ಬುಧವಾರ, 31 ಡಿಸೆಂಬರ್ 2025
×
ADVERTISEMENT

ತುಮಕೂರು

ADVERTISEMENT

ಪರಿಷತ್ತು ಅಖಾಡ: ಶಶಿಗೆ ಕಾಂಗ್ರೆಸ್ ಮಣೆ

ಆಗ್ನೇಯ ಪದವೀಧರರ ಕ್ಷೇತ್ರ: ಯುವಕರಿಗೆ ಅವಕಾಶ ನೀಡಿದ ಕಾಂಗ್ರೆಸ್
Last Updated 31 ಡಿಸೆಂಬರ್ 2025, 4:24 IST
ಪರಿಷತ್ತು ಅಖಾಡ: ಶಶಿಗೆ ಕಾಂಗ್ರೆಸ್ ಮಣೆ

ಮೊಬೈಲ್ ಬಿಟ್ಟು ಅಭ್ಯಾಸ ನಡೆಸಿ: ಇಸ್ರೋ ವಿಜ್ಞಾನಿ ರಾಮನಗೌಡ, ವೆಂಕನಗೌಡ ಸಲಹೆ

ISRO Scientist Ramanagouda: ಮಕ್ಕಳು ಮೊಬೈಲ್ ಗೀಳಿಗೆ ಬೀಳದೆ, ಸಿಗುವ ಅವಕಾಶಗಳನ್ನು ಬಳಸಿಕೊಂಡು ಸಾಧನೆಯತ್ತ ಮುಖ ಮಾಡಬೇಕು ಎಂದು ಇಸ್ರೋ ವಿಜ್ಞಾನಿ ರಾಮನಗೌಡ ವೆಂಕನಗೌಡ ನಾಡಗೌಡ ಸಲಹೆ ನೀಡಿದರು. ನಗರದ ವಿದ್ಯಾನಿಕೇತನ ಶಾಲೆಯ ವಾರ್ಷಿಕೋತ್ಸವದಲ್ಲಿ ಮಾತು.
Last Updated 31 ಡಿಸೆಂಬರ್ 2025, 4:21 IST
ಮೊಬೈಲ್ ಬಿಟ್ಟು ಅಭ್ಯಾಸ ನಡೆಸಿ: ಇಸ್ರೋ ವಿಜ್ಞಾನಿ ರಾಮನಗೌಡ, ವೆಂಕನಗೌಡ ಸಲಹೆ

ಹೆತ್ತವರ ಮರೆತ ಮಕ್ಕಳು: ವಿಷಾದ

ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮದಲ್ಲಿ ಜಯಚಂದ್ರ ಹೇಳಿಕೆ
Last Updated 31 ಡಿಸೆಂಬರ್ 2025, 4:16 IST
ಹೆತ್ತವರ ಮರೆತ ಮಕ್ಕಳು: ವಿಷಾದ

ಹೊಸ ವರ್ಷ: ಪ್ರವಾಸಿ ತಾಣಗಳಿಗೆ ನಿರ್ಬಂಧ

Tumakuru Tourism: ನೂತನ ವರ್ಷದ ಸಂಭ್ರಮಾಚರಣೆ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಡಿ. 31ರ ಬೆಳಿಗ್ಗೆ 8ರಿಂದ ಜ. 2ರ ಬೆಳಿಗ್ಗೆ 8 ಗಂಟೆಯ ವರೆಗೆ ಜಿಲ್ಲೆಯ ಪ್ರವಾಸಿ ತಾಣಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ತಾಲ್ಲೂಕಿನ ನಾಮದ ಚಿಲುಮೆ,
Last Updated 31 ಡಿಸೆಂಬರ್ 2025, 4:13 IST
ಹೊಸ ವರ್ಷ: ಪ್ರವಾಸಿ ತಾಣಗಳಿಗೆ ನಿರ್ಬಂಧ

ಕನ್ನಡದಿಂದ ಮಕ್ಕಳು ದೂರ: ಹಿ.ಚಿ.ಬೋರಲಿಂಗಯ್ಯ

Kannada Schools: ‘ಆಳುವವರ ಇಚ್ಚಾಶಕ್ತಿ ಕೊರತೆಯಿಂದ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಹೀಗಾದರೆ ಕನ್ನಡ ಕಲಿಯುವವರು ಯಾರು? ಮಕ್ಕಳು ಭಾಷೆಯಿಂದ ದೂರ ಆಗುತ್ತಿರುವುದು ಅಪಾಯಕಾರಿ ಬೆಳವಣಿಗೆ’ ಎಂದು ಸಾಹಿತಿ ಹಿ.ಚಿ.ಬೋರಲಿಂಗಯ್ಯ ಆತಂಕ ವ್ಯಕ್ತಪಡಿಸಿದರು.
Last Updated 31 ಡಿಸೆಂಬರ್ 2025, 4:09 IST
ಕನ್ನಡದಿಂದ ಮಕ್ಕಳು ದೂರ: ಹಿ.ಚಿ.ಬೋರಲಿಂಗಯ್ಯ

ತುಮಕೂರು: ಕನ್ನಡ ಡಿಂಡಿಮ ಬಾರಿಸಿದ ಮಕ್ಕಳು

ಪರಭಾಷಿಕರು ಅತಿಥಿಗಳಷ್ಟೇ, ಯಜಮಾನರಲ್ಲ; ಕನ್ನಡ ಬಳಕೆ, ರಕ್ಷಣೆಗೆ ಆಗ್ರಹ
Last Updated 31 ಡಿಸೆಂಬರ್ 2025, 4:07 IST
ತುಮಕೂರು: ಕನ್ನಡ ಡಿಂಡಿಮ ಬಾರಿಸಿದ ಮಕ್ಕಳು

ವಾಣಿಜ್ಯ ಶಿಕ್ಷಣ ಅವಕಾಶಗಳ ಗಣಿ

Career in Commerce: ಹಣ, ವ್ಯವಹಾರ, ಉತ್ಪಾದನೆ, ನಿರ್ವಹಣೆ ಇರುವ ಕಡೆ ವಾಣಿಜ್ಯ ಪದವೀಧರರಿಗೆ ವಿಪುಲ ಅವಕಾಶಗಳು ಲಭ್ಯವಿದೆ. ಉದ್ಯಮಿಯಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮತ್ತು ಉದ್ಯೋಗಿಯಾಗಲು ವಾಣಿಜ್ಯ ಶಿಕ್ಷಣ ಭದ್ರ ಬುನಾದಿ ಎಂದು ಕೊರಟಗೆರೆ ಸರ್ಕಾರಿ
Last Updated 31 ಡಿಸೆಂಬರ್ 2025, 3:02 IST
ವಾಣಿಜ್ಯ ಶಿಕ್ಷಣ ಅವಕಾಶಗಳ ಗಣಿ
ADVERTISEMENT

ತುಮಕೂರು: ಮಾರುಕಟ್ಟೆಯಲ್ಲಿ ವಿದ್ಯೆ ಬಿಕರಿ– ಕರೀಗೌಡ ಬೀಚನಹಳ್ಳಿ

ತುಮಕೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಕರೀಗೌಡ ಬೀಚನಹಳ್ಳಿ ಶಿಕ್ಷಣ ಕ್ಷೇತ್ರದ ಮೌಲ್ಯ ಹೀನತೆಗೆ ಆಕ್ಷೇಪ ವ್ಯಕ್ತಪಡಿಸಿದರು. ಯುಜಿಸಿ ನಿಯಮ ಸಡಿಲತೆ, ಇಂಗ್ಲಿಷ್ ಮಾಧ್ಯಮ ಪ್ರವೇಶದ ಬಗ್ಗೆ ಆತಂಕ ವ್ಯಕ್ತಪಡಿಸಿದರು.
Last Updated 30 ಡಿಸೆಂಬರ್ 2025, 5:21 IST
ತುಮಕೂರು: ಮಾರುಕಟ್ಟೆಯಲ್ಲಿ ವಿದ್ಯೆ ಬಿಕರಿ– ಕರೀಗೌಡ ಬೀಚನಹಳ್ಳಿ

ತುಮಕೂರು ಮಹಾನಗರ ಪಾಲಿಕೆಗೆ 14 ಗ್ರಾ.ಪಂ ಸೇರ್ಪಡೆಗೆ ಒಪ್ಪಿಗೆ

ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ 14 ಗ್ರಾಮ ಪಂಚಾಯಿತಿಗಳನ್ನು ಸೇರ್ಪಡೆಗೊಳಿಸಲು ಕರ್ನಾಟಕ ಸಚಿವ ಸಂಪುಟದಿಂದ ಒಪ್ಪಿಗೆ ಲಭಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಿ. ಪರಮೇಶ್ವರ ಮಾಹಿತಿ ನೀಡಿದರು.
Last Updated 30 ಡಿಸೆಂಬರ್ 2025, 5:19 IST
ತುಮಕೂರು ಮಹಾನಗರ ಪಾಲಿಕೆಗೆ 14 ಗ್ರಾ.ಪಂ ಸೇರ್ಪಡೆಗೆ ಒಪ್ಪಿಗೆ

ಕೊಡಿಗೇನಹಳ್ಳಿ: ವಿಶ್ವಮಾನವ ಸಂದೇಶ ಸಾರಿದ ಕುವೆಂಪು

ಕೊಡಿಗೇನಹಳ್ಳಿಯಲ್ಲಿ ನಡೆದ ಕುವೆಂಪು ಜಯಂತಿ ಕಾರ್ಯಕ್ರಮದಲ್ಲಿ ಕಸಾಪ ಕಾರ್ಯದರ್ಶಿ ರಾಕೇಶ್ ವಂಗೋಲ್ ವಿಶ್ವಮಾನವತೆಯ ಮಹತ್ವವನ್ನು ವಿವರಿಸಿದರು. ಜಾತಿ, ಮತ, ಧರ್ಮ ಮೀರಿದ ಮೌಲ್ಯಗಳನ್ನು ಪ್ರತಿಪಾದಿಸಿದ ಕುವೆಂಪು ಅವರ ಸಂದೇಶಕ್ಕೆ ಸದುತ್ತರ ನೀಡಲಾಯಿತು.
Last Updated 30 ಡಿಸೆಂಬರ್ 2025, 5:16 IST
ಕೊಡಿಗೇನಹಳ್ಳಿ: ವಿಶ್ವಮಾನವ ಸಂದೇಶ ಸಾರಿದ ಕುವೆಂಪು
ADVERTISEMENT
ADVERTISEMENT
ADVERTISEMENT