ಮಂಗಳವಾರ, 17 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಈಗಲೇ ಚಂದಾದಾರರಾಗಿಚಂದಾದಾರರಾಗಿ
×
ADVERTISEMENT

ರಾಷ್ಟ್ರೀಯ

ADVERTISEMENT

ಬಿಹಾರ ರಾಜ್ಯಸಭೆ ಚುನಾವಣೆ: ಮತದಾನಕ್ಕೆ RJD, ‘ಕೈ‘ ಶಾಸಕರು ಗೈರು; NDAಗೆ ಗೆಲುವು

Bihar Politics: ಬಿಹಾರ ರಾಜ್ಯಸಭೆ ಚುನಾವಣೆಯಲ್ಲಿ ಆರ್‌ಜೆಡಿ ಮತ್ತು ಕಾಂಗ್ರೆಸ್ ಶಾಸಕರು ಗೈರಾಗಿದ್ದರಿಂದ ಎನ್‌ಡಿಎ ಐದು ಸ್ಥಾನಗಳನ್ನು ಗೆದ್ದಿದೆ. ಮಹಾಘಟಬಂಧನ್ ಒಳಜಗಳ ರಾಜಕೀಯ ಚರ್ಚೆಗೆ ಕಾರಣವಾಗಿದೆ.
Last Updated 17 ಮಾರ್ಚ್ 2026, 6:25 IST
ಬಿಹಾರ ರಾಜ್ಯಸಭೆ ಚುನಾವಣೆ: ಮತದಾನಕ್ಕೆ RJD, ‘ಕೈ‘ ಶಾಸಕರು ಗೈರು; NDAಗೆ ಗೆಲುವು

ಬಲವಂತದ ಮತಾಂತರಕ್ಕೆ 7 ವರ್ಷ ಜೈಲು: ಮಸೂದೆಗೆ ಮಹಾರಾಷ್ಟ್ರ ವಿಧಾನಸಭೆ ಅಸ್ತು

Anti Conversion Law: ಬಲವಂತ, ಮೋಸ, ಆಮಿಷ ಅಥವಾ ಮದುವೆಯ ಕಾರಣಕ್ಕಾಗಿ ಮತಾಂತರಗೊಳ್ಳುವುದಕ್ಕೆ ನಿರ್ಬಂಧ ಹೇರುವ ‘ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ–2026’ಕ್ಕೆ ಮಹಾರಾಷ್ಟ್ರ ವಿಧಾನಸಭೆ ಅಂಗೀಕಾರ ನೀಡಿದೆ.
Last Updated 17 ಮಾರ್ಚ್ 2026, 5:20 IST
ಬಲವಂತದ ಮತಾಂತರಕ್ಕೆ 7 ವರ್ಷ ಜೈಲು: ಮಸೂದೆಗೆ ಮಹಾರಾಷ್ಟ್ರ ವಿಧಾನಸಭೆ ಅಸ್ತು

Suspected LPG leak: ಎಲ್‌ಪಿಜಿ ಸಿಲಿಂಡರ್‌ ಗ್ಯಾಸ್ ಸೋರಿಕೆಯಾಗಿ ಬಾಲಕಿ ಸಾವು

Gas Leak Death: ಗಾಜಿಯಾಪುರದ ಫ್ಲಾಟ್‌ನಲ್ಲಿಟ್ಟಿದ್ದ ಎಲ್‌ಪಿಜಿ ಸಿಲಿಂಡರ್‌ನಿಂದ ಗ್ಯಾಸ್ ಸೋರಿಕೆಯಾದ ಪರಿಣಾಮ ಎರಡೂವರೆ ವರ್ಷದ ಬಾಲಕಿ ಮೃತಪಟ್ಟಿದ್ದು ಆಕೆಯ ಸಹೋದರಿಯು ಮೂರ್ಚೆತಪ್ಪಿ ಬಿದ್ದಿದ್ದಾಳೆ.
Last Updated 17 ಮಾರ್ಚ್ 2026, 5:17 IST
Suspected LPG leak: ಎಲ್‌ಪಿಜಿ ಸಿಲಿಂಡರ್‌ ಗ್ಯಾಸ್ ಸೋರಿಕೆಯಾಗಿ ಬಾಲಕಿ ಸಾವು

ಮಹಿಳಾ ಮೀಸಲಾತಿ ಅನುಷ್ಠಾನ ಚರ್ಚೆಗೆ ಸರ್ವಪಕ್ಷ ಸಭೆ ಕರೆಯಲು ಖರ್ಗೆ ಆಗ್ರಹ

Mallikarjun Kharge: ಮಹಿಳಾ ಮೀಸಲಾತಿ ಕಾಯ್ದೆಯ ಅನುಷ್ಠಾನಕ್ಕೆ ವಿಧಾನಗಳು ಮತ್ತು ಮಾರ್ಗಸೂಚಿ ಚರ್ಚೆಗೆ ಪ್ರಧಾನಿ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ಕರೆಯಬೇಕು ಎಂದು ಮಲ್ಲಿಕಾರ್ಜುನ ಖರ್ಗೆಯವರು ತಿಳಿಸಿದ್ದಾರೆ.
Last Updated 17 ಮಾರ್ಚ್ 2026, 4:46 IST
ಮಹಿಳಾ ಮೀಸಲಾತಿ ಅನುಷ್ಠಾನ ಚರ್ಚೆಗೆ ಸರ್ವಪಕ್ಷ ಸಭೆ ಕರೆಯಲು ಖರ್ಗೆ ಆಗ್ರಹ

ಎತ್ತಿನಹೊಳೆ ಯೋಜನೆಗೆ ಅನುಮತಿ, ರಾಜ್ಯದಲ್ಲಿ ಮಳೆ ಸೇರಿದಂತೆ ಪ್ರಮುಖ 10 ಸುದ್ದಿಗಳು

Karnataka News: ಪಶ್ಚಿಮ ಏಷ್ಯಾ ಬಿಕ್ಕಟ್ಟು ತೀವ್ರ, ಬಗೆಹರಿಯದ ಒಳಮೀಸಲಾತಿ ಕಗ್ಗಂಟು ಸೇರಿ ಈ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ. ಮೈಸೂರು: ಹಾಸನ ನಗರ ಮತ್ತು ಕೊಡಗು ಜಿಲ್ಲೆ ಕುಶಾಲನಗರದಲ್ಲಿ ಸೋಮವಾರ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿದೆ.
Last Updated 17 ಮಾರ್ಚ್ 2026, 3:30 IST
ಎತ್ತಿನಹೊಳೆ ಯೋಜನೆಗೆ ಅನುಮತಿ, ರಾಜ್ಯದಲ್ಲಿ ಮಳೆ ಸೇರಿದಂತೆ ಪ್ರಮುಖ 10 ಸುದ್ದಿಗಳು

ಅಸ್ಸಾಂ ಚುನಾವಣಾ ಪ್ರಚಾರ ಕಣಕ್ಕೆ ಡಿಕೆಶಿ, ತೇಜಸ್ವಿ ಸೂರ್ಯ

Assam Poll Campaign: ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಡಿ.ಕೆ. ಶಿವಕುಮಾರ್ ಹಾಗೂ ಬಿಜೆಪಿ ಪರ ತೇಜಸ್ವಿ ಸೂರ್ಯ ಪ್ರಚಾರಕ್ಕೆ ಇಳಿದು ರಾಜಕೀಯ ಕದನ ತೀವ್ರಗೊಳಿಸಿದ್ದಾರೆ.
Last Updated 16 ಮಾರ್ಚ್ 2026, 23:30 IST
ಅಸ್ಸಾಂ ಚುನಾವಣಾ ಪ್ರಚಾರ ಕಣಕ್ಕೆ ಡಿಕೆಶಿ, ತೇಜಸ್ವಿ ಸೂರ್ಯ

ರಾಜ್ಯಸಭೆ ಚುನಾವಣೆ: ಬಿಜೆಪಿ 8, ಬಿಜೆಡಿ 1ರಲ್ಲಿ ಗೆಲುವು

ಫಲಿಸಿದ ಬಿಜೆಪಿ ತಂತ್ರಗಾರಿಕೆ * ವಿಪಕ್ಷಗಳಿಗೆ ಅಡ್ಡಮತದಾನ ಹೊಡೆತ
Last Updated 16 ಮಾರ್ಚ್ 2026, 23:30 IST
ರಾಜ್ಯಸಭೆ ಚುನಾವಣೆ: ಬಿಜೆಪಿ 8, ಬಿಜೆಡಿ 1ರಲ್ಲಿ ಗೆಲುವು
ADVERTISEMENT

ಇರಾನ್‌ನಿಂದ 550 ಭಾರತೀಯರು ವಾಪಸ್‌: ಎಸ್‌. ಜೈಶಂಕರ್‌

Indian Nationals Rescue: ಭಾರತದ 550ರಿಗಿಂತ ಹೆಚ್ಚು ಪ್ರಜೆಗಳನ್ನು ಅರ್ಮೇನಿಯ ಮೂಲಕ ಇರಾನ್‌ನಿಂದ ವಾಪಸ್ ಕರೆಸಿಕೊಳ್ಳಲಾಗಿದೆ; ಇದಕ್ಕಾಗಿ ಅರ್ಮೇನಿಗಳ ಸಹಾಯಕ್ಕೆ ಧನ್ಯವಾದ ಸಲ್ಲಿಸಲಾಗಿದೆ.
Last Updated 16 ಮಾರ್ಚ್ 2026, 17:17 IST
ಇರಾನ್‌ನಿಂದ 550 ಭಾರತೀಯರು ವಾಪಸ್‌: ಎಸ್‌. ಜೈಶಂಕರ್‌

ತಾಂತ್ರಿಕ ದೋಷ: ವಿಮಾನದ ಮಾರ್ಗ ಬದಲಾವಣೆ

Technical Fault: ನ್ಯೂಯಾರ್ಕ್‌ನಿಂದ ದೆಹಲಿಗೆ ಆಗಮಿಸುತ್ತಿದ್ದ ಏರ್‌ಇಂಡಿಯಾ ವಿಮಾನವನ್ನು ತಾಂತ್ರಿಕ ದೋಷದ ಶಂಕೆಯಿಂದ ಐರ್ಲೆಂಡ್‌ನಲ್ಲಿ ಭೂಸ್ಪರ್ಶ ಮಾಡಿಸಲಾಯಿತು.
Last Updated 16 ಮಾರ್ಚ್ 2026, 17:16 IST
ತಾಂತ್ರಿಕ ದೋಷ: ವಿಮಾನದ ಮಾರ್ಗ ಬದಲಾವಣೆ

ಸಂಸತ್‌ ಭವನ: ಬೂಮ್‌ ಬ್ಯಾರಿಯರ್‌ನಲ್ಲಿ ತಾಂತ್ರಿಕ ದೋಷ

Parliament Security: ನವದೆಹಲಿಯಲ್ಲಿ ಗಾಳಿ ಬೀಸಿದ ಪರಿಣಾಮ ಸಂಸತ್ ಪ್ರವೇಶ ದ್ವಾರದ ಬೂಮ್ ಬ್ಯಾರಿಯರ್ ತಾಂತ್ರಿಕ ದೋಷದಿಂದ ಕೆಳಗೆ ಬಿದ್ದಿದ್ದು, ಯಾವುದೇ ಭದ್ರತಾ ಬೆದರಿಕೆಯಿಲ್ಲ ಎಂದು ದೃಢಪಟ್ಟಿದೆ.
Last Updated 16 ಮಾರ್ಚ್ 2026, 17:15 IST
ಸಂಸತ್‌ ಭವನ: ಬೂಮ್‌ ಬ್ಯಾರಿಯರ್‌ನಲ್ಲಿ ತಾಂತ್ರಿಕ ದೋಷ
ADVERTISEMENT
ADVERTISEMENT
ADVERTISEMENT