ಸೋಮವಾರ, 29 ಡಿಸೆಂಬರ್ 2025
×
ADVERTISEMENT

ತುಮಕೂರು

ADVERTISEMENT

ತುಮಕೂರು: ಶಾಲೆ ಮುಚ್ಚಲು ಎಐಡಿಎಸ್‌ಒ ವಿರೋಧ

ತುಮಕೂರು: ಕೆಪಿಎಸ್‌ ಮ್ಯಾಗ್ನೆಟ್‌ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಿ ಮುಚ್ಚುವುದನ್ನು ವಿರೋಧಿಸಿ ಬಿದರೆಕಟ್ಟೆ ಮತ್ತು ಬಸವೇಗೌಡನಪಾಳ್ಯದಲ್ಲಿ ಎಐಡಿಎಸ್‌ಒ ಹಾಗೂ ಗ್ರಾಮಸ್ಥರು ಭಾನುವಾರ ಪ್ರತಿಭಟನೆ ನಡೆಸಿದರು.
Last Updated 29 ಡಿಸೆಂಬರ್ 2025, 7:44 IST
ತುಮಕೂರು:  ಶಾಲೆ ಮುಚ್ಚಲು ಎಐಡಿಎಸ್‌ಒ ವಿರೋಧ

ಸಮಾಜದಲ್ಲಿ ಹೆಚ್ಚಿದ ಅಸಹಿಷ್ಣುತೆ: ದೊರೈರಾಜ್‌

ಮರ್ಯಾದೆಗೇಡು ಹತ್ಯೆ ಖಂಡಿಸಿ ಪ್ರತಿಭಟನೆ
Last Updated 29 ಡಿಸೆಂಬರ್ 2025, 7:42 IST
ಸಮಾಜದಲ್ಲಿ ಹೆಚ್ಚಿದ ಅಸಹಿಷ್ಣುತೆ: ದೊರೈರಾಜ್‌

ತುಮಕೂರು: ಇಂದಿನಿಂದ ಅಕ್ಷರ ಜಾತ್ರೆ

ಎರಡು ದಿನ ಕನ್ನಡ ಸಾಹಿತ್ಯ ಸಮ್ಮೇಳನ
Last Updated 29 ಡಿಸೆಂಬರ್ 2025, 7:38 IST
ತುಮಕೂರು: ಇಂದಿನಿಂದ ಅಕ್ಷರ ಜಾತ್ರೆ

ಕುರಿ ಸಾಕಣೆಗೆ ₹20 ಲಕ್ಷ ಸಬ್ಸಿಡಿ ಹೆಸರಲ್ಲಿ ರೈತರಿಗೆ ವಂಚನೆ

₹20 ಲಕ್ಷ ನೀಡುವುದಾಗಿ ಮೋಸ; ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲು
Last Updated 29 ಡಿಸೆಂಬರ್ 2025, 7:30 IST
ಕುರಿ ಸಾಕಣೆಗೆ ₹20 ಲಕ್ಷ  ಸಬ್ಸಿಡಿ ಹೆಸರಲ್ಲಿ ರೈತರಿಗೆ ವಂಚನೆ

ಧರಣಿ ಬಿಡಾರಕ್ಕೆ ಬೆಂಕಿ

ಸತ್ಯಾಗ್ರಹ ಹತ್ತಿಕ್ಕುವ ಯತ್ನ: ಪ್ರತಿಭಟನೆ ನಿರತರ ಆರೋಪ
Last Updated 29 ಡಿಸೆಂಬರ್ 2025, 7:27 IST
ಧರಣಿ ಬಿಡಾರಕ್ಕೆ ಬೆಂಕಿ

ನಿರ್ವಹಣೆ ಕೊರತೆ; ಸೊರಗಿದ ನೀರಿನ ಘಟಕ

ಸ್ಥಳೀಯರಿಗೆ ದೂರದಿಂದ ನೀರು ತರುವ ಅನಿವಾರ್ಯ: ಅಧಿಕಾರಿಗಳ ವಿರುದ್ಧ ಆಕ್ರೋಶ
Last Updated 29 ಡಿಸೆಂಬರ್ 2025, 7:24 IST
ನಿರ್ವಹಣೆ ಕೊರತೆ; ಸೊರಗಿದ ನೀರಿನ ಘಟಕ

ಶೀಘ್ರ 15 ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೇರಿ: ಗೃಹ ಸಚಿವ ಜಿ.ಪರಮೇಶ್ವರ

ತೀತಾ, ಬೈರಗೊಂಡ್ಲು, ಪುಟ್ಟಸಂದ್ರ, ಅಗ್ರಹಾರ ಗ್ರಾಮದಲ್ಲಿ ಹಾಲು ಶೇಖರಣಾ ಘಟಕ
Last Updated 28 ಡಿಸೆಂಬರ್ 2025, 3:07 IST
ಶೀಘ್ರ 15 ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೇರಿ: ಗೃಹ ಸಚಿವ ಜಿ.ಪರಮೇಶ್ವರ
ADVERTISEMENT

ತುಮಕೂರು: ನಾಳೆಯಿಂದ 17ನೇ ಕನ್ನಡ ಸಾಹಿತ್ಯ ಸಮ್ಮೇಳನ

ಮಕ್ಕಳ ಗೋಷ್ಠಿ ಸೇರಿ 7 ಗೋಷ್ಠಿ ಆಯೋಜನೆ
Last Updated 28 ಡಿಸೆಂಬರ್ 2025, 3:07 IST
ತುಮಕೂರು: ನಾಳೆಯಿಂದ 17ನೇ ಕನ್ನಡ ಸಾಹಿತ್ಯ ಸಮ್ಮೇಳನ

ತುರುವೇಕೆರೆ: ‘ಕನ್ನಡ ಭಾಷಾ ಶಿಕ್ಷಕ ರತ್ನ’ ಪ್ರದಾನ

Language Honor: ತುರುವೇಕೆರೆ: ಕನ್ನಡ ಭಾಷೆಯೊಳಗಿನ ಸಾಂಸ್ಕೃತಿಕ ಮೌಲ್ಯಗಳ ಜತೆಗೆ ಮಾನವೀಯ ಮೌಲ್ಯಗಳೂ ಅಡಕವಾಗಿವೆ ಎಂದು ಸಹಾಯಕ ಪ್ರಾಧ್ಯಾಪಕ ಎಸ್.ಎಲ್.ವಿಜಯಕುಮಾರ್ ‘ಶಿಕ್ಷಕ ರತ್ನ’ ಪ್ರಶಸ್ತಿ ಸಮಾರಂಭದಲ್ಲಿ ಅಭಿಪ್ರಾಯಪಟ್ಟರು.
Last Updated 28 ಡಿಸೆಂಬರ್ 2025, 3:06 IST
ತುರುವೇಕೆರೆ: ‘ಕನ್ನಡ ಭಾಷಾ ಶಿಕ್ಷಕ ರತ್ನ’ ಪ್ರದಾನ

ಸಮಾನ ಅವಕಾಶ ಕೊಟ್ಟ ಸಂವಿಧಾನ: ನಿರಂಜನಾನಂದಪುರಿ ಸ್ವಾಮೀಜಿ

Social Awareness: ತುಮಕೂರು: ಸಂವಿಧಾನ ಸರ್ವರಿಗೂ ಸಮಾನ ಅವಕಾಶ ನೀಡಿದೆ ಎಂದು ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ 'ತಲ್ಲಣಿಸದಿರು ಮನವೇ' ಜಾಗೃತಿ ಕಾರ್ಯಕ್ರಮದಲ್ಲಿ ಹೇಳಿದರು.
Last Updated 28 ಡಿಸೆಂಬರ್ 2025, 3:06 IST
ಸಮಾನ ಅವಕಾಶ ಕೊಟ್ಟ ಸಂವಿಧಾನ: ನಿರಂಜನಾನಂದಪುರಿ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT