ಗುರುವಾರ, 5 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ

ADVERTISEMENT

05 ಫೆಬ್ರುವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

India Headlines: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಹಂಸಲೇಖ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ, ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಉಣ್ಣಿಕೃಷ್ಣನ್ ಪೋಟಿಗೆ ಜಾಮೀನು ಸೇರಿದಂತೆ 10 ಪ್ರಮುಖ ಸುದ್ದಿಗಳು.
Last Updated 5 ಫೆಬ್ರುವರಿ 2026, 16:28 IST
05 ಫೆಬ್ರುವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

ಯುಪಿಎಸ್‌ಸಿ ಪರೀಕ್ಷೆ: ಚಹರೆ ದೃಢೀಕರಣ ಕಡ್ಡಾಯ

ನಾಗರಿಕ ಸೇವಾ ಪರೀಕ್ಷೆ 939 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ
Last Updated 5 ಫೆಬ್ರುವರಿ 2026, 16:25 IST
ಯುಪಿಎಸ್‌ಸಿ ಪರೀಕ್ಷೆ: ಚಹರೆ ದೃಢೀಕರಣ ಕಡ್ಡಾಯ

ಜಗತ್ತು ಭಾರತದತ್ತ ವಾಲುತ್ತಿದೆ: ಮೋದಿ

ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ * ವಿರೋಧ ಪಕ್ಷದವರ ಸಭಾತ್ಯಾಗ
Last Updated 5 ಫೆಬ್ರುವರಿ 2026, 16:24 IST
ಜಗತ್ತು ಭಾರತದತ್ತ ವಾಲುತ್ತಿದೆ: ಮೋದಿ

ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಸ್ಥಾನದ ಚಿನ್ನ ಕಳವು: ಉಣ್ಣಿಕೃಷ್ಣನ್‌ಗೆ ಜಾಮೀನು

Gold Theft Case: ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಸ್ಥಾನದ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉಣ್ಣಿಕೃಷ್ಣನ್ ಪೋಟಿಗೆ ಆರೋಪಪಟ್ಟಿ ಸಲ್ಲಿಕೆ ವಿಳಂಬದಿಂದ ಸ್ಥಳೀಯ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
Last Updated 5 ಫೆಬ್ರುವರಿ 2026, 16:19 IST
ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಸ್ಥಾನದ ಚಿನ್ನ ಕಳವು: ಉಣ್ಣಿಕೃಷ್ಣನ್‌ಗೆ ಜಾಮೀನು

ಪ್ರೀತಿಸುವುದನ್ನು ಕಲಿಸಿದ, ನಾನು ಬೆಳೆದ ದೇಶ ಇದಲ್ಲ : ನಾಸಿರುದ್ದೀನ್‌ ಶಾ

ವಿಶ್ವಗುರು’ ವಿಮರ್ಶಿಸುವುದಕ್ಕೆ ಆಹ್ವಾನ ಹಿಂಪಡೆದ ಮುಂಬೈ ವಿ.ವಿ: ನಾಸಿರುದ್ದೀನ್‌ ಶಾ
Last Updated 5 ಫೆಬ್ರುವರಿ 2026, 16:16 IST
ಪ್ರೀತಿಸುವುದನ್ನು ಕಲಿಸಿದ, ನಾನು ಬೆಳೆದ ದೇಶ ಇದಲ್ಲ : ನಾಸಿರುದ್ದೀನ್‌ ಶಾ

ಭಾರತ–ಅಮೆರಿಕ ವಾಣಿಜ್ಯ ಒಪ್ಪಂದದ ವಿವರಗಳು ಅಂತಿಮ ಹಂತದಲ್ಲಿ: ಎಸ್‌.ಜೈಶಂಕರ್‌

ಭಾರತೀಯ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿಕೆ
Last Updated 5 ಫೆಬ್ರುವರಿ 2026, 16:11 IST
ಭಾರತ–ಅಮೆರಿಕ ವಾಣಿಜ್ಯ ಒಪ್ಪಂದದ ವಿವರಗಳು ಅಂತಿಮ ಹಂತದಲ್ಲಿ: ಎಸ್‌.ಜೈಶಂಕರ್‌

ಕ್ರಿಮಿನಲ್ ಪ್ರಕರಣದಲ್ಲಿ ಹೆಚ್ಚಿನತನಿಖೆಗೆ ಕೋರ್ಟ್ ಅನುಮತಿ ಅಗತ್ಯ:ಸುಪ್ರೀಂಕೋರ್ಟ್

Court Approval Mandatory: ಪೊಲೀಸರು ಅಥವಾ ತನಿಖಾ ಸಂಸ್ಥೆಯು ಸಂಬಂಧಪಟ್ಟ ನ್ಯಾಯಾಲಯದ ಅನುಮತಿ ಪಡೆಯದೆ ಕ್ರಿಮಿನಲ್ ಪ್ರಕರಣದಲ್ಲಿ ಹೆಚ್ಚಿನ ತನಿಖೆ ಕೈಗೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
Last Updated 5 ಫೆಬ್ರುವರಿ 2026, 15:24 IST
ಕ್ರಿಮಿನಲ್ ಪ್ರಕರಣದಲ್ಲಿ ಹೆಚ್ಚಿನತನಿಖೆಗೆ ಕೋರ್ಟ್ ಅನುಮತಿ ಅಗತ್ಯ:ಸುಪ್ರೀಂಕೋರ್ಟ್
ADVERTISEMENT

ರಾಜ್ಯಸಭೆಯಲ್ಲಿ ವಿರೋಧಿಗಳಿಗೆ ತಮ್ಮ ಆರೋಗ್ಯದ ಗುಟ್ಟು ಹೇಳಿದ ಮೋದಿ!

PM Modi Parliament Speech: ರಾಷ್ಟ್ರಪತಿಗಳ ವಂದನಾ ನಿರ್ಣಯದ ಮೇಲೆ ಮಾತನಾಡಿದ ಮೋದಿ, ಹಲವರು ನನ್ನ ಆರೋಗ್ಯದ ಗುಟ್ಟು ಏನು ಎಂದು ಕೇಳುತ್ತಾರೆ. ಈಗ ಹೇಳುತ್ತೇನೆ ಕೇಳಿ, ನಾನು ಪ್ರತಿದಿನ 2 ಕೆಜಿ ನಿಂದನೆಗಳನ್ನು ಸೇವಿಸುತ್ತೇನೆ ಎಂದು ಕಾಲೆಳೆದರು.
Last Updated 5 ಫೆಬ್ರುವರಿ 2026, 14:48 IST
ರಾಜ್ಯಸಭೆಯಲ್ಲಿ ವಿರೋಧಿಗಳಿಗೆ ತಮ್ಮ ಆರೋಗ್ಯದ ಗುಟ್ಟು ಹೇಳಿದ ಮೋದಿ!

ಮೂವರು ಬಾಲಕಿಯರ ಆತ್ಮಹತ್ಯೆ: ಮೊಬೈಲ್‌ ಗೀಳು, ಕೊರಿಯನ್‌ ಸಂಸ್ಕೃತಿ ಪ್ರಭಾವ

Korean Culture Influence: ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಬುಧವಾರ ಒಂಬತ್ತನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಅಪ್ರಾಪ್ತ ವಯಸ್ಸಿನ ಮೂವರು ಸಹೋದರಿಯರ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಬಾಲಕಿಯರು ಬರೆದಿಟ್ಟಿರುವ ಡೈರಿಯ ಸಮಗ್ರ ಪರಿಶೀಲನೆಯಲ್ಲಿ ತೊಡಗಿದ್ದಾರೆ.
Last Updated 5 ಫೆಬ್ರುವರಿ 2026, 14:29 IST
ಮೂವರು ಬಾಲಕಿಯರ ಆತ್ಮಹತ್ಯೆ: ಮೊಬೈಲ್‌ ಗೀಳು, ಕೊರಿಯನ್‌ ಸಂಸ್ಕೃತಿ ಪ್ರಭಾವ

ರೈಲು ಸೀಟು ರದ್ಧತಿಗೆ ಪ್ರಯಾಣದರ ಭಾಗಶಃ ಮರುಪಾವತಿಸಿ:ಸಾರ್ವಜನಿಕ ಲೆಕ್ಕಪತ್ರ ಸಮಿತಿ

ಸರ್ಕಾರಕ್ಕೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಶಿಫಾರಸು
Last Updated 5 ಫೆಬ್ರುವರಿ 2026, 14:23 IST
ರೈಲು ಸೀಟು ರದ್ಧತಿಗೆ ಪ್ರಯಾಣದರ ಭಾಗಶಃ ಮರುಪಾವತಿಸಿ:ಸಾರ್ವಜನಿಕ ಲೆಕ್ಕಪತ್ರ ಸಮಿತಿ
ADVERTISEMENT
ADVERTISEMENT
ADVERTISEMENT