ಶನಿವಾರ, 7 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ತುಮಕೂರು

ADVERTISEMENT

ಕೊರಟಗೆರೆ: ಉದ್ಘಾಟನೆಗೂ ಮುನ್ನವೇ ಅವಸಾನದಂಚಿಗೆ ಗರಡಿ ಮನೆ

Sports Infrastructure Decay: ಕೊರಟಗೆರೆ ತಾಲ್ಲೂಕಿನಲ್ಲಿ ₹17 ಲಕ್ಷ ವೆಚ್ಚದಲ್ಲಿ 2011–12ರಲ್ಲಿ ನಿರ್ಮಿಸಿದ ಕುಸ್ತಿ ಗರಡಿ ಮನೆ ಉದ್ಘಾಟನೆಯಾಗದೆ ಇರುತ್ತದೆ, ಕ್ರೀಡೆ ಮತ್ತು ಪರಂಪರೆ ಎರಡಕ್ಕೂ ನಿರ್ಲಕ್ಷ್ಯದ ಚಿತ್ರಣ ಮೂಡಿಸಿದೆ.
Last Updated 7 ಫೆಬ್ರುವರಿ 2026, 6:12 IST
ಕೊರಟಗೆರೆ: ಉದ್ಘಾಟನೆಗೂ ಮುನ್ನವೇ ಅವಸಾನದಂಚಿಗೆ ಗರಡಿ ಮನೆ

ಹೊತ್ತಿ ಉರಿಯುವ ಗುಡ್ಡಗಳು: ಸಾರ್ವಜನಿಕರಲ್ಲಿ ಮೂಡದ ಜಾಗೃತಿ

Hill Fire Concern: ಹುಳಿಯಾರು ಹೋಬಳಿಯ ಹಲವು ಗುಡ್ಡಗಳಲ್ಲಿ ಕಳೆದ ಒಂದು ವಾರದಿಂದ ಬೆಂಕಿ ಹೊತ್ತಿದ್ದು, ಈ ಪ್ರವೃತ್ತಿಯಿಂದ ಪರಿಸರ ಮತ್ತು ಜೀವಜಾಲಕ್ಕೆ ಉಂಟಾಗುವ ತೊಂದರೆಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಕೊರತೆಯಿದೆ.
Last Updated 7 ಫೆಬ್ರುವರಿ 2026, 6:06 IST
ಹೊತ್ತಿ ಉರಿಯುವ ಗುಡ್ಡಗಳು: ಸಾರ್ವಜನಿಕರಲ್ಲಿ ಮೂಡದ ಜಾಗೃತಿ

ಕುಣಿಗಲ್: ದೊಡ್ಡಕೆರೆ, ಚಿಕ್ಕಕೆರೆ ಒಡಲಿಗೆ ಕಸ

Waste Disposal Appeal: ಕುಣಿಗಲ್ ಪಟ್ಟಣದ ಚಿಕ್ಕಕೆರೆ ಹಾಗೂ ದೊಡ್ಡಕೆರೆ ಏರಿ ಬಳಿ ಹೆಚ್ಚುತ್ತಿರುವ ಕಸದ ರಾಶಿಗಳನ್ನು ಕೆರೆಗೆ ವಿಲೇವಾರಿಯು ಆರಂಭವಾಗಿರುವುದರಿಂದ, ಸಾರ್ವಜನಿಕರು ತುರ್ತು ಕ್ರಮಕ್ಕೆ ಮನವಿ ಮಾಡಿದ್ದಾರೆ.
Last Updated 7 ಫೆಬ್ರುವರಿ 2026, 6:05 IST
ಕುಣಿಗಲ್: ದೊಡ್ಡಕೆರೆ, ಚಿಕ್ಕಕೆರೆ ಒಡಲಿಗೆ ಕಸ

ತಿಪಟೂರು | ‘ಹಾಸ್ಯ ಚಕ್ರವರ್ತಿ’ ನರಸಿಂಹರಾಜು ಭವನ ಅನಾಥ, ಹುಟ್ಟಿದ ಮನೆ ಶಿಥಿಲ

Neglected Memorial Building: ತಿಪಟೂರಿನಲ್ಲಿ ನಿರ್ಮಿಸಲಾದ ಹಾಸ್ಯ ನಟ ದಿ.ಟಿ.ಆರ್.ನರಸಿಂಹರಾಜು ಭವನ ಉದ್ಘಾಟನೆಯಾದರೂ ಸಾರ್ವಜನಿಕರಿಗೆ ಲಭ್ಯವಾಗದೇ ಬೀಗ ಹಾಕಿದ ಸ್ಥಿತಿಯಲ್ಲಿ ಇರುವುದಕ್ಕೆ ನಾಡಿನ ಕಲಾಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 7 ಫೆಬ್ರುವರಿ 2026, 6:04 IST
ತಿಪಟೂರು | ‘ಹಾಸ್ಯ ಚಕ್ರವರ್ತಿ’ ನರಸಿಂಹರಾಜು ಭವನ ಅನಾಥ, ಹುಟ್ಟಿದ ಮನೆ ಶಿಥಿಲ

ಸೈಬರ್‌: ವಂಚನೆ ದೊಡ್ಡ ಜಾಲ ಪತ್ತೆ

ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಖಾತೆ ಬಳಕೆ; ಇಬ್ಬರ ಬಂಧನ
Last Updated 7 ಫೆಬ್ರುವರಿ 2026, 6:00 IST
ಸೈಬರ್‌: ವಂಚನೆ ದೊಡ್ಡ ಜಾಲ ಪತ್ತೆ

ನಿಟ್ಟೂರು: ತೆಂಗಿನ ಮರ ಏರಿದ ಚಿರತೆ!

Leopard Scare Gubbi: ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಹಾರನಹಳ್ಳಿಯಲ್ಲಿ ಚಿರತೆಯೊಂದು ಶುಕ್ರವಾರ ತೆಂಗಿನ ಮರ ಏರಿ ಕುಳಿತು ರೈತರಲ್ಲಿ ಆತಂಕ ಉಂಟುಮಾಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
Last Updated 7 ಫೆಬ್ರುವರಿ 2026, 5:59 IST
ನಿಟ್ಟೂರು: ತೆಂಗಿನ ಮರ ಏರಿದ ಚಿರತೆ!

ಜೆಡಿಎಸ್ ಜತೆ ಮೈತ್ರಿ ಮುಂದುವರಿಯಲಿದೆ: ಬಿಎಸ್‌ವೈ

ತುಮಕೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಜೆಡಿಎಸ್– ಬಿಜೆಪಿ ಮೈತ್ರಿ ಮುಂದುವರಿಯಲಿದೆ ಎಂದು ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದರು.
Last Updated 7 ಫೆಬ್ರುವರಿ 2026, 1:18 IST
ಜೆಡಿಎಸ್ ಜತೆ ಮೈತ್ರಿ ಮುಂದುವರಿಯಲಿದೆ: ಬಿಎಸ್‌ವೈ
ADVERTISEMENT

ಗುಬ್ಬಿ: ತೆಂಗಿನ ಮರ ಏರಿದ ಚಿರತೆ

Forest Department: ಗುಬ್ಬಿ: ತಾಲ್ಲೂಕಿನ ನಿಟ್ಟೂರು ಹೋಬಳಿ ಹಾರನಹಳ್ಳಿಯಲ್ಲಿ ಶುಕ್ರವಾರ ಚಿರತೆಯೊಂದು ತೆಂಗಿನ ಮರ ಏರಿ ಕುಳಿತು ರೈತರಲ್ಲಿ ಆತಂಕ ಉಂಟು ಮಾಡಿದೆ. ಜಮೀನಿನ ಮಾಲೀಕರು ತೋಟಕ್ಕೆ ಹೋದ ಸಂದರ್ಭದಲ್ಲಿ ಚಿರತೆಯನ್ನು ಗಮನಿಸಿ ಗ್ರಾಮಸ್ಥರಿಗೆ ಹಾಗೂ ಅರಣ್ಯ ಇಲಾಖೆ
Last Updated 6 ಫೆಬ್ರುವರಿ 2026, 22:01 IST
ಗುಬ್ಬಿ: ತೆಂಗಿನ ಮರ ಏರಿದ ಚಿರತೆ

ಗುಬ್ಬಿ: ಕಂದಾಯ ಗ್ರಾಮಗಳ ನೋಂದಣಿ ಕಾರ್ಯ

Land Rights Scheme: ಗುಬ್ಬಿ ತಾಲ್ಲೂಕಿನಲ್ಲಿ ಅರ್ಹ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ವೇಗವಾಗಿ ಕಾರ್ಯಚರಣೆ ನಡೆಯುತ್ತಿದೆ. ಈ ಮೂಲಕ ಗ್ರಾಮಸ್ಥರಿಗೆ ಹಕ್ಕು ಪತ್ರ ಮತ್ತು ಸರ್ಕಾರಿ ಸೌಲಭ್ಯ ಸಿಗಲಿವೆ.
Last Updated 6 ಫೆಬ್ರುವರಿ 2026, 7:44 IST
ಗುಬ್ಬಿ: ಕಂದಾಯ ಗ್ರಾಮಗಳ ನೋಂದಣಿ ಕಾರ್ಯ

ಹಸಿರು ಸೇನೆ: ಫೆ.9ಕ್ಕೆ ತಿಪಟೂರಿನಲ್ಲಿ ರೈತರ ಪ್ರತಿಭಟನೆ

Farmer Demands:ತಿಪಟೂರುನಲ್ಲಿ ಫೆಬ್ರವರಿ 9ರಂದು ರೈತ ಸಂಘ ಮತ್ತು ಹಸಿರು ಸೇನೆಯು ಭೂದಾಖಲೆ, ಬಗರ್ ಹುಕುಂ ಹಕ್ಕುಪತ್ರ, ನೀರಾವರಿ, ವಿದ್ಯುತ್ ಸಮಸ್ಯೆ ಸೇರಿದಂತೆ ಪ್ರಮುಖ ಬೇಡಿಕೆಗಳ ಕುರಿತು ಪ್ರತಿಭಟನೆ ಹಮ್ಮಿಕೊಳ್ಳಲಿದೆ.
Last Updated 6 ಫೆಬ್ರುವರಿ 2026, 7:43 IST
fallback
ADVERTISEMENT
ADVERTISEMENT
ADVERTISEMENT