ಬುಧವಾರ, 17 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಪಾಕಿಸ್ತಾನಿ ಧ್ವಜ ಮುದ್ರಿತ ಬಲೂನ್‌: ರಾಜಸ್ಥಾನ, ಪಂಜಾಬ್‌ಗೆ ಭೇಟಿ ನೀಡಿದ ಪೊಲೀಸರು

Pak Balloons: ಪಿಐಎ ಮತ್ತು ಪಾಕಿಸ್ತಾನಿ ಧ್ವಜ ಮುದ್ರಿತ ಬಲೂನ್‌ಗಳ ಹಿನ್ನಲೆ ಪತ್ತೆ ಮಾಡಲು ಹಿಮಾಚಲ ಪ್ರದೇಶ ಪೊಲೀಸರು ಪಂಜಾಬ್ ಮತ್ತು ರಾಜಸ್ಥಾನದ ಗಡಿ ಪ್ರದೇಶಗಳಿಗೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
Last Updated 17 ಡಿಸೆಂಬರ್ 2025, 13:38 IST
ಪಾಕಿಸ್ತಾನಿ ಧ್ವಜ ಮುದ್ರಿತ ಬಲೂನ್‌: ರಾಜಸ್ಥಾನ, ಪಂಜಾಬ್‌ಗೆ ಭೇಟಿ ನೀಡಿದ ಪೊಲೀಸರು

ತಂದೆಯೊಂದಿಗೆ ಜಗಳ: ಗಡಿ ದಾಟಿ ಭಾರತಕ್ಕೆ ಬಂದ ಪಾಕ್‌ ಮಹಿಳೆ

Pkistan Woman Detained: ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ತಂದೆಯೊಂದಿಗೆ ಜಗಳ ಮಾಡಿಕೊಂಡು, ಜಮ್ಮು ಮತ್ತು ಕಾಶ್ಮೀರದ ಪೂಂಛ್‌ ಪ್ರವೇಶಿಸಿದ ಪಾಕಿಸ್ತಾನದ ಮಹಿಳೆಯನ್ನು ಭಾರತೀಯ ಸೇನೆ ಬುಧವಾರ ವಶಕ್ಕೆ ಪಡೆದಿದೆ.
Last Updated 17 ಡಿಸೆಂಬರ್ 2025, 13:27 IST
ತಂದೆಯೊಂದಿಗೆ ಜಗಳ: ಗಡಿ ದಾಟಿ ಭಾರತಕ್ಕೆ ಬಂದ ಪಾಕ್‌ ಮಹಿಳೆ

ಜನರಿಗೆ ಅರ್ಥವಾಗುವ ರೀತಿಯಲ್ಲಿ ಔಷಧಿ ಚೀಟಿ ಬರೆಯುವ ತರಬೇತಿ ನೀಡಿ: ಎನ್‌ಎಂಸಿ

NMC Medical Guidelines: byline no author page goes here ವೈದ್ಯಕೀಯ ವಿದ್ಯಾರ್ಥಿಗಳು ಔಷಧಿ ಚೀಟಿを書ುವಾಗ ಜನರಿಗೆ ಅರ್ಥವಾಗುವ ರೀತಿಯಲ್ಲಿ ಬರೆಯುವಂತೆ ತರಬೇತಿ ನೀಡಲು ರಾಷ್ಟ್ರದ ಎಲ್ಲ ವೈದ್ಯಕೀಯ ಕಾಲೇಜುಗಳಿಗೆ ಎನ್‌ಎಂಸಿ ಸೂಚನೆ ನೀಡಿದೆ.
Last Updated 17 ಡಿಸೆಂಬರ್ 2025, 13:20 IST
ಜನರಿಗೆ ಅರ್ಥವಾಗುವ ರೀತಿಯಲ್ಲಿ ಔಷಧಿ ಚೀಟಿ ಬರೆಯುವ ತರಬೇತಿ ನೀಡಿ: ಎನ್‌ಎಂಸಿ

ಹಿಜಾಬ್ ಬದಲು ಬೇರೆಡೆ ಮುಟ್ಟಿದ್ದರೆ?: ವಿವಾದ ಪಡೆದ ಸಂಜಯ್ ನಿಶಾದ್ ಹೇಳಿಕೆ

Sanjay Nishad: ಮಹಿಳೆಯ ಹಿಜಾಬ್‌ ಎಳೆದ ವಿವಾದಕ್ಕೆ ಸಂಬಂಧಿಸಿದಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಉತ್ತರ ಪ್ರದೇಶ ಸಚಿವ ಸಂಜಯ್‌ ನಿಶಾದ್ ಅವರು ಮತ್ತೊಂದು ವಿವಾದವನ್ನು ಸೃಷ್ಟಿಸಿದ್ದಾರೆ.
Last Updated 17 ಡಿಸೆಂಬರ್ 2025, 12:40 IST
ಹಿಜಾಬ್ ಬದಲು ಬೇರೆಡೆ ಮುಟ್ಟಿದ್ದರೆ?: ವಿವಾದ ಪಡೆದ ಸಂಜಯ್ ನಿಶಾದ್ ಹೇಳಿಕೆ

ಗೋವಾ ನೈಟ್‌ಕ್ಲಬ್‌ ಅಗ್ನಿ ಅವಘಡ: ಲೂಥ್ರಾ ಸಹೋದರರ ವಿಚಾರಣೆ

Goa Fire Investigation: ಗೋವಾದ ಬರ್ಚ್ ಬೈ ರೋಮಿಯೊ ಲೇನ್ ನೈಟ್‌ಕ್ಲಬ್‌ನಲ್ಲಿ ಡಿಸೆಂಬರ್ 6ರಂದು ಸಂಭವಿಸಿದ ಅಗ್ನಿದುರಂತಕ್ಕೆ ಸಂಬಂಧಿಸಿದಂತೆ ಮಾಲೀಕರಾದ ಲೂಥ್ರಾ ಸಹೋದರರನ್ನು ಪೊಲೀಸ್‌ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ.
Last Updated 17 ಡಿಸೆಂಬರ್ 2025, 11:00 IST
ಗೋವಾ ನೈಟ್‌ಕ್ಲಬ್‌ ಅಗ್ನಿ ಅವಘಡ: ಲೂಥ್ರಾ ಸಹೋದರರ ವಿಚಾರಣೆ

ಚಿನ್ನ ಕಳವು: ಕೇರಳದ ಟಿಡಿಬಿಯ ಮಾಜಿ ಆಡಳಿತಾಧಿಕಾರಿ ಎಸ್.ಶ್ರೀಕುಮಾರ್ ಬಂಧನ

Sabarimala Temple Theft ಶಬರಿಮಲೆ ದೇವಾಲಯದ ಚಿನ್ನ ಕಳವು ಪ್ರಕರಣದಲ್ಲಿ ಟಿಡಿಬಿಯ ಮಾಜಿ ಆಡಳಿತಾಧಿಕಾರಿ ಎಸ್. ಶ್ರೀಕುಮಾರ್ ಅವರನ್ನು ಎಸ್‌ಐಟಿ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ ಆರು ಮಂದಿ ಬಂಧನವಾಗಿದೆ.
Last Updated 17 ಡಿಸೆಂಬರ್ 2025, 10:23 IST
ಚಿನ್ನ ಕಳವು: ಕೇರಳದ ಟಿಡಿಬಿಯ ಮಾಜಿ ಆಡಳಿತಾಧಿಕಾರಿ ಎಸ್.ಶ್ರೀಕುಮಾರ್ ಬಂಧನ

ವಾಯುಮಾಲಿನ್ಯ: ದೆಹಲಿಯ ಖಾಸಗಿ, ಸರ್ಕಾರಿ ಸಂಸ್ಥೆಗಳಲ್ಲಿ ಶೇ 50ರಷ್ಟು WFH ಕಡ್ಡಾಯ

Delhi AQI: ರಾಜಧಾನಿ ನವದೆಹಲಿಯಲ್ಲಿ ವಾಯುಮಾಲಿನ್ಯ ತೀವ್ರಗೊಂಡಿದ್ದು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಶೇ 50ರಷ್ಟು ಸಿಬ್ಬಂದಿಗೆ ವರ್ಕ್‌ ಫ್ರಂ ಹೋಮ್ ಕಡ್ಡಾಯಗೊಳಿಸಿ ದೆಹಲಿ ಸರ್ಕಾರ ಆದೇಶ ಹೊರಡಿಸಿದೆ.
Last Updated 17 ಡಿಸೆಂಬರ್ 2025, 7:57 IST
ವಾಯುಮಾಲಿನ್ಯ: ದೆಹಲಿಯ ಖಾಸಗಿ, ಸರ್ಕಾರಿ ಸಂಸ್ಥೆಗಳಲ್ಲಿ ಶೇ 50ರಷ್ಟು WFH ಕಡ್ಡಾಯ
ADVERTISEMENT

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಮೋದಿ, ಶಾ ರಾಜೀನಾಮೆಗೆ ಕಾಂಗ್ರೆಸ್ ಕಟ್ಟೊತ್ತಾಯ

Congress Protest: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯದ ಹಣ ಅಕ್ರಮ ವರ್ಗಾವಣೆ ಆರೋಪವನ್ನು ಪರಿಗಣಿಸಲು ದೆಹಲಿ ನ್ಯಾಯಾಲಯ ನಿರಾಕರಿಸಿದ ನಂತರ ಕಾಂಗ್ರೆಸ್ ಬುಧವಾರ ಪ್ರಧಾನ...
Last Updated 17 ಡಿಸೆಂಬರ್ 2025, 7:04 IST
ನ್ಯಾಷನಲ್ ಹೆರಾಲ್ಡ್ ಪ್ರಕರಣ: ಮೋದಿ, ಶಾ ರಾಜೀನಾಮೆಗೆ ಕಾಂಗ್ರೆಸ್ ಕಟ್ಟೊತ್ತಾಯ

ಉದ್ಯೋಗ ಸಿಗುತ್ತೆ ಎಂದು ಭರವಸೆಯಿಂದ ಹೋದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

Maharashtra Crime: ಉದ್ಯೋಗದ ಆಮಿಷಯೊಡ್ಡಿ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಒಬ್ಬ ಮಹಿಳೆ ಸೇರಿ ನಾಲ್ವರ ವಿರುದ್ಧ...
Last Updated 17 ಡಿಸೆಂಬರ್ 2025, 5:53 IST
ಉದ್ಯೋಗ ಸಿಗುತ್ತೆ ಎಂದು ಭರವಸೆಯಿಂದ ಹೋದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಆಪರೇಷನ್ ಸಿಂಧೂರದ ಮೊದಲ ದಿನವೇ ಭಾರತ ಸೋತಿತ್ತು: ‘ಕೈ’ ನಾಯಕ ಪೃಥ್ವಿರಾಜ್ ವಿವಾದ

Pahalgam Terror Attack: ‘ಆಪರೇಷನ್ ಸಿಂಧೂರ’ ಸೇನಾ ಕಾರ್ಯಾಚರಣೆಯ ಮೊದಲ ದಿನವೇ ಭಾರತಕ್ಕೆ ಸೋಲಾಯಿತು ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Last Updated 17 ಡಿಸೆಂಬರ್ 2025, 2:21 IST
ಆಪರೇಷನ್ ಸಿಂಧೂರದ ಮೊದಲ ದಿನವೇ ಭಾರತ ಸೋತಿತ್ತು: ‘ಕೈ’ ನಾಯಕ ಪೃಥ್ವಿರಾಜ್ ವಿವಾದ
ADVERTISEMENT
ADVERTISEMENT
ADVERTISEMENT