ಮಂಗಳವಾರ, 27 ಜನವರಿ 2026
×
ADVERTISEMENT

ರಾಷ್ಟ್ರೀಯ

ADVERTISEMENT

ಬಜೆಟ್ ಅಧಿವೇಶನ: ವಿಬಿ–ಜಿ ರಾಮ್‌ ಜಿ, ಎಸ್‌ಐಆರ್ ಚರ್ಚೆಗೆ ಕೇಂದ್ರ ನಕಾರ

All Party Meeting: ಬಜೆಟ್ ಅಧಿವೇಶನದಲ್ಲಿ ಬಿ–ಜಿ ರಾಮ್‌ ಜಿ ಕಾಯ್ದೆ ಮತ್ತು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಕುರಿತು ಚರ್ಚೆಗೆ ಕೇಂದ್ರ ಸರ್ಕಾರ ನಿರಾಕರಿಸಿದೆ.
Last Updated 27 ಜನವರಿ 2026, 14:36 IST
ಬಜೆಟ್ ಅಧಿವೇಶನ: ವಿಬಿ–ಜಿ ರಾಮ್‌ ಜಿ, ಎಸ್‌ಐಆರ್ ಚರ್ಚೆಗೆ ಕೇಂದ್ರ ನಕಾರ

ದೂರವಾಣಿ ಕದ್ದಾಲಿಕೆ ಪ್ರಕರಣ; ಎಸ್‌ಐಟಿ ಮುಂದೆ ಹಾಜರಾದ ಸಂತೋಷ್‌

ತೆಲಂಗಾಣದ ಬಿಆರ್‌ಎಸ್‌ ಸರ್ಕಾರದ ಅವಧಿಯಲ್ಲಿ ದೂರವಾಣಿ ಕದ್ದಾಲಿಕೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಗಾಗಿ ತೆಲಂಗಾಣ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಂದೆ ಬಿಆರ್‌ಎಸ್‌ ಪಕ್ಷದ ಮುಖಂಡ, ...
Last Updated 27 ಜನವರಿ 2026, 14:30 IST
ದೂರವಾಣಿ ಕದ್ದಾಲಿಕೆ ಪ್ರಕರಣ; ಎಸ್‌ಐಟಿ ಮುಂದೆ ಹಾಜರಾದ ಸಂತೋಷ್‌

ವಂದೇ ಭಾರತ್ ಸ್ಲೀಪರ್‌ ರೈಲಿನಲ್ಲಿ ಶೀಘ್ರವೇ ಮಾಂಸಾಹಾರ: ರೈಲ್ವೆ ಅಧಿಕಾರಿಗಳು

Vande Bharat Train Update: ಹೌರಾ–ಕಾಮಾಕ್ಯ ನಡುವೆ ಸಂಚರಿಸುವ ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಶೀಘ್ರವೇ ಮಾಂಸಾಹಾರವನ್ನು ಸೇರ್ಪಡೆಯಾಗಲಿದೆ ಎಂದು ಪೂರ್ವ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Last Updated 27 ಜನವರಿ 2026, 14:29 IST
ವಂದೇ ಭಾರತ್ ಸ್ಲೀಪರ್‌ ರೈಲಿನಲ್ಲಿ ಶೀಘ್ರವೇ ಮಾಂಸಾಹಾರ: ರೈಲ್ವೆ ಅಧಿಕಾರಿಗಳು

ಚೆನ್ನೈ: ವಿಮಾನ ನಿಲ್ದಾಣದಲ್ಲಿ ಲಘು ಬೆಂಕಿ ಅವಘಡ

Chennai Airport fire: ಚೆನ್ನೈ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಲಘು ಬೆಂಕಿ ಅವಘಡ ಸಂಭವಿಸಿದ್ದು, ಯಾವುದೇ ಹಾನಿ ಉಂಟಾಗದೆ ವಿಮಾನ ಸಂಚಾರವು ಸಿದ್ಧವಾದಂತೆ ಮುಂದುವರಿದಿದೆ.
Last Updated 27 ಜನವರಿ 2026, 14:26 IST
ಚೆನ್ನೈ: ವಿಮಾನ ನಿಲ್ದಾಣದಲ್ಲಿ ಲಘು ಬೆಂಕಿ ಅವಘಡ

ಬಿಜೆಪಿ ನಾಯಕರದ್ದು ದ್ವಂದ್ವ ನೀತಿ; ಮೆಹಬೂಬಾ ಮುಫ್ತಿ ಕಿಡಿ

Mehbooba Mufti Criticism: ಪೀಪಲ್ಸ್‌ ಡೆಮಾಕ್ರಟಿಕ್ ಪಕ್ಷದ ನಾಯಕಿ ಮೆಹಬೂಬಾ ಮುಫ್ತಿ ಅವರು ಬಿಜೆಪಿ ವಿರುದ್ಧ ದ್ವಂದ್ವ ನೀತಿಯನ್ನು ಅಳವಡಿಸಿಕೊಂಡಿರುವುದು ಮತ್ತು ಬಾಬಾ ಬುಲ್ಲೇಶಾ ದೇಗುಲ ನಾಶವನ್ನೇ ಹೊತ್ತಿದ್ದಾರೆ.
Last Updated 27 ಜನವರಿ 2026, 13:32 IST
ಬಿಜೆಪಿ ನಾಯಕರದ್ದು ದ್ವಂದ್ವ ನೀತಿ; ಮೆಹಬೂಬಾ ಮುಫ್ತಿ ಕಿಡಿ

ಕೇರಳ: ಜಿಯೊ ಅರ್ಜಿ ಮಾನ್ಯ ಮಾಡಲು ಸುಪ್ರೀಂ ಕೋರ್ಟ್‌ ನಿರಾಕರಣೆ

Supreme Court India: ಕೇರಳದ ಕೇಬಲ್‌ ಟೆಲಿವಿಷನ್‌ ಮಾರುಕಟ್ಟೆಯಲ್ಲಿ ಜಿಯೊ ಸ್ಟಾರ್‌ ವಿರುದ್ಧದ ಸ್ಪರ್ಧಾ ಆಯೋಗದ ತನಿಖೆಯನ್ನು ನಿಲ್ಲಿಸಲು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.
Last Updated 27 ಜನವರಿ 2026, 13:30 IST
ಕೇರಳ: ಜಿಯೊ ಅರ್ಜಿ ಮಾನ್ಯ ಮಾಡಲು ಸುಪ್ರೀಂ ಕೋರ್ಟ್‌ ನಿರಾಕರಣೆ

ಕುರಾನ್‌ ಜೊತೆ ಭಗವದ್ಗೀತೆಯನ್ನೂ ಓದಿ: ರಾಜಾ ಬಾಬು ಸಿಂಗ್‌

‘ಕುರಾನ್‌ನೊಂದಿಗೆ ಭಗವದ್ಗೀತೆಯನ್ನೂ ಓದುವುದರಿಂದ ಜ್ಞಾನೋದಯಕ್ಕೆ ಸಹಕಾರಿಯಾಗಲಿದೆ’ ಎಂದು ಹೆಚ್ಚುವರಿ ಡಿಜಿಪಿ (ತರಬೇತಿ) ರಾಜಾ ಬಾಬು ಸಿಂಗ್‌ ಅಭಿಪ್ರಾಯಪಟ್ಟರು.
Last Updated 27 ಜನವರಿ 2026, 13:27 IST
ಕುರಾನ್‌ ಜೊತೆ ಭಗವದ್ಗೀತೆಯನ್ನೂ ಓದಿ: ರಾಜಾ ಬಾಬು ಸಿಂಗ್‌
ADVERTISEMENT

2026ರ ಜನವರಿ 27: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

India EU FTA: ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
Last Updated 27 ಜನವರಿ 2026, 13:13 IST
2026ರ ಜನವರಿ 27: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

ಮಹಾರಾಜರ ಕಾಲಕ್ಕೆ ದೇಶವನ್ನು ಕೊಂಡೊಯ್ಯುತ್ತಿರುವ ಮೋದಿ: ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ನರೇಗಾ ಯೋಜನೆಯ ಹೆಸರು ಬದಲಾವಣೆಯನ್ನು ಮಾಡುವ ಮೂಲಕ ಯೋಜನೆಯ ಉದ್ದೇಶವನ್ನೇ ನಾಶ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.
Last Updated 27 ಜನವರಿ 2026, 12:36 IST
ಮಹಾರಾಜರ ಕಾಲಕ್ಕೆ ದೇಶವನ್ನು ಕೊಂಡೊಯ್ಯುತ್ತಿರುವ ಮೋದಿ: ರಾಹುಲ್ ಗಾಂಧಿ

ಅಪರಿಚಿತರಿಂದ ಅಂಬೇಡ್ಕರ್‌ ಪ್ರತಿಮೆ ನಾಶ: ಗ್ರಾಮದಲ್ಲಿ ಪೊಲೀಸ್‌ ಬಂದೋಬಸ್ತ್‌

Dr. Ambedkar Statue Vandalized: ಉತ್ತರ ಪ್ರದೇಶದ ಸಿಕಾರ್‌ವಾರ್‌ ಗ್ರಾಮದಲ್ಲಿ ಅಪರಿಚಿತ ದುಷ್ಕರ್ಮಿಗಳು ಡಾ. ಬಿ.ಆರ್. ಅಂಬೇಡ್ಕರ್‌ ಅವರ ಪ್ರತಿಮೆಯನ್ನು ನಾಶಮಾಡಿದ ಘಟನೆ ನಡೆದಿದೆ.
Last Updated 27 ಜನವರಿ 2026, 11:33 IST
ಅಪರಿಚಿತರಿಂದ ಅಂಬೇಡ್ಕರ್‌ ಪ್ರತಿಮೆ ನಾಶ: ಗ್ರಾಮದಲ್ಲಿ ಪೊಲೀಸ್‌ ಬಂದೋಬಸ್ತ್‌
ADVERTISEMENT
ADVERTISEMENT
ADVERTISEMENT