ಭಾನುವಾರ, 22 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ

ADVERTISEMENT

ಈ ಎಐ ಬಳಸಿ ನೀವೇ ಸೀರೆ, ಬಟ್ಟೆಗಳನ್ನು ನಿಮಗೆ ಬೇಕಾದ ರೀತಿ ವಿನ್ಯಾಸ ಮಾಡಬಹುದು!

TCS AI Platform: ನಿಮ್ಮ ಸೀರೆ ಅಥವಾ ಯಾವುದೇ ಬಟ್ಟೆಯನ್ನು ನೀವೇ ತ್ವರಿತವಾಗಿ ಮತ್ತು ಪರಿಪೂರ್ಣ ಬಣ್ಣ ಸಂಯೋಜನೆಗಳೊಂದಿಗೆ ವಿನ್ಯಾಸಗೊಳಿಸಲು ಬಯಸುವಿರಾ? ಹಾಗಿದ್ದರೆ, ನಿಮಗಾಗಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) ಒಂದು ಎಐ ಹೊರತಂದಿದೆ.
Last Updated 22 ಫೆಬ್ರುವರಿ 2026, 16:28 IST
ಈ ಎಐ ಬಳಸಿ ನೀವೇ ಸೀರೆ, ಬಟ್ಟೆಗಳನ್ನು ನಿಮಗೆ ಬೇಕಾದ ರೀತಿ ವಿನ್ಯಾಸ ಮಾಡಬಹುದು!

ಅಜಿತ್‌ ಪವಾರ್ ವಿಮಾನ ಅಪಘಾತ: ಫೆ.28ರೊಳಗೆ ಪ್ರಾಥಮಿಕ ತನಿಖಾ ವರದಿ ಬಿಡುಗಡೆ

Aviation Investigation Update: ಅಜಿತ್ ಪವಾರ್ ವಿಮಾನ ಅಪಘಾತ ಕುರಿತು ಪ್ರಾಥಮಿಕ ತನಿಖಾ ವರದಿ ಫೆಬ್ರವರಿ 28ರೊಳಗೆ ಬಿಡುಗಡೆಯಾಗಲಿದೆ ಎಂದು ಕೇಂದ್ರ ಸಚಿವ ಮುರಳೀಧರ್ ಮೊಹೊಲ್ ತಿಳಿಸಿದ್ದಾರೆ.
Last Updated 22 ಫೆಬ್ರುವರಿ 2026, 16:07 IST
ಅಜಿತ್‌ ಪವಾರ್ ವಿಮಾನ ಅಪಘಾತ: ಫೆ.28ರೊಳಗೆ ಪ್ರಾಥಮಿಕ ತನಿಖಾ ವರದಿ ಬಿಡುಗಡೆ

ವ್ಯಾಪಾರ ಒಪ್ಪಂದದ ವಿರುದ್ಧ ಗ್ರಾಮಸಭೆ ನಡೆಸಿ: ಸಂಯುಕ್ತ ಕಿಸಾನ್ ಮೋರ್ಚಾ

ಪತ್ರ ಬರೆಯುವಂತೆ ದೇಶದ ರೈತರಿಗೆ ಮನವಿ ಮಾಡಿದ ಸಂಯುಕ್ತ ಕಿಸಾನ್ ಮೋರ್ಚಾ
Last Updated 22 ಫೆಬ್ರುವರಿ 2026, 16:07 IST
ವ್ಯಾಪಾರ ಒಪ್ಪಂದದ ವಿರುದ್ಧ ಗ್ರಾಮಸಭೆ ನಡೆಸಿ: ಸಂಯುಕ್ತ ಕಿಸಾನ್ ಮೋರ್ಚಾ

ಮನದ ಮಾತು: ಅಂಗಾಂಗ ದಾನದ ಉದಾತ್ತ ಕಾರ್ಯಕ್ಕೆ ಪ್ರಧಾನಿ ಮೋದಿ ಶ್ಲಾಘನೆ

‘ಮನದ ಮಾತು’ ಕಾರ್ಯಕ್ರಮದಲ್ಲಿ ಅಂಗಾಂಗ ದಾನದ ಉದಾತ್ತ ಕಾರ್ಯಕ್ಕೆ ಶ್ಲಾಘನೆ
Last Updated 22 ಫೆಬ್ರುವರಿ 2026, 15:54 IST
ಮನದ ಮಾತು: ಅಂಗಾಂಗ ದಾನದ ಉದಾತ್ತ ಕಾರ್ಯಕ್ಕೆ ಪ್ರಧಾನಿ ಮೋದಿ ಶ್ಲಾಘನೆ

ತಿರುಪ್ಪೂರ್: ಬಾಂಗ್ಲಾದ ಆರು ಪ್ರಜೆಗಳು ವಶಕ್ಕೆ

Terror Probe Tamil Nadu: ಭಯೋತ್ಪಾದಕ ಸಂಚು ಆರೋಪದ ಮೇಲೆ ತಿರುಪ್ಪೂರ್‌ನಲ್ಲಿ ಬಾಂಗ್ಲಾದೇಶದ ಆರು ಪ್ರಜೆಗಳನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
Last Updated 22 ಫೆಬ್ರುವರಿ 2026, 15:49 IST
ತಿರುಪ್ಪೂರ್: ಬಾಂಗ್ಲಾದ ಆರು ಪ್ರಜೆಗಳು ವಶಕ್ಕೆ

ಸ್ಫೋಟಕ್ಕೆ ಸಂಚು: ಬಂಧಿತರಲ್ಲಿ 7 ಮಂದಿ ಬಾಂಗ್ಲಾದವರು

*ಭಾರತ ವಿರೋಧಿ ಪೋಸ್ಟರ್‌ ಅಂಟಿಸಿದ್ದ ಅರೋಪಿಗಳು
Last Updated 22 ಫೆಬ್ರುವರಿ 2026, 15:40 IST
ಸ್ಫೋಟಕ್ಕೆ ಸಂಚು: ಬಂಧಿತರಲ್ಲಿ 7 ಮಂದಿ ಬಾಂಗ್ಲಾದವರು

ಜಮ್ಮು ಮತ್ತು ಕಾಶ್ಮೀರದಲ್ಲಿ ಎನ್‌ಕೌಂಟರ್: ಮೂವರು ಭಯೋತ್ಪಾದಕರು ಹತ

ಕಿಶ್ತವಾಡದಲ್ಲಿ ಗುಂಡಿನ ಚಕಮಕಿ * ಜೆಇಎಂನ ಕಮಾಂಡರ್‌ ಸೈಫುಲ್ಲಾ ಸಾವು
Last Updated 22 ಫೆಬ್ರುವರಿ 2026, 15:38 IST
ಜಮ್ಮು ಮತ್ತು ಕಾಶ್ಮೀರದಲ್ಲಿ ಎನ್‌ಕೌಂಟರ್: ಮೂವರು ಭಯೋತ್ಪಾದಕರು ಹತ
ADVERTISEMENT

ಅಸ್ಸಾಂ: ಸೀಟು ಹಂಚಿಕೆ ಒಪ್ಪಂದ ಅಂತಿಮ; ಮುಖ್ಯಮಂತ್ರಿ ಶರ್ಮಾ 

NDA Alliance Assam: ಅಸ್ಸಾಂ ವಿಧಾನಸಭೆ ಚುನಾವಣೆಗೆ ಎನ್‌ಡಿಎ ಮೈತ್ರಿಯ ಸೀಟು ಹಂಚಿಕೆ ಒಪ್ಪಂದ ಅಂತಿಮಗೊಂಡಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ತಿಳಿಸಿದ್ದಾರೆ.
Last Updated 22 ಫೆಬ್ರುವರಿ 2026, 15:33 IST
ಅಸ್ಸಾಂ: ಸೀಟು ಹಂಚಿಕೆ ಒಪ್ಪಂದ ಅಂತಿಮ; ಮುಖ್ಯಮಂತ್ರಿ ಶರ್ಮಾ 

ಶಬರಿಮಲೆ ಅರ್ಚಕ ಮಹಾ ಕಳ್ಳ: ಸಿಪಿಎಂ ರಾಜ್ಯ ಕಾರ್ಯದರ್ಶಿ ಗೋವಿಂದನ್

Sabarimala Controversy: ಚಿನ್ನ ದರೋಡೆ ಪ್ರಕರಣದಲ್ಲಿ ಶಬರಿಮಲೆ ಮುಖ್ಯ ಅರ್ಚಕ ಕಂಡರಾರು ರಾಜೀವರನ್ನು ಸಿಪಿಎಂ ನಾಯಕ ಗೋವಿಂದನ್ ‘ಮಹಾ ಕಳ್ಳ’ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ರಾಜಕೀಯ ಪಿತೂರಿ ಎಂದಿದೆ.
Last Updated 22 ಫೆಬ್ರುವರಿ 2026, 14:42 IST
ಶಬರಿಮಲೆ ಅರ್ಚಕ ಮಹಾ ಕಳ್ಳ: ಸಿಪಿಎಂ ರಾಜ್ಯ ಕಾರ್ಯದರ್ಶಿ ಗೋವಿಂದನ್

ಕೇರಳ: ನೇಮಮ್ ಕ್ಷೇತ್ರದಿಂದ ಸ್ಪರ್ಧೆಗೆ ರಾಜೀವ್ ಚಂದ್ರಶೇಖರ್ ಇಂಗಿತ

Kerala Assembly Election: ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ನೇಮಮ್ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಇಂಗಿತ ವ್ಯಕ್ತಪಡಿಸಿದ್ದು, ಅಂತಿಮ ನಿರ್ಧಾರ ರಾಷ್ಟ್ರೀಯ ನಾಯಕತ್ವದದ್ದು ಎಂದರು.
Last Updated 22 ಫೆಬ್ರುವರಿ 2026, 14:41 IST
ಕೇರಳ: ನೇಮಮ್ ಕ್ಷೇತ್ರದಿಂದ ಸ್ಪರ್ಧೆಗೆ ರಾಜೀವ್ ಚಂದ್ರಶೇಖರ್ ಇಂಗಿತ
ADVERTISEMENT
ADVERTISEMENT
ADVERTISEMENT