ಭಾನುವಾರ, 7 ಡಿಸೆಂಬರ್ 2025
×
ADVERTISEMENT

ತುಮಕೂರು

ADVERTISEMENT

₹25 ಸಾವಿರ ಸಾಲ ಮನ್ನಾ: ಕೆ.ಎನ್‌.ರಾಜಣ್ಣ

ಏಳು ಮಂದಿಗೆ ಸಹಕಾರ ರತ್ನ ಪ್ರಶಸ್ತಿ ಪ್ರದಾನ: ಪ್ರಯೋಜನ ಪಡೆಯಲು ಸಲಹೆ
Last Updated 7 ಡಿಸೆಂಬರ್ 2025, 6:10 IST
₹25 ಸಾವಿರ ಸಾಲ ಮನ್ನಾ: ಕೆ.ಎನ್‌.ರಾಜಣ್ಣ

‘ಸಾಮಾನ್ಯರಿಗೆ ಆಡಳಿತ ಕೊಟ್ಟ ಸಂವಿಧಾನ’

Ambedkar Legacy: ಮಧುಗಿರಿಯಲ್ಲಿ ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆಯಲ್ಲಿ ಸಂವಿಧಾನವು ಸಾಮಾನ್ಯರಿಗೆ ಆಡಳಿತದ ಹಕ್ಕು ನೀಡಿದ ಮಹತ್ವದ ದಾಖಲೆ ಎಂದು ಲೇಖಕ ಕೆ.ಪಿ. ನಟರಾಜ್ ಹೇಳಿದರು. ಮಕ್ಕಳಿಗೆ ಪತ್ರಿಕೆ ಓದಿಸುವ ಅಗತ್ಯವಿದೆ ಎಂದರು.
Last Updated 7 ಡಿಸೆಂಬರ್ 2025, 6:07 IST
‘ಸಾಮಾನ್ಯರಿಗೆ ಆಡಳಿತ ಕೊಟ್ಟ ಸಂವಿಧಾನ’

ಸಂವಿಧಾನ ಪ್ರಜಾಪ್ರಭುತ್ವದ ಅಡಿಪಾಯ

ಅಂಬೇಡ್ಕರ್‌ ಮಹಾ ಪರಿನಿರ್ವಾಣ ದಿನ; ವಿವಿಧೆಡೆ ಕಾರ್ಯಕ್ರಮ
Last Updated 7 ಡಿಸೆಂಬರ್ 2025, 6:06 IST
ಸಂವಿಧಾನ ಪ್ರಜಾಪ್ರಭುತ್ವದ ಅಡಿಪಾಯ

ಮಣ್ಣಿನ ಆರೋಗ್ಯ ಕಾಪಾಡಲು ಸಲಹೆ

ವಿಶ್ವ ಮಣ್ಣು ದಿನಾಚರಣೆ
Last Updated 7 ಡಿಸೆಂಬರ್ 2025, 6:05 IST
ಮಣ್ಣಿನ ಆರೋಗ್ಯ ಕಾಪಾಡಲು ಸಲಹೆ

ಎಸ್‌ಎಸ್‌ಐಟಿ ಆವರಣದಲ್ಲಿ ಚಿಣ್ಣರ ಕಲರವ

ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆ
Last Updated 7 ಡಿಸೆಂಬರ್ 2025, 6:03 IST
ಎಸ್‌ಎಸ್‌ಐಟಿ ಆವರಣದಲ್ಲಿ ಚಿಣ್ಣರ ಕಲರವ

ತುಮಕೂರು | ಧರ್ಮ ಪ್ರಭಾವದಿಂದ ಬುಡಕಟ್ಟು ಸಂಸ್ಕೃತಿ ನಾಶ: ಸಿ.ಜಿ.ಲಕ್ಷ್ಮೀಪತಿ

Tribal Culture: ತುಮಕೂರು: ಧರ್ಮಗಳ ಪ್ರಭಾವದಿಂದ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಆಚರಣೆಗಳು ಕ್ಷೀಣಿಸುತ್ತಿವೆ. ಆಹಾರ ಪದ್ಧತಿ, ದೈವಾರಾಧನೆ ನಶಿಸುತ್ತಿದೆ ಎಂದು ಬೆಂಗಳೂರು ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸಿ.ಜಿ.ಲಕ್ಷ್ಮೀಪತಿ ಹೇಳಿದರು
Last Updated 6 ಡಿಸೆಂಬರ್ 2025, 7:10 IST
ತುಮಕೂರು | ಧರ್ಮ ಪ್ರಭಾವದಿಂದ ಬುಡಕಟ್ಟು ಸಂಸ್ಕೃತಿ ನಾಶ:  ಸಿ.ಜಿ.ಲಕ್ಷ್ಮೀಪತಿ

ಗುಬ್ಬಿ | ಸಾಹಿತ್ಯದಲ್ಲಷ್ಟೇ ಎಲ್ಲರನ್ನೂ ಒಳಗೊಳ್ಳಲು ಸಾಧ್ಯ: ಮುಕುಂದರಾಜ್‌

Literary Event: ಗುಬ್ಬಿ: ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರವೇ ಎಲ್ಲರನ್ನೂ ಒಳಗೊಳ್ಳಲು ಸಾಧ್ಯವಾಗಲಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್‌.ಎನ್‌.ಮುಕುಂದರಾಜ್‌ ಹೇಳಿದರು. ಪಟ್ಟಣದ ಗುಬ್ಬಿ ವೀರಣ್ಣ ರಂಗ ಮಂದಿರದಲ್ಲಿ
Last Updated 6 ಡಿಸೆಂಬರ್ 2025, 7:07 IST
ಗುಬ್ಬಿ | ಸಾಹಿತ್ಯದಲ್ಲಷ್ಟೇ ಎಲ್ಲರನ್ನೂ ಒಳಗೊಳ್ಳಲು ಸಾಧ್ಯ: ಮುಕುಂದರಾಜ್‌
ADVERTISEMENT

ತುಮಕೂರ | ಎಚ್‌.ಎಂ.ಗಂಗಾಧರಯ್ಯ ಸಂಸ್ಮರಣೆ

Memorial Event: ತುಮಕೂರು: ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಎಚ್.ಎಂ.ಗಂಗಾಧರಯ್ಯ ಅವರ ಸ್ಮರಣೋತ್ಸವ ಕಾರ್ಯಕ್ರಮ ನಗರ ಹೊರವಲಯದ ಗೊಲ್ಲಹಳ್ಳಿಯಲ್ಲಿ ಶುಕ್ರವಾರ ನೆರವೇರಿತು. ಬೌದ್ಧ ಬಿಕ್ಕು ಬಂತೇಜಿ ಮಹಾಸಂಘದ ಸಮ್ಮುಖದಲ್ಲಿ
Last Updated 6 ಡಿಸೆಂಬರ್ 2025, 7:03 IST
ತುಮಕೂರ | ಎಚ್‌.ಎಂ.ಗಂಗಾಧರಯ್ಯ ಸಂಸ್ಮರಣೆ

ತುಮಕೂರು | ಕತ್ತಲಲ್ಲಿ ಇಂದಿರಾ ಕ್ಯಾಂಟೀನ್‌

Canteen Issues: ತುಮಕೂರು: ಬಡವರು, ನಿರ್ಗತಿಕರ ಹಸಿವು ನೀಗಿಸುವ ಉದ್ದೇಶದಿಂದ ಆರಂಭಿಸಿದ್ದ ಇಂದಿರಾ ಕ್ಯಾಂಟೀನ್‌ಗಳು ಮತ್ತಷ್ಟು ಬಡವಾಗುತ್ತಿವೆ. ನಗರದ ಮಂಡಿಪೇಟೆಯ ಇಂದಿರಾ ಕ್ಯಾಂಟೀನ್‌ಗೆ ಕಳೆದ ಒಂದು ತಿಂಗಳಿನಿಂದ ವಿದ್ಯುತ್ ಪೂರೈಕೆ ಕಡಿತಗೊಂಡಿದ್ದು
Last Updated 6 ಡಿಸೆಂಬರ್ 2025, 7:00 IST
ತುಮಕೂರು | ಕತ್ತಲಲ್ಲಿ ಇಂದಿರಾ ಕ್ಯಾಂಟೀನ್‌

ಚಿಕ್ಕನಾಯಕನಹಳ್ಳಿ | ಮರುಳಸಿದ್ಧೇಶ್ವರ ಜಾತ್ರಾ ಮಹೋತ್ಸವ

Religious Event: ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಕುಪ್ಪೂರು ಗದ್ದಿಗೆ ಮಠವು ಗುರು ಮರುಳಸಿದ್ಧೇಶ್ವರನ ಪವಾಡ ಕ್ಷೇತ್ರ. ಲಿಂಗೈಕ್ಯ ಚಂದ್ರಶೇಖರ ಶಿವಾಚಾರ್ಯರು ತಮ್ಮ ತಪಸ್ಸಿನ ಫಲವನ್ನು ಮಠಕ್ಕೆ ಧಾರೆ ಎರೆದಿದ್ದಾರೆ ಎಂದು ಉಜ್ಜೈನಿ ಪೀಠದ ಸಿದ್ಧಲಿಂಗ
Last Updated 6 ಡಿಸೆಂಬರ್ 2025, 6:57 IST
ಚಿಕ್ಕನಾಯಕನಹಳ್ಳಿ | ಮರುಳಸಿದ್ಧೇಶ್ವರ ಜಾತ್ರಾ ಮಹೋತ್ಸವ
ADVERTISEMENT
ADVERTISEMENT
ADVERTISEMENT