ಗುರುವಾರ, 13 ನವೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ: ಒಂದೇ ದಿನ 5 ಕೋಟಿ ಅರ್ಜಿ ವಿತರಣೆ

Election Commission Drive: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯಲ್ಲಿ 5 ಕೋಟಿ ಅರ್ಜಿ ನಮೂನೆಗಳನ್ನು ಒಂದೇ ದಿನ ವಿತರಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಒಟ್ಟು ಮತದಾರರಲ್ಲಿ ಶೇ 82.71ರಷ್ಟು ಒಳಗೊಂಡಿದ್ದಾರೆ.
Last Updated 13 ನವೆಂಬರ್ 2025, 15:59 IST
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ: ಒಂದೇ ದಿನ 5 ಕೋಟಿ ಅರ್ಜಿ ವಿತರಣೆ

ರಾಷ್ಟ್ರೀಯ ಉದ್ಯಾನಗಳ 1 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ನಿಷೇಧ: ಸುಪ್ರೀಂ

Supreme Court Mining Ruling: ಸುಪ್ರೀಂ ಕೋರ್ಟ್ ರಾಷ್ಟ್ರೀಯ ಉದ್ಯಾನಗಳು ಮತ್ತು ವನ್ಯಜೀವಿ ಅಭಯಾರಣ್ಯಗಳ 1 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ನಿಷೇಧ ಹಾಕಿದ್ದು, ವನ್ಯಜೀವಿಗಳ ರಕ್ಷಣೆಗೆ ಈ ಕ್ರಮ ಅಗತ್ಯ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.
Last Updated 13 ನವೆಂಬರ್ 2025, 15:57 IST
ರಾಷ್ಟ್ರೀಯ ಉದ್ಯಾನಗಳ 1 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ನಿಷೇಧ: ಸುಪ್ರೀಂ

ದೇಶದಲ್ಲಿಯೇ ಭಯೋತ್ಪಾದಕರು ತಯಾರಾಗುತ್ತಿದ್ದಾರೆ: ಚಿದಂಬರಂ ಹೇಳಿಕೆಗೆ BJP ವಿರೋಧ

Chidambaram BJP Clash: ಭಯೋತ್ಪಾದಕರ ಕುರಿತು ಪಿ. ಚಿದಂಬರಂ ನೀಡಿದ ಹೇಳಿಕೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಅವರು ಭಯೋತ್ಪಾದಕರ ಪರವಾಗಿ ಮಾತನಾಡುತ್ತಿದ್ದಾರಾ ಎಂಬ ಪ್ರಶ್ನೆ ಎತ್ತಿದೆ. ಗಿರಿರಾಜ್ ಸಿಂಗ್ ಕೂಡ ಕಿಡಿಕಾರಿದ್ದಾರೆ.
Last Updated 13 ನವೆಂಬರ್ 2025, 15:53 IST
ದೇಶದಲ್ಲಿಯೇ ಭಯೋತ್ಪಾದಕರು ತಯಾರಾಗುತ್ತಿದ್ದಾರೆ: ಚಿದಂಬರಂ ಹೇಳಿಕೆಗೆ BJP ವಿರೋಧ

ದೆಹಲಿ ಸ್ಫೋಟ: ಸರ್ವಪಕ್ಷ ಸಭೆಗೆ ಕಾಂಗ್ರೆಸ್‌ ಆಗ್ರಹ

Congress Demands Meeting: ದೆಹಲಿಯ ಸ್ಫೋಟಕ್ಕೆ ಸಂಬಂಧಿಸಿ ಸರ್ವಪಕ್ಷ ಸಭೆ ಕರೆದಂತೆ ಕಾಂಗ್ರೆಸ್ ಆಗ್ರಹಿಸಿದ್ದು, ಚಳಿಗಾಲದ ಅಧಿವೇಶನವನ್ನು ಮುಂಚಿತವಾಗಿ ಆರಂಭಿಸುವಂತೆ ಮನವಿ ಮಾಡಿದೆ. ಕೇಂದ್ರದ ನಿಲುವಿಗೆ ಪ್ರಶ್ನೆ ಎತ್ತಲಾಗಿದೆ.
Last Updated 13 ನವೆಂಬರ್ 2025, 15:51 IST
ದೆಹಲಿ ಸ್ಫೋಟ: ಸರ್ವಪಕ್ಷ ಸಭೆಗೆ ಕಾಂಗ್ರೆಸ್‌ ಆಗ್ರಹ

ಬೋಟ್ಸ್‌ವಾನ್‌ನಿಂದ ಭಾರತಕ್ಕೆ ಎಂಟು ಚೀತಾ ಹಸ್ತಾಂತರ

Wildlife Conservation: ಬೋಟ್ಸ್‌ವಾನ್‌ನ ಎಂಟು ಚೀತಾಗಳನ್ನು ರಾಷ್ಟ್ರಪತಿ ಡುಮಾ ಗಿಡೋನ್‌ ಬೋಕೊ ಅವರು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಹಸ್ತಾಂತರಿಸಿದರು. ಈ ಹಸ್ತಾಂತರವು ಭಾರತದಲ್ಲಿ ಚೀತಾ ಸಂರಕ್ಷಣೆಗೆ ಸಹಕಾರಿ ಆಗಲಿದೆ ಎಂದು ಬೋಕೊ ಹೇಳಿದರು.
Last Updated 13 ನವೆಂಬರ್ 2025, 15:45 IST
ಬೋಟ್ಸ್‌ವಾನ್‌ನಿಂದ ಭಾರತಕ್ಕೆ ಎಂಟು ಚೀತಾ ಹಸ್ತಾಂತರ

ಛತ್ತೀಸಗಢದಲ್ಲಿ ಗುಂಡಿನ ದಾಳಿ: ಆರು ನಕ್ಸಲರ ಸಾವು

Naxal Encounter India: ಬಿಜಾಪುರ: ಉಗ್ರ ಮಾವೋವಾದಿ ನಾಯಕಿ ಹಾಗೂ ಹಿರಿಯ ನಕ್ಸಲ್ ಪಾಪಾರಾವ್ ಅವರ ಪತ್ನಿ ಊರ್ಮಿಳಾ, ಬುಚ್ಚಣ್ಣ ಕುಡಿಯಂ ಸೇರಿದಂತೆ ಆರು ಮಂದಿ ನಕ್ಸಲರು ಛತ್ತೀಸಗಢದ ಬಿಜಾಪುರ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾರೆ
Last Updated 13 ನವೆಂಬರ್ 2025, 14:41 IST
ಛತ್ತೀಸಗಢದಲ್ಲಿ ಗುಂಡಿನ ದಾಳಿ: ಆರು ನಕ್ಸಲರ ಸಾವು

ದೆಹಲಿ ಕಾರು ಸ್ಫೋಟ ಪ್ರಕರಣ: ಶ್ರೀನಗರ–ದೆಹಲಿ ಪ್ರಯಾಣದ ವಿಮಾನ ಟಿಕೆಟ್‌ ಪತ್ತೆ

ಸಹರಾನ್‌ಪುರದ ಡಾ.ಅದಿಲ್‌ ಅಹ್ಮದ್‌ ನಿವಾಸದಲ್ಲಿ ಸಿಕ್ಕ ದಾಖಲೆ
Last Updated 13 ನವೆಂಬರ್ 2025, 14:41 IST
ದೆಹಲಿ ಕಾರು ಸ್ಫೋಟ ಪ್ರಕರಣ: ಶ್ರೀನಗರ–ದೆಹಲಿ ಪ್ರಯಾಣದ ವಿಮಾನ ಟಿಕೆಟ್‌ ಪತ್ತೆ
ADVERTISEMENT

ಸಿಐಎಸ್‌ಸಿಇ: 10, 12ನೇ ತರಗತಿಗಳ ಪರೀಕ್ಷಾ ದಿನಾಂಕ ಪ್ರಕಟ

Board Exam Schedule: ‘ಕೌನ್ಸಿಲ್‌ ಫಾರ್‌ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್‌’ (ಸಿಐಎಸ್‌ಸಿಇ) 10 ಮತ್ತು 12ನೇ ತರಗತಿಗಳ ಬೋರ್ಡ್‌ ಪರೀಕ್ಷಾ ದಿನಾಂಕ ಪ್ರಕಟಿಸಿದೆ.
Last Updated 13 ನವೆಂಬರ್ 2025, 14:32 IST
ಸಿಐಎಸ್‌ಸಿಇ: 10, 12ನೇ ತರಗತಿಗಳ ಪರೀಕ್ಷಾ ದಿನಾಂಕ ಪ್ರಕಟ

ಭಯೋತ್ಪಾದನೆಗೆ ನಾಗರಿಕ ಸಮಾಜದಲ್ಲಿ ನೆಲೆಯಿಲ್ಲ: ಶಾಹಿ ಇಮಾಂ

Delhi Imam Statement: ದೆಹಲಿಯ ಜಾಮಾ ಮಸೀದಿಯ ಆನುವಂಶಿಕ ಇಮಾಂ (ಶಾಹಿ ಇಮಾಂ) ಸೈಯದ್ ಅಹ್ಮದ್ ಬುಖಾರಿ ಅವರು ಕೆಂಪು ಕೋಟೆ ಬಳಿ ನಡೆದ ಸ್ಫೋಟವನ್ನು ‘ಅಸಹ್ಯಕರ ಭಯೋತ್ಪಾದಕ ದಾಳಿ’ ಎಂದು ಗುರುವಾರ ಕಠಿಣ ಪದಗಳಿಂದ ಖಂಡಿಸಿದ್ದಾರೆ.
Last Updated 13 ನವೆಂಬರ್ 2025, 14:30 IST
ಭಯೋತ್ಪಾದನೆಗೆ ನಾಗರಿಕ ಸಮಾಜದಲ್ಲಿ ನೆಲೆಯಿಲ್ಲ: ಶಾಹಿ ಇಮಾಂ

‘ವಂದೇ ಮಾತರಂ’ ಹಾಡಲು ಶಿಕ್ಷಕನ ಆಕ್ಷೇಪ: ಅಮಾನತು

Teacher Suspended UP: ಅಲಿಗಢದ ಸರ್ಕಾರಿ ಶಾಲೆಯಲ್ಲಿ 'ವಂದೇ ಮಾತರಂ' ಹಾಡಲು ಆಕ್ಷೇಪ ವ್ಯಕ್ತಪಡಿಸಿದ ಶಿಕ್ಷಕ ಶಂಸುಲ್ ಹಸನ್ ಅವರನ್ನು ಧಾರ್ಮಿಕ ಭಾವನೆಗೆ ಧಕ್ಕೆ ನೀಡಿದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 13 ನವೆಂಬರ್ 2025, 14:22 IST
‘ವಂದೇ ಮಾತರಂ’ ಹಾಡಲು ಶಿಕ್ಷಕನ ಆಕ್ಷೇಪ: ಅಮಾನತು
ADVERTISEMENT
ADVERTISEMENT
ADVERTISEMENT