ಮಂಗಳವಾರ, 9 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

Goa Nightclub Fire: ನೈಟ್‌ಕ್ಲಬ್‌ ಮಾಲೀಕರು ಥಾಯ್ಲೆಂಡ್‌ಗೆ ಪರಾರಿ

Interpol Action:‘ಉತ್ತರ ಗೋವಾದ ‘ಬರ್ಚ್‌ ಬೈ ರೋಮಿಯೊ ಲೇನ್‌’ ನೈಟ್‌ಕ್ಲಬ್‌ನಲ್ಲಿ ಶನಿವಾರ ರಾತ್ರಿ ಸಂಭವಿಸಿದ್ದ ಭಾರಿ ಅಗ್ನಿ ಅವಘಡದ ಬೆನ್ನಲ್ಲೇ, ಮಾಲೀಕರಾದ ಸೌರಭ್‌ ಹಾಗೂ ಗೌರವ್‌ ಲೂಥ್ರಾ ಥಾಯ್ಲೆಂಡ್‌ಗೆ ಪರಾರಿಯಾಗಿದ್ದಾರೆ.
Last Updated 9 ಡಿಸೆಂಬರ್ 2025, 4:50 IST
Goa Nightclub Fire: ನೈಟ್‌ಕ್ಲಬ್‌ ಮಾಲೀಕರು ಥಾಯ್ಲೆಂಡ್‌ಗೆ ಪರಾರಿ

ವಿಮಾನ ಹಾರಾಟ ರದ್ದು: DGCA ನೋಟಿಸ್‌ಗೆ ಉತ್ತರಿಸಲು ಹೆಚ್ಚಿನ ಸಮಯ ಕೇಳಿದ ಇಂಡಿಗೊ

IndiGo: ವಿಮಾನ ಕಾರ್ಯಾಚರಣೆಯಲ್ಲಿ ಉಂಟಾದ ವ್ಯತ್ಯಯ ಬಗ್ಗೆ ವಿವರವಾದ ಉತ್ತರ ನೀಡಲು ಹೆಚ್ಚಿನ ಸಮಯ ನೀಡುವಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ(ಡಿಜಿಸಿಎ) ಇಂಡಿಗೊ ಮನವಿ ಮಾಡಿದೆ.
Last Updated 9 ಡಿಸೆಂಬರ್ 2025, 2:37 IST
ವಿಮಾನ ಹಾರಾಟ ರದ್ದು: DGCA ನೋಟಿಸ್‌ಗೆ ಉತ್ತರಿಸಲು ಹೆಚ್ಚಿನ ಸಮಯ ಕೇಳಿದ ಇಂಡಿಗೊ

ಸಮಸ್ಯೆಗಳಿಗೆ ಇಂಡಿಗೊ ಸಂಸ್ಥೆಯೇ ಕಾರಣ: ವಿಮಾನಯಾನ ಸಚಿವ ರಾಮಮೋಹನ್‌ ನಾಯ್ಡು

Aviation Ministry Action: ಇಂಡಿಗೊ ಸಂಸ್ಥೆಯು ತನ್ನ ವಿಮಾನಗಳ ಹಾರಾಟ ರದ್ದುಪಡಿಸಿದ್ದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತನಿಖೆ ಆರಂಭಿಸಿದ್ದು, ನಿಯಮ ಉಲ್ಲಂಘನೆಗಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ರಾಮಮೋಹನ್ ನಾಯ್ಡು ಹೇಳಿದರು.
Last Updated 9 ಡಿಸೆಂಬರ್ 2025, 0:10 IST
ಸಮಸ್ಯೆಗಳಿಗೆ ಇಂಡಿಗೊ ಸಂಸ್ಥೆಯೇ ಕಾರಣ: ವಿಮಾನಯಾನ ಸಚಿವ ರಾಮಮೋಹನ್‌ ನಾಯ್ಡು

ಮಹಾರಾಷ್ಟ್ರ: ಸಾಮಾಜಿಕ ಹೋರಾಟಗಾರ ಬಾಬಾ ಆಢಾವ್ ನಿಧನ

Social Activist Passes Away: ಮಹಾರಾಷ್ಟ್ರದ ಪ್ರಸಿದ್ಧ ಸಾಮಾಜಿಕ ಹೋರಾಟಗಾರ ಬಾಬಾ ಆಢಾವ್ (95) ಅವರು ದೀರ್ಘಕಾಲಿಕ ಅನಾರೋಗ್ಯದಿಂದ ಪುಣೆಯಲ್ಲಿ ಸೋಮವಾರ ನಿಧನರಾದರು ಎಂದು ಕುಟುಂಬದವರು ತಿಳಿಸಿದ್ದಾರೆ.
Last Updated 8 ಡಿಸೆಂಬರ್ 2025, 19:37 IST
ಮಹಾರಾಷ್ಟ್ರ: ಸಾಮಾಜಿಕ ಹೋರಾಟಗಾರ ಬಾಬಾ ಆಢಾವ್ ನಿಧನ

ಲೋಕಸಭೆಯಲ್ಲಿ ‘ವಂದೇ ಮಾತರಂ‘ ಗೀತೆಯ ಜಾಡು: ಜಗಳ ಜೋರು

Vande Mataram: ‘ವಂದೇ ಮಾತರಂ‘ ಗೀತೆಗೆ 150 ವರ್ಷ ತುಂಬಿದ ಕಾರಣ ಲೋಕಸಭೆಯಲ್ಲಿ ಸೋಮವಾರ ನಡೆದ ವಿಶೇಷ ಚರ್ಚೆಯು ಆಡಳಿತ ಹಾಗೂ ವಿಪಕ್ಷಗಳ ನಡುವೆ ಆರೋಪ–ಪ್ರತ್ಯಾರೋಪಕ್ಕೆ ವೇದಿಕೆಯಾಯಿತು.
Last Updated 8 ಡಿಸೆಂಬರ್ 2025, 17:10 IST
ಲೋಕಸಭೆಯಲ್ಲಿ ‘ವಂದೇ ಮಾತರಂ‘ ಗೀತೆಯ ಜಾಡು: ಜಗಳ ಜೋರು

ಚೀನಾಕ್ಕೆ ಪ್ರಯಾಣಿಸುವಾಗ ಜಾಗರೂಕರಾಗಿರಿ: ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಲಹೆ

Travel Caution: ಅರುಣಾಚಲ ಮೂಲದ ಮಹಿಳೆಗೆ ಶಾಂಘೈ ವಿಮಾನ ನಿಲ್ದಾಣದಲ್ಲಿ ಕಿರುಕುಳವಾದ ನಂತರ, ಚೀನಾಕ್ಕೆ ಅಥವಾ ಚೀನಾದ ಮೂಲಕ ಸಾಗುವ ಪ್ರಯಾಣಿಕರಿಗೆ ಜಾಗ್ರತೆ ವಹಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಲಹೆ ನೀಡಿದೆ.
Last Updated 8 ಡಿಸೆಂಬರ್ 2025, 16:19 IST
ಚೀನಾಕ್ಕೆ ಪ್ರಯಾಣಿಸುವಾಗ ಜಾಗರೂಕರಾಗಿರಿ: ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಲಹೆ

AQI ಎಂದರೆ ತಾಪಮಾನ ಎಂದ ದೆಹಲಿ ಸಿಎಂ: 'ಹೊಸ ವಿಜ್ಞಾನ'ವೆಂದು ಕಾಲೆಳೆದ ಕೇಜ್ರಿವಾಲ್

Delhi AQI Remark: ದೆಹಲಿ ಸಿಎಂ ರೇಖಾ ಗುಪ್ತಾ ಅವರು AQI ಎಂದರೆ ತಾಪಮಾನ ಎಂದ ಹೇಳಿಕೆಗೆ, ಅರವಿಂದ ಕೇಜ್ರಿವಾಲ್‌ ತೀವ್ರ ಪ್ರತಿಕ್ರಿಯೆ ನೀಡಿದ್ದು, ಮಾಲಿನ್ಯದ ಅಂಕಿಅಂಶಗಳನ್ನು ಮರೆಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ
Last Updated 8 ಡಿಸೆಂಬರ್ 2025, 16:16 IST
AQI ಎಂದರೆ ತಾಪಮಾನ ಎಂದ ದೆಹಲಿ ಸಿಎಂ: 'ಹೊಸ ವಿಜ್ಞಾನ'ವೆಂದು ಕಾಲೆಳೆದ ಕೇಜ್ರಿವಾಲ್
ADVERTISEMENT

ಶೇ 15ರಷ್ಟು ಜನಧನ ಖಾತೆ ನಿಷ್ಕ್ರಿಯ: ಲೋಕಸಭೆಗೆ ಪಂಕಜ್ ಚೌಧರಿ ಮಾಹಿತಿ

Inactive Bank Accounts: ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಲೋಕಸಭೆಗೆ ನೀಡಿರುವ ಮಾಹಿತಿ ಪ್ರಕಾರ, ಜನಧನ ಯೋಜನೆಯ ಅಡಿಯಲ್ಲಿ ತೆರೆಯಲಾದ 57.07 ಕೋಟಿ ಖಾತೆಗಳಲ್ಲಿ ಶೇ 26ರಷ್ಟು ನಿಷ್ಕ್ರಿಯವಾಗಿವೆ.
Last Updated 8 ಡಿಸೆಂಬರ್ 2025, 16:14 IST
ಶೇ 15ರಷ್ಟು ಜನಧನ ಖಾತೆ ನಿಷ್ಕ್ರಿಯ: ಲೋಕಸಭೆಗೆ   ಪಂಕಜ್ ಚೌಧರಿ ಮಾಹಿತಿ

ಗೋವಾ ನೈಟ್‌ಕ್ಲಬ್‌ ದುರಂತ: ನೋವು ವ್ಯಕ್ತಪಡಿಸಿದ ಲೂತ್ರಾ; ನೆರವಿನ ಭರವಸೆ

Owner's Response: ಗೋವಾದ ‘ಬರ್ಚ್ ಬೈ ರೋಮಿಯೊ ಲೇನ್’ ನೈಟ್‌ಕ್ಲಬ್ ದುರ್ಘಟನೆಯ ಕುರಿತು ಮಾಲೀಕ ಸೌರಭ್ ಲೂತ್ರಾ ತೀವ್ರ ಆಘಾತ ವ್ಯಕ್ತಪಡಿಸಿ, ಮೃತರ ಕುಟುಂಬಗಳಿಗೆ ಸಹಾಯ ಭರವಸೆ ನೀಡಿದ್ದಾರೆ. ಪ್ರಕರಣಕ್ಕೆ ಎಫ್‌ಐಆರ್‌ ಕೂಡ ದಾಖಲಾಗಿದೆ.
Last Updated 8 ಡಿಸೆಂಬರ್ 2025, 15:57 IST
ಗೋವಾ ನೈಟ್‌ಕ್ಲಬ್‌ ದುರಂತ: ನೋವು ವ್ಯಕ್ತಪಡಿಸಿದ ಲೂತ್ರಾ; ನೆರವಿನ ಭರವಸೆ

ಲೋಕಸಭೆ: ನ್ಯಾ. ಸ್ವಾಮಿನಾಥನ್‌ ಪದಚ್ಯುತಗೊಳಿಸುವ ನೋಟಿಸ್ ಸಲ್ಲಿಕೆ ಸಾಧ್ಯತೆ

Judicial Controversy: ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರ ವಿರುದ್ಧ ಪದಚ್ಯುತಗೊಳಿಸುವ ನೋಟಿಸ್‌ನ್ನು ಇಂಡಿಯಾ ಮೈತ್ರಿಕೂಟದ ಸಂಸದರು ಲೋಕಸಭೆಯಲ್ಲಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
Last Updated 8 ಡಿಸೆಂಬರ್ 2025, 15:43 IST
ಲೋಕಸಭೆ: ನ್ಯಾ. ಸ್ವಾಮಿನಾಥನ್‌ ಪದಚ್ಯುತಗೊಳಿಸುವ ನೋಟಿಸ್ ಸಲ್ಲಿಕೆ ಸಾಧ್ಯತೆ
ADVERTISEMENT
ADVERTISEMENT
ADVERTISEMENT