ಶುಕ್ರವಾರ, 16 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ರಾಷ್ಟ್ರೀಯ

ADVERTISEMENT

Maharashtra civic polls: ಲಾತೂರ್‌ ಮಹಾನಗರ ಪಾಲಿಕೆ ಕಾಂಗ್ರೆಸ್‌ ವಶಕ್ಕೆ

Congress Victory: ಲಾತೂರ್‌ ಮಹಾನಗರ ಪಾಲಿಕೆ ಕಾಂಗ್ರೆಸ್‌ ಜಯಭೇರಿ ಬಾರಿಸಿದೆ. ಒಟ್ಟು 70 ಸ್ಥಾನಗಳಲ್ಲಿ 43ರಲ್ಲಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್‌ ಸ್ಪಷ್ಟ ಬಹುಮತ ಪಡೆದಿದೆ.
Last Updated 16 ಜನವರಿ 2026, 14:49 IST
Maharashtra civic polls: ಲಾತೂರ್‌ ಮಹಾನಗರ ಪಾಲಿಕೆ ಕಾಂಗ್ರೆಸ್‌ ವಶಕ್ಕೆ

‘ಸ್ಟಾರ್ಟ್‌ಅಪ್‌ ಇಂಡಿಯಾ ಮಿಷನ್’ ಇದೀಗ ಕ್ರಾಂತಿ: ನರೇಂದ್ರ ಮೋದಿ

Startup India: ದೇಶದ ಯುವಜನರು ಮತ್ತು ಉದ್ಯಮಿಗಳು ನೈಜ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನ ಹರಿಸಿದ್ದು, ಸ್ಟಾರ್ಟ್‌ಅಪ್‌ ಇಂಡಿಯಾ ಮಿಷನ್ ಇದೀಗ ಕ್ರಾಂತಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 16 ಜನವರಿ 2026, 14:14 IST
‘ಸ್ಟಾರ್ಟ್‌ಅಪ್‌ ಇಂಡಿಯಾ ಮಿಷನ್’ ಇದೀಗ ಕ್ರಾಂತಿ: ನರೇಂದ್ರ ಮೋದಿ

ಪ್ರತ್ಯೇಕತೆಯನ್ನು ಪ್ರೋತ್ಸಾಹಿಸಲು ಸ್ವನಿರ್ಣಯ ಹಕ್ಕಿನ ದುರುಪಯೋಗ ಸಲ್ಲದು: ಭಾರತ

India UN Statement: ವಿಶ್ವಸಂಸ್ಥೆ: ಜಮ್ಮು ಮತ್ತು ಕಾಶ್ಮೀರದ ವಿಚಾರವನ್ನು ಪ್ರಸ್ತಾಪಿಸುವ ಮೂಲಕ ಪಾಕಿಸ್ತಾನ ತನ್ನ ವಿಭಜಕ ಕಾರ್ಯಸೂಚಿಯನ್ನು ಪ್ರೋತ್ಸಾಹಿಸುತ್ತಿದೆ ಎಂದು ಭಾರತವು ವಿಶ್ವಸಂಸ್ಥೆಯಲ್ಲಿ ತೀವ್ರವಾಗಿ ಪ್ರತಿಕ್ರಿಯಿಸಿದೆ.
Last Updated 16 ಜನವರಿ 2026, 14:11 IST
ಪ್ರತ್ಯೇಕತೆಯನ್ನು ಪ್ರೋತ್ಸಾಹಿಸಲು ಸ್ವನಿರ್ಣಯ ಹಕ್ಕಿನ ದುರುಪಯೋಗ ಸಲ್ಲದು: ಭಾರತ

ಶಾಯಿಯ ಗುಣಮಟ್ಟ ಕುರಿತ ವಾಗ್ವಾದ;ಜನರನ್ನು ಕತ್ತಲಲ್ಲಿಟ್ಟಿರುವ ಆಯೋಗ:ರಾಹುಲ್ ಗಾಂಧಿ

ಚುನಾವಣಾ ಆಯುಕ್ತ ಬಿಜೆಪಿ ಪರ: ಠಾಕ್ರೆ ಆರೋಪ
Last Updated 16 ಜನವರಿ 2026, 14:07 IST
ಶಾಯಿಯ ಗುಣಮಟ್ಟ ಕುರಿತ ವಾಗ್ವಾದ;ಜನರನ್ನು ಕತ್ತಲಲ್ಲಿಟ್ಟಿರುವ ಆಯೋಗ:ರಾಹುಲ್ ಗಾಂಧಿ

2026 ಜನವರಿ 16: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

Top 10 News: ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
Last Updated 16 ಜನವರಿ 2026, 13:40 IST
2026 ಜನವರಿ 16: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

ಜ್ಞಾನಕ್ಕಾಗಿ ವಿದೇಶಕ್ಕೆ ಹೋಗಿ; ಆ ಕೌಶಲ್ಯದಿಂದ ಭಾರತದ ಅಭಿವೃದ್ಧಿ ಮಾಡಿ: ಭಾಗವತ್

Youth Contribution: ದೇಶದ ಯುವಜನರು ಜ್ಞಾನ ಸಂಪಾದನೆಗೆ ವಿದೇಶಗಳಿಗೆ ತೆರಳಲು ಹಿಂಜರಿಯಬೇಡಿ. ಆದರೆ, ಆ ಕೌಶಲ್ಯಗಳನ್ನು ಉಪಯೋಗಿಸಿಕೊಂಡು ಭಾರತದ ಅಭಿವೃದ್ಧಿ ಮಾಡಿ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್‌ಎಸ್‌ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.
Last Updated 16 ಜನವರಿ 2026, 13:19 IST
ಜ್ಞಾನಕ್ಕಾಗಿ ವಿದೇಶಕ್ಕೆ ಹೋಗಿ; ಆ ಕೌಶಲ್ಯದಿಂದ ಭಾರತದ ಅಭಿವೃದ್ಧಿ ಮಾಡಿ: ಭಾಗವತ್

ಬಿಎಂಸಿ ಚುನಾವಣೆ: ರಾಜ್‌ ಠಾಕ್ರೆ ಗೂ ‘ರಸಮಲೈ’ ಗೂ ಏನು ಸಂಬಂಧ?

PC Mohan Twitter: ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಮತ್ತು ರಾಜ್ಯದ 29 ಮುನ್ಸಿಪಲ್ ಕಾರ್ಪೊರೇಷನ್‌ಗಳಿಗೆ ನಡೆದ ಚುನಾವಣೆಗಳಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಿದೆ. ಈ ಬಗ್ಗೆ ಸಂತಸ ಹಂಚಿಕೊಂಡಿರುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ
Last Updated 16 ಜನವರಿ 2026, 11:40 IST
ಬಿಎಂಸಿ ಚುನಾವಣೆ: ರಾಜ್‌ ಠಾಕ್ರೆ ಗೂ ‘ರಸಮಲೈ’ ಗೂ ಏನು ಸಂಬಂಧ?
ADVERTISEMENT

Maharashtra civic polls: ಎದುರಾಳಿಯೇ ಇಲ್ಲದೇ ಗೆದ್ದ 43 ಬಿಜೆಪಿ ಅಭ್ಯರ್ಥಿಗಳು

BJP Unopposed Victory: ಮಹಾರಾಷ್ಟ್ರದ 10 ನಗರ ಪಾಲಿಕೆಗಳ ಚುನಾವಣೆ ವೇಳೆ 65 ಅಭ್ಯರ್ಥಿಗಳು ಎದುರಾಳಿಯೇ ಇಲ್ಲದೇ ಗೆದ್ದಿದ್ದು, ಅವರಲ್ಲಿ 43 ಮಂದಿ ಬಿಜೆಪಿ ಅಭ್ಯರ್ಥಿಗಳಾಗಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
Last Updated 16 ಜನವರಿ 2026, 11:10 IST
Maharashtra civic polls: ಎದುರಾಳಿಯೇ ಇಲ್ಲದೇ ಗೆದ್ದ 43 ಬಿಜೆಪಿ ಅಭ್ಯರ್ಥಿಗಳು

ಮಹಾರಾಷ್ಟ್ರ ಪಾಲಿಕೆ ಚುನಾವಣೆಯಲ್ಲಿ ಗೌರಿ ಲಂಕೇಶ್ ಹತ್ಯೆ ಆರೋಪಿ ಶ್ರೀಕಾಂತ್‌ಗೆ ಜಯ

Shrikant Pangarkar: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಶ್ರೀಕಾಂತ ಪಾಂಗಾರಕರ್‌, ಮಹಾರಾಷ್ಟ್ರದ ಜಾಲ್ನಾ ನಗರ ಪಾಲಿಕೆ ಚುನಾವಣೆಯಲ್ಲಿ ಜಯ ಗಳಿಸಿದ್ದಾರೆ. ಮತ ಎಣಿಕೆ ಶುಕ್ರವಾರ ನಡೆಯಿತು.
Last Updated 16 ಜನವರಿ 2026, 11:09 IST
ಮಹಾರಾಷ್ಟ್ರ ಪಾಲಿಕೆ ಚುನಾವಣೆಯಲ್ಲಿ ಗೌರಿ ಲಂಕೇಶ್ ಹತ್ಯೆ ಆರೋಪಿ ಶ್ರೀಕಾಂತ್‌ಗೆ ಜಯ

ಬಿಜೆಪಿಗೆ ನಿರೀಕ್ಷಿತ ಹೊಸ ರಾಷ್ಟ್ರೀಯ ಅಧ್ಯಕ್ಷ: ನಿತಿನ್ ನಬಿನ್‌ಗೆ ಅವಿರೋಧ?

Nitin Nabin: ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ದಿನಾಂಕವನ್ನು ಇಂದು (ಶುಕ್ರವಾರ) ಘೋಷಿಸಲಾಗಿದೆ. ಜನವರಿ 19 ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದ್ದು, ಜ.20ರಂದು ನೂತನ ಅಧ್ಯಕ್ಷರ ಹೆಸರನ್ನು ಘೋಷಿಸಲಾಗುವುದು ಎಂದು ಪಕ್ಷ ತಿಳಿಸಿದೆ.
Last Updated 16 ಜನವರಿ 2026, 10:32 IST
ಬಿಜೆಪಿಗೆ ನಿರೀಕ್ಷಿತ ಹೊಸ ರಾಷ್ಟ್ರೀಯ ಅಧ್ಯಕ್ಷ: ನಿತಿನ್ ನಬಿನ್‌ಗೆ ಅವಿರೋಧ?
ADVERTISEMENT
ADVERTISEMENT
ADVERTISEMENT