ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ

ADVERTISEMENT

ಕಾಲಿಗೆ ಗುಂಡು ತಗುಲಿದರೂ ಉಗ್ರರನ್ನು ಮಟ್ಟ ಹಾಕಲು ನೆರವಾದ ಸೇನಾ ಶ್ವಾನ 'ಟೈಸನ್'

Army Dog Tyson: ಕಿಶ್ತವಾಡ ಜಿಲ್ಲೆಯಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಸೇನೆಯ ಶ್ವಾನ 'ಟೈಸನ್'. ಕಾಲಿಗೆ ಗಂಡು ತಗುಲಿದರೂ ಪಾಕ್ ಮೂಲದ ಜೈಷ್-ಎ-ಮೊಹಮ್ಮದ್ ಸಂಘಟನೆಯ ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡುವಲ್ಲಿ ಧೈರ್ಯವಂತ ಸೇನಾ ಶ್ವಾನವು ನೆರವಾಗಿದೆ
Last Updated 23 ಫೆಬ್ರುವರಿ 2026, 12:38 IST
ಕಾಲಿಗೆ ಗುಂಡು ತಗುಲಿದರೂ ಉಗ್ರರನ್ನು ಮಟ್ಟ ಹಾಕಲು ನೆರವಾದ ಸೇನಾ ಶ್ವಾನ 'ಟೈಸನ್'

ತಮಿಳುನಾಡು ಎಂದರೆ ವಿಜಯ್, ವಿಜಯ್ ಎಂದರೆ ತಮಿಳುನಾಡು: DMK ವಿರುದ್ಧ ದಳಪತಿ ಗುಡುಗು

TVK vs DMK: ವೆಲ್ಲೂರಿನಲ್ಲಿ ನಡೆದ ಸಭೆಯಲ್ಲಿ ನಟ ವಿಜಯ್ ಸಿಎಂ ಎಂ.ಕೆ. ಸ್ಟಾಲಿನ್ ವಿರುದ್ಧ ವಾಗ್ದಾಳಿ ನಡೆಸಿ, 2026 ಚುನಾವಣೆಯಲ್ಲಿ ಟಿವಿಕೆ ಮತ್ತು ಡಿಎಂಕೆ ನಡುವೆ ನೇರ ಪೈಪೋಟಿ ಎಂದರು.
Last Updated 23 ಫೆಬ್ರುವರಿ 2026, 10:37 IST
ತಮಿಳುನಾಡು ಎಂದರೆ ವಿಜಯ್, ವಿಜಯ್ ಎಂದರೆ ತಮಿಳುನಾಡು: DMK ವಿರುದ್ಧ ದಳಪತಿ ಗುಡುಗು

ದೆಹಲಿ ಪೊಲೀಸ್ ಇಲಾಖೆಯಲ್ಲಿ ನಿವೃತ್ತ ಅಗ್ನಿವೀರರಿಗೆ ಶೇ.20ರಷ್ಟು ಮೀಸಲಾತಿ

Delhi Police Recruitment: ದೆಹಲಿ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಯಲ್ಲಿ ನಿವೃತ್ತ ಅಗ್ನಿವೀರರಿಗೆ 20% ಮೀಸಲಾತಿ, ದೈಹಿಕ ಪರೀಕ್ಷೆ ವಿನಾಯಿತಿ ಹಾಗೂ ವಯೋಮಿತಿ ಸಡಿಲಿಕೆ ನೀಡಲು ತಿದ್ದುಪಡಿ ಮಾಡಲಾಗಿದೆ.
Last Updated 23 ಫೆಬ್ರುವರಿ 2026, 10:19 IST
ದೆಹಲಿ ಪೊಲೀಸ್ ಇಲಾಖೆಯಲ್ಲಿ ನಿವೃತ್ತ ಅಗ್ನಿವೀರರಿಗೆ ಶೇ.20ರಷ್ಟು ಮೀಸಲಾತಿ

ಬಿಹಾರದಲ್ಲಿ ನಕಲಿ ಔಷಧ ಕಾರ್ಖಾನೆ ಮೇಲೆ ದಾಳಿ: ಭಾರಿ ಪ್ರಮಾಣದ ಔಷಧ ಜಪ್ತಿ

Fake Medicines: ಪಟ್ನಾದ ಸಮೀಪದ ನಕಲಿ ಔಷಧ ಕಾರ್ಖಾನೆಯ ಮೇಲೆ ದೆಹಲಿ ಪೊಲೀಸರು ದಾಳಿ ನಡೆಸಿ ಭಾರಿ ಪ್ರಮಾಣದ ಔಷಧ, ಸಿರಪ್ ಹಾಗೂ ಸೈಕೋಟ್ರೋಪಿಕ್ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
Last Updated 23 ಫೆಬ್ರುವರಿ 2026, 9:21 IST
ಬಿಹಾರದಲ್ಲಿ ನಕಲಿ ಔಷಧ ಕಾರ್ಖಾನೆ ಮೇಲೆ ದಾಳಿ: ಭಾರಿ ಪ್ರಮಾಣದ ಔಷಧ ಜಪ್ತಿ

ಎ.ಐ ಶೃಂಗದಲ್ಲಿ ಶರ್ಟ್ ಬಿಚ್ಚಿ ಪ್ರತಿಭಟನೆ: ಬಂಧಿತರ ಸಂಖ್ಯೆ 5ಕ್ಕೆ ಏರಿಕೆ

Youth Congress Protest: ರಾಷ್ಟ್ರ ರಾಜಧಾನಿಯಲ್ಲಿ ನಡೆದ ಎ.ಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ ಘಟನೆಗೆ ಸಂಬಂಧಿಸಿದಂತೆ ಈವರೆಗೆ ಐದು ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 23 ಫೆಬ್ರುವರಿ 2026, 9:21 IST
ಎ.ಐ ಶೃಂಗದಲ್ಲಿ ಶರ್ಟ್ ಬಿಚ್ಚಿ ಪ್ರತಿಭಟನೆ: ಬಂಧಿತರ ಸಂಖ್ಯೆ 5ಕ್ಕೆ ಏರಿಕೆ

ಮುಸ್ಲಿಂ ಮಹಿಳೆಯರಿಗೆ ಕಂಬಳಿ ನೀಡಲು ನಿರಾಕರಿಸಿದ ಬಿಜೆಪಿ ನಾಯಕ: ಯಾಕೆ ಗೊತ್ತೇ?

Rajasthan BJP: ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದಿಸುವವರಿಗೆ ಸವಲತ್ತುಗಳನ್ನು ಪಡೆಯುವ ಹಕ್ಕಿಲ್ಲ ಎಂದು ಬಿಜೆಪಿ ಮಾಜಿ ಸಂಸದ ಸುಖ್‌ಬೀರ್ ಸಿಂಗ್ ಜೌನಪುರಿಯಾ ಹೇಳಿದ್ದಾರೆ. ಸುಖ್‌ಬೀರ್ ಸಿಂಗ್ ಜೌನಪುರಿಯಾ ಅವರು ಮುಸ್ಲಿಂ ಮಹಿಳೆಯರಿಗೆ ಕಂಬಳಿ ನೀಡಲು
Last Updated 23 ಫೆಬ್ರುವರಿ 2026, 7:58 IST
ಮುಸ್ಲಿಂ ಮಹಿಳೆಯರಿಗೆ ಕಂಬಳಿ ನೀಡಲು ನಿರಾಕರಿಸಿದ ಬಿಜೆಪಿ ನಾಯಕ: ಯಾಕೆ ಗೊತ್ತೇ?

‘ಎಲ್ ಮೆಂಚೊ’ ಕುಖ್ಯಾತಿಯ ಡ್ರಗ್ಸ್‌ ಪೆಡ್ಲರ್‌ ಒಸೆಗುರಾ: ಆತನ ಹಿನ್ನೆಲೆ ಏನು?

Mexican Drug Lord: ಮೆಕ್ಸಿಕನ್ ಡ್ರಗ್ ಲಾರ್ಡ್ ಎಂದೇ ಖ್ಯಾತಿ ಪಡೆದ ನೆಮಿಸಿಯೊ ಒಸೆಗುರಾ ಅವರನ್ನು ಜಲಿಸ್ಕೊದಲ್ಲಿ ಮೆಕ್ಸಿಕೊದ ಮಿಲಿಟರಿ ಪಡೆಗಳು ಹತ್ಯೆಗೈದಿವೆ. ಒಸೆಗುರಾ ಇಲ್ಲಿನ ಮೋಸ್ಟ್‌ ವಾಂಟೆಡ್ ಮಾದಕ ವಸ್ತು ಮಾರಾಟಗಾರ ಎಂಬ ಕುಖ್ಯಾತಿ ಪಡೆದಿದ್ದನು.
Last Updated 23 ಫೆಬ್ರುವರಿ 2026, 6:35 IST
‘ಎಲ್ ಮೆಂಚೊ’ ಕುಖ್ಯಾತಿಯ ಡ್ರಗ್ಸ್‌ ಪೆಡ್ಲರ್‌ ಒಸೆಗುರಾ: ಆತನ ಹಿನ್ನೆಲೆ ಏನು?
ADVERTISEMENT

ಪಶ್ಚಿಮ ಬಂಗಾಳದ ರಾಜಕೀಯ ‘ಚಾಣಕ್ಯ’, ಮಾಜಿ ಕೇಂದ್ರ ಸಚಿವ ಮುಕುಲ್ ರಾಯ್ ನಿಧನ

West Bengal Politics: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತ ಮತ್ತು ಬಂಗಾಳದ ರಾಜಕೀಯ ‘ಚಾಣಕ್ಯ’ ಎಂದೇ ಗುರುತಿಸಿಕೊಂಡಿದ್ದ ಮಾಜಿ ಕೇಂದ್ರ ಸಚಿವ ಮುಕುಲ್ ರಾಯ್ ಅವರು ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
Last Updated 23 ಫೆಬ್ರುವರಿ 2026, 5:07 IST
ಪಶ್ಚಿಮ ಬಂಗಾಳದ ರಾಜಕೀಯ ‘ಚಾಣಕ್ಯ’, ಮಾಜಿ ಕೇಂದ್ರ ಸಚಿವ ಮುಕುಲ್ ರಾಯ್ ನಿಧನ

2026ರ ಫೆಬ್ರುವರಿ 23: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

Siddaramaiah vs HDK: ರಾಷ್ಟ್ರೀಯ, ರಾಜ್ಯ, ವಿದೇಶ, ಸಿನಿಮಾ, ಕ್ರೀಡೆಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
Last Updated 23 ಫೆಬ್ರುವರಿ 2026, 4:10 IST
2026ರ ಫೆಬ್ರುವರಿ 23: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

ಹಿಂದುತ್ವದ ಹೆಸರಲ್ಲಿ ರಾಜಕಾರಣ ಮಾಡಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತ್

Mohan Bhagwat: ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್‌ಎಸ್‌ಎಸ್‌) ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಮಾಡುವುದಿಲ್ಲ. ಬದಲಾಗಿ, ಸಮಾಜ ಹಾಗೂ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ನಂಬಿಕೆ ಇಟ್ಟಿದೆ ಎಂದು ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
Last Updated 23 ಫೆಬ್ರುವರಿ 2026, 3:17 IST
ಹಿಂದುತ್ವದ ಹೆಸರಲ್ಲಿ ರಾಜಕಾರಣ ಮಾಡಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತ್
ADVERTISEMENT
ADVERTISEMENT
ADVERTISEMENT