ಸೋಮವಾರ, 8 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಗೋವಾ ನೈಟ್‌ಕ್ಲಬ್‌ ದುರಂತ: ನೋವು ವ್ಯಕ್ತಪಡಿಸಿದ ಲೂತ್ರಾ; ನೆರವಿನ ಭರವಸೆ

Owner's Response: ಗೋವಾದ ‘ಬರ್ಚ್ ಬೈ ರೋಮಿಯೊ ಲೇನ್’ ನೈಟ್‌ಕ್ಲಬ್ ದುರ್ಘಟನೆಯ ಕುರಿತು ಮಾಲೀಕ ಸೌರಭ್ ಲೂತ್ರಾ ತೀವ್ರ ಆಘಾತ ವ್ಯಕ್ತಪಡಿಸಿ, ಮೃತರ ಕುಟುಂಬಗಳಿಗೆ ಸಹಾಯ ಭರವಸೆ ನೀಡಿದ್ದಾರೆ. ಪ್ರಕರಣಕ್ಕೆ ಎಫ್‌ಐಆರ್‌ ಕೂಡ ದಾಖಲಾಗಿದೆ.
Last Updated 8 ಡಿಸೆಂಬರ್ 2025, 15:57 IST
ಗೋವಾ ನೈಟ್‌ಕ್ಲಬ್‌ ದುರಂತ: ನೋವು ವ್ಯಕ್ತಪಡಿಸಿದ ಲೂತ್ರಾ; ನೆರವಿನ ಭರವಸೆ

ಲೋಕಸಭೆ: ನ್ಯಾ. ಸ್ವಾಮಿನಾಥನ್‌ ಪದಚ್ಯುತಗೊಳಿಸುವ ನೋಟಿಸ್ ಸಲ್ಲಿಕೆ ಸಾಧ್ಯತೆ

Judicial Controversy: ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರ ವಿರುದ್ಧ ಪದಚ್ಯುತಗೊಳಿಸುವ ನೋಟಿಸ್‌ನ್ನು ಇಂಡಿಯಾ ಮೈತ್ರಿಕೂಟದ ಸಂಸದರು ಲೋಕಸಭೆಯಲ್ಲಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
Last Updated 8 ಡಿಸೆಂಬರ್ 2025, 15:43 IST
ಲೋಕಸಭೆ: ನ್ಯಾ. ಸ್ವಾಮಿನಾಥನ್‌ ಪದಚ್ಯುತಗೊಳಿಸುವ ನೋಟಿಸ್ ಸಲ್ಲಿಕೆ ಸಾಧ್ಯತೆ

ಬೆಂಕಿ ದುರಂತ: ನೈಟ್‌ಕ್ಲಬ್‌ ಮಾಲೀಕರ ನಿವಾಸಕ್ಕೆ ಗೋವಾ ಪೊಲೀಸರ ಭೇಟಿ, ಪರಿಶೀಲನೆ

Fire Accident Probe: ಗೋವಾದ ನೈಟ್‌ಕ್ಲಬ್ ಅಗ್ನಿ ಅವಘಡ ಪ್ರಕರಣದಲ್ಲಿ ಮಾಲೀಕರ ದೆಹಲಿ ನಿವಾಸಕ್ಕೆ ಪೊಲೀಸರು ಸೋಮವಾರ ಭೇಟಿ ನೀಡಿ, ಅವರ ಅಡಗುತಾಣದ ಕುರಿತಾಗಿ ಕುಟುಂಬದ ಸದಸ್ಯರನ್ನು ವಿಚಾರಣೆಗೆ ಒಳಪಡಿಸಿದರು.
Last Updated 8 ಡಿಸೆಂಬರ್ 2025, 15:34 IST
ಬೆಂಕಿ ದುರಂತ: ನೈಟ್‌ಕ್ಲಬ್‌ ಮಾಲೀಕರ ನಿವಾಸಕ್ಕೆ ಗೋವಾ ಪೊಲೀಸರ ಭೇಟಿ, ಪರಿಶೀಲನೆ

ಶಬರಿಮಲೆ ವಾರ್ಷಿಕ ಯಾತ್ರೆ ಆರಂಭ: ಹೈಕೋರ್ಟ್ ಆದೇಶ ಕಟ್ಟುನಿಟ್ಟಾಗಿ ಜಾರಿ

Temple Booking Rules: ಅಯ್ಯಪ್ಪ ಸ್ವಾಮಿ ದೇಗುಲದ ವಾರ್ಷಿಕ ಯಾತ್ರೆ ಆರಂಭವಾಗಿದ್ದು, ಸ್ಪಾಟ್‌ ಬುಕಿಂಗ್‌ ಮತ್ತು ವರ್ಚುವಲ್‌ ಕ್ಯೂ (ಆನ್‌ಲೈನ್‌ ಬುಕಿಂಗ್‌) ವ್ಯವಸ್ಥೆಗೆ ಸಂಬಂಧಿಸಿದಂತೆ ಹೈಕೋರ್ಟ್‌ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
Last Updated 8 ಡಿಸೆಂಬರ್ 2025, 15:28 IST
ಶಬರಿಮಲೆ ವಾರ್ಷಿಕ ಯಾತ್ರೆ ಆರಂಭ: ಹೈಕೋರ್ಟ್ ಆದೇಶ ಕಟ್ಟುನಿಟ್ಟಾಗಿ ಜಾರಿ

ಸಮಸ್ಯೆಗಳಿಗೆ ಇಂಡಿಗೊ ಸಂಸ್ಥೆಯೇ ಕಾರಣ: ವಿಮಾನಯಾನ ಸಚಿವ ರಾಮಮೋಹನ್‌ ನಾಯ್ಡು

Aviation Ministry Action: ಇಂಡಿಗೊ ಸಂಸ್ಥೆಯು ತನ್ನ ವಿಮಾನಗಳ ಹಾರಾಟ ರದ್ದುಪಡಿಸಿದ್ದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತನಿಖೆ ಆರಂಭಿಸಿದ್ದು, ನಿಯಮ ಉಲ್ಲಂಘನೆಗಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ರಾಮಮೋಹನ್ ನಾಯ್ಡು ಹೇಳಿದರು.
Last Updated 8 ಡಿಸೆಂಬರ್ 2025, 15:26 IST
ಸಮಸ್ಯೆಗಳಿಗೆ ಇಂಡಿಗೊ ಸಂಸ್ಥೆಯೇ ಕಾರಣ: ವಿಮಾನಯಾನ ಸಚಿವ ರಾಮಮೋಹನ್‌ ನಾಯ್ಡು

IndiGo Crisis: ಗ್ರಾಹಕರಿಗೆ ₹ 569 ಕೋಟಿ ಮರುಪಾವತಿ ಮಾಡಿದ ಇಂಡಿಗೊ

IndiGo Refund: ಡಿಸೆಂಬರ್ 1ರಿಂದ 7ರ ವರೆಗೆ ವಿಮಾನ ಸಂಚಾರ ವ್ಯತ್ಯಯದಿಂದ ತೊಂದೆಗೊಳಗಾದ ಪ್ರಯಾಣಿಕರಿಗೆ ಇಂಡಿಗೊ ₹569 ಕೋಟಿ ಮರುಪಾವತಿಸಿದ್ದು, ಸುಮಾರು 5.87 ಲಕ್ಷ ಮಂದಿ ಪಿಎನ್‌ಆರ್‌ಗಳು ರದ್ದಾಗಿವೆ
Last Updated 8 ಡಿಸೆಂಬರ್ 2025, 15:00 IST
IndiGo Crisis: ಗ್ರಾಹಕರಿಗೆ ₹ 569 ಕೋಟಿ ಮರುಪಾವತಿ ಮಾಡಿದ ಇಂಡಿಗೊ

ಹೈದರಾಬಾದ್‌: ಮೂರು ವಿಮಾನಗಳಿಗೆ ಹುಸಿ ಬಾಂಬ್‌ ಬೆದರಿಕೆ

False Alarm Security: ಹೈದರಾಬಾದ್‌ನ ರಾಜೀವ್ ಗಾಂಧಿ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ಮೂರು ವಿಮಾನಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ತಪಾಸಣೆಯಲ್ಲಿ ಇದು ಹುಸಿ ಎಂದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 8 ಡಿಸೆಂಬರ್ 2025, 14:41 IST
ಹೈದರಾಬಾದ್‌: ಮೂರು ವಿಮಾನಗಳಿಗೆ ಹುಸಿ ಬಾಂಬ್‌ ಬೆದರಿಕೆ
ADVERTISEMENT

ಕಾಂಗ್ರೆಸ್‌ನಲ್ಲಿ ₹500 ಕೋಟಿ ನೀಡಿದರೆ CM ಸ್ಥಾನ:ಹೇಳಿಕೆ ತಿರುಚಲಾಗಿದೆ ಎಂದ ಕೌರ್

Political Controversy: ‘ಕಾಂಗ್ರೆಸ್‌ ಪಕ್ಷವು ನಮ್ಮಿಂದ ಏನನ್ನೂ ಕೇಳಿಲ್ಲ ಎಂಬ ನನ್ನ ಹೇಳಿಕೆಯನ್ನು ತಿರುಚಿರುವುದನ್ನು ನೋಡಿ ಆಘಾತ ಉಂಟಾಗಿದೆ’ ಎಂದು ನವಜೋತ್ ಕೌರ್ ಸ್ಪಷ್ಟನೆ ನೀಡಿದ್ದಾರೆ.
Last Updated 8 ಡಿಸೆಂಬರ್ 2025, 14:39 IST
ಕಾಂಗ್ರೆಸ್‌ನಲ್ಲಿ ₹500 ಕೋಟಿ ನೀಡಿದರೆ CM ಸ್ಥಾನ:ಹೇಳಿಕೆ ತಿರುಚಲಾಗಿದೆ ಎಂದ ಕೌರ್

ಬಿಷ್ಣೋಯಿ ಗ್ಯಾಂಗ್‌ನಿಂದ ಬಿಗ್‌ಬಾಸ್ ಸ್ಪರ್ಧಿಗೂ ಕೊಲೆ ಬೆದರಿಕೆ: ಕಾರಣವೇನು?

Pawan Singh Threat: ಭೋಜಪುರಿ ನಟ ಹಾಗೂ ಬಿಗ್‌ಬಾಸ್ ಸ್ಪರ್ಧಿ ಪವನ್ ಸಿಂಗ್‌ಗೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನಿಂದ ಕೊಲೆ ಬೆದರಿಕೆ ಬಂದಿದೆ. ಸಲ್ಮಾನ್ ಖಾನ್ ಜೊತೆ ವೇದಿಕೆ ಹಂಚಿಕೊಳ್ಳಬಾರದು ಎಂಬುದೇ ಕಾರಣ ಎಂದು ಹೇಳಲಾಗಿದೆ
Last Updated 8 ಡಿಸೆಂಬರ್ 2025, 14:38 IST
ಬಿಷ್ಣೋಯಿ ಗ್ಯಾಂಗ್‌ನಿಂದ ಬಿಗ್‌ಬಾಸ್ ಸ್ಪರ್ಧಿಗೂ ಕೊಲೆ ಬೆದರಿಕೆ: ಕಾರಣವೇನು?

ರಾಜಸ್ಥಾನ: ಫತೇಹ್‌ಪುರ ಅತ್ಯಂತ ಶೀತಮಯ ಪ್ರದೇಶ

Temperature Drop: ಜೈಪುರದ ಸೀಕರ್‌ ಜಿಲ್ಲೆಯ ಫತೇಹ್‌ಪುರದಲ್ಲಿ ತಾಪಮಾನವು 4.4 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದ್ದು, ರಾಜ್ಯದ ಹಲವೆಡೆ ತಾಪಮಾನ 8 ರಿಂದ 13 ಡಿಗ್ರಿಗೆ ಇಳಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Last Updated 8 ಡಿಸೆಂಬರ್ 2025, 14:30 IST
ರಾಜಸ್ಥಾನ: ಫತೇಹ್‌ಪುರ ಅತ್ಯಂತ ಶೀತಮಯ ಪ್ರದೇಶ
ADVERTISEMENT
ADVERTISEMENT
ADVERTISEMENT