ಬುಧವಾರ, 31 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಭಾರತ–ಪಾಕಿಸ್ತಾನ ಸಂಘರ್ಷ ಶಮನದಲ್ಲಿ ನಮ್ಮ ಪಾತ್ರ: ಅಮೆರಿಕ ಬಳಿಕ ಚೀನಾ ಹೇಳಿಕೆ

China Mediation Claim: ಆಪರೇಷನ್ ಸಿಂಧೂರ ಸಂದರ್ಭ ಭಾರತ–ಪಾಕಿಸ್ತಾನ ಸಂಘರ್ಷದ ಶಮನದಲ್ಲಿ ಮಧ್ಯವರ್ತನೆಯಾಗಿದ್ದೆವೆಂದು ಚೀನಾ ಹೇಳಿದೆ. ಭಾರತದ ಸಂವೇದನಾಶೀಲ ಸ್ಪಷ್ಟನೆಗೂ ವಿರುದ್ಧವಾಗಿ ಈ ಹೇಳಿಕೆ ಬಂದಿದೆ.
Last Updated 31 ಡಿಸೆಂಬರ್ 2025, 7:57 IST
ಭಾರತ–ಪಾಕಿಸ್ತಾನ ಸಂಘರ್ಷ ಶಮನದಲ್ಲಿ ನಮ್ಮ ಪಾತ್ರ: ಅಮೆರಿಕ ಬಳಿಕ ಚೀನಾ ಹೇಳಿಕೆ

ಬಿಜೆಪಿ ನಾಯಕರಿಂದ ಒಂದೇ ದಿನ ಎರಡೆರಡು ಬಾರಿ ಅಟಲ್ ಗ್ರಂಥಾಲಯ ಉದ್ಘಾಟನೆ!

Haryana Politics: ಹರಿಯಾಣದ ಫರಿದಾಬಾದ್‌ನ ಸೆಕ್ಟರ್ 12ರಲ್ಲಿ ನಿರ್ಮಿಸಿರುವ ಅಟಲ್ ಗ್ರಂಥಾಲಯವನ್ನು ಕೇಂದ್ರ ಸಚಿವ ಕೃಷ್ಣಪಾಲ್ ಗುರ್ಜರ್ ಮತ್ತು ರಾಜ್ಯದ ಕಂದಾಯ ಸಚಿವ ವಿಫುಲ್‌ ಗೋಯಲ್ ಅವರು ಒಂದೇ ದಿನ ಬೇರೆ ಬೇರೆ ಸಮಯದಲ್ಲಿ ಉದ್ಘಾಟಿಸುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ.
Last Updated 31 ಡಿಸೆಂಬರ್ 2025, 7:31 IST
ಬಿಜೆಪಿ ನಾಯಕರಿಂದ ಒಂದೇ ದಿನ ಎರಡೆರಡು ಬಾರಿ ಅಟಲ್ ಗ್ರಂಥಾಲಯ ಉದ್ಘಾಟನೆ!

ಬಾಂಗ್ಲಾದಲ್ಲಿ ಹಿಂದೂ ವ್ಯಕ್ತಿಯ ಬರ್ಬರ ಹತ್ಯೆ: ಇದು ಕ್ರೌರ್ಯದ ಪರಮಾವಧಿ ಎಂದ ಮದನಿ

Minority Attack: ಬಾಂಗ್ಲಾದೇಶದಲ್ಲಿ ಧರ್ಮನಿಂದನೆಯ ಆರೋಪದ ಮೇಲೆ ಹಿಂದೂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಹತ್ಯೆ ಮಾಡಿರುವುದನ್ನು ಜಮಿಯತ್ ಉಲಮಾ-ಎ-ಹಿಂದ್ ತೀವ್ರವಾಗಿ ಖಂಡಿಸಿದೆ. ಇದು ಕ್ರೌರ್ಯದ ಪರಮಾವಧಿ ಎಂದು ಮದನಿ ಹೇಳಿದ್ದಾರೆ.
Last Updated 31 ಡಿಸೆಂಬರ್ 2025, 6:27 IST
ಬಾಂಗ್ಲಾದಲ್ಲಿ ಹಿಂದೂ ವ್ಯಕ್ತಿಯ ಬರ್ಬರ ಹತ್ಯೆ: ಇದು ಕ್ರೌರ್ಯದ ಪರಮಾವಧಿ ಎಂದ ಮದನಿ

ಅರೆ ಸೇನಾ ಪಡೆ: 11 ವರ್ಷಗಳಿಂದ ರಾಜೀನಾಮೆಗಳೇ ಅಧಿಕ

CRPF Attrition: ಕಳೆದ 11 ವರ್ಷಗಳಲ್ಲಿ ಸಿಎಪಿಎಫ್‌ನ ಏಳು ವಿಭಾಗಗಳಲ್ಲಿ 23,360 ಸಿಬ್ಬಂದಿ ರಾಜೀನಾಮೆ ನೀಡಿದ್ದಾರೆ. ಸಿಆರ್‌ಪಿಎಫ್ ಮತ್ತು ಬಿಎಸ್‌ಎಫ್ ವಿಭಾಗಗಳಲ್ಲಿ ಅಧಿಕ ಪ್ರಮಾಣದ ರಾಜೀನಾಮೆ, ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ.
Last Updated 31 ಡಿಸೆಂಬರ್ 2025, 5:56 IST
ಅರೆ ಸೇನಾ ಪಡೆ: 11 ವರ್ಷಗಳಿಂದ ರಾಜೀನಾಮೆಗಳೇ ಅಧಿಕ

ಉತ್ತರಾಖಂಡ: ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ರೈಲುಗಳ ಡಿಕ್ಕಿ, 88 ಜನರಿಗೆ ಗಾಯ

Train Accident: ಉತ್ತರಾಖಂಡದ ಚಮೋಲಿ ಜಿಲ್ಲೆಯ ವಿಷ್ಣುಗಡ-ಪಿಪಲ್ಕೋಟಿ ಜಲವಿದ್ಯುತ್ ಯೋಜನೆಯ ಸುರಂಗದೊಳಗೆ ಎರಡು ರೈಲುಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ 88 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 31 ಡಿಸೆಂಬರ್ 2025, 5:34 IST
ಉತ್ತರಾಖಂಡ: ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ರೈಲುಗಳ ಡಿಕ್ಕಿ, 88 ಜನರಿಗೆ ಗಾಯ

ವಿಡಿಯೊ: ಗಂಟೆಗೆ 180 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್ ಸ್ಲೀಪರ್ ರೈಲು

Vande Bharat Sleeper Train: ರಾಜಸ್ಥಾನದ ಕೋಟಾ ಹಾಗೂ ಮಧ್ಯಪ್ರದೇಶದ ಉಜ್ಜೈನ್‌ ಜಿಲ್ಲೆಯ ನಾಗ್ಡಾ ವಿಭಾಗದ ನಡುವೆ ಗಂಟೆಗೆ 180 ಕಿ.ಮೀ ವೇಗದಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಚಲಿಸಿದ ವಿಡಿಯೊವನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
Last Updated 31 ಡಿಸೆಂಬರ್ 2025, 4:39 IST
ವಿಡಿಯೊ: ಗಂಟೆಗೆ 180 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್ ಸ್ಲೀಪರ್ ರೈಲು

ಮಠಾಧೀಶರ ತೀವ್ರ ಆಕ್ಷೇಪಣೆ: ಮಥುರಾದಲ್ಲಿ ಸನ್ನಿ ಲಿಯೋನ್ ಡಿಜೆ ಕಾರ್ಯಕ್ರಮ ರದ್ದು

Sunny Leone Controversy: ಹೊಸ ವರ್ಷಾಚರಣೆ ಪ್ರಯುಕ್ತ ಉತ್ತರ ಪ್ರದೇಶದ ಮಥುರಾದಲ್ಲಿ ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಅವರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೆ, ಸ್ಥಳೀಯ ಮಠಾಧೀಶರ ಆಕ್ಷೇಪಣೆ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
Last Updated 31 ಡಿಸೆಂಬರ್ 2025, 2:31 IST
ಮಠಾಧೀಶರ ತೀವ್ರ ಆಕ್ಷೇಪಣೆ: ಮಥುರಾದಲ್ಲಿ ಸನ್ನಿ ಲಿಯೋನ್ ಡಿಜೆ ಕಾರ್ಯಕ್ರಮ ರದ್ದು
ADVERTISEMENT

West Bengal Election| ಒಳನುಸುಳುವಿಕೆ: ಅಮಿತ್‌ ಶಾ vs ಮಮತಾ ಬ್ಯಾನರ್ಜಿ ಜಟಾಪಟಿ

ಪಶ್ಚಿಮ ಬಂಗಾಳ ವಿಧಾನಸಭೆಗೆ ಮುಂದಿನ ಏಪ್ರಿಲ್‌ನಲ್ಲಿ ಚುನಾವಣೆ
Last Updated 31 ಡಿಸೆಂಬರ್ 2025, 0:30 IST
West Bengal Election| ಒಳನುಸುಳುವಿಕೆ: ಅಮಿತ್‌ ಶಾ vs ಮಮತಾ ಬ್ಯಾನರ್ಜಿ ಜಟಾಪಟಿ

ರಾಜ್ಯಸಭೆ: ಹೊಸ ವರ್ಷದಲ್ಲಿ 72 ಸ್ಥಾನಗಳಿಗೆ ಚುನಾವಣೆ; NDA ಬಲ ಹೆಚ್ಚಳ ಸಾಧ್ಯತೆ

Rajya Sabha 2026: ಹೊಸ ವರ್ಷ 2026ರಲ್ಲಿ ರಾಜ್ಯಸಭೆಯ 72 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಈಗಿರುವ ಬಲಾಬಲ ಹಾಗೂ ಮೈತ್ರಿಯ ಶಕ್ತಿಯನ್ನು ಅವಲೋಕಸಿದಾಗ ಎನ್‌ಡಿಎ ತನ್ನ ಸಂಖ್ಯೆ ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ.
Last Updated 31 ಡಿಸೆಂಬರ್ 2025, 0:30 IST
ರಾಜ್ಯಸಭೆ: ಹೊಸ ವರ್ಷದಲ್ಲಿ 72 ಸ್ಥಾನಗಳಿಗೆ ಚುನಾವಣೆ; NDA ಬಲ ಹೆಚ್ಚಳ ಸಾಧ್ಯತೆ

Student Killing | ಜನಾಂಗೀಯ ನಿಂದನೆ; ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ: ಪೊಲೀಸ್

Angel Chakma: ತ್ರಿಪುರಾ ವಿದ್ಯಾರ್ಥಿ ಏಂಜಲ್‌ ಚಕ್ಮಾ ನಿಧನಕ್ಕೆ ಜನಾಂಗೀಯ ನಿಂದನೆ ಕಾರಣ ಎಂಬುದಕ್ಕೆ ಯಾವುದೇ ಪುರಾವೆಗಳು ಈವರೆಗೆ ಲಭ್ಯವಾಗಿಲ್ಲ ಎಂದು ದೆಹ್ರಾಡೂನ್‌ ಪೊಲೀಸರು ಮಂಗಳವಾರ ತಿಳಿಸಿದರು.
Last Updated 30 ಡಿಸೆಂಬರ್ 2025, 19:42 IST
Student Killing | ಜನಾಂಗೀಯ ನಿಂದನೆ; ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ: ಪೊಲೀಸ್
ADVERTISEMENT
ADVERTISEMENT
ADVERTISEMENT