ಬುಧವಾರ, 10 ಡಿಸೆಂಬರ್ 2025
×
ADVERTISEMENT

ತುಮಕೂರು

ADVERTISEMENT

ತುಮಕೂರು | 7 ತಿಂಗಳಲ್ಲಿ 6 ತಾಯಂದಿರು, 176 ಶಿಶುಗಳು ಸಾವು: ಆರೋಗ್ಯ ಅಧಿಕಾರಿ

ತುಮಕೂರು: ಜಿಲ್ಲೆಯಲ್ಲಿ ಕಳೆದ 7 ತಿಂಗಳಲ್ಲಿ 6 ತಾಯಂದಿರು, 176 ಶಿಶುಗಳು ಸಾವನ್ನಪ್ಪಿವೆ. ತುಮಕೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು 90 ಶಿಶುಗಳು ಉಸಿರು ಚೆಲ್ಲಿವೆ.
Last Updated 10 ಡಿಸೆಂಬರ್ 2025, 6:26 IST
ತುಮಕೂರು | 7 ತಿಂಗಳಲ್ಲಿ 6 ತಾಯಂದಿರು, 176 ಶಿಶುಗಳು ಸಾವು: ಆರೋಗ್ಯ ಅಧಿಕಾರಿ

ಅಪರಾಧ ತಡೆ ಮಾಸಾಚರಣೆ

ನಗರದ ಉಪ ಪೊಲೀಸ್ ವರಿಷ್ಠಾಧಿಕಾರಿಗಳ ವ್ಯಾಪ್ತಿಯ ನಗರ ಹಾಗೂ ಹೊನ್ನವಳ್ಳಿ ಪೊಲೀಸ್ ಠಾಣೆಯ ವತಿಯಿಂದ ಅಪರಾಧ ತಡೆ ಮಾಸಾಚರಣೆ ಹಾಗೂ ನಶಮುಕ್ತ ಅಭಿಯಾನ ಕಾರ್ಯಕ್ರಮವನ್ನು...
Last Updated 10 ಡಿಸೆಂಬರ್ 2025, 5:57 IST
ಅಪರಾಧ ತಡೆ ಮಾಸಾಚರಣೆ

ಬಿಕೋ ಎನ್ನುತ್ತಿದೆ ಶೇಂಗಾ ಮಾರುಕಟ್ಟೆ

ಶಿರಾ: ಮಳೆಯಿಲ್ಲದೆ ಇಳುವರಿ ತೀವ್ರ ಕುಸಿತ– ತಾಲ್ಲೂಕಿನ ಆರ್ಥಿಕ ಚಟುವಟಿಕೆಗಳ ಮೇಲೂ ಪ್ರಭಾವ
Last Updated 10 ಡಿಸೆಂಬರ್ 2025, 5:56 IST
ಬಿಕೋ ಎನ್ನುತ್ತಿದೆ ಶೇಂಗಾ ಮಾರುಕಟ್ಟೆ

ಅಂಗಾಂಗ ದಾನ: ಜಾಗೃತಿಗೆ ಸಲಹೆ

4,700 ಮಂದಿ ಮೂತ್ರಪಿಂಡ ಕಸಿಗಾಗಿ ಕಾಯುತ್ತಿದ್ದಾರೆ
Last Updated 10 ಡಿಸೆಂಬರ್ 2025, 5:56 IST
ಅಂಗಾಂಗ ದಾನ: ಜಾಗೃತಿಗೆ ಸಲಹೆ

ಪರಮೇಶ್ವರಗೆ ಮುಖ್ಯಮಂತ್ರಿ ಸ್ಥಾನಕ್ಕೆ ಆಗ್ರಹ

ಕಾಂಗ್ರೆಸ್ ಕಾರ್ಯಕರ್ತರು, ಪರಮೇಶ್ವರ ಬೆಂಬಲಿಗರಿಂದ ಜನ ಆಂದೋಲನ ಮೆರವಣಿಗೆ
Last Updated 10 ಡಿಸೆಂಬರ್ 2025, 5:54 IST
ಪರಮೇಶ್ವರಗೆ ಮುಖ್ಯಮಂತ್ರಿ ಸ್ಥಾನಕ್ಕೆ ಆಗ್ರಹ

ತೋವಿನಕೆರೆ: ನೇಣು ಬಿಗಿದುಕೊಂಡು ಶಿಕ್ಷಕ ಆತ್ಮಹತ್ಯೆ

School Incident: ಕೊರಟಗೆರೆ ತಾಲ್ಲೂಕು ಕುರಂಕೋಟೆ ಗ್ರಾಮದ ಚಿನ್ನೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ದೇವರಾಜು (56) ಎಂಬುವರು ಸೋಮವಾರ ರಾತ್ರಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 9 ಡಿಸೆಂಬರ್ 2025, 10:04 IST
ತೋವಿನಕೆರೆ: ನೇಣು ಬಿಗಿದುಕೊಂಡು ಶಿಕ್ಷಕ ಆತ್ಮಹತ್ಯೆ

ಶಾಲೆಯಲ್ಲಿ ಭಗವದ್ಗೀತೆ ಬೋಧನೆ: ಸಿಪಿಎಂ ಆಕ್ಷೇಪ

Curriculum Controversy: ಶಾಲಾ ಶಿಕ್ಷಣದಲ್ಲಿ ಭಗವದ್ಗೀತೆ ಬೋಧನೆಯ ಬಗ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೀಡಿದ ಹೇಳಿಕೆಗೆ ಸಿಪಿಎಂ ತುಮಕೂರು ಜಿಲ್ಲಾ ಘಟಕ ತೀವ್ರ ವಿರೋಧ ವ್ಯಕ್ತಪಡಿಸಿದೆ.
Last Updated 9 ಡಿಸೆಂಬರ್ 2025, 6:04 IST
ಶಾಲೆಯಲ್ಲಿ ಭಗವದ್ಗೀತೆ ಬೋಧನೆ: ಸಿಪಿಎಂ ಆಕ್ಷೇಪ
ADVERTISEMENT

ಗುಬ್ಬಿ: ಹಿರಿಯ ನಾಗರಿಕರ ಮನೆ ಬಾಗಿಲಿಗೆ ಪಡಿತರ

Senior Citizen Welfare: 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಪಡಿತರ ಅಂಗಡಿಗಳಿಗೆ ಹೋಗುವ ತೊಂದರೆ ತಪ್ಪಿಸಲು ಮನೆಬಾಗಿಲಿಗೆ ಪಡಿತರ ವಿತರಿಸುವ ಅನ್ನ ಸುವಿಧಾ ಯೋಜನೆ ಜಾರಿ ಮಾಡಲಾಗಿದೆ.
Last Updated 9 ಡಿಸೆಂಬರ್ 2025, 6:04 IST
ಗುಬ್ಬಿ: ಹಿರಿಯ ನಾಗರಿಕರ ಮನೆ ಬಾಗಿಲಿಗೆ ಪಡಿತರ

ತುಮಕೂರು| ಉರ್ದು ಶಾಲೆಗಿಲ್ಲ ಸ್ವಂತ ಕಟ್ಟಡ: 6 ವರ್ಷದಿಂದ ಬಾಡಿಗೆಯೂ ಪಾವತಿಸಿಲ್ಲ

Minority Education Issue: ತುಮಕೂರು ಜಿಲ್ಲೆಯಲ್ಲಿ ಹಲವಾರು ಉರ್ದು ಶಾಲೆಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, 6 ವರ್ಷಗಳಿಂದ ಬಾಡಿಗೆ ಪಾವತಿಯಾಗದೆ ಶೌಚಾಲಯ ಸಹಿತ ಮೂಲಭೂತ ಸೌಲಭ್ಯಗಳಿಲ್ಲದ ಸ್ಥಿತಿ ಮುಂದುವರೆದಿದೆ.
Last Updated 9 ಡಿಸೆಂಬರ್ 2025, 6:04 IST
ತುಮಕೂರು| ಉರ್ದು ಶಾಲೆಗಿಲ್ಲ ಸ್ವಂತ ಕಟ್ಟಡ: 6 ವರ್ಷದಿಂದ ಬಾಡಿಗೆಯೂ ಪಾವತಿಸಿಲ್ಲ

ಶಿರಾ: ಹುಲಿಕುಂಟೆ ಹೋಬಳಿಗೆ ನೀರು ಹರಿಸಲು ಮನವಿ

Irrigation Appeal: ಮದಲೂರು ಕೆರೆಯಲ್ಲಿ ನಡೆದ ತೆಪ್ಪೋತ್ಸವ ಸಂದರ್ಭದಲ್ಲಿ ಹುಲಿಕುಂಟೆ ಹೋಬಳಿ ನೀರಾವರಿ ಜಾಗೃತಿ ಸಮಿತಿ ಶಾಸಕರಿಗೆ ಮನವಿ ಸಲ್ಲಿಸಿ, ಬರದ ಪರಿಣಾಮ ತೀವ್ರ ನೀರಿನ ಕೊರತೆ ನಿವಾರಣೆಗೆ ಕ್ರಮ ವಹಿಸಲು ಒತ್ತಾಯಿಸಿದರು.
Last Updated 9 ಡಿಸೆಂಬರ್ 2025, 6:04 IST
ಶಿರಾ: ಹುಲಿಕುಂಟೆ ಹೋಬಳಿಗೆ ನೀರು ಹರಿಸಲು ಮನವಿ
ADVERTISEMENT
ADVERTISEMENT
ADVERTISEMENT