ಬುಧವಾರ, 17 ಡಿಸೆಂಬರ್ 2025
×
ADVERTISEMENT

ತುಮಕೂರು

ADVERTISEMENT

ತುಮಕೂರು: ಜಿಲ್ಲಾಧಿಕಾರಿ ಕಚೇರಿಗೆ ಹುಸಿ ಬಾಂಬ್ ಬೆದರಿಕೆ

ಹುಸಿ ಸಂದೇಶ; ಪೊಲೀಸರಿಂದ ಪರಿಶೀಲನೆ
Last Updated 17 ಡಿಸೆಂಬರ್ 2025, 5:32 IST
ತುಮಕೂರು: ಜಿಲ್ಲಾಧಿಕಾರಿ ಕಚೇರಿಗೆ ಹುಸಿ ಬಾಂಬ್ ಬೆದರಿಕೆ

ಚಿಂತನೆಗೆ ಹಚ್ಚುವ ಬರಹ ಹೆಚ್ಚಾಗಲಿ: ವಿಮರ್ಶಕ ರಾಮಲಿಂಗಪ್ಪ ಟಿ.ಬೇಗೂರು

‘ತೆಪ್ಪೋತ್ಸವ’ ಕಾದಂಬರಿ ಲೋಕಾರ್ಪಣೆ
Last Updated 17 ಡಿಸೆಂಬರ್ 2025, 5:30 IST
ಚಿಂತನೆಗೆ ಹಚ್ಚುವ ಬರಹ ಹೆಚ್ಚಾಗಲಿ: ವಿಮರ್ಶಕ ರಾಮಲಿಂಗಪ್ಪ ಟಿ.ಬೇಗೂರು

ಕೊಡಿಗೇನಹಳ್ಳಿ | ಸಾರ್ವಜನಿಕರಿಂದ ದೂರು: ಪಿಡಿಒಗೆ ಸಿಇಒ ತರಾಟೆ

Gram Panchayat Irregularities: ‘ದಿನ ಬೆಳಗಾದರೆ ಈ ಪಂಚಾಯಿತಿಯಿಂದ ನೂರಾರು ದೂರು ಬರುತ್ತಿವೆ. ಒಂದೂವರೆ ವರ್ಷದಿಂದ ಇ–ಸ್ವತ್ತು ಮಾಡದೇ ಹಾಗೇ ಇಟ್ಟಿದ್ದೀರಿ. 6 ತಿಂಗಳಾದರೂ ವರ್ಕ್ ಆರ್ಡರ್ ಕೊಟ್ಟಿಲ್ಲ. ಸರ್ಕಾರದ ಯೋಜನೆ ಜನರಿಗೆ ತಲುಪಿಸಲು...
Last Updated 17 ಡಿಸೆಂಬರ್ 2025, 5:30 IST
ಕೊಡಿಗೇನಹಳ್ಳಿ | ಸಾರ್ವಜನಿಕರಿಂದ ದೂರು: ಪಿಡಿಒಗೆ ಸಿಇಒ ತರಾಟೆ

ತುರುವೇಕೆರೆ: ಬೋನಿಗೆ ಬಿದ್ದ ಹೆಣ್ಣು ಚಿರತೆ

Leopard Rescue: ತಾಲ್ಲೂಕಿನ ಮಲ್ಲಾಘಟ್ಟ ಸಮೀಪದ ಯಡೇಹಳ್ಳಿ ಗ್ರಾಮದ ತೋಟದ ಮನೆಯ ಬಳಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಸೋಮವಾರ ರಾತ್ರಿ ಬಿದ್ದಿದೆ. ಹಲವು ದಿನಗಳಿಂದ ಚಿರತೆ ಆತಂಕ ಸೃಷ್ಟಿಸುತ್ತಿತ್ತು.
Last Updated 17 ಡಿಸೆಂಬರ್ 2025, 5:30 IST
ತುರುವೇಕೆರೆ: ಬೋನಿಗೆ ಬಿದ್ದ ಹೆಣ್ಣು ಚಿರತೆ

ತುಮಕೂರು: ಪತ್ರ ಬರಹಗಾರರ ಪ್ರತಿಭಟನೆ

Document Writers Login: ದಸ್ತಾವೇಜು ಬರಹಗಾರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾಲ್ಲೂಕು ಪತ್ರ ಬರಹಗಾರರ ಸಂಘದ ನೇತೃತ್ವದಲ್ಲಿ ನಗರದ ಉಪನೋಂದಣಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಯಿತು.
Last Updated 17 ಡಿಸೆಂಬರ್ 2025, 5:30 IST
ತುಮಕೂರು: ಪತ್ರ ಬರಹಗಾರರ ಪ್ರತಿಭಟನೆ

ಏಕರೂಪದ ಅಧಿಕೃತ ಗುರುತಿನ ಚೀಟಿ ನೀಡಿ: ಬಿ.ಎನ್.ಮಂಜುನಾಥ್‌

Registration Software Protest: ನೋಂದಣಿಗೆ ಸಂಬಂಧಿಸಿದಂತೆ ಕಾವೇರಿ 2 ತಂತ್ರಾಂಶದ ಅಡಿಯಲ್ಲಿ ಸಿಟಿಜನ್‌ ಲಾಗಿನ್‌ ವ್ಯವಸ್ಥೆ ಮಾಡಿರುವುದು ಸರಿಯಲ್ಲ. ಇದರಿಂದ ಪತ್ರಬರಹಗಾರರ ಬದುಕು ಬೀದಿಗೆ ಬೀಳಲಿದೆ. ಕೂಡಲೇ ಆ ವ್ಯವಸ್ಥೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿ...
Last Updated 17 ಡಿಸೆಂಬರ್ 2025, 5:29 IST
ಏಕರೂಪದ ಅಧಿಕೃತ ಗುರುತಿನ ಚೀಟಿ ನೀಡಿ: ಬಿ.ಎನ್.ಮಂಜುನಾಥ್‌

ಹುಳಿಯಾರು ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾಗಿ ಪ್ರೀತಿ ರಾಘವೇಂದ್ರ ಆಯ್ಕೆ

Huliyaru Town Panchayat ಹುಳಿಯಾರು: ಪಟ್ಟಣ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಪ್ರೀತಿ ರಾಘವೇಂದ್ರ ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿಂದಿನ ಅಧ್ಯಕ್ಷರಾಗಿದ್ದ ರತ್ನಮ್ಮ ರೇವಣ್ಣ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ...
Last Updated 16 ಡಿಸೆಂಬರ್ 2025, 5:13 IST
ಹುಳಿಯಾರು ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾಗಿ ಪ್ರೀತಿ ರಾಘವೇಂದ್ರ ಆಯ್ಕೆ
ADVERTISEMENT

ಶಿರಾ: ಮಡಿತೇರು ಕಟ್ಟುವ ಉತ್ಸವಕ್ಕೆ ಚಾಲನೆ

Road-building festival ಶಿರಾ: ನಮ್ಮ ಧಾರ್ಮಿಕ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಮಠಗಳ ಪಾತ್ರ ಮಹತ್ವದ್ದಾಗಿದೆ ಎಂದು ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಹೇಳಿದರು. ...
Last Updated 16 ಡಿಸೆಂಬರ್ 2025, 5:11 IST
ಶಿರಾ: ಮಡಿತೇರು ಕಟ್ಟುವ ಉತ್ಸವಕ್ಕೆ ಚಾಲನೆ

ಎತ್ತಿನಹೊಳೆ ನೀರಾವರಿ ಯೋಜನೆ ಕೇಂದ್ರ, ವಿಶ್ವೇಶ್ವರಯ್ಯ ಜಲ ನಿಗಮದಿಂದ ವಿಳಂಬ

Yettinahole delay ಎತ್ತಿನಹೊಳೆ ನೀರಾವರಿ ಯೋಜನೆ ವಿಳಂಬವಾಗಿದ್ದು, ಯೋಜನೆಯ ವ್ಯಾಪ್ತಿಗೆ ಒಳಪಡುವ ಜಿಲ್ಲೆಗಳ ಜನರು ಹೋರಾಟ ರೂಪಿಸುವಂತೆ ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ ಸಲಹೆ ಮಾಡಿದರು.
Last Updated 16 ಡಿಸೆಂಬರ್ 2025, 5:11 IST
ಎತ್ತಿನಹೊಳೆ ನೀರಾವರಿ ಯೋಜನೆ ಕೇಂದ್ರ, ವಿಶ್ವೇಶ್ವರಯ್ಯ ಜಲ ನಿಗಮದಿಂದ ವಿಳಂಬ

ಈಡಿಗ ಸಮುದಾಯವನ್ನು ಎಸ್‌.ಟಿಗೆ ಸೇರಿಸಲು ಒತ್ತಾಯಿಸಿ ಪಾದಯಾತ್ರೆ

Idiga ಚಿತ್ತಾಪುರ ತಾಲ್ಲೂಕಿನ ಕರಗಲ್ಲು ನಾರಾಯಣಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಆರೋಪಿಸಿದರು.
Last Updated 16 ಡಿಸೆಂಬರ್ 2025, 5:09 IST
ಈಡಿಗ ಸಮುದಾಯವನ್ನು ಎಸ್‌.ಟಿಗೆ ಸೇರಿಸಲು ಒತ್ತಾಯಿಸಿ ಪಾದಯಾತ್ರೆ
ADVERTISEMENT
ADVERTISEMENT
ADVERTISEMENT