ನೀರಾವರಿ, ಬಿಡಿಎ ಬಾಕಿ ಪ್ರಕರಣಗಳ ತನಿಖೆಗೆ ಎಸ್ಐಟಿ: ಡಿ.ಕೆ.ಶಿವಕುಮಾರ್
Irrigation Case Investigation: ‘ವಿವಿಧ ನೀರಾವರಿ ನಿಗಮಗಳಲ್ಲಿ 61,843 ಪ್ರಕರಣಗಳು ಬಾಕಿ ಉಳಿದಿದ್ದು, ಲೋಪಗಳನ್ನು ಪತ್ತೆ ಹಚ್ಚಲು ನ್ಯಾಯಮೂರ್ತಿ ನೇತೃತ್ವದ ಎಸ್ಐಟಿ ರಚಿಸಲಾಗುವುದು’ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.Last Updated 22 ನವೆಂಬರ್ 2025, 16:20 IST