ಶನಿವಾರ, 21 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ತುಮಕೂರು

ADVERTISEMENT

ತುಮಕೂರು | ಸ್ಕ್ಯಾನಿಂಗ್‌ ಸ್ಥಗಿತ: ರೋಗಿಗಳ ಪರದಾಟ

NHM Scanning Services: ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಅನುದಾನ ಬಾಕಿ ಕಾರಣದಿಂದ ಸಿಟಿ–ಎಂಆರ್‌ಐ ಸ್ಕ್ಯಾನಿಂಗ್‌ ಮೂರು ದಿನಗಳಿಂದ ಸ್ಥಗಿತಗೊಂಡಿದ್ದು, ಬಡ ರೋಗಿಗಳು ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಪರದಾಡುತ್ತಿದ್ದಾರೆ.
Last Updated 20 ಫೆಬ್ರುವರಿ 2026, 23:30 IST
ತುಮಕೂರು | ಸ್ಕ್ಯಾನಿಂಗ್‌ ಸ್ಥಗಿತ: ರೋಗಿಗಳ ಪರದಾಟ

ತಿಪಟೂರು: ಮಚ್ಚಿನಿಂದ ತಲೆಗೆ ಹೊಡೆದು ವ್ಯಕ್ತಿ ಕೊಲೆ

Tiptur Crime News: ತಾಲ್ಲೂಕಿನ ಕೋಡಿಹಳ್ಳಿ ಬೋವಿ ಕಾಲೊನಿಯಲ್ಲಿ ಶುಕ್ರವಾರ ಮಚ್ಚಿನಿಂದ ತಲೆಗೆ ಹೊಡೆದು ಪುಟ್ಟರಾಜು (37) ಎಂಬುವರನ್ನು ಹತ್ಯೆ ಮಾಡಲಾಗಿದೆ. ಪುಟ್ಟರಾಜು ಚಿಕ್ಕಮಗಳೂರು ಜಿಲ್ಲೆಯ ಬೀರೂರಿನವರು ಎಂದು ಗೊತ್ತಾಗಿದೆ.
Last Updated 20 ಫೆಬ್ರುವರಿ 2026, 12:45 IST
ತಿಪಟೂರು: ಮಚ್ಚಿನಿಂದ ತಲೆಗೆ ಹೊಡೆದು ವ್ಯಕ್ತಿ ಕೊಲೆ

ಮಧುಗಿರಿ ಜಾತ್ರೆಯಲ್ಲಿ ಹಳ್ಳಿಕಾರ್ ಖರೀದಿ ಜೋರು

ಜಾತ್ರೆ ರಂಗು ಹೆಚ್ಚಿಸಿದ ಜಾನುವಾರು * ರಾಜ್ಯದ ವಿವಿಧ ಜಿಲ್ಲೆಗಳಿಂದ ರಾಸು ಭಾಗಿ
Last Updated 20 ಫೆಬ್ರುವರಿ 2026, 7:51 IST
ಮಧುಗಿರಿ ಜಾತ್ರೆಯಲ್ಲಿ ಹಳ್ಳಿಕಾರ್ ಖರೀದಿ ಜೋರು

ಹಿಂದೂ ಸಾಮ್ರಾಜ್ಯ ವಿಸ್ತರಿಸಿದ್ದ ಶಿವಾಜಿ: ನಾಗೇಶ್ವರ್‌ ರಾವ್ ಗಾಯಕವಾಡ

Tumakuru Shivaji Jayanti: ಜಿಲ್ಲಾ ಮರಾಠ ಕ್ಷತ್ರಿಯ ಪರಿಷತ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಶಿವಾಜಿ ಮಹಾರಾಜರ ಸಾಮ್ರಾಜ್ಯ ವಿಸ್ತರಣೆ, ಧೈರ್ಯ ಮತ್ತು ಸಮಾನತೆಯ ಆಡಳಿತದ ಬಗ್ಗೆ ನಾಗೇಶ್ವರ್ ರಾವ್ ಗಾಯಕವಾಡ ಮಾತನಾಡಿದರು.
Last Updated 20 ಫೆಬ್ರುವರಿ 2026, 7:50 IST
ಹಿಂದೂ ಸಾಮ್ರಾಜ್ಯ ವಿಸ್ತರಿಸಿದ್ದ ಶಿವಾಜಿ: ನಾಗೇಶ್ವರ್‌ ರಾವ್ ಗಾಯಕವಾಡ

ನಿಗದಿತ ಗುರಿ ತಲು‍ಪಲು ಶ್ರದ್ಧೆ, ಅಭ್ಯಾಸ ಅವಶ್ಯ: ಎಚ್.ಕೆ.ಸವಿತಾ

ಪ್ರತಿಭಾ ಪುರಸ್ಕಾರ, ಶಾಲಾ ವಾರ್ಷಿಕೋತ್ಸವ
Last Updated 20 ಫೆಬ್ರುವರಿ 2026, 7:50 IST
ನಿಗದಿತ ಗುರಿ ತಲು‍ಪಲು ಶ್ರದ್ಧೆ, ಅಭ್ಯಾಸ ಅವಶ್ಯ: ಎಚ್.ಕೆ.ಸವಿತಾ

ಕೊರಟಗೆರೆ: ಸದ್ದಿಲ್ಲದೆ ತಲೆ ಎತ್ತಿದ ಭೂಮಾಫಿಯಾ

ಸರ್ಕಾರಿ ಖರಾಬು, ಗೋಮಾಳ, ಖಾಲಿ ಜಾಗ ಮಣ್ಣು ಸಾಗಟ
Last Updated 20 ಫೆಬ್ರುವರಿ 2026, 7:49 IST
ಕೊರಟಗೆರೆ: ಸದ್ದಿಲ್ಲದೆ ತಲೆ ಎತ್ತಿದ ಭೂಮಾಫಿಯಾ

ತುಮಕೂರು | ಪಿಯು ಪರೀಕ್ಷೆ: ಬಾಲಕಿಯರೇ ಅಧಿಕ

ವಾಣಿಜ್ಯ ವಿಭಾಗಕ್ಕೆ ಹೆಚ್ಚಿದ ಬೇಡಿಕೆ; ಕಲಾ ವಿಭಾಗದಲ್ಲಿ ತೀವ್ರ ಕುಸಿತ
Last Updated 20 ಫೆಬ್ರುವರಿ 2026, 7:48 IST
ತುಮಕೂರು | ಪಿಯು ಪರೀಕ್ಷೆ: ಬಾಲಕಿಯರೇ ಅಧಿಕ
ADVERTISEMENT

ರೈತರನ್ನು ವಿವಾಹವಾಗುವ ಯುವತಿಯರಿಗೆ ವಿಶೇಷ ಭತ್ಯ ನೀಡಲು ಮನವಿ

ಯುವ ರೈತರು ಜೀವನ ಸಂಗಾತಿ ಹುಡುಕುವಲ್ಲಿ ಎದುರಿಸುತ್ತಿರುವ ಸಮಸ್ಯೆ ಪರಿಹರಿಸಲು ವಿಶೇಷ ಪ್ರೋತ್ಸಾಹ ಯೋಜನೆಯನ್ನು ಜಾರಿಗೆ ತರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶಾಸಕ ಎಚ್.ಡಿ.ರಂಗನಾಥ್ ಒತ್ತಾಯಿಸಿದ್ದಾರೆ.
Last Updated 20 ಫೆಬ್ರುವರಿ 2026, 7:46 IST
fallback

ತುಮಕೂರು: ಸಿಗರೇಟ್‌ ಖರೀದಿ ನೆಪದಲ್ಲಿ ಮಾಂಗಲ್ಯ ಸರ ಕಿತ್ತು ಪರಾರಿ

CCTV Footage: ತುಮಕೂರು: ನಗರದ ಕ್ಯಾತ್ಸಂದ್ರ ಬಳಿ ಅಂಗಡಿಯಲ್ಲಿ ಕಳ್ಳನೊಬ್ಬ ಸಿಗರೇಟ್‌ ಕೇಳುವ ನೆಪದಲ್ಲಿ ಮಹಿಳೆಯ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದಾನೆ. ಈ ವಿಡಿಯೊ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Last Updated 19 ಫೆಬ್ರುವರಿ 2026, 6:08 IST
ತುಮಕೂರು: ಸಿಗರೇಟ್‌ ಖರೀದಿ ನೆಪದಲ್ಲಿ ಮಾಂಗಲ್ಯ  ಸರ ಕಿತ್ತು ಪರಾರಿ

ಪತ್ರಕರ್ತರಿಗೆ ಹೊಣೆಗಾರಿಕೆ ಮುಖ್ಯ: ಸಚಿವ ಜಿ.ಪರಮೇಶ್ವರ

G Parameshwara: ತುಮಕೂರು: ಪತ್ರಕರ್ತರು ಸಮಾಜದಲ್ಲಿ ಹೊಣೆಗಾರಿಕೆಯಿಂದ ನಡೆದುಕೊಳ್ಳಬೇಕು. ಸತ್ಯವನ್ನು ಎಂದೂ ಮರೆಮಾಚಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಇಲ್ಲಿ ಬುಧವಾರ ಸಲಹೆ ನೀಡಿದರು.
Last Updated 19 ಫೆಬ್ರುವರಿ 2026, 6:06 IST
ಪತ್ರಕರ್ತರಿಗೆ ಹೊಣೆಗಾರಿಕೆ ಮುಖ್ಯ: ಸಚಿವ ಜಿ.ಪರಮೇಶ್ವರ
ADVERTISEMENT
ADVERTISEMENT
ADVERTISEMENT