ಬ್ಯಾಂಕ್ ಸಾಲ ವಂಚನೆ ಪ್ರಕರಣ, ಅನಿಲ್ ಅಂಬಾನಿ ವಿಚಾರಣೆ ನ್ಯಾಯಯುತವಾಗಿರಲಿ: SC
ಬ್ಯಾಂಕ್ ಸಾಲ ವಂಚನೆ ಪ್ರಕರಣದಲ್ಲಿ ಅನಿಲ್ ಅಂಬಾನಿ ವಿರುದ್ಧ ನಡೆಯುತ್ತಿರುವ ತನಿಖೆ ನ್ಯಾಯಯುತವಾಗಿರಲೆಂದು ಸಿಬಿಐ ಮತ್ತು ಇ.ಡಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ತನಿಖಾ ಪ್ರಗತಿ ವರದಿ 4 ವಾರಗಳಲ್ಲಿ ಸಲ್ಲಿಸಲು ಸೂಚನೆ.Last Updated 4 ಫೆಬ್ರುವರಿ 2026, 15:08 IST