ಬುಧವಾರ, 18 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ತುಮಕೂರು

ADVERTISEMENT

ಶ್ರೀನಿವಾಸ್, ಗೌರಿಶಂಕರ್ ಬಂದರೆ ಮತ್ತೆ ಜೆಡಿಎಸ್‌ಗೆ ಸೇರಿಸಲ್ಲ: ಎಚ್.ನಿಂಗಪ್ಪ

JDS District President: ಜೆಡಿಎಸ್ ಬಿಟ್ಟು ಹೋಗಿರುವ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಪಕ್ಷದ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಎಚ್.ನಿಂಗಪ್ಪ ಸ್ಪಷ್ಟಪಡಿಸಿದರು.
Last Updated 18 ಫೆಬ್ರುವರಿ 2026, 8:30 IST
ಶ್ರೀನಿವಾಸ್, ಗೌರಿಶಂಕರ್ ಬಂದರೆ ಮತ್ತೆ ಜೆಡಿಎಸ್‌ಗೆ ಸೇರಿಸಲ್ಲ: ಎಚ್.ನಿಂಗಪ್ಪ

ಕೊರಟಗೆರೆ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ತುಂಬಾಡಿ ರಾಮಯ್ಯ ಆಯ್ಕೆ

Thumbadi Ramaiah: ಪಟ್ಟಣದಲ್ಲಿ ಫೆಬ್ರುವರಿ 23ರಂದು ನಡೆಯುವ ಎರಡನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ತಾಲ್ಲೂಕಿನ ಸಾಹಿತಿ ತುಂಬಾಡಿ ರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಇವರು 2025ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು.
Last Updated 18 ಫೆಬ್ರುವರಿ 2026, 6:27 IST
ಕೊರಟಗೆರೆ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ತುಂಬಾಡಿ ರಾಮಯ್ಯ ಆಯ್ಕೆ

ಸಮಯ ಪಾಲಿಸದ ಸರ್ಕಾರಿ ಬಸ್: ತಿಪಟೂರು-ಚಿಕ್ಕನಾಯಕನಹಳ್ಳಿ ಮಾರ್ಗ ಸಂಚಾರ ವ್ಯತ್ಯಯ

Tiptur Chikkanayakanahalli Route: ತಿಪಟೂರು-ಚಿಕ್ಕನಾಯಕನಹಳ್ಳಿ ಮಾರ್ಗದಲ್ಲಿ ಸರ್ಕಾರಿ ಬಸ್‌ಗಳು ಸಮಯ ಪಾಲಿಸದೆ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೆಚ್ಚುವರಿ ನಿಲ್ದಾಣ ಹಾಗೂ ಸರಿಯಾದ ವೇಳಾಪಟ್ಟಿ ಪಾಲನೆಗೆ ಒತ್ತಾಯ ಕೇಳಿಬಂದಿದೆ.
Last Updated 18 ಫೆಬ್ರುವರಿ 2026, 6:27 IST
ಸಮಯ ಪಾಲಿಸದ ಸರ್ಕಾರಿ ಬಸ್: ತಿಪಟೂರು-ಚಿಕ್ಕನಾಯಕನಹಳ್ಳಿ ಮಾರ್ಗ ಸಂಚಾರ ವ್ಯತ್ಯಯ

ತುಮಕೂರು| ಕ್ಷಯರೋಗಿಗೆ ಸಿಗದ ನಿ–ಕ್ಷಯ್ ಆಸರೆ: ಆರು ತಿಂಗಳಿನಿಂದ ಬಾರದ ಕೇಂದ್ರದ ಹಣ

Tuberculosis Financial Aid: ಜಿಲ್ಲೆಯ 2,295 ಕ್ಷಯ ರೋಗಿಗಳಿಗೆ ಕಳೆದ 6 ತಿಂಗಳಿನಿಂದ ‘ನಿ–ಕ್ಷಯ್‌ ಪೋಷಣೆ’ ಯೋಜನೆಯಡಿ ಆರ್ಥಿಕ ನೆರವು ಸಿಗದೆ ಜೀವನ ಸಾಗಿಸಲು ಹೆಣಗಾಡುತ್ತಿದ್ದಾರೆ. ರೋಗಿಗಳ ಆರೋಗ್ಯ ಸುಧಾರಣೆಯ ಉದ್ದೇಶದಿಂದ ಪೌಷ್ಟಿಕಾಂಶ ಆಹಾರಕ್ಕೆ ಹಣ ನೀಡಲಾಗುತ್ತದೆ.
Last Updated 18 ಫೆಬ್ರುವರಿ 2026, 6:27 IST
ತುಮಕೂರು| ಕ್ಷಯರೋಗಿಗೆ ಸಿಗದ ನಿ–ಕ್ಷಯ್ ಆಸರೆ: ಆರು ತಿಂಗಳಿನಿಂದ ಬಾರದ ಕೇಂದ್ರದ ಹಣ

ಕುಣಿಗಲ್ ತಾಲ್ಲೂಕು ಕಚೇರಿ ಸ್ವಚ್ಛ ಮಾಡಿದ ಶಾಸಕ ರಂಗನಾಥ್

Kunigal Taluk Office: ಕುಣಿಗಲ್ ತಾಲ್ಲೂಕು ಕಚೇರಿಯಲ್ಲಿ ಸ್ವಚ್ಛತೆ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಶಾಸಕ ಡಾ.ರಂಗನಾಥ್ ಸ್ವತಃ ಕಚೇರಿ ಸ್ವಚ್ಛಗೊಳಿಸಿ ಅಧಿಕಾರಿಗಳಿಗೆ ಸಾರ್ವಜನಿಕ ಆರೋಗ್ಯದ ಮಹತ್ವವನ್ನು ಮನವರಿಕೆ ಮಾಡಿದರು.
Last Updated 18 ಫೆಬ್ರುವರಿ 2026, 6:27 IST
ಕುಣಿಗಲ್ ತಾಲ್ಲೂಕು ಕಚೇರಿ ಸ್ವಚ್ಛ ಮಾಡಿದ ಶಾಸಕ ರಂಗನಾಥ್

ಚಿಕ್ಕನಾಯಕನಹಳ್ಳಿ: ವಿದ್ಯುತ್ ಕಂಬದಿಂದ ಬಿದ್ದು ಲೈನ್‌ಮ್ಯಾನ್ ಸಾವು

Bescom Accident: ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ವಡೇರಹಳ್ಳಿ ಗ್ರಾಮದಲ್ಲಿ ಮಂಗಳವಾರ ವಿದ್ಯುತ್ ಕಂಬದ ಮೇಲೆ ದುರಸ್ತಿ ಕಾರ್ಯ ನಿರ್ವಹಿಸುತ್ತಿದ್ದಾಗ ವಿದ್ಯುತ್ ಪ್ರವಹಿಸಿ ಕೆಳಕ್ಕೆ ಬಿದ್ದು ಲೈನ್‌ಮ್ಯಾನ್ ಗೋಕಾಕ್‌ನ ಹನುಮಂತ ಜಾಲಿಕಟ್ಟೆ ಮೃತಪಟ್ಟಿದ್ದಾರೆ.
Last Updated 18 ಫೆಬ್ರುವರಿ 2026, 6:27 IST
ಚಿಕ್ಕನಾಯಕನಹಳ್ಳಿ: ವಿದ್ಯುತ್ ಕಂಬದಿಂದ ಬಿದ್ದು ಲೈನ್‌ಮ್ಯಾನ್ ಸಾವು

ತುಮಕೂರು: ರಾಜಕಾಲುವೆಗೆ ಕೆಮಿಕಲ್‌ ತ್ಯಾಜ್ಯ; ಎರಡು ಟ್ಯಾಂಕರ್‌ ಜಪ್ತಿ

ಹಿರೇಹಳ್ಳಿ ಕೈಗಾರಿಕೆ ಪ್ರದೇಶದಿಂದ ಸಾಗಣೆ
Last Updated 18 ಫೆಬ್ರುವರಿ 2026, 6:27 IST
ತುಮಕೂರು: ರಾಜಕಾಲುವೆಗೆ ಕೆಮಿಕಲ್‌ ತ್ಯಾಜ್ಯ; ಎರಡು ಟ್ಯಾಂಕರ್‌ ಜಪ್ತಿ
ADVERTISEMENT

ತುಮಕೂರು | ಸಹಿ ನಕಲು: ಆರು ಮಂದಿ ವಿರುದ್ಧ ಪ್ರಕರಣ

Forgery Complaint: ಕಂಪನಿಯ ಲೆಟರ್‌ಹೆಡ್‌, ಮೊಹರು ಹಾಗೂ ಸಹಿಯನ್ನು ನಕಲು ಮಾಡಿ ಸುಳ್ಳು ಅನುಭವ ಪ್ರಮಾಣ ಪತ್ರ ಪಡೆದ ಆರೋಪದಲ್ಲಿ ಆರು ಮಂದಿಯ ವಿರುದ್ಧ ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 17 ಫೆಬ್ರುವರಿ 2026, 23:58 IST
ತುಮಕೂರು | ಸಹಿ ನಕಲು: ಆರು ಮಂದಿ ವಿರುದ್ಧ ಪ್ರಕರಣ

ಜೆಇಇ ಮೇನ್ಸ್‌ | ವಿರಾಟ್ 99.94 ಪರ್ಸೆಂಟೈಲ್‌

JEE Mains Shira: ಶಿರಾ ಪ್ರೆಸಿಡೆನ್ಸಿ ಕಾಲೇಜಿನ ವಿರಾಟ್ ಎನ್ ಗೌಡ ಜೆಇಇ ಮೇನ್ಸ್ ಮೊದಲ ಹಂತದಲ್ಲಿ 99.94 ಪರ್ಸೆಂಟೈಲ್ ಗಳಿಸಿ ಸಾಧನೆ ಮಾಡಿದ್ದು, ಅನೇಕರು ಜೆಇಇ ಅಡ್ವಾನ್ಸ್‌ಗೆ ಅರ್ಹರಾಗಿದ್ದಾರೆ.
Last Updated 17 ಫೆಬ್ರುವರಿ 2026, 18:31 IST
ಜೆಇಇ ಮೇನ್ಸ್‌ | ವಿರಾಟ್ 99.94 ಪರ್ಸೆಂಟೈಲ್‌

ತುಮಕೂರು: ವಿದ್ಯುತ್ ಕಂಬದಿಂದ ಬಿದ್ದು ಗೋಕಾಕ್‌ ಮೂಲದ ಲೈನ್‌ಮ್ಯಾನ್‌ ಸಾವು

Bescom Negligence: ಶೆಟ್ಟಿಕೆರೆ ಹೋಬಳಿಯ ವಡೇರಹಳ್ಳಿ ಗ್ರಾಮದಲ್ಲಿ ಮಂಗಳವಾರ ವಿದ್ಯುತ್‌ ಕಂಬದಿಂದ ಬಿದ್ದು ಲೈನ್‌ಮ್ಯಾನ್‌ ಹನುಮಂತ ಜಾಲಿಕಟ್ಟೆ ಮೃತಪಟ್ಟಿದ್ದಾರೆ. ವಿದ್ಯುತ್‌ ಕಂಬದ ಮೇಲೆ ದುರಸ್ತಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಕೆಳಗಡೆ ಬಿದ್ದಿದ್ದಾರೆ.
Last Updated 17 ಫೆಬ್ರುವರಿ 2026, 12:46 IST
ತುಮಕೂರು: ವಿದ್ಯುತ್ ಕಂಬದಿಂದ ಬಿದ್ದು ಗೋಕಾಕ್‌ ಮೂಲದ ಲೈನ್‌ಮ್ಯಾನ್‌ ಸಾವು
ADVERTISEMENT
ADVERTISEMENT
ADVERTISEMENT