ಶನಿವಾರ, 6 ಡಿಸೆಂಬರ್ 2025
×
ADVERTISEMENT

ತುಮಕೂರು

ADVERTISEMENT

ತುಮಕೂರು | ಧರ್ಮ ಪ್ರಭಾವದಿಂದ ಬುಡಕಟ್ಟು ಸಂಸ್ಕೃತಿ ನಾಶ: ಸಿ.ಜಿ.ಲಕ್ಷ್ಮೀಪತಿ

Tribal Culture: ತುಮಕೂರು: ಧರ್ಮಗಳ ಪ್ರಭಾವದಿಂದ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಆಚರಣೆಗಳು ಕ್ಷೀಣಿಸುತ್ತಿವೆ. ಆಹಾರ ಪದ್ಧತಿ, ದೈವಾರಾಧನೆ ನಶಿಸುತ್ತಿದೆ ಎಂದು ಬೆಂಗಳೂರು ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸಿ.ಜಿ.ಲಕ್ಷ್ಮೀಪತಿ ಹೇಳಿದರು
Last Updated 6 ಡಿಸೆಂಬರ್ 2025, 7:10 IST
ತುಮಕೂರು | ಧರ್ಮ ಪ್ರಭಾವದಿಂದ ಬುಡಕಟ್ಟು ಸಂಸ್ಕೃತಿ ನಾಶ:  ಸಿ.ಜಿ.ಲಕ್ಷ್ಮೀಪತಿ

ಗುಬ್ಬಿ | ಸಾಹಿತ್ಯದಲ್ಲಷ್ಟೇ ಎಲ್ಲರನ್ನೂ ಒಳಗೊಳ್ಳಲು ಸಾಧ್ಯ: ಮುಕುಂದರಾಜ್‌

Literary Event: ಗುಬ್ಬಿ: ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರವೇ ಎಲ್ಲರನ್ನೂ ಒಳಗೊಳ್ಳಲು ಸಾಧ್ಯವಾಗಲಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್‌.ಎನ್‌.ಮುಕುಂದರಾಜ್‌ ಹೇಳಿದರು. ಪಟ್ಟಣದ ಗುಬ್ಬಿ ವೀರಣ್ಣ ರಂಗ ಮಂದಿರದಲ್ಲಿ
Last Updated 6 ಡಿಸೆಂಬರ್ 2025, 7:07 IST
ಗುಬ್ಬಿ | ಸಾಹಿತ್ಯದಲ್ಲಷ್ಟೇ ಎಲ್ಲರನ್ನೂ ಒಳಗೊಳ್ಳಲು ಸಾಧ್ಯ: ಮುಕುಂದರಾಜ್‌

ತುಮಕೂರ | ಎಚ್‌.ಎಂ.ಗಂಗಾಧರಯ್ಯ ಸಂಸ್ಮರಣೆ

Memorial Event: ತುಮಕೂರು: ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಎಚ್.ಎಂ.ಗಂಗಾಧರಯ್ಯ ಅವರ ಸ್ಮರಣೋತ್ಸವ ಕಾರ್ಯಕ್ರಮ ನಗರ ಹೊರವಲಯದ ಗೊಲ್ಲಹಳ್ಳಿಯಲ್ಲಿ ಶುಕ್ರವಾರ ನೆರವೇರಿತು. ಬೌದ್ಧ ಬಿಕ್ಕು ಬಂತೇಜಿ ಮಹಾಸಂಘದ ಸಮ್ಮುಖದಲ್ಲಿ
Last Updated 6 ಡಿಸೆಂಬರ್ 2025, 7:03 IST
ತುಮಕೂರ | ಎಚ್‌.ಎಂ.ಗಂಗಾಧರಯ್ಯ ಸಂಸ್ಮರಣೆ

ತುಮಕೂರು | ಕತ್ತಲಲ್ಲಿ ಇಂದಿರಾ ಕ್ಯಾಂಟೀನ್‌

Canteen Issues: ತುಮಕೂರು: ಬಡವರು, ನಿರ್ಗತಿಕರ ಹಸಿವು ನೀಗಿಸುವ ಉದ್ದೇಶದಿಂದ ಆರಂಭಿಸಿದ್ದ ಇಂದಿರಾ ಕ್ಯಾಂಟೀನ್‌ಗಳು ಮತ್ತಷ್ಟು ಬಡವಾಗುತ್ತಿವೆ. ನಗರದ ಮಂಡಿಪೇಟೆಯ ಇಂದಿರಾ ಕ್ಯಾಂಟೀನ್‌ಗೆ ಕಳೆದ ಒಂದು ತಿಂಗಳಿನಿಂದ ವಿದ್ಯುತ್ ಪೂರೈಕೆ ಕಡಿತಗೊಂಡಿದ್ದು
Last Updated 6 ಡಿಸೆಂಬರ್ 2025, 7:00 IST
ತುಮಕೂರು | ಕತ್ತಲಲ್ಲಿ ಇಂದಿರಾ ಕ್ಯಾಂಟೀನ್‌

ಚಿಕ್ಕನಾಯಕನಹಳ್ಳಿ | ಮರುಳಸಿದ್ಧೇಶ್ವರ ಜಾತ್ರಾ ಮಹೋತ್ಸವ

Religious Event: ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಕುಪ್ಪೂರು ಗದ್ದಿಗೆ ಮಠವು ಗುರು ಮರುಳಸಿದ್ಧೇಶ್ವರನ ಪವಾಡ ಕ್ಷೇತ್ರ. ಲಿಂಗೈಕ್ಯ ಚಂದ್ರಶೇಖರ ಶಿವಾಚಾರ್ಯರು ತಮ್ಮ ತಪಸ್ಸಿನ ಫಲವನ್ನು ಮಠಕ್ಕೆ ಧಾರೆ ಎರೆದಿದ್ದಾರೆ ಎಂದು ಉಜ್ಜೈನಿ ಪೀಠದ ಸಿದ್ಧಲಿಂಗ
Last Updated 6 ಡಿಸೆಂಬರ್ 2025, 6:57 IST
ಚಿಕ್ಕನಾಯಕನಹಳ್ಳಿ | ಮರುಳಸಿದ್ಧೇಶ್ವರ ಜಾತ್ರಾ ಮಹೋತ್ಸವ

ತುಮಕೂರು | ಕೊತ್ತಗೆರೆ ಏತ ನೀರಾವರಿಗೆ ಒಪ್ಪಿಗೆ

Tumakuru Irrigation: ಕುಣಿಗಲ್ ತಾಲ್ಲೂಕಿನ ಕೊತ್ತಗೆರೆ ಸಮೀಪದ ಭಕ್ತರಹಳ್ಳಿ ಏತ ನೀರಾವರಿ ಯೋಜನೆ ಜಾರಿಗೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ್ದು, ಇದರಿಂದ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ನಿರ್ಮಾಣ ಖಚಿತವಾಗಿದೆ.
Last Updated 6 ಡಿಸೆಂಬರ್ 2025, 6:54 IST
ತುಮಕೂರು | ಕೊತ್ತಗೆರೆ ಏತ ನೀರಾವರಿಗೆ ಒಪ್ಪಿಗೆ

ತುರುವೇಕೆರೆ: ದಾಖಲೆ ಜಾಲಾಡಿದ ಲೋಕಾಯುಕ್ತರು

ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಪರಭಾರೆ ಮಾಡಿರುವ ಆರೋಪ
Last Updated 5 ಡಿಸೆಂಬರ್ 2025, 8:26 IST
ತುರುವೇಕೆರೆ: ದಾಖಲೆ ಜಾಲಾಡಿದ ಲೋಕಾಯುಕ್ತರು
ADVERTISEMENT

ಕುಣಿಗಲ್ | ವಿದ್ಯುತ್ ಚಿತಾಗಾರಕ್ಕೆ ಗ್ರಹಣ

Crematorium Delay: ಕುಣಿಗಲ್ ಪಟ್ಟಣದ ಕುಂಬಾರಗುಂಡಿ ಸ್ಮಶಾನದಲ್ಲಿ ವರ್ಷದ ಹಿಂದೆ ಉದ್ಘಾಟನೆಯಾದ ವಿದ್ಯುತ್ ಚಿತಾಗಾರ ಕಾರ್ಯಾರಂಭವಾಗುವ ಮೊದಲೇ ಶಿಥಿಲಾವಸ್ಥೆ ತಲುಪಿದ್ದು, ನಿರ್ವಹಣೆ ಕೊರತೆಯಿಂದ ಸ್ಥಗಿತಗೊಂಡಿದೆ.
Last Updated 5 ಡಿಸೆಂಬರ್ 2025, 8:26 IST
ಕುಣಿಗಲ್ | ವಿದ್ಯುತ್ ಚಿತಾಗಾರಕ್ಕೆ ಗ್ರಹಣ

ತುಮಕೂರು | 'ಜಲಮೂಲ ಸಂರಕ್ಷಣೆಗೆ ಸಲಹೆ'

ನಗರೀಕರಣ, ಕೈಗಾರಿಕೀಕರಣದ ಹೆಸರಿನಲ್ಲಿ ಜಲಮೂಲ, ನದಿಪಾತ್ರ ಬರಿದು ಮಾಡಿದರೆ ಮನುಕುಲ ಸೇರಿದಂತೆ ಇಡೀ ಜೀವ ಸಂಕುಲವೇ ಅಪಾಯಕ್ಕೆ ಸಿಲುಕಲಿದೆ ಎಂದು ಜಲಸಂಪನ್ಮೂಲ ಇಲಾಖೆ ನಿವೃತ್ತ ಕಾರ್ಯದರ್ಶಿ ಕೆ.ಜೈಪ್ರಕಾಶ್ ಎಚ್ಚರಿಸಿದರು.
Last Updated 5 ಡಿಸೆಂಬರ್ 2025, 8:22 IST
ತುಮಕೂರು | 'ಜಲಮೂಲ ಸಂರಕ್ಷಣೆಗೆ ಸಲಹೆ'

ತುರುವೇಕೆರೆಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

District Administration Review: ತುರುವೇಕೆರೆ ಪಟ್ಟಣಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಶ್ರವಣದೋಷ ಮಿಷನ್, ಆರೋಗ್ಯ ಕೇಂದ್ರದ ಸೌಲಭ್ಯಗಳು ಹಾಗೂ ಸಾರ್ವಜನಿಕ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿದರು.
Last Updated 5 ಡಿಸೆಂಬರ್ 2025, 8:01 IST
ತುರುವೇಕೆರೆಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ
ADVERTISEMENT
ADVERTISEMENT
ADVERTISEMENT