ಸೋಮವಾರ, 12 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ತುಮಕೂರು

ADVERTISEMENT

ತುಮಕೂರು: ಬೇಸಿಗೆಗೂ ಮುನ್ನ ಮಾರುಕಟ್ಟೆಗೆ ಕಾಲಿಟ್ಟ ಹುಣಸೆ

Tumakuru APMC: ತುಮಕೂರು: ಬೇಸಿಗೆ ಆರಂಭಕ್ಕೂ ಮುನ್ನವೇ ನಗರದ ಎಪಿಎಂಸಿ ಮಾರುಕಟ್ಟೆಗೆ ಹೊಸ ಹುಣಸೆ ಹಣ್ಣಿನ ಆವಕ ಶುರುವಾಗಿದೆ. ಸೋಮವಾರ ಬಂದ ಮೊದಲ ಹಣ್ಣಿಗೆ ಪೂಜೆ ಸಲ್ಲಿಸಿ ಹರಾಜು ಪ್ರಕ್ರಿಯೆ ಆರಂಭಿಸಲಾಯಿತು. ಸ್ಥಳೀಯ ವರ್ತಕರ ಮೂಲಕ ತಮಿಳುನಾಡಿನ ವರ್ತಕರು ಖರೀದಿಸಿದರು.
Last Updated 12 ಜನವರಿ 2026, 18:38 IST
ತುಮಕೂರು: ಬೇಸಿಗೆಗೂ ಮುನ್ನ ಮಾರುಕಟ್ಟೆಗೆ ಕಾಲಿಟ್ಟ ಹುಣಸೆ

ಕುಣಿಗಲ್: ಬಸ್ ನಿಲ್ದಾಣ ಇಲ್ಲದೆ ನಾಗರಿಕರ ಪರದಾಟ

ತಾತ್ಕಾಲಿಕ ಪರ್ಯಾಯ ವ್ಯವಸ್ಥೆಗೆ ಆಗ್ರಹ * ಹುಚ್ಚಮಾಸ್ತಿಗೌಡ ವೃತ್ತದಲ್ಲಿ ನಿಲ್ಲುವ ಬಸ್‌ಗಳು
Last Updated 12 ಜನವರಿ 2026, 7:10 IST
ಕುಣಿಗಲ್: ಬಸ್ ನಿಲ್ದಾಣ ಇಲ್ಲದೆ ನಾಗರಿಕರ ಪರದಾಟ

ಯುವ ಶಕ್ತಿಯಿಂದ ‘ಆತ್ಮನಿರ್ಭರ ಭಾರತ’ ನಿರ್ಮಾಣ: ನಿವೃತ್ತ ನ್ಯಾಯಮೂರ್ತಿ ಕೃಷ್ಣಭಟ್‌

Tumakuru News: ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ 33ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ರಾಜ್ಯ ಮಟ್ಟದ ಯುವ ಸಮ್ಮೇಳನದಲ್ಲಿ ನಿವೃತ್ತ ನ್ಯಾಯಮೂರ್ತಿ ಪಿ. ಕೃಷ್ಣಭಟ್‌ ಭಾಗವಹಿಸಿದ್ದರು.
Last Updated 12 ಜನವರಿ 2026, 7:10 IST
ಯುವ ಶಕ್ತಿಯಿಂದ ‘ಆತ್ಮನಿರ್ಭರ ಭಾರತ’ ನಿರ್ಮಾಣ: ನಿವೃತ್ತ ನ್ಯಾಯಮೂರ್ತಿ ಕೃಷ್ಣಭಟ್‌

ಮೌಢ್ಯ, ಕಂದಾಚಾರ ತೊಲಗಲಿ: ಟಿ.ಸಿ.ದೀಪಿಕಾ

ಕ್ರಿಕೆಟ್‌ ಆಟಗಾರ್ತಿಯರಿಗೆ ಅದ್ದೂರಿ ಸ್ವಾಗತ; ಮೂವರಿಗೆ ಸನ್ಮಾನ
Last Updated 12 ಜನವರಿ 2026, 7:09 IST
ಮೌಢ್ಯ, ಕಂದಾಚಾರ ತೊಲಗಲಿ: ಟಿ.ಸಿ.ದೀಪಿಕಾ

ಮುಂದಿನ ಶೈಕ್ಷಣಿಕ ಸಾಲಿಗೆ ಎರಡು ವಸತಿಶಾಲೆ ಮಂಜೂರು: ಶಾಸಕ ಟಿ.ಬಿ.ಜಯಚಂದ್ರ

Education News: ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಮತ್ತು ಕಸಬಾ ಹೋಬಳಿಗಳಲ್ಲಿ ಮುಂದಿನ ಶೈಕ್ಷಣಿಕ ಸಾಲಿನಿಂದ ಎರಡು ಹೊಸ ವಸತಿ ಶಾಲೆಗಳು ಆರಂಭವಾಗಲಿವೆ ಎಂದು ಶಾಸಕ ಟಿ.ಬಿ.ಜಯಚಂದ್ರ ಘೋಷಿಸಿದ್ದಾರೆ.
Last Updated 12 ಜನವರಿ 2026, 7:09 IST
ಮುಂದಿನ ಶೈಕ್ಷಣಿಕ ಸಾಲಿಗೆ ಎರಡು ವಸತಿಶಾಲೆ ಮಂಜೂರು: ಶಾಸಕ ಟಿ.ಬಿ.ಜಯಚಂದ್ರ

ಹಣಕ್ಕಿಂತ ಜನರ ಆರೋಗಕ್ಕೆ ಆದ್ಯತೆ ಕೊಡಿ: ಕೆ.ಎನ್.ರಾಜಣ್ಣ

Healthcare: ಮಧುಗಿರಿಯಲ್ಲಿ ಸಾಯಿ ಸ್ವಾಸ್ಥ್ಯ ಕ್ಷೇಮ ಕೇಂದ್ರ ಹಾಗೂ ತುರ್ತು ನಿಗಾ ಘಟಕ ಉದ್ಘಾಟನೆ. ಬಡವರಿಗೆ ಉಚಿತ ಮತ್ತು ನಗದು ರಹಿತ ಚಿಕಿತ್ಸೆ ನೀಡುವಂತೆ ಶಾಸಕ ಕೆ.ಎನ್.ರಾಜಣ್ಣ ಮನವಿ.
Last Updated 12 ಜನವರಿ 2026, 7:09 IST
ಹಣಕ್ಕಿಂತ ಜನರ ಆರೋಗಕ್ಕೆ ಆದ್ಯತೆ ಕೊಡಿ: ಕೆ.ಎನ್.ರಾಜಣ್ಣ

ಮಧುಗಿರಿ: ಮಹಿಳಾ ಸಮಾಜದಿಂದ ಸಂಕ್ರಾಂತಿ ಸಂಭ್ರಮ

Sankranti 2026: ಮಧುಗಿರಿಯ ಮಹಿಳಾ ಸಮಾಜದ ಆವರಣದಲ್ಲಿ ಸಂಕ್ರಾಂತಿ ಸಂಭ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ವೀರಗಾಸೆ, ಕೋಲಾಟಗಳ ಜಾನಪದ ಪ್ರದರ್ಶನ ಗಮನ ಸೆಳೆಯಿತು.
Last Updated 12 ಜನವರಿ 2026, 7:08 IST
ಮಧುಗಿರಿ: ಮಹಿಳಾ ಸಮಾಜದಿಂದ ಸಂಕ್ರಾಂತಿ ಸಂಭ್ರಮ
ADVERTISEMENT

ಪರಿಸರ ಸ್ನೇಹಿ ಜೀವನಶೈಲಿ ಅಗತ್ಯ: ಶಿಕ್ಷಕ ಶಿವಣ್ಣ

Environment Awareness: ಶಿರಾ ತಾಲ್ಲೂಕಿನ ಬ್ರಹ್ಮಸಂದ್ರ ಸರ್ಕಾರಿ ಪ್ರೌಢಶಾಲೆಯಲ್ಲಿ ಹವಾಗುಣ ಬದಲಾವಣೆ ಮತ್ತು ಜೀವನಶೈಲಿ ಕುರಿತು ಜಾಗೃತಿ ಕಾರ್ಯಕ್ರಮ. ಪರಿಸರ ಸಂರಕ್ಷಣೆಗೆ ಶಿಕ್ಷಕ ಶಿವಣ್ಣ ಕರೆ.
Last Updated 12 ಜನವರಿ 2026, 7:08 IST
ಪರಿಸರ ಸ್ನೇಹಿ ಜೀವನಶೈಲಿ ಅಗತ್ಯ:  ಶಿಕ್ಷಕ ಶಿವಣ್ಣ

ಸೌಹಾರ್ದ ನಮ್ಮ ಜಪವಾಗಲಿ: ಲೇಖಕಿ ಬಾ.ಹ.ರಮಾಕುಮಾರಿ

‘ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ’ ಜನಾರ್ಪಣೆ
Last Updated 12 ಜನವರಿ 2026, 7:08 IST
ಸೌಹಾರ್ದ ನಮ್ಮ ಜಪವಾಗಲಿ: ಲೇಖಕಿ ಬಾ.ಹ.ರಮಾಕುಮಾರಿ

ಅಭಿವೃದ್ಧಿ ಸಾಧನೆ ವಿಜ್ಞಾನ, ತಂತ್ರಜ್ಞಾನ ಅವಶ್ಯ: ಕಿರಣ್‌ಕುಮಾರ್

Tiptur News: ತಿಪಟೂರಿನಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಕಿರಣ್‌ಕುಮಾರ್ ಮತ್ತು ಕೇಂದ್ರ ಸಚಿವ ವಿ. ಸೋಮಣ್ಣ ಭಾಗವಹಿಸಿದ್ದರು. ವಿಜ್ಞಾನದ ಮಹತ್ವ ಹಾಗೂ ರೈಲ್ವೆ ಯೋಜನೆಗಳ ಕುರಿತ ಮಾಹಿತಿ ಇಲ್ಲಿದೆ.
Last Updated 12 ಜನವರಿ 2026, 7:08 IST
ಅಭಿವೃದ್ಧಿ ಸಾಧನೆ ವಿಜ್ಞಾನ, ತಂತ್ರಜ್ಞಾನ ಅವಶ್ಯ: ಕಿರಣ್‌ಕುಮಾರ್
ADVERTISEMENT
ADVERTISEMENT
ADVERTISEMENT