ಗುರುವಾರ, 25 ಡಿಸೆಂಬರ್ 2025
×
ADVERTISEMENT

ತುಮಕೂರು

ADVERTISEMENT

ಸರ್ಕಾರಿ ಶಾಲೆಗಳ ವಿಲೀನ ಕಳವಳ: ಮಧುಗಿರಿ ತಾಲ್ಲೂಕು ಸಾಹಿತ್ಯ ಸಮ್ಮೇಳನದಲ್ಲಿ ಚರ್ಚೆ

Government School Infrastructure: ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಬೇಕು. ವಿಷಯವಾರು ಶಿಕ್ಷಕರನ್ನು ನೇಮಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಎಂದು 7ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಕೆ.ಪಿ.ನಟರಾಜ್ ಒತ್ತಾಯಿಸಿದರು.
Last Updated 25 ಡಿಸೆಂಬರ್ 2025, 7:38 IST
ಸರ್ಕಾರಿ ಶಾಲೆಗಳ ವಿಲೀನ ಕಳವಳ: ಮಧುಗಿರಿ ತಾಲ್ಲೂಕು ಸಾಹಿತ್ಯ ಸಮ್ಮೇಳನದಲ್ಲಿ ಚರ್ಚೆ

ಅರೇಮಲ್ಲೇನಹಳ್ಳಿಯಲ್ಲಿ ಚಿರತೆ ಸೆರೆ

Leopard Attack: ತಾಲ್ಲೂಕಿನ ಅರೇಮಲ್ಲೇನಹಳ್ಳಿ ಹೊರವಲಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿದಿದ್ದಾರೆ. ಡಿ.21ರಂದು ಸುಜಾತಾ ಎಂಬ ಮಹಿಳೆಯನ್ನು ಚಿರತೆ ದಾಳಿ ಮಾಡಿ ಕೊಂದಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ನಾಲ್ಕು ಬೋನುಗಳನ್ನು ಇಡಲಾಗಿತ್ತು.
Last Updated 25 ಡಿಸೆಂಬರ್ 2025, 7:38 IST
ಅರೇಮಲ್ಲೇನಹಳ್ಳಿಯಲ್ಲಿ ಚಿರತೆ ಸೆರೆ

ಎಲ್ಲರಿಗೂ ಘನತೆಯ ಬದುಕು ಸರ್ಕಾರದ ಹೊಣೆ: ಚಿಂತಕ ಪ್ರೊ.ಕೆ.ದೊರೈರಾಜ್

Minority Rights: ಎಲ್ಲರಿಗೂ ಘನತೆಯ ಬದುಕು ನೀಡುವುದು ಸರ್ಕಾರಗಳ ಸಂವಿಧಾನಾತ್ಮಕ ಕರ್ತವ್ಯ ಎಂದು ಚಿಂತಕ ಪ್ರೊ.ಕೆ.ದೊರೈರಾಜ್ ಹೇಳಿದರು. ನಗರದ ರೋಟರಿ ಭವನದಲ್ಲಿ ನಡೆದ ‘ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕು ಮತ್ತು ವಾಸ್ತವ’ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
Last Updated 25 ಡಿಸೆಂಬರ್ 2025, 7:37 IST
ಎಲ್ಲರಿಗೂ ಘನತೆಯ ಬದುಕು ಸರ್ಕಾರದ ಹೊಣೆ: ಚಿಂತಕ ಪ್ರೊ.ಕೆ.ದೊರೈರಾಜ್

ತುಮಕೂರು | ತುರ್ತು ನಿರ್ವಹಣಾ ಕಾಮಗಾರಿ: ಎರಡು ದಿನ ವಿದ್ಯುತ್ ವ್ಯತ್ಯಯ

Bescom Maintenance: ಬೆಸ್ಕಾಂ ಗ್ರಾಮೀಣ ಉಪ ವಿಭಾಗದ ವ್ಯಾಪ್ತಿಯಲ್ಲಿ ತ್ರೈಮಾಸಿಕ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿದ್ದು, ಡಿ.27 ಮತ್ತು 28ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
Last Updated 25 ಡಿಸೆಂಬರ್ 2025, 7:31 IST
ತುಮಕೂರು | ತುರ್ತು ನಿರ್ವಹಣಾ ಕಾಮಗಾರಿ: ಎರಡು ದಿನ ವಿದ್ಯುತ್ ವ್ಯತ್ಯಯ

ಖೇಲೊ ಇಂಡಿಯಾ | ಯುವ ಶಕ್ತಿ ಉತ್ಸವ: ಕ್ರೀಡೆ ಕಲರವ

V Somanna: ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಬುಧವಾರ ‘ಯುವ ಶಕ್ತಿ ಕಾ ಉತ್ಸವ– ಸಂಸದ ಖೇಲ್‌ ಮಹೋತ್ಸವ’ ಕ್ರೀಡಾಕೂಟ ಆಯೋಜಿಸಲಾಗಿತ್ತು. ಕ್ರೀಡಾ ಮೂಲ ಸೌಕರ್ಯಕ್ಕೆ ಒತ್ತು ನೀಡಲಾಗುವುದು ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದರು.
Last Updated 25 ಡಿಸೆಂಬರ್ 2025, 7:31 IST
ಖೇಲೊ ಇಂಡಿಯಾ | ಯುವ ಶಕ್ತಿ ಉತ್ಸವ: ಕ್ರೀಡೆ ಕಲರವ

ತುಮಕೂರು: ಯೇಸುವಿನ ಸಂದೇಶ ನೀಡಿ ಕ್ರಿಸ್‍ಮಸ್ ಆಚರಣೆ

Jesus Message: ಕ್ರಿಸ್‌ಮಸ್ ಹಬ್ಬದ ಮುನ್ನ ದಿನವಾದ ಬುಧವಾರ ನಗರದ ವಿವಿಧೆಡೆ ಯೇಸುಕ್ರಿಸ್ತನ ಸಂದೇಶ ಸಾರುವ ಮೂಲಕ ಕ್ರಿಸ್‌ಮಸ್ ಆಚರಣೆಗೆ ಚಾಲನೆ ನೀಡಲಾಯಿತು. ಯುನೈಟೆಡ್ ಕ್ರಿಶ್ಚಿಯನ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
Last Updated 25 ಡಿಸೆಂಬರ್ 2025, 7:29 IST
ತುಮಕೂರು: ಯೇಸುವಿನ ಸಂದೇಶ ನೀಡಿ ಕ್ರಿಸ್‍ಮಸ್ ಆಚರಣೆ

ತುಮಕೂರು: ರೈತರಿಗೆ ಸಾಲ ನೀಡುವುದರಲ್ಲಿ ತಾರತಮ್ಯ, ಕಾಂಗ್ರೆಸ್ ನಾಯಕರಿಗೆ ಅಸಮಾಧಾನ

Farmer Crop Loan Dispute: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ ಬ್ಯಾಂಕ್) ಮೂಲಕ ಜಿಲ್ಲೆಯ ರೈತರಿಗೆ ಬೆಳೆ ಸಾಲ ನೀಡುವ ವಿಚಾರದಲ್ಲಿ ನಡೆಯುತ್ತಿರುವ ತಾರತಮ್ಯ ಕಾಂಗ್ರೆಸ್ ನಾಯಕರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ.
Last Updated 25 ಡಿಸೆಂಬರ್ 2025, 5:27 IST
ತುಮಕೂರು: ರೈತರಿಗೆ ಸಾಲ ನೀಡುವುದರಲ್ಲಿ ತಾರತಮ್ಯ, ಕಾಂಗ್ರೆಸ್ ನಾಯಕರಿಗೆ ಅಸಮಾಧಾನ
ADVERTISEMENT

ಹುಬ್ಬಳ್ಳಿ– ಅಂಕೋಲಾ, ಹೊನ್ನಾವರ-ತಾಳಗುಪ್ಪ ರೈಲು ಯೋಜನೆಗೆ DPR: ಸಚಿವ ಸೋಮಣ್ಣ

Hubballi Ankola Rail Project: ಹುಬ್ಬಳ್ಳಿ– ಅಂಕೋಲಾ ಹಾಗೂ ಹೊನ್ನಾವರ– ತಾಳಗುಪ್ಪ ರೈಲು ಯೋಜನೆಗೆ ವಿಸ್ತೃತ ಯೋಜನಾ ವರದಿ ಸಲ್ಲಿಕೆಯಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ಎರಡು ಯೋಜನೆಗಳ ತಾಂತ್ರಿಕ ಸಮಸ್ಯೆ ಬಗೆಹರಿಸಲಾಗಿದೆ ಎಂದು ಅವರು ಹೇಳಿದರು.
Last Updated 24 ಡಿಸೆಂಬರ್ 2025, 22:44 IST
ಹುಬ್ಬಳ್ಳಿ– ಅಂಕೋಲಾ, ಹೊನ್ನಾವರ-ತಾಳಗುಪ್ಪ ರೈಲು ಯೋಜನೆಗೆ DPR: ಸಚಿವ ಸೋಮಣ್ಣ

ತುಮಕೂರು: ಜ.5ಕ್ಕೆ ಸಿಎಂ ಮನೆ ಮುಂದೆ ‘ಅತಿಥಿ’ಗಳ ಪ್ರತಿಭಟನೆ

Tumakuru News: ಅತಿಥಿ ಉಪನ್ಯಾಸಕರ ಸೇವೆಯನ್ನು ಸ್ಥಗಿತಗೊಳಿಸಿರುವುದನ್ನು ಖಂಡಿಸಿ, ಜನೆವರಿ 6 ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ನಿವಾಸದ ಮುಂದೆ ಪ್ರತಿಭಟನೆ ನಡೆಸಲು ಅತಿಥಿ ಉಪನ್ಯಾಸಕರ ಕ್ಷೇಮಾಭಿವೃದ್ಧಿ ಸಂಘ ನಿರ್ಧರಿಸಿದೆ.
Last Updated 24 ಡಿಸೆಂಬರ್ 2025, 7:36 IST
ತುಮಕೂರು: ಜ.5ಕ್ಕೆ ಸಿಎಂ ಮನೆ ಮುಂದೆ ‘ಅತಿಥಿ’ಗಳ ಪ್ರತಿಭಟನೆ

ಶಿರಾ: ಜಯಚಂದ್ರಗೆ ಸಚಿವ ಸ್ಥಾನಕ್ಕೆ ಒತ್ತಾಯಿಸಿ ಪಂಜಿನ ಮೆರವಣಿಗೆ

Shira News: ಶಿರಾ ಶಾಸಕ ಟಿ.ಬಿ. ಜಯಚಂದ್ರ ಅವರಿಗೆ ಸಚಿವ ಸ್ಥಾನ ನೀಡಬೇಕು ಹಾಗೂ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಆಗ್ರಹಿಸಿ ಕುಂಚಿಟಿಗರ ಸಂಘದಿಂದ ಪಂಜಿನ ಮೆರವಣಿಗೆ ನಡೆಸಲಾಯಿತು.
Last Updated 24 ಡಿಸೆಂಬರ್ 2025, 7:35 IST
ಶಿರಾ: ಜಯಚಂದ್ರಗೆ ಸಚಿವ ಸ್ಥಾನಕ್ಕೆ ಒತ್ತಾಯಿಸಿ ಪಂಜಿನ ಮೆರವಣಿಗೆ
ADVERTISEMENT
ADVERTISEMENT
ADVERTISEMENT