ಶನಿವಾರ, 27 ಡಿಸೆಂಬರ್ 2025
×
ADVERTISEMENT

ತುಮಕೂರು

ADVERTISEMENT

ಗಡಿನಾಡಲ್ಲಿ ಕನ್ನಡ ಅಸ್ಮಿತೆ ಗಟ್ಟಿಯಾಗಲಿ: ಎಚ್.ವಿ.ವೆಂಕಟೇಶ್

ವೈ.ಎನ್‌. ಹೊಸಕೋಟೆ ಹೋಬಳಿ ಮಟ್ಟದ 3ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಭಿಪ್ರಾಯ
Last Updated 27 ಡಿಸೆಂಬರ್ 2025, 6:09 IST
ಗಡಿನಾಡಲ್ಲಿ ಕನ್ನಡ ಅಸ್ಮಿತೆ ಗಟ್ಟಿಯಾಗಲಿ: ಎಚ್.ವಿ.ವೆಂಕಟೇಶ್

ಧರ್ಮಾಧಾರಿತ ದೇಶ ಪತನ, ಜಾತ್ಯತೀತ ರಾಷ್ಟ್ರ ಭಧ್ರ: ಸಾಹಿತಿ ಜಾಣಗೆರೆ ವೆಂಕಟರಾಮಯ್ಯ

ಕನ್ನಡ ಸಾಹಿತ್ಯ ಪರಿಷತ್ತಿನ ಅತ್ಯಾಧುನಿಕ ಗ್ರಂಥಾಲಯ ಉದ್ಘಾಟನೆ: ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಅಭಿಪ್ರಾಯ
Last Updated 27 ಡಿಸೆಂಬರ್ 2025, 6:05 IST
ಧರ್ಮಾಧಾರಿತ ದೇಶ ಪತನ, ಜಾತ್ಯತೀತ ರಾಷ್ಟ್ರ ಭಧ್ರ: ಸಾಹಿತಿ ಜಾಣಗೆರೆ ವೆಂಕಟರಾಮಯ್ಯ

ಚಿಕ್ಕನಾಯಕನಹಳ್ಳಿ: ಫ್ಲೆಕ್ಸ್‌ಗಳ ಮರೆಯಲ್ಲಿ ಮಾರ್ಗಸೂಚಿ ಫಲಕ

ಚಿ.ನಾ.ಹಳ್ಳಿ ನೆಹರೂ ವೃತ್ತದಲ್ಲಿ ಬ್ಯಾನರ್‌ಗಳ ಹಾವಳಿ: ದಾರಿ ಕಾಣದೆ ಸವಾರರ ಪರದಾಟ
Last Updated 27 ಡಿಸೆಂಬರ್ 2025, 6:04 IST
ಚಿಕ್ಕನಾಯಕನಹಳ್ಳಿ: ಫ್ಲೆಕ್ಸ್‌ಗಳ ಮರೆಯಲ್ಲಿ ಮಾರ್ಗಸೂಚಿ ಫಲಕ

ಉಪ್ಪಿನ ಕೊಳಗ ಒಕ್ಕಲಿಗರ ಮಕ್ಕಳಿಗೆ ಪುರಸ್ಕಾರ

Inclusive Education: ಇತ್ತೀಚಿನ ದಿನಗಳಲ್ಲಿ ಮಠಗಳು ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವುದರಿಂದ ಸಮಾಜದ ಅತ್ಯಂತ ಬಡವರು ವಿದ್ಯಾವಂತರಾಗಲು ಸಾಧ್ಯವಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.
Last Updated 27 ಡಿಸೆಂಬರ್ 2025, 6:01 IST
ಉಪ್ಪಿನ ಕೊಳಗ ಒಕ್ಕಲಿಗರ ಮಕ್ಕಳಿಗೆ ಪುರಸ್ಕಾರ

ಧರ್ಮದಲ್ಲಿ ರಾಜಕೀಯ ಬೆರೆಸಬಾರದು: ವಿಜಯೇಂದ್ರ

BJP Leader Statement: ರಾಜಕೀಯದಲ್ಲಿ ಧರ್ಮ ಇರಬೇಕಾದರೂ, ಧರ್ಮದಲ್ಲಿ ರಾಜಕೀಯ ಬೆರೆಸಬಾರದು ಎಂದು ತುಮಕೂರಿನಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
Last Updated 27 ಡಿಸೆಂಬರ್ 2025, 6:00 IST
ಧರ್ಮದಲ್ಲಿ ರಾಜಕೀಯ ಬೆರೆಸಬಾರದು: ವಿಜಯೇಂದ್ರ

ತುಮಕೂರು | ಟ್ರೇಡಿಂಗ್‌ ಮೇಲೆ ಹಣ ಹೂಡಿಕೆ ಆಮಿಷ: ಉದ್ಯಮಿಗೆ ಅರ್ಧ ಕೋಟಿ ವಂಚನೆ

Investment Scam: ಇನ್‌ಸ್ಟಾಗ್ರಾಮ್‌ನಲ್ಲಿ ‘ಐಪಿಒ ಗುರು’ ಪೇಜ್‌ ಕ್ಲಿಕ್‌ ಮಾಡಿದ್ದು, ಅವರ ನಂಬರ್‌ ಅನ್ನು ಐಪಿಒ ವಾಟ್ಸ್‌ ಆ್ಯಪ್‌ ಗ್ರೂಪ್‌ಗೆ ಸೇರಿಸಿದ್ದಾರೆ. ಸದರಿ ಗ್ರೂಪ್‌ನಲ್ಲಿ ‘Pre IPO’, ‘Bulk Trade’ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
Last Updated 26 ಡಿಸೆಂಬರ್ 2025, 5:45 IST
ತುಮಕೂರು | ಟ್ರೇಡಿಂಗ್‌ ಮೇಲೆ ಹಣ ಹೂಡಿಕೆ ಆಮಿಷ: ಉದ್ಯಮಿಗೆ ಅರ್ಧ ಕೋಟಿ ವಂಚನೆ

ಕುಣಿಗಲ್: ಬಿಜಿಎಸ್ ಶಾಲೆಯಲ್ಲಿ ಮಾತೃ ಭೋಜನ

BGS School Kunigal: ನಾಡಿನಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಾದಂತೆ ಸಂಸ್ಕಾರ ಕಡಿಮೆಯಾಗುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್. ಮಂಜುನಾಥ್ ಅಭಿಪ್ರಾಯಪಟ್ಟರು. ಪಟ್ಟಣದ ಬಿಜಿಎಸ್ ಶಾಲೆಯಲ್ಲಿ ನಡೆದ ಮಾತೃ ಭೋಜನ ಕಾರ್ಯಕ್ರಮದಲ್ಲಿ ಮಾತನಾಡಿದರು.
Last Updated 26 ಡಿಸೆಂಬರ್ 2025, 5:44 IST
ಕುಣಿಗಲ್: ಬಿಜಿಎಸ್ ಶಾಲೆಯಲ್ಲಿ ಮಾತೃ ಭೋಜನ
ADVERTISEMENT

ಕೊಡಿಗೇನಹಳ್ಳಿ: ತೆರಿಯೂರು ಸುಬ್ರಮಣ್ಯೇಶ್ವರ ರಥೋತ್ಸವ

Teriyuru Temple Fair: ಕೊಡಿಗೇನಹಳ್ಳಿ: ಹೋಬಳಿಯ ತೆರಿಯೂರು ಜಯಮಂಗಲಿ ನದಿ ತಟದಲ್ಲಿರುವ ಅನ್ನದಾನ ಸುಬ್ರಮಣ್ಯೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
Last Updated 26 ಡಿಸೆಂಬರ್ 2025, 5:43 IST
ಕೊಡಿಗೇನಹಳ್ಳಿ: ತೆರಿಯೂರು ಸುಬ್ರಮಣ್ಯೇಶ್ವರ ರಥೋತ್ಸವ

ಶಿರಾ: ಚರ್ಚೆಗೆ ಗ್ರಾಸವಾದ ಯುವ ಕಾಂಗ್ರೆಸ್ ಅಧ್ಯಕ್ಷ ಹೇಳಿಕೆ

Sira Congress Conflict: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನರೇಶ್ ಗೌಡ ಅವರನ್ನು ನೇಮಕ ಮಾಡುವಂತೆ ಯುವ ಕಾಂಗ್ರೆಸ್ ಅಧ್ಯಕ್ಷರು ಸಾಮಾಜಿಕ ಜಾಲತಾಣಗಳಲ್ಲಿ ಮಾಡಿರುವ ಒತ್ತಾಯ ತಾಲ್ಲೂಕಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
Last Updated 26 ಡಿಸೆಂಬರ್ 2025, 5:43 IST
ಶಿರಾ: ಚರ್ಚೆಗೆ ಗ್ರಾಸವಾದ ಯುವ ಕಾಂಗ್ರೆಸ್ ಅಧ್ಯಕ್ಷ ಹೇಳಿಕೆ

ತುಮಕೂರು | ಯೇಸು ಸ್ಮರಣೆ: ಕ್ರಿಸ್‌ಮಸ್ ಸಂಭ್ರಮ

Christmas 2025: ತುಮಕೂರು: ಕ್ರೈಸ್ತ ಸಮುದಾಯದವರ ಮನ, ಮನೆಗಳಲ್ಲಿ ಸಂತಸ, ಭಕ್ತಿ, ಭಾವ ತುಂಬಿತ್ತು. ಎಲ್ಲೆಲ್ಲೂ ಸಂಭ್ರಮ ಮನೆ ಮಾಡಿತ್ತು. ಯೇಸುವಿನ ಸ್ಮರಣೆಯಲ್ಲಿ ಎಲ್ಲವನ್ನೂ ಮರೆತಿದ್ದರು. ದೇವರ ಧ್ಯಾನದಲ್ಲೇ ಮಿಂದೆದ್ದರು.
Last Updated 26 ಡಿಸೆಂಬರ್ 2025, 5:42 IST
ತುಮಕೂರು | ಯೇಸು ಸ್ಮರಣೆ: ಕ್ರಿಸ್‌ಮಸ್ ಸಂಭ್ರಮ
ADVERTISEMENT
ADVERTISEMENT
ADVERTISEMENT