ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಂದಿನ ಅಂಕಣಗಳು

ADVERTISEMENT

ಪಟ್ನಾ: ಎಲ್‌ಜೆಪಿ ಸಂಸದ ಕೈಸರ್ ಆರ್‌ಜೆಡಿಗೆ

ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಸಂಸದ ಹಾಗೂ ಬಿಹಾರದಲ್ಲಿನ ಎನ್‌ಡಿಎ ಕೂಟದ ಏಕೈಕ ಮುಸ್ಲಿಂ ಸಂಸದ ಮೆಹಬೂದ್‌ ಅಲಿ ಕೈಸರ್‌ ಅವರು ಭಾನುವಾರ ಆರ್‌ಜೆಡಿಗೆ ಸೇರ್ಪಡೆಗೊಂಡರು.
Last Updated 21 ಏಪ್ರಿಲ್ 2024, 15:34 IST
ಪಟ್ನಾ: ಎಲ್‌ಜೆಪಿ ಸಂಸದ ಕೈಸರ್ ಆರ್‌ಜೆಡಿಗೆ

ಸೂರತ್‌: ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ

ಗುಜರಾತ್‌ನ ಸೂರತ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭಾನಿ ಅವರ ನಾಮಪತ್ರ ಭಾನುವಾರ ತಿರಸ್ಕೃತಗೊಂಡಿದೆ.
Last Updated 21 ಏಪ್ರಿಲ್ 2024, 14:30 IST
ಸೂರತ್‌: ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ

ಎರಡನೇ ಹಂತದ ಮತದಾನ: ಅಧಿಸೂಚನೆ ಪ್ರಕಟ

ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕಾಗಿ ಚುನಾವಣಾ ಆಯೋಗವು ಗುರುವಾರ ಅಧಿಸೂಚನೆ ಹೊರಡಿಸಿದೆ.
Last Updated 28 ಮಾರ್ಚ್ 2024, 14:12 IST
ಎರಡನೇ ಹಂತದ ಮತದಾನ: ಅಧಿಸೂಚನೆ ಪ್ರಕಟ

Photos | Independence Day: ದೇಶದಲ್ಲಿ ಹಬ್ಬದ ವಾತಾವರಣ

Last Updated 14 ಆಗಸ್ಟ್ 2023, 4:12 IST
Photos | Independence Day: ದೇಶದಲ್ಲಿ ಹಬ್ಬದ ವಾತಾವರಣ

ಚಿಕ್ಕನಾಯಕನಹಳ್ಳಿ: ಸೋರುವ ಕಟ್ಟಡದಲ್ಲಿ ವಸತಿ ಶಾಲೆ ಮಕ್ಕಳು

ಮತ್ತೆ, ಮತ್ತೆ ಕೆಟ್ಟು ಹೋಗುವ ಕೊಳವೆಬಾವಿ ಪಂಪ್‌ಸೆಟ್‌ ದುರಸ್ತಿಗೆ ಸಾಲುತ್ತಿಲ್ಲ ಅನುದಾನ
Last Updated 14 ಜೂನ್ 2023, 1:11 IST
ಚಿಕ್ಕನಾಯಕನಹಳ್ಳಿ: ಸೋರುವ ಕಟ್ಟಡದಲ್ಲಿ ವಸತಿ ಶಾಲೆ ಮಕ್ಕಳು

ಮಧುರ ಬಾಂಧವ್ಯಕ್ಕಿರಲಿ ನಂಬಿಕೆಯ ಗಂಟು

ಮದುವೆ–ಪ್ರೀತಿ ಎಂಬ ಬಂಧ ಎನ್ನುವುದು ಇಂದು ಬಂದು ನಾಳೆ ಹೋಗುವುದಲ್ಲ. ಅದು ಸದಾ ನಮ್ಮೊಳಗೆ ಹಸಿರಾಗಿರುವ ಸಮಧುರ ಬಾಂಧವ್ಯ. ಈ ಬಾಂಧವ್ಯದ ಕೊಂಡಿ ಬಿಗಿಯಾಗಬೇಕು ಎಂದರೆ ನಂಬಿಕೆಯೆಂಬ ಕೀಲಿ ಕೈಯನ್ನು ಸದಾಜೋಪಾನವಾಗಿಟ್ಟುಕೊಳ್ಳಬೇಕು. ಎರಡು ಜೀವಗಳು ಒಂದಾಗಲು ತಾಳಿ ಎಂಬುದು ಸಂಪ್ರದಾಯದ ಭಾಗ. ಆದರೆ ಮದುವೆ ಎಂದರೆ ಬದುಕು, ಹೊಂದಾಣಿಕೆ ಹಾಗೂ ಎರಡು ಜೀವಗಳ ನಡುವಿನ ಬಂಧನ. ಮದುವೆಯ ಮಧುರ ಬಾಂಧವ್ಯವನ್ನು ಸದಾ ಖುಷಿಯಾಗಿರಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ ಎನ್ನುತ್ತಾರೆ’ ಸಾಪ್ಟ್‌ವೇರ್ ಉದ್ಯೋಗಿ ನಿತಿನ್ ಕುಮಾರ್‌‌
Last Updated 26 ಜೂನ್ 2020, 19:30 IST
ಮಧುರ ಬಾಂಧವ್ಯಕ್ಕಿರಲಿ ನಂಬಿಕೆಯ ಗಂಟು

ಉಪಕಾರ– ಕೃತಜ್ಞತೆ ಪ್ರೀತಿಯಾಗಬಲ್ಲದೇ?

ಉಪಕಾರ– ಕೃತಜ್ಞತೆ ಪ್ರೀತಿಯಾಗಬಲ್ಲದೇ?
Last Updated 24 ಜನವರಿ 2020, 19:30 IST
ಉಪಕಾರ– ಕೃತಜ್ಞತೆ ಪ್ರೀತಿಯಾಗಬಲ್ಲದೇ?
ADVERTISEMENT

ಕುಲದೀಪ ನಯ್ಯರ್ ಬರಹ | ಬಾಂಗ್ಲಾ ಬಗ್ಗೆ ಗೊತ್ತಿಲ್ಲದ ಸಂಗತಿಗಳೇ ಹೆಚ್ಚು...

ಸ್ವಾತಂತ್ರ್ಯ ಮತ್ತು ನ್ಯಾಯಕ್ಕಾಗಿ ವಿಮೋಚನಾ ಹೋರಾಟ ನಡೆದು ನಾಲ್ಕು ದಶಕಗಳು ಉರುಳಿವೆಯಾದರೂ, ಬಾಂಗ್ಲಾದೇಶದಲ್ಲಿ ಇವತ್ತಿಗೂ ಅಂತಹದ್ದೊಂದು ಆಂದೋಲನದ ಅಗತ್ಯ ಕಂಡು ಬರುತ್ತಿದೆ. ಅಂದರೆ ಆ ಹೋರಾಟದ ಆಶಯ ಸರಿದಿಕ್ಕಿನಲ್ಲಿ ನಡೆದಿಲ್ಲ ಎಂದರ್ಥ ತಾನೆ. ನಲ್ವತ್ತು ವರ್ಷಗಳ ಹಿಂದೆ ನಡೆಯುತ್ತಿದ್ದಂತಹ ಹರತಾಳ, ಪ್ರತಿಭಟನೆಗಳು ನಡೆಯುತ್ತಲೇ ಇವೆ ಎಂದರೆ ವ್ಯವಸ್ಥೆಯ ಮೇಲೆ ಮಂಕು ಕವಿದಿದೆ ಎನ್ನಬಹುದಲ್ಲ. ಬಾಂಗ್ಲಾದೇಶದಲ್ಲಿ ಇವತ್ತು ಈ ಪರಿಸ್ಥಿತಿ ಇದೆ.
Last Updated 16 ಡಿಸೆಂಬರ್ 2019, 5:10 IST
ಕುಲದೀಪ ನಯ್ಯರ್ ಬರಹ | ಬಾಂಗ್ಲಾ ಬಗ್ಗೆ ಗೊತ್ತಿಲ್ಲದ ಸಂಗತಿಗಳೇ ಹೆಚ್ಚು...

ದೇಶ ಗೌರವ ಮೆರೆಸಿದ ಬಾಂಗ್ಲಾ ವಿಮೋಚನೆ

ಸೇನಾನಿಯ ಸ್ವಗತ
Last Updated 16 ಡಿಸೆಂಬರ್ 2019, 5:00 IST
ದೇಶ ಗೌರವ ಮೆರೆಸಿದ ಬಾಂಗ್ಲಾ ವಿಮೋಚನೆ

ಬಾಂಗ್ಲಾ ವಿಮೋಚನೆ ಹೋರಾಟ: ಪಾಕ್ ಸೈನಿಕರಿಗೆ ಊಟ ಕೊಡಿಸಿದ ಭಾರತೀಯ ಸೇನೆ

ಸೇನಾನಿಯ ಸ್ವಗತ
Last Updated 16 ಡಿಸೆಂಬರ್ 2019, 5:00 IST
ಬಾಂಗ್ಲಾ ವಿಮೋಚನೆ ಹೋರಾಟ: ಪಾಕ್ ಸೈನಿಕರಿಗೆ ಊಟ ಕೊಡಿಸಿದ ಭಾರತೀಯ ಸೇನೆ
ADVERTISEMENT