ಶುಕ್ರವಾರ, 2 ಜನವರಿ 2026
×
ADVERTISEMENT

ರಾಷ್ಟ್ರೀಯ

ADVERTISEMENT

ಇಂದೋರ್‌ನಲ್ಲಿ ಕಲುಷಿತ ನೀರು ಸೇವನೆ ಪ್ರಕರಣ; ಮೃತರ ಸಂಖ್ಯೆ 10ಕ್ಕೆ ಏರಿಕೆ

Diarrhea Outbreak: ಇಂದೋರ್‌ನ ಭಗೀರಥಪುರದಲ್ಲಿ ಕಲುಷಿತ ನೀರಿನ ಸೇವನೆಯಿಂದ ಉಂಟಾದ ಅತಿ ಸಾರದಿಂದಾಗಿ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ ಎಂದು ಮೇಯರ್‌ ಪುಷ್ಯಮಿತ್ರ ಭಾರ್ಗವ್ ತಿಳಿಸಿದ್ದಾರೆ. ಅದಾಗ್ಯೂ, ಸ್ಥಳೀಯರು ಆರು ತಿಂಗಳ ಮಗು ಸೇರಿ 14 ಮಂದಿ ಮೃತಪಟ್ಟಿದ್ದಾರೆ.
Last Updated 2 ಜನವರಿ 2026, 7:07 IST
ಇಂದೋರ್‌ನಲ್ಲಿ ಕಲುಷಿತ ನೀರು ಸೇವನೆ ಪ್ರಕರಣ; ಮೃತರ ಸಂಖ್ಯೆ 10ಕ್ಕೆ ಏರಿಕೆ

ದೇಶದ ಸ್ವಚ್ಛ ನಗರ 'ಇಂದೋರ್ ದುರಂತ'ಕ್ಕೆ ಕಲುಷಿತ ನೀರಿನ ಸೇವನೆಯೇ ಕಾರಣ: ವರದಿ

Contaminated Water Tragedy: ಇಂದೋರ್‌ನಲ್ಲಿ ಕುಡಿಯುವ ನೀರಿನಲ್ಲಿ ಪೈಪ್‌ಲೈನ್ ಸೋರಿಕೆಯಿಂದ ಕಲುಷಿತತೆ ಉಂಟಾಗಿ ಸೋಂಕು ಹರಡಿದ್ದು, 150ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, 10 ಮಂದಿ ಸಾವನ್ನಪ್ಪಿದ್ದಾರೆ.
Last Updated 2 ಜನವರಿ 2026, 6:51 IST
ದೇಶದ ಸ್ವಚ್ಛ ನಗರ 'ಇಂದೋರ್ ದುರಂತ'ಕ್ಕೆ ಕಲುಷಿತ ನೀರಿನ ಸೇವನೆಯೇ ಕಾರಣ: ವರದಿ

ಹಾಲಿಗೆ ಬೆರೆಸಿದ ಹನಿ ನೀರು ಮಗುವಿನ ಪ್ರಾಣ ತೆಗೆಯಿತು!

Indore Water Contamination: ಇಂದೋರ್‌ನ ಭಗೀರಥಪುರದಲ್ಲಿ ಕಲುಷಿತ ನೀರು ಸೇವನೆಯಿಂದ ಐದೂವರೆ ತಿಂಗಳ ಅಯಾನ್ ಮಗು ಮೃತಪಟ್ಟಿದ್ದು, ಹಾಲಿಗೆ ಬೆರೆಸಿದ ನಲ್ಲಿ ನೀರು ವಿಷವಾಗಿ ಪರಿಣಮಿಸಿದೆ ಎಂದು ಕುಟುಂಬದವರು ನೋವು ತೋಡಿಕೊಂಡಿದ್ದಾರೆ.
Last Updated 2 ಜನವರಿ 2026, 4:16 IST
ಹಾಲಿಗೆ ಬೆರೆಸಿದ ಹನಿ ನೀರು ಮಗುವಿನ ಪ್ರಾಣ ತೆಗೆಯಿತು!

ಅಪಪ್ರಚಾರ ನಡೆಯುತ್ತಿದೆ, ನನ್ನನ್ನು ಬೆಂಬಲಿಸಿ ಎಂದ ಉನ್ನಾವೊ ಅತ್ಯಾಚಾರ ಸಂತ್ರಸ್ತೆ

CBI Supreme Court Order: ಉನ್ನಾವೊ ಅತ್ಯಾಚಾರ ಸಂತ್ರಸ್ತೆ ತಮ್ಮ ಹಾಗೂ ಪತಿಯ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಸೆಂಗಾರ್ ಬೆಂಬಲಿಗರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿ ಸಾರ್ವಜನಿಕ ಬೆಂಬಲ ಕೋರಿದ್ದಾರೆ.
Last Updated 2 ಜನವರಿ 2026, 3:23 IST
ಅಪಪ್ರಚಾರ ನಡೆಯುತ್ತಿದೆ, ನನ್ನನ್ನು ಬೆಂಬಲಿಸಿ ಎಂದ ಉನ್ನಾವೊ ಅತ್ಯಾಚಾರ ಸಂತ್ರಸ್ತೆ

ಕೋಗಿಲು ಬಡಾವಣೆ: ಹೇಳಿಕೆ ಸಮರ್ಥಿಸಿಕೊಂಡ ಪಿಣರಾಯಿ ವಿಜಯನ್‌

ಕೋಗಿಲು ಬಡಾವಣೆಯಲ್ಲಿ ಮನೆಗಳ ತೆರವು ಪ್ರಕರಣ
Last Updated 1 ಜನವರಿ 2026, 20:29 IST
ಕೋಗಿಲು ಬಡಾವಣೆ: ಹೇಳಿಕೆ ಸಮರ್ಥಿಸಿಕೊಂಡ ಪಿಣರಾಯಿ ವಿಜಯನ್‌

ಹುಲಿಗಳಿಗಿಲ್ಲ ಜಾಗ: 2025ರಲ್ಲಿ ದೇಶದಾದ್ಯಂತ 166 ಹುಲಿಗಳು ಸಾವು

Wildlife Conservation Concern: 2025ರಲ್ಲಿ ದೇಶದಾದ್ಯಂತ 166 ಹುಲಿಗಳು ಮೃತಪಟ್ಟಿದ್ದು, ಗಡಿ ತಕರಾರು, ವಿಷ ಉಣಿಸಿದ ಘಟನೆಗಳು ಹಾಗೂ ಅರಣ್ಯ ಪ್ರದೇಶದ ಕುಗ್ಗುವಿಕೆ ಹುಲಿಗಳ ಸಾವಿಗೆ ಪ್ರಮುಖ ಕಾರಣಗಳಾಗಿವೆ ಎಂದು ತಜ್ಞರು ಹೇಳುತ್ತಾರೆ.
Last Updated 1 ಜನವರಿ 2026, 19:30 IST
ಹುಲಿಗಳಿಗಿಲ್ಲ ಜಾಗ: 2025ರಲ್ಲಿ ದೇಶದಾದ್ಯಂತ 166 ಹುಲಿಗಳು ಸಾವು

Sabarimala Gold Theft | ಹೆಚ್ಚು ಪ್ರಮಾಣದ ಚಿನ್ನ ನಾಪತ್ತೆ: SIT ಶಂಕೆ

Sabarimala Temple: ಶಬರಿಮಲೆ ಚಿನ್ನ ನಾಪತ್ತೆ‍ ಪ್ರಕರಣದ ಪ್ರಮುಖ ಆರೋಪಿಗಳಿಂದ ಈವರೆಗೆ ವಶಪಡಿಸಿಕೊಂಡಿರುವ ಚಿನ್ನಕ್ಕಿಂತಲೂ ಹೆಚ್ಚಿನ ಪ್ರಮಾಣದ ಚಿನ್ನ ದೇವಾಲಯದಿಂದ ನಾಪತ್ತೆಯಾಗಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ಶಂಕೆ ವ್ಯಕ್ತಪಡಿಸಿದೆ.
Last Updated 1 ಜನವರಿ 2026, 19:09 IST
Sabarimala Gold Theft | ಹೆಚ್ಚು ಪ್ರಮಾಣದ ಚಿನ್ನ ನಾಪತ್ತೆ: SIT ಶಂಕೆ
ADVERTISEMENT

ಅಫ್ಘಾನಿಸ್ತಾನದಲ್ಲಿ ಭಾರಿ ಮಳೆ, ಪ್ರವಾಹ: 17 ಜನ ಸಾವು

Afghanistan Floods: ಅಫ್ಘಾನಿಸ್ತಾನದ ಹಲವು ಪ್ರದೇಶಗಳಲ್ಲಿ ಹಠಾತ್ತನೆ ಉಂಟಾದ ಭಾರಿ ಮಳೆ, ಪ್ರವಾಹ, ಹಿಮಪಾತದಿಂದ ಕನಿಷ್ಠ 17 ಜನರು ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ. ಭಾರಿ ಮಳೆಯಿಂದ ದೇಶದ ಮಧ್ಯ, ಉತ್ತರ, ದಕ್ಷಿಣ ಮತ್ತು ಪಶ್ಚಿಮ ಪ್ರದೇಶಗಳಲ್ಲಿ ದೈನಂದಿನ ಜೀವನಕ್ಕೆ ಧಕ್ಕೆಯಾಗಿದೆ.
Last Updated 1 ಜನವರಿ 2026, 15:42 IST
ಅಫ್ಘಾನಿಸ್ತಾನದಲ್ಲಿ ಭಾರಿ ಮಳೆ, ಪ್ರವಾಹ: 17 ಜನ ಸಾವು

ಮಹಾರಾಷ್ಟ್ರ: ಸಂತ್ರಸ್ತೆಯ ಪತಿಗೆ ಬೆಂಕಿ ಹಚ್ಚಿದ ಆರೋಪಿ; ಮೂವರ ಬಂಧನ

ಲೈಂಗಿಕ ಕಿರುಕುಳದ ಆರೋಪಿ ಜಾಮೀನಿನ ಮೇಲೆ ಬಿಡುಗಡೆ
Last Updated 1 ಜನವರಿ 2026, 15:40 IST
ಮಹಾರಾಷ್ಟ್ರ: ಸಂತ್ರಸ್ತೆಯ ಪತಿಗೆ ಬೆಂಕಿ ಹಚ್ಚಿದ ಆರೋಪಿ; ಮೂವರ ಬಂಧನ

Wayanad Landslides | 300 ಮನೆ ಫೆಬ್ರುವರಿಯಲ್ಲಿ ಹಸ್ತಾಂತರ: ಪಿಣರಾಯಿ ವಿಜಯನ್‌

Kerala Rehabilitation: ವಯನಾಡ್‌ ಭೂಕುಸಿತ ದುರಂತದ ಸಂತ್ರಸ್ತರಿಗೆ ಪುನರ್ವಸತಿ ಯೋಜನೆಯಡಿ ಸುಮಾರು 300 ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಫೆಬ್ರುವರಿಯಲ್ಲಿ ಮನೆಗಳನ್ನು ಹಸ್ತಾಂತರಿಸುವ ಗುರಿ ಹೊಂದಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಗುರವಾರ ತಿಳಿಸಿದರು.
Last Updated 1 ಜನವರಿ 2026, 15:38 IST
Wayanad Landslides | 300 ಮನೆ ಫೆಬ್ರುವರಿಯಲ್ಲಿ ಹಸ್ತಾಂತರ:  ಪಿಣರಾಯಿ ವಿಜಯನ್‌
ADVERTISEMENT
ADVERTISEMENT
ADVERTISEMENT