ಭಾನುವಾರ, 1 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ತುಮಕೂರು

ADVERTISEMENT

ತುಮಕೂರು | ಒಂದೇ ಕೇಂದ್ರದಲ್ಲಿ 369 ವಿದ್ಯಾರ್ಥಿ ಗೈರು

Tumkur PUC Exam Update: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಸುಸೂತ್ರವಾಗಿ ಆರಂಭ. ತುಮಕೂರಿನ 41 ಕೇಂದ್ರಗಳಲ್ಲಿ ಕನ್ನಡ ವಿಷಯದ ಪರೀಕ್ಷೆ. 369 ವಿದ್ಯಾರ್ಥಿಗಳು ಕಾಳಿದಾಸ ಪಿಯು ಕಾಲೇಜು ಕೇಂದ್ರಕ್ಕೆ ಗೈರು. ಜಿಲ್ಲಾಧಿಕಾರಿ ಪರಿಶೀಲನೆ.
Last Updated 1 ಮಾರ್ಚ್ 2026, 6:08 IST
ತುಮಕೂರು | ಒಂದೇ ಕೇಂದ್ರದಲ್ಲಿ 369 ವಿದ್ಯಾರ್ಥಿ ಗೈರು

ಕೊರಟಗೆರೆ | ಕಲ್ಲುಗುಟ್ಟರಹಳ್ಳಿ ಅಂಗನವಾಡಿ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರ

Anganwadi Center Relocation: ಶಿಥಿಲಾವಸ್ಥೆಯಲ್ಲಿದ್ದ ಕೊರಟಗೆರೆಯ ಕಲ್ಲುಗುಟ್ಟರಹಳ್ಳಿ ಅಂಗನವಾಡಿ ಕೇಂದ್ರವನ್ನು ಸುಸಜ್ಜಿತ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. 'ಪ್ರಜಾವಾಣಿ' ವರದಿಯ ನಂತರ ಅಧಿಕಾರಿಗಳು ತುರ್ತು ಕ್ರಮ ಕೈಗೊಂಡಿದ್ದಾರೆ.
Last Updated 1 ಮಾರ್ಚ್ 2026, 6:04 IST
ಕೊರಟಗೆರೆ | ಕಲ್ಲುಗುಟ್ಟರಹಳ್ಳಿ ಅಂಗನವಾಡಿ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರ

ತಿಪಟೂರು | ಸಾಲುಗಟ್ಟಿ ನಿಂತ ವಾಹನ: ರೈತರು, ಅಧಿಕಾರಿಗಳ ವಾಗ್ವಾದ

Tiptur Ragi Center Dispute: ತಿಪಟೂರಿನ ಎಪಿಎಂಸಿ ಆವರಣದ ರಾಗಿ ಖರೀದಿ ಕೇಂದ್ರದಲ್ಲಿ ಜೇಷ್ಠತಾ ಪಟ್ಟಿ ಉಲ್ಲಂಘನೆ ಆರೋಪದ ಮೇಲೆ ರೈತರು ಮತ್ತು ಅಧಿಕಾರಿಗಳ ನಡುವೆ ವಾಗ್ವಾದ. ಶಾಸಕ ಕೆ.ಷಡಕ್ಷರಿ ಮಧ್ಯಪ್ರವೇಶಿಸಿ ಕಠಿಣ ಕ್ರಮದ ಎಚ್ಚರಿಕೆ.
Last Updated 1 ಮಾರ್ಚ್ 2026, 6:02 IST
ತಿಪಟೂರು | ಸಾಲುಗಟ್ಟಿ ನಿಂತ ವಾಹನ: ರೈತರು, ಅಧಿಕಾರಿಗಳ ವಾಗ್ವಾದ

ಶಿರಾ | 6 ಕೊಳವೆಬಾವಿ ಕೊರೆಸಿದರು ಬಾರದ ನೀರು: ರೈತ ಆತ್ಮಹತ್ಯೆ

Shira Farmer Suicide: ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಬಂದಕುಂಟೆ ಗ್ರಾಮದಲ್ಲಿ ರೈತ ಕೃಷ್ಣಪ್ಪ (64) ಸಾಲದ ಬಾಧೆಯಿಂದ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 6 ಕೊಳವೆಬಾವಿ ಕೊರೆಸಿದರು ನೀರು ಬಾರದ ಹಿನ್ನೆಲೆಯಲ್ಲಿ ಈ ದುರಂತ ಸಂಭವಿಸಿದೆ.
Last Updated 1 ಮಾರ್ಚ್ 2026, 6:00 IST
ಶಿರಾ | 6 ಕೊಳವೆಬಾವಿ ಕೊರೆಸಿದರು ಬಾರದ ನೀರು: ರೈತ ಆತ್ಮಹತ್ಯೆ

ತುಮಕೂರು | ತರಕಾರಿ ಮತ್ತಷ್ಟು ಅಗ್ಗ

ಕೋಳಿ ಮಾಂಸ ಮತ್ತೆ ದುಬಾರಿ; ದ್ರಾಕ್ಷಿ ಇಳಿಕೆ, ಕರಬೂಜ ಏರಿಕೆ
Last Updated 1 ಮಾರ್ಚ್ 2026, 5:58 IST
ತುಮಕೂರು | ತರಕಾರಿ ಮತ್ತಷ್ಟು ಅಗ್ಗ

ಶಿರಾ‌| 6 ಕೊಳವೆಬಾವಿ ಕೊರೆಸಿದರೂ ಬಾರದ ನೀರು: ಸಾಲ ತೀರಿಸಲು ಆಗದೆ ರೈತ ಆತ್ಮಹತ್ಯೆ

Agricultural Debt: ಶಿರಾ ತಾಲ್ಲೂಕಿನ ಗೌಡಗೆರೆ ಹೋಬಳಿಯ ಬಂದಕುಂಟೆ ಗ್ರಾಮದಲ್ಲಿ ಸಾಲ ಮಾಡಿ 7 ಕೊಳವೆಬಾವಿ ಕೊರೆಸಿದ್ದ ರೈತ ಕೃಷ್ಣಪ್ಪ ಶನಿವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 28 ಫೆಬ್ರುವರಿ 2026, 10:57 IST
ಶಿರಾ‌| 6 ಕೊಳವೆಬಾವಿ ಕೊರೆಸಿದರೂ ಬಾರದ ನೀರು: ಸಾಲ ತೀರಿಸಲು ಆಗದೆ ರೈತ ಆತ್ಮಹತ್ಯೆ

ತುಮಕೂರು ನಗರದ ಶೆಟ್ಟಿಹಳ್ಳಿ ಕೆಳ ಸೇತುವೆಗೆ ಚಾಲನೆ

Shettyhalli Lower Bridge ತುಮಕೂರು: ನಗರದ ಶೆಟ್ಟಿಹಳ್ಳಿ ಬಳಿ ರೈಲ್ವೆ ಕೆಳ ಸೇತುವೆಗೆ ಕೇಂದ್ರ ಜಲ ಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಶುಕ್ರವಾರ ಚಾಲನೆ ನೀಡಿದರು.
Last Updated 28 ಫೆಬ್ರುವರಿ 2026, 4:33 IST
ತುಮಕೂರು ನಗರದ ಶೆಟ್ಟಿಹಳ್ಳಿ ಕೆಳ ಸೇತುವೆಗೆ ಚಾಲನೆ
ADVERTISEMENT

ಕೊಡಿಗೇನಹಳ್ಳಿ: ಯುವಕನ ಸ್ವಾವಲಂಬಿ ಬದುಕಿಗೆ ನೆರವಾದ ಹೈನುಗಾರಿಕೆ

Kodigenahalli ಬಿ.ಎಸ್.ಎಫ್. ಗೆ ಆಯ್ಕೆಯಾಗಿದ್ದರೂ, ಸ್ವಾವಲಂಭಿ ಬದುಕಿಗೆ ಸ್ವಗ್ರಾಮದಲ್ಲೇ ಹೈನುಗಾರಿಕೆ ಆರಂಭಿಸಿ ಲಾಭಗಳಿಸುತ್ತಿರುವ  ರೈತ ಸದಾಶಿವಾರೆಡ್ಡಿ
Last Updated 28 ಫೆಬ್ರುವರಿ 2026, 4:30 IST
ಕೊಡಿಗೇನಹಳ್ಳಿ: ಯುವಕನ ಸ್ವಾವಲಂಬಿ ಬದುಕಿಗೆ ನೆರವಾದ ಹೈನುಗಾರಿಕೆ

ಗುಬ್ಬಿ: ಶಾಲೆ ಆವರಣಕ್ಕೆ ಕಾಂಕ್ರೀಟ್‌ ಹಾಕಿಸಿದ ಕಿಟ್ಟದಕುಪ್ಪೆ ಗ್ರಾಮಸ್ಥರು

Kittadakuppe villagers ಗುಬ್ಬಿ: ತಾಲ್ಲೂಕಿನ ಕಸಬಾ ಹೋಬಳಿ ಕಿಟ್ಟದಕುಪ್ಪೆ ಸರ್ಕಾರಿ ಶಾಲೆ ಆವರಣಕ್ಕೆ ಶುಕ್ರವಾರ ಗ್ರಾಮಸ್ಥರೇ ಕಾಂಕ್ರೀಟ್ ಹಾಕಿಸಿದರು.
Last Updated 28 ಫೆಬ್ರುವರಿ 2026, 4:27 IST
ಗುಬ್ಬಿ: ಶಾಲೆ ಆವರಣಕ್ಕೆ ಕಾಂಕ್ರೀಟ್‌ ಹಾಕಿಸಿದ ಕಿಟ್ಟದಕುಪ್ಪೆ ಗ್ರಾಮಸ್ಥರು

ಹೆಬ್ಬೂರು: ಅನುಮಾನ– ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ

Hebbur: ತುಮಕೂರು: ತಾಲ್ಲೂಕಿನ ಹೆಬ್ಬೂರು ಹೋಬಳಿಯ ದಾಸರಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆದ 20 ದಿನಗಳ ನಂತರ ಗುರುವಾರ ಪುರುಷನೊಬ್ಬನ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
Last Updated 28 ಫೆಬ್ರುವರಿ 2026, 4:25 IST
ಹೆಬ್ಬೂರು: ಅನುಮಾನ– ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ
ADVERTISEMENT
ADVERTISEMENT
ADVERTISEMENT