ಗುರುವಾರ, 30 ಅಕ್ಟೋಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಬಿತ್ತನೆ ಬೀಜ ಕಾಯ್ದೆಗೆ ತಿದ್ದುಪಡಿ ತರಲಾಗುವುದು: ಶಿವರಾಜ್‌ ಸಿಂಗ್‌ ಚೌಹಾಣ್‌

‘ಕಳಪೆ ಗುಣಮಟ್ಟದ ಬಿತ್ತನೆ ಬೀಜ ಪೂರೈಕೆ ತಡೆಗಟ್ಟಲು ಕಠಿಣ ನಿಯಮಗಳನ್ನು ರೂಪಿಸಿ ಬಿತ್ತನೆ ಬೀಜ ಕಾಯ್ದೆಗೆ ತಿದ್ದುಪಡಿ ತರಲಾಗುವುದು’ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಗುರುವಾರ ಹೇಳಿದರು.
Last Updated 30 ಅಕ್ಟೋಬರ್ 2025, 16:15 IST
ಬಿತ್ತನೆ ಬೀಜ ಕಾಯ್ದೆಗೆ ತಿದ್ದುಪಡಿ ತರಲಾಗುವುದು: ಶಿವರಾಜ್‌ ಸಿಂಗ್‌ ಚೌಹಾಣ್‌

ಮೊಂಥಾ ಚಂಡಮಾರುತದ ಅಬ್ಬರ: ತೆಲಂಗಾಣದಲ್ಲಿ 4.47 ಲಕ್ಷ ಎಕರೆ ಬೆಳೆ ಹಾನಿ

Telangana Cyclone Damage: ಮೊಂಥಾ ಚಂಡಮಾರುತದಿಂದ ತೆಲಂಗಾಣದ 12 ಜಿಲ್ಲೆಗಳಲ್ಲಿ 4.47 ಲಕ್ಷ ಎಕರೆ ಬೆಳೆ ಹಾನಿಯಾಗಿದೆ ಎಂದು ಕೃಷಿ ಸಚಿವ ತುಮ್ಮಲ ನಾಗೇಶ್ವರ್ ರಾವ್ ತಿಳಿಸಿದ್ದಾರೆ. ಸರ್ಕಾರ ರೈತರ ರಕ್ಷಣೆಗೆ ಕ್ರಮ ಕೈಗೊಳ್ಳಲಿದೆ ಎಂದರು.
Last Updated 30 ಅಕ್ಟೋಬರ್ 2025, 16:14 IST
ಮೊಂಥಾ ಚಂಡಮಾರುತದ ಅಬ್ಬರ: ತೆಲಂಗಾಣದಲ್ಲಿ 4.47 ಲಕ್ಷ ಎಕರೆ ಬೆಳೆ ಹಾನಿ

ತೈಲ ಖರೀದಿ– ಅಮೆರಿಕ ನಿರ್ಬಂಧ: ಪರಿಣಾಮಗಳ ಬಗ್ಗೆ ಭಾರತ ಅಧ್ಯಯನ

India Study: ರಷ್ಯಾದ ರೋಸ್ನೆಫ್ಟ್ ಮತ್ತು ಲುಕೋಯಿಲ್ ಕಂಪನಿಗಳ ಮೇಲೆ ಅಮೆರಿಕ ವಿಧಿಸಿರುವ ನಿರ್ಬಂಧಗಳ ಪರಿಣಾಮಗಳನ್ನು ಭಾರತ ಅಧ್ಯಯನಿಸುತ್ತಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ತೈಲ ಖರೀದಿಯಲ್ಲಿ ಜಾಗತಿಕ ಚಲನಶೀಲತೆ ಪರಿಗಣನೆ.
Last Updated 30 ಅಕ್ಟೋಬರ್ 2025, 15:53 IST
ತೈಲ ಖರೀದಿ– ಅಮೆರಿಕ ನಿರ್ಬಂಧ:
ಪರಿಣಾಮಗಳ ಬಗ್ಗೆ ಭಾರತ ಅಧ್ಯಯನ

ಸಿಬಿಎಸ್‌ಇ ಶಾಲೆಗಳಲ್ಲಿ AI ವಿಷಯಾಧಾರಿತ ಪಠ್ಯಕ್ರಮ: ತಜ್ಞರ ಸಮಿತಿ ರಚನೆ

AI Education: 2026–27ರಿಂದ ಮೂರನೇ ತರಗತಿಯಿಂದಲೇ ಎ.ಐ ಮತ್ತು ಕಂಪ್ಯುಟೇಷನಲ್‌ ಥಿಂಕಿಂಗ್‌ ಪಾಠಗಳನ್ನು ಅಳವಡಿಸಲು ಸಿಬಿಎಸ್‌ಇ ಐಐಟಿ ಮದ್ರಾಸ್‌ ಪ್ರಾಧ್ಯಾಪಕ ಕಾರ್ತಿಕ್ ರಮಣ್‌ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿದೆ.
Last Updated 30 ಅಕ್ಟೋಬರ್ 2025, 15:49 IST
ಸಿಬಿಎಸ್‌ಇ ಶಾಲೆಗಳಲ್ಲಿ AI ವಿಷಯಾಧಾರಿತ ಪಠ್ಯಕ್ರಮ: ತಜ್ಞರ ಸಮಿತಿ ರಚನೆ

ಕರ್ನೂಲ್‌ ಬಸ್‌ ದುರಂತ ಪ್ರಕರಣ; ಅಪಘಾತಕ್ಕೂ ಮುನ್ನ 10ಕ್ಕೂ ಅಧಿಕ ವಾಹನ ಸಂಚಾರ

ತನಿಖೆ ವೇಳೆ ಮತ್ತಷ್ಟು ಅಂಶಗಳು ಬಯಲಿಗೆ
Last Updated 30 ಅಕ್ಟೋಬರ್ 2025, 15:31 IST
ಕರ್ನೂಲ್‌ ಬಸ್‌ ದುರಂತ ಪ್ರಕರಣ; ಅಪಘಾತಕ್ಕೂ ಮುನ್ನ 10ಕ್ಕೂ ಅಧಿಕ ವಾಹನ ಸಂಚಾರ

ಮುಂಬೈ: 17 ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡಿದ್ದ ವ್ಯಕ್ತಿ ಹತ್ಯೆ

Powai Incident: ಮುಂಬೈನ ಮಹಾವೀರ್ ಕ್ಲಾಸಿಕ್ ಕಟ್ಟಡದಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡ ರೋಹಿತ್ ಆರ್ಯ ಪೊಲೀಸರ ಗುಂಡೇಟಿಗೆ ಬಲಿಯಾಗಿ ಮೃತಪಟ್ಟಿದ್ದಾರೆ. ಎಲ್ಲಾ ಮಕ್ಕಳು ಸುರಕ್ಷಿತವಾಗಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
Last Updated 30 ಅಕ್ಟೋಬರ್ 2025, 14:42 IST
ಮುಂಬೈ: 17 ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡಿದ್ದ ವ್ಯಕ್ತಿ ಹತ್ಯೆ

ನಾಳೆ ಮೊಹಮ್ಮದ್ ಅಜರುದ್ದೀನ್‌ ತೆಲಂಗಾಣ ಸಚಿವರಾಗಿ ಅಧಿಕಾರ ಸ್ವೀಕಾರ ಸಾಧ್ಯತೆ

Mohammad Azharuddin: ತೆಲಂಗಾಣದ ಮಾಜಿ ಕ್ರಿಕೆಟಿಗ ಮತ್ತು ಕಾಂಗ್ರೆಸ್ ನಾಯಕ ಅಜರುದ್ದೀನ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ ಸಿಗಲಿದೆ.
Last Updated 30 ಅಕ್ಟೋಬರ್ 2025, 14:39 IST
ನಾಳೆ ಮೊಹಮ್ಮದ್ ಅಜರುದ್ದೀನ್‌ ತೆಲಂಗಾಣ ಸಚಿವರಾಗಿ ಅಧಿಕಾರ ಸ್ವೀಕಾರ ಸಾಧ್ಯತೆ
ADVERTISEMENT

ಜೆಎನ್‌ಯು: ಉಮರ್‌, ಶರ್ಜೀಲ್‌ ಜಾಮೀನು ಅರ್ಜಿಗೆ ದೆಹಲಿ ಪೊಲೀಸರ ವಿರೋಧ

ಸರ್ಕಾರ ಉರುಳಿಸುವ ಕೃತ್ಯದಲ್ಲಿ ಭಾಗಿ: ದೆಹಲಿ ಪೊಲೀಸ್
Last Updated 30 ಅಕ್ಟೋಬರ್ 2025, 14:36 IST
ಜೆಎನ್‌ಯು: ಉಮರ್‌, ಶರ್ಜೀಲ್‌ ಜಾಮೀನು ಅರ್ಜಿಗೆ ದೆಹಲಿ ಪೊಲೀಸರ ವಿರೋಧ

ಬಿಹಾರವನ್ನು ಮತ್ತೊಮ್ಮೆ ಶೈಕ್ಷಣಿಕ ಕೇಂದ್ರ ಮಾಡುತ್ತೇವೆ: ರಾಹುಲ್‌ ಗಾಂಧಿ

Bihar Education: ಬಿಹಾರದಲ್ಲಿ ವಿಶ್ವದರ್ಜೆಯ ನಳಂದ ವಿಶ್ವವಿದ್ಯಾಲಯವನ್ನು ನಿರ್ಮಿಸಿ ರಾಜ್ಯವನ್ನು ಮತ್ತೆ ಶೈಕ್ಷಣಿಕ ಕೇಂದ್ರವನ್ನಾಗಿ ಮಾಡುತ್ತೇವೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ. ಯುವಕರಿಗೆ ಶಿಕ್ಷಣ ಮತ್ತು ಉದ್ಯೋಗ ಭರವಸೆ ನೀಡಿದರು.
Last Updated 30 ಅಕ್ಟೋಬರ್ 2025, 14:36 IST
ಬಿಹಾರವನ್ನು ಮತ್ತೊಮ್ಮೆ ಶೈಕ್ಷಣಿಕ ಕೇಂದ್ರ ಮಾಡುತ್ತೇವೆ: ರಾಹುಲ್‌ ಗಾಂಧಿ

ತಾಲಿಬಾನ್‌ ಉಪಮುಖ್ಯಸ್ಥನ ಹತ್ಯೆ ಮಾಡಿದ ಪಾಕ್‌ ಸೇನೆ

TTP Commander: ಪಾಕ್‌–ಅಫ್ಗಾನ್‌ ಗಡಿಯಲ್ಲಿ ಒಳನುಸುಳಲು ಯತ್ನಿಸುತ್ತಿದ್ದ ತೆಹ್ರೀಕ್‌–ಇ–ತಾಲಿಬಾನ್‌ ಪಾಕಿಸ್ತಾನದ ಉಪಮುಖ್ಯಸ್ಥ ಅಮ್ಜದ್‌ ಸೇರಿದಂತೆ ಐವರು ಭಯೋತ್ಪಾದಕರನ್ನು ಪಾಕ್‌ ಸೇನೆ ಹತ್ಯೆ ಮಾಡಿದೆ.
Last Updated 30 ಅಕ್ಟೋಬರ್ 2025, 14:32 IST
ತಾಲಿಬಾನ್‌ ಉಪಮುಖ್ಯಸ್ಥನ ಹತ್ಯೆ ಮಾಡಿದ ಪಾಕ್‌ ಸೇನೆ
ADVERTISEMENT
ADVERTISEMENT
ADVERTISEMENT