ಮಂಗಳವಾರ, 10 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ತುಮಕೂರು

ADVERTISEMENT

ಸಂತ್ರಸ್ತರಿಗೆ ಪ್ರಾಧಿಕಾರದ ‘ನೆರವಿನ ಹಸ್ತ’: 6 ವರ್ಷದಲ್ಲಿ 2.80 ಕೋಟಿ ವಿತರಣೆ

Victim Compensation: ತುಮಕೂರು: ಪೋಕ್ಸೊ, ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ, ಇತರೆ ಪ್ರಕರಣಗಳ ಸಂತ್ರಸ್ತರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಹಾಯ ಹಸ್ತ ಚಾಚುತ್ತಿದ್ದು, ಅಸಹಾಯಕರ ಬದುಕಿಗೆ ಊರುಗೋಲಾಗಿದೆ. ಕಳೆದ 6 ವರ್ಷದಲ್ಲಿ 106 ಸಂತ್ರಸ್ತರಿಗೆ ₹2.80 ಕೋಟಿ
Last Updated 10 ಫೆಬ್ರುವರಿ 2026, 5:22 IST
ಸಂತ್ರಸ್ತರಿಗೆ ಪ್ರಾಧಿಕಾರದ ‘ನೆರವಿನ ಹಸ್ತ’: 6 ವರ್ಷದಲ್ಲಿ 2.80 ಕೋಟಿ ವಿತರಣೆ

ಚಿಕ್ಕನಾಯಕನಹಳ್ಳಿ: ಅಕ್ರಮವಾಗಿ ನಿರ್ಮಾಣಗೊಂಡಿದ್ದ ಶೆಡ್ ತೆರವು

Municipality Action: ಚಿಕ್ಕನಾಯಕನಹಳ್ಳಿ: ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದ ಪಾದಚಾರಿ ಮಾರ್ಗದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿದ್ದ ವಾಣಿಜ್ಯ ಶೆಡ್ ಅನ್ನು ಸೋಮವಾರ ಪುರಸಭೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಶನಿವಾರ ಮಧ್ಯರಾತ್ರಿ ವ್ಯಕ್ತಿಯೊಬ್ಬರು ಹಾಲಿನ ಡೇರಿ
Last Updated 10 ಫೆಬ್ರುವರಿ 2026, 5:21 IST
ಚಿಕ್ಕನಾಯಕನಹಳ್ಳಿ: ಅಕ್ರಮವಾಗಿ ನಿರ್ಮಾಣಗೊಂಡಿದ್ದ ಶೆಡ್ ತೆರವು

ಗುಬ್ಬಿ: ಕೆಂಪಮ್ಮ, ಲಕ್ಷ್ಮಿನರಸಿಂಹ ಜಾತ್ರೆ

ಕೆಂಪಮ್ಮ ದೇವಿ ಹಾಗೂ ಲಕ್ಷ್ಮಿ ನರಸಿಂಹ ಸ್ವಾಮಿ ಜಾತ್ರಾ ಮಹೋತ್ಸವ
Last Updated 10 ಫೆಬ್ರುವರಿ 2026, 5:21 IST
ಗುಬ್ಬಿ: ಕೆಂಪಮ್ಮ, ಲಕ್ಷ್ಮಿನರಸಿಂಹ ಜಾತ್ರೆ

ಕೊಡಿಗೇನಹಳ್ಳಿ: ಮಕ್ಕಳಿಂದ ಮಾಯಾ ಗಡಿಯಾರ ನಾಟಕ

Maya Gadiyara: ಕೊಡಿಗೇನಹಳ್ಳಿ: ಹೋಬಳಿಯ ಕಡಗತ್ತೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಐಎಫ್‌ಎ ಹಾಗೂ ಡಿಎಸ್‌ಇಇಆರ್‌ಟಿ ಸಹಯೋಗದಲ್ಲಿ ಮಾಯಾ ಗಡಿಯಾರ ನಾಟಕವನ್ನು ವಿದ್ಯಾರ್ಥಿಗಳು ಪ್ರದರ್ಶನ ಮಾಡಿದರು. ಕಲಾವಿದ ಶಿವಶಂಕರರೆಡ್ಡಿ ಮಾತನಾಡಿ, ಐಎಫ್‌ಎ ಇಂತಹ ಕಲಾ
Last Updated 10 ಫೆಬ್ರುವರಿ 2026, 5:21 IST
ಕೊಡಿಗೇನಹಳ್ಳಿ: ಮಕ್ಕಳಿಂದ ಮಾಯಾ ಗಡಿಯಾರ ನಾಟಕ

ಮಧುಗಿರಿ: ತಂಪು ಪಾನೀಯಗಳಿಗೆ ಹೆಚ್ಚಿದ ಬೇಡಿಕೆ

Madhugiri Heatwave: ಮಧುಗಿರಿ: ತಾಲ್ಲೂಕಿನಲ್ಲಿ ಬಿಸಿಲಿನ ಬೇಗೆ ದಿನ ದಿನದಿಂದ ಹೆಚ್ಚುತ್ತಿದೆ. ಬಿಸಿಲಿನೊಂದಿಗೆ ದಾಹವೂ ಹೆಚ್ಚಳವಾಗುತ್ತಿರುವುದರಿಂದ ದಾಹ ತಣಿಸಲು ಜನರು ತಂಪು ಪಾನೀಯ ಮತ್ತು ಹಣ್ಣುಗಳ ಮೊರೆ ಹೋಗುತ್ತಿದ್ದಾರೆ. ಮಧುಗಿರಿ ಪಟ್ಟಣದಲ್ಲಿ ಹಲವು ಕಡೆ ರಸ್ತೆಬದಿಯಲ್ಲಿ
Last Updated 10 ಫೆಬ್ರುವರಿ 2026, 5:21 IST
ಮಧುಗಿರಿ: ತಂಪು ಪಾನೀಯಗಳಿಗೆ ಹೆಚ್ಚಿದ ಬೇಡಿಕೆ

ಮಾತೃಪೂರ್ಣ ಯೋಜನೆ: ಕಿಟ್ ವಿತರಣೆಗೆ ಮಾರ್ಗಸೂಚಿ

Nutrition Kit: ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ ಹಾಗೂ ಬಾಣಂತಿಯರಿಗೆ ನೀಡಲಾಗುವ ಪೌಷ್ಟಿಕ ಆಹಾರ ಕಿಟ್‌ ಸಮರ್ಪಕವಾಗಿ ಫಲಾನುಭವಿಗಳಿಗೆ ತಲುಪದೆ ಇರುವ ಕುರಿತು ದೂರು ಬಂದ ಕಾರಣ ಇಒ ಕಿಟ್ ವಿತರಣೆಗೆ ಸಂಬಂಧಿಸಿದಂತೆ ವಿಶೇಷ ಆದೇಶ ಹೊರಡಿಸಿದ್ದಾರೆ. ಕಿಟ್ ವಿತರಣೆ
Last Updated 10 ಫೆಬ್ರುವರಿ 2026, 5:21 IST
ಮಾತೃಪೂರ್ಣ ಯೋಜನೆ: ಕಿಟ್ ವಿತರಣೆಗೆ ಮಾರ್ಗಸೂಚಿ

ತಿಪಟೂರು: ತೆಂಗು ಸಂಶೋಧನಾ ಕೇಂದ್ರ, ಭೂ ದಾಖಲೆ ಸರಳೀಕರಣಕ್ಕೆ ಒತ್ತಾಯ

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘ ಪ್ರತಿಭಟನೆ
Last Updated 10 ಫೆಬ್ರುವರಿ 2026, 5:21 IST
ತಿಪಟೂರು: ತೆಂಗು ಸಂಶೋಧನಾ ಕೇಂದ್ರ, ಭೂ ದಾಖಲೆ ಸರಳೀಕರಣಕ್ಕೆ ಒತ್ತಾಯ
ADVERTISEMENT

ಕೊರಟಗೆರೆ: ಮಕ್ಕಳ ಕೈಯಲ್ಲಿ ಸಂತೆ ಸಂಸ್ಕೃತಿ

Children's Market: ಕೊರಟಗೆರೆ: ‘ಬನ್ನಿ ಸಾರ್ ಬನ್ನಿ…, ಬನ್ನಿ ಅಕ್ಕ…, ಬನ್ನಿ ಅಣ್ಣ… ಮನೆಯಿಂದ ಮಾಡಿದ ತಾಜಾ ತಿನಿಸು… ಕೆಮಿಕಲ್ ಹಾಕಿಲ್ಲ, ಸಹಜ ರುಚಿ, ನೈಜ ಬಣ್ಣ… ನಿಮ್ಮ ಹೊಟ್ಟೆ ತುಂಬಿಸುವ ಜತೆಗೆ ನಮ್ಮ ಜೇಬು ಕೂಡ ತುಂಬಿಸಿ…’ ಎಂದು ಪುಟಾಣಿಗಳ ನಗುಮುಖದ ಆಹ್ವಾನ
Last Updated 10 ಫೆಬ್ರುವರಿ 2026, 5:21 IST
ಕೊರಟಗೆರೆ: ಮಕ್ಕಳ ಕೈಯಲ್ಲಿ ಸಂತೆ ಸಂಸ್ಕೃತಿ

ಪಾವಗಡ: ಸಹಕಾರಿ ಬ್ಯಾಂಕ್‌ನ ಉದ್ಘಾಟನೆ

Srinidhi Bank: ಪಾವಗಡ: ತಾಲ್ಲೂಕಿನ ತಿರುಮಣಿ ಗ್ರಾಮದಲ್ಲಿ ಶುಕ್ರವಾರ ಶ್ರೀನಿಧಿ ಸೌಹರ್ದ ಸಹಕಾರಿ ಬ್ಯಾಂಕ್‌ನ 9ನೇ ಶಾಖೆಯನ್ನು ಉದ್ಘಾಟಿಸಲಾಯಿತು. ಬ್ಯಾಂಕಿನ ಅಧ್ಯಕ್ಷ ಸದಾಶಿವರೆಡ್ಡಿ ಮಾತನಾಡಿ, ಈಗಾಗಲೇ ಬೆಂಗಳೂರು ನಗರ ಸೇರಿದಂತೆ ಹಲವೆಡೆ 8 ಶಾಖೆಗಳು ಕಾರ್ಯನಿರ್ವಹಿಸುತ್ತಿವೆ.
Last Updated 10 ಫೆಬ್ರುವರಿ 2026, 5:21 IST
ಪಾವಗಡ: ಸಹಕಾರಿ ಬ್ಯಾಂಕ್‌ನ ಉದ್ಘಾಟನೆ

ತುಮಕೂರು: ಹಿಂದೂ ಸಮಾಜೋತ್ಸವ ಆಚರಣೆ

Religious Gathering: ತುಮಕೂರು: ಜಾತಿ, ಪಂಥ, ಭೇದ ಮರೆತು ಹಿಂದೂಗಳೆಲ್ಲರೂ ಒಂದೇ ಕುಟುಂಬ ಎಂಬ ಭಾವನೆಯೊಂದಿಗೆ ಧರ್ಮ ರಕ್ಷಣೆಗೆ ಪಣ ತೊಟ್ಟು ನಿಲ್ಲಬೇಕಾಗಿದೆ ಎಂದು ಶಿವಗಂಗೆ ಹೊನ್ನಮ್ಮಗವಿ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಸಲಹೆ ಮಾಡಿದರು. ನಗರದ
Last Updated 10 ಫೆಬ್ರುವರಿ 2026, 5:20 IST
ತುಮಕೂರು: ಹಿಂದೂ ಸಮಾಜೋತ್ಸವ ಆಚರಣೆ
ADVERTISEMENT
ADVERTISEMENT
ADVERTISEMENT