ಭಾನುವಾರ, 11 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ರಾಷ್ಟ್ರೀಯ

ADVERTISEMENT

ಕಾಲಕ್ಕೆ ತಕ್ಕಂತೆ ಆರ್‌ಎಸ್‌ಎಸ್‌ ವಿಕಾಸ: ಮೋಹನ್ ಭಾಗವತ್

Mohan Bhagwat Statement: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕಾಲಕ್ಕೆ ತಕ್ಕಂತೆ ವಿಕಾಸಗೊಳ್ಳುತ್ತಿದೆ ಎಂದು ಮೋಹನ್ ಭಾಗವತ್ ಹೇಳಿದ್ದಾರೆ. ‘ಶತಕ್‌’ ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Last Updated 11 ಜನವರಿ 2026, 14:43 IST
ಕಾಲಕ್ಕೆ ತಕ್ಕಂತೆ ಆರ್‌ಎಸ್‌ಎಸ್‌ ವಿಕಾಸ: ಮೋಹನ್ ಭಾಗವತ್

ರೂರ್ಕೆಲಾ ವಿಮಾನ ಅಪಘಾತ: ತನಿಖೆ ಆರಂಭ

Air Crash Investigation: ಭುವನೇಶ್ವರ್ ಬಳಿ ಶನಿವಾರ ಸಂಭವಿಸಿದ ‘ಇಂಡಿಯಾ ಒನ್’ ವಿಮಾನ ಅಪಘಾತದ ವಿಚಾರಣೆಗೆ ವಿಮಾನ ಅಪಘಾತ ತನಿಖಾ ಸಂಸ್ಥೆಯ ಮೂರು ಸದಸ್ಯರ ತಂಡ ತನಿಖೆ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 11 ಜನವರಿ 2026, 14:41 IST
ರೂರ್ಕೆಲಾ ವಿಮಾನ ಅಪಘಾತ: ತನಿಖೆ ಆರಂಭ

ದೇಶದ ವಿರುದ್ಧ ನಡೆದ ದಾಳಿಗಳ ಪ್ರತೀಕಾರಕ್ಕಾಗಿ ಭದ್ರತೆ ಬಲಗೊಳಿಸಬೇಕು: ಡೊಭಾಲ್‌

Ajit Doval Statement: ವಿಕಸಿತ ಭಾರತ ಯುವ ಸಂವಾದದಲ್ಲಿ ಮಾತನಾಡಿದ ಅಜಿತ್ ಡೊಭಾಲ್‌, ಗಡಿ ಭದ್ರತೆ ಹಾಗೂ ಇತಿಹಾಸದಲ್ಲಿ ನಡೆದ ದಾಳಿಗಳ ಪ್ರತೀಕಾರಕ್ಕಾಗಿ ದೇಶದ ಭದ್ರತೆ ಹೆಚ್ಚಿಸಬೇಕೆಂದು ಹೇಳಿದರು.
Last Updated 11 ಜನವರಿ 2026, 14:23 IST
ದೇಶದ ವಿರುದ್ಧ ನಡೆದ ದಾಳಿಗಳ ಪ್ರತೀಕಾರಕ್ಕಾಗಿ ಭದ್ರತೆ ಬಲಗೊಳಿಸಬೇಕು: ಡೊಭಾಲ್‌

ಗುಜರಾತ್‌ನ ಸೋಮನಾಥದಲ್ಲಿ ಶೌರ್ಯಯಾತ್ರೆ; ಡಮರು ಬಾರಿಸಿದ ಪ್ರಧಾನಿ ಮೋದಿ

Modi Somnath Visit: ಸೋಮನಾಥ ದೇವಾಲಯದ ಆವರಣದಲ್ಲಿ ನಡೆದ ಶೌರ್ಯಯಾತ್ರೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಅಶ್ವಾರೋಹಿಗಳು ಮತ್ತು ಡಮರು ಬಾರಿಸಿದ ಕಲಾವಿದರೊಂದಿಗೆ ಮೆರವಣಿಗೆಯಲ್ಲಿ ಸಾಗಿದರು.
Last Updated 11 ಜನವರಿ 2026, 14:01 IST
ಗುಜರಾತ್‌ನ ಸೋಮನಾಥದಲ್ಲಿ ಶೌರ್ಯಯಾತ್ರೆ; ಡಮರು ಬಾರಿಸಿದ ಪ್ರಧಾನಿ ಮೋದಿ

Politics: ತಮಿಳುನಾಡಿನಲ್ಲಿ ಅಧಿಕಾರ ಹಂಚಿಕೆಗೆ ಕಾಂಗ್ರೆಸ್‌ ಪಟ್ಟು; ಡಿಎಂಕೆ ನಕಾರ

DMK Alliance: ದಿಂಡಿಗಲ್‌ನಲ್ಲಿ ಕಾಂಗ್ರೆಸ್‌ ಅಧಿಕಾರ ಹಂಚಿಕೆಗೆ ಒತ್ತಾಯಿಸಿರುವುದನ್ನು ಡಿಎಂಕೆ ತಿರಸ್ಕರಿಸಿದೆ. ತಮಿಳುನಾಡಿನಲ್ಲಿ ಮೈತ್ರಿ ಸರ್ಕಾರಕ್ಕೆ ಅವಕಾಶವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
Last Updated 11 ಜನವರಿ 2026, 12:54 IST
Politics: ತಮಿಳುನಾಡಿನಲ್ಲಿ ಅಧಿಕಾರ ಹಂಚಿಕೆಗೆ ಕಾಂಗ್ರೆಸ್‌ ಪಟ್ಟು; ಡಿಎಂಕೆ ನಕಾರ

ಪ.ಬಂಗಾಳದಲ್ಲಿ ಕೆಲಸದ ಒತ್ತಡದಿಂದ ಬಿಎಲ್‌ಒ ಆತ್ಮಹತ್ಯೆ: ಕುಟುಂಬಸ್ಥರ ಆರೋಪ

Work Pressure: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಬೂತ್ ಮಟ್ಟದ ಅಧಿಕಾರಿಯೊಬ್ಬರು (ಬಿಎಲ್‌ಒ) ಶಾಲೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 11 ಜನವರಿ 2026, 11:11 IST
ಪ.ಬಂಗಾಳದಲ್ಲಿ ಕೆಲಸದ ಒತ್ತಡದಿಂದ ಬಿಎಲ್‌ಒ ಆತ್ಮಹತ್ಯೆ: ಕುಟುಂಬಸ್ಥರ ಆರೋಪ

ಶಬರಿಮಲೆ ಚಿನ್ನ ಕಳವು ಪ್ರಕರಣ: ತಟಸ್ಥ ತನಿಖೆಗೆ ಅಮಿತ್ ಶಾ ಒತ್ತಾಯ

Amit Shah Kerala Visit: ಶಬರಿಮಲೆ ಅಯ್ಯಪ್ಪ ದೇಗುಲದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಟಸ್ಥ ಸಂಸ್ಥೆಯಿಂದ ತನಿಖೆಗೆ ಒತ್ತಾಯಿಸಿದ್ದಾರೆ.
Last Updated 11 ಜನವರಿ 2026, 10:43 IST
ಶಬರಿಮಲೆ ಚಿನ್ನ ಕಳವು ಪ್ರಕರಣ: ತಟಸ್ಥ ತನಿಖೆಗೆ ಅಮಿತ್ ಶಾ ಒತ್ತಾಯ
ADVERTISEMENT

ಸರ್ಕಾರಿ ನೌಕರಿಯ ಮೀಸಲಾತಿಗಾಗಿ ನಕಲಿ ಅಂಗವೈಕಲ್ಯ ಪ್ರಮಾಣಪತ್ರ ನೀಡಿದ ಮಹಿಳೆ

Government Job Scam: ಸರ್ಕಾರಿ ನೌಕರಿಗಾಗಿ 26 ವರ್ಷದ ಮಹಿಳೆಯೊಬ್ಬರು ನಕಲಿ ಅಂಗವೈಕಲ್ಯ ಪ್ರಮಾಣಪತ್ರ ನೀಡಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಜರುಗಿದೆ. ಆ ಮೂಲಕ ಅವರು ಉದ್ಯೋಗ ಕೂಡ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 11 ಜನವರಿ 2026, 10:24 IST
ಸರ್ಕಾರಿ ನೌಕರಿಯ ಮೀಸಲಾತಿಗಾಗಿ ನಕಲಿ ಅಂಗವೈಕಲ್ಯ ಪ್ರಮಾಣಪತ್ರ ನೀಡಿದ ಮಹಿಳೆ

ಮಹಾರಾಷ್ಟ್ರದಲ್ಲಿ ಡಿಸಿಎಂ ಶಿಂದೆ ಅಕ್ರಮ ಹಣ ಸಂಪಾದನೆ; ಕಾಂಗ್ರೆಸ್ ಆರೋಪ

Maharashtra Politics: ಅಕ್ರಮ ವ್ಯವಹಾರ ಮತ್ತು ಭ್ರಷ್ಟಾಚಾರದ ಮೂಲಕ ಉಪಮುಖ್ಯಮಂತ್ರಿ ಏಕನಾಥ ಶಿಂದೆ ವ್ಯಾಪಕ ಹಣ ಸಂಪಾದಿಸುತ್ತಿದ್ದಾರೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಾಲ್‌ ಆರೋಪಿಸಿದ್ದಾರೆ.
Last Updated 11 ಜನವರಿ 2026, 10:03 IST
ಮಹಾರಾಷ್ಟ್ರದಲ್ಲಿ ಡಿಸಿಎಂ ಶಿಂದೆ ಅಕ್ರಮ ಹಣ ಸಂಪಾದನೆ; ಕಾಂಗ್ರೆಸ್ ಆರೋಪ

ಕರ್ನಾಟಕದ ಮೇಜರ್ ಸ್ವಾತಿ ಶಾಂತ ಕುಮಾರ್‌ಗೆ ವಿಶ್ವಸಂಸ್ಥೆ ಪ್ರಶಸ್ತಿಯ ಗರಿ

Women Peacekeeper Award: ಬೆಂಗಳೂರು ಮೂಲದ ಭಾರತೀಯ ಸೇನಾಧಿಕಾರಿ ಮೇಜರ್ ಸ್ವಾತಿ ಶಾಂತ ಕುಮಾರ್ ಅವರಿಗೆ ವಿಶ್ವಸಂಸ್ಥೆಯು ಕೊಡಮಾಡುವ 2025ನೇ ಸಾಲಿನ ಪ್ರತಿಷ್ಠಿತ ಲಿಂಗ ಸಮಾನತೆ ಪ್ರತಿಪಾದಕ ಪ್ರಶಸ್ತಿ ಲಭಿಸಿದೆ.
Last Updated 11 ಜನವರಿ 2026, 10:01 IST
ಕರ್ನಾಟಕದ ಮೇಜರ್ ಸ್ವಾತಿ ಶಾಂತ ಕುಮಾರ್‌ಗೆ ವಿಶ್ವಸಂಸ್ಥೆ ಪ್ರಶಸ್ತಿಯ ಗರಿ
ADVERTISEMENT
ADVERTISEMENT
ADVERTISEMENT