ಶುಕ್ರವಾರ, 13 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ತುಮಕೂರು

ADVERTISEMENT

ಶಿರಾ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಸತ್ಯಪ್ರಕಾಶ್ ರಾಜೀನಾಮೆ

Shira JDS taluk unit ಶಿರಾ: ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎಸ್.ಸತ್ಯಪ್ರಕಾಶ್ ಅವರು ಅಧ್ಯಕ್ಷ ಸ್ಥಾನಕ್ಕೆ‌ ರಾಜೀನಾಮೆ ನೀಡಿದ್ದಾರೆ. 
Last Updated 12 ಫೆಬ್ರುವರಿ 2026, 6:06 IST
ಶಿರಾ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಸತ್ಯಪ್ರಕಾಶ್ ರಾಜೀನಾಮೆ

ಚಿಕ್ಕನಾಯಕನಹಳ್ಳಿ: 16ಕ್ಕೆ ಆರೋಗ್ಯ, ಕಿಡ್ನಿ ತಪಾಸಣಾ ಶಿಬಿರ

Chikkanayakanahalli ಚಿಕ್ಕನಾಯಕನಹಳ್ಳಿ:'ಜನಸ್ಪಂದನಾ' ಕಾರ್ಯಕ್ರಮವು ಯಶಸ್ವಿಯಾಗಿ 100ನೇ ವಾರಕ್ಕೆ ಕಾಲಿಟ್ಟಿರುವ ಸಂಭ್ರಮದ ಅಂಗವಾಗಿ ಸಾರ್ವಜನಿಕರಿಗಾಗಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಹಾಗೂ ವಿಶೇಷ ಕಿಡ್ನಿ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು...
Last Updated 12 ಫೆಬ್ರುವರಿ 2026, 6:04 IST
ಚಿಕ್ಕನಾಯಕನಹಳ್ಳಿ: 16ಕ್ಕೆ ಆರೋಗ್ಯ, ಕಿಡ್ನಿ ತಪಾಸಣಾ ಶಿಬಿರ

ತಿಪಟೂರು: ನೊಣವಿನಕೆರೆ KPS ಶಾಲೆಯಲ್ಲಿ ಸಾಂಪ್ರದಾಯಿಕ ಆಹಾರ ಪದ್ಧತಿ ಕಾರ್ಯಕ್ರಮ

ತಿಪಟೂರು : ತಾಲ್ಲೂಕಿನ ನೊಣವಿನಕೆರೆಯ ಸರ್ಕಾರಿ ಪಿಎಂಶ್ರೀ, ಕೆಪಿಎಸ್ ಶಾಲೆಯಲ್ಲಿ ಸಾಂಪ್ರದಾಯಿಕ ಆಹಾರದಲ್ಲಿದೆ ನಮ್ಮ ಭವಿಷ್ಯ. ಭೂಮಿಯ ಮಡಿಲಿಂದ ನಮ್ಮಯ ಒಡಲಿಗೆ, ಪ್ರಕೃತಿ, ಆಹಾರ, ಆರೋಗ್ಯದಲ್ಲಿ ನವೋಧ್ಯಮ...
Last Updated 12 ಫೆಬ್ರುವರಿ 2026, 6:03 IST
ತಿಪಟೂರು: ನೊಣವಿನಕೆರೆ KPS ಶಾಲೆಯಲ್ಲಿ ಸಾಂಪ್ರದಾಯಿಕ ಆಹಾರ ಪದ್ಧತಿ ಕಾರ್ಯಕ್ರಮ

SSLC ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಹೆಚ್ಚಿಸಿದ ‘ಪ್ರಜಾವಾಣಿ’ ಪ್ರೇರಣಾ ಶಿಬಿರ

ಪ್ರಜಾವಾಣಿಯಿಂದ ಆಯೋಜನೆ; ಎಸ್‌ಎಸ್‌ಎಲ್‌ಸಿ ಮಕ್ಕಳು ಭಾಗಿ; ಭಯ, ಆತಂಕ ದೂರವಾಗಿಸಿದ ಶಿಕ್ಷಕರು
Last Updated 12 ಫೆಬ್ರುವರಿ 2026, 6:02 IST
SSLC ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಹೆಚ್ಚಿಸಿದ ‘ಪ್ರಜಾವಾಣಿ’ ಪ್ರೇರಣಾ ಶಿಬಿರ

ಸರ್ಕಾರಿ ಶಾಲೆ ಮುಚ್ಚುವುದನ್ನು ವಿರೋಧಿಸಿ ಅಗಳಕೋಟೆ ಗ್ರಾಮಸ್ಥರ ವಿರೋಧ

kpsc scholls ತುಮಕೂರು: ಕೆಪಿಎಸ್‌ ಮ್ಯಾಗ್ನೆಟ್‌ ಹೆಸರಿನಲ್ಲಿ ಸರ್ಕಾರಿ ಶಾಲೆ ಮುಚ್ಚುವುದನ್ನು ವಿರೋಧಿಸಿ ತಾಲ್ಲೂಕಿನ ಕೊತ್ತಿಹಳ್ಳಿ, ಅಗಳಕೋಟೆ ಗ್ರಾಮಸ್ಥರು ಎಐಡಿಎಸ್‌ಒ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
Last Updated 12 ಫೆಬ್ರುವರಿ 2026, 5:59 IST
ಸರ್ಕಾರಿ ಶಾಲೆ ಮುಚ್ಚುವುದನ್ನು ವಿರೋಧಿಸಿ ಅಗಳಕೋಟೆ ಗ್ರಾಮಸ್ಥರ ವಿರೋಧ

ಸಂತ್ರಸ್ತರಿಗೆ ಪ್ರಾಧಿಕಾರದ ‘ನೆರವಿನ ಹಸ್ತ’: 6 ವರ್ಷದಲ್ಲಿ 2.80 ಕೋಟಿ ವಿತರಣೆ

Victim Compensation: ತುಮಕೂರು: ಪೋಕ್ಸೊ, ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ, ಇತರೆ ಪ್ರಕರಣಗಳ ಸಂತ್ರಸ್ತರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಹಾಯ ಹಸ್ತ ಚಾಚುತ್ತಿದ್ದು, ಅಸಹಾಯಕರ ಬದುಕಿಗೆ ಊರುಗೋಲಾಗಿದೆ. ಕಳೆದ 6 ವರ್ಷದಲ್ಲಿ 106 ಸಂತ್ರಸ್ತರಿಗೆ ₹2.80 ಕೋಟಿ
Last Updated 10 ಫೆಬ್ರುವರಿ 2026, 5:22 IST
ಸಂತ್ರಸ್ತರಿಗೆ ಪ್ರಾಧಿಕಾರದ ‘ನೆರವಿನ ಹಸ್ತ’: 6 ವರ್ಷದಲ್ಲಿ 2.80 ಕೋಟಿ ವಿತರಣೆ

ಚಿಕ್ಕನಾಯಕನಹಳ್ಳಿ: ಅಕ್ರಮವಾಗಿ ನಿರ್ಮಾಣಗೊಂಡಿದ್ದ ಶೆಡ್ ತೆರವು

Municipality Action: ಚಿಕ್ಕನಾಯಕನಹಳ್ಳಿ: ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದ ಪಾದಚಾರಿ ಮಾರ್ಗದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿದ್ದ ವಾಣಿಜ್ಯ ಶೆಡ್ ಅನ್ನು ಸೋಮವಾರ ಪುರಸಭೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಶನಿವಾರ ಮಧ್ಯರಾತ್ರಿ ವ್ಯಕ್ತಿಯೊಬ್ಬರು ಹಾಲಿನ ಡೇರಿ
Last Updated 10 ಫೆಬ್ರುವರಿ 2026, 5:21 IST
ಚಿಕ್ಕನಾಯಕನಹಳ್ಳಿ: ಅಕ್ರಮವಾಗಿ ನಿರ್ಮಾಣಗೊಂಡಿದ್ದ ಶೆಡ್ ತೆರವು
ADVERTISEMENT

ಗುಬ್ಬಿ: ಕೆಂಪಮ್ಮ, ಲಕ್ಷ್ಮಿನರಸಿಂಹ ಜಾತ್ರೆ

ಕೆಂಪಮ್ಮ ದೇವಿ ಹಾಗೂ ಲಕ್ಷ್ಮಿ ನರಸಿಂಹ ಸ್ವಾಮಿ ಜಾತ್ರಾ ಮಹೋತ್ಸವ
Last Updated 10 ಫೆಬ್ರುವರಿ 2026, 5:21 IST
ಗುಬ್ಬಿ: ಕೆಂಪಮ್ಮ, ಲಕ್ಷ್ಮಿನರಸಿಂಹ ಜಾತ್ರೆ

ಕೊಡಿಗೇನಹಳ್ಳಿ: ಮಕ್ಕಳಿಂದ ಮಾಯಾ ಗಡಿಯಾರ ನಾಟಕ

Maya Gadiyara: ಕೊಡಿಗೇನಹಳ್ಳಿ: ಹೋಬಳಿಯ ಕಡಗತ್ತೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಐಎಫ್‌ಎ ಹಾಗೂ ಡಿಎಸ್‌ಇಇಆರ್‌ಟಿ ಸಹಯೋಗದಲ್ಲಿ ಮಾಯಾ ಗಡಿಯಾರ ನಾಟಕವನ್ನು ವಿದ್ಯಾರ್ಥಿಗಳು ಪ್ರದರ್ಶನ ಮಾಡಿದರು. ಕಲಾವಿದ ಶಿವಶಂಕರರೆಡ್ಡಿ ಮಾತನಾಡಿ, ಐಎಫ್‌ಎ ಇಂತಹ ಕಲಾ
Last Updated 10 ಫೆಬ್ರುವರಿ 2026, 5:21 IST
ಕೊಡಿಗೇನಹಳ್ಳಿ: ಮಕ್ಕಳಿಂದ ಮಾಯಾ ಗಡಿಯಾರ ನಾಟಕ

ಮಧುಗಿರಿ: ತಂಪು ಪಾನೀಯಗಳಿಗೆ ಹೆಚ್ಚಿದ ಬೇಡಿಕೆ

Madhugiri Heatwave: ಮಧುಗಿರಿ: ತಾಲ್ಲೂಕಿನಲ್ಲಿ ಬಿಸಿಲಿನ ಬೇಗೆ ದಿನ ದಿನದಿಂದ ಹೆಚ್ಚುತ್ತಿದೆ. ಬಿಸಿಲಿನೊಂದಿಗೆ ದಾಹವೂ ಹೆಚ್ಚಳವಾಗುತ್ತಿರುವುದರಿಂದ ದಾಹ ತಣಿಸಲು ಜನರು ತಂಪು ಪಾನೀಯ ಮತ್ತು ಹಣ್ಣುಗಳ ಮೊರೆ ಹೋಗುತ್ತಿದ್ದಾರೆ. ಮಧುಗಿರಿ ಪಟ್ಟಣದಲ್ಲಿ ಹಲವು ಕಡೆ ರಸ್ತೆಬದಿಯಲ್ಲಿ
Last Updated 10 ಫೆಬ್ರುವರಿ 2026, 5:21 IST
ಮಧುಗಿರಿ: ತಂಪು ಪಾನೀಯಗಳಿಗೆ ಹೆಚ್ಚಿದ ಬೇಡಿಕೆ
ADVERTISEMENT
ADVERTISEMENT
ADVERTISEMENT