ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ತುಮಕೂರು

ADVERTISEMENT

KPS ಮ್ಯಾಗ್ನೆಟ್‌ ಯೋಜನೆಗೆ ತೀವ್ರ ವಿರೋಧ; ಜಿಲ್ಲಾ ಮಟ್ಟದ ಪ್ರತಿಭಟನಾ ಸಮಾವೇಶ

Government School Closure Protest: ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಿನಲ್ಲಿ ಸರ್ಕಾರಿ ಶಾಲೆ ಮುಚ್ಚುವ ನಿರ್ಧಾರಕ್ಕೆ ಎಐಡಿಎಸ್‌ಒ ನೇತೃತ್ವದಲ್ಲಿ ತುಮಕೂರಿನಲ್ಲಿ ಜಿಲ್ಲಾ ಮಟ್ಟದ ಪ್ರತಿಭಟನೆ ನಡೆಯಿತು. ಯೋಜನೆ ಹಿಂಪಡೆಯಲು ಒತ್ತಾಯಿಸಿದರು.
Last Updated 2 ಮಾರ್ಚ್ 2026, 6:11 IST
KPS ಮ್ಯಾಗ್ನೆಟ್‌ ಯೋಜನೆಗೆ ತೀವ್ರ ವಿರೋಧ; ಜಿಲ್ಲಾ ಮಟ್ಟದ ಪ್ರತಿಭಟನಾ ಸಮಾವೇಶ

ತಿಪಟೂರು: ಕೊಲೆ ಆರೋಪಿ ಬಂಧನ

Financial Dispute Murder: ತಿಪಟೂರು ತಾಲ್ಲೂಕಿನ ಕೋಡಿಹಳ್ಳಿ ಬೋವಿ ಕಾಲೊನಿಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಹಣಕಾಸಿನ ವ್ಯವಹಾರ ಹಿನ್ನೆಲೆಯಾಗಿ ಪುಟ್ಟರಾಜುವನ್ನು ಹತ್ಯೆ ಮಾಡಿದ ಶಫಿಉಲ್ಲಾನನ್ನು ಪೊಲೀಸರು ಬಂಧಿಸಿದ್ದಾರೆ.
Last Updated 2 ಮಾರ್ಚ್ 2026, 6:11 IST
ತಿಪಟೂರು: ಕೊಲೆ ಆರೋಪಿ ಬಂಧನ

ಶೈವ ಧರ್ಮದ ಮೂಲ ಕರ್ತೃ ರೇಣುಕಾಚಾರ್ಯ: ಕರಿವೃಷಭ ದೇಶೀಕೇಂದ್ರ ಸ್ವಾಮೀಜಿ

Tumakuru Renukacharya Jayanti: ರೇಣುಕಾಚಾರ್ಯರ ಜಯಂತಿಯಲ್ಲಿ ಶೈವ ಧರ್ಮದ ಮಹತ್ವ ಮತ್ತು ವಿಶ್ವಶಾಂತಿಯ ಸಂದೇಶವನ್ನು ಕರಿವೃಷಭ ದೇಶೀಕೇಂದ್ರ ಸ್ವಾಮೀಜಿ ಸಾರಿದರು.
Last Updated 2 ಮಾರ್ಚ್ 2026, 6:08 IST
ಶೈವ ಧರ್ಮದ ಮೂಲ ಕರ್ತೃ ರೇಣುಕಾಚಾರ್ಯ: ಕರಿವೃಷಭ ದೇಶೀಕೇಂದ್ರ ಸ್ವಾಮೀಜಿ

ಹೋರಾಟ ಒಳ್ಳೆಯ ದಿಕ್ಕಿನಲ್ಲಿ ಸಾಗಲಿ: ಕೆ.ಎನ್‌.ರಾಜಣ್ಣ

Tumakuru Dalit Meet: ದಲಿತ ಸಂಘರ್ಷ ಸಮಿತಿಯ ಹೋರಾಟ ಇತರ ಸಮುದಾಯಗಳ ವಿಶ್ವಾಸ ಗಳಿಸುವ ರೀತಿಯಲ್ಲಿ ಸಾಗಬೇಕು ಎಂದು ಶಾಸಕ ಕೆ.ಎನ್‌.ರಾಜಣ್ಣ ಸಲಹೆ ನೀಡಿದರು.
Last Updated 2 ಮಾರ್ಚ್ 2026, 6:07 IST
ಹೋರಾಟ ಒಳ್ಳೆಯ ದಿಕ್ಕಿನಲ್ಲಿ ಸಾಗಲಿ: ಕೆ.ಎನ್‌.ರಾಜಣ್ಣ

ಗುಬ್ಬಿ | ಕೆಂಪು ಮಣ್ಣಿಗೆ ಕುದುರಿದ ಬೇಡಿಕೆ; ಮಧ್ಯವರ್ತಿಗಳ ಮೊರೆಹೋದ ರೈತರು

Arecanut Farming Gubbi: ಗುಬ್ಬಿ ತಾಲ್ಲೂಕಿನಲ್ಲಿ ಅಡಿಕೆ ತೋಟಗಳ ವಿಸ್ತರಣೆಯಿಂದ ಕೆಂಪು ಮಣ್ಣಿಗೆ ಬೇಡಿಕೆ ಹೆಚ್ಚಾಗಿದೆ. ಮಧ್ಯವರ್ತಿಗಳ ಮೂಲಕ ಲಾರಿಗಳಲ್ಲಿ ಮಣ್ಣು ಸಾಗಣೆ ನಡೆಯುತ್ತಿದೆ ಎಂದು ರೈತರು ಹೇಳುತ್ತಾರೆ.
Last Updated 2 ಮಾರ್ಚ್ 2026, 6:06 IST
ಗುಬ್ಬಿ | ಕೆಂಪು ಮಣ್ಣಿಗೆ ಕುದುರಿದ ಬೇಡಿಕೆ; ಮಧ್ಯವರ್ತಿಗಳ ಮೊರೆಹೋದ ರೈತರು

ಕುಣಿಗಲ್: 15 ವರ್ಷದ ನಂತರ ರಾಮಬಾಣ ಹಂತದ ಕಾಲುವೆಗೆ ನೀರು

Kudigel Doddakere Water Release: ಕುಣಿಗಲ್ ದೊಡ್ಡಕೆರೆ ರಾಮಬಾಣ ಹಂತದ ಕಾಲುವೆಗೆ 15 ವರ್ಷಗಳ ಬಳಿಕ ನೀರು ಹರಿಸಲಾಗಿದೆ. ತೂಬಿನ ಕಾಂಕ್ರಿಟ್ ತಡೆ ತೆರವುಗೊಳಿಸಿ ಕೃಷಿಗೆ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.
Last Updated 2 ಮಾರ್ಚ್ 2026, 6:05 IST
ಕುಣಿಗಲ್: 15 ವರ್ಷದ ನಂತರ ರಾಮಬಾಣ ಹಂತದ ಕಾಲುವೆಗೆ ನೀರು

ತುಮಕೂರು | ಒಂದೇ ಕೇಂದ್ರದಲ್ಲಿ 369 ವಿದ್ಯಾರ್ಥಿ ಗೈರು

Tumkur PUC Exam Update: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಸುಸೂತ್ರವಾಗಿ ಆರಂಭ. ತುಮಕೂರಿನ 41 ಕೇಂದ್ರಗಳಲ್ಲಿ ಕನ್ನಡ ವಿಷಯದ ಪರೀಕ್ಷೆ. 369 ವಿದ್ಯಾರ್ಥಿಗಳು ಕಾಳಿದಾಸ ಪಿಯು ಕಾಲೇಜು ಕೇಂದ್ರಕ್ಕೆ ಗೈರು. ಜಿಲ್ಲಾಧಿಕಾರಿ ಪರಿಶೀಲನೆ.
Last Updated 1 ಮಾರ್ಚ್ 2026, 6:08 IST
ತುಮಕೂರು | ಒಂದೇ ಕೇಂದ್ರದಲ್ಲಿ 369 ವಿದ್ಯಾರ್ಥಿ ಗೈರು
ADVERTISEMENT

ಕೊರಟಗೆರೆ | ಕಲ್ಲುಗುಟ್ಟರಹಳ್ಳಿ ಅಂಗನವಾಡಿ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರ

Anganwadi Center Relocation: ಶಿಥಿಲಾವಸ್ಥೆಯಲ್ಲಿದ್ದ ಕೊರಟಗೆರೆಯ ಕಲ್ಲುಗುಟ್ಟರಹಳ್ಳಿ ಅಂಗನವಾಡಿ ಕೇಂದ್ರವನ್ನು ಸುಸಜ್ಜಿತ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. 'ಪ್ರಜಾವಾಣಿ' ವರದಿಯ ನಂತರ ಅಧಿಕಾರಿಗಳು ತುರ್ತು ಕ್ರಮ ಕೈಗೊಂಡಿದ್ದಾರೆ.
Last Updated 1 ಮಾರ್ಚ್ 2026, 6:04 IST
ಕೊರಟಗೆರೆ | ಕಲ್ಲುಗುಟ್ಟರಹಳ್ಳಿ ಅಂಗನವಾಡಿ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರ

ತಿಪಟೂರು | ಸಾಲುಗಟ್ಟಿ ನಿಂತ ವಾಹನ: ರೈತರು, ಅಧಿಕಾರಿಗಳ ವಾಗ್ವಾದ

Tiptur Ragi Center Dispute: ತಿಪಟೂರಿನ ಎಪಿಎಂಸಿ ಆವರಣದ ರಾಗಿ ಖರೀದಿ ಕೇಂದ್ರದಲ್ಲಿ ಜೇಷ್ಠತಾ ಪಟ್ಟಿ ಉಲ್ಲಂಘನೆ ಆರೋಪದ ಮೇಲೆ ರೈತರು ಮತ್ತು ಅಧಿಕಾರಿಗಳ ನಡುವೆ ವಾಗ್ವಾದ. ಶಾಸಕ ಕೆ.ಷಡಕ್ಷರಿ ಮಧ್ಯಪ್ರವೇಶಿಸಿ ಕಠಿಣ ಕ್ರಮದ ಎಚ್ಚರಿಕೆ.
Last Updated 1 ಮಾರ್ಚ್ 2026, 6:02 IST
ತಿಪಟೂರು | ಸಾಲುಗಟ್ಟಿ ನಿಂತ ವಾಹನ: ರೈತರು, ಅಧಿಕಾರಿಗಳ ವಾಗ್ವಾದ

ಶಿರಾ | 6 ಕೊಳವೆಬಾವಿ ಕೊರೆಸಿದರು ಬಾರದ ನೀರು: ರೈತ ಆತ್ಮಹತ್ಯೆ

Shira Farmer Suicide: ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಬಂದಕುಂಟೆ ಗ್ರಾಮದಲ್ಲಿ ರೈತ ಕೃಷ್ಣಪ್ಪ (64) ಸಾಲದ ಬಾಧೆಯಿಂದ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 6 ಕೊಳವೆಬಾವಿ ಕೊರೆಸಿದರು ನೀರು ಬಾರದ ಹಿನ್ನೆಲೆಯಲ್ಲಿ ಈ ದುರಂತ ಸಂಭವಿಸಿದೆ.
Last Updated 1 ಮಾರ್ಚ್ 2026, 6:00 IST
ಶಿರಾ | 6 ಕೊಳವೆಬಾವಿ ಕೊರೆಸಿದರು ಬಾರದ ನೀರು: ರೈತ ಆತ್ಮಹತ್ಯೆ
ADVERTISEMENT
ADVERTISEMENT
ADVERTISEMENT