ಬುಧವಾರ, 25 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ

ADVERTISEMENT

ಪ್ರಧಾನಿ ಮೋದಿ ಅಮೆರಿಕ ಮತ್ತು ಇಸ್ರೇಲ್‌ನ ಕೈಗೊಂಬೆ: ಕಾಂಗ್ರೆಸ್‌ ವಾಗ್ದಾಳಿ

Congress Attacks PM Modi: ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್‌ಗೆ ಭೇಟಿ ನೀಡುತ್ತಿರುವ ಬೆನ್ನಲ್ಲೇ, 'ಎಪ್‌ಸ್ಟೈನ್‌ ಫೈಲ್ಸ್‌' ವಿಚಾರವಾಗಿ ಪವನ್‌ ಖೇರಾ ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
Last Updated 25 ಫೆಬ್ರುವರಿ 2026, 22:55 IST
ಪ್ರಧಾನಿ ಮೋದಿ ಅಮೆರಿಕ ಮತ್ತು ಇಸ್ರೇಲ್‌ನ ಕೈಗೊಂಬೆ: ಕಾಂಗ್ರೆಸ್‌ ವಾಗ್ದಾಳಿ

ಅಂಡಾಣು ಮಾರಾಟ | ಬೆಂಗಳೂರಿಗೂ ನಂಟು: ಮಹಾರಾಷ್ಟ್ರದಲ್ಲಿ ನಾಲ್ವರ ಬಂಧನ

Illegal Egg Donation: ಮಹಿಳೆಯರಿಗೆ ಹಣದ ಆಮಿಷವೊಡ್ಡಿ ಅಂಡಾಣು ದಂಧೆ ನಡೆಸುತ್ತಿದ್ದ ಪ್ರಕರಣವನ್ನು ಮಹಾರಾಷ್ಟ್ರ ಪೊಲೀಸರು ಭೇದಿಸಿದ್ದು, ತನಿಖೆಯಲ್ಲಿ ಬೆಂಗಳೂರು, ತೆಲಂಗಾಣದೊಂದಿಗೆ ನಂಟು ಹೊಂದಿರುವುದನ್ನು ಪತ್ತೆ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ
Last Updated 25 ಫೆಬ್ರುವರಿ 2026, 21:56 IST
ಅಂಡಾಣು ಮಾರಾಟ | ಬೆಂಗಳೂರಿಗೂ ನಂಟು: ಮಹಾರಾಷ್ಟ್ರದಲ್ಲಿ ನಾಲ್ವರ ಬಂಧನ

NCERT ಪಠ್ಯದಲ್ಲಿ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಅಧ್ಯಾಯ:ಸುಪ್ರೀಂಕೋರ್ಟ್ ಆಕ್ಷೇಪ

NCERT Textbook Row: ನವದೆಹಲಿ: ಎನ್‌ಸಿಇ ಆರ್‌ಟಿಯ 8ನೇ ತರಗತಿ ಹೊಸ ಸಮಾಜವಿಜ್ಞಾನ ಪಠ್ಯಪುಸ್ತಕ ದಲ್ಲಿರುವ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಎಂಬ ಅಧ್ಯಾಯ ಕುರಿತಂತೆ ಸುಪ್ರೀಂ ಕೋರ್ಟ್‌ ಬುಧವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ‘ಯಾವುದೇ ವ್ಯಕ್ತಿಯು ನ್ಯಾಯಾಂಗದ
Last Updated 25 ಫೆಬ್ರುವರಿ 2026, 21:53 IST
NCERT ಪಠ್ಯದಲ್ಲಿ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಅಧ್ಯಾಯ:ಸುಪ್ರೀಂಕೋರ್ಟ್ ಆಕ್ಷೇಪ

ದಿ–ಕೇರಳ ಸ್ಟೋರಿ–2: ತಪ್ಪು ಕಲ್ಪನೆ: ಕೇರಳ ಹೈಕೋರ್ಟ್‌ಗೆ ನಿರ್ಮಾಪಕ ವಿಪುಲ್ ಮನವಿ

Vipul Amrit Shah: ಕೊಚ್ಚಿ: ‘ದಿ ಕೇರಳ ಸ್ಟೋರಿ–2’ ಬಿಡುಗಡೆಗೂ ಮುನ್ನವೇ ವಿರೋಧ ವ್ಯಕ್ತಪಡಿಸುತ್ತಿರುವುದು ಆತುರ ಹಾಗೂ ತಪ್ಪುಕಲ್ಪನೆಯಾಗಿದೆ’ ಎಂದು ಇಲ್ಲಿನ ಹೈಕೋರ್ಟ್‌ಗೆ ನಿರ್ಮಾಪಕ ವಿಪುಲ್‌ ಅಮಿತ್‌ ಶಾ ತಿಳಿಸಿದ್ದಾರೆ. ಹೈಕೋರ್ಟ್‌ಗೆ ಮಂಗಳವಾರ ಪ್ರಮಾಣಪತ್ರ
Last Updated 25 ಫೆಬ್ರುವರಿ 2026, 21:45 IST
ದಿ–ಕೇರಳ ಸ್ಟೋರಿ–2: ತಪ್ಪು ಕಲ್ಪನೆ: ಕೇರಳ ಹೈಕೋರ್ಟ್‌ಗೆ ನಿರ್ಮಾಪಕ ವಿಪುಲ್ ಮನವಿ

ಸೌರ ಉತ್ಪನ್ನಗಳಿಗೆ ಭಾರಿ ಸುಂಕ: ಅಮೆರಿಕದ ಆಡಳಿತದಿಂದ ಇನ್ನೊಂದು ತೀರ್ಮಾನ

Solar Export Duty: ನವದೆಹಲಿ (ಪಿಟಿಐ): ಭಾರತದಿಂದ ಅಮೆರಿಕ ಪ್ರವೇಶಿಸುವ ಕೆಲವು ಬಗೆಯ ಸೌರ ಉತ್ಪನ್ನಗಳ ಮೇಲೆ ಅಲ್ಲಿನ ಆಡಳಿತವು ಶೇಕಡ 125.87ರಷ್ಟು ಸುಂಕ ವಿಧಿಸಿದೆ. ಈ ಸೌರ ಉತ್ಪನ್ನಗಳಿಗೆ ಭಾರತದ ಸರ್ಕಾರವು ‘ನ್ಯಾಯಸಮ್ಮತವಲ್ಲದ ಬಗೆಯಲ್ಲಿ ಸಬ್ಸಿಡಿಗಳನ್ನು ನೀಡುತ್ತಿರುವ
Last Updated 25 ಫೆಬ್ರುವರಿ 2026, 18:32 IST
ಸೌರ ಉತ್ಪನ್ನಗಳಿಗೆ ಭಾರಿ ಸುಂಕ: ಅಮೆರಿಕದ ಆಡಳಿತದಿಂದ ಇನ್ನೊಂದು ತೀರ್ಮಾನ

ಭಯೋತ್ಪಾದನೆ ನಿಗ್ರಹ | ನಿರಂತರ ಯತ್ನ ಅಗತ್ಯ: ಇಸ್ರೇಲ್‌ ಸಂಸತ್ತಿನಲ್ಲಿ PM ಮೋದಿ

Counter Terrorism: ಜೆರುಸಲೇಂ (ಪಿಟಿಐ): ಭಯೋತ್ಪಾದನೆಯನ್ನು ಎದುರಿಸಲು ಜಾಗತಿಕ ಮಟ್ಟದಲ್ಲಿ ನಿರಂತರ ಮತ್ತು ಸಂಘಟಿತ ಪ್ರಯತ್ನದ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು. ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಅವರು ಒತ್ತು ನೀಡಿದ್ದಾರೆ.
Last Updated 25 ಫೆಬ್ರುವರಿ 2026, 18:28 IST
ಭಯೋತ್ಪಾದನೆ ನಿಗ್ರಹ | ನಿರಂತರ ಯತ್ನ ಅಗತ್ಯ: ಇಸ್ರೇಲ್‌ ಸಂಸತ್ತಿನಲ್ಲಿ PM ಮೋದಿ

R Nallakannu: ಕಮ್ಯುನಿಸ್ಟ್‌ ನಾಯಕ ನಲ್ಲಕಣ್ಣ್‌ ಇನ್ನಿಲ್ಲ

R Nallakannu: ಸ್ವಾತಂತ್ರ್ಯ ಹೋರಾಟಗಾರ, ಕಮ್ಯುನಿಸ್ಟ್‌ ಚಳವಳಿಯ ನೇತಾರ, ಜನನಾಯಕ, ಶತಾಯುಷಿ ಆರ್‌. ನಲ್ಲಕಣ್ಣ್‌ (101) ಬುಧವಾರ ಮಧ್ಯಾಹ್ನ ನಿಧನರಾದರು.
Last Updated 25 ಫೆಬ್ರುವರಿ 2026, 16:15 IST
R Nallakannu: ಕಮ್ಯುನಿಸ್ಟ್‌ ನಾಯಕ ನಲ್ಲಕಣ್ಣ್‌ ಇನ್ನಿಲ್ಲ
ADVERTISEMENT

ಆಂಧ್ರ ಪ್ರದೇಶ | ಕಲಬೆರಕೆ ಹಾಲು ಸೇವನೆ: ಮೃತರ ಸಂಖ್ಯೆ ಆರಕ್ಕೆ ಏರಿಕೆ

Rajamahendravaram Incident: ಪೂರ್ವ ಗೋದಾವರಿಯಲ್ಲಿ ಕಲಬೆರಕೆ ಹಾಲು ಸೇವನೆಯಿಂದ ಸಾವಿನ ಸಂಖ್ಯೆ ಆರಕ್ಕೆ ಏರಿದೆ. ಹಲವರು ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಾದರಿಗಳ ಪರೀಕ್ಷೆ ನಡೆಯುತ್ತಿದೆ.
Last Updated 25 ಫೆಬ್ರುವರಿ 2026, 16:12 IST
ಆಂಧ್ರ ಪ್ರದೇಶ | ಕಲಬೆರಕೆ ಹಾಲು ಸೇವನೆ: ಮೃತರ ಸಂಖ್ಯೆ ಆರಕ್ಕೆ ಏರಿಕೆ

ನಕಲಿ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರವಹಿಸಿ: ಭಕ್ತರಿಗೆ ಟಿಟಿಡಿ ಸೂಚನೆ

Tirumala Accommodation Scam: ತಿರುಮಲ ವಸತಿ ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ಗಳ ಮೂಲಕ ಭಕ್ತರನ್ನು ವಂಚಿಸುವ ಬಗ್ಗೆ ಟಿಟಿಡಿ ಎಚ್ಚರಿಕೆ ನೀಡಿದ್ದು, ಅಧಿಕೃತ ತಾಣದಲ್ಲೇ ಬುಕ್ಕಿಂಗ್ ಮಾಡಲು ಮನವಿ ಮಾಡಿದೆ.
Last Updated 25 ಫೆಬ್ರುವರಿ 2026, 16:09 IST
ನಕಲಿ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರವಹಿಸಿ: ಭಕ್ತರಿಗೆ ಟಿಟಿಡಿ ಸೂಚನೆ

ನಿರ್ದಿಷ್ಟ ಸಮುದಾಯದ ಗುರಿ ಸಲ್ಲ |ಸಾಮರಸ್ಯಕ್ಕೆ ಭ್ರಾತೃತ್ವ ಮುಖ್ಯ: ಸುಪ್ರೀಂ

Supreme Court: ಧರ್ಮ, ಭಾಷೆ ಅಥವಾ ಜಾತಿ ಆಧಾರದಲ್ಲಿ ಸಮುದಾಯಗಳನ್ನು ಗುರಿಯಾಗಿಸುವುದು ಸಂವಿಧಾನಕ್ಕೆ ವಿರುದ್ಧ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
Last Updated 25 ಫೆಬ್ರುವರಿ 2026, 16:02 IST
ನಿರ್ದಿಷ್ಟ ಸಮುದಾಯದ ಗುರಿ ಸಲ್ಲ |ಸಾಮರಸ್ಯಕ್ಕೆ ಭ್ರಾತೃತ್ವ ಮುಖ್ಯ: ಸುಪ್ರೀಂ
ADVERTISEMENT
ADVERTISEMENT
ADVERTISEMENT