ಮೊಬೈಲ್ ಬಿಟ್ಟು ಅಭ್ಯಾಸ ನಡೆಸಿ: ಇಸ್ರೋ ವಿಜ್ಞಾನಿ ರಾಮನಗೌಡ, ವೆಂಕನಗೌಡ ಸಲಹೆ
ISRO Scientist Ramanagouda: ಮಕ್ಕಳು ಮೊಬೈಲ್ ಗೀಳಿಗೆ ಬೀಳದೆ, ಸಿಗುವ ಅವಕಾಶಗಳನ್ನು ಬಳಸಿಕೊಂಡು ಸಾಧನೆಯತ್ತ ಮುಖ ಮಾಡಬೇಕು ಎಂದು ಇಸ್ರೋ ವಿಜ್ಞಾನಿ ರಾಮನಗೌಡ ವೆಂಕನಗೌಡ ನಾಡಗೌಡ ಸಲಹೆ ನೀಡಿದರು. ನಗರದ ವಿದ್ಯಾನಿಕೇತನ ಶಾಲೆಯ ವಾರ್ಷಿಕೋತ್ಸವದಲ್ಲಿ ಮಾತು.Last Updated 31 ಡಿಸೆಂಬರ್ 2025, 4:21 IST