ಶನಿವಾರ, 8 ನವೆಂಬರ್ 2025
×
ADVERTISEMENT

ತುಮಕೂರು

ADVERTISEMENT

ತುಮಕೂರು: ವಿವಿಧ ಅಭಿವೃದ್ಧಿ ಕಾಮಗಾರಿಗೆ ಇಂದು ಮುಖ್ಯಮಂತ್ರಿ ಚಾಲನೆ

ತುಮಕೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ₹600 ಕೋಟಿಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಜಿಲ್ಲಾ ಆಸ್ಪತ್ರೆ, ಕ್ಯಾನ್ಸರ್ ಆಸ್ಪತ್ರೆ, ನರ್ಸಿಂಗ್ ಕಾಲೇಜು ಮತ್ತು ಜ್ಞಾನಸಿರಿ ಕ್ಯಾಂಪಸ್ ಪ್ರಮುಖ ಆಕರ್ಷಣೆಗಳಾಗಿವೆ.
Last Updated 7 ನವೆಂಬರ್ 2025, 7:06 IST
ತುಮಕೂರು: ವಿವಿಧ ಅಭಿವೃದ್ಧಿ ಕಾಮಗಾರಿಗೆ ಇಂದು ಮುಖ್ಯಮಂತ್ರಿ ಚಾಲನೆ

ಶಾಸಕರ ತುಘಲಕ್ ದರ್ಬಾರ್: ಜೆಡಿಎಸ್ ಆರೋಪ

ಕುಣಿಗಲ್ ತಾಲ್ಲೂಕಿನಲ್ಲಿ ಶಾಸಕರ ಅತಿಕ್ರಮ ಮತ್ತು ಅಧಿಕಾರಿಗಳ ನಿರ್ಲಕ್ಷ್ಯತೆಗೆ ಜೆಡಿಎಸ್ ಕಿಡಿಕಾರಿದ್ದು, ಆಶ್ರಯ ನಿವೇಶನ ಮತ್ತು ಸ್ಮಶಾನ ಜಮೀನಿಗೆ ಸಂಬಂಧಿಸಿದ ಅವ್ಯವಹಾರಗಳನ್ನು ಸಾರ್ವಜನಿಕ ಮಾಡಿದೆ.
Last Updated 7 ನವೆಂಬರ್ 2025, 7:06 IST
ಶಾಸಕರ ತುಘಲಕ್ ದರ್ಬಾರ್: ಜೆಡಿಎಸ್ ಆರೋಪ

ಕಬ್ಬು ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ: ಬೆಳೆಗಾರರ ಹೋರಾಟಕ್ಕೆ ಬೆಂಬಲ

ಕಬ್ಬು ಖರೀದಿ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ತುಮಕೂರಿನಲ್ಲಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಸರ್ಕಾರದ ನಿರ್ಲಕ್ಷ್ಯತೆ ವಿರೋಧಿಸಿ ಘೋಷಣೆಗಳು, ಬೆಂಬಲ ಹೋರಾಟ.
Last Updated 7 ನವೆಂಬರ್ 2025, 7:06 IST
ಕಬ್ಬು ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ: ಬೆಳೆಗಾರರ ಹೋರಾಟಕ್ಕೆ ಬೆಂಬಲ

ತುಮಕೂರು: ಜಿಲ್ಲಾ ಆಸ್ಪತ್ರೆ ಖಾಸಗೀಕರಣಕ್ಕೆ ವಿರೋಧ

ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಖಾಸಗಿ ವೈದ್ಯಕೀಯ ಕಾಲೇಜು ಸ್ಥಾಪನೆ ಯೋಚನೆಗೆ ಸಿಪಿಐ ಕಾರ್ಯಕರ್ತರಿಂದ ತೀವ್ರ ವಿರೋಧ. ಸರ್ಕಾರವೇ ವೈದ್ಯಕೀಯ ಕಾಲೇಜು ಆರಂಭಿಸಬೇಕೆಂದು ಒತ್ತಾಯ.
Last Updated 7 ನವೆಂಬರ್ 2025, 7:06 IST
ತುಮಕೂರು: ಜಿಲ್ಲಾ ಆಸ್ಪತ್ರೆ ಖಾಸಗೀಕರಣಕ್ಕೆ ವಿರೋಧ

ತುಮಕೂರು ವಿ.ವಿ ಗ್ರಂಥಾಲಯ ನಾಮಕಾವಸ್ತೆ: ಪುಸ್ತಕ ಸಂಗ್ರಹಕ್ಕೆ ಜಾಗವೇ ಇಲ್ಲ!

University Library Crisis: ತುಮಕೂರು ವಿಶ್ವವಿದ್ಯಾಲಯದ ಮೂರು ಗ್ರಂಥಾಲಯಗಳಲ್ಲಿ ಪುಸ್ತಕ ಸಂಗ್ರಹಕ್ಕೆ ಜಾಗದ ಕೊರತೆ, ಡಿಜಿಟಲ್ ಲೈಬ್ರರಿ ಬೀಗ ಹಾಕಿರುವ ಸ್ಥಿತಿ, ವಿದ್ಯಾರ್ಥಿಗಳು ಹೊರಗಡೆ ಕುಳಿತು ಓದುವ ಪರಿಸ್ಥಿತಿ ಎದುರಾಗಿದೆ.
Last Updated 6 ನವೆಂಬರ್ 2025, 4:19 IST
ತುಮಕೂರು ವಿ.ವಿ ಗ್ರಂಥಾಲಯ ನಾಮಕಾವಸ್ತೆ: ಪುಸ್ತಕ ಸಂಗ್ರಹಕ್ಕೆ ಜಾಗವೇ ಇಲ್ಲ!

ಸರ್ಕಾರಿ ಕೆಲಸ ಕೊಡಿಸುವುದಾಗಿ ಮಹಿಳೆಗೆ ವಂಚನೆ: ರೈಲ್ವೆ ನೌಕರನ ವಿರುದ್ಧ ಪ್ರಕರಣ

Government Job Scam: ತುಮಕೂರಿನಲ್ಲಿ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆಯಿಂದ ₹8 ಲಕ್ಷ ಮತ್ತು ಖಾಲಿ ಚೆಕ್‌ ಪಡೆದು ವಂಚಿಸಿದ ಆರೋಪದ ಮೇರೆಗೆ ರೈಲ್ವೆ ನೌಕರ ಎಚ್‌.ಆರ್‌.ವೆಂಕಟೇಶಯ್ಯ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 6 ನವೆಂಬರ್ 2025, 4:19 IST
ಸರ್ಕಾರಿ ಕೆಲಸ ಕೊಡಿಸುವುದಾಗಿ ಮಹಿಳೆಗೆ ವಂಚನೆ: ರೈಲ್ವೆ ನೌಕರನ ವಿರುದ್ಧ ಪ್ರಕರಣ

ಯಕ್ಷಗಾನ ರೂಪದಲ್ಲಿ ವಿಜೃಂಭಿಸುತ್ತಿರುವ ಬಯಲಾಟ: ಎಸ್‌.ನಟರಾಜ ಬೂದಾಳು

ಮೂಡಲಪಾಯ ಬಯಲಾಟ ಸಮ್ಮೇಳನ
Last Updated 6 ನವೆಂಬರ್ 2025, 4:17 IST
ಯಕ್ಷಗಾನ ರೂಪದಲ್ಲಿ ವಿಜೃಂಭಿಸುತ್ತಿರುವ ಬಯಲಾಟ: ಎಸ್‌.ನಟರಾಜ ಬೂದಾಳು
ADVERTISEMENT

ತುಮಕೂರು: ರಾಜ್ಯೋತ್ಸವಕ್ಕೆ ನಾದೋತ್ಸವದ ಮೆರಗು

Tumakuru Rajyotsava: ತುಮಕೂರಿನ ಸೋಮೇಶ್ವರ ಬಡಾವಣೆಯ ವಾಸವಿ ದೇವಸ್ಥಾನದಲ್ಲಿ ಜ್ಞಾನಬುತ್ತಿ ಸತ್ಸಂಗ ಕೇಂದ್ರದ ನಾದೋತ್ಸವ–ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾವಾಲಯ ಕಲಾವಿದರು ಕನ್ನಡ ಗೀತೆಗಳ ಮೂಲಕ ಪ್ರೇಕ್ಷಕರ ಮನ ಗೆದ್ದರು.
Last Updated 6 ನವೆಂಬರ್ 2025, 4:07 IST
ತುಮಕೂರು: ರಾಜ್ಯೋತ್ಸವಕ್ಕೆ ನಾದೋತ್ಸವದ ಮೆರಗು

ಕುಣಿಗಲ್: ಪಿಯು ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್‌ ವಿಭಾಗ

Computer Science Course: ಕುಣಿಗಲ್ ಪಟ್ಟಣದ ಮಹಾತ್ಮ ಗಾಂಧಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದಾನಿಗಳ ನೆರವಿನಿಂದ ಪ್ರಥಮ ಬಾರಿಗೆ ಕಂಪ್ಯೂಟರ್ ಸೈನ್ಸ್ ವಿಭಾಗ ಪ್ರಾರಂಭವಾಗಿದ್ದು, 32 ವಿದ್ಯಾರ್ಥಿಗಳು ಹೊಸ ವಿಭಾಗದಲ್ಲಿ ದಾಖಲಾಗಿದ್ದಾರೆ.
Last Updated 6 ನವೆಂಬರ್ 2025, 4:04 IST
ಕುಣಿಗಲ್: ಪಿಯು ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್‌ ವಿಭಾಗ

ಕುಣಿಗಲ್ | ಕಾರು ಡಿಕ್ಕಿ: ದಂಪತಿ ಸಾವು

Fatal Collision: ಬೈಕ್‌ಗೆ ಕಾರು ಡಿಕ್ಕಿಯಾಗಿ ದಂಪತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ರಾಷ್ಟ್ರೀಯ ಹೆದ್ದಾರಿ ಸಿದ್ದಾಪುರ ಗೇಟ್ ಬಳಿ ಸಂಭವಿಸಿದೆ.
Last Updated 5 ನವೆಂಬರ್ 2025, 10:34 IST
ಕುಣಿಗಲ್ | ಕಾರು ಡಿಕ್ಕಿ: ದಂಪತಿ ಸಾವು
ADVERTISEMENT
ADVERTISEMENT
ADVERTISEMENT