ಶುಕ್ರವಾರ, 2 ಜನವರಿ 2026
×
ADVERTISEMENT

ತುಮಕೂರು

ADVERTISEMENT

ಮಧುಗಿರಿ: ಮರಕ್ಕೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು

Fatal Bike Crash: ಮಧುಗಿರಿಯ ಹೊಸಹಳ್ಳಿ ಗೇಟ್ ಬಳಿ ಲಕ್ಮಿನರಸಪ್ಪ ಎಂಬವರು ಚಲಾಯಿಸುತ್ತಿದ್ದ ಬೈಕ್ ಮರಕ್ಕೆ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 2 ಜನವರಿ 2026, 7:52 IST
ಮಧುಗಿರಿ: ಮರಕ್ಕೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು

ಕೊರಟಗೆರೆ: ಪರಮೇಶ್ವರ ಮುಖ್ಯಮಂತ್ರಿ ಆಗಲೆಂದು ಪ್ರಾರ್ಥಿಸಿ ಪೂಜೆ

Koratagere News: ಗೃಹ ಸಚಿವ ಜಿ.ಪರಮೇಶ್ವರ ಮುಖ್ಯಮಂತ್ರಿಯಾಗಲಿ ಎಂದು ಹಾರೈಸಿ ಹೊಸವರ್ಷದ ಮೊದಲ ದಿನ ನೂರಾರು ಕಾರ್ಯಕರ್ತರು ತಾಲ್ಲೂಕಿನ ಕ್ಯಾಮೇನಹಳ್ಳಿ ಆಂಜಿನೇಯ ಸ್ವಾಮಿ ದೇವಾಲಯದಲ್ಲಿ 108 ತೆಂಗಿನ ಕಾಯಿ ಈಡುಗಾಯಿ ಒಡೆದು ಪೂಜೆ ಸಲ್ಲಿಸಿದರು.
Last Updated 2 ಜನವರಿ 2026, 7:12 IST
ಕೊರಟಗೆರೆ: ಪರಮೇಶ್ವರ ಮುಖ್ಯಮಂತ್ರಿ ಆಗಲೆಂದು ಪ್ರಾರ್ಥಿಸಿ ಪೂಜೆ

ಅರಸೀಕೆರೆ ಪೊಲೀಸ್‌ ಠಾಣೆ ಮುಂಭಾಗ ಕೆ.ಟಿ. ಹಳ್ಳಿ ಗ್ರಾಮಸ್ಥರ ಧರಣಿ

Pavagada News: ಪಾವಗಡ ತಾಲ್ಲೂಕಿನ ಕೆ.ಟಿ. ಹಳ್ಳಿ ಗ್ರಾಮಸ್ಥರ ಮೇಲೆ ಪೊಲೀಸರು ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿ ಬುಧವಾರ ತಡರಾತ್ರಿ ಅರಸೀಕೆರೆ ಪೊಲೀಸ್‌ ಠಾಣೆ ಮುಂಭಾಗ ಗ್ರಾಮಸ್ಥರು ಧರಣಿ ನಡೆಸಿದರು.
Last Updated 2 ಜನವರಿ 2026, 7:11 IST

ಅರಸೀಕೆರೆ ಪೊಲೀಸ್‌ ಠಾಣೆ ಮುಂಭಾಗ ಕೆ.ಟಿ. ಹಳ್ಳಿ ಗ್ರಾಮಸ್ಥರ ಧರಣಿ

ತುಮಕೂರು: ಹವ್ಯಕ ರಜತ ಮಹೋತ್ಸವ

Tumakuru News: ಹವ್ಯಕ ಬ್ರಾಹ್ಮಣ ಸಮುದಾಯದ ಕಲೆ, ಸಂಸ್ಕೃತಿ ಮತ್ತು ಶ್ರೀಮಂತ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು ಎಂದು ಜಿಲ್ಲಾ ಹವ್ಯಕ ಸಮುದಾಯದ ಅಧ್ಯಕ್ಷೆ ಮುಕ್ತಾ ಹೆಗಡೆ ತಿಳಿಸಿದರು. ನಗರದ ಶಂಕರಮಠದಲ್ಲಿ ರಜತ ಮಹೋತ್ಸವ ನಡೆಯಿತು.
Last Updated 2 ಜನವರಿ 2026, 7:09 IST

ತುಮಕೂರು: ಹವ್ಯಕ ರಜತ ಮಹೋತ್ಸವ

ತುಮಕೂರು: ₹7 ಕೋಟಿಯಲ್ಲಿ ಜಕಣಾಚಾರಿ ಭವನ

Kaidala News: ತುಮಕೂರು ತಾಲ್ಲೂಕಿನ ಕೈದಾಳದಲ್ಲಿ ₹7 ಕೋಟಿ ವೆಚ್ಚದಲ್ಲಿ ಅಮರಶಿಲ್ಪಿ ಜಕಣಾಚಾರಿ ಸ್ಮಾರಕ ಭವನ ನಿರ್ಮಿಸಲಾಗುತ್ತಿದ್ದು, ಶೀಘ್ರವೇ ಲೋಕಾರ್ಪಣೆಗೊಳ್ಳಲಿದೆ ಎಂದು ಶಾಸಕ ಬಿ.ಸುರೇಶ್‌ಗೌಡ ತಿಳಿಸಿದ್ದಾರೆ.
Last Updated 2 ಜನವರಿ 2026, 7:08 IST

ತುಮಕೂರು: ₹7 ಕೋಟಿಯಲ್ಲಿ ಜಕಣಾಚಾರಿ ಭವನ

ತುಮಕೂರು: ಆರಂಭದಲ್ಲೇ ಮುಗ್ಗರಿಸಿದ ‘ಪಿಕ್‌ ಮೈ ಗಾರ್ಬೆಜ್‌’

ಐದು ತಿಂಗಳಲ್ಲಿ 340 ಕೆ.ಜಿ ಕಸ ಸಂಗ್ರಹ
Last Updated 2 ಜನವರಿ 2026, 7:06 IST
ತುಮಕೂರು: ಆರಂಭದಲ್ಲೇ ಮುಗ್ಗರಿಸಿದ ‘ಪಿಕ್‌ ಮೈ ಗಾರ್ಬೆಜ್‌’

ಹೆಂಡತಿ, ಮಕ್ಕಳ ಮೇಲೆ ಹಲ್ಲೆ: ಆರೋಪಿ ಬಂಧನ

ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಮುತ್ತಗದಹಳ್ಳಿ ನಿವಾಸಿ ಅಶ್ವತ್ ಕುಮಾರ್(48) ಪತ್ನಿ, ಮಕ್ಕಳ ಮೇಲೆ ನಿರಂತರ ಹಲ್ಲೇ ನಡೆಸುತ್ತಿದ್ದ ಆರೋಪದಡಿ ಜೈಲು ಸೇರಿದ್ದಾನೆ.
Last Updated 2 ಜನವರಿ 2026, 7:04 IST
ಹೆಂಡತಿ, ಮಕ್ಕಳ ಮೇಲೆ ಹಲ್ಲೆ: ಆರೋಪಿ ಬಂಧನ
ADVERTISEMENT

ಮೈಸೂರು–ಚಿತ್ರದುರ್ಗ ರೈಲು ಮಾರ್ಗಕ್ಕೆ ಚಾಲನೆ ನೀಡಲು ಮನವಿ: ಕೊಂಡಜ್ಜಿ ವಿಶ್ವನಾಥ್‌

TURUVEKERE ತುರುವೇಕೆರೆ: ತಾಲೂಕಿನ ಜನತೆ ಬಹು ವರ್ಷಗಳಿಂದ ನಿರೀಕ್ಷೆ ಮಾಡುತ್ತಿರುವ ಮೈಸೂರು – ಚಿತ್ರದುರ್ಗದ ರೈಲ್ವೆ ಮಾರ್ಗಕ್ಕೆ ಚಾಲನೆ ನೀಡಲು ತಾವು ಕೇಂದ್ರದ ರಾಜ್ಯ ರೈಲ್ವೆ ಖಾತೆ ಸಚಿವ...
Last Updated 1 ಜನವರಿ 2026, 4:37 IST
ಮೈಸೂರು–ಚಿತ್ರದುರ್ಗ ರೈಲು ಮಾರ್ಗಕ್ಕೆ ಚಾಲನೆ ನೀಡಲು ಮನವಿ: ಕೊಂಡಜ್ಜಿ ವಿಶ್ವನಾಥ್‌

ಶಿರಾ: ಹುಯಿಲ್ ದೊರೆ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟನೆ

ಶಿರಾ: ಉದ್ಯೋಗ ಖಾತ್ರಿ ಯೋಜನೆಗೆ ಕೇಂದ್ರ ಸರ್ಕಾರ ಏನಾದರೂ ಹೆಸರು ಇಟ್ಟುಕೊಳ್ಳಲಿ ಅದರೆ ಅದರ ಮಹತ್ವವನ್ನು ಕೇಂದ್ರ ಸರ್ಕಾರ ಅರಿತು ಕೊಂಡು ಕೆಲಸ ಮಾಡಬೇಕು ಎಂದು ಶಾಸಕ...
Last Updated 1 ಜನವರಿ 2026, 4:32 IST
ಶಿರಾ: ಹುಯಿಲ್ ದೊರೆ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟನೆ

ಹುಳಿಯಾರು: ಚೋರಗೊಂಡನಹಳ್ಳಿ ಕೆರೆ ಬಳಿ ಟ್ರ್ಯಾಕ್ಟರ್ ಪಲ್ಟಿ– ಚಾಲಕ ಸಾವು

Huliyaru: Tractor overturns – driver diesಹುಳಿಯಾರು: ಸಮೀಪದ ಚೋರಗೊಂಡನಹಳ್ಳಿ ಕೆರೆ ಬಳಿ ಮಂಗಳವಾರ ರಾತ್ರಿ ಟ್ರಾಕ್ಟರ್ ಆಯತಪ್ಪಿ ಪಲ್ಟಿ ಆಗಿ ಕಂದಕಕ್ಕೆ ಬಿದ್ದು ಚಾಲಕ ಸ್ಥಳದಲ್ಲಿಯೇ ಮೃತಪಟ್ಟು, ಟ್ರೈಲರ್ ಅಲ್ಲಿ ಕುಳಿತಿದ್ದ ವ್ಯಕ್ತಿ...
Last Updated 1 ಜನವರಿ 2026, 4:31 IST
ಹುಳಿಯಾರು: ಚೋರಗೊಂಡನಹಳ್ಳಿ ಕೆರೆ ಬಳಿ ಟ್ರ್ಯಾಕ್ಟರ್ ಪಲ್ಟಿ– ಚಾಲಕ ಸಾವು
ADVERTISEMENT
ADVERTISEMENT
ADVERTISEMENT