ಶುಕ್ರವಾರ, 23 ಜನವರಿ 2026
×
ADVERTISEMENT

ರಾಷ್ಟ್ರೀಯ

ADVERTISEMENT

ಅವಕಾಶ ಕೈ ತಪ್ಪುವ ಭಯವಿದೆ: ಸುನಿತಾ

Astronaut Reflection: 608 ದಿನ ಬಾಹ್ಯಾಕಾಶದಲ್ಲಿ ಕಳೆದರೂ ನಾಸಾದ ಚಂದ್ರಯಾನ ಯೋಜನೆ ಭಾಗವಿಲ್ಲದಿರಬಹುದೆಂಬ ಆತಂಕ ನನಗಿದೆ ಎಂದು ಗಗನಯಾನಿ ಸುನಿತಾ ವಿಲಿಯಮ್ಸ್ ಕೇರಳ ಸಾಹಿತ್ಯೋತ್ಸವದಲ್ಲಿ ಹೇಳಿದರು.
Last Updated 23 ಜನವರಿ 2026, 15:21 IST
ಅವಕಾಶ ಕೈ ತಪ್ಪುವ ಭಯವಿದೆ: ಸುನಿತಾ

ನರೇಗಾ ಯೋಜನೆಯನ್ನೇ ಮುಂದುವರಿಸಿ: ನಿರ್ಣಯ ಅಂಗೀಕರಿಸಿದ ತಮಿಳುನಾಡು ವಿಧಾನಸಭೆ

Welfare Scheme: ಗ್ರಾಮೀಣ ಜನರ ಜೀವನೋಪಾಯಕ್ಕೆ ಅಗತ್ಯವಾದ ನರೇಗಾ ಯೋಜನೆ ಮುಂದುವರಿಸಬೇಕೆಂದು ತಮಿಳುನಾಡು ವಿಧಾನಸಭೆ ಅಂಗೀಕರಿಸಿದ ನಿರ್ಣಯದಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
Last Updated 23 ಜನವರಿ 2026, 15:18 IST
ನರೇಗಾ ಯೋಜನೆಯನ್ನೇ ಮುಂದುವರಿಸಿ: ನಿರ್ಣಯ ಅಂಗೀಕರಿಸಿದ ತಮಿಳುನಾಡು ವಿಧಾನಸಭೆ

ಮಕ್ಕಳಿಗೆ ಆನ್‌ಲೈನ್‌ ನಿರ್ಬಂಧ: ಆಂಧ್ರ ಸರ್ಕಾರ ಚಿಂತನೆ

Digital Safety Policy: 16 ವರ್ಷಕ್ಕಿಂತ ಕಡಿಮೆ ಮಕ್ಕಳಿಗೆ ಆನ್‌ಲೈನ್‌ ವೇದಿಕೆ ನಿರ್ಬಂಧ ಕುರಿತು ಆಂಧ್ರ ಸರ್ಕಾರ ಸಮಿತಿ ರಚಿಸಿದ್ದು, ವರದಿ ನೀಡಿದ ಬಳಿಕ ಕೇಂದ್ರ ಸರ್ಕಾರದ ಜೊತೆ ಚರ್ಚೆ ನಡೆಸಲಾಗುವುದು ಎಂದು ಸಚಿವೆ ತಿಳಿಸಿದರು.
Last Updated 23 ಜನವರಿ 2026, 14:45 IST
ಮಕ್ಕಳಿಗೆ ಆನ್‌ಲೈನ್‌ ನಿರ್ಬಂಧ: ಆಂಧ್ರ ಸರ್ಕಾರ ಚಿಂತನೆ

ಶಬರಿಮಲೆ ಚಿನ್ನ ಕಳವು ಪ್ರಕರಣ: ಸಮಗ್ರ ತನಿಖೆ ಎಂದ ಮೋದಿ

Modi in Kerala: ಶಬರಿಮಲೆ ಚಿನ್ನ ಕಳವು ಪ್ರಕರಣವನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಚುನಾವಣೆ ಬಳಿಕ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.
Last Updated 23 ಜನವರಿ 2026, 14:45 IST
ಶಬರಿಮಲೆ ಚಿನ್ನ ಕಳವು ಪ್ರಕರಣ: ಸಮಗ್ರ ತನಿಖೆ ಎಂದ ಮೋದಿ

ನೈಟ್‌ಕ್ಲಬ್‌ ಅಗ್ನಿ ಅವಘಡ: ಮೂರು ರಾಜ್ಯಗಳಲ್ಲಿ ಇ.ಡಿ ದಾಳಿ

PMLA Action: ಗೋವಾದ ನೈಟ್‌ಕ್ಲಬ್‌ ಅಗ್ನಿ ಅವಘಡದ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆ ಆರೋಪದಡಿ ಇ.ಡಿ ಗೋವಾ, ನವದೆಹಲಿ ಮತ್ತು ಹರಿಯಾಣದ ಒಂಬತ್ತು ಸ್ಥಳಗಳಲ್ಲಿ ಶೋಧ ನಡೆಸಿದ್ದು, ಸಾಕಷ್ಟು ದಾಖಲೆಗಳನ್ನು ವಶಪಡಿಸಿಕೊಂಡಿದೆ.
Last Updated 23 ಜನವರಿ 2026, 14:24 IST
ನೈಟ್‌ಕ್ಲಬ್‌ ಅಗ್ನಿ ಅವಘಡ: ಮೂರು ರಾಜ್ಯಗಳಲ್ಲಿ ಇ.ಡಿ ದಾಳಿ

ಭೋಜಶಾಲಾ: ವಿವಾದಿತ ಸ್ಥಳದಲ್ಲಿ ಶಾಂತಿಯುತವಾಗಿ ನಡೆದ ಪೂಜೆ, ನಮಾಜ್‌

Peaceful Observance: ವಸಂತ ಪಂಚಮಿಗೆ ಧಾರ್‌ನ ಭೋಜಶಾಲಾ–ಕಮಲ್‌ ಮೌಲಾ ಸ್ಥಳದಲ್ಲಿ ಹಿಂದೂಗಳು ಪೂಜೆ ಮತ್ತು ಮುಸ್ಲಿಮರು ನಮಾಜ್‌ ನಡೆಸಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 23 ಜನವರಿ 2026, 14:20 IST
ಭೋಜಶಾಲಾ: ವಿವಾದಿತ ಸ್ಥಳದಲ್ಲಿ ಶಾಂತಿಯುತವಾಗಿ ನಡೆದ ಪೂಜೆ, ನಮಾಜ್‌

ಜವಳಿ ರಫ್ತುದಾರರ ಸಂಕಷ್ಟದತ್ತ ಗಮನಕೊಡಿ: ಮೋದಿಗೆ ರಾಗಾ ಒತ್ತಾಯ

US Tariff Impact: ಅಮೆರಿಕದ ಸುಂಕದಿಂದಾಗಿ ಭಾರತೀಯ ಜವಳಿ ರಫ್ತುದಾರರು ಸಂಕಷ್ಟಕ್ಕೀಡಾಗಿದ್ದು, ಕೇಂದ್ರ ಸರ್ಕಾರ ಈ ಕುರಿತು ತಕ್ಷಣ ಗಮನಹರಿಸಬೇಕೆಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
Last Updated 23 ಜನವರಿ 2026, 14:13 IST
ಜವಳಿ ರಫ್ತುದಾರರ ಸಂಕಷ್ಟದತ್ತ ಗಮನಕೊಡಿ: ಮೋದಿಗೆ ರಾಗಾ ಒತ್ತಾಯ
ADVERTISEMENT

ಶ್ರೀನಗರ| ವಿದ್ಯುತ್ ಪೂರೈಕೆ ದುರಸ್ತಿಗೆ ಕ್ರಮ: ಒಮರ್ ಅಬ್ದುಲ್ಲಾ

Power Supply Damage: ಭಾರಿ ಗಾಳಿ ಮತ್ತು ಹಿಮಪಾತದಿಂದ ಕಾಶ್ಮೀರದಲ್ಲಿ ವಿದ್ಯುತ್ ಪೂರೈಕೆ ತೀವ್ರವಾಗಿ ಹಾನಿಗೊಂಡಿದ್ದು, ಮರುಸಜ್ಜೆಗೆ ಶ್ರಮಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
Last Updated 23 ಜನವರಿ 2026, 14:10 IST
ಶ್ರೀನಗರ| ವಿದ್ಯುತ್ ಪೂರೈಕೆ ದುರಸ್ತಿಗೆ ಕ್ರಮ: ಒಮರ್ ಅಬ್ದುಲ್ಲಾ

ಕೇರಳ| ಭ್ರಷ್ಟ ಆಡಳಿತದಿಂದ ಬೇಸತ್ತಿರುವ ಜನರಿಗೆ ಬಿಜೆಪಿ ಮೇಲೆ ವಿಶ್ವಾಸ: ಪ್ರಧಾನಿ

Modi in Kerala: ಎಲ್‌ಡಿಎಫ್‌ ಹಾಗೂ ಯುಡಿಎಫ್‌ ಆಡಳಿತದಿಂದ ಬೇಸತ್ತಿರುವ ಕೇರಳದ ಜನತೆ, ಬಿಜೆಪಿ ಮೇಲಿನ ನಂಬಿಕೆಯಿಂದ ಬದಲಾವಣೆ ತರುವ ನಿರ್ಧಾರ ಮಾಡಿದ್ದಾರೆ ಎಂದು ಪ್ರಧಾನಿ ಮೋದಿ ತಿರುವನಂತಪುರದಲ್ಲಿ ಹೇಳಿದರು.
Last Updated 23 ಜನವರಿ 2026, 13:46 IST
ಕೇರಳ| ಭ್ರಷ್ಟ ಆಡಳಿತದಿಂದ ಬೇಸತ್ತಿರುವ ಜನರಿಗೆ ಬಿಜೆಪಿ ಮೇಲೆ ವಿಶ್ವಾಸ: ಪ್ರಧಾನಿ

ಪರಿಸರ ಅನುಮತಿ: ಜೈರಾಮ್‌ ಸುಪ್ರೀಂ ಮೊರೆ

Supreme Court PIL: ಪರಿಸರ ನಿಯಮ ಉಲ್ಲಂಘಿಸಿರುವ ಯೋಜನೆಗಳಿಗೆ ಪೂರ್ವಾನುಮತಿ ನೀಡುವ ಕ್ರಮ ಪ್ರಶ್ನಿಸಿ, ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾಗಿ ತಿಳಿಸಿದ್ದಾರೆ.
Last Updated 23 ಜನವರಿ 2026, 13:45 IST
ಪರಿಸರ ಅನುಮತಿ: ಜೈರಾಮ್‌ ಸುಪ್ರೀಂ ಮೊರೆ
ADVERTISEMENT
ADVERTISEMENT
ADVERTISEMENT