ಗುರುವಾರ, 20 ನವೆಂಬರ್ 2025
×
ADVERTISEMENT

ತುಮಕೂರು

ADVERTISEMENT

ಇ–ಸ್ವತ್ತು: ತುಮಕೂರು ಮಹಾನಗರ ಪಾಲಿಕೆಯಲ್ಲಿ ಅವ್ಯವಸ್ಥೆ

Property Record Delay: ತುಮಕೂರು ಮಹಾನಗರ ಪಾಲಿಕೆಯಲ್ಲಿ ಇ–ಸ್ವತ್ತು ದಾಖಲೆ ನೀಡುವಲ್ಲಿ ವಿಳಂಬ ಹಾಗೂ ಆಡಳಿತದ ಅವ್ಯವಸ್ಥೆ ಕಂಡು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Last Updated 20 ನವೆಂಬರ್ 2025, 2:17 IST
ಇ–ಸ್ವತ್ತು: ತುಮಕೂರು ಮಹಾನಗರ ಪಾಲಿಕೆಯಲ್ಲಿ ಅವ್ಯವಸ್ಥೆ

ತುಮಕೂರು | ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್‌ ಕ್ರೀಡಾಕೂಟ: ಭೂಮಿಕಾ, ಪ್ರಜ್ವಲ್‌ ಮಿಂಚು

Athletics Highlights: ತುಮಕೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್‌ ಕ್ರೀಡಾಕೂಟದಲ್ಲಿ ಆರ್‌.ವೈ.ಭೂಮಿಕಾ ಮತ್ತು ಪಿ.ಪ್ರಜ್ವಲ್ ವೇಗದ ಓಟದಲ್ಲಿ ಮಿಂಚಿ, ಎರಡು ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಳಿಸಿ ಗಮನಸೆಳೆದರು.
Last Updated 20 ನವೆಂಬರ್ 2025, 2:17 IST
ತುಮಕೂರು | ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್‌ ಕ್ರೀಡಾಕೂಟ: ಭೂಮಿಕಾ, ಪ್ರಜ್ವಲ್‌ ಮಿಂಚು

ಜೆಡಿಎಸ್‍ ಪಕ್ಷ ಸ್ಥಾಪನೆಯಾಗಿ 25 ವರ್ಷ: ಜೆ.ಪಿ.ಭವನದಲ್ಲಿ ಬೆಳ್ಳಿಹಬ್ಬದ ಸಂಭ್ರಮ

JDS Celebration: ಜೆಡಿಎಸ್ ಪಕ್ಷದ ಬೆಳ್ಳಿಹಬ್ಬದ ಅಂಗವಾಗಿ ನ.21–22ರಂದು ಜೆ.ಪಿ.ಭವನದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ತುಮಕೂರು ಜಿಲ್ಲೆಯಿಂದ ಸಾವಿರಾರು ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಜಿಲ್ಲಾಧ್ಯಕ್ಷ ಆಂಜನಪ್ಪ ತಿಳಿಸಿದ್ದಾರೆ.
Last Updated 20 ನವೆಂಬರ್ 2025, 2:17 IST
ಜೆಡಿಎಸ್‍ ಪಕ್ಷ ಸ್ಥಾಪನೆಯಾಗಿ 25 ವರ್ಷ: ಜೆ.ಪಿ.ಭವನದಲ್ಲಿ ಬೆಳ್ಳಿಹಬ್ಬದ ಸಂಭ್ರಮ

ಕುಣಿಗಲ್: ಸೋಲಿಗೆ ಬೇಸರವಿಲ್ಲ, ಅಭಿವೃದ್ಧಿಗೆ ಬದ್ಧ

ಹೈ–ಟೆಕ್ ಬಸ್ ನಿಲ್ದಾಣಕ್ಕೆ ಭೂಮಿಪೂಜೆ– ಮಾಜಿ ಸಂಸದ ಡಿ.ಕೆ.ಸುರೇಶ್ ಅಭಿಪ್ರಾಯ
Last Updated 20 ನವೆಂಬರ್ 2025, 2:17 IST
ಕುಣಿಗಲ್: ಸೋಲಿಗೆ ಬೇಸರವಿಲ್ಲ, ಅಭಿವೃದ್ಧಿಗೆ ಬದ್ಧ

ತುಮಕೂರು: ಕಲ್ಪೋತ್ಸವಕ್ಕೆ ಮೆರುಗು ತಂದ ಮಹಿಳಾ ಬೈಕ್ ರ‍್ಯಾಲಿ

ಸ್ಥಳೀಯ ರೈತರಿಂದ ತೆಂಗು ಉತ್ಪನ್ನ, ಕರಕುಶಲ ವಸ್ತು ಪ್ರದರ್ಶನ: ಅಲಂಕಾರಗೊಂಡ ನಗರ
Last Updated 20 ನವೆಂಬರ್ 2025, 2:16 IST
ತುಮಕೂರು: ಕಲ್ಪೋತ್ಸವಕ್ಕೆ ಮೆರುಗು ತಂದ ಮಹಿಳಾ ಬೈಕ್ ರ‍್ಯಾಲಿ

ಏತ ನೀರಾವರಿ: ಹೆಚ್ಚುವರಿ ಅನುದಾನಕ್ಕೆ ಶಾಸಕ ಎಂ.ಟಿ.ಕೃಷ್ಣಪ್ಪ ಬೇಡಿಕೆ

MLA Fund Request: ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ ಅವರು ದಬ್ಬೇಘಟ್ಟ ಹೋಬಳಿಯ 29 ಕೆರೆಗಳಿಗೆ ನೀರು ಹರಿಸಲು ಸರ್ಕಾರ ₹48 ಕೋಟಿಯ ಯೋಜನೆಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
Last Updated 19 ನವೆಂಬರ್ 2025, 7:15 IST
ಏತ ನೀರಾವರಿ: ಹೆಚ್ಚುವರಿ ಅನುದಾನಕ್ಕೆ ಶಾಸಕ ಎಂ.ಟಿ.ಕೃಷ್ಣಪ್ಪ ಬೇಡಿಕೆ

ತುಮಕೂರು | ಅಧಿಕ ಲಾಭದ ಆಮಿಷ: ₹19.50 ಲಕ್ಷ ವಂಚನೆ

Online Scam: ಶೇರು ಹೂಡಿಕೆಯಲ್ಲಿ ದುಪ್ಪಟ್ಟು ಲಾಭದ ಆಮಿಷವೊಡ್ಡಿ ತುಮಕೂರು ತಾಲ್ಲೂಕಿನ ರಘುನಾಥ್ ಎಂಬುವರ ಬಳಿ ₹19.50 ಲಕ್ಷ ವಂಚನೆ ನಡೆದಿದೆ. ವಾಟ್ಸ್‌ಆ್ಯಪ್ ಗ್ರೂಪ್ ಮತ್ತು ಫೇಕ್ ಆ್ಯಪ್ ಮೂಲಕ ಹಣ ಪಡೆದುಕೊಳ್ಳಲಾಗಿದೆ.
Last Updated 19 ನವೆಂಬರ್ 2025, 7:09 IST
ತುಮಕೂರು | ಅಧಿಕ ಲಾಭದ ಆಮಿಷ: ₹19.50 ಲಕ್ಷ ವಂಚನೆ
ADVERTISEMENT

ಸಬಲೀಕರಣದ ಹೊಸ ಹೆಜ್ಜೆ ‘ಗೃಹಲಕ್ಷ್ಮಿ ಸಂಘ’: ಸಚಿವೆ ಲಕ್ಷ್ಮಿ ಹೆಬ್ಬಾಳಕರ

ICDS Gold Jubilee: ತುಮಕೂರಿನಲ್ಲಿ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಗೃಹಲಕ್ಷ್ಮಿ ಸಂಘದ ಮೂಲಕ ಮಹಿಳಾ ಸಬಲೀಕರಣಕ್ಕೆ ಹೊಸ ದಿಕ್ಕು ನೀಡುವುದಾಗಿ ತಿಳಿಸಿದರು.
Last Updated 19 ನವೆಂಬರ್ 2025, 7:03 IST
ಸಬಲೀಕರಣದ ಹೊಸ ಹೆಜ್ಜೆ ‘ಗೃಹಲಕ್ಷ್ಮಿ ಸಂಘ’: ಸಚಿವೆ ಲಕ್ಷ್ಮಿ ಹೆಬ್ಬಾಳಕರ

ತುಮಕೂರು: ಲಂಚ ಪಡೆದ ಆರೋಪ; ಆರೋಗ್ಯ ಕೇಂದ್ರದ ಇಬ್ಬರು ಸಿಬ್ಬಂದಿ ಅಮಾನತು

Corruption Suspension: ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಆರೋಗ್ಯ ಕೇಂದ್ರದಲ್ಲಿ ಲಂಚ ಆರೋಪದ ಹಿನ್ನೆಲೆಯಲ್ಲಿ ಉಮಾದೇವಿ ಹಾಗೂ ಜಿ.ಎಲ್.ಧನಲಕ್ಷ್ಮಿ ಅವರನ್ನು ಅಮಾನತು ಮಾಡುವ ಆದೇಶ ಜಿಲ್ಲಾಧಿಕಾರಿಗಳಿಂದ ಹೊರಬಂದಿದೆ.
Last Updated 19 ನವೆಂಬರ್ 2025, 7:03 IST
ತುಮಕೂರು: ಲಂಚ ಪಡೆದ ಆರೋಪ; ಆರೋಗ್ಯ ಕೇಂದ್ರದ ಇಬ್ಬರು ಸಿಬ್ಬಂದಿ ಅಮಾನತು

ಬೆಳೆ ನಷ್ಟ ಪರಿಹಾರಕ್ಕೆ ಆಗ್ರಹ

ತುಮಕೂರು: ಬೆಳೆ ನಷ್ಟ ಪರಿಹಾರ ವಿತರಣೆ, ಬೆಂಬಲ ಬೆಲೆ ನಿಗದಿ, ಖರೀದಿ ಕೇಂದ್ರ ಆರಂಭ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಅಖಿಲ ಭಾರತ ಕಿಸಾನ್‌ ಸಭಾದಿಂದ (ಎಐಕೆಎಸ್‌) ಪ್ರತಿಭಟನೆ ನಡೆಯಿತು.
Last Updated 18 ನವೆಂಬರ್ 2025, 8:34 IST
ಬೆಳೆ ನಷ್ಟ ಪರಿಹಾರಕ್ಕೆ ಆಗ್ರಹ
ADVERTISEMENT
ADVERTISEMENT
ADVERTISEMENT