ಶನಿವಾರ, 6 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಮಹಾ ಪರಿನಿರ್ವಾಣ ದಿನ: ಹಲವು ಪೀಳಿಗೆಗಳಿಗೆ ಅಂಬೇಡ್ಕರ್‌ ಪ್ರೇರಣೆ

ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಮಾನವನ ಘನತೆಯನ್ನು ಎತ್ತಿಹಿಡಿಯಲು ಹಲವು ಪೀಳಿಗೆಗಳಿಗೆ ಡಾ.ಬಿ.ಆರ್‌ ಅಂಬೇಡ್ಕರ್‌ ಅವರು ಪ್ರೇರಣೆ ನೀಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ.
Last Updated 6 ಡಿಸೆಂಬರ್ 2025, 14:29 IST
ಮಹಾ ಪರಿನಿರ್ವಾಣ ದಿನ: ಹಲವು ಪೀಳಿಗೆಗಳಿಗೆ ಅಂಬೇಡ್ಕರ್‌ ಪ್ರೇರಣೆ

ರಷ್ಯಾ ಮೂಲದ ಶಸ್ತ್ರಾಸ್ತ್ರ ಹಾರ್ಡ್‌ವೇರ್‌, ಬಿಡಿಭಾಗ ಉತ್ಪಾದನೆ ಭಾರತದಲ್ಲಿ

ತನ್ನ ದೇಶದ ಶಸ್ತ್ರಾಸ್ತ್ರ ಹಾಗೂ ರಕ್ಷಣಾ ಉಪಕರಣಗಳ ನಿರ್ವಹಣೆಗಾಗಿ ಭಾರತದಲ್ಲಿಯೇ ಹಾರ್ಡ್‌ವೇರ್‌ ಹಾಗೂ ಬಿಡಿಭಾಗಗಳನ್ನು ತಯಾರಿಸಲು ರಷ್ಯಾ ಒಪ್ಪಿಗೆ ನೀಡಿದೆ.
Last Updated 6 ಡಿಸೆಂಬರ್ 2025, 14:24 IST
ರಷ್ಯಾ ಮೂಲದ ಶಸ್ತ್ರಾಸ್ತ್ರ ಹಾರ್ಡ್‌ವೇರ್‌, ಬಿಡಿಭಾಗ ಉತ್ಪಾದನೆ ಭಾರತದಲ್ಲಿ

ಮುಂದಿನ ವರ್ಷ ನೂತನ ಮಸೀದಿ ನಿರ್ಮಾಣ: ಇಂಡೊ–ಇಸ್ಲಾಮಿಕ್‌ ಫೌಂಡೇಷನ್

ಇಂಡೊ–ಇಸ್ಲಾಮಿಕ್‌ ಕಲ್ಚರಲ್‌ ಫೌಂಡೇಷನ್ ಅಧ್ಯಕ್ಷರಿಂದ‌ ಮಾಹಿತಿ
Last Updated 6 ಡಿಸೆಂಬರ್ 2025, 14:23 IST
ಮುಂದಿನ ವರ್ಷ ನೂತನ ಮಸೀದಿ ನಿರ್ಮಾಣ: ಇಂಡೊ–ಇಸ್ಲಾಮಿಕ್‌ ಫೌಂಡೇಷನ್

ಭಾರತ–ರಷ್ಯಾ ಸಂಬಂಧ ವಿಶ್ವದಲ್ಲೇ ಸದೃಢ: ಜೈಶಂಕರ್‌

ಕಳೆದ 70–80 ವರ್ಷಗಳಿಂದಲೂ ಭಾರತ ಮತ್ತು ರಷ್ಯಾ ನಡುವಿನ ಪಾಲುದಾರಿಕೆಯು ಜಗತ್ತಿನ ‘ಅತ್ಯಂತ ಸದೃಢವಾದ ಸಂಬಂಧ’ಗಳಲ್ಲಿ ಒಂದಾಗಿದೆ.
Last Updated 6 ಡಿಸೆಂಬರ್ 2025, 13:45 IST
ಭಾರತ–ರಷ್ಯಾ ಸಂಬಂಧ ವಿಶ್ವದಲ್ಲೇ ಸದೃಢ: ಜೈಶಂಕರ್‌

ಡೀಪ್‌ಫೇಕ್ ನಿಯಂತ್ರಣ ಮಸೂದೆ ಮಂಡನೆ

ಡೀಪ್‌ಫೇಕ್‌ ನಿಯಂತ್ರಣಕ್ಕೆ ಸೂಕ್ತ ಕಾನೂನು ರೂಪಿಸುವಂತೆ ಸಂಸದರೊಬ್ಬರು ಕೋರಿರುವ ಮಸೂದೆಯೊಂದು ಲೋಕಸಭೆಯಲ್ಲಿ ಮಂಡನೆಯಾಗಿದೆ.
Last Updated 6 ಡಿಸೆಂಬರ್ 2025, 13:39 IST
ಡೀಪ್‌ಫೇಕ್ ನಿಯಂತ್ರಣ ಮಸೂದೆ ಮಂಡನೆ

ಜುಬಿನ್‌ ಸಾವಿನ ತನಿಖೆ ಪೂರ್ಣ: 12ಕ್ಕೆ ಆರೋಪಪಟ್ಟಿ ಸಲ್ಲಿಕೆ; ಅಸ್ಸಾಂ ಪೊಲೀಸರು

‘ಸಿಂಗಪುರದಲ್ಲಿ ಸಮುದ್ರದಲ್ಲಿ ಈಜುತ್ತಿದ್ದಾಗ ಗಾಯಕ ಜುಬಿನ್ ಗರ್ಗ್‌ ಮೃತಪಟ್ಟ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ಡಿಸೆಂಬರ್‌ 12ರಂದು ಆರೋಪಪಟ್ಟಿ ಸಲ್ಲಿಸಲಾಗುವುದು’ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.
Last Updated 6 ಡಿಸೆಂಬರ್ 2025, 13:26 IST
ಜುಬಿನ್‌ ಸಾವಿನ ತನಿಖೆ ಪೂರ್ಣ: 12ಕ್ಕೆ ಆರೋಪಪಟ್ಟಿ ಸಲ್ಲಿಕೆ; ಅಸ್ಸಾಂ ಪೊಲೀಸರು

IndiGo crisis: ಕಾರಿರುಳಲ್ಲಿ ಪರದಾಟ; ಚಾರ್ಜಿಂಗ್‌, ಪ್ಯಾಡ್‌ಗೂ ತತ್ವಾರ

Airport chaos: ಆಹಾರವಿಲ್ಲ, ನೀರೂ ಇಲ್ಲ, ತಂಗಲು ವ್ಯವಸ್ಥೆ ಇಲ್ಲ. ನಮ್ಮ ಬ್ಯಾಗ್‌ಗಳು ನಮಗೆ ಸಿಗುತ್ತಿಲ್ಲ, ಏನು ಬೇಕು ಎಂದು ಕೇಳುವವರೂ ಇಲ್ಲದೆ ಅನಾಥರಾಗಿದ್ದೆವು. ‘ಪ್ರಜಾವಾಣಿ’ಯೊಂದಿಗೆ ಪ್ರಯಾಣಿಕರ ಪ್ರತ್ಯಕ್ಷ ಅನುಭವ.
Last Updated 6 ಡಿಸೆಂಬರ್ 2025, 12:10 IST
IndiGo crisis: ಕಾರಿರುಳಲ್ಲಿ ಪರದಾಟ; ಚಾರ್ಜಿಂಗ್‌, ಪ್ಯಾಡ್‌ಗೂ ತತ್ವಾರ
ADVERTISEMENT

IndiGo Crisis: ವಿಮಾನ ಟಿಕೆಟ್ ದರಕ್ಕೆ ಕೇಂದ್ರ ಸರ್ಕಾರದಿಂದ ಮಿತಿ

Flight Fare Cap India: ವಿಮಾನ ಪ್ರಯಾಣ ದರಕ್ಕೆ ಕೇಂದ್ರ ಸರ್ಕಾರ ಶನಿವಾರ ಮಿತಿ ಹೇರಿದೆ. ಇಂಡಿಗೊ ವಿಮಾನ ಸೇವೆ ವ್ಯತ್ಯಯದಿಂದ ಇತರ ವಿಮಾನ ಸಂಸ್ಥೆಗಳು ಟಿಕೆದ್ ದರವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
Last Updated 6 ಡಿಸೆಂಬರ್ 2025, 11:22 IST
IndiGo Crisis: ವಿಮಾನ ಟಿಕೆಟ್ ದರಕ್ಕೆ ಕೇಂದ್ರ ಸರ್ಕಾರದಿಂದ ಮಿತಿ

ಬಂಗಾಳ: ಬಾಬರಿ ಮಸೀದಿ ನಿರ್ಮಾಣಕ್ಕೆ ಶಾಸಕ ಶಿಲಾನ್ಯಾಸ; BJP, TMC ನಡುವೆ ಜಟಾಪಟಿ

West Bengal Mosque: ಬಹರಂಪುರ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಪೂರ್ಣಗೊಂಡ ಬೆನ್ನಲ್ಲೇ ಪಶ್ಚಿಮ ಬಂಗಾಳದ ರೆಜಿನಗರದಲ್ಲಿ ಬಾಬರಿ ಮಸೀದಿ ಮಾದರಿಯಲ್ಲೇ ನೂತನ ಮಸೀದಿಗೆ ಶನಿವಾರ ಶಿಲಾನ್ಯಾಸ ನೆರವೇರಿದೆ.
Last Updated 6 ಡಿಸೆಂಬರ್ 2025, 11:11 IST
ಬಂಗಾಳ: ಬಾಬರಿ ಮಸೀದಿ ನಿರ್ಮಾಣಕ್ಕೆ ಶಾಸಕ ಶಿಲಾನ್ಯಾಸ; BJP, TMC ನಡುವೆ ಜಟಾಪಟಿ

IndiGo Crisis | ಪ್ರಯಾಣಿಕರ ಹಣ ಮರಳಿಸಲು ಬದ್ಧ: ಇಂಡಿಗೊ ಕ್ಷಮೆಯಾಚನೆ

IndiGo Apology Statement: ವಿಮಾನ ರದ್ದತಿ ಕುರಿತಂತೆ ಭಾರತ ಸರ್ಕಾರದ ಸೂಚನೆ ಬಳಿಕ, ಟಿಕೆಟ್ ಮೊತ್ತವನ್ನು ಸ್ವಯಂಚಾಲಿತವಾಗಿ ಹಿಂದಿರುಗಿಸಲಾಗುವುದು ಎಂದು ಇಂಡಿಗೊ ಸಂಸ್ಥೆ ಘೋಷಿಸಿ ಕ್ಷಮೆಯಾಚನೆ ಪ್ರಕಟಿಸಿದೆ.
Last Updated 6 ಡಿಸೆಂಬರ್ 2025, 10:47 IST
IndiGo Crisis | ಪ್ರಯಾಣಿಕರ ಹಣ ಮರಳಿಸಲು ಬದ್ಧ: ಇಂಡಿಗೊ ಕ್ಷಮೆಯಾಚನೆ
ADVERTISEMENT
ADVERTISEMENT
ADVERTISEMENT