ಬುಧವಾರ, 28 ಜನವರಿ 2026
×
ADVERTISEMENT

ತುಮಕೂರು

ADVERTISEMENT

ಚಿಕ್ಕನಾಯಕನಹಳ್ಳಿ | 10 ಸರ್ಕಾರಿ ಸಂಕೀರ್ಣ ಶಾಲೆ ಶೀಘ್ರ ಮಂಜೂರು– ಸುರೇಶ್‌ಬಾಬು

ಶಾಸಕ ಸಿ.ಬಿ. ಸುರೇಶ್‌ಬಾಬು ಭರವಸೆ
Last Updated 28 ಜನವರಿ 2026, 6:42 IST
ಚಿಕ್ಕನಾಯಕನಹಳ್ಳಿ | 10 ಸರ್ಕಾರಿ ಸಂಕೀರ್ಣ ಶಾಲೆ ಶೀಘ್ರ ಮಂಜೂರು– ಸುರೇಶ್‌ಬಾಬು

ಚಿಕ್ಕನಾಯಕನಹಳ್ಳಿ | ಕಸದ ತೊಟ್ಟಿಗಳಾದ ಖಾಲಿ ನಿವೇಶನಗಳು

ಕಸ ವಿಲೇವಾರಿಯ ಸುಲಭ ದಾರಿಯಾಗಿ ಖಾಲಿ ನಿವೇಶನಗಳ ಆಯ್ಕೆ: ಮಾಲೀಕರು ಹೊಣೆಗಾರರು
Last Updated 28 ಜನವರಿ 2026, 6:41 IST
ಚಿಕ್ಕನಾಯಕನಹಳ್ಳಿ | ಕಸದ ತೊಟ್ಟಿಗಳಾದ ಖಾಲಿ ನಿವೇಶನಗಳು

ತುಮಕೂರು | ನಿವೃತ್ತ ನೌಕರನ ಡಿಜಿಟಲ್‌ ಅರೆಸ್ಟ್‌; ₹3.90 ಲಕ್ಷ ವಂಚನೆ

Cyber Fraud Tumakuru: ತುಮಕೂರಿನಲ್ಲಿ ಸೈಬರ್ ವಂಚನೆ ಸರಣಿ ಮುಂದುವರಿದಿದೆ. ಮುಂಬೈ ಪೊಲೀಸರ ಹೆಸರಲ್ಲಿ ನಿವೃತ್ತ ನೌಕರನಿಗೆ 'ಡಿಜಿಟಲ್ ಅರೆಸ್ಟ್' ಬೆದರಿಕೆ ಹಾಕಿ ₹3.90 ಲಕ್ಷ ಹಾಗೂ ಟ್ರೇಡಿಂಗ್ ಆಮಿಷವೊಡ್ಡಿ ಶಿಕ್ಷಕನಿಗೆ ₹19.21 ಲಕ್ಷ ವಂಚಿಸಲಾಗಿದೆ.
Last Updated 28 ಜನವರಿ 2026, 6:40 IST
ತುಮಕೂರು | ನಿವೃತ್ತ ನೌಕರನ ಡಿಜಿಟಲ್‌ ಅರೆಸ್ಟ್‌; ₹3.90 ಲಕ್ಷ ವಂಚನೆ

ತುಮಕೂರು | ಬ್ಯಾಂಕ್ ನೌಕರರ ಮುಷ್ಕರ

Tumakuru Bank Strike: ಬ್ಯಾಂಕಿಂಗ್ ಕ್ಷೇತ್ರದಲ್ಲಿ 5 ದಿನಗಳ ಕೆಲಸದ ವಾರ ಜಾರಿಗೊಳಿಸಲು ಒತ್ತಾಯಿಸಿ ತುಮಕೂರಿನಲ್ಲಿ ಯುಎಫ್‌ಬಿಯು ನೇತೃತ್ವದಲ್ಲಿ ಬ್ಯಾಂಕ್ ನೌಕರರು ಮುಷ್ಕರ ನಡೆಸಿದರು. ಜನವರಿ 27ರಂದು ದೇಶಾದ್ಯಂತ ನಡೆದ ಪ್ರತಿಭಟನೆಯ ಭಾಗವಾಗಿ ಈ ಮುಷ್ಕರ ನಡೆಯಿತು.
Last Updated 28 ಜನವರಿ 2026, 6:40 IST
ತುಮಕೂರು | ಬ್ಯಾಂಕ್ ನೌಕರರ ಮುಷ್ಕರ

ತುಮಕೂರು | ಕೆರೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ವಿರೋಧ

Tumakuru News: ಸಪ್ತಗಿರಿ ಬಡಾವಣೆಯ ಗಾರೆನರಸಯ್ಯನಕಟ್ಟೆ ಕೆರೆ ಅಂಗಳದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವುದಕ್ಕೆ ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆ ಅಧ್ಯಕ್ಷ ಬಿ.ವಿ.ಗುಂಡಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ. ಪಾಲಿಕೆ ಪರವಾನಗಿ ರದ್ದುಗೊಳಿಸಲು ಆಗ್ರಹಿಸಿದ್ದಾರೆ.
Last Updated 28 ಜನವರಿ 2026, 6:40 IST
ತುಮಕೂರು | ಕೆರೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ವಿರೋಧ

ಕುಣಿಗಲ್ | ಪ್ರತ್ಯೇಕ ಅಪಘಾತ: ಇಬ್ಬರು ಸಾವು

ತಾಲ್ಲೂಕಿನಲ್ಲಿ ಸೋಮವಾರ ರಾತ್ರಿ ನಡೆದ ಎರಡು ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
Last Updated 28 ಜನವರಿ 2026, 6:39 IST
ಕುಣಿಗಲ್ | ಪ್ರತ್ಯೇಕ ಅಪಘಾತ: ಇಬ್ಬರು ಸಾವು

Web Exclusive: ತುಮಕೂರು ಜಿಲ್ಲೆಯಲ್ಲಿ 3 ವರ್ಷದಲ್ಲಿ 5,446 ಅವಧಿ ಪೂರ್ವ ಹೆರಿಗೆ

Neonatal Health: ತುಮಕೂರು: ಜಿಲ್ಲೆಯಲ್ಲಿ ಅವಧಿ ಪೂರ್ವ ಹೆರಿಗೆಗಳ ಸಂಖ್ಯೆ ಹೆಚ್ಚುತ್ತಿದ್ದು, ಇದು ನವಜಾತ ಶಿಶು ಮತ್ತು ತಾಯಿ ಮರಣ ಪ್ರಮಾಣ ಏರಿಕೆಗೆ ಹಾದಿ ಮಾಡಿಕೊಡುತ್ತಿದೆ. ಕಳೆದ ಮೂರು ವರ್ಷದಲ್ಲಿ 5,446 ಹೆರಿಗೆಗಳು 9 ತಿಂಗಳು ತುಂಬುವ ಮುನ್ನ ಆಗಿವೆ.
Last Updated 28 ಜನವರಿ 2026, 1:37 IST
Web Exclusive: ತುಮಕೂರು ಜಿಲ್ಲೆಯಲ್ಲಿ 3 ವರ್ಷದಲ್ಲಿ 5,446 ಅವಧಿ ಪೂರ್ವ ಹೆರಿಗೆ
ADVERTISEMENT

ಸತ್ಯ ಹೇಳಿದರೆ ಅದನ್ನು ಧ್ವೇಷ ಭಾಷಣ ಎನ್ನುತ್ತಾರೆ: ಬಿ.ಎಲ್. ಸಂತೋಷ

BL Santhosh: ತುಮಕೂರು: ‘ನಾವು ಏನೇ ಹೇಳಿದರೂ ದ್ವೇಷ ಭಾಷಣದ ರೀತಿ ಕಾಣುತ್ತದೆ. ಅದಕ್ಕೂ ಒಂದು ಕಾಯ್ದೆ ತರುತ್ತಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ ಹೇಳುವ ಮೂಲಕ ದ್ವೇಷ ಭಾಷಣ ಕಾಯ್ದೆ ಜಾರಿಗೆ ವಿರೋಧ ವ್ಯಕ್ತಪಡಿಸಿದರು.
Last Updated 27 ಜನವರಿ 2026, 8:07 IST
ಸತ್ಯ ಹೇಳಿದರೆ ಅದನ್ನು ಧ್ವೇಷ ಭಾಷಣ ಎನ್ನುತ್ತಾರೆ: ಬಿ.ಎಲ್. ಸಂತೋಷ

ಫೆ. 8, 9ಕ್ಕೆ ಮಧುಗಿರಿ ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರೆ

Valmiki ಫೆ.8 ಮತ್ತು 9 ರಂದು ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರೆ
Last Updated 27 ಜನವರಿ 2026, 8:06 IST
ಫೆ. 8, 9ಕ್ಕೆ ಮಧುಗಿರಿ ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರೆ

ತುಮಕೂರಿನಲ್ಲಿ ₹100 ಕೋಟಿಯಲ್ಲಿ ಐ.ಟಿ ಪಾರ್ಕ್: ಸಚಿವ ಜಿ.ಪರಮೇಶ್ವರ

ಹಾಕಿ ಕ್ರೀಡಾಂಗಣ, ಈಜುಕೊಳದ ನಂತರ ಶೂಟಿಂಗ್ ಅಕಾಡೆಮಿ ಸ್ಥಾಪನೆ
Last Updated 27 ಜನವರಿ 2026, 8:06 IST
ತುಮಕೂರಿನಲ್ಲಿ ₹100 ಕೋಟಿಯಲ್ಲಿ ಐ.ಟಿ ಪಾರ್ಕ್: ಸಚಿವ ಜಿ.ಪರಮೇಶ್ವರ
ADVERTISEMENT
ADVERTISEMENT
ADVERTISEMENT