ಶಿರಾ | ಜುಂಜಪ್ಪನ ಕಾವ್ಯ ಒಂದು ಸಮುದಾಯಕ್ಕೆ ಸೀಮಿತವಲ್ಲ: ಡಾ.ರಹಮತ್ ತರೀಕೆರೆ
Junjappa Epic: ‘ಜುಂಜಪ್ಪನ ಮಹಾಕಾವ್ಯ ಕೇವಲ ಮಧ್ಯ ಕರ್ನಾಟಕ ಅಥವಾ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಅದು ಜಗತ್ತಿನ ಮಹಾ ಕಾವ್ಯವಾಗಿದ್ದು ಮನುಷ್ಯ, ನಿಸರ್ಗ, ಪ್ರಾಣಿ ಪಕ್ಷಿಗಳು ಒಂದಾಗಿ ಬಾಳಬೇಕು ಎಂಬ ಸಂದೇಶ ನೀಡಿದೆ’ ಎಂದು ರಹಮತ್ ತರೀಕೆರೆ ಹೇಳಿದರು.Last Updated 17 ಫೆಬ್ರುವರಿ 2026, 5:32 IST