ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

ತುಮಕೂರು

ADVERTISEMENT

ಹುಳಿಯಾರು ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾಗಿ ಪ್ರೀತಿ ರಾಘವೇಂದ್ರ ಆಯ್ಕೆ

Huliyaru Town Panchayat ಹುಳಿಯಾರು: ಪಟ್ಟಣ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಪ್ರೀತಿ ರಾಘವೇಂದ್ರ ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿಂದಿನ ಅಧ್ಯಕ್ಷರಾಗಿದ್ದ ರತ್ನಮ್ಮ ರೇವಣ್ಣ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ...
Last Updated 16 ಡಿಸೆಂಬರ್ 2025, 5:13 IST
ಹುಳಿಯಾರು ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾಗಿ ಪ್ರೀತಿ ರಾಘವೇಂದ್ರ ಆಯ್ಕೆ

ಶಿರಾ: ಮಡಿತೇರು ಕಟ್ಟುವ ಉತ್ಸವಕ್ಕೆ ಚಾಲನೆ

Road-building festival ಶಿರಾ: ನಮ್ಮ ಧಾರ್ಮಿಕ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಮಠಗಳ ಪಾತ್ರ ಮಹತ್ವದ್ದಾಗಿದೆ ಎಂದು ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಹೇಳಿದರು. ...
Last Updated 16 ಡಿಸೆಂಬರ್ 2025, 5:11 IST
ಶಿರಾ: ಮಡಿತೇರು ಕಟ್ಟುವ ಉತ್ಸವಕ್ಕೆ ಚಾಲನೆ

ಎತ್ತಿನಹೊಳೆ ನೀರಾವರಿ ಯೋಜನೆ ಕೇಂದ್ರ, ವಿಶ್ವೇಶ್ವರಯ್ಯ ಜಲ ನಿಗಮದಿಂದ ವಿಳಂಬ

Yettinahole delay ಎತ್ತಿನಹೊಳೆ ನೀರಾವರಿ ಯೋಜನೆ ವಿಳಂಬವಾಗಿದ್ದು, ಯೋಜನೆಯ ವ್ಯಾಪ್ತಿಗೆ ಒಳಪಡುವ ಜಿಲ್ಲೆಗಳ ಜನರು ಹೋರಾಟ ರೂಪಿಸುವಂತೆ ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ ಸಲಹೆ ಮಾಡಿದರು.
Last Updated 16 ಡಿಸೆಂಬರ್ 2025, 5:11 IST
ಎತ್ತಿನಹೊಳೆ ನೀರಾವರಿ ಯೋಜನೆ ಕೇಂದ್ರ, ವಿಶ್ವೇಶ್ವರಯ್ಯ ಜಲ ನಿಗಮದಿಂದ ವಿಳಂಬ

ಈಡಿಗ ಸಮುದಾಯವನ್ನು ಎಸ್‌.ಟಿಗೆ ಸೇರಿಸಲು ಒತ್ತಾಯಿಸಿ ಪಾದಯಾತ್ರೆ

Idiga ಚಿತ್ತಾಪುರ ತಾಲ್ಲೂಕಿನ ಕರಗಲ್ಲು ನಾರಾಯಣಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಆರೋಪಿಸಿದರು.
Last Updated 16 ಡಿಸೆಂಬರ್ 2025, 5:09 IST
ಈಡಿಗ ಸಮುದಾಯವನ್ನು ಎಸ್‌.ಟಿಗೆ ಸೇರಿಸಲು ಒತ್ತಾಯಿಸಿ ಪಾದಯಾತ್ರೆ

ಹೊನ್ನುಡಿಕೆ ಬಳಿ ಬೊಲೆರೊ ಡಿಕ್ಕಿ: ಬೈಕ್‌ ಸವಾರ ಸಾವು

Bike rider dies ಹೊನ್ನುಡಿಕೆ ಬಳಿ ಸೋಮವಾರ ಬೈಕ್‌ಗೆ ಬೊಲೆರೊ ವಾಹನ ಡಿಕ್ಕಿಯಾಗಿ ಬೈಕ್‌ ಸವಾರ ಕಿರಣ್‌ (20) ಮೃತಪಟ್ಟಿದ್ದಾರೆ.
Last Updated 16 ಡಿಸೆಂಬರ್ 2025, 5:07 IST
ಹೊನ್ನುಡಿಕೆ ಬಳಿ ಬೊಲೆರೊ ಡಿಕ್ಕಿ: ಬೈಕ್‌ ಸವಾರ ಸಾವು

ತುಮಕೂರು | ಅಕ್ರಮ ಸಂಬಂಧ ಶಂಕೆ: ಪತ್ನಿ ಮೇಲೆ ಹಲ್ಲೆ

Extramarital Affair Suspicion: ಅಕ್ರಮ ಸಂಬಂಧದ ಶಂಕೆಯಿಂದ ತುಮಕೂರು ನಗರದ ವೀರಸಾಗರದಲ್ಲಿ ಗಂಡನು ಪತ್ನಿ ಮುಸ್ಕಾನ್‌ ಬಾನು ಮೇಲೆ ಕಬ್ಬಿಣದ ಆಯುಧದಿಂದ ಹಲ್ಲೆ ನಡೆಸಿದ್ದು, ಗಂಭೀರ ಗಾಯಗಳೊಂದಿಗೆ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 15 ಡಿಸೆಂಬರ್ 2025, 7:33 IST
ತುಮಕೂರು | ಅಕ್ರಮ ಸಂಬಂಧ ಶಂಕೆ: ಪತ್ನಿ ಮೇಲೆ ಹಲ್ಲೆ

ತುಮಕೂರು | ಆಮಿಷ: ಉದ್ಯಮಿಗೆ ₹7.44 ಲಕ್ಷ ವಂಚನೆ

Cyber Fraud: ಟಾಸ್ಕ್‌ಗಳಿಗೆ ಹಣ ಹೂಡಿಕೆ ಮಾಡಿದರೆ ಲಾಭ ದೊರೆಯುತ್ತದೆ ಎಂಬ ನಂಬಿಕೆಗೆ ಒಳಗಾಗಿ ತುಮಕೂರು ಉದ್ಯಮಿ ಬಸವರಾಜು ಅವರು ಆರೋಪಿಗಳಿಗೆ ಹಂತ ಹಂತವಾಗಿ ₹7.44 ಲಕ್ಷ ಕಳೆದುಕೊಂಡಿದ್ದಾರೆ.
Last Updated 15 ಡಿಸೆಂಬರ್ 2025, 7:31 IST
ತುಮಕೂರು | ಆಮಿಷ: ಉದ್ಯಮಿಗೆ ₹7.44 ಲಕ್ಷ ವಂಚನೆ
ADVERTISEMENT

ನನ್ನ ಗೆಲುವಿಗೆ ಕಾಂಗ್ರೆಸ್‌ ನಾಯಕರೂ ಸಹಕರಿಸಿದ್ದಾರೆ –ಸೋಮಣ್ಣ

Political Backing: ತುಮಕೂರು ಲೋಕಸಭಾ ಚುನಾವಣೆದಲ್ಲಿ ಬಿಜೆಪಿ, ಜೆಡಿಎಸ್ ನಾಯಕರಂತೆ ಕಾಂಗ್ರೆಸ್ ನಾಯಕರು ಸಹಕಾರ ನೀಡಿದ ಬಗ್ಗೆ ಸಂಸದ ವಿ.ಸೋಮಣ್ಣ ಅವರು ಹೆಗ್ಗೆರೆಯಲ್ಲಿ ರೈಲ್ವೆ ಸೇತುವೆ ಕಾಮಗಾರಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಬಹಿರಂಗಪಡಿಸಿದರು.
Last Updated 15 ಡಿಸೆಂಬರ್ 2025, 7:28 IST
ನನ್ನ ಗೆಲುವಿಗೆ ಕಾಂಗ್ರೆಸ್‌ ನಾಯಕರೂ ಸಹಕರಿಸಿದ್ದಾರೆ –ಸೋಮಣ್ಣ

ಕೊರಟಗೆರೆ | 'ಪೌರಕಾರ್ಮಿಕರಿಗೆ ನೂತನ ಗೃಹಭಾಗ್ಯ'

Government Housing Initiative: ಕೊರಟಗೆರೆ: ಪೌರಕಾರ್ಮಿಕರಿಗೆ ವಸತಿ ಯೋಜನೆಯಡಿ ನೂತನವಾಗಿ ನಿರ್ಮಾಣ ಮಾಡಿರುವ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು. ಸಚಿವ ಜಿ.ಪರಮೇಶ್ವರ ಅವರು ಪ್ರಥಮದರ್ಜೆ ಕಾಲೇಜಿನ ಅಭಿವೃದ್ಧಿಗೆ ₹1 ಕೋಟಿ ಅನುದಾನ ನೀಡುವುದಾಗಿ ತಿಳಿಸಿದರು.
Last Updated 15 ಡಿಸೆಂಬರ್ 2025, 7:27 IST
ಕೊರಟಗೆರೆ | 'ಪೌರಕಾರ್ಮಿಕರಿಗೆ ನೂತನ ಗೃಹಭಾಗ್ಯ'

ತುಮಕೂರು | ‘ಪುಸ್ತಕ ಓದುವ ಸಂಸ್ಕೃತಿ ಕ್ಷೀಣ’

Home Library Initiative: ತುಮಕೂರು: ಪ್ರತಿ ಮನೆಯಲ್ಲಿ ದೇವರ ಕೋಣೆಯಂತೆ ಗ್ರಂಥಾಲಯವೂ ಇರಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಕೆ.ಮಾನಸ ಹೇಳಿದರು. ನಗರದಲ್ಲಿ ಶನಿವಾರ ನಡೆದ ‘ಮನೆಗೊಂದು ಗ್ರಂಥಾಲಯ’ ಜಾಗೃತಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
Last Updated 15 ಡಿಸೆಂಬರ್ 2025, 7:27 IST
ತುಮಕೂರು | ‘ಪುಸ್ತಕ ಓದುವ ಸಂಸ್ಕೃತಿ ಕ್ಷೀಣ’
ADVERTISEMENT
ADVERTISEMENT
ADVERTISEMENT