ಬುಧವಾರ, 21 ಜನವರಿ 2026
×
ADVERTISEMENT

ತುಮಕೂರು

ADVERTISEMENT

ಕುಣಿಗಲ್ | ಗ್ರಾ. ಪಂ. ಸಿಬ್ಬಂದಿ ಕೂಡಿ ಹಾಕಿ ಬೀಗ!

Duty Negligence Protest: ಮಡಕೆಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸಿಬ್ಬಂದಿಯ ಕಾರ್ಯವೈಖರಿಯಿಂದ ಅಸಮಾಧಾನಗೊಂಡ ಸದಸ್ಯ ವೆಂಕಟೇಶ್ ಕಚೇರಿಗೆ ಬೀಗ ಹಾಕಿದ ಘಟನೆ ಬಳಿಕ, ಪೋಲಿಸರು ಸಿಬ್ಬಂದಿಯನ್ನು ಬಿಡುಗಡೆ ಮಾಡಿದ್ದಾರೆ.
Last Updated 21 ಜನವರಿ 2026, 5:12 IST
ಕುಣಿಗಲ್ | ಗ್ರಾ. ಪಂ. ಸಿಬ್ಬಂದಿ ಕೂಡಿ ಹಾಕಿ ಬೀಗ!

ತುಮಕೂರು | ತಾತ್ವಿಕ ನೆಲೆಯಲ್ಲಿ ಚಳವಳಿ ಕಟ್ಟಲು ಸಲಹೆ

Social Reform Appeal: ದಲಿತ ಮುಖಂಡ ಬಂದಕುಂಟೆ ನಾಗರಾಜಯ್ಯ ನುಡಿ ನಮನ ಕಾರ್ಯಕ್ರಮದಲ್ಲಿ, ಚಳವಳಿಗೆ ತಾತ್ವಿಕ ದಿಕ್ಕು ನೀಡಬೇಕು ಮತ್ತು ಜನರೊಂದಿಗೆ ಮತ್ತೆ ನಂಟು ಕಟ್ಟಬೇಕು ಎಂದು ಪಿಯುಸಿಎಲ್ ಅಧ್ಯಕ್ಷ ಕೆ.ದೊರೈರಾಜ್ ಹೇಳಿದರು.
Last Updated 21 ಜನವರಿ 2026, 5:09 IST
ತುಮಕೂರು | ತಾತ್ವಿಕ ನೆಲೆಯಲ್ಲಿ ಚಳವಳಿ ಕಟ್ಟಲು ಸಲಹೆ

ಚಿಕ್ಕನಾಯಕನಹಳ್ಳಿ | ಶೆಟ್ಟಿಕೆರೆ ಗೇಟ್ ಬಳಿ ಅಡ್ಡಾದಿಡ್ಡಿ ಸಂಚಾರ

Road Safety Concern: ಶೆಟ್ಟಿಕೆರೆ ಗೇಟ್ ಬಳಿಯ ಅಸ್ತವ್ಯಸ್ತ ಸಂಚಾರದಿಂದ ಪಾದಚಾರಿಗಳಿಗೆ ಜೀವಘಾತಕ ಪರಿಸ್ಥಿತಿ ನಿರ್ಮಾಣವಾಗಿದ್ದು, ವೈಜ್ಞಾನಿಕ ವೇಗ ನಿಯಂತ್ರಕದ ಅವಶ್ಯಕತೆ ಕುರಿತಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 21 ಜನವರಿ 2026, 5:06 IST
ಚಿಕ್ಕನಾಯಕನಹಳ್ಳಿ | ಶೆಟ್ಟಿಕೆರೆ ಗೇಟ್ ಬಳಿ ಅಡ್ಡಾದಿಡ್ಡಿ ಸಂಚಾರ

ಕೊರಟಗೆರೆ | ಗ್ರಾಮೀಣಾಭಿವೃದ್ಧಿಗೆ ವಿಶೇಷ ಅನುದಾನ: ಜಿ.ಪರಮೇಶ್ವರ

Infrastructure Boost: ಕೊರಟಗೆರೆ ತಾಲ್ಲೂಕಿನಲ್ಲಿ ₹50 ಕೋಟಿ ಮುಖ್ಯಮಂತ್ರಿಗಳ ವಿಶೇಷ ಅನುದಾನ ಬಳಸಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು. ಆಸ್ಪತ್ರೆ ನಿರ್ಮಾಣ, ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ.
Last Updated 21 ಜನವರಿ 2026, 5:02 IST
ಕೊರಟಗೆರೆ | ಗ್ರಾಮೀಣಾಭಿವೃದ್ಧಿಗೆ ವಿಶೇಷ ಅನುದಾನ:  ಜಿ.ಪರಮೇಶ್ವರ

ತುಮಕೂರು | ಅಥ್ಲೆಟಿಕ್ಸ್‌: ಜಿಲ್ಲೆಯ ಕ್ರೀಡಾಪಟುಗಳ ಪಾರಮ್ಯ

State Olympics Victory: ರಾಜ್ಯ ಒಲಿಂಪಿಕ್ಸ್‌ನಲ್ಲಿ ತುಮಕೂರು ಕ್ರೀಡಾಪಟುಗಳು 10 ಸಾವಿರ ಮೀ. ಓಟದಲ್ಲಿ ಮೊದಲ ಮೂರು ಸ್ಥಾನ ಗಳಿಸಿ ಹೆಗ್ಗಳಿಗೆ ಪಾತ್ರರಾದರು. ಟಿ.ಸಿ. ಸಂದೀಪ್ ಚಿನ್ನದ ಪದಕ ವಿಜೇತರಾಗಿದ್ದಾರೆ.
Last Updated 21 ಜನವರಿ 2026, 4:59 IST
ತುಮಕೂರು | ಅಥ್ಲೆಟಿಕ್ಸ್‌: ಜಿಲ್ಲೆಯ ಕ್ರೀಡಾಪಟುಗಳ ಪಾರಮ್ಯ

ಸಿದ್ಧಗಂಗಾ ಶ್ರೀ ಪುಣ್ಯಸ್ಮರಣೆ ಇಂದು: ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಭಾಗಿ

Siddaganga Seer Memorial: ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ 7ನೇ ಪುಣ್ಯ ಸಂಸ್ಮರಣೋತ್ಸವ ಬುಧವಾರ (ಜ.21) ನಡೆಯಲಿದ್ದು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಭಾಗವಹಿಸಲಿದ್ದಾರೆ.
Last Updated 20 ಜನವರಿ 2026, 23:30 IST
ಸಿದ್ಧಗಂಗಾ ಶ್ರೀ ಪುಣ್ಯಸ್ಮರಣೆ ಇಂದು: ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಭಾಗಿ

49,521 ಇ-ಸ್ವತ್ತು ಅರ್ಜಿ ವಿಲೇವಾರಿಗೆ ಬಾಕಿ

ತಾಂತ್ರಿಕ ದೋಷದ ಹಿಂದೆ ಆಡಳಿತದ ನಿರ್ಲಕ್ಷ್ಯ?
Last Updated 20 ಜನವರಿ 2026, 6:01 IST
49,521 ಇ-ಸ್ವತ್ತು ಅರ್ಜಿ ವಿಲೇವಾರಿಗೆ ಬಾಕಿ
ADVERTISEMENT

6 ತಿಂಗಳ ನಂತರ ವಿದ್ಯಾರ್ಥಿನಿ ಶಾಲೆಗೆ

Tumakuru School Compound Issue: ಶಾಲಾ ಕಾಂಪೌಂಡ್ ಕೋರಿ 6 ತಿಂಗಳಿಂದ ಶಾಲೆಗೆ ಹೋಗದೆ ಪ್ರತಿಭಟಿಸುತ್ತಿದ್ದ 4ನೇ ತರಗತಿ ವಿದ್ಯಾರ್ಥಿನಿ ಸಿಮ್ರಾ ಸನೋಬರ್, ಅಧಿಕಾರಿಗಳ ಭರವಸೆ ಮೆರೆಗೆ ಮತ್ತೆ ಶಾಲೆಗೆ ಮರಳಿದ್ದಾರೆ.
Last Updated 20 ಜನವರಿ 2026, 6:00 IST
6 ತಿಂಗಳ ನಂತರ ವಿದ್ಯಾರ್ಥಿನಿ ಶಾಲೆಗೆ

ವೇಟ್‌ ಲಿಫ್ಟಿಂಗ್‌: ಮಂಜುನಾಥ್‌ಗೆ ಚಿನ್ನ

ದಕ್ಷಿಣ ಕನ್ನಡ ಜಿಲ್ಲೆ ಚಾಂಪಿಯನ್‌; ಬೆಂಗಳೂರು ಸ್ಪರ್ಧಿಗಳ ಪಾರಮ್ಯ
Last Updated 20 ಜನವರಿ 2026, 5:59 IST
ವೇಟ್‌ ಲಿಫ್ಟಿಂಗ್‌: ಮಂಜುನಾಥ್‌ಗೆ ಚಿನ್ನ

ಅಂಡರ್‌ಪಾಸ್ , ಸರ್ವಿಸ್ ರಸ್ತೆ ನಿರ್ಮಿಸಲು ಆಗ್ರಹ

Kibbanahalli NH Issue: ಬೆಟ್ಟದ ಗೇಟ್‌ನಲ್ಲಿ ಅಂಡರ್‌ಪಾಸ್ ಮತ್ತು ಸರ್ವಿಸ್ ರಸ್ತೆ ನಿರ್ಮಿಸುವಂತೆ ಆಗ್ರಹಿಸಿ ಅಂಬೇಡ್ಕರ್ ಸೇವಾ ಸಮಿತಿಯಿಂದ ಕಿಬ್ಬನಹಳ್ಳಿ ಕ್ರಾಸ್‌ನಿಂದ ಕಾಲ್ನಡಿಗೆ ಜಾಥಾ ನಡೆಸಿ ಪ್ರತಿಭಟಿಸಲಾಯಿತು.
Last Updated 20 ಜನವರಿ 2026, 5:58 IST
ಅಂಡರ್‌ಪಾಸ್ , ಸರ್ವಿಸ್ ರಸ್ತೆ ನಿರ್ಮಿಸಲು ಆಗ್ರಹ
ADVERTISEMENT
ADVERTISEMENT
ADVERTISEMENT