ಶುಕ್ರವಾರ, 13 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ

ADVERTISEMENT

ಪಂಚಶೀಲ ಒಪ್ಪಂದ | ಗಡಿ ವಿವಾದ ಇತ್ಯರ್ಥಗೊಳ್ಳುತ್ತದೆ ಎಂದು ನೆಹರೂ ಭಾವಿಸಿದ್ದರು..

India China Relations: ಭಾರತ-ಚೀನಾ ನಡುವಿನ ರಾಜತಾಂತ್ರಿಕ ಸಂಬಂಧಗಳಲ್ಲಿ ಅಲ್ಪ ಮಟ್ಟಿನ ಸುಧಾರಣೆ ಕಂಡುಬಂದಿದ್ದರೂ, ಗಡಿಯಲ್ಲಿ ಉದ್ವಿಗ್ನತೆ ಇನ್ನೂ ಮುಂದುವರಿದಿದೆ.
Last Updated 13 ಫೆಬ್ರುವರಿ 2026, 16:18 IST
ಪಂಚಶೀಲ ಒಪ್ಪಂದ | ಗಡಿ ವಿವಾದ ಇತ್ಯರ್ಥಗೊಳ್ಳುತ್ತದೆ ಎಂದು ನೆಹರೂ ಭಾವಿಸಿದ್ದರು..

ಪಿಎಂಒ ಈಗ ‘ಸೇವಾ ತೀರ್ಥ’: ಮಹಿಳೆ, ರೈತರು, ಯುವ ಜನರ ಕಲ್ಯಾಣಕ್ಕೆ ಹಲವು ನಿರ್ಣಯ

Seva Teerth: ನವದೆಹಲಿಯಲ್ಲಿ ಪ್ರಧಾನ ಮಂತ್ರಿ ಕಚೇರಿ ನೂತನ ‘ಸೇವಾ ತೀರ್ಥ’ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಇನ್ನು ಮುಂದೆ ಪಿಎಂಒವನ್ನು ಸೇವಾ ತೀರ್ಥ ಎಂದೇ ಕರೆಯಲಾಗುತ್ತದೆ.
Last Updated 13 ಫೆಬ್ರುವರಿ 2026, 16:15 IST
ಪಿಎಂಒ ಈಗ ‘ಸೇವಾ ತೀರ್ಥ’: ಮಹಿಳೆ, ರೈತರು, ಯುವ ಜನರ ಕಲ್ಯಾಣಕ್ಕೆ ಹಲವು ನಿರ್ಣಯ

'ವೀರ ರಾಜ ವೀರ’ ಹಾಡಿನ ವಿವಾದ: ರೆಹಮಾನ್‌ಗೆ ಸುಪ್ರೀಂ ಕೋರ್ಟ್ ಪ್ರಶ್ನೆ

AR Rahman Copyright Case: ನವದೆಹಲಿ: ‘ಪೊನ್ನಿಯಿನ್ ಸೆಲ್ವನ್–2’ ಸಿನಿಮಾದ ‘ವೀರ ರಾಜ ವೀರ’ ಹಾಡಿನಲ್ಲಿ ದಗರ್‌ವಾನಿ ಸಂಪ್ರದಾಯದ ಕೊಡುಗೆ ಇರುವುದನ್ನು ಒಪ್ಪಿಕೊಳ್ಳಿ ಎಂದು ಸಂಗೀತ ನಿರ್ದೇಶಕ ಎ.ಆರ್‌. ರೆಹಮಾನ್ ಅವರಿಗೆ ಸುಪ್ರೀಂ ಕೋರ್ಟ್ ಹೇಳಿದೆ.
Last Updated 13 ಫೆಬ್ರುವರಿ 2026, 16:12 IST
'ವೀರ ರಾಜ ವೀರ’ ಹಾಡಿನ ವಿವಾದ: ರೆಹಮಾನ್‌ಗೆ ಸುಪ್ರೀಂ ಕೋರ್ಟ್ ಪ್ರಶ್ನೆ

ರೇರಾದಿಂದ ಬಿಲ್ಡರ್‌ಗಳಿಗೆ ಮಾತ್ರ ಲಾಭ: ಸುಪ್ರೀಂ ಕೋರ್ಟ್ ಕಿಡಿ

Real Estate Regulation: ನವದೆಹಲಿ: ‘ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ(ರೇರಾ)ವು ಬಿಲ್ಡರ್‌ಗಳಿಗೆ ಅನುಕೂಲ ಮಾಡಿಕೊಡುತ್ತಿದೆಯೇ ಸಂಸ್ಥೆಯಿಂದ ಏನೂ ಉಪಯೋಗವಿಲ್ಲ; ಎಲ್ಲ ರಾಜ್ಯಗಳು ರೇರಾದ ಸಂವಿಧಾನವನ್ನು ಮರುಪರಿಶೀಲಿಸುವ ಅಗತ್ಯವಿದೆ’ ಎಂದು ಸುಪ್ರೀಂಕೋರ್ಟ್‌ ತಿಳಿಸಿದೆ.
Last Updated 13 ಫೆಬ್ರುವರಿ 2026, 16:02 IST
ರೇರಾದಿಂದ ಬಿಲ್ಡರ್‌ಗಳಿಗೆ ಮಾತ್ರ ಲಾಭ: ಸುಪ್ರೀಂ ಕೋರ್ಟ್ ಕಿಡಿ

ಪಂಜಾಬ್‌: ಪಬ್ಲಿಕ್‌ ಪರೀಕ್ಷೆಗೆ ಡಿಜಿಟಲ್‌ ಮೌಲ್ಯಮಾಪನ, ದೇಶದಲ್ಲೇ ಮೊದಲು

On-Screen Marking: ಚಂಡೀಗಢ: ಪಂಜಾಬ್‌ ಶಾಲಾ ಶಿಕ್ಷಣ ಮಂಡಳಿ ನಡೆಸುವ ಪಬ್ಲಿಕ್‌ ಪರೀಕ್ಷೆಗಳಲ್ಲಿನ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಮಹತ್ವದ ಸುಧಾರಣೆ ತರಲು ಮುಂದಾಗಿರುವ ಪಂಜಾಬ್‌ ರಾಜ್ಯ ಸರ್ಕಾರ, ಪ್ರಸಕ್ತ ವರ್ಷದಿಂದ ‘ಆನ್‌–ಸ್ಕ್ರೀನ್‌ ಮಾರ್ಕಿಂಗ್‌’ ವ್ಯವಸ್ಥೆ ಜಾರಿಗೊಳಿಸಿದೆ.
Last Updated 13 ಫೆಬ್ರುವರಿ 2026, 16:00 IST
ಪಂಜಾಬ್‌: ಪಬ್ಲಿಕ್‌ ಪರೀಕ್ಷೆಗೆ ಡಿಜಿಟಲ್‌ ಮೌಲ್ಯಮಾಪನ, ದೇಶದಲ್ಲೇ ಮೊದಲು

ನ್ಯಾಯಮೂರ್ತಿಗಳ ವಿರುದ್ಧ ದಶಕದಲ್ಲಿ 8,630 ದೂರುಗಳು: ಕೇಂದ್ರ ಸರ್ಕಾರ

Judiciary Corruption Complaints: ನವದೆಹಲಿ: ಹಾಲಿ ನ್ಯಾಯಾಧೀಶರು/ನ್ಯಾಯಮೂರ್ತಿಗಳ ವಿರುದ್ಧ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಚೇರಿಗೆ (ಸಿಜೆಐ) 2016ರಿಂದ ಇಲ್ಲಿಯವರೆಗೆ 8,630 ದೂರುಗಳು ಬಂದಿವೆ ಎಂದು ಕೇಂದ್ರ ಕಾನೂನು ಸಚಿವಾಲಯವು ಲೋಕಸಭೆಯಲ್ಲಿ ಶುಕ್ರವಾರ ಬಹಿರಂಗಪಡಿಸಿದೆ.
Last Updated 13 ಫೆಬ್ರುವರಿ 2026, 15:54 IST
ನ್ಯಾಯಮೂರ್ತಿಗಳ ವಿರುದ್ಧ ದಶಕದಲ್ಲಿ 8,630 ದೂರುಗಳು: ಕೇಂದ್ರ ಸರ್ಕಾರ

ಬ್ಯಾಂಕ್‌ ಕನಿಷ್ಠ ಮೊತ್ತಕ್ಕೆ ದಂಡ ಬೇಡ: ಲೋಕಸಭೆಯ ಅರ್ಜಿಗಳ ಸಮಿತಿ ಶಿಫಾರಸು

Bank Penalty Rules: ನವದೆಹಲಿ: ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳದ ಕಾರಣಕ್ಕಾಗಿ ಸರ್ಕಾರಿ ಸ್ವಾಮ್ಯದ ಹಾಗೂ ಖಾಸಗಿ ವಲಯದ ಬ್ಯಾಂಕ್‌ಗಳು 2024–25ನೇ ಸಾಲಿನಲ್ಲಿ ₹4,817.96 ಕೋಟಿ ದಂಡ ವಿಧಿಸಿವೆ. ಬ್ಯಾಂಕ್‌ಗಳು ದಂಡ ವಸೂಲಿ ಮಾಡುವುದನ್ನು ಕೂಡಲೇ
Last Updated 13 ಫೆಬ್ರುವರಿ 2026, 15:50 IST
ಬ್ಯಾಂಕ್‌ ಕನಿಷ್ಠ ಮೊತ್ತಕ್ಕೆ ದಂಡ ಬೇಡ: ಲೋಕಸಭೆಯ ಅರ್ಜಿಗಳ ಸಮಿತಿ ಶಿಫಾರಸು
ADVERTISEMENT

ಪ್ರತಿ ಮಹಿಳಾ ಫಲಾನುಭವಿ ಖಾತೆಗೆ ₹5000: ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌

Kalaignar Magalir Urimai: ಚೆನ್ನೈ: ತಮಿಳುನಾಡು ಸರ್ಕಾರವು 'ಕಲೈನಾರ್ ಮಹಿಳಾ ಹಕ್ಕುಗಳ ಯೋಜನೆ'ಯಡಿ ರಾಜ್ಯದ‌ 1.31 ಕೋಟಿ ಮಹಿಳಾ ಫಲಾನುಭವಿಗಳ ಖಾತೆಗೆ ತಲಾ ₹5,000 ಜಮಾ ಮಾಡಲಾಗಿದೆಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತಿಳಿಸಿದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ
Last Updated 13 ಫೆಬ್ರುವರಿ 2026, 15:45 IST
ಪ್ರತಿ ಮಹಿಳಾ ಫಲಾನುಭವಿ ಖಾತೆಗೆ ₹5000: ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌

13 ಫೆಬ್ರುವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು

News Roundup: ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳ ಇಂದಿನ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ಅವಲೋಕನ ಇಲ್ಲಿದೆ.
Last Updated 13 ಫೆಬ್ರುವರಿ 2026, 15:36 IST
13 ಫೆಬ್ರುವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು

ಮುಂದಿನ 5 ವರ್ಷಗಳಲ್ಲಿ 50 ವಿಮಾನ ನಿಲ್ದಾಣ ನಿರ್ಮಿಸುವ ಗುರಿ: ವಿಮಾನಯಾನ ಸಚಿವಾಲಯ

Civil Aviation Growth: ನವದೆಹಲಿ: ‘ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ 50ಕ್ಕೂ ಅಧಿಕ ವಿಮಾನ ನಿಲ್ದಾಣಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಇದು ದೇಶದ ರಿಯಲ್ ಎಸ್ಟೇಟ್‌ ವಯಲಕ್ಕೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಲಿದೆ’ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ.
Last Updated 13 ಫೆಬ್ರುವರಿ 2026, 15:36 IST
ಮುಂದಿನ 5 ವರ್ಷಗಳಲ್ಲಿ 50 ವಿಮಾನ ನಿಲ್ದಾಣ ನಿರ್ಮಿಸುವ ಗುರಿ: ವಿಮಾನಯಾನ ಸಚಿವಾಲಯ
ADVERTISEMENT
ADVERTISEMENT
ADVERTISEMENT