ಕುಲದೀಪ ನಯ್ಯರ್ ಬರಹ | ಬಾಂಗ್ಲಾ ಬಗ್ಗೆ ಗೊತ್ತಿಲ್ಲದ ಸಂಗತಿಗಳೇ ಹೆಚ್ಚು...
ಸ್ವಾತಂತ್ರ್ಯ ಮತ್ತು ನ್ಯಾಯಕ್ಕಾಗಿ ವಿಮೋಚನಾ ಹೋರಾಟ ನಡೆದು ನಾಲ್ಕು ದಶಕಗಳು ಉರುಳಿವೆಯಾದರೂ, ಬಾಂಗ್ಲಾದೇಶದಲ್ಲಿ ಇವತ್ತಿಗೂ ಅಂತಹದ್ದೊಂದು ಆಂದೋಲನದ ಅಗತ್ಯ ಕಂಡು ಬರುತ್ತಿದೆ. ಅಂದರೆ ಆ ಹೋರಾಟದ ಆಶಯ ಸರಿದಿಕ್ಕಿನಲ್ಲಿ ನಡೆದಿಲ್ಲ ಎಂದರ್ಥ ತಾನೆ. ನಲ್ವತ್ತು ವರ್ಷಗಳ ಹಿಂದೆ ನಡೆಯುತ್ತಿದ್ದಂತಹ ಹರತಾಳ, ಪ್ರತಿಭಟನೆಗಳು ನಡೆಯುತ್ತಲೇ ಇವೆ ಎಂದರೆ ವ್ಯವಸ್ಥೆಯ ಮೇಲೆ ಮಂಕು ಕವಿದಿದೆ ಎನ್ನಬಹುದಲ್ಲ. ಬಾಂಗ್ಲಾದೇಶದಲ್ಲಿ ಇವತ್ತು ಈ ಪರಿಸ್ಥಿತಿ ಇದೆ.Last Updated 16 ಡಿಸೆಂಬರ್ 2019, 5:10 IST