ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು

ADVERTISEMENT

ತುರುವೇಕೆರೆ: ಹೆಚ್ಚುತ್ತಲೇ ಇದೆ ಬೆಂಕಿ ಅವಘಡ

ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ನಷ್ಟ: ಅರಣ್ಯ ಪ್ರದೇಶ ನಾಶ
Last Updated 4 ಜೂನ್ 2023, 23:34 IST
ತುರುವೇಕೆರೆ: ಹೆಚ್ಚುತ್ತಲೇ ಇದೆ ಬೆಂಕಿ ಅವಘಡ

ತುರುವೇಕೆರೆ: ಕೊಬ್ಬರಿಗೆ ವೈಜ್ಞಾನಿಕ ಬೆಲೆ ನಿಗದಿಗೆ ಮನವಿ

ತಾಲ್ಲೂಕಿನ ತೆಂಗು ಬೆಳೆಗಾರರ ಹಿತ ಕಾಪಾಡಲು ಕೊಬ್ಬರಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವಂತೆ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಅವರಿಗೆ ತಾಲ್ಲೂಕು ತೆಂಗು ಮತ್ತು ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಎನ್‍.ಆರ್‌. ಜಯರಾಮ್ ಮನವಿ ನೀಡಿದರು.
Last Updated 4 ಜೂನ್ 2023, 14:45 IST
ತುರುವೇಕೆರೆ: ಕೊಬ್ಬರಿಗೆ ವೈಜ್ಞಾನಿಕ ಬೆಲೆ ನಿಗದಿಗೆ ಮನವಿ

15 ಸಾವಿರ ಕಾನ್‌ಸ್ಟೆಬಲ್ ಹುದ್ದೆ ನೇಮಕ: ಜಿ. ಪರಮೇಶ್ವರ

ಶೀಘ್ರವೇ 15 ಸಾವಿರ ಕಾನ್‌ಸ್ಟೆಬಲ್‌ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುವುದು’ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಹೇಳಿದರು.
Last Updated 4 ಜೂನ್ 2023, 3:07 IST
15 ಸಾವಿರ ಕಾನ್‌ಸ್ಟೆಬಲ್ ಹುದ್ದೆ ನೇಮಕ: ಜಿ. ಪರಮೇಶ್ವರ

ಗಡಿ ಶಾಲೆಗಳಲ್ಲಿ ಶಿಕ್ಷಕರಿಗಾಗಿ ಹೋರಾಟ!

ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳ ಸ್ಥಿತಿ ಚಿಂತಾಜನಕವಾಗುತ್ತಿದ್ದು ಹೋಬಳಿ ವ್ಯಾಪ್ತಿಯ ಬಹುತೇಕ ಶಾಲೆಗಳು ಕಾಯಕಲ್ಪಕ್ಕಾಗಿ ಕಾಯುತ್ತಿವೆ. ಸರ್ಕಾರಿ ಶಾಲೆಗಳ ಸೊರಗುವಿಕೆಯಿಂದ ಮೂಲಭೂತವಾಗಿ ತಾವಿದ್ದ ಸ್ಥಳದಲ್ಲಿಯೇ ಸಿಗಬೇಕಾದ ಪ್ರಾಥಮಿಕ ಶಿಕ್ಷಣಕ್ಕೆ ಪೋಷಕರು ಅಧಿಕ ಹೊರೆ ಹೊರುವ ಸ್ಥಿತಿಯಿದೆ.
Last Updated 3 ಜೂನ್ 2023, 23:30 IST
ಗಡಿ ಶಾಲೆಗಳಲ್ಲಿ ಶಿಕ್ಷಕರಿಗಾಗಿ ಹೋರಾಟ!

ತುಮಕೂರು: ಎಸ್‌ಸಿಪಿ, ಟಿಎಸ್‌ಪಿ: ಫಲಾನುಭವಿಗಳ ವರದಿಗೆ ಸೂಚನೆ

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಉಪ ಯೋಜನೆ (ಎಸ್‌ಸಿಪಿ, ಟಿಎಸ್‌ಪಿ) ಅಡಿ ಅನುಷ್ಠಾನಗೊಳಿಸಿರುವ ಯೋಜನೆಗಳಿಂದ ಫಲಾನುಭವಿಗಳ ಜೀವನ ಸುಧಾರಣೆ ಆಗಿರುವ ಬಗ್ಗೆ ಅಭಿಪ್ರಾಯ ಸಂಗ್ರಹಿಸಿ, ಸಮಗ್ರ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಅಧಿಕಾರಿಗಳಿಗೆ ನಿರ್ದೇಶಿಸಿದರು.
Last Updated 3 ಜೂನ್ 2023, 16:37 IST
fallback

ಯುಜಿಡಿ ತ್ಯಾಜ್ಯ ಈಚನೂರು ಕೆರೆಗೆ ಹರಿಯದಂತೆ ತಡೆಯಲು ಮನವಿ 

ತಿಪಟೂರು ನಗರದ ರಾಜಕಾಲುವೆ ನೀರಿಗೆ ಮಳೆನೀರು ಸೇರಿ ಕೋಡಿ ವೃತ್ತದ ಬಳಿ ಮ್ಯಾನ್‌ಹೋಲ್ ತೆರೆದು ಚರಂಡಿಯ ನೀರು ಹೇಮಾವತಿ ನಾಲೆಗೆ ಸೇರುವುದನ್ನು ತಡೆಯಬೇಕು
Last Updated 3 ಜೂನ್ 2023, 16:36 IST
ಯುಜಿಡಿ ತ್ಯಾಜ್ಯ ಈಚನೂರು ಕೆರೆಗೆ ಹರಿಯದಂತೆ ತಡೆಯಲು ಮನವಿ 

ಹುಳಿಯಾರು: ತೆಂಗು ಬೆಳೆಗೆ ಕಾಡುಹಂದಿ ಕಾಟ

ಹುಳಿಯಾರು ಹೋಬಳಿ ವ್ಯಾಪ್ತಿಯಲ್ಲಿ ಬಹುತೇಕ ಕಡೆಗಳಲ್ಲಿ ಕಾಡುಹಂದಿಗಳ ಹಾವಳಿ ಹೆಚ್ಚಾಗಿದ್ದು ನೂರಾರು ಕೃಷಿಕರು ಕಂಗೆಟ್ಟಿದ್ದಾರೆ. ಹೊಲಗಳಲ್ಲಿನ ಬೆಳೆಗಳಿಗೆ ಹಾನಿ ಮಾಡುತ್ತಿದ್ದ ಕಾಡುಹಂದಿಗಳು ತೆಂಗು ಬೆಳೆಗೆ ಗಂಟು ಬಿದ್ದಿರುವುದು ತೆಂಗು ಬೆಳೆಗಾರರನ್ನು ಕಂಗೆಡಿಸಿದೆ.
Last Updated 3 ಜೂನ್ 2023, 16:32 IST
ಹುಳಿಯಾರು: ತೆಂಗು ಬೆಳೆಗೆ ಕಾಡುಹಂದಿ ಕಾಟ
ADVERTISEMENT

ತೊಗರಿ ಬೇಳೆ ಕೆ.ಜಿ ₹150; ಅಡಿಗೆ ಎಣ್ಣೆ ಬೆಲೆ ಇಳಿಕೆ

ಕಳೆದ ಕೆಲ ವಾರಗಳಿಂದ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದ್ದ ತೊಗರಿ ಬೇಳೆ ಬೆಲೆ ಈಗ ಮತ್ತಷ್ಟು ದುಬಾರಿಯಾಗಿದ್ದು, ಕೆ.ಜಿ ₹150ಕ್ಕೆ ತಲುಪಿದೆ. ಅಕ್ಕಿ ಹಾಗೂ ಇತರೆ ಕೆಲ ಬೇಳೆ ಕಾಳುಗಳ ದರ ತುಸು ಹೆಚ್ಚಳವಾಗಿದೆ.
Last Updated 3 ಜೂನ್ 2023, 16:13 IST
ತೊಗರಿ ಬೇಳೆ ಕೆ.ಜಿ ₹150; ಅಡಿಗೆ ಎಣ್ಣೆ ಬೆಲೆ ಇಳಿಕೆ

ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಸಿಗುವ ಭರವಸೆ: ಟಿ.ಬಿ. ಜಯಚಂದ್ರ

ಕಾಂಗ್ರೆಸ್ ಸರ್ಕಾರ ರಚನೆಯಾಗಿ ಕೆಲವೇ ದಿನಗಳಲ್ಲಿ ಕೊಟ್ಟ ವಾಗ್ದಾನ ಈಡೇರಿಸಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.
Last Updated 3 ಜೂನ್ 2023, 14:37 IST
ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಸಿಗುವ ಭರವಸೆ: ಟಿ.ಬಿ. ಜಯಚಂದ್ರ

ಕರ್ತವ್ಯಲೋಪ: ಕಲ್ಲೂರು ಪಿಡಿಒ ಗಂಗ ಮಹಾದೇವಯ್ಯ ಅಮಾನತು

ಕರ್ತವ್ಯಲೋಪ ಹಾಗೂ ಭ್ರಷ್ಟಾಚಾರ ಆರೋಪದಲ್ಲಿ ಕಲ್ಲೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಂಗಮಹಾದೇವಯ್ಯ ಅವರನ್ನು ಅಮಾನತು ಮಾಡಲಾಗಿದೆ.
Last Updated 3 ಜೂನ್ 2023, 13:36 IST
fallback
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT