ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ವಿದೇಶ

ADVERTISEMENT

ಮೋದಿ 'ಭಾರತವೆಂಬ ಕಾರನ್ನು' ಹಿಂಬದಿ ಕನ್ನಡಿ ನೋಡಿಕೊಂಡು ಓಡಿಸುತ್ತಿದ್ದಾರೆ: ರಾಹುಲ್‌

ಪ್ರಧಾನಿ ನರೇಂದ್ರ ಮೋದಿ ಭಾರತವೆಂಬ ಕಾರನ್ನು ಹಿಂಬದಿ ಕನ್ನಡಿ ನೋಡಿಕೊಂಡು ಓಡಿಸುತ್ತಿದ್ದಾರೆ. ಅಪಘಾತವಾಗಿ ಕಾರು ನಿಂತಾಗ ಅದು ಯಾಕೆ ಮುಂದೆ ಸಾಗುತ್ತಿಲ್ಲ ಎಂದು ಅವರು ಯೋಚಿಸುತ್ತಾರೆ‘ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
Last Updated 5 ಜೂನ್ 2023, 2:33 IST
ಮೋದಿ 'ಭಾರತವೆಂಬ ಕಾರನ್ನು' ಹಿಂಬದಿ ಕನ್ನಡಿ ನೋಡಿಕೊಂಡು ಓಡಿಸುತ್ತಿದ್ದಾರೆ: ರಾಹುಲ್‌

ಸೇನಾ ನ್ಯಾಯಾಲಯದಲ್ಲಿ ಇಮ್ರಾನ್‌ ವಿಚಾರಣೆ ಸಾಧ್ಯತೆ: ರಕ್ಷಣಾ ಸಚಿವ

ತೆಹ್ರೀಕ್ –ಎ– ಇನ್ಸಾಫ್‌ (ಪಿಟಿಐ) ‌ಕಾರ್ಯಕರ್ತರು ಮೇ 9 ರಂದು ಸೇನಾ ಕಚೇರಿ ಸೇರಿ ಹಲವೆಡೆ ಗಲಭೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಮಾಜಿ ಅಧ್ಯಕ್ಷ ಇಮ್ರಾನ್‌ ಖಾನ್‌ ಅವರನ್ನು ಮಿಲಿಟರಿ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.
Last Updated 4 ಜೂನ್ 2023, 14:39 IST
ಸೇನಾ ನ್ಯಾಯಾಲಯದಲ್ಲಿ ಇಮ್ರಾನ್‌ ವಿಚಾರಣೆ ಸಾಧ್ಯತೆ: ರಕ್ಷಣಾ ಸಚಿವ

ಭೂಮಿಗೆ ಮರಳಿದ ಚೀನಾದ ಮೂವರು ಗಗನಯಾತ್ರಿಗಳು

ಬಾಹ್ಯಾಕಾಶ ನಿಲ್ದಾಣದಲ್ಲಿ ಆರು ತಿಂಗಳು ಕಳೆದಿದ್ದ ಚೀನಾದ ಮೂವರು ಗಗನಯಾತ್ರಿಗಳು ಶೆಂಜೌ-15 ಗಗನ ನೌಕೆಯಲ್ಲಿ ಭಾನುವಾರ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 4 ಜೂನ್ 2023, 14:38 IST
ಭೂಮಿಗೆ ಮರಳಿದ ಚೀನಾದ ಮೂವರು ಗಗನಯಾತ್ರಿಗಳು

ಯುದ್ಧದಲ್ಲಿ 500 ಮಕ್ಕಳನ್ನು ಕೊಂದ ರಷ್ಯಾ: ಝೆಲೆನ್‌ಸ್ಕಿ

ರಷ್ಯಾ ನಡೆಸುತ್ತಿರುವ ಯುದ್ಧ 16ನೇ ತಿಂಗಳಿಗೆ ಕಾಲಿಟ್ಟಿದ್ದು, ಈ ಯುದ್ಧದಲ್ಲಿ ಉಕ್ರೇನ್‌ನ ಸುಮಾರು 500 ಮಕ್ಕಳನ್ನು ರಷ್ಯಾ ಸೇನೆ ಕೊಂದಿದೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಭಾನುವಾರ ಹೇಳಿದರು.
Last Updated 4 ಜೂನ್ 2023, 14:21 IST
ಯುದ್ಧದಲ್ಲಿ 500 ಮಕ್ಕಳನ್ನು ಕೊಂದ ರಷ್ಯಾ: ಝೆಲೆನ್‌ಸ್ಕಿ

ಚೀನಾದಲ್ಲಿ ಬೆಟ್ಟ ಕುಸಿದು 14 ಮಂದಿ ಸಾವು: ಐವರು ನಾಪತ್ತೆ

ಚೀನಾದ ಸಿಚುವಾನ್ ಪ್ರಾಂತ್ಯದ ಲೆಶನ್ ನಗರದಲ್ಲಿ ಭಾನುವಾರ ಬೆಟ್ಟವೊಂದು ಕುಸಿದು 14 ಮಂದಿ ಮೃತಪಟ್ಟಿದ್ದು, ಐವರು ನಾಪತ್ತೆಯಾಗಿದ್ದಾರೆ.
Last Updated 4 ಜೂನ್ 2023, 14:20 IST
ಚೀನಾದಲ್ಲಿ ಬೆಟ್ಟ ಕುಸಿದು 14 ಮಂದಿ ಸಾವು: ಐವರು ನಾಪತ್ತೆ

ರಾಹುಲ್‌ಗೆ ತಂತ್ರಜ್ಞಾನದ ಆಳ ಜ್ಞಾನವಿದೆ: ಅಮೆರಿಕ ಉದ್ಯಮಿಗಳ ಪ್ರಶಂಸೆ

ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಕುರಿತು ಸಿಲಿಕಾನ್‌ ವ್ಯಾಲಿ ಉದ್ಯಮಿಗಳ ಜತೆ ಸಭೆ
Last Updated 4 ಜೂನ್ 2023, 13:20 IST
ರಾಹುಲ್‌ಗೆ ತಂತ್ರಜ್ಞಾನದ ಆಳ ಜ್ಞಾನವಿದೆ: ಅಮೆರಿಕ ಉದ್ಯಮಿಗಳ ಪ್ರಶಂಸೆ

ಭಾರತದ ಜನರು ಬಿಜೆಪಿಯನ್ನು ಸೋಲಿಸಲಿದ್ದಾರೆ: ರಾಹುಲ್ ಗಾಂಧಿ

‘ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಗೆಲುವಿನ ಬಳಿಕ, ತೆಲಂಗಾಣ ಮತ್ತು ಇತರ ರಾಜ್ಯಗಳ ಚುನಾವಣೆಯಲ್ಲಿ ನಮ್ಮ ಪಕ್ಷವು ಬಿಜೆಪಿಯನ್ನು ಸೋಲಿಸಲಿದೆ.
Last Updated 4 ಜೂನ್ 2023, 12:12 IST
ಭಾರತದ ಜನರು ಬಿಜೆಪಿಯನ್ನು ಸೋಲಿಸಲಿದ್ದಾರೆ: ರಾಹುಲ್ ಗಾಂಧಿ
ADVERTISEMENT

ಸುಯೆಜ್‌ ಕಾಲುವೆಯಲ್ಲಿ ಕೆಟ್ಟು ನಿಂತು ಆತಂಕ ಮೂಡಿಸಿದ ತೈಲ ಸಾಗಣೆ ಹಡಗು

Oil tanker breaks down in Suez Canal
Last Updated 4 ಜೂನ್ 2023, 11:12 IST
ಸುಯೆಜ್‌ ಕಾಲುವೆಯಲ್ಲಿ ಕೆಟ್ಟು ನಿಂತು ಆತಂಕ ಮೂಡಿಸಿದ ತೈಲ ಸಾಗಣೆ ಹಡಗು

ಒಡಿಶಾ ರೈಲು ದುರಂತ: ಮೃತರ ಕುಟುಂಬಕ್ಕೆ ಅಮೆರಿಕ ಅಧ್ಯಕ್ಷ ಬೈಡನ್ ಸೇರಿ ಗಣ್ಯರಿಂದ ಸಂತಾಪ

ಒಡಿಶಾದ ಬಾಲಸೋರ್‌ನಲ್ಲಿ ಎರಡು ಪ್ರಯಾಣಿಕ ರೈಲುಗಳು ಮತ್ತು ಸರಕು ಸಾಗಣೆ ರೈಲಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸಂತಾಪ ಸೂಚಿಸಿದ್ದಾರೆ.
Last Updated 4 ಜೂನ್ 2023, 4:34 IST
ಒಡಿಶಾ ರೈಲು ದುರಂತ: ಮೃತರ ಕುಟುಂಬಕ್ಕೆ 
ಅಮೆರಿಕ ಅಧ್ಯಕ್ಷ ಬೈಡನ್ ಸೇರಿ ಗಣ್ಯರಿಂದ ಸಂತಾಪ

ಬಿಜೆಪಿ ವಿರುದ್ಧ ಸಂಘಟಿತ ಹೋರಾಟ: ರಾಹುಲ್‌ಗಾಂಧಿ

‘ಪರ್ಯಾಯ ದೃಷ್ಟಿಕೋನ’ದೊಂದಿನ ಹೋರಾಟ ಅಗತ್ಯ –ರಾಹುಲ್‌ ಪ್ರತಿಪಾದನೆ
Last Updated 3 ಜೂನ್ 2023, 16:23 IST
ಬಿಜೆಪಿ ವಿರುದ್ಧ ಸಂಘಟಿತ ಹೋರಾಟ: ರಾಹುಲ್‌ಗಾಂಧಿ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT