ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು

ADVERTISEMENT

ತುಮಕೂರು ಲೋಕಸಭಾ ಕ್ಷೇತ್ರ | ಎಲ್ಲೆಡೆ ಶಾಂತಿಯುತ: ಶೇ 78 ಮತದಾನ

ಕೆಲವೆಡೆ ವಿದ್ಯುನ್ಮಾನ ಮತಯಂತ್ರಗಳಲ್ಲಿ ದೋಷ, ತಡವಾದ ಮತದಾನ ಪ್ರಕ್ರಿಯೆ ಸೇರಿದಂತೆ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಶುಕ್ರವಾರ ಮತದಾನ ಶಾಂತಿಯುತವಾಗಿ ಮುಕ್ತಾಯ ಕಂಡಿದ್ದು, ಒಟ್ಟಾರೆಯಾಗಿ ಶೇ ... ಮತದಾನವಾಗಿದೆ.
Last Updated 27 ಏಪ್ರಿಲ್ 2024, 6:37 IST
ತುಮಕೂರು ಲೋಕಸಭಾ ಕ್ಷೇತ್ರ | ಎಲ್ಲೆಡೆ ಶಾಂತಿಯುತ: ಶೇ 78 ಮತದಾನ

ಚೆಂಗಾವಿಯಲ್ಲಿ ಗ್ರಾಮಸ್ಥರ ಪ್ರತಿಭಟನೆ

ಗುಬ್ಬಿ ತಾಲ್ಲೂಕಿನಲ್ಲಿ ಶುಕ್ರವಾರ ಶಾಂತಿಯುತ ಮತದಾನ ನಡೆಯಿತು. ಸಂಜೆ 6 ಗಂಟೆ ವೇಳೆಗೆ ಶೇ 81ರಷ್ಟು ಮತದಾನವಾಯಿತು.
Last Updated 27 ಏಪ್ರಿಲ್ 2024, 6:35 IST
ಚೆಂಗಾವಿಯಲ್ಲಿ ಗ್ರಾಮಸ್ಥರ ಪ್ರತಿಭಟನೆ

ತುಮಕೂರು: ಮತದಾನದ ನಂತರ ವ್ಯಕ್ತಿ ಸಾವು

ತುಮಕೂರು ನಗರದ ಎಸ್‌.ಎಸ್‌.ಪುರಂ ನಿವಾಸಿ ಕೆ.ಎಸ್‌.ರಮೇಶ್‌ (55) ಎಂಬುವರು ಮತದಾನದ ನಂತರ ಕುಸಿದು ಬಿದ್ದು, ಸಾವನ್ನಪ್ಪಿದ್ದಾರೆ.
Last Updated 27 ಏಪ್ರಿಲ್ 2024, 6:33 IST
ತುಮಕೂರು: ಮತದಾನದ ನಂತರ ವ್ಯಕ್ತಿ ಸಾವು

ತುಮಕೂರು: ಮೊದಲ ಮತದಾರರ ಸಂಭ್ರಮ, ಪ್ರಮುಖ ಬೇಡಿಕೆ ಮುಂದಿಟ್ಟ ಯುವ ಮತದಾರರು

ನೂತನ ಸಂಸದರು ಶಿಕ್ಷಣ, ಆರೋಗ್ಯ, ಮೂಲಭೂತ ಸೌಲಭ್ಯಗಳಿಗೆ ಒತ್ತು ನೀಡಬೇಕು. ಜಿಲ್ಲೆಯ ಸಾಕ್ಷರತಾ ಪ್ರಮಾಣ ಹೆಚ್ಚಳಕ್ಕೆ ಶ್ರಮಿಸಬೇಕು
Last Updated 27 ಏಪ್ರಿಲ್ 2024, 6:32 IST
ತುಮಕೂರು: ಮೊದಲ ಮತದಾರರ ಸಂಭ್ರಮ, ಪ್ರಮುಖ ಬೇಡಿಕೆ ಮುಂದಿಟ್ಟ ಯುವ ಮತದಾರರು

ಹಲ್ಲೆ: ಮತಗಟ್ಟೆ ಬಳಿ ನೀರಗಂಟಿ ಆತ್ಮಹತ್ಯೆ

ಕುಣಿಗಲ್‌ ತಾಲ್ಲೂಕಿನ ಹಳೆವೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಚವಾಡಿ ಗ್ರಾಮದಲ್ಲಿ ಶುಕ್ರವಾರ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ನೀರಗಂಟಿ ಚಂದ್ರಶೇಖರ್‌ (45) ಎಂಬುವರು ಮತಗಟ್ಟೆಯ ಎದುರುಗಡೆ ಇರುವ ಓವರ್‌ ಹೆಡ್‌ ಟ್ಯಾಂಕ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 26 ಏಪ್ರಿಲ್ 2024, 22:39 IST
ಹಲ್ಲೆ: ಮತಗಟ್ಟೆ ಬಳಿ ನೀರಗಂಟಿ ಆತ್ಮಹತ್ಯೆ

ಕೊರಟಗೆರೆ | ಆಕಸ್ಮಿಕ ಬೆಂಕಿ: 9 ಗುಡಿಸಲು ಭಸ್ಮ

ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಂಪುಗಾನಹಳ್ಳಿಯಲ್ಲಿ ಶುಕ್ರವಾರ ಆಕಸ್ಮಿಕ ಬೆಂಕಿ ತಗುಲಿ 9 ಗುಡಿಸಲುಗಳು ಭಸ್ಮವಾಗಿದೆ.
Last Updated 26 ಏಪ್ರಿಲ್ 2024, 14:15 IST
ಕೊರಟಗೆರೆ | ಆಕಸ್ಮಿಕ ಬೆಂಕಿ: 9 ಗುಡಿಸಲು ಭಸ್ಮ

ಶಿರಾ| ದೊಡ್ಡಗೂಳ ಕೆರೆಯಲ್ಲಿ ಮೀನುಗಳ ಸಾವು: ದುರ್ವಾಸನೆ, ಗ್ರಾಮಸ್ಥರಿಗೆ ಕಿರಿಕಿರಿ

ಶಿರಾ ತಾಲ್ಲೂಕಿನ ದೊಡ್ಡಗೂಳ ಗ್ರಾಮದ ಕೆರೆಯಲ್ಲಿ ಮೀನುಗಳು ಸತ್ತು ಬಿದ್ದಿದ್ದು, ಇದರ ವಾಸನೆಯಿಂದಾಗಿ ಗ್ರಾಮಸ್ಥರಿಗೆ ಸಂಕಷ್ಟ ಎದುರಾಗಿದೆ.
Last Updated 26 ಏಪ್ರಿಲ್ 2024, 14:13 IST
ಶಿರಾ| ದೊಡ್ಡಗೂಳ ಕೆರೆಯಲ್ಲಿ ಮೀನುಗಳ ಸಾವು: ದುರ್ವಾಸನೆ, ಗ್ರಾಮಸ್ಥರಿಗೆ ಕಿರಿಕಿರಿ
ADVERTISEMENT

ಪಾವಗಡ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಕೊಲೆ

ಪಾವಗಡ ತಾಲ್ಲೂಕಿನ ಭೂಪೂರು ತಾಂಡದಲ್ಲಿ ಗುರುವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ವ್ಯಕ್ತಿಯೊಬ್ಬನ ಕೊಲೆಗೆ ಕಾರಣವಾಗಿದೆ.
Last Updated 26 ಏಪ್ರಿಲ್ 2024, 14:11 IST
ಪಾವಗಡ:  ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಕೊಲೆ

ಪಾವಗಡ: ಸಂಜೆಯವರೆಗೂ ಮತಗಟ್ಟೆಗಳತ್ತ ಬಾರದ ಮತದಾರರು

ಪಾವಗಡ ತಾಲ್ಲೂಕಿನ ರಾಜವಂತಿ, ಕೆಂಚಗಾನಹಳ್ಳಿ ಮತಗಟ್ಟೆಗಳಲ್ಲಿ ತಾಂತ್ರಿಕ ದೋಷ ಕಂಡು ಬಂದಿರುವುದು ಹೊರತುಪಡಿಸಿದರೆ ತಾಲ್ಲೂಕಿನಾದ್ಯಂತ ಶುಕ್ರವಾರ ಶಾಂತಿಯುತವಾಗಿ ಮತದಾನ ನಡೆದಿದೆ.
Last Updated 26 ಏಪ್ರಿಲ್ 2024, 14:09 IST
ಪಾವಗಡ: ಸಂಜೆಯವರೆಗೂ ಮತಗಟ್ಟೆಗಳತ್ತ ಬಾರದ ಮತದಾರರು

ಶಿರಾ | ಶಾಂತಿಯುತ ಮತದಾನ: ಮತದಾರರಿಗೆ ಟೋಕನ್ ವ್ಯವಸ್ಥೆ

ಶಿರಾ ತಾಲ್ಲೂಕಿನಲ್ಲಿ ಶುಕ್ರವಾರ ಶಾಂತಿಯುತ ಮತದಾನ ನಡೆಯಿತು.
Last Updated 26 ಏಪ್ರಿಲ್ 2024, 14:07 IST
ಶಿರಾ | ಶಾಂತಿಯುತ ಮತದಾನ: ಮತದಾರರಿಗೆ ಟೋಕನ್ ವ್ಯವಸ್ಥೆ
ADVERTISEMENT