ಗುರುವಾರ, 4 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ವಿಜಯನಗರ | ಬಿಜೆಪಿಯಲ್ಲಿ ಯಾವುದೇ ಬಣವಿಲ್ಲ: ಬಿ.ವೈ.ವಿಜಯೇಂದ್ರ

Party Unity Statement: ‘ಬಿಜೆಪಿಯಲ್ಲಿ ಯಾವುದೇ ಬಣಗಳಿಲ್ಲ. ಇರುವುದೊಂದೇ ಅದು ಬಿಜೆಪಿ ಬಣ’ ಎಂದು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ಅವರು ಎಚ್.ಡಿ. ಕುಮಾರಸ್ವಾಮಿಯ ಭೇಟಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ.
Last Updated 4 ಡಿಸೆಂಬರ್ 2025, 19:15 IST
ವಿಜಯನಗರ | ಬಿಜೆಪಿಯಲ್ಲಿ ಯಾವುದೇ ಬಣವಿಲ್ಲ: ಬಿ.ವೈ.ವಿಜಯೇಂದ್ರ

ಕದಂಬ ನೌಕಾನೆಲೆಯ ವಿಸ್ತರಣೆ | ಹೊರ ರಾಜ್ಯದ ಕಾರ್ಮಿಕರ ಮೇಲೆ ನಿಗಾ: ವಿಕ್ರಮ್ ಮೆನನ್

‘ಕದಂಬ ನೌಕಾನೆಲೆಯ ವಿಸ್ತರಣೆ ಕಾಮಗಾರಿ ಸೇರಿ ಇಲ್ಲಿ ಕಾರ್ಯನಿರ್ವಹಿಸಲು ಬರುವ ಎಲ್ಲ ಕಾರ್ಮಿಕರ ಹಿನ್ನೆಲೆಯನ್ನು ಹಲವು ಬಾರಿ ಪರಿಶೀಲಿಸಲಾಗುತ್ತದೆ’ ಎಂದು ಕರ್ನಾಟಕ ನೌಕಾನೆಲೆಯ ಮುಖ್ಯಸ್ಥ ರಿಯರ್ ಅಡ್ಮಿರಲ್ ವಿಕ್ರಮ್ ಮೆನನ್ ಹೇಳಿದರು.
Last Updated 4 ಡಿಸೆಂಬರ್ 2025, 19:06 IST
ಕದಂಬ ನೌಕಾನೆಲೆಯ ವಿಸ್ತರಣೆ | ಹೊರ ರಾಜ್ಯದ ಕಾರ್ಮಿಕರ ಮೇಲೆ ನಿಗಾ: ವಿಕ್ರಮ್ ಮೆನನ್

ಕೆಎಸ್‌ಸಿಎ ಚುನಾವಣೆ: ಮೇಲ್ಮನವಿ ವಜಾ

KSCA Legal Verdict: ಕೆಎಸ್‌ಸಿಎ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಕೆ.ಎನ್.ಶಾಂತಕುಮಾರ್ ಅವರನ್ನು ಚುನಾವಣೆಯಲ್ಲಿ ಅರ್ಹ ಅಭ್ಯರ್ಥಿ ಎಂದು ಘೋಷಿಸುವಂತೆ ಆದೇಶಿಸಿದ್ದ ಏಕಸದಸ್ಯ ನ್ಯಾಯಪೀಠದ ಆದೇಶ ರದ್ದುಗೊಳಿಸಬೇಕೆಂಬ ಮೇಲ್ಮನವಿಯನ್ನು ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠ ವಜಾಗೊಳಿಸಿದೆ.
Last Updated 4 ಡಿಸೆಂಬರ್ 2025, 18:33 IST
ಕೆಎಸ್‌ಸಿಎ ಚುನಾವಣೆ: ಮೇಲ್ಮನವಿ ವಜಾ

Bengaluru Airport |99 ‘ಇಂಡಿಗೊ’ ಸಂಚಾರ ಸ್ಥಗಿತ: 2ನೇ ದಿನವೂ ಪ್ರಯಾಣಿಕರ ಪರದಾಟ

ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2ನೇ ದಿನವೂ ಪ್ರಯಾಣಿಕರ ಪರದಾಟ
Last Updated 4 ಡಿಸೆಂಬರ್ 2025, 17:30 IST
Bengaluru Airport |99 ‘ಇಂಡಿಗೊ’ ಸಂಚಾರ ಸ್ಥಗಿತ: 2ನೇ ದಿನವೂ ಪ್ರಯಾಣಿಕರ ಪರದಾಟ

ಕರ್ನಾಟಕದಲ್ಲಿ 6 ತಿಂಗಳಲ್ಲಿ ₹2,781 ಕೋಟಿ ಸಂಗ್ರಹ: ಸಚಿವ ನಿತಿನ್‌ ಗಡ್ಕರಿ

Toll Collection Data: ನಿತಿನ್ ಗಡ್ಕರಿ ಅವರು ಲೋಕಸಭೆಯಲ್ಲಿ ಪ್ರಕಟಿಸಿದಂತೆ, ಕರ್ನಾಟಕದಲ್ಲಿ 66 ಟೋಲ್ ಪ್ಲಾಜಾಗಳ ಮೂಲಕ ಈ ಆರ್ಥಿಕ ವರ್ಷದ ಮೊದಲ ಅರ್ಧಭಾಗದಲ್ಲಿ ₹2,781 ಕೋಟಿ ಸಂಗ್ರಹವಾಗಿದೆ.
Last Updated 4 ಡಿಸೆಂಬರ್ 2025, 16:15 IST
ಕರ್ನಾಟಕದಲ್ಲಿ 6 ತಿಂಗಳಲ್ಲಿ ₹2,781 ಕೋಟಿ ಸಂಗ್ರಹ: ಸಚಿವ ನಿತಿನ್‌ ಗಡ್ಕರಿ

₹20 ಲಕ್ಷ ಕೋಟಿಗೆ ಇ.ವಿ.ವಾಹನ ಮಾರುಕಟ್ಟೆ: ನಿತಿನ್ ಗಡ್ಕರಿ

Electric Vehicle Growth: 2030ರ ವೇಳೆಗೆ ಇ.ವಿ. ಮಾರುಕಟ್ಟೆ ₹20 ಲಕ್ಷ ಕೋಟಿಗೆ ಬೆಳೆಯಲಿದ್ದು, ಐದು ಕೋಟಿ ಉದ್ಯೋಗಗಳ ಸೃಷ್ಟಿ ಸಂಭವನೆ ಇದೆ ಎಂದು ನಿತಿನ್ ಗಡ್ಕರಿ ಲೋಕಸಭೆಯಲ್ಲಿ ತಿಳಿಸಿದ್ದಾರೆ.
Last Updated 4 ಡಿಸೆಂಬರ್ 2025, 16:12 IST
₹20 ಲಕ್ಷ ಕೋಟಿಗೆ ಇ.ವಿ.ವಾಹನ ಮಾರುಕಟ್ಟೆ: ನಿತಿನ್ ಗಡ್ಕರಿ

ಉಪ ನಗರ ವರ್ತುಲ ರಸ್ತೆ ಯೋಜನೆ: ಭೂಪರಿಹಾರಕ್ಕೆ ಆಗ್ರಹ

Land Acquisition Issue: ಎಸ್‌ಟಿಆರ್‌ಆರ್ ಯೋಜನೆಯಾಗಿ 2,200 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡಿದ್ದರೂ ರೈತರಿಗೆ ಪರಿಹಾರ ನೀಡಿಲ್ಲ ಎಂದು ಡಾ. ಸಿ.ಎನ್. ಮಂಜುನಾಥ್ ಲೋಕಸಭೆಯಲ್ಲಿ ಒತ್ತಾಯಿಸಿದರು.
Last Updated 4 ಡಿಸೆಂಬರ್ 2025, 16:10 IST
ಉಪ ನಗರ ವರ್ತುಲ ರಸ್ತೆ ಯೋಜನೆ: ಭೂಪರಿಹಾರಕ್ಕೆ ಆಗ್ರಹ
ADVERTISEMENT

ದ್ವೇಷ ಭಾಷಣ ಮಾಡಿದರೆ 7 ವರ್ಷ ಜೈಲು, 1 ಲಕ್ಷ ದಂಡ: ಹೊಸ ಮಸೂದೆ

Karnataka New Law: ಧರ್ಮ, ಜಾತಿ, ಭಾಷೆ ಆಧಾರದ ದ್ವೇಷ ಭಾಷಣ ಮಾಡಿದರೆ 7 ವರ್ಷ ಜೈಲು ಮತ್ತು ₹1 ಲಕ್ಷ ದಂಡ ವಿಧಿಸಬಹುದಾದ ‘ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ ಮಸೂದೆ–2025’ ಸಚಿವ ಸಂಪುಟದಿಂದ ಅನುಮೋದನೆ ಪಡೆದಿದೆ.
Last Updated 4 ಡಿಸೆಂಬರ್ 2025, 16:07 IST
ದ್ವೇಷ ಭಾಷಣ ಮಾಡಿದರೆ 7 ವರ್ಷ ಜೈಲು, 1 ಲಕ್ಷ ದಂಡ: ಹೊಸ ಮಸೂದೆ

ಪತ್ರಿಕೆಗಳಿಗೆ ಜಾಹೀರಾತು | ರಾಹುಲ್‌ ಗಾಂಧಿ ಪಾತ್ರವಿಲ್ಲ: ಶಶಿಕಿರಣ ಶೆಟ್ಟಿ

Defamation Case Hearing: ಪತ್ರಿಕಾ ಜಾಹೀರಾತು ಪ್ರಕರಣದಲ್ಲಿ ರಾಹುಲ್ ಗಾಂಧಿ ವಿರುದ್ಧ ಯಾವುದೇ ಆಧಾರವಿಲ್ಲವೆಂದು ಹಿರಿಯ ವಕೀಲ ಶಶಿಕಿರಣ ಶೆಟ್ಟಿ ಹೈಕೋರ್ಟ್‌ಗೆ ವಾದಿಸಿದ್ದು, ಈ ದೂರು ರದ್ದುಪಡಿಸಬೇಕೆಂದು ಮನವಿ ಸಲ್ಲಿಸಿದರು.
Last Updated 4 ಡಿಸೆಂಬರ್ 2025, 16:06 IST
ಪತ್ರಿಕೆಗಳಿಗೆ ಜಾಹೀರಾತು | ರಾಹುಲ್‌ ಗಾಂಧಿ ಪಾತ್ರವಿಲ್ಲ: ಶಶಿಕಿರಣ ಶೆಟ್ಟಿ

ಸಂಸ್ಕರಿಸಿದ ಆಹಾರ ಸೇವನೆಯಿಂದ ಅಪಾಯ: ಸಂಸತ್‌ನಲ್ಲಿ ತೇಜಸ್ವಿ ಸೂರ್ಯ ಕಳವಳ

Processed Food Warning: ಸಂಸತ್‌ನಲ್ಲಿ ತೇಜಸ್ವಿ ಸೂರ್ಯ ಸಂಸ್ಕರಿಸಿದ ಆಹಾರಗಳ ಪರಿಣಾಮವಾಗಿ ಭಾರತದಲ್ಲಿ ಮಧುಮೇಹ, ಹೃದಯ ಕಾಯಿಲೆ, ಸ್ಥೂಲಕಾಯತೆ ಹೆಚ್ಚುತ್ತಿದೆ ಎಂದು ಎಚ್ಚರಿಕೆ ನೀಡಿದ್ದು, ಎಚ್ಚರಿಕೆ ಲೇಬಲ್ ಮತ್ತು ಹೆಚ್ಚಿನ ತೆರಿಗೆ ಸಲಹೆ ನೀಡಿದರು.
Last Updated 4 ಡಿಸೆಂಬರ್ 2025, 16:03 IST
ಸಂಸ್ಕರಿಸಿದ ಆಹಾರ ಸೇವನೆಯಿಂದ ಅಪಾಯ: ಸಂಸತ್‌ನಲ್ಲಿ ತೇಜಸ್ವಿ ಸೂರ್ಯ ಕಳವಳ
ADVERTISEMENT
ADVERTISEMENT
ADVERTISEMENT