ಮಂಗಳವಾರ, 3 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ತುಮಕೂರು

ADVERTISEMENT

ತಿಪಟೂರು: ಕಳ್ಳಸಾಗಣೆ ಮಾಡುತ್ತಿದ್ದ 119 ರಾಗಿ ಚೀಲ ಜಪ್ತಿ

Illegal Ragi Transport: ಅಕ್ರಮವಾಗಿ ಮಾರಾಟ ಮಾಡಲು ತಂದಿದ್ದ ಲಕ್ಷಾಂತರ ಮೌಲ್ಯದ 119 ರಾಗಿ ಚೀಲಗಳನ್ನು ತಹಶೀಲ್ದಾರ್ ಮೋಹನ್ ಕುಮಾರ್ ನೇತೃತ್ವದ ತಂಡ ನಗರದ ಹೊರವಲಯದಲ್ಲಿ ಸೋಮವಾರ ಮಧ್ಯಾಹ್ನ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡಿದೆ.
Last Updated 3 ಮಾರ್ಚ್ 2026, 5:59 IST
ತಿಪಟೂರು: ಕಳ್ಳಸಾಗಣೆ ಮಾಡುತ್ತಿದ್ದ 119 ರಾಗಿ ಚೀಲ ಜಪ್ತಿ

ತುರುವೇಕೆರೆ: ರಾಗಿ ಖರೀದಿಗೆ ಸಾಲುಗಟ್ಟಿ ನಿಂತ ರಾಗಿ ತುಂಬಿದ ಟ್ರ್ಯಾಕ್ಟರ್‌

Ragi Purchase Center: ತುರುವೇಕೆರೆ ಪಟ್ಟಣದ ದಬ್ಬೇಘಟ್ಟ ರಸ್ತೆಯ ಎಪಿಎಂಸಿ ಆವರಣದಲ್ಲಿ ರಾಗಿ ಖರೀದಿ ಕೇಂದ್ರ ತೆರೆಯಲಾಗಿದೆ. ಪ್ರತಿದಿನ 60 ಟ್ರ್ಯಾಕ್ಟರ್‌ನಂತೆ 2,500 ಕ್ವಿಂಟಲ್ ರಾಗಿಯನ್ನು ಖರೀದಿ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
Last Updated 3 ಮಾರ್ಚ್ 2026, 5:59 IST
ತುರುವೇಕೆರೆ: ರಾಗಿ ಖರೀದಿಗೆ ಸಾಲುಗಟ್ಟಿ ನಿಂತ ರಾಗಿ ತುಂಬಿದ ಟ್ರ್ಯಾಕ್ಟರ್‌

ಕುಣಿಗಲ್: ಶಿಕ್ಷಕರ ಸಂಘಗಳ ಒಕ್ಕೂಟದಿಂದ ಅದ್ದೂರಿ ಬೀಳ್ಕೊಡುಗೆ

Kunigal Education Officer: ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಲ್.ಬೋರೇಗೌಡ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ತಾಲ್ಲೂಕಿನ ವಿವಿಧ ಶಿಕ್ಷಕ ಸಂಘಟನೆ ಹಾಗೂ ಸಂಘ ಸಂಸ್ಥೆಗಳು ಪಟ್ಟಣದ ಪ್ರವಾಸಿ ಮಂದಿರದಿಂದ ಬೆಳ್ಳಿರಥದಲ್ಲಿ ಕೂರಿಸಿ ಮೆರವಣಿಗೆ ನಡೆಸಿ ಗೌರವ ಸಮರ್ಪಣೆ ಮಾಡಿದರು.
Last Updated 3 ಮಾರ್ಚ್ 2026, 5:57 IST
ಕುಣಿಗಲ್: ಶಿಕ್ಷಕರ ಸಂಘಗಳ ಒಕ್ಕೂಟದಿಂದ ಅದ್ದೂರಿ ಬೀಳ್ಕೊಡುಗೆ

ತುಮಕೂರು: ಸ್ವಾಧೀನಕ್ಕೆ ವಿರೋಧ

KIADB Land Dispute: ತುಮಕೂರು ಗ್ರಾಮ ಠಾಣಾ ವ್ಯಾಪ್ತಿಯ ಗೌಡನಹಳ್ಳಿಯ ರೈತ ಕುಟುಂಬಗಳ ಭೂ ಸ್ವಾಧೀನಕ್ಕೆ ಕರ್ನಾಟಕ ಪ್ರಾಂತ ರೈತ ಸಂಘ ವಿರೋಧ ವ್ಯಕ್ತಪಡಿಸಿದೆ. ಪೊಲೀಸ್ ಭದ್ರತೆಯಲ್ಲಿ ಜೆಎಂಸಿ ಮಾಡಲು ಬಂದ ಅಧಿಕಾರಿಗಳ ವಿರುದ್ಧ ರೈತರು ಪ್ರತಿಭಟಿಸಿದ್ದಾರೆ.
Last Updated 3 ಮಾರ್ಚ್ 2026, 5:57 IST
ತುಮಕೂರು: ಸ್ವಾಧೀನಕ್ಕೆ ವಿರೋಧ

ಕೊರಟಗೆರೆ: ಜೂನ್–ಜುಲೈಗೆ ಎತ್ತಿನಹೊಳೆ ನೀರು

Dr G Parameshwara: ಕೊರಟಗೆರೆ ವಿಧಾನಸಭಾ ಕ್ಷೇತ್ರದ ವಿವಿಧೆಡೆ ₹40 ಕೋಟಿ ವೆಚ್ಚದ ಬ್ರಿಡ್ಜ್ ಕಂ ಬ್ಯಾರೇಜ್ ಹಾಗೂ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಜಿ. ಪರಮೇಶ್ವರ ಸೋಮವಾರ ಭೂಮಿಪೂಜೆ ನೆರವೇರಿಸಿದರು. ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಹಾಗೂ ಮಧುಗಿರಿ
Last Updated 3 ಮಾರ್ಚ್ 2026, 5:33 IST
ಕೊರಟಗೆರೆ: ಜೂನ್–ಜುಲೈಗೆ ಎತ್ತಿನಹೊಳೆ ನೀರು

ತುಮಕೂರು: ವಿಜೃಂಭಣೆಯ ಬೆಳ್ಳಾವಿ ರಥೋತ್ಸವ

Someshwara Swamy Jatre: ಬೆಳ್ಳಾವಿ (ತುಮಕೂರು): ತಾಲ್ಲೂಕಿನ ಬೆಳ್ಳಾವಿಯಲ್ಲಿ ಸೋಮವಾರ ಇತಿಹಾಸ ಪ್ರಸಿದ್ಧ ಪ್ರಸನ್ನ ಜಗದಾಂಬ ಸಮೇತ ಸೋಮೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ವೈಭವದಿಂದ ನೆರವೇರಿತು. ಅಲಂಕೃತ ರಥದಲ್ಲಿ ದೇವರನ್ನು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.
Last Updated 3 ಮಾರ್ಚ್ 2026, 5:30 IST
ತುಮಕೂರು: ವಿಜೃಂಭಣೆಯ ಬೆಳ್ಳಾವಿ ರಥೋತ್ಸವ

ಮಧುಗಿರಿ: ದೊಡ್ಡೇರಿ ಕೋಡಿಲಿಂಗೇಶ್ವರ ರಥೋತ್ಸವ

Madhugiri Temple Fest: ಮಧುಗಿರಿ: ತಾಲ್ಲೂಕಿನ ದೊಡ್ಡೇರಿ ಗ್ರಾಮದ ಕೋಡಿಲಿಂಗೇಶ್ವರ ರಥೋತ್ಸವ ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು. ಜಾತ್ರೆ ಅಂಗವಾಗಿ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ವಿವಿಧ ಹೋಮ-ಹವನಗಳ ಜತೆಗೆ ಪೂಜಾ ಕಾರ್ಯಕ್ರಮ ನಡೆದವು.
Last Updated 3 ಮಾರ್ಚ್ 2026, 5:30 IST
ಮಧುಗಿರಿ: ದೊಡ್ಡೇರಿ ಕೋಡಿಲಿಂಗೇಶ್ವರ ರಥೋತ್ಸವ
ADVERTISEMENT

KPS ಮ್ಯಾಗ್ನೆಟ್‌ ಯೋಜನೆಗೆ ತೀವ್ರ ವಿರೋಧ; ಜಿಲ್ಲಾ ಮಟ್ಟದ ಪ್ರತಿಭಟನಾ ಸಮಾವೇಶ

Government School Closure Protest: ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಿನಲ್ಲಿ ಸರ್ಕಾರಿ ಶಾಲೆ ಮುಚ್ಚುವ ನಿರ್ಧಾರಕ್ಕೆ ಎಐಡಿಎಸ್‌ಒ ನೇತೃತ್ವದಲ್ಲಿ ತುಮಕೂರಿನಲ್ಲಿ ಜಿಲ್ಲಾ ಮಟ್ಟದ ಪ್ರತಿಭಟನೆ ನಡೆಯಿತು. ಯೋಜನೆ ಹಿಂಪಡೆಯಲು ಒತ್ತಾಯಿಸಿದರು.
Last Updated 2 ಮಾರ್ಚ್ 2026, 6:11 IST
KPS ಮ್ಯಾಗ್ನೆಟ್‌ ಯೋಜನೆಗೆ ತೀವ್ರ ವಿರೋಧ; ಜಿಲ್ಲಾ ಮಟ್ಟದ ಪ್ರತಿಭಟನಾ ಸಮಾವೇಶ

ತಿಪಟೂರು: ಕೊಲೆ ಆರೋಪಿ ಬಂಧನ

Financial Dispute Murder: ತಿಪಟೂರು ತಾಲ್ಲೂಕಿನ ಕೋಡಿಹಳ್ಳಿ ಬೋವಿ ಕಾಲೊನಿಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಹಣಕಾಸಿನ ವ್ಯವಹಾರ ಹಿನ್ನೆಲೆಯಾಗಿ ಪುಟ್ಟರಾಜುವನ್ನು ಹತ್ಯೆ ಮಾಡಿದ ಶಫಿಉಲ್ಲಾನನ್ನು ಪೊಲೀಸರು ಬಂಧಿಸಿದ್ದಾರೆ.
Last Updated 2 ಮಾರ್ಚ್ 2026, 6:11 IST
ತಿಪಟೂರು: ಕೊಲೆ ಆರೋಪಿ ಬಂಧನ

ಶೈವ ಧರ್ಮದ ಮೂಲ ಕರ್ತೃ ರೇಣುಕಾಚಾರ್ಯ: ಕರಿವೃಷಭ ದೇಶೀಕೇಂದ್ರ ಸ್ವಾಮೀಜಿ

Tumakuru Renukacharya Jayanti: ರೇಣುಕಾಚಾರ್ಯರ ಜಯಂತಿಯಲ್ಲಿ ಶೈವ ಧರ್ಮದ ಮಹತ್ವ ಮತ್ತು ವಿಶ್ವಶಾಂತಿಯ ಸಂದೇಶವನ್ನು ಕರಿವೃಷಭ ದೇಶೀಕೇಂದ್ರ ಸ್ವಾಮೀಜಿ ಸಾರಿದರು.
Last Updated 2 ಮಾರ್ಚ್ 2026, 6:08 IST
ಶೈವ ಧರ್ಮದ ಮೂಲ ಕರ್ತೃ ರೇಣುಕಾಚಾರ್ಯ: ಕರಿವೃಷಭ ದೇಶೀಕೇಂದ್ರ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT