ಗುರುವಾರ, 4 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

Navy Day: ನೌಕಪಡೆಗೆ ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಶುಭಾಶಯ

Indian Navy Day: ನೌಕಾಪಡೆಯ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತೀಯ ನೌಕಾಪಡೆಯ ಸಿಬ್ಬಂದಿ, ಮಾಜಿ ಸೈನಿಕರು ಮತ್ತು ಅವರ ಕುಟುಂಬಗಳಿಗೆ ಶುಭಾಶಯ ತಿಳಿಸಿದ್ದಾರೆ.
Last Updated 4 ಡಿಸೆಂಬರ್ 2025, 7:29 IST
Navy Day: ನೌಕಪಡೆಗೆ ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಶುಭಾಶಯ

ಸೇನೆ ಬಗ್ಗೆ ಅವಹೇಳನ: 2026ರ ಏ.22ರವರೆಗೆ ರಾಹುಲ್ ವಿರುದ್ಧದ ವಿಚಾರಣೆಗೆ SC ತಡೆ

Rahul Gandhi Supreme Court: ‘ಭಾರತ್‌ ಜೋಡೊ ಯಾತ್ರೆ’ಯ ಸಂದರ್ಭದಲ್ಲಿ ಸೇನೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಪ್ರಕರಣ ಸಂಬಂಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧದ ವಿಚಾರಣೆಗೆ ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್‌ 2026ರ ಏಪ್ರಿಲ್ 22ರವರೆಗೆ ವಿಸ್ತರಿಸಿದೆ.
Last Updated 4 ಡಿಸೆಂಬರ್ 2025, 7:08 IST
ಸೇನೆ ಬಗ್ಗೆ ಅವಹೇಳನ: 2026ರ ಏ.22ರವರೆಗೆ ರಾಹುಲ್ ವಿರುದ್ಧದ ವಿಚಾರಣೆಗೆ SC ತಡೆ

ಕಾರವಾರದ ಕದಂಬ ನೌಕಾನೆಲೆ: ಏಷ್ಯಾದಲ್ಲೇ ಅತಿ ದೊಡ್ಡದು ಭಾರತದ ಈ ರಕ್ಷಣಾ ಕೋಟೆ

Karwar Naval Base: ದೇಶದಲ್ಲೇ ಅತಿದೊಡ್ಡ ನೌಕಾನೆಲೆ ಎನಿಸಿರುವ ಇಲ್ಲಿನ ‘ಕದಂಬ ನೌಕಾನೆಲೆ’ ಕೆಲವೇ ತಿಂಗಳಿನಲ್ಲಿ ಏಷ್ಯಾದ ಅತಿ ದೊಡ್ಡ ನೌಕಾನೆಲೆಯಾಗಲಿದೆ. ನೌಕಾನೆಲೆ ಸ್ಥಾಪನೆಗೆ ಕಾರವಾರವನ್ನೇ ಆಯ್ದುಕೊಂಡಿದ್ದೇಕೆ ಎಂಬ ಕುತೂಹಲದ ಹಿಂದೆ ರೋಚಕ ಕಾರಣವೂ ಇದೆ
Last Updated 4 ಡಿಸೆಂಬರ್ 2025, 7:06 IST
ಕಾರವಾರದ ಕದಂಬ ನೌಕಾನೆಲೆ: ಏಷ್ಯಾದಲ್ಲೇ ಅತಿ ದೊಡ್ಡದು ಭಾರತದ ಈ ರಕ್ಷಣಾ ಕೋಟೆ

ಗೂಬೆ ಮೊಟ್ಟೆ ಇಟ್ಟಿದ್ದಕ್ಕೆ ಗಣಿಗಾರಿಕೆ ಬಂದ್: ಅಪಶಕುನವೆಂದಲ್ಲ; ಕಾರಣವೇ ಬೇರೆ...

Wildlife Conservation: ಹದ್ದನ್ನು ಹೋಲುವ ಅಪರೂಪದ ಗೂಬೆ ತೆಲಂಗಾಣದ ವಿಕಾರಾಬಾದ್ ಜಿಲ್ಲೆಯಲ್ಲಿ ಮೊಟ್ಟೆ ಇಟ್ಟಿರುವ ಕಾರಣ ಒಂದು ತಿಂಗಳವರೆಗೆ ಗಣಿಗಾರಿಕೆ ಸ್ಥಗಿತಗೊಳಿಸಲಾಗಿದೆ. ಕ್ವಾರಿ ಮಾಲೀಕರ ಈ ಪರಿಸರಸ್ನೇಹಿ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ
Last Updated 4 ಡಿಸೆಂಬರ್ 2025, 6:40 IST
ಗೂಬೆ ಮೊಟ್ಟೆ ಇಟ್ಟಿದ್ದಕ್ಕೆ ಗಣಿಗಾರಿಕೆ ಬಂದ್: ಅಪಶಕುನವೆಂದಲ್ಲ; ಕಾರಣವೇ ಬೇರೆ...

ಡಿಸೆಂಬರ್ 4 ಭಾರತೀಯ ನೌಕಾಪಡೆ ದಿನ: ಈ ಆಚರಣೆಯ ಹಿಂದಿನ ಉದ್ದೇಶವೇನು?

Operation Trident: ದೇಶದ ಜಲಗಡಿ ರಕ್ಷಿಸುವುದು ನೌಕ ಪಡೆಯ ಪ್ರಮುಖ ಗುರಿಯಾಗಿದೆ. ಭಾರತದಂತಹ ಪರ್ಯಾಯ ದ್ವೀಪದಲ್ಲಿ ಬಲಿಷ್ಟವಾದ ವಾಯು ಪಡೆಯ ಪಾತ್ರ ಬಹಳ ಮುಖ್ಯವಾಗಿ ಭಾರತೀಯ ನೌಕಪಡೆಯ ಸಾಹಸ ಶೌರ್ಯಗಳನ್ನು ನೆನೆಯುವ ಉದ್ದೇಶದಿಂದ ಆಚರಿಸಲಾಗುತ್ತದೆ
Last Updated 4 ಡಿಸೆಂಬರ್ 2025, 6:36 IST
ಡಿಸೆಂಬರ್ 4 ಭಾರತೀಯ ನೌಕಾಪಡೆ ದಿನ: ಈ ಆಚರಣೆಯ ಹಿಂದಿನ ಉದ್ದೇಶವೇನು?

ಸುಂದರವಾಗಿದ್ದಾರೆ ಎಂದು ಅಸೂಯೆ: ಮೂವರು ಬಾಲಕಿಯರನ್ನು ಕೊಂದ ಮಹಿಳೆ!

Panipat Crime: ಚಂಡೀಗಢ: ಸೌಂದರ್ಯವನ್ನು ಸಹಿಸಲಾಗದೇ ಹೊಟ್ಟೆಕಿಚ್ಚಿನಿಂದ ಮಹಿಳೆಯೊಬ್ಬರು ಮೂವರು ಹುಡುಗಿಯರನ್ನು ಕೊಂದಿರುವ ಪ್ರಕರಣವನ್ನು ಹರಿಯಾಣ ಪೊಲೀಸರು ಪತ್ತೆ ಮಾಡಿದ್ದಾರೆ. ಈ ಸಂಬಂಧ 32 ವರ್ಷದ ಪೂನಂ ಎಂಬ ಮಹಿಳೆಯನ್ನು ಬಂಧಿಸಿದ್ದಾರೆ.
Last Updated 4 ಡಿಸೆಂಬರ್ 2025, 6:10 IST
ಸುಂದರವಾಗಿದ್ದಾರೆ ಎಂದು ಅಸೂಯೆ: ಮೂವರು ಬಾಲಕಿಯರನ್ನು ಕೊಂದ ಮಹಿಳೆ!

ಭಾರತಕ್ಕೆ ಇಂದು ಪುಟಿನ್ ಭೇಟಿ: ಯುದ್ಧೋಪಕರಣಗಳ ತ್ವರಿತ ಪೂರೈಕೆ ಕುರಿತು ಮಾತು

ಭಾರತ–ರಷ್ಯಾದ 23ನೇ ವಾರ್ಷಿಕ ಶೃಂಗಸಭೆಗಾಗಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ ಅವರು ಡಿ.4, 5ರಂದು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.
Last Updated 3 ಡಿಸೆಂಬರ್ 2025, 23:47 IST
ಭಾರತಕ್ಕೆ ಇಂದು ಪುಟಿನ್ ಭೇಟಿ: ಯುದ್ಧೋಪಕರಣಗಳ ತ್ವರಿತ ಪೂರೈಕೆ ಕುರಿತು ಮಾತು
ADVERTISEMENT

ಬಾಂಗ್ಲಾದ ಗರ್ಭಿಣಿಯ ಭಾರತ ಪ್ರವೇಶ: ‍ಪರಿಗಣಿಸಲು ಕೇಂದ್ರಕ್ಕೆ ‘ಸುಪ್ರೀಂ‘ ಸೂಚನೆ

India Bangladesh border: ಈ ವರ್ಷದ ಆರಂಭದಲ್ಲಿ ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಲಾದ ಗರ್ಭಿಣಿ ಹಾಗೂ ಆಕೆಯ ಮಗುವಿಗೆ ಮಾನವೀಯತೆ ಆಧಾರದಲ್ಲಿ ಭಾರತ ಪ್ರವೇಶಿಸಲು ಅವಕಾಶ ಮಾಡಿಕೊಡುವುದನ್ನು ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಹೇಳಿದೆ.
Last Updated 3 ಡಿಸೆಂಬರ್ 2025, 23:41 IST
ಬಾಂಗ್ಲಾದ ಗರ್ಭಿಣಿಯ ಭಾರತ ಪ್ರವೇಶ: ‍ಪರಿಗಣಿಸಲು ಕೇಂದ್ರಕ್ಕೆ ‘ಸುಪ್ರೀಂ‘ ಸೂಚನೆ

Winter Session: ಮಣಿಪುರದಲ್ಲಿ ಚುನಾವಣೆಗೆ ಒತ್ತಾಯ 

ಮಣಿಪುರದಲ್ಲಿ ಚುನಾವಣೆ ನಡೆಸಲು ವಿರೋಧ ಪಕ್ಷಗಳ ಸಂಸದರು ಬುಧವಾರ ಒತ್ತಾಯಿಸಿದರು. ಜಲ (ಮಾಲಿನ್ಯ ತಡೆ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ 2024ಯನ್ನು ಮಣಿಪುರಕ್ಕೂ ವಿಸ್ತರಿಸುವ ಕುರಿತು ರಾಜ್ಯಸಭೆಯಲ್ಲಿ ನಿರ್ಣಯ ಮಂಡಿಸಿದ ಬೆನ್ನಲ್ಲೇ ಸಂಸದರು ಹೀಗೆ ಒತ್ತಾಯಿಸಿದರು.
Last Updated 3 ಡಿಸೆಂಬರ್ 2025, 21:09 IST
Winter Session: ಮಣಿಪುರದಲ್ಲಿ ಚುನಾವಣೆಗೆ ಒತ್ತಾಯ 

ನಕಲಿ ಔಷಧಗಳನ್ನು ಸಾಪ್ಟ್‌ವೇರ್ ಮೂಲಕ ಪತ್ತೆ ಮಾಡುತ್ತದೆ ಈ ಯಂತ್ರಗಳು..

Pharmaceutical Scanner: ಮಹಾರಾಷ್ಟ್ರ ಸರ್ಕಾರವು ಸಾರ್ವಜನಿಕ ಆಸ್ಪತ್ರೆಗಳಲ್ಲಿ ನಕಲಿ ಔಷಧ ತಡೆಗೆ ₹9.59 ಕೋಟಿ ಮೌಲ್ಯದ 8 ಯಂತ್ರಗಳನ್ನು ಖರೀದಿ ಮಾಡಲಿದೆ. ಈ ಸಾಧನಗಳು ಔಷಧದ ಗುಣಮಟ್ಟವನ್ನು ಸಾಪ್ಟ್‌ವೇರ್ ಮೂಲಕ ಪತ್ತೆಮಾಡುತ್ತವೆ.
Last Updated 3 ಡಿಸೆಂಬರ್ 2025, 16:07 IST
ನಕಲಿ ಔಷಧಗಳನ್ನು ಸಾಪ್ಟ್‌ವೇರ್ ಮೂಲಕ ಪತ್ತೆ ಮಾಡುತ್ತದೆ ಈ ಯಂತ್ರಗಳು..
ADVERTISEMENT
ADVERTISEMENT
ADVERTISEMENT