ಶಿರಾ| 6 ಕೊಳವೆಬಾವಿ ಕೊರೆಸಿದರೂ ಬಾರದ ನೀರು: ಸಾಲ ತೀರಿಸಲು ಆಗದೆ ರೈತ ಆತ್ಮಹತ್ಯೆ
Agricultural Debt: ಶಿರಾ ತಾಲ್ಲೂಕಿನ ಗೌಡಗೆರೆ ಹೋಬಳಿಯ ಬಂದಕುಂಟೆ ಗ್ರಾಮದಲ್ಲಿ ಸಾಲ ಮಾಡಿ 7 ಕೊಳವೆಬಾವಿ ಕೊರೆಸಿದ್ದ ರೈತ ಕೃಷ್ಣಪ್ಪ ಶನಿವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. Last Updated 28 ಫೆಬ್ರುವರಿ 2026, 10:57 IST