ಮಂಗಳವಾರ, 17 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ತುಮಕೂರು

ADVERTISEMENT

ಜೆಇಇ ಮೇನ್ಸ್‌ | ವಿರಾಟ್ 99.94 ಪರ್ಸೆಂಟೈಲ್‌

JEE Mains Shira: ಶಿರಾ ಪ್ರೆಸಿಡೆನ್ಸಿ ಕಾಲೇಜಿನ ವಿರಾಟ್ ಎನ್ ಗೌಡ ಜೆಇಇ ಮೇನ್ಸ್ ಮೊದಲ ಹಂತದಲ್ಲಿ 99.94 ಪರ್ಸೆಂಟೈಲ್ ಗಳಿಸಿ ಸಾಧನೆ ಮಾಡಿದ್ದು, ಅನೇಕರು ಜೆಇಇ ಅಡ್ವಾನ್ಸ್‌ಗೆ ಅರ್ಹರಾಗಿದ್ದಾರೆ.
Last Updated 17 ಫೆಬ್ರುವರಿ 2026, 18:31 IST
ಜೆಇಇ ಮೇನ್ಸ್‌ | ವಿರಾಟ್ 99.94 ಪರ್ಸೆಂಟೈಲ್‌

ತುಮಕೂರು: ವಿದ್ಯುತ್ ಕಂಬದಿಂದ ಬಿದ್ದು ಗೋಕಾಕ್‌ ಮೂಲದ ಲೈನ್‌ಮ್ಯಾನ್‌ ಸಾವು

Bescom Negligence: ಶೆಟ್ಟಿಕೆರೆ ಹೋಬಳಿಯ ವಡೇರಹಳ್ಳಿ ಗ್ರಾಮದಲ್ಲಿ ಮಂಗಳವಾರ ವಿದ್ಯುತ್‌ ಕಂಬದಿಂದ ಬಿದ್ದು ಲೈನ್‌ಮ್ಯಾನ್‌ ಹನುಮಂತ ಜಾಲಿಕಟ್ಟೆ ಮೃತಪಟ್ಟಿದ್ದಾರೆ. ವಿದ್ಯುತ್‌ ಕಂಬದ ಮೇಲೆ ದುರಸ್ತಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಕೆಳಗಡೆ ಬಿದ್ದಿದ್ದಾರೆ.
Last Updated 17 ಫೆಬ್ರುವರಿ 2026, 12:46 IST
ತುಮಕೂರು: ವಿದ್ಯುತ್ ಕಂಬದಿಂದ ಬಿದ್ದು ಗೋಕಾಕ್‌ ಮೂಲದ ಲೈನ್‌ಮ್ಯಾನ್‌ ಸಾವು

ತುಮಕೂರು | 18 ಗ್ರಾಮ ತಂಬಾಕು ಮುಕ್ತ

Tobacco Control: ಜಿಲ್ಲೆಯಲ್ಲಿ 57 ಹಳ್ಳಿಗಳನ್ನು ತಂಬಾಕು ಮುಕ್ತ ಗ್ರಾಮಗಳನ್ನಾಗಿ ಘೋಷಣೆ ಮಾಡಲು ಸಿದ್ಧತೆ ನಡೆದಿದ್ದು, ಈಗಾಗಲೇ 18 ಹಳ್ಳಿಗಳನ್ನು ತಂಬಾಕು ಮುಕ್ತ ಗ್ರಾಮಗಳನ್ನಾಗಿ ಘೋಷಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ತಿಳಿಸಿದರು.
Last Updated 17 ಫೆಬ್ರುವರಿ 2026, 5:42 IST
ತುಮಕೂರು | 18 ಗ್ರಾಮ ತಂಬಾಕು ಮುಕ್ತ

ಶಿರಾ | ಶಿವರಾತ್ರಿ: ಸಹಸ್ರ ಲಿಂಗಾರ್ಚಾನೆ

Maha Shivaratri: ನಗರದಲ್ಲಿ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಭಾನುವಾರ ರಾತ್ರಿ ಸಹಸ್ರ ಲಿಂಗಾರ್ಚಾನೆ ನಡೆಸಲಾಯಿತು. ನಗರದ ಲಕ್ಷ್ಮಿವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶಂಕರ ಸಹಸ್ರ ಲಿಂಗಾರ್ಚನೆ ಸಮಿತಿಯಿಂದ ಕಾರ್ಯಕ್ರಮ ನಡೆದಿದೆ.
Last Updated 17 ಫೆಬ್ರುವರಿ 2026, 5:40 IST
ಶಿರಾ | ಶಿವರಾತ್ರಿ: ಸಹಸ್ರ ಲಿಂಗಾರ್ಚಾನೆ

ತುಮಕೂರು | ಸಿದ್ಧಗಂಗೆಯಲ್ಲಿ ರಥೋತ್ಸವ ಸಂಭ್ರಮ

ಸಿದ್ಧಲಿಂಗೇಶ್ವರ ಸ್ವಾಮಿ ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತರು
Last Updated 17 ಫೆಬ್ರುವರಿ 2026, 5:37 IST
ತುಮಕೂರು | ಸಿದ್ಧಗಂಗೆಯಲ್ಲಿ ರಥೋತ್ಸವ ಸಂಭ್ರಮ

ಕೊರಟಗೆರೆ | ಲಾರಿ ಡಿಕ್ಕಿ: 7 ವರ್ಷದ ಮಗು ಸಾವು

Child Fatal Accident: ಲಾರಿ ಹಾಗೂ ದ್ವಿಚಕ್ರ ವಾಹನದ ನಡುವೆ ನಡೆದ ಅಪಘಾತದಲ್ಲಿ ಪಾವಗಡ ಮೂಲದ ಜಸ್ವಿ (7) ಸ್ಥಳದಲ್ಲೆ ಮೃತಪಟ್ಟಿದೆ. ಪಾವಗಡ ತಾಲ್ಲೂಕಿನ ಗುಜ್ಜನಡು ಗ್ರಾಮದ ನರಸಿಂಹಪ್ಪ ತಮ್ಮ ಮಗಳೊಂದಿಗೆ ಬರುವಾಗ ಈ ಘಟನೆ ಸಂಭವಿಸಿದೆ.
Last Updated 17 ಫೆಬ್ರುವರಿ 2026, 5:35 IST
ಕೊರಟಗೆರೆ | ಲಾರಿ ಡಿಕ್ಕಿ: 7 ವರ್ಷದ ಮಗು ಸಾವು

ಶಿರಾ | ಜುಂಜಪ್ಪನ ಕಾವ್ಯ ಒಂದು ಸಮುದಾಯಕ್ಕೆ ಸೀಮಿತವಲ್ಲ: ಡಾ.ರಹಮತ್ ತರೀಕೆರೆ

Junjappa Epic: ‘ಜುಂಜಪ್ಪನ ಮಹಾಕಾವ್ಯ ಕೇವಲ ಮಧ್ಯ ಕರ್ನಾಟಕ ಅಥವಾ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಅದು ಜಗತ್ತಿನ ಮಹಾ ಕಾವ್ಯವಾಗಿದ್ದು ಮನುಷ್ಯ, ನಿಸರ್ಗ, ಪ್ರಾಣಿ ಪಕ್ಷಿಗಳು ಒಂದಾಗಿ ಬಾಳಬೇಕು ಎಂಬ ಸಂದೇಶ ನೀಡಿದೆ’ ಎಂದು ರಹಮತ್ ತರೀಕೆರೆ ಹೇಳಿದರು.
Last Updated 17 ಫೆಬ್ರುವರಿ 2026, 5:32 IST
ಶಿರಾ | ಜುಂಜಪ್ಪನ ಕಾವ್ಯ ಒಂದು ಸಮುದಾಯಕ್ಕೆ ಸೀಮಿತವಲ್ಲ: ಡಾ.ರಹಮತ್ ತರೀಕೆರೆ
ADVERTISEMENT

ರಾಜ್ಯದ ಜನತೆಯ ತೆರಿಗೆ ಹಣ ಜಾಹೀರಾತಿಗೆ ಖರ್ಚು: ಎಚ್.ಡಿ.ಕುಮಾರಸ್ವಾಮಿ

State Government Criticism: ‘ಕರ್ನಾಟಕ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ನಾನು ಹೇಳುವುದಿಲ್ಲ. ಆದರೆ, ಜನರನ್ನು ಶಾಶ್ವತವಾಗಿ ಆರ್ಥಿಕ ಸಬಲರನ್ನಾಗಿ ಮಾಡುವಷ್ಟು ಸಂಪನ್ಮೂಲ ರಾಜ್ಯದಲ್ಲಿದೆ. ಆದರೆ, ದಿನನಿತ್ಯ ಇನ್ನೊಬ್ಬರ ಮುಂದೆ ಕೈಯೊಡ್ಡುವ ಸ್ಥಿತಿಗೆ ಜನರನ್ನು ದೂಡಲಾಗಿದೆ’
Last Updated 17 ಫೆಬ್ರುವರಿ 2026, 5:29 IST
ರಾಜ್ಯದ ಜನತೆಯ ತೆರಿಗೆ ಹಣ ಜಾಹೀರಾತಿಗೆ ಖರ್ಚು: ಎಚ್.ಡಿ.ಕುಮಾರಸ್ವಾಮಿ

ತುಮಕೂರು: ಸಿದ್ಧಗಂಗಾ ಮಠದಲ್ಲಿ ರಥೋತ್ಸವ

Tumakuru Festival: ಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ಸಿದ್ಧಗಂಗಾ ಮಠದಲ್ಲಿ ಸೋಮವಾರ ಜರುಗಿದ ಸಿದ್ಧಲಿಂಗೇಶ್ವರ ಸ್ವಾಮಿ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡು, ಭಕ್ತಿ ಸಮರ್ಪಿಸಿದರು. ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಚಾಲನೆ ನೀಡಿದರು.
Last Updated 16 ಫೆಬ್ರುವರಿ 2026, 8:25 IST
ತುಮಕೂರು: ಸಿದ್ಧಗಂಗಾ ಮಠದಲ್ಲಿ ರಥೋತ್ಸವ

ಗುಬ್ಬಿ: ಬಿಲ್ವಪತ್ರೆ, ಮುತ್ತುಗ ಹೂವಿನ ಅಲಂಕಾರ

Shivaratri Celebration Gubbi: ಗುಬ್ಬಿ ತಾಲ್ಲೂಕಿನ ದೇವಾಲಯಗಳಲ್ಲಿ ಮಹಾಶಿವರಾತ್ರಿ ಅಂಗವಾಗಿ ಶಿವಲಿಂಗಕ್ಕೆ ರುದ್ರಾಭಿಷೇಕ, ಬಿಲ್ವಪತ್ರೆ ಮತ್ತು ಮುತ್ತುಗ ಹೂವಿನ ಅಲಂಕಾರ, ರಥೋತ್ಸವ ಮತ್ತು ಜಾಗರಣೆ ಕಾರ್ಯಕ್ರಮಗಳು ನಡೆದವು.
Last Updated 16 ಫೆಬ್ರುವರಿ 2026, 6:43 IST
ಗುಬ್ಬಿ: ಬಿಲ್ವಪತ್ರೆ, ಮುತ್ತುಗ ಹೂವಿನ ಅಲಂಕಾರ
ADVERTISEMENT
ADVERTISEMENT
ADVERTISEMENT