ಶನಿವಾರ, 25 ಅಕ್ಟೋಬರ್ 2025
×
ADVERTISEMENT

ರಾಜ್ಯ

ADVERTISEMENT

ಎರಡು ವರ್ಷದಲ್ಲಿ ನಮ್ಮದೇ ಸರ್ಕಾರ; ಕಡಿಮೆ ಶುಲ್ಕದಲ್ಲಿ ‘ಎ‘ ಖಾತಾ: HDK ಭರವಸೆ

Khata Conversion: ಬಿ ಖಾತಾ ನಿವೇಶನಗಳನ್ನು ಎ ಖಾತಾ ಪರಿವರ್ತನೆ ಮಾಡುವ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಸುಲಿಗೆ ನಡೆಯುತ್ತಿದೆ ಎಂದು ಆರೋಪಿಸಿದ ಎಚ್‌.ಡಿ. ಕುಮಾರಸ್ವಾಮಿ, ಜನರು ಮೋಸ ಹೋಗದಂತೆ ಎಚ್ಚರಿಕೆ ನೀಡಿದರು.
Last Updated 25 ಅಕ್ಟೋಬರ್ 2025, 10:48 IST
ಎರಡು ವರ್ಷದಲ್ಲಿ ನಮ್ಮದೇ ಸರ್ಕಾರ; ಕಡಿಮೆ ಶುಲ್ಕದಲ್ಲಿ ‘ಎ‘ ಖಾತಾ: HDK ಭರವಸೆ

ಬೆಂಗಳೂರು ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಕೆಶಿ ಬೇಸರ

BJP Politics: ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿ ಸಹಕರಿಸದಿರುವುದಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದು, ನ್ಯಾಯಾಲಯದ ತಡೆಯಾಜ್ಞೆಗಳಿಂದ ಪ್ರತಿ ಯೋಜನೆಗೆ ಅಡಚಣೆ ಉಂಟಾಗಿದೆ ಎಂದು ಹೇಳಿದ್ದಾರೆ.
Last Updated 25 ಅಕ್ಟೋಬರ್ 2025, 8:07 IST
ಬೆಂಗಳೂರು ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಕೆಶಿ ಬೇಸರ

ತೇಜಸ್ವಿ ಸೂರ್ಯ ಖಾಲಿ ಟ್ರಂಕ್, ಬೆಂಗಳೂರಿಗೆ ಅವರ ಕಾರ್ಯಯೋಜನೆ ಏನು? ಡಿಕೆಶಿ

Bengaluru Politics: ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತೇಜಸ್ವಿ ಸೂರ್ಯ ವಿರುದ್ಧ ಕಿಡಿಕಾರಿದ್ದು, ಸುರಂಗ ರಸ್ತೆಯ ವಿರೋಧದ ಕುರಿತು ಪ್ರತಿಕ್ರಿಯಿಸಿದ್ದಾರೆ. “ತೇಜಸ್ವಿ ಸೂರ್ಯ ಎಂದರೆ ಖಾಲಿ ಟ್ರಂಕ್” ಎಂದು ಡಿಕೆಶಿ ತೀವ್ರ ಟೀಕೆ ಮಾಡಿದ್ದಾರೆ.
Last Updated 25 ಅಕ್ಟೋಬರ್ 2025, 7:45 IST
ತೇಜಸ್ವಿ ಸೂರ್ಯ ಖಾಲಿ ಟ್ರಂಕ್, ಬೆಂಗಳೂರಿಗೆ ಅವರ ಕಾರ್ಯಯೋಜನೆ ಏನು? ಡಿಕೆಶಿ

ಸೊರಬ | ಎಸ್.ಬಂಗಾರಪ್ಪ ಜನ್ಮದಿನ ಆಚರಣೆ: ಸಾಧಕರಿಗೆ ಪ್ರಶಸ್ತಿ ಪ್ರದಾನ ನಾಳೆ

Last Updated 24 ಅಕ್ಟೋಬರ್ 2025, 23:30 IST
ಸೊರಬ | ಎಸ್.ಬಂಗಾರಪ್ಪ ಜನ್ಮದಿನ ಆಚರಣೆ: ಸಾಧಕರಿಗೆ ಪ್ರಶಸ್ತಿ ಪ್ರದಾನ ನಾಳೆ

ಮೊಬೈಲ್‌ನಲ್ಲಿ ಟ್ರಾಫಿಕ್‌ ಸಿಗ್ನಲ್ ಮಾಹಿತಿ:ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಜಾರಿ

ಮ್ಯಾಪಲ್ಸ್‌ ಆ್ಯಪ್‌ನಲ್ಲಿ ಟ್ರಾಫಿಕ್‌ ರಿಯಲ್‌ ಟೈಮ್ ಮಾಹಿತಿ
Last Updated 24 ಅಕ್ಟೋಬರ್ 2025, 23:30 IST
ಮೊಬೈಲ್‌ನಲ್ಲಿ ಟ್ರಾಫಿಕ್‌ ಸಿಗ್ನಲ್ ಮಾಹಿತಿ:ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಜಾರಿ

ದಂತ ವೈದ್ಯನ ‘ಕಾಡು ಕೃಷಿ’ ಪ್ರೇಮ’: 10.34 ಎಕರೆ ಜಮೀನಲ್ಲಿವೆ 15 ಸಾವಿರ ಗಿಡಗಳು

ಕಾಡಾಯಿತು 10.34 ಎಕರೆ ಜಮೀನು– ವಿವಿಧ ತಳಿಯ 15 ಸಾವಿರ ಗಿಡಗಳು
Last Updated 24 ಅಕ್ಟೋಬರ್ 2025, 23:30 IST
ದಂತ ವೈದ್ಯನ ‘ಕಾಡು ಕೃಷಿ’ ಪ್ರೇಮ’: 10.34 ಎಕರೆ ಜಮೀನಲ್ಲಿವೆ 15 ಸಾವಿರ ಗಿಡಗಳು

ಐದು ವರ್ಷಗಳಲ್ಲಿ ಇಪಿಎಫ್‌ಗೆ 7 ಕೋಟಿ ನೋಂದಣಿ: ಸಚಿವೆ ಶೋಭಾ ಕರಂದ್ಲಾಜೆ

ಶೇ.90ರಷ್ಟು ಗುರಿ ಬಾಕಿ: ಉದ್ಯೋಗ ಮೇಳದಲ್ಲಿ ಸಚಿವೆ
Last Updated 24 ಅಕ್ಟೋಬರ್ 2025, 23:30 IST
ಐದು ವರ್ಷಗಳಲ್ಲಿ ಇಪಿಎಫ್‌ಗೆ 7 ಕೋಟಿ ನೋಂದಣಿ: ಸಚಿವೆ ಶೋಭಾ ಕರಂದ್ಲಾಜೆ
ADVERTISEMENT

ಕೊಪ್ಪಳ| ಜಿಎಸ್‌ಟಿ ಇಳಿಕೆ: ಕಿನ್ನಾಳ ಕಲಾಕೃತಿಗೆ ಬಂಪರ್‌ ಬೇಡಿಕೆ

ಗ್ರಾಹಕರ ಬೇಡಿಕೆಗೆ ತಕ್ಕಷ್ಟು ಪೂರೈಸಲು ಕಲಾವಿದರ ಹೆಣಗಾಟ
Last Updated 24 ಅಕ್ಟೋಬರ್ 2025, 23:30 IST
ಕೊಪ್ಪಳ| ಜಿಎಸ್‌ಟಿ ಇಳಿಕೆ: ಕಿನ್ನಾಳ ಕಲಾಕೃತಿಗೆ ಬಂಪರ್‌ ಬೇಡಿಕೆ

‘ನಲಿಕಲಿ’ ಮಕ್ಕಳಿಗೆ ದಿನಕ್ಕೊಂದು ರೂಪಾಯಿ:ದಾಖಲಾತಿ ಹೆಚ್ಚಳಕ್ಕೆ ಶಿಕ್ಷಕನ ಪ್ರಯತ್ನ

School Enrollment Boost: ಲಿಂಗದೇವರಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ‘ನಲಿ ಕಲಿ‘ ಶಿಕ್ಷಣದ ಮಕ್ಕಳಿಗೆ ದಿನಕ್ಕೆ ₹ 1 ನೀಡಲು ಮುಖ್ಯ ಶಿಕ್ಷಕ ಎಂ.ಕೆ. ಹೊಳಜೋಗಿ ತೀರ್ಮಾನಿಸಿದ್ದು, ದಾಖಲಾತಿ ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ.
Last Updated 24 ಅಕ್ಟೋಬರ್ 2025, 23:30 IST
‘ನಲಿಕಲಿ’ ಮಕ್ಕಳಿಗೆ ದಿನಕ್ಕೊಂದು ರೂಪಾಯಿ:ದಾಖಲಾತಿ ಹೆಚ್ಚಳಕ್ಕೆ ಶಿಕ್ಷಕನ ಪ್ರಯತ್ನ

ಔರಾದ್ | ಆಧಾರ್ ಕೇಂದ್ರ ಸ್ಥಗಿತ: 40 ಗ್ರಾಮಗಳ ಜನರ ಪರದಾಟ

ಔರಾದ್ ತಾಲ್ಲೂಕಿನ ಅತಿ ದೊಡ್ಡ ಹೋಬಳಿ ಕೇಂದ್ರ ಸಂತಪೂರದಲ್ಲಿ ಆಧಾರ್ ಕೇಂದ್ರ ಸ್ಥಗಿತವಾಗಿದ್ದು, 40 ಗ್ರಾಮಗಳ ಜನ ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ.
Last Updated 24 ಅಕ್ಟೋಬರ್ 2025, 23:30 IST
ಔರಾದ್ | ಆಧಾರ್ ಕೇಂದ್ರ ಸ್ಥಗಿತ: 40 ಗ್ರಾಮಗಳ ಜನರ ಪರದಾಟ
ADVERTISEMENT
ADVERTISEMENT
ADVERTISEMENT