<p>ಬೆಂ<strong>ಗಳೂರು:</strong> ಕರ್ನಾಟಕ ತಂಡದ ಧ್ಯಾನ್ ಎಂ. ಹಿರೇಮಠ ಅವರು ಅನಂತಪುರದಲ್ಲಿ ನಡೆದ ಬಿಸಿಸಿಐ ಕೂಚ್ ಬಿಹಾರ್ ಟ್ರೋಫಿಯ ಪಂದ್ಯದಲ್ಲಿ ಒಟ್ಟು ಒಂಬತ್ತು ವಿಕೆಟ್ಗಳ ಗೊಂಚಲು ಪಡೆದರು. ಆಂಧ್ರ ವಿರುದ್ಧದ ಈ ಪಂದ್ಯವು ಗುರುವಾರ ಡ್ರಾನಲ್ಲಿ ಮುಕ್ತಾಯವಾಯಿತು.</p>. <p>ಮೊದಲ ಇನಿಂಗ್ಸ್ನಲ್ಲಿ 23 ರನ್ಗಳ ಅಲ್ಪ ಮುನ್ನಡೆ ಪಡೆದ ಆಂಧ್ರ ತಂಡವು (ಬುಧವಾರ 2 ವಿಕೆಟ್ಗೆ 36) 9 ವಿಕೆಟ್ಗೆ 179 ರನ್ ಗಳಿಸಿ ಡಿಕ್ಲೇರ್ಡ್ ಮಾಡಿಕೊಂಡಿತು. ಸಿದ್ಧು ಕಾರ್ತಿಕ್ ರೆಡ್ಡಿ ಅಜೇಯ 50 ರನ್ ಗಳಿಸಿ ಉಪಯುಕ್ತ ಕಾಣಿಕೆ ನೀಡಿದರು. </p>. <p>ಮೊದಲ ಇನಿಂಗ್ಸ್ನಲ್ಲಿ ಮೂರು ವಿಕೆಟ್ ಪಡೆದಿದ್ದ ಧ್ಯಾನ್ ಎರಡನೇ ಇನಿಂಗ್ಸ್ನಲ್ಲಿ ಆರು ವಿಕೆಟ್ ಕಬಳಿಸಿ ಆಂಧ್ರ ಬ್ಯಾಟರ್ಗಳನ್ನು ಕಾಡಿದರು. ಗೆಲುವಿಗೆ 203 ಗುರಿ ಪಡೆದ ಕರ್ನಾಟಕ ತಂಡವು ಕೆ ವಿಕೆಟ್ ನಷ್ಟವಿಲ್ಲದೆ 36 ರನ್ ಗಳಿಸಿ ಪಂದ್ಯ ಮುಗಿಸಿತು.</p>. <h2><strong>ಸಂಕ್ಷಿಪ್ತ ಸ್ಕೋರ್:</strong></h2><p><strong> ಆಂಧ್ರ: </strong>415 ಮತ್ತು 83 ಓವರ್ಗಳಲ್ಲಿ 9 ವಿಕೆಟ್ಗೆ 179 ಡಿಕ್ಲೇರ್ಡ್ (ಆನಂದ್ ಜೋಸಿಯಾ 40, ಸಿದ್ದು ಕಾರ್ತಿಕ್ ರೆಡ್ಡಿ ಔಟಾಗದೇ 50, ಎನ್.ರಾಜೇಶ್ 41; ರಥನ್ ಬಿ.ಆರ್. 62ಕ್ಕೆ 2, ಧ್ಯಾನ್ ಎಂ. ಹಿರೇಮಠ); </p> <p><strong>ಕರ್ನಾಟಕ</strong>: 392 ಮತ್ತು 15 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 36).</p><p><strong>ಫಲಿತಾಂಶ: </strong>ಪಂದ್ಯ ಡ್ರಾ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂ<strong>ಗಳೂರು:</strong> ಕರ್ನಾಟಕ ತಂಡದ ಧ್ಯಾನ್ ಎಂ. ಹಿರೇಮಠ ಅವರು ಅನಂತಪುರದಲ್ಲಿ ನಡೆದ ಬಿಸಿಸಿಐ ಕೂಚ್ ಬಿಹಾರ್ ಟ್ರೋಫಿಯ ಪಂದ್ಯದಲ್ಲಿ ಒಟ್ಟು ಒಂಬತ್ತು ವಿಕೆಟ್ಗಳ ಗೊಂಚಲು ಪಡೆದರು. ಆಂಧ್ರ ವಿರುದ್ಧದ ಈ ಪಂದ್ಯವು ಗುರುವಾರ ಡ್ರಾನಲ್ಲಿ ಮುಕ್ತಾಯವಾಯಿತು.</p>. <p>ಮೊದಲ ಇನಿಂಗ್ಸ್ನಲ್ಲಿ 23 ರನ್ಗಳ ಅಲ್ಪ ಮುನ್ನಡೆ ಪಡೆದ ಆಂಧ್ರ ತಂಡವು (ಬುಧವಾರ 2 ವಿಕೆಟ್ಗೆ 36) 9 ವಿಕೆಟ್ಗೆ 179 ರನ್ ಗಳಿಸಿ ಡಿಕ್ಲೇರ್ಡ್ ಮಾಡಿಕೊಂಡಿತು. ಸಿದ್ಧು ಕಾರ್ತಿಕ್ ರೆಡ್ಡಿ ಅಜೇಯ 50 ರನ್ ಗಳಿಸಿ ಉಪಯುಕ್ತ ಕಾಣಿಕೆ ನೀಡಿದರು. </p>. <p>ಮೊದಲ ಇನಿಂಗ್ಸ್ನಲ್ಲಿ ಮೂರು ವಿಕೆಟ್ ಪಡೆದಿದ್ದ ಧ್ಯಾನ್ ಎರಡನೇ ಇನಿಂಗ್ಸ್ನಲ್ಲಿ ಆರು ವಿಕೆಟ್ ಕಬಳಿಸಿ ಆಂಧ್ರ ಬ್ಯಾಟರ್ಗಳನ್ನು ಕಾಡಿದರು. ಗೆಲುವಿಗೆ 203 ಗುರಿ ಪಡೆದ ಕರ್ನಾಟಕ ತಂಡವು ಕೆ ವಿಕೆಟ್ ನಷ್ಟವಿಲ್ಲದೆ 36 ರನ್ ಗಳಿಸಿ ಪಂದ್ಯ ಮುಗಿಸಿತು.</p>. <h2><strong>ಸಂಕ್ಷಿಪ್ತ ಸ್ಕೋರ್:</strong></h2><p><strong> ಆಂಧ್ರ: </strong>415 ಮತ್ತು 83 ಓವರ್ಗಳಲ್ಲಿ 9 ವಿಕೆಟ್ಗೆ 179 ಡಿಕ್ಲೇರ್ಡ್ (ಆನಂದ್ ಜೋಸಿಯಾ 40, ಸಿದ್ದು ಕಾರ್ತಿಕ್ ರೆಡ್ಡಿ ಔಟಾಗದೇ 50, ಎನ್.ರಾಜೇಶ್ 41; ರಥನ್ ಬಿ.ಆರ್. 62ಕ್ಕೆ 2, ಧ್ಯಾನ್ ಎಂ. ಹಿರೇಮಠ); </p> <p><strong>ಕರ್ನಾಟಕ</strong>: 392 ಮತ್ತು 15 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 36).</p><p><strong>ಫಲಿತಾಂಶ: </strong>ಪಂದ್ಯ ಡ್ರಾ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>