ಗುರುವಾರ, 12 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ

ADVERTISEMENT

ಲೋಕಸಭಾ ಸ್ಪೀಕರ್ ಪದಚ್ಯುತಿಗೆ ನೋಟಿಸ್: ಮಾಳ್ವಂಕರ್‌ ಅವರಿಂದ ಓಂ ಬಿರ್ಲಾವರೆಗೆ

Speaker Removal Motion: ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಪದಚ್ಯುತಿ ನೋಟಿಸ್ ಸಲ್ಲಿಸಿದ್ದು, ಸಂಸತ್ತಿನ ಇತಿಹಾಸದಲ್ಲಿ ಸ್ಪೀಕರ್‌ಗಳ ವಿರುದ್ಧ ನಡೆದ ಹಿಂದಿನ ಪ್ರಯತ್ನಗಳನ್ನೂ ಚರ್ಚಿಸಲಾಗಿದೆ.
Last Updated 12 ಫೆಬ್ರುವರಿ 2026, 7:11 IST
ಲೋಕಸಭಾ ಸ್ಪೀಕರ್ ಪದಚ್ಯುತಿಗೆ ನೋಟಿಸ್: ಮಾಳ್ವಂಕರ್‌ ಅವರಿಂದ ಓಂ ಬಿರ್ಲಾವರೆಗೆ

ನಾವು ಕಾಂಗ್ರೆಸ್ ಮೈತ್ರಿಯನ್ನು ಅವಲಂಬಿಸಿಲ್ಲ: ಡಿಎಂಕೆ ನಾಯಕನ ಸ್ಫೋಟಕ ಹೇಳಿಕೆ

DMK vs Congress: ನಾವು ಯಾವುದೇ ಮೈತ್ರಿಯನ್ನು ಅವಲಂಬಿಸಿಲ್ಲ, ಬರುವವರು ಬರಲಿ ಹೋಗುವವರು ಹೋಗಲಿ ಎಂದು ತಮಿಳುನಾಡು ಸಚಿವ ರಾಜಕಣ್ಣಪ್ಪನ್ ಹೇಳುವ ಮೂಲಕ ಕಾಂಗ್ರೆಸ್ ಜೊತೆಗಿನ ಮೈತ್ರಿ ಬಗ್ಗೆ ಹೊಸ ವಿವಾದ ಸೃಷ್ಟಿಸಿದ್ದಾರೆ.
Last Updated 12 ಫೆಬ್ರುವರಿ 2026, 7:03 IST
ನಾವು ಕಾಂಗ್ರೆಸ್ ಮೈತ್ರಿಯನ್ನು ಅವಲಂಬಿಸಿಲ್ಲ: ಡಿಎಂಕೆ ನಾಯಕನ ಸ್ಫೋಟಕ ಹೇಳಿಕೆ

ರಾಹುಲ್ ಗಾಂಧಿ ಸಂಸತ್ ಸದಸ್ಯತ್ವ ವಜಾಗೊಳಿಸಲು ನಿರ್ಣಯ ಮಂಡಿಸಿದ ಬಿಜೆಪಿ

Rahul Gandhi News: ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮತ್ತು ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಕುರಿತಾದ ಭಾಷಣದ ಬೆನ್ನಲ್ಲೇ ರಾಹುಲ್ ಗಾಂಧಿ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸಲು ಬಿಜೆಪಿ ಮುಂದಾಗಿದೆ.
Last Updated 12 ಫೆಬ್ರುವರಿ 2026, 6:42 IST
ರಾಹುಲ್ ಗಾಂಧಿ ಸಂಸತ್ ಸದಸ್ಯತ್ವ ವಜಾಗೊಳಿಸಲು ನಿರ್ಣಯ ಮಂಡಿಸಿದ ಬಿಜೆಪಿ

12 ಫೆಬ್ರುವರಿ 2026: ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ..

12 February 2026 News Highlights: ರಾಜ್ಯದ ರಾಜಕೀಯ ಜಟಾಪಟಿ, ಭಾರತ-ಅಮೆರಿಕ ವ್ಯಾಪಾರ ಒಪ್ಪಂದ, ಬೆಸ್ಕಾಂ ಎಂಜಿನಿಯರ್ ಮೇಲೆ ಲೋಕಾಯುಕ್ತ ದಾಳಿ ಸೇರಿದಂತೆ ಇಂದಿನ ಪ್ರಮುಖ 10 ಸುದ್ದಿಗಳ ಸಾರಾಂಶ ಇಲ್ಲಿದೆ.
Last Updated 12 ಫೆಬ್ರುವರಿ 2026, 6:15 IST
12 ಫೆಬ್ರುವರಿ 2026: ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ..

ಇದು ಭಾರತದ ಮೊದಲ ‘ಮ್ಯೂಸಿಕಲ್ ರೋಡ್‌’ ಹೇಗಿದೆ ನೋಡಿ..

Mumbai Coastal Road: ಮುಂಬೈನ ಕರಾವಳಿ ರಸ್ತೆ ಈಗ ಸಾಮಾನ್ಯ ರಸ್ತೆಯಾಗಿಲ್ಲ. ಬದಲಾಗಿ ಮ್ಯೂಸಿಕಲ್‌ ರಸ್ತೆಯಾಗಿ ಮಾರ್ಪಟ್ಟಿದೆ. ಇಲ್ಲಿ ಹಾಡು ಕೇಳುತ್ತಾ ಪ್ರಯಾಣಿಸಬಹುದು. ಭಾರತದ ಮೊದಲ ‘ಸಂಗೀತ ರಸ್ತೆ’ಯಾಗಿರುವ ಈ ರಸ್ತೆಯನ್ನು ಫೆಬ್ರುವರಿ 11ರಂದು ಉದ್ಘಾಟಿಸಲಾಗಿದೆ.
Last Updated 12 ಫೆಬ್ರುವರಿ 2026, 6:08 IST
ಇದು ಭಾರತದ ಮೊದಲ ‘ಮ್ಯೂಸಿಕಲ್ ರೋಡ್‌’ ಹೇಗಿದೆ ನೋಡಿ..

ಕಾನ್ಪುರ ಲ್ಯಾಂಬೊರ್ಗಿನಿ ಕಾರು ಡಿಕ್ಕಿ: ತಂಬಾಕು ಉದ್ಯಮಿ ಮಿಶ್ರಾ ಪುತ್ರ ಬಂಧನ

Shivam Mishra Arrest: ಕಾನ್ಪುರದ ಐಷಾರಾಮಿ ಲ್ಯಾಂಬೊರ್ಗಿನಿ ಕಾರು ಅಪಘಾತ ಪ್ರಕರಣ ಸಂಬಂಧ ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಅವರ ಪುತ್ರ ಶಿವಂ ಮಿಶ್ರಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 12 ಫೆಬ್ರುವರಿ 2026, 5:40 IST
ಕಾನ್ಪುರ ಲ್ಯಾಂಬೊರ್ಗಿನಿ ಕಾರು ಡಿಕ್ಕಿ: ತಂಬಾಕು ಉದ್ಯಮಿ ಮಿಶ್ರಾ ಪುತ್ರ ಬಂಧನ

ನಮಗೆ ನಿರ್ದೇಶಿಸಲು ಈ ‘ಬಿಳಿ ಚರ್ಮದ ವ್ಯಕ್ತಿ’ ಯಾರು: ಟ್ರಂಪ್ ವಿರುದ್ಧ ಓವೈಸಿ ಗರಂ

Donald Trump Trade: ಭಾರತ–ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಿಂದಾಗಿ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆಯಾಗಿದೆ ಎಂದು ಎಐಎಂಐಎಂನ ಅಸಾದುದ್ದೀನ್‌ ಓವೈಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 12 ಫೆಬ್ರುವರಿ 2026, 5:24 IST
ನಮಗೆ ನಿರ್ದೇಶಿಸಲು ಈ ‘ಬಿಳಿ ಚರ್ಮದ ವ್ಯಕ್ತಿ’ ಯಾರು: ಟ್ರಂಪ್ ವಿರುದ್ಧ ಓವೈಸಿ ಗರಂ
ADVERTISEMENT

ನರವಣೆ ಪುಸ್ತಕ ಸೋರಿಕೆ ಸಂಘಟಿತ ಕೃತ್ಯ:ಸ್ಫೋಟಕ ಮಾಹಿತಿ ಬಿಚ್ಚಿಟ್ಟ ದೆಹಲಿ ಪೊಲೀಸರು

Four Stars of Destiny: ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರ ಅಪ್ರಕಟಿತ ಪುಸ್ತಕ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಸೋರಿಕೆ ಕುರಿತಂತೆ ದೆಹಲಿ ಪೊಲೀಸರ ವಿಶೇಷ ವಿಭಾಗ ಬಹು ರಾಷ್ಟ್ರೀಯ ತನಿಖೆ ತೀವ್ರಗೊಳಿಸಿದ್ದು, ಮಹತ್ವದ ಮಾಹಿತಿ ಕಲೆ ಹಾಕಿದೆ.
Last Updated 12 ಫೆಬ್ರುವರಿ 2026, 4:26 IST
ನರವಣೆ ಪುಸ್ತಕ ಸೋರಿಕೆ ಸಂಘಟಿತ ಕೃತ್ಯ:ಸ್ಫೋಟಕ ಮಾಹಿತಿ ಬಿಚ್ಚಿಟ್ಟ ದೆಹಲಿ ಪೊಲೀಸರು

ನಟ ಸಲ್ಮಾನ್ ಖಾನ್ ಬಾವ ಆಯುಷ್‌ಗೆ ಬಿಷ್ಣೋಯಿ ಗ್ಯಾಂಗ್‌ನಿಂದ ಜೀವ ಬೆದರಿಕೆ

Aayush Sharma Threat: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ತಂಗಿ ಗಂಡ (ಬಾವ) ನಟ ಆಯುಷ್ ಶರ್ಮಾ ಅವರಿಗೆ ಇ–ಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 12 ಫೆಬ್ರುವರಿ 2026, 2:19 IST
ನಟ ಸಲ್ಮಾನ್ ಖಾನ್ ಬಾವ ಆಯುಷ್‌ಗೆ ಬಿಷ್ಣೋಯಿ ಗ್ಯಾಂಗ್‌ನಿಂದ ಜೀವ ಬೆದರಿಕೆ

ಸದನ ಕಾವೇರಿಸಿದ 'ಶರಣಾಗತಿ': ರಾಹುಲ್-ನಿರ್ಮಲಾ ಜಟಾಪಟಿ

India US Trade Deal: ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ವಿಷಯ ಲೋಕಸಭೆಯಲ್ಲಿ ಬುಧವಾರ ಭಾರಿ ಜಟಾಪಟಿಗೆ ಕಾರಣವಾಯಿತು.
Last Updated 12 ಫೆಬ್ರುವರಿ 2026, 0:30 IST
ಸದನ ಕಾವೇರಿಸಿದ 'ಶರಣಾಗತಿ': ರಾಹುಲ್-ನಿರ್ಮಲಾ ಜಟಾಪಟಿ
ADVERTISEMENT
ADVERTISEMENT
ADVERTISEMENT