ಸೋಮವಾರ, 16 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ತುಮಕೂರು

ADVERTISEMENT

ತುಮಕೂರು | ನಾಪತ್ತೆಯಾಗಿದ್ದ ವಿವಾಹಿತೆ ಪ್ರಿಯಕರನ ಮನೆಯಲ್ಲಿ ಪತ್ತೆ!

ಕೊಲೆ ಎಂದು ಬಿಂಬಿಸಲು ಕೆರೆ ಬಳಿ ವಸ್ತುಗಳನ್ನು ಎಸೆದಿದ್ದ ಜೋಡಿ | ಪ್ರಿಯಕರನ ಮೆನೆಯಲ್ಲಿ ಜೋಡಿ ಬಂಧನ
Last Updated 15 ಫೆಬ್ರುವರಿ 2026, 22:30 IST
ತುಮಕೂರು | ನಾಪತ್ತೆಯಾಗಿದ್ದ ವಿವಾಹಿತೆ ಪ್ರಿಯಕರನ ಮನೆಯಲ್ಲಿ ಪತ್ತೆ!

ತುಮಕೂರು | ಟ್ಯಾಂಕರ್ ನೀರು: ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಪರಮೇಶ್ವರ ಕಿಡಿ

Tumakuru News: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
Last Updated 15 ಫೆಬ್ರುವರಿ 2026, 6:16 IST
ತುಮಕೂರು | ಟ್ಯಾಂಕರ್ ನೀರು: ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಪರಮೇಶ್ವರ ಕಿಡಿ

ತಿಪಟೂರು: ಅರಣ್ಯ ಇಲಾಖೆ, ಗ್ರಾಮಸ್ಥರಿಂದ ಬಾವಿಗೆ ಬಿದ್ದ ಚಿರತೆ ರಕ್ಷಣೆ

Tiptur News: ತಿಪಟೂರಿನ ಮಾರನಗೆರೆಯಲ್ಲಿ ತೋಟದ ಬಾವಿಗೆ ಬಿದ್ದಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಸ್ಥರ ನೆರವಿನೊಂದಿಗೆ ಯಶಸ್ವಿಯಾಗಿ ರಕ್ಷಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯ ನಂತರ ಚಿರತೆಯನ್ನು ಕಾಡಿಗೆ ಬಿಡಲಾಗುವುದು.
Last Updated 15 ಫೆಬ್ರುವರಿ 2026, 6:16 IST
ತಿಪಟೂರು: ಅರಣ್ಯ ಇಲಾಖೆ, ಗ್ರಾಮಸ್ಥರಿಂದ ಬಾವಿಗೆ ಬಿದ್ದ ಚಿರತೆ ರಕ್ಷಣೆ

ತುಮಕೂರು: ಶಿವನ ಆರಾಧನೆ, ಜಾಗರಣೆಗೆ ಸಜ್ಜು

Mahashivaratri 2026: ತುಮಕೂರು ನಗರದ ಸೋಮೇಶ್ವರ ಸ್ವಾಮಿ ದೇವಾಲಯ ಹಾಗೂ ಸಿದ್ಧಗಂಗಾ ಮಠದಲ್ಲಿ ಮಹಾಶಿವರಾತ್ರಿ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭಾನುವಾರ ಇಡೀ ರಾತ್ರಿ ಜಾಗರಣೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
Last Updated 15 ಫೆಬ್ರುವರಿ 2026, 6:15 IST
ತುಮಕೂರು: ಶಿವನ ಆರಾಧನೆ, ಜಾಗರಣೆಗೆ ಸಜ್ಜು

ತುಮಕೂರು: ‘ನೊಳಂಬ ಲಿಂಗಾಯತರು’ ಕೃತಿ ಬಿಡುಗಡೆ

Tumakuru News: ಇತಿಹಾಸಕಾರ ಡಿ.ಎನ್.ಯೋಗೀಶ್ವರಪ್ಪ ರಚನೆಯ ‘ನೊಳಂಬ ಲಿಂಗಾಯತರು’ ಕೃತಿಯನ್ನು ಶರಣತತ್ವ ಚಿಂತಕ ಬಸವರಾಜಪ್ಪ ವೆಂಕಟಾಪುರ ಬಿಡುಗಡೆಗೊಳಿಸಿದರು. ಸಮುದಾಯದ ಸಾಂಸ್ಕೃತಿಕ ಬದುಕಿನ ಕುರಿತು ಈ ಪುಸ್ತಕ ಬೆಳಕು ಚೆಲ್ಲುತ್ತದೆ.
Last Updated 15 ಫೆಬ್ರುವರಿ 2026, 6:14 IST
ತುಮಕೂರು: ‘ನೊಳಂಬ ಲಿಂಗಾಯತರು’ ಕೃತಿ ಬಿಡುಗಡೆ

ತುರುವೇಕೆರೆ | ಬಿಜೆಪಿಯೊ, ಎನ್‌ಡಿಎಯೊ ನಾನೇ ಅಭ್ಯರ್ಥಿ: ಮಸಾಲ ಜಯರಾಂ

Turuvekere Politics: ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಥವಾ ಎನ್‌ಡಿಎ ಮೈತ್ರಿಕೂಟದಿಂದ ನಾನೇ ಅಭ್ಯರ್ಥಿ ಎಂದು ಮಾಜಿ ಶಾಸಕ ಮಸಾಲ ಜಯರಾಂ ಘೋಷಿಸಿದ್ದಾರೆ. ಕಾರ್ಯಕರ್ತರ ಸಭೆಯಲ್ಲಿ ಟಿಕೆಟ್ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
Last Updated 15 ಫೆಬ್ರುವರಿ 2026, 6:12 IST
ತುರುವೇಕೆರೆ | ಬಿಜೆಪಿಯೊ, ಎನ್‌ಡಿಎಯೊ ನಾನೇ ಅಭ್ಯರ್ಥಿ: ಮಸಾಲ ಜಯರಾಂ

ಕುಣಿಗಲ್: ರೋಲ್ಡ್ ಗೋಲ್ಡ್ ಕದ್ದು ಸಿಕ್ಕಿಬಿದ್ದ ಕಳ್ಳರು!

Kunigal News: ಅಮೃತೂರು ಯಾಚನಹಳ್ಳಿಯಲ್ಲಿ ವೃದ್ಧೆಯ ರೋಲ್ಡ್ ಗೋಲ್ಡ್ ಸರ ಕದ್ದಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಳ್ಳತನವಾದ ಸರ ನಕಲಿ ಎಂದು ತಿಳಿದು ಕಳ್ಳರಿಗೆ ಶಾಕ್ ಆಗಿದೆ.
Last Updated 15 ಫೆಬ್ರುವರಿ 2026, 6:11 IST
ಕುಣಿಗಲ್: ರೋಲ್ಡ್ ಗೋಲ್ಡ್ ಕದ್ದು ಸಿಕ್ಕಿಬಿದ್ದ ಕಳ್ಳರು!
ADVERTISEMENT

ತಿಪಟೂರಿನ ಗಾಂಧಿನಗರದ ತೋಟದ ಬಾವಿಗೆ ಬಿದ್ದ ಚಿರತೆ

Wild Animal Rescue: ತಿಪಟೂರು ನಗರದ ಗಾಂಧಿನಗರ ಪಕ್ಕದಲ್ಲಿರುವ ಕೃಷ್ಣಮೂರ್ತಿ ಅವರ ತೋಟದ ಬಾವಿಗೆ ಇಂದು ಬೆಳಗ್ಗೆ ಚಿರತೆ ಬಿದ್ದಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಅಧಿಕಾರಿಗಳ ವಿಳಂಬಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 14 ಫೆಬ್ರುವರಿ 2026, 8:13 IST
ತಿಪಟೂರಿನ ಗಾಂಧಿನಗರದ ತೋಟದ ಬಾವಿಗೆ ಬಿದ್ದ ಚಿರತೆ

ಹೊಲಿಗೆ, ಎಂಬ್ರಾಯ್ಡರಿ ತರಬೇತಿ ಕೇಂದ್ರ ಉದ್ಘಾಟನೆ

ಮಧುಗಿರಿ ತಾಲ್ಲೂಕಿನ ತಗ್ಗೀಹಳ್ಳಿ ರಾಮಕೃಷ್ಣ ಮಠದಲ್ಲಿ ಮಹಿಳೆಯರಿಗಾಗಿ ಹೊಲಿಗೆ ಮತ್ತು ಎಂಬ್ರಾಯ್ಡರಿ ತರಬೇತಿ ಕೇಂದ್ರ ಹಾಗೂ ಆರೋಗ್ಯ ಶಿಬಿರವನ್ನು ಉದ್ಘಾಟಿಸಲಾಯಿತು.
Last Updated 14 ಫೆಬ್ರುವರಿ 2026, 6:04 IST
ಹೊಲಿಗೆ, ಎಂಬ್ರಾಯ್ಡರಿ ತರಬೇತಿ ಕೇಂದ್ರ ಉದ್ಘಾಟನೆ

ಬೇಡಿಕೆ ಈಡೇರುವವರೆಗೆ ಕೆಲಸ ಸ್ಥಗಿತ: ಭೂಮಾಪಕರು

ಮಧುಗಿರಿ ತಾಲ್ಲೂಕಿನ ಪರವಾನಗಿ ಭೂಮಾಪಕರು ಸಂಭಾವನೆ ಬಾಕಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶುಕ್ರವಾರದಿಂದ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
Last Updated 14 ಫೆಬ್ರುವರಿ 2026, 6:03 IST
ಬೇಡಿಕೆ ಈಡೇರುವವರೆಗೆ ಕೆಲಸ ಸ್ಥಗಿತ: ಭೂಮಾಪಕರು
ADVERTISEMENT
ADVERTISEMENT
ADVERTISEMENT