ಬುಧವಾರ, 4 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ

ADVERTISEMENT

ಪಶ್ಚಿಮ ಏಷ್ಯಾ ಸಂಘರ್ಷ: ಕೋಟಿ ಭಾರತೀಯರ ಸುರಕ್ಷತೆಯೇ ಆದ್ಯತೆ –ವಿದೇಶಾಂಗ ಸಚಿವಾಲಯ

‘ಇರಾನ್‌ ಮೇಲೆ ಅಮೆರಿಕ ಹಾಗೂ ಇಸ್ರೇಲ್‌ ಜಂಟಿಯಾಗಿ ದಾಳಿ ನಡೆಸುತ್ತಿರುವ ಈ ವೇಳೆಯಲ್ಲಿ, ಕೊಲ್ಲಿ ರಾಷ್ಟ್ರಗಳಲ್ಲಿ ನೆಲಸಿರುವ ಕೋಟಿ ಭಾರತೀಯರ ಸುರಕ್ಷತೆಯೇ ನಮ್ಮ ಪರಮ ಆದ್ಯತೆ’ ಎಂದು ಭಾರತ ಮಂಗಳವಾರ ಹೇಳಿದೆ.
Last Updated 4 ಮಾರ್ಚ್ 2026, 1:15 IST
ಪಶ್ಚಿಮ ಏಷ್ಯಾ ಸಂಘರ್ಷ: ಕೋಟಿ ಭಾರತೀಯರ ಸುರಕ್ಷತೆಯೇ ಆದ್ಯತೆ –ವಿದೇಶಾಂಗ ಸಚಿವಾಲಯ

ವೃದ್ಧರು, ವಿಧವೆಯರಿಗೆ ₹2 ಸಾವಿರ: ಸ್ಟಾಲಿನ್

ಸಮಾಜದಲ್ಲಿನ ದುರ್ಬಲ ವರ್ಗದ ಜನರ 37.79 ಲಕ್ಷ ಬ್ಯಾಂಕ್ ಖಾತೆಗಳಿಗೆ ತಲಾ ₹2 ಸಾವಿರ ಜಮೆ ಮಾಡಲಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರು ಮಂಗಳವಾರ ಘೋಷಿಸಿದರು.
Last Updated 4 ಮಾರ್ಚ್ 2026, 0:51 IST
ವೃದ್ಧರು, ವಿಧವೆಯರಿಗೆ ₹2 ಸಾವಿರ: ಸ್ಟಾಲಿನ್

'ವೃತ್ತಿಯ ಹೆಸರಿನಿಂದ ಕರೆದ ಮಾತ್ರಕ್ಕೆ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ಸಲ್ಲ'

ಅಲಹಾಬಾದ್ ಹೈಕೋರ್ಟ್‌ ಏಕಸದಸ್ಯ ಪೀಠದಿಂದ ಮಹತ್ವದ ಆದೇಶ
Last Updated 4 ಮಾರ್ಚ್ 2026, 0:30 IST
'ವೃತ್ತಿಯ ಹೆಸರಿನಿಂದ ಕರೆದ ಮಾತ್ರಕ್ಕೆ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ಸಲ್ಲ'

ಪಶ್ಚಿಮ ಏಷ್ಯಾ ಸಂಘರ್ಷ: ಭಯಾನಕ ಅನುಭವ ತೆರೆದಿಟ್ಟ ಪ್ರಯಾಣಿಕರು

Middle East War Impact: ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ದುಬೈನಿಂದ ಮರಳಿದ ಭಾರತೀಯ ಪ್ರಯಾಣಿಕರು ತಮ್ಮ ಭೀಕರ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕ್ಷಿಪಣಿ ದಾಳಿ ಮತ್ತು ವಿಮಾನಗಳ ರದ್ದತಿಯಿಂದ ಸಾವಿರಾರು ಮಂದಿ ಅತಂತ್ರರಾಗಿದ್ದಾರೆ.
Last Updated 3 ಮಾರ್ಚ್ 2026, 23:18 IST
ಪಶ್ಚಿಮ ಏಷ್ಯಾ ಸಂಘರ್ಷ: ಭಯಾನಕ ಅನುಭವ ತೆರೆದಿಟ್ಟ ಪ್ರಯಾಣಿಕರು

ಪಶ್ಚಿಮ ಏಷ್ಯಾ ಬಿಕ್ಕಟ್ಟು: 260ಕ್ಕೂ ಅಧಿಕ ವಿಮಾನಗಳ ಪ್ರಯಾಣ ರದ್ದು

ಬೆಂಗಳೂರು ಸೇರಿ 5 ವಿಮಾನ ನಿಲ್ದಾಣಗಳಲ್ಲಿ ವೈಮಾನಿಕ ಸಂಚಾರ ವ್ಯತ್ಯಯ
Last Updated 3 ಮಾರ್ಚ್ 2026, 16:32 IST
ಪಶ್ಚಿಮ ಏಷ್ಯಾ ಬಿಕ್ಕಟ್ಟು: 260ಕ್ಕೂ ಅಧಿಕ ವಿಮಾನಗಳ ಪ್ರಯಾಣ ರದ್ದು

ಸುಧಾರಿತ ಲಘು ಹೆಲಿಕಾಪ್ಟರ್‌: ಎಚ್‌ಎಎಲ್‌ ಜೊತೆಗೆ ರಕ್ಷಣಾ ಇಲಾಖೆ ಒಪ್ಪಂದ

6 ಸೇನಾ ಹೆಲಿಕಾಪ್ಟರ್‌ ಹಾಗೂ ಕ್ಷಿಪಣಿ ಖರೀದಿ
Last Updated 3 ಮಾರ್ಚ್ 2026, 16:30 IST
ಸುಧಾರಿತ ಲಘು ಹೆಲಿಕಾಪ್ಟರ್‌: ಎಚ್‌ಎಎಲ್‌ ಜೊತೆಗೆ ರಕ್ಷಣಾ ಇಲಾಖೆ ಒಪ್ಪಂದ

ಆಯತೊಲ್ಲಾ ಅಲಿ ಖಮೇನಿ ಹತ್ಯೆ: ಕಾಶ್ಮೀರದಲ್ಲಿ ನಿರ್ಬಂಧ ಮುಂದುವರಿಕೆ

Protests against Khamenei's killing: ಆಯತೊಲ್ಲಾ ಅಲಿ ಖಮೇನಿ ಹತ್ಯೆ ಖಂಡಿಸಿ ಕಾಶ್ಮೀರದಲ್ಲಿ ನಡೆದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ್ದ ಕಾರಣ ಅವುಗಳನ್ನು ನಿಯಂತ್ರಿಸಲು ವಿಧಿಸಿದ್ದ ನಿರ್ಬಂಧಗಳನ್ನು ಮಂಗಳವಾರವೂ ಮುಂದುವರಿಸಲಾಗಿದೆ.
Last Updated 3 ಮಾರ್ಚ್ 2026, 16:27 IST
ಆಯತೊಲ್ಲಾ ಅಲಿ ಖಮೇನಿ ಹತ್ಯೆ: ಕಾಶ್ಮೀರದಲ್ಲಿ ನಿರ್ಬಂಧ ಮುಂದುವರಿಕೆ
ADVERTISEMENT

ಹರಿಯಾಣ: ಟಿಕೆಟ್‌ಗಾಗಿ ಕಾಂಗ್ರೆಸ್‌ನಿಂದ ₹7 ಕೋಟಿ ಸುಲಿಗೆ- ಬಿಜೆಪಿ ಆರೋಪ

Gandhi family in Haryana ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ನೀಡಲು ಕಾಂಗ್ರೆಸ್‌ ಪಕ್ಷ ಹರಿಯಾಣದ ಮಾಜಿ ಮಹಿಳಾ ಕಾಂಗ್ರೆಸ್‌ ನಾಯಕಿಯ ಪತಿಯಿಂದ ₹ 7ಕೋಟಿ ಸುಲಿಗೆ ಮಾಡಲು ಯತ್ನಿಸಿದೆ ಎಂದು ಬಿಜೆಪಿ ಆರೋಪಿಸಿದೆ.
Last Updated 3 ಮಾರ್ಚ್ 2026, 16:24 IST
ಹರಿಯಾಣ: ಟಿಕೆಟ್‌ಗಾಗಿ ಕಾಂಗ್ರೆಸ್‌ನಿಂದ ₹7 ಕೋಟಿ ಸುಲಿಗೆ- ಬಿಜೆಪಿ ಆರೋಪ

ಯೂಟ್ಯೂಬ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ 3 ಕೋಟಿ ಸಬ್‌ಸ್ಕ್ರೈಬರ್ಸ್‌

PM Modi YouTube: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಯೂಟ್ಯೂಬ್‌ ಚಾನೆಲ್‌ನ ಸಬ್‌ಸ್ಕ್ರೈಬರ್‌ಗಳ ಸಂಖ್ಯೆ ಮೂರು ಕೋಟಿಯ ಗಡಿ ದಾಟಿದೆ. ಈ ಮೂಲಕ ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿರುವ ವಿಶ್ವದ ಅಗ್ರ ನಾಯಕ ಸ್ಥಾನದಲ್ಲಿ ಮೋದಿ ಮುಂದುವರಿದಿದ್ದಾರೆ.
Last Updated 3 ಮಾರ್ಚ್ 2026, 14:41 IST
ಯೂಟ್ಯೂಬ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ 3 ಕೋಟಿ ಸಬ್‌ಸ್ಕ್ರೈಬರ್ಸ್‌

ಇಸ್ರೇಲ್–ಇರಾನ್‌ ಸಂಘರ್ಷ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

Daily News Wrap: ಇರಾನ್‌ ವಿರುದ್ಧ ಸೇನಾ ಕಾರ್ಯಾಚರಣೆಯು ಹಲವು ವಾರಗಳ ಕಾಲ ನಡೆಯುವ ಸಾಧ್ಯತೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಇರಾನ್‌ನ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ತಡೆಯಲು ಅಮೆರಿಕದ ಮಿತ್ರರಾಷ್ಟ್ರಗಳು ಕೈಜೋಡಿಸಿವೆ.
Last Updated 3 ಮಾರ್ಚ್ 2026, 14:32 IST
ಇಸ್ರೇಲ್–ಇರಾನ್‌ ಸಂಘರ್ಷ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
ADVERTISEMENT
ADVERTISEMENT
ADVERTISEMENT