ಶನಿವಾರ, 3 ಜನವರಿ 2026
×
ADVERTISEMENT

ತುಮಕೂರು

ADVERTISEMENT

ಮಾಗಡಿ, ತುಮಕೂರಿನ ಹಲವು ಪ್ರದೇಶಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ

Bescom Maintenance: ಮಾಗಡಿ ತಾಲ್ಲೂಕಿನ ಬೆವಿಕಂ ವಿಭಾಗ ವ್ಯಾಪ್ತಿಯ 220ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರ ವ್ಯಾಪ್ತಿಯ ಈ ಕೆಳಕಂಡ ಉಪಕೇಂದ್ರಗಳಲ್ಲಿ ತ್ರೈಮಾಸಿಕ ಕಾಮಗಾರಿಯನ್ನು ಜ.4 ರಂದು ಕವಿಪ್ರನಿನಿ ವತಿಯಿಂದ ಹಮ್ಮಿಕೊಂಡಿರುವುದರಿಂದ ವಿದ್ಯುತ್ ವ್ಯತ್ಯಯವಾಗಲಿದೆ.
Last Updated 3 ಜನವರಿ 2026, 13:34 IST
ಮಾಗಡಿ, ತುಮಕೂರಿನ ಹಲವು ಪ್ರದೇಶಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ

VIDEO: ಖಾಸಗಿ ನೌಕರನ ಪರಿಸರ ಸೇವೆ; ನೂರು ವರ್ಷದ ಮರಕ್ಕೆ ಪುನರ್ಜನ್ಮ

Environmental Activism: ಯಾವುದೇ ಪ್ರತಿಫಲ ಅಪೇಕ್ಷಿಸದೆ ನಿಸರ್ಗಕ್ಕೆ ಪ್ರೀತಿಯಿಂದ ಹತ್ತು ವರ್ಷದಲ್ಲಿ ಸಾವಿರಾರು ಸಸಿಗಳನ್ನು ನೆಟ್ಟು, ಮರಗಳನ್ನು ಸಂರಕ್ಷಣೆ ಮಾಡುತ್ತಿರುವ ವೇಣು ಅವರ ಕಾರ್ಯ ಶ್ಲಾಘನೀಯವಾಗಿದೆ.
Last Updated 3 ಜನವರಿ 2026, 9:14 IST
VIDEO: ಖಾಸಗಿ ನೌಕರನ ಪರಿಸರ ಸೇವೆ; ನೂರು ವರ್ಷದ ಮರಕ್ಕೆ ಪುನರ್ಜನ್ಮ

ತುಮಕೂರು: ನಗರದಲ್ಲಿ 30 ಕಡೆ ನೀರು ಕಲುಷಿತ

ತಿಂಗಳಲ್ಲಿ ಒಟ್ಟು 372 ಮಾದರಿ ಪರೀಕ್ಷೆ; ನಗರಕ್ಕೆ ಸೀಮಿತವಾದ ಪ್ರಯೋಗಾಲಯ
Last Updated 3 ಜನವರಿ 2026, 8:32 IST
ತುಮಕೂರು: ನಗರದಲ್ಲಿ 30 ಕಡೆ ನೀರು ಕಲುಷಿತ

ಥ್ರೋಬಾಲ್‌: ಹೊಸಹಳ್ಳಿ ಶಾಲೆ ಮಕ್ಕಳ ಸಾಧನೆ

ದೈಹಿಕ ಶಿಕ್ಷಣ ಶಿಕ್ಷಕರಿಲ್ಲದ ಶಾಲೆಯ ವಿದ್ಯಾರ್ಥಿಗಳ ರಾಷ್ಟ್ರಮಟ್ಟದ ಸಾಧನೆ
Last Updated 3 ಜನವರಿ 2026, 8:32 IST
ಥ್ರೋಬಾಲ್‌: ಹೊಸಹಳ್ಳಿ ಶಾಲೆ ಮಕ್ಕಳ ಸಾಧನೆ

ಹುಳಿಯಾರು: ಚಿ.ನಾ.ಹಳ್ಳಿ ಅಭಿವೃದ್ಧಿಗೆ ₹1,200 ಕೋಟಿ

‘ಮನೆ ಬಾಗಿಲಿಗೆ ಮನೆಮಗ’ ಕಾರ್ಯಕ್ರಮದಲ್ಲಿ ಶಾಸಕ ಸಿ.ಬಿ.ಸುರೇಶ್‌ಬಾಬು ಮಾಹಿತಿ
Last Updated 3 ಜನವರಿ 2026, 8:32 IST
ಹುಳಿಯಾರು: ಚಿ.ನಾ.ಹಳ್ಳಿ ಅಭಿವೃದ್ಧಿಗೆ ₹1,200 ಕೋಟಿ

ಮಧುಗಿರಿ ತಾಲ್ಲೂಕಿನ ಬಹುತೇಕ ಕೆರೆಗಳಲ್ಲಿ ಹೂಳು: ನೀರು ಸಂಗ್ರಹ ಕುಸಿತ

Water Storage Decline: ಮಧುಗಿರಿ ತಾಲ್ಲೂಕಿನ ಸತತ ಬರಪೀಡಿತ ಪರಿಸ್ಥಿತಿಯಲ್ಲಿ ಕೆರೆಗಳು ಹೂಳಿನಿಂದ ತುಂಬಿದ್ದು, ಮಳೆಯ ನೀರು ಶೇಖರಣೆಯಾಗದೇ ಸೀಮಾಂಧ್ರಕ್ಕೆ ಹರಿದು ಹೋಗುತ್ತಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 3 ಜನವರಿ 2026, 8:32 IST
ಮಧುಗಿರಿ ತಾಲ್ಲೂಕಿನ ಬಹುತೇಕ ಕೆರೆಗಳಲ್ಲಿ ಹೂಳು: ನೀರು ಸಂಗ್ರಹ ಕುಸಿತ

ಖಾಸಗಿ ಶಾಲೆಗಳ ಹಿಡಿತದಲ್ಲಿ ಸರ್ಕಾರ: ಪುರುಷೋತ್ತಮ ಬಿಳಿಮಲೆ

Kannada Implementation: ತುಮಕೂರಿನಲ್ಲಿ ಪುರುಷೋತ್ತಮ ಬಿಳಿಮಲೆ ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರವನ್ನು ನಿಯಂತ್ರಿಸುತ್ತಿವೆ ಎಂದು ದೂರಿದರು. ಕನ್ನಡ ಭಾಷೆಯ ಅನುಷ್ಠಾನಕ್ಕೆ ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕು ಎಂದರು.
Last Updated 3 ಜನವರಿ 2026, 8:32 IST
ಖಾಸಗಿ ಶಾಲೆಗಳ ಹಿಡಿತದಲ್ಲಿ ಸರ್ಕಾರ: ಪುರುಷೋತ್ತಮ ಬಿಳಿಮಲೆ
ADVERTISEMENT

ಮಧುಗಿರಿ: ಮರಕ್ಕೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು

Fatal Bike Crash: ಮಧುಗಿರಿಯ ಹೊಸಹಳ್ಳಿ ಗೇಟ್ ಬಳಿ ಲಕ್ಮಿನರಸಪ್ಪ ಎಂಬವರು ಚಲಾಯಿಸುತ್ತಿದ್ದ ಬೈಕ್ ಮರಕ್ಕೆ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 2 ಜನವರಿ 2026, 7:52 IST
ಮಧುಗಿರಿ: ಮರಕ್ಕೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು

ಕೊರಟಗೆರೆ: ಪರಮೇಶ್ವರ ಮುಖ್ಯಮಂತ್ರಿ ಆಗಲೆಂದು ಪ್ರಾರ್ಥಿಸಿ ಪೂಜೆ

Koratagere News: ಗೃಹ ಸಚಿವ ಜಿ.ಪರಮೇಶ್ವರ ಮುಖ್ಯಮಂತ್ರಿಯಾಗಲಿ ಎಂದು ಹಾರೈಸಿ ಹೊಸವರ್ಷದ ಮೊದಲ ದಿನ ನೂರಾರು ಕಾರ್ಯಕರ್ತರು ತಾಲ್ಲೂಕಿನ ಕ್ಯಾಮೇನಹಳ್ಳಿ ಆಂಜಿನೇಯ ಸ್ವಾಮಿ ದೇವಾಲಯದಲ್ಲಿ 108 ತೆಂಗಿನ ಕಾಯಿ ಈಡುಗಾಯಿ ಒಡೆದು ಪೂಜೆ ಸಲ್ಲಿಸಿದರು.
Last Updated 2 ಜನವರಿ 2026, 7:12 IST
ಕೊರಟಗೆರೆ: ಪರಮೇಶ್ವರ ಮುಖ್ಯಮಂತ್ರಿ ಆಗಲೆಂದು ಪ್ರಾರ್ಥಿಸಿ ಪೂಜೆ

ಅರಸೀಕೆರೆ ಪೊಲೀಸ್‌ ಠಾಣೆ ಮುಂಭಾಗ ಕೆ.ಟಿ. ಹಳ್ಳಿ ಗ್ರಾಮಸ್ಥರ ಧರಣಿ

Pavagada News: ಪಾವಗಡ ತಾಲ್ಲೂಕಿನ ಕೆ.ಟಿ. ಹಳ್ಳಿ ಗ್ರಾಮಸ್ಥರ ಮೇಲೆ ಪೊಲೀಸರು ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿ ಬುಧವಾರ ತಡರಾತ್ರಿ ಅರಸೀಕೆರೆ ಪೊಲೀಸ್‌ ಠಾಣೆ ಮುಂಭಾಗ ಗ್ರಾಮಸ್ಥರು ಧರಣಿ ನಡೆಸಿದರು.
Last Updated 2 ಜನವರಿ 2026, 7:11 IST

ಅರಸೀಕೆರೆ ಪೊಲೀಸ್‌ ಠಾಣೆ ಮುಂಭಾಗ ಕೆ.ಟಿ. ಹಳ್ಳಿ ಗ್ರಾಮಸ್ಥರ ಧರಣಿ
ADVERTISEMENT
ADVERTISEMENT
ADVERTISEMENT