ಬುಧವಾರ, 26 ನವೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ: ಅಮಿತ್‌ ಶಾ

ಮುಂಬೈ ಮೇಲಿನ ಉಗ್ರರ ದಾಳಿ: ಹುತಾತ್ಮರಿಗೆ ಗೌರವ ಸಲ್ಲಿಕೆ
Last Updated 26 ನವೆಂಬರ್ 2025, 16:11 IST
ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ: ಅಮಿತ್‌ ಶಾ

ಅಸ್ಸಾಂನಲ್ಲಿ ಬಹುಪತ್ನಿತ್ವ ನಿಷೇಧ ಮಸೂದೆ ಮಂಡನೆ

ಏಳು ವರ್ಷದವರೆಗೂ ಜೈಲು, ದಂಡ ವಿಧಿಸಲು ಅವಕಾಶ
Last Updated 26 ನವೆಂಬರ್ 2025, 16:10 IST
ಅಸ್ಸಾಂನಲ್ಲಿ ಬಹುಪತ್ನಿತ್ವ ನಿಷೇಧ ಮಸೂದೆ ಮಂಡನೆ

ಭಯೋತ್ಪಾದನೆಯನ್ನು ನೀತಿ ಮಾಡಿಕೊಂಡ ಪಾಕ್‌: 'ನಾಟ್‌ಸ್ಟ್ರಾಟ್‌' ವರದಿ ಬಿಡುಗಡೆ

Pak Sponsored Terror: 1947ರಿಂದ 2025ರವರೆಗೆ ಪಾಕಿಸ್ತಾನವು ಭಾರತದ ವಿರುದ್ಧ ಭಯೋತ್ಪಾದನೆಯನ್ನು ನಿತಿಯಾಗಿ ಅಳವಡಿಸಿಕೊಂಡಿದೆ ಎಂಬ ನಾಟ್‌ಸ್ಟ್ರಾಟ್‌ ಸಂಸ್ಥೆಯ ಸಮಗ್ರ ವರದಿ ಬಿಡುಗಡೆಗೊಂಡಿದೆ ಎಂದು ತಿಳಿಸಲಾಗಿದೆ.
Last Updated 26 ನವೆಂಬರ್ 2025, 16:07 IST
ಭಯೋತ್ಪಾದನೆಯನ್ನು ನೀತಿ ಮಾಡಿಕೊಂಡ ಪಾಕ್‌: 'ನಾಟ್‌ಸ್ಟ್ರಾಟ್‌' ವರದಿ ಬಿಡುಗಡೆ

ನಕ್ಸಲ್‌ ಪರ ಘೋಷಣೆ: ಆರೋಪ ಅಲ್ಲಗಳೆದ ಜೆಎನ್‌ಯು ವಿದ್ಯಾರ್ಥಿ ಸಂಘ

JNU Protest Denial: ಇಂಡಿಯಾ ಗೇಟ್‌ನಲ್ಲಿ ನಡೆದ ಮಾಲಿನ್ಯ ವಿರೋಧಿ ಪ್ರತಿಭಟನೆಯಲ್ಲಿ ನಕ್ಸಲ್ ಪರ ಘೋಷಣೆ ಕೂಗಲಾಗಿದೆ ಎಂಬ ಪೊಲೀಸರ ಆರೋಪವನ್ನು ಜೆಎನ್‌ಯು ವಿದ್ಯಾರ್ಥಿ ಸಂಘ ತಪ್ಪು ಮಾಹಿತಿ ಎಂದು ಖಂಡಿಸಿದೆ.
Last Updated 26 ನವೆಂಬರ್ 2025, 16:05 IST
ನಕ್ಸಲ್‌ ಪರ ಘೋಷಣೆ: ಆರೋಪ ಅಲ್ಲಗಳೆದ ಜೆಎನ್‌ಯು ವಿದ್ಯಾರ್ಥಿ ಸಂಘ

ಉದ್ದೇಶಿತ ಹುಲಿ ಸಂರಕ್ಷಿತ ಪ್ರದೇಶ; ವರದಿ ಪರಿಶೀಲನೆ ಬಳಿಕ ನಿರ್ಧಾರ: ಗೋವಾ ಸಿಎಂ

Goa Wildlife Conservation: ಸಿಇಸಿ ವರದಿಯನ್ನು ಪರಿಶೀಲಿಸಿದ ನಂತರ ಮಾತ್ರ ಉದ್ದೇಶಿತ ಹುಲಿ ಸಂರಕ್ಷಿತ ಪ್ರದೇಶ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ತಿಳಿಸಿದ್ದಾರೆ.
Last Updated 26 ನವೆಂಬರ್ 2025, 16:05 IST
ಉದ್ದೇಶಿತ ಹುಲಿ ಸಂರಕ್ಷಿತ ಪ್ರದೇಶ; ವರದಿ ಪರಿಶೀಲನೆ ಬಳಿಕ ನಿರ್ಧಾರ: ಗೋವಾ ಸಿಎಂ

ಸಂಸತ್ತಿನಲ್ಲಿ ‘ವಂದೇ ಮಾತರಂ’ ಎನ್ನುವಂತಿಲ್ಲ; ಇದು ಕಳವಳಕಾರಿ: ಮಮತಾ ಬ್ಯಾನರ್ಜಿ

Parliament Vande Mataram Ban: ‘ವಂದೇ ಮಾತರಂ’ ಹೇಳುವುದನ್ನು ಸಂಸತ್ತಿನಲ್ಲಿ ನಿಷೇಧಿಸಲಾಗಿದೆ ಎಂಬ ವರದಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ಈ ಬಗ್ಗೆ ಸ್ಪಷ್ಟತೆ ನೀಡಬೇಕೆಂದು ಸಂಸದರಿಗೆ ಕೇಳಲಿದ್ದಾರೆ ಎಂದು ಹೇಳಿದ್ದಾರೆ.
Last Updated 26 ನವೆಂಬರ್ 2025, 16:03 IST
ಸಂಸತ್ತಿನಲ್ಲಿ ‘ವಂದೇ ಮಾತರಂ’ ಎನ್ನುವಂತಿಲ್ಲ; ಇದು ಕಳವಳಕಾರಿ: ಮಮತಾ ಬ್ಯಾನರ್ಜಿ

ಬೆಂಗಳೂರು–ಹೈದರಾಬಾದ್‌ ಡಿಫೆನ್ಸ್‌ ಕಾರಿಡಾರ್‌ಗೆ ರೇವಂತ್‌ ರೆಡ್ಡಿ ಒತ್ತಾಯ

Aerospace Corridor Demand: ಸಫ್ರಾನ್‌ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ತೆಲಂಗಾಣ ಮುಖ್ಯಮಂತ್ರಿ ರೇವಂತ್‌ ರೆಡ್ಡಿ, ಬೆಂಗಳೂರು–ಹೈದರಾಬಾದ್‌ ಪ್ರದೇಶವನ್ನು ಏರೋಸ್ಪೇಸ್‌ ಮತ್ತು ಡಿಫೆನ್ಸ್‌ ಕಾರಿಡಾರ್‌ ಎಂದು ಘೋಷಿಸಲು ಪ್ರಧಾನಿ ಮೋದಿಗೆ ಒತ್ತಾಯಿಸಿದರು.
Last Updated 26 ನವೆಂಬರ್ 2025, 16:01 IST
ಬೆಂಗಳೂರು–ಹೈದರಾಬಾದ್‌ ಡಿಫೆನ್ಸ್‌ ಕಾರಿಡಾರ್‌ಗೆ ರೇವಂತ್‌ ರೆಡ್ಡಿ ಒತ್ತಾಯ
ADVERTISEMENT

ಹಸೀನಾ ಹಸ್ತಾಂತರ; ಬಾಂಗ್ಲಾದೇಶ ಮನವಿ ಪರಿಶೀಲಿಸಿ ನಿರ್ಧಾರ: ಭಾರತ

Hasina Extradition Review: ಮರಣದಂಡನೆಗೆ ಗುರಿಯಾದ ಶೇಖ್‌ ಹಸೀನಾರ ಹಸ್ತಾಂತರಕ್ಕೆ ಸಂಬಂಧಿಸಿದ ಬಾಂಗ್ಲಾದೇಶದ ಮನವಿಯನ್ನು ಭಾರತ ಪರಿಶೀಲಿಸುತ್ತಿದ್ದು, ಕಾನೂನು ಮತ್ತು ಮಾನವೀಯತೆ ಆಧಾರಿತ ನಿರ್ಧಾರ ಕೈಗೊಳ್ಳಲಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
Last Updated 26 ನವೆಂಬರ್ 2025, 15:50 IST
ಹಸೀನಾ ಹಸ್ತಾಂತರ; ಬಾಂಗ್ಲಾದೇಶ ಮನವಿ ಪರಿಶೀಲಿಸಿ ನಿರ್ಧಾರ: ಭಾರತ

ಸಾಮೂಹಿಕ ಅತ್ಯಾಚಾರ; ದೂರು ಹಿಂಪಡೆಯುವಂತೆ ಬೆದರಿಕೆ: ಸಂತ್ರಸ್ತೆಯ ತಂದೆ ದೂರು

Gangrape Threat Allegation: ಕೋಲ್ಕತ್ತದ ಕಸ್ಬಾ ಕಾನೂನು ಕಾಲೇಜಿನಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯ ತಂದೆಗೆ ಇಬ್ಬರು ಅನಾಮಧೇಯರು ದೂರು ಹಿಂಪಡೆಯುವಂತೆ ಬೆದರಿಕೆ ಹಾಕಿದ್ದಾರೆ ಎಂದು ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ.
Last Updated 26 ನವೆಂಬರ್ 2025, 15:39 IST
ಸಾಮೂಹಿಕ ಅತ್ಯಾಚಾರ; ದೂರು ಹಿಂಪಡೆಯುವಂತೆ ಬೆದರಿಕೆ: ಸಂತ್ರಸ್ತೆಯ ತಂದೆ ದೂರು

ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ಹೆಚ್ಚಳ: ವರ್ಚುವಲ್‌ ವಿಚಾರಣೆಗೆ CJI ಒಲವು

Supreme Court Online Hearings: ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಳದ ಹಿನ್ನೆಲೆ, ಸುಪ್ರೀಂ ಕೋರ್ಟ್ ಸಿಜೆಐ ಸೂರ್ಯ ಕಾಂತ್ ವಯೋವೃದ್ಧ ವಕೀಲರಿಗೆ ವರ್ಚುವಲ್‌ ವಿಚಾರಣೆಯ ಪರ ಒಲವು ವ್ಯಕ್ತಪಡಿಸಿದ್ದಾರೆ.
Last Updated 26 ನವೆಂಬರ್ 2025, 15:38 IST
ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ಹೆಚ್ಚಳ: ವರ್ಚುವಲ್‌ ವಿಚಾರಣೆಗೆ CJI ಒಲವು
ADVERTISEMENT
ADVERTISEMENT
ADVERTISEMENT