ಸೋಮವಾರ, 2 ಫೆಬ್ರುವರಿ 2026
×
ADVERTISEMENT

ರಾಷ್ಟ್ರೀಯ

ADVERTISEMENT

ಜಾತಿ ದತ್ತಾಂಶ: ಸುಪ್ರೀಂ ಕೋರ್ಟ್‌ನಿಂದ ಅರ್ಜಿ ವಜಾ

Census Petition Rejected: 2027ರ ಜನಗಣತಿಯಲ್ಲಿ ಜಾತಿ ದತ್ತಾಂಶದ ವಿಧಾನ ಪ್ರಶ್ನಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ಅರ್ಜಿದಾರ ಆಕಾಶ್ ಗೋಯಲ್ ಸಲಹೆಗಳನ್ನು ಕೇಂದ್ರ ಸರ್ಕಾರ ಪರಿಗಣಿಸಬೇಕು ಎಂದು ಸೂಚಿಸಿದೆ.
Last Updated 2 ಫೆಬ್ರುವರಿ 2026, 16:06 IST
ಜಾತಿ ದತ್ತಾಂಶ: ಸುಪ್ರೀಂ ಕೋರ್ಟ್‌ನಿಂದ ಅರ್ಜಿ ವಜಾ

ಮೋಮೊ ಆಮಿಷ: ₹85 ಲಕ್ಷದ ಆಭರಣ ವಂಚನೆ

Jewelry Fraud Case: ದೇವ್ರಿಯಾದಲ್ಲಿ ಮೂವರು ಯುವಕರು ಬಾಲಕನಿಗೆ ಮೋಮೊ ನೀಡುವಂತೆ ಆಮಿಷವೊಡ್ಡಿ ₹85 ಲಕ್ಷ ಮೌಲ್ಯದ ಆಭರಣ ವಂಚಿಸಿರುವ ಘಟನೆ ನಡೆದಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
Last Updated 2 ಫೆಬ್ರುವರಿ 2026, 15:54 IST
ಮೋಮೊ ಆಮಿಷ: ₹85 ಲಕ್ಷದ ಆಭರಣ ವಂಚನೆ

ಝೆನ್‌–ಜಿ ಪ್ರಚೋದನೆಗೆ ಗಾಂಧಿ ಭಾಷಣ ಬಳಕೆ: ವಾಂಗ್ಚೂಕ್ ವಿರುದ್ಧ ಕೇಂದ್ರದ ವಾದ

Wangchuk Controversy: ವಾಂಗ್ಚೂಕ್ ಬಂಧನದ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ, ಅವರು ಝೆನ್‌–ಜಿ ಸಮುದಾಯವನ್ನು ಪ್ರಚೋದಿಸಿ ಗಾಂಧಿ ಭಾಷಣಗಳನ್ನು ಬಳಸಿದರೆಂದು ಕೇಂದ್ರ ಸರ್ಕಾರ ಲಡಾಖ್ ಆಡಳಿತದ ಪರವಾಗಿ ವಾದಿಸಿದೆ.
Last Updated 2 ಫೆಬ್ರುವರಿ 2026, 15:53 IST
ಝೆನ್‌–ಜಿ ಪ್ರಚೋದನೆಗೆ ಗಾಂಧಿ ಭಾಷಣ ಬಳಕೆ: ವಾಂಗ್ಚೂಕ್ ವಿರುದ್ಧ ಕೇಂದ್ರದ ವಾದ

02 ಫೆಬ್ರುವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

Daily News Roundup: ರಾಷ್ಟ್ರೀಯ, ರಾಜ್ಯ, ವಾಣಿಜ್ಯ, ಕ್ರೀಡೆ ಸೇರಿದಂತೆ ಈ ದಿನದ ಪ್ರಮುಖ ಸುದ್ದಿಗಳಲ್ಲೇ ಏರ್ ಇಂಡಿಯಾ ತಾಂತ್ರಿಕ ದೋಷ, ಮಮತಾ ಬ್ಯಾನರ್ಜಿ ಆರೋಪ, ಟಿ20 ವಿವಾದ, ದಲೈ ಲಾಮರಿಗೆ ಗ್ರ್ಯಾಮಿ ನಾಮಿನೇಷನ್ ಸೇರಿವೆ.
Last Updated 2 ಫೆಬ್ರುವರಿ 2026, 14:48 IST
02 ಫೆಬ್ರುವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

ಎಸ್‌ಐಆರ್‌ ನೆಪ–ಸಂತ್ರಸ್ತ ಕುಟುಂಬಗಳಿಗೆ ಕಾಟ ಎಂದ ಮಮತಾ ಬ್ಯಾನರ್ಜಿ

ಬಂಗ ಭವನದ ಸುತ್ತ ಪೊಲೀಸರ ನಿಯೋಜನೆಗೆ ಸಿ.ಎಂ.ಮಮತಾ ಬ್ಯಾನರ್ಜಿ ಆಕ್ಷೇಪ
Last Updated 2 ಫೆಬ್ರುವರಿ 2026, 14:28 IST
ಎಸ್‌ಐಆರ್‌ ನೆಪ–ಸಂತ್ರಸ್ತ ಕುಟುಂಬಗಳಿಗೆ ಕಾಟ ಎಂದ ಮಮತಾ ಬ್ಯಾನರ್ಜಿ

ಯುದ್ಧನೀತಿ ಕೋರ್ಸ್‌ ಆರಂಭ

Future Warfare Training: ಸುಧಾರಿತ ಪಠ್ಯಕ್ರಮದೊಂದಿಗೆ ಸೇನೆಯ ಮೂರು ವಿಭಾಗಗಳ 'ಭವಿಷ್ಯದ ಯುದ್ಧನೀತಿ' ಕೋರ್ಸ್‌ನ ಮೂರನೇ ಆವೃತ್ತಿ ದೆಹಲಿಯ ಮಾಣೆಕ್‌ ಶಾ ಕೇಂದ್ರದಲ್ಲಿ ಆರಂಭವಾಗಿದೆ. ಫೆಬ್ರುವರಿ 25ರವರೆಗೆ ನಡೆಯಲಿದೆ.
Last Updated 2 ಫೆಬ್ರುವರಿ 2026, 14:27 IST
ಯುದ್ಧನೀತಿ ಕೋರ್ಸ್‌ ಆರಂಭ

ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ನಿರ್ಲಕ್ಷ್ಯ: ಕೇರಳದಲ್ಲಿ ನಾಳೆ ಕಪ್ಪು ದಿನ ಆಚರಣೆ

Kerala Budget Protest: ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ಬೇಡಿಕೆಗಳಿಗೆ ಲೆಕ್ಕಿಸದ ಹಿನ್ನೆಲೆಯಲ್ಲಿ ಸಿಪಿಎಂ ಫೆಬ್ರುವರಿ 3ರಂದು ಕಪ್ಪು ದಿನ ಆಚರಿಸಲು ಕರೆ ನೀಡಿದ್ದು, ಜನವಿರೋಧಿ ನಿಟ್ಟಿನಲ್ಲಿ ಪ್ರತಿಭಟನೆಗಳು ನಡೆಯಲಿದೆ.
Last Updated 2 ಫೆಬ್ರುವರಿ 2026, 14:26 IST
ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ನಿರ್ಲಕ್ಷ್ಯ: ಕೇರಳದಲ್ಲಿ ನಾಳೆ ಕಪ್ಪು ದಿನ ಆಚರಣೆ
ADVERTISEMENT

ಎನ್‌ಸಿಪಿ ಜೊತೆ ವಿಲೀನ ಇಲ್ಲ: ತಟಕರೆ

NCP Leadership Update: ಅಜಿತ್ ಪವಾರ್ ನಿಧನದ ಬಳಿಕ ಎನ್‌ಸಿಪಿ ಎನ್‌ಡಿಎಗೂ ಬದ್ಧವಿದ್ದು ಶರದ್ ಪವಾರ್ ನೇತೃತ್ವದ ಬಣದೊಂದಿಗೆ ವಿಲೀನವಿಲ್ಲ ಎಂದು ಸುನಿಲ್ ತಟಕರೆ ಸ್ಪಷ್ಟಪಡಿಸಿದರು. ಸುನೇತ್ರಾ ಪವಾರ್ ನೇಮಕದ ಹಿಂದೆ ಬಿಜೆಪಿ ಕೈವಾಡವಿದೆಯೆಂದು ಆರೋಪವಿದೆ.
Last Updated 2 ಫೆಬ್ರುವರಿ 2026, 14:26 IST
ಎನ್‌ಸಿಪಿ ಜೊತೆ ವಿಲೀನ ಇಲ್ಲ: ತಟಕರೆ

ಏರ್ ಇಂಡಿಯಾ ವಿಮಾನದ ಇಂಧನ ನಿಯಂತ್ರಣ ಸ್ವಿಚ್‌ನಲ್ಲಿ ದೋಷ: ತಪ್ಪಿದ ಭಾರೀ ಅನಾಹುತ!

Air India Flight Safety: ಹೀಥ್ರೂದಿಂದ ಬೆಂಗಳೂರಿಗೆ ಬಂದಿಳಿದ ಏರ್ ಇಂಡಿಯಾದ ಬೋಯಿಂಗ್ 787 ಡ್ರೀಮ್‌ಲೈನರ್‌ ವಿಮಾನದಲ್ಲಿ, ಎಂಜಿನ್‌ಗೆ ಇಂಧನ ಪೂರೈಸುವ ಸ್ವಿಚ್‌ ವಿಫಲವಾಗಿದ್ದರಿಂದ ಆ ವಿಮಾನದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.
Last Updated 2 ಫೆಬ್ರುವರಿ 2026, 14:24 IST
ಏರ್ ಇಂಡಿಯಾ ವಿಮಾನದ ಇಂಧನ ನಿಯಂತ್ರಣ ಸ್ವಿಚ್‌ನಲ್ಲಿ ದೋಷ: ತಪ್ಪಿದ ಭಾರೀ ಅನಾಹುತ!

ಸೈಬರ್‌ ಅಪರಾಧ: 10 ರಾಜ್ಯಗಳಲ್ಲಿ ಸಿಬಿಐ ಶೋಧ

ವಿದೇಶೀಯರಿಗೆ ವಂಚಿಸುತ್ತಿದ್ದ ಆರೋಪಿಗಳು: ಒಬ್ಬನ ಬಂಧನ
Last Updated 2 ಫೆಬ್ರುವರಿ 2026, 14:17 IST
ಸೈಬರ್‌ ಅಪರಾಧ: 10 ರಾಜ್ಯಗಳಲ್ಲಿ ಸಿಬಿಐ ಶೋಧ
ADVERTISEMENT
ADVERTISEMENT
ADVERTISEMENT