ಮಂಗಳವಾರ, 27 ಜನವರಿ 2026
×
ADVERTISEMENT

ತುಮಕೂರು

ADVERTISEMENT

₹400 ಕೋಟಿ ದರೋಡೆ ಪ್ರಕರಣ: ತುಂಬಾ ಗೊಂದಲಗಳಿವೆ ಎಂದ ಗೃಹ ಸಚಿವ‌ ಪರಮೇಶ್ವರ

Robbery: ಚೋರ್ಲಾ ಘಾಟ್‌ನಲ್ಲಿ ನಡೆದ ₹400 ಕೋಟಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ ಎಸ್‌ಐಟಿ ರಚಿಸಿದ್ದು, ಈವರೆಗೆ ಲಭ್ಯವಿರುವ ಮಾಹಿತಿಯಲ್ಲೂ ಗೊಂದಲವಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
Last Updated 26 ಜನವರಿ 2026, 23:32 IST
₹400 ಕೋಟಿ ದರೋಡೆ ಪ್ರಕರಣ: ತುಂಬಾ ಗೊಂದಲಗಳಿವೆ ಎಂದ ಗೃಹ ಸಚಿವ‌ ಪರಮೇಶ್ವರ

ರಾಜ್ಯದ ವಿವಿಧೆಡೆ ಪ್ರತ್ಯೇಕ ಅವಘಡ: ಆರು ಸಾವು

Statewide Accidents: ರಾಜ್ಯದ ಉಡುಪಿ, ತುಮಕೂರು ಸೇರಿದಂತೆ ಹಲವುೆಡೆ ಸೋಮವಾರ ನಡೆದ ಪ್ರತ್ಯೇಕ ರಸ್ತೆ ಮತ್ತು ದುರ್ಘಟನೆಗಳಲ್ಲಿ ಆರು ಮಂದಿ ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
Last Updated 26 ಜನವರಿ 2026, 18:59 IST
ರಾಜ್ಯದ ವಿವಿಧೆಡೆ ಪ್ರತ್ಯೇಕ ಅವಘಡ: ಆರು ಸಾವು

Republic Day: ಗಮನ ಸೆಳೆದ ಅಂಗವಿಕಲರ ಪಥ ಸಂಚಲನ; ಧ್ವಜಾರೋಹಣ ಮಾಡಿದ ಪರಮೇಶ್ವರ

Tumakuru News: ತುಮಕೂರು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 77ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಿ. ಪರಮೇಶ್ವರ ನೆರವೇರಿಸಿದರು. ಪಥ ಸಂಚಲನದಲ್ಲಿ ಅಂಗವಿಕಲರ ತಂಡವು ವಿಶೇಷವಾಗಿ ಗಮನ ಸೆಳೆಯಿತು.
Last Updated 26 ಜನವರಿ 2026, 5:49 IST
Republic Day: ಗಮನ ಸೆಳೆದ ಅಂಗವಿಕಲರ ಪಥ ಸಂಚಲನ; ಧ್ವಜಾರೋಹಣ ಮಾಡಿದ ಪರಮೇಶ್ವರ

ತಿಪಟೂರು| ಗಿಡ ಗಂಟಿ, ಪೊದೆಯಲ್ಲಿ ಮರೆಯಾದ ತಂಗುದಾಣ

Transport Facility Issue: byline no author page goes here ತಿಪಟೂರು ತಾಲ್ಲೂಕಿನಲ್ಲಿ ಗಿಡಗಂಟಿ ಹಾಗೂ ಜೌಗುಗಳಿಂದ ಮುಚ್ಚಿಹೋಗಿರುವ ಬಸ್ ತಂಗುದಾಣಗಳು ಪ್ರಯಾಣಿಕರಿಗೆ ತೊಂದರೆಯಾಗಿ ಅನೈತಿಕ ಚಟುವಟಿಕೆಗಳಿಗೆ ತಾಣವಾಗಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 26 ಜನವರಿ 2026, 4:17 IST
ತಿಪಟೂರು| ಗಿಡ ಗಂಟಿ, ಪೊದೆಯಲ್ಲಿ ಮರೆಯಾದ ತಂಗುದಾಣ

ತುಮಕೂರು| ಬ್ಯಾಂಕ್‌ ಹೆಸರಲ್ಲಿ ಲಿಂಕ್‌ ಕಳಿಸಿ ₹8 ಲಕ್ಷ ವಂಚನೆ

Cyber Crime: byline no author page goes here ಯೂನಿಯನ್ ಬ್ಯಾಂಕ್ ಹೆಸರಿನಲ್ಲಿ ಬಂದ ಎಪಿಕೆ ಫೈಲ್ ಕ್ಲಿಕ್ ಮಾಡಿದ ಮಧುಗಿರಿಯ ದೇವರಾಜು ₹8.55 ಲಕ್ಷ ಹಾಗೂ ಪಾವಗಡದ ಶಿಕ್ಷಕಿ ಮೀನಾಕ್ಷಿ ₹5.45 ಲಕ್ಷ ವಂಚನೆಯ ಬಲಿಯಾಗಿದ್ದಾರೆ.
Last Updated 26 ಜನವರಿ 2026, 4:17 IST
ತುಮಕೂರು| ಬ್ಯಾಂಕ್‌ ಹೆಸರಲ್ಲಿ ಲಿಂಕ್‌ ಕಳಿಸಿ ₹8 ಲಕ್ಷ ವಂಚನೆ

ತುಮಕೂರು| ಜಿಲ್ಲೆಯಲ್ಲಿ ಲೇಖಕಿಯರ ರಾಜ್ಯ ಸಮ್ಮೇಳನ: ಅಧ್ಯಕ್ಷೆ ಆರ್.ಸುನಂದಮ್ಮ

Literary Gathering: byline no author page goes here ತುಮಕೂರಿನಲ್ಲಿ ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಲೇಖಕಿಯರ ರಾಜ್ಯ ಸಮ್ಮೇಳನದ ಕುರಿತು ಅಧ್ಯಕ್ಷೆ ಆರ್. ಸುನಂದಮ್ಮ ವಿವರ ನೀಡಿದ್ದು, ಮಹಿಳಾ ಸಾಹಿತ್ಯ ಮತ್ತು ಸಂಘಟನೆಯ ಭವಿಷ್ಯ ಯೋಜನೆಗಳನ್ನು ಹಂಚಿಕೊಂಡರು.
Last Updated 26 ಜನವರಿ 2026, 4:17 IST
ತುಮಕೂರು| ಜಿಲ್ಲೆಯಲ್ಲಿ ಲೇಖಕಿಯರ ರಾಜ್ಯ ಸಮ್ಮೇಳನ: ಅಧ್ಯಕ್ಷೆ ಆರ್.ಸುನಂದಮ್ಮ

ತುಮಕೂರು| ಸರ್ಕಾರಿ ಕಚೇರಿ: ₹3.81 ಕೋಟಿ ವಿದ್ಯುತ್‌ ಬಿಲ್‌ ಬಾಕಿ

Government Dues: byline no author page goes here ತುಮಕೂರು ಜಿಲ್ಲೆಯ ವಿವಿಧ ಸರ್ಕಾರಿ ಇಲಾಖೆ, ಆಸ್ಪತ್ರೆ, ಹಾಸ್ಟೆಲ್‌ ಮತ್ತು ಕಚೇರಿಗಳು ಒಟ್ಟು ₹3.81 ಕೋಟಿ ವಿದ್ಯುತ್ ಬಿಲ್ ಪಾವತಿಸಬೇಕಿದ್ದು, ನಿರ್ಲಕ್ಷ್ಯ ಹಿನ್ನೆಲೆ ಬೆಸ್ಕಾಂ ನೋಟಿಸ್‌ ಜಾರಿ ಮಾಡಿದೆ.
Last Updated 26 ಜನವರಿ 2026, 4:16 IST
ತುಮಕೂರು| ಸರ್ಕಾರಿ ಕಚೇರಿ: ₹3.81 ಕೋಟಿ ವಿದ್ಯುತ್‌ ಬಿಲ್‌ ಬಾಕಿ
ADVERTISEMENT

ಚಿಕ್ಕನಾಯಕನಹಳ್ಳಿ| ಪ್ರಜಾಪ್ರಭುತ್ವ ಬಲವರ್ಧನೆಗೆ ಮತದಾನವೇ ಅಸ್ತ್ರ: ಸತೀಶ್ ಎಸ್.ಟಿ

Democracy Awareness: byline no author page goes here ಚಿಕ್ಕನಾಯಕನಹಳ್ಳಿಯಲ್ಲಿ ಆಯೋಜಿಸಿದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ನ್ಯಾಯಾಧೀಶ ಸತೀಶ್ ಎಸ್.ಟಿ ಪ್ರಜಾಪ್ರಭುತ್ವ ಬಲವರ್ಧನೆಗೆ ಮತದಾನವೇ ಪ್ರಮುಖ ಅಸ್ತ್ರ ಎಂದು ಸಲಹೆ ನೀಡಿದರು.
Last Updated 26 ಜನವರಿ 2026, 4:16 IST
ಚಿಕ್ಕನಾಯಕನಹಳ್ಳಿ| ಪ್ರಜಾಪ್ರಭುತ್ವ ಬಲವರ್ಧನೆಗೆ ಮತದಾನವೇ ಅಸ್ತ್ರ: ಸತೀಶ್ ಎಸ್.ಟಿ

ಕ್ಯಾಮೇನಹಳ್ಳಿ ಆಂಜನೇಯ ಅದ್ದೂರಿ ರಥೋತ್ಸವ

Temple Festival: byline no author page goes here ಕೊರಟಗೆರೆ ತಾಲ್ಲೂಕಿನ ಕ್ಯಾಮೇನಹಳ್ಳಿಯ ಆಂಜನೇಯಸ್ವಾಮಿ ರಥೋತ್ಸವ ಭಕ್ತರ ಜೈಕಾರಗಳೊಂದಿಗೆ ಅದ್ದೂರಿಯಾಗಿ ನೆರವೇರಿದ್ದು, ಗೃಹ ಸಚಿವ ಪರಮೇಶ್ವರ ತೇರು ಎಳೆಯುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.
Last Updated 26 ಜನವರಿ 2026, 4:15 IST
ಕ್ಯಾಮೇನಹಳ್ಳಿ ಆಂಜನೇಯ ಅದ್ದೂರಿ ರಥೋತ್ಸವ

ತುಮಕೂರು: ಲಾರಿಗೆ ಕಾರು ಡಿಕ್ಕಿಯಾಗಿ ಮೂವರು ಸಾವು, ನಾಲ್ಕು ಮಂದಿಗೆ ಗಾಯ

NH 48 Accident: ತುಮಕೂರು: ತಾಲ್ಲೂಕಿನ ನೆಲಹಾಳ್ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸೋಮವಾರ ಬೆಳಿಗ್ಗೆ ಲಾರಿಗೆ ಕಾರು ಡಿಕ್ಕಿಯಾಗಿ, ಕಾರಿನಲ್ಲಿದ್ದ ಮೂವರು ಮೃತಪಟ್ಟಿದ್ದಾರೆ. ನಾಲ್ವರು ಗಾಯಗೊಂಡಿದ್ದಾರೆ. ಉತ್ತರ ಪ್ರದೇಶದ ಅನಿಕೇತ್, ಅಭೀರ್, ಆಂಧ್ರಪ್ರದೇಶದ ಸನ್ಮುಕ್ತಿ ಮೃತರು.
Last Updated 26 ಜನವರಿ 2026, 3:56 IST
ತುಮಕೂರು: ಲಾರಿಗೆ ಕಾರು ಡಿಕ್ಕಿಯಾಗಿ ಮೂವರು ಸಾವು, ನಾಲ್ಕು ಮಂದಿಗೆ ಗಾಯ
ADVERTISEMENT
ADVERTISEMENT
ADVERTISEMENT