ಬಳಸಲಾಗುತ್ತಿದೆ.
Last Updated 25 ನವೆಂಬರ್ 2025, 20:06 IST
ರಾಜ್ಯದ ಮೂರು ಜಿಲ್ಲೆಗಳಲ್ಲಿ ಜನಗಣತಿ ಆ್ಯಪ್‌ ಪರೀಕ್ಷಾರ್ಥ ಬಳಕೆ

1ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ: ಮಧು ಬಂಗಾರಪ್ಪ

computer education‘ ಸರ್ಕಾರಿ ಶಾಲಾ ವಿದ್ಯಾರ್ಥಿಗಳನ್ನು ತಾಂತ್ರಿಕವಾಗಿ ಸದೃಢಗೊಳಿಸಲು 1ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣವನ್ನು ಆರಂಭಿಸಲಾಗುವುದು’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.
Last Updated 25 ನವೆಂಬರ್ 2025, 19:41 IST
1ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ: ಮಧು ಬಂಗಾರಪ್ಪ
ADVERTISEMENT
ADVERTISEMENT
ADVERTISEMENT