ಶನಿವಾರ, 28 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ತುಮಕೂರು

ADVERTISEMENT

ತುಮಕೂರು ನಗರದ ಶೆಟ್ಟಿಹಳ್ಳಿ ಕೆಳ ಸೇತುವೆಗೆ ಚಾಲನೆ

Shettyhalli Lower Bridge ತುಮಕೂರು: ನಗರದ ಶೆಟ್ಟಿಹಳ್ಳಿ ಬಳಿ ರೈಲ್ವೆ ಕೆಳ ಸೇತುವೆಗೆ ಕೇಂದ್ರ ಜಲ ಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಶುಕ್ರವಾರ ಚಾಲನೆ ನೀಡಿದರು.
Last Updated 28 ಫೆಬ್ರುವರಿ 2026, 4:33 IST
ತುಮಕೂರು ನಗರದ ಶೆಟ್ಟಿಹಳ್ಳಿ ಕೆಳ ಸೇತುವೆಗೆ ಚಾಲನೆ

ಕೊಡಿಗೇನಹಳ್ಳಿ: ಯುವಕನ ಸ್ವಾವಲಂಬಿ ಬದುಕಿಗೆ ನೆರವಾದ ಹೈನುಗಾರಿಕೆ

Kodigenahalli ಬಿ.ಎಸ್.ಎಫ್. ಗೆ ಆಯ್ಕೆಯಾಗಿದ್ದರೂ, ಸ್ವಾವಲಂಭಿ ಬದುಕಿಗೆ ಸ್ವಗ್ರಾಮದಲ್ಲೇ ಹೈನುಗಾರಿಕೆ ಆರಂಭಿಸಿ ಲಾಭಗಳಿಸುತ್ತಿರುವ  ರೈತ ಸದಾಶಿವಾರೆಡ್ಡಿ
Last Updated 28 ಫೆಬ್ರುವರಿ 2026, 4:30 IST
ಕೊಡಿಗೇನಹಳ್ಳಿ: ಯುವಕನ ಸ್ವಾವಲಂಬಿ ಬದುಕಿಗೆ ನೆರವಾದ ಹೈನುಗಾರಿಕೆ

ಗುಬ್ಬಿ: ಶಾಲೆ ಆವರಣಕ್ಕೆ ಕಾಂಕ್ರೀಟ್‌ ಹಾಕಿಸಿದ ಕಿಟ್ಟದಕುಪ್ಪೆ ಗ್ರಾಮಸ್ಥರು

Kittadakuppe villagers ಗುಬ್ಬಿ: ತಾಲ್ಲೂಕಿನ ಕಸಬಾ ಹೋಬಳಿ ಕಿಟ್ಟದಕುಪ್ಪೆ ಸರ್ಕಾರಿ ಶಾಲೆ ಆವರಣಕ್ಕೆ ಶುಕ್ರವಾರ ಗ್ರಾಮಸ್ಥರೇ ಕಾಂಕ್ರೀಟ್ ಹಾಕಿಸಿದರು.
Last Updated 28 ಫೆಬ್ರುವರಿ 2026, 4:27 IST
ಗುಬ್ಬಿ: ಶಾಲೆ ಆವರಣಕ್ಕೆ ಕಾಂಕ್ರೀಟ್‌ ಹಾಕಿಸಿದ ಕಿಟ್ಟದಕುಪ್ಪೆ ಗ್ರಾಮಸ್ಥರು

ಹೆಬ್ಬೂರು: ಅನುಮಾನ– ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ

Hebbur: ತುಮಕೂರು: ತಾಲ್ಲೂಕಿನ ಹೆಬ್ಬೂರು ಹೋಬಳಿಯ ದಾಸರಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆದ 20 ದಿನಗಳ ನಂತರ ಗುರುವಾರ ಪುರುಷನೊಬ್ಬನ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
Last Updated 28 ಫೆಬ್ರುವರಿ 2026, 4:25 IST
ಹೆಬ್ಬೂರು: ಅನುಮಾನ– ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ

ಬೆಂಗಳೂರು ಟರ್ಫ್‌ಕ್ಲಬ್‌ ಸ್ಥಳಾಂತರದಿಂದ ಉದ್ಯೋಗ ಸೃಷ್ಟಿ: ಕುಣಿಗಲ್ ಶಾಸಕ ರಂಗನಾಥ

Bengaluru Turf Club ಟರ್ಫ್ ಕ್ಲಬ್ ನಿಂದ ಉದ್ಯೋಗ ಸೃಷ್ಟಿ ವಾಣಿಜ್ಯ ಅಭಿವೃದ್ಧಿ ಭೂಮಿ ಬೆಲೆ ಹೆಚ್ಚಾಗಲಿದೆ
Last Updated 28 ಫೆಬ್ರುವರಿ 2026, 4:24 IST
ಬೆಂಗಳೂರು ಟರ್ಫ್‌ಕ್ಲಬ್‌ ಸ್ಥಳಾಂತರದಿಂದ ಉದ್ಯೋಗ ಸೃಷ್ಟಿ: ಕುಣಿಗಲ್ ಶಾಸಕ ರಂಗನಾಥ

ಕೊರಟಗೆರೆ: ಶಿಥಿಲ ಅಂಗನವಾಡಿಯಲ್ಲಿ ಪುಟಾಣಿಗಳ ಕಲಿಕೆ

Anganwadi Infrastructure: ಕೊರಟಗೆರೆ ಪಟ್ಟಣದ ಕಲ್ಲುಗುಟ್ಟರಹಳ್ಳಿ ಅಂಗನವಾಡಿ ಕೇಂದ್ರದ ಗೋಡೆಗಳು ಬಿರುಕು ಬಿಟ್ಟಿದ್ದು, ಮಳೆಗಾಲದಲ್ಲಿ ಚಾವಣಿ ಸೋರುತ್ತಿದೆ. ಇಲ್ಲಿನ 15ಕ್ಕೂ ಹೆಚ್ಚು ಪುಟಾಣಿ ಮಕ್ಕಳು ಭಯದ ನೆರಳಿನಲ್ಲಿ ಕಲಿಯುವಂತಾಗಿದೆ. ಶೌಚಾಲಯವೂ ಬಳಕೆಗೆ ಯೋಗ್ಯವಾಗಿಲ್ಲ.
Last Updated 28 ಫೆಬ್ರುವರಿ 2026, 4:20 IST
ಕೊರಟಗೆರೆ: ಶಿಥಿಲ ಅಂಗನವಾಡಿಯಲ್ಲಿ ಪುಟಾಣಿಗಳ ಕಲಿಕೆ

ತುಮಕೂರು–ದಾವಣಗೆರೆ ರೈಲ್ವೆ ಕಾಮಗಾರಿಗೆ ವೇಗ: ವಿ.ಸೋಮಣ್ಣ

Railway Project: ತುಮಕೂರು–ದಾವಣಗೆರೆ ರೈಲ್ವೆ ಯೋಜನೆಗೆ 4 ಸಾವಿರ ಎಕರೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿ ಎರಡು ಹಂತಗಳಲ್ಲಿ ಪ್ರಗತಿಯಲ್ಲಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
Last Updated 27 ಫೆಬ್ರುವರಿ 2026, 18:50 IST
ತುಮಕೂರು–ದಾವಣಗೆರೆ ರೈಲ್ವೆ ಕಾಮಗಾರಿಗೆ ವೇಗ:   ವಿ.ಸೋಮಣ್ಣ
ADVERTISEMENT

ತುಮಕೂರಿನ ಅಕ್ಕಿರಾಂಪುರ ಸಂತೆಯಲ್ಲಿ ಕೋಟ್ಯಂತರ ರೂಪಾಯಿ ವ್ಯವಹಾರ

Tumakuru Weekly Market: ಕೊರಟಗೆರೆ ತಾಲ್ಲೂಕಿನ ಅಕ್ಕಿರಾಂಪುರ ಸಂತೆ ಪ್ರತಿ ಶನಿವಾರ ನಡೆಯುತ್ತಿದ್ದು, ಅಂತರರಾಜ್ಯ ಖ್ಯಾತಿ ಪಡೆದ ಈ ಮಾರುಕಟ್ಟೆಯಲ್ಲಿ ಕೋಟ್ಯಂತರ ರೂಪಾಯಿ ವ್ಯಾಪಾರ ನಡೆಯುತ್ತದೆ.
Last Updated 27 ಫೆಬ್ರುವರಿ 2026, 9:53 IST
ತುಮಕೂರಿನ ಅಕ್ಕಿರಾಂಪುರ ಸಂತೆಯಲ್ಲಿ ಕೋಟ್ಯಂತರ ರೂಪಾಯಿ ವ್ಯವಹಾರ

2027ಕ್ಕೆ ತುಮಕೂರು–ಚಿತ್ರದುರ್ಗ ರೈಲ್ವೆ ಕಾಮಗಾರಿ ಪೂರ್ಣ ಎಂದ ವಿ.ಸೋಮಣ್ಣ

ಅಧಿಕಾರಿಗಳ ಸಭೆ ನಂತರ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮಾಹಿತಿ
Last Updated 27 ಫೆಬ್ರುವರಿ 2026, 7:23 IST
2027ಕ್ಕೆ ತುಮಕೂರು–ಚಿತ್ರದುರ್ಗ ರೈಲ್ವೆ ಕಾಮಗಾರಿ ಪೂರ್ಣ ಎಂದ  ವಿ.ಸೋಮಣ್ಣ

ಕೊರಟಗೆರೆ | ಸರ್ಕಾರಿ ಬಸ್ ತಡೆದು ಪ್ರತಿಭಟನೆ

ಕೊರಟಗೆರೆ ಪಟ್ಟಣದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಮರ್ಪಕ ಸಂಚಾರಕ್ಕೆ ಆಗ್ರಹಿಸಿ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದರು. ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Last Updated 27 ಫೆಬ್ರುವರಿ 2026, 7:22 IST
ಕೊರಟಗೆರೆ | ಸರ್ಕಾರಿ ಬಸ್ ತಡೆದು ಪ್ರತಿಭಟನೆ
ADVERTISEMENT
ADVERTISEMENT
ADVERTISEMENT