ಗುರುವಾರ, 19 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ತುಮಕೂರು

ADVERTISEMENT

ತುಮಕೂರು: ಸಿಗರೇಟ್‌ ಖರೀದಿ ನೆಪದಲ್ಲಿ ಮಾಂಗಲ್ಯ ಸರ ಕಿತ್ತು ಪರಾರಿ

CCTV Footage: ತುಮಕೂರು: ನಗರದ ಕ್ಯಾತ್ಸಂದ್ರ ಬಳಿ ಅಂಗಡಿಯಲ್ಲಿ ಕಳ್ಳನೊಬ್ಬ ಸಿಗರೇಟ್‌ ಕೇಳುವ ನೆಪದಲ್ಲಿ ಮಹಿಳೆಯ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದಾನೆ. ಈ ವಿಡಿಯೊ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Last Updated 19 ಫೆಬ್ರುವರಿ 2026, 6:08 IST
ತುಮಕೂರು: ಸಿಗರೇಟ್‌ ಖರೀದಿ ನೆಪದಲ್ಲಿ ಮಾಂಗಲ್ಯ  ಸರ ಕಿತ್ತು ಪರಾರಿ

ಪತ್ರಕರ್ತರಿಗೆ ಹೊಣೆಗಾರಿಕೆ ಮುಖ್ಯ: ಸಚಿವ ಜಿ.ಪರಮೇಶ್ವರ

G Parameshwara: ತುಮಕೂರು: ಪತ್ರಕರ್ತರು ಸಮಾಜದಲ್ಲಿ ಹೊಣೆಗಾರಿಕೆಯಿಂದ ನಡೆದುಕೊಳ್ಳಬೇಕು. ಸತ್ಯವನ್ನು ಎಂದೂ ಮರೆಮಾಚಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಇಲ್ಲಿ ಬುಧವಾರ ಸಲಹೆ ನೀಡಿದರು.
Last Updated 19 ಫೆಬ್ರುವರಿ 2026, 6:06 IST
ಪತ್ರಕರ್ತರಿಗೆ ಹೊಣೆಗಾರಿಕೆ ಮುಖ್ಯ: ಸಚಿವ ಜಿ.ಪರಮೇಶ್ವರ

ಕೊರಟಗೆರೆ: 26ನೇ ವಯಸ್ಸಿಗೆ ನ್ಯಾಯಾಧೀಶರಾದ ಲಕ್ಷ್ಮೀಶ

KS Lakshmisha: ಕೊರಟಗೆರೆ: ಪಟ್ಟಣದ ನಾಲ್ಕನೇ ವಾರ್ಡ್‌ನ ಬಡ ಕುಟುಂಬದ ಕೆ.ಎಸ್. ಲಕ್ಷ್ಮೀಶ 26ನೇ ವಯಸ್ಸಿನಲ್ಲೇ ಸಿವಿಲ್ ನ್ಯಾಯಾಧೀಶರಾಗಿದ್ದಾರೆ.
Last Updated 19 ಫೆಬ್ರುವರಿ 2026, 6:05 IST
ಕೊರಟಗೆರೆ: 26ನೇ ವಯಸ್ಸಿಗೆ ನ್ಯಾಯಾಧೀಶರಾದ ಲಕ್ಷ್ಮೀಶ

ತುಮಕೂರು | ಅರಣ್ಯದಿಂದ ಪರಿಶಿಷ್ಟರ ಒಕ್ಕಲೆಬ್ಬಿಸಬೇಡಿ ಎಲ್.ಮೂರ್ತಿ ಆಗ್ರಹ

SC ST Commission: ತುಮಕೂರು: ಅರಣ್ಯ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿರುವ ಪರಿಶಿಷ್ಟ ಸಮುದಾಯದ ರೈತರನ್ನು ಒಕ್ಕಲೆಬ್ಬಿಸದಂತೆ ಈಗಾಗಲೇ ಆಯೋಗದಿಂದ ಆದೇಶ ಹೊರಡಿಸಲಾಗಿದೆ ಎಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಎಲ್.ಮೂರ್ತಿ ಹೇಳಿದರು.
Last Updated 19 ಫೆಬ್ರುವರಿ 2026, 6:04 IST
ತುಮಕೂರು | ಅರಣ್ಯದಿಂದ ಪರಿಶಿಷ್ಟರ ಒಕ್ಕಲೆಬ್ಬಿಸಬೇಡಿ ಎಲ್.ಮೂರ್ತಿ ಆಗ್ರಹ

ಕೊರಟಗೆರೆ: ಪೊಲೀಸ್ ‘ಯೋಗ ಕೈಪಿಡಿ’ ಜನಾರ್ಪಣೆ

Hamza Hussain: ಕೊರಟಗೆರೆ: ‘ಪೊಲೀಸ್ ಇಲಾಖೆ ಎಂದರೆ ಕೇವಲ ಕರ್ತವ್ಯವಲ್ಲ, ವ್ರತ. ಸದಾ ಒತ್ತಡ, ರಾತ್ರಿ-ಹಗಲು ಪಾಳಿಗಳ ನಡುವೆ ಕೆಲಸ ಮಾಡುತ್ತಿರುವ ನಮ್ಮ ಸೇವೆ ಸಮಾಜದ ಶಾಂತಿಯ ಮೂಲಸ್ತಂಭ’ ಎಂದು ಕಮಾಂಡೆಂಟ್ ಹಂಜಾ ಹುಸೇನ್ ಹೇಳಿದರು.
Last Updated 19 ಫೆಬ್ರುವರಿ 2026, 6:03 IST
ಕೊರಟಗೆರೆ: ಪೊಲೀಸ್ ‘ಯೋಗ ಕೈಪಿಡಿ’ ಜನಾರ್ಪಣೆ

ಶ್ರೀನಿವಾಸ್, ಗೌರಿಶಂಕರ್ ಬಂದರೆ ಮತ್ತೆ ಜೆಡಿಎಸ್‌ಗೆ ಸೇರಿಸಲ್ಲ: ಎಚ್.ನಿಂಗಪ್ಪ

JDS District President: ಜೆಡಿಎಸ್ ಬಿಟ್ಟು ಹೋಗಿರುವ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಪಕ್ಷದ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಎಚ್.ನಿಂಗಪ್ಪ ಸ್ಪಷ್ಟಪಡಿಸಿದರು.
Last Updated 18 ಫೆಬ್ರುವರಿ 2026, 8:30 IST
ಶ್ರೀನಿವಾಸ್, ಗೌರಿಶಂಕರ್ ಬಂದರೆ ಮತ್ತೆ ಜೆಡಿಎಸ್‌ಗೆ ಸೇರಿಸಲ್ಲ: ಎಚ್.ನಿಂಗಪ್ಪ

ಕೊರಟಗೆರೆ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ತುಂಬಾಡಿ ರಾಮಯ್ಯ ಆಯ್ಕೆ

Thumbadi Ramaiah: ಪಟ್ಟಣದಲ್ಲಿ ಫೆಬ್ರುವರಿ 23ರಂದು ನಡೆಯುವ ಎರಡನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ತಾಲ್ಲೂಕಿನ ಸಾಹಿತಿ ತುಂಬಾಡಿ ರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಇವರು 2025ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು.
Last Updated 18 ಫೆಬ್ರುವರಿ 2026, 6:27 IST
ಕೊರಟಗೆರೆ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ತುಂಬಾಡಿ ರಾಮಯ್ಯ ಆಯ್ಕೆ
ADVERTISEMENT

ಸಮಯ ಪಾಲಿಸದ ಸರ್ಕಾರಿ ಬಸ್: ತಿಪಟೂರು-ಚಿಕ್ಕನಾಯಕನಹಳ್ಳಿ ಮಾರ್ಗ ಸಂಚಾರ ವ್ಯತ್ಯಯ

Tiptur Chikkanayakanahalli Route: ತಿಪಟೂರು-ಚಿಕ್ಕನಾಯಕನಹಳ್ಳಿ ಮಾರ್ಗದಲ್ಲಿ ಸರ್ಕಾರಿ ಬಸ್‌ಗಳು ಸಮಯ ಪಾಲಿಸದೆ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೆಚ್ಚುವರಿ ನಿಲ್ದಾಣ ಹಾಗೂ ಸರಿಯಾದ ವೇಳಾಪಟ್ಟಿ ಪಾಲನೆಗೆ ಒತ್ತಾಯ ಕೇಳಿಬಂದಿದೆ.
Last Updated 18 ಫೆಬ್ರುವರಿ 2026, 6:27 IST
ಸಮಯ ಪಾಲಿಸದ ಸರ್ಕಾರಿ ಬಸ್: ತಿಪಟೂರು-ಚಿಕ್ಕನಾಯಕನಹಳ್ಳಿ ಮಾರ್ಗ ಸಂಚಾರ ವ್ಯತ್ಯಯ

ತುಮಕೂರು| ಕ್ಷಯರೋಗಿಗೆ ಸಿಗದ ನಿ–ಕ್ಷಯ್ ಆಸರೆ: ಆರು ತಿಂಗಳಿನಿಂದ ಬಾರದ ಕೇಂದ್ರದ ಹಣ

Tuberculosis Financial Aid: ಜಿಲ್ಲೆಯ 2,295 ಕ್ಷಯ ರೋಗಿಗಳಿಗೆ ಕಳೆದ 6 ತಿಂಗಳಿನಿಂದ ‘ನಿ–ಕ್ಷಯ್‌ ಪೋಷಣೆ’ ಯೋಜನೆಯಡಿ ಆರ್ಥಿಕ ನೆರವು ಸಿಗದೆ ಜೀವನ ಸಾಗಿಸಲು ಹೆಣಗಾಡುತ್ತಿದ್ದಾರೆ. ರೋಗಿಗಳ ಆರೋಗ್ಯ ಸುಧಾರಣೆಯ ಉದ್ದೇಶದಿಂದ ಪೌಷ್ಟಿಕಾಂಶ ಆಹಾರಕ್ಕೆ ಹಣ ನೀಡಲಾಗುತ್ತದೆ.
Last Updated 18 ಫೆಬ್ರುವರಿ 2026, 6:27 IST
ತುಮಕೂರು| ಕ್ಷಯರೋಗಿಗೆ ಸಿಗದ ನಿ–ಕ್ಷಯ್ ಆಸರೆ: ಆರು ತಿಂಗಳಿನಿಂದ ಬಾರದ ಕೇಂದ್ರದ ಹಣ

ಕುಣಿಗಲ್ ತಾಲ್ಲೂಕು ಕಚೇರಿ ಸ್ವಚ್ಛ ಮಾಡಿದ ಶಾಸಕ ರಂಗನಾಥ್

Kunigal Taluk Office: ಕುಣಿಗಲ್ ತಾಲ್ಲೂಕು ಕಚೇರಿಯಲ್ಲಿ ಸ್ವಚ್ಛತೆ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಶಾಸಕ ಡಾ.ರಂಗನಾಥ್ ಸ್ವತಃ ಕಚೇರಿ ಸ್ವಚ್ಛಗೊಳಿಸಿ ಅಧಿಕಾರಿಗಳಿಗೆ ಸಾರ್ವಜನಿಕ ಆರೋಗ್ಯದ ಮಹತ್ವವನ್ನು ಮನವರಿಕೆ ಮಾಡಿದರು.
Last Updated 18 ಫೆಬ್ರುವರಿ 2026, 6:27 IST
ಕುಣಿಗಲ್ ತಾಲ್ಲೂಕು ಕಚೇರಿ ಸ್ವಚ್ಛ ಮಾಡಿದ ಶಾಸಕ ರಂಗನಾಥ್
ADVERTISEMENT
ADVERTISEMENT
ADVERTISEMENT