ಮಂಗಳವಾರ, 2 ಡಿಸೆಂಬರ್ 2025
×
ADVERTISEMENT

ತುಮಕೂರು

ADVERTISEMENT

ಮಧುಗಿರಿ | ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

ಮಧುಗಿರಿಯ ತಹಶೀಲ್ದಾರ್ ಕಚೇರಿ ಮುಂದೆ ರೈತ ಸಂಘದ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ಶಾಶ್ವತ ಬರಗಾಲ ಘೋಷಣೆ, ಹೇಮಾವತಿ ಹಾಗೂ ಎತ್ತಿನಹೊಳೆ ಯೋಜನೆ ನೀರಿನ ಹಂಚಿಕೆ ಸೇರಿದಂತೆ ಪ್ರಮುಖ ಬೇಡಿಕೆಗಳು ಮುಂದಿಡಲಾಯಿತು.
Last Updated 2 ಡಿಸೆಂಬರ್ 2025, 7:06 IST
ಮಧುಗಿರಿ | ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

ತುಮಕೂರು: ಕಾರ್ಯಕರ್ತೆಯರಿಂದ ಅನಿರ್ದಿಷ್ಟಾವಧಿ ಮುಷ್ಕರ

ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರ ಹೋರಾಟ ಆರಂಭ
Last Updated 2 ಡಿಸೆಂಬರ್ 2025, 7:04 IST
ತುಮಕೂರು: ಕಾರ್ಯಕರ್ತೆಯರಿಂದ ಅನಿರ್ದಿಷ್ಟಾವಧಿ ಮುಷ್ಕರ

ತುಮಕೂರು|ವಾಯು ಮಾಲಿನ್ಯ ನಿಯಂತ್ರಣ ದಿನ: ಹೆಚ್ಚಿದ ಮಾಲಿನ್ಯ; 11 ಕೈಗಾರಿಕೆಗೆ ಬೀಗ

ಮಾಲಿನ್ಯ ನಿಯಂತ್ರಣ ಮಂಡಳಿಯಿಂದ 640 ನೋಟಿಸ್‌ ಜಾರಿ; ಸುಧಾರಿಸದ ಗಾಳಿಯ ಗುಣಮಟ್ಟ
Last Updated 2 ಡಿಸೆಂಬರ್ 2025, 7:02 IST
ತುಮಕೂರು|ವಾಯು ಮಾಲಿನ್ಯ ನಿಯಂತ್ರಣ ದಿನ: 
ಹೆಚ್ಚಿದ ಮಾಲಿನ್ಯ; 11 ಕೈಗಾರಿಕೆಗೆ ಬೀಗ

ತುಮಕೂರು | 1.86 ಲಕ್ಷ ಮಕ್ಕಳಿಗೆ ಪೋಲಿಯೊ ಲಸಿಕೆ

21ರಿಂದ ಪೋಲಿಯೊ ಲಸಿಕೆ ಅಭಿಯಾನ
Last Updated 2 ಡಿಸೆಂಬರ್ 2025, 7:01 IST
ತುಮಕೂರು | 1.86 ಲಕ್ಷ ಮಕ್ಕಳಿಗೆ ಪೋಲಿಯೊ ಲಸಿಕೆ

ತಿಪಟೂರು | ಕುರಿಗಾಹಿ ಮೇಲೆ‌ ಚಿರತೆ ದಾಳಿ: ಕುತ್ತಿಗೆ, ಬಲಗೈಗೆ ಗಾಯ

Karnataka Wildlife: ತಿಪಟೂರು ತಾಲ್ಲೂಕಿನ ರಾಮಶೆಟ್ಟಿಹಳ್ಳಿಯ ಬಳಿ ರಾಜಣ್ಣ ಎಂಬುವರ ಮೇಲೆ ಚಿರತೆ ದಾಳಿ ಮಾಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Last Updated 2 ಡಿಸೆಂಬರ್ 2025, 3:56 IST
ತಿಪಟೂರು | ಕುರಿಗಾಹಿ ಮೇಲೆ‌ ಚಿರತೆ ದಾಳಿ: ಕುತ್ತಿಗೆ, ಬಲಗೈಗೆ ಗಾಯ

ಮಧುಗಿರಿ | ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ: ದಂಪತಿ ಸಾವು

Madhugiri Road Accident: ಜಡೆಗೊಂಡನಹಳ್ಳಿ ಗ್ರಾಮದ ಬಳಿ ಸೋಮವಾರ ರಸ್ತೆಯ ವಿಭಜಕಕ್ಕೆ ಕಾರು ಡಿಕ್ಕಿಯಾಗಿ ದಂಪತಿ ಮೃತಪಟ್ಟಿದ್ದಾರೆ.
Last Updated 1 ಡಿಸೆಂಬರ್ 2025, 14:11 IST
ಮಧುಗಿರಿ | ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ: ದಂಪತಿ ಸಾವು

ತುಮಕೂರು: 5 ವರ್ಷದಲ್ಲಿ 2,521 ಮಂದಿಗೆ ಎಚ್‌ಐವಿ

ಎಚ್‌ಐವಿ ಸೋಂಕಿತರ ಸಂಖ್ಯೆ ಏರಿಕೆ; ಇಂದು ವಿಶ್ವ ಏಡ್ಸ್‌ ದಿನ
Last Updated 1 ಡಿಸೆಂಬರ್ 2025, 7:58 IST
ತುಮಕೂರು: 5 ವರ್ಷದಲ್ಲಿ 2,521 ಮಂದಿಗೆ ಎಚ್‌ಐವಿ
ADVERTISEMENT

ಕೊರಟಗೆರೆ | ಸುಂಕಕ್ಕಷ್ಟೇ ಆದ್ಯತೆ; ಸೌಲಭ್ಯಕ್ಕಿಲ್ಲ ಒತ್ತು

ಬೀದಿ ಬದಿ ವ್ಯಾಪಾರಿಗಳಿಗಿಲ್ಲ ಜೀವ ಭದ್ರತೆ: ಸೌಲಭ್ಯಕ್ಕೆ ಬೇಡಿಕೆ
Last Updated 1 ಡಿಸೆಂಬರ್ 2025, 7:57 IST
ಕೊರಟಗೆರೆ | ಸುಂಕಕ್ಕಷ್ಟೇ ಆದ್ಯತೆ; ಸೌಲಭ್ಯಕ್ಕಿಲ್ಲ ಒತ್ತು

ಮಧುಗಿರಿ: ಏಕಾಶಿಲಾ ಬೆಟ್ಟದಲ್ಲಿ ರಾಜ್ಯೋತ್ಸವ

Karnataka Celebration: ಪಟ್ಟಣದ ಏಕಾಶಿಲಾ ಬೆಟ್ಟದಲ್ಲಿ ರಕ್ತದಾನಿ ಶಿಕ್ಷಕರ ಬಳಗ, ರೋಟರಿ ಕ್ಲಬ್, ಕನ್ನಡ ಪರ ಸಂಘಟನೆಗಳು, ಸರ್ಕಾರಿ ನೌಕರ ಸಂಘದಿಂದ ಭಾನುವಾರ ಆಯೋಜಿಸಿದ್ದ ರಾಜ್ಯೋತ್ಸವದಲ್ಲಿ ಮಾತನಾಡಿದರು.
Last Updated 1 ಡಿಸೆಂಬರ್ 2025, 7:57 IST
ಮಧುಗಿರಿ: ಏಕಾಶಿಲಾ ಬೆಟ್ಟದಲ್ಲಿ ರಾಜ್ಯೋತ್ಸವ

ಪಾವಗಡ: ವೈಚಾರಿಕ ಪ್ರಜ್ಞೆಯ ಕವಿ ಕುವೆಂಪು

‘ಶತಮಾನ ಸಂಭ್ರಮದ ನಾಡಗೀತೆ ಜಾಗೃತಿ ಬೈಕ್ ಜಾಥಾ’
Last Updated 1 ಡಿಸೆಂಬರ್ 2025, 7:55 IST
ಪಾವಗಡ: ವೈಚಾರಿಕ ಪ್ರಜ್ಞೆಯ ಕವಿ ಕುವೆಂಪು
ADVERTISEMENT
ADVERTISEMENT
ADVERTISEMENT