ಬುಧವಾರ, 11 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ

ADVERTISEMENT

ಲೋಕಸಭೆ: ಗದ್ದಲದ ನಡುವೆಯೇ ಪ್ರಶ್ನೋತ್ತರ

ವಿರೋಧ ಪಕ್ಷಗಳ ಸದಸ್ಯರ ಗದ್ದಲ, ಪ್ರತಿಭಟನೆಯ ನಡುವೆಯೇ ಲೋಕಸಭೆಯಲ್ಲಿ ಪ್ರಶ್ನೋತ್ತರ ಕಲಾಪ ಬುಧವಾರ ನಡೆಯಿತು.
Last Updated 11 ಫೆಬ್ರುವರಿ 2026, 15:52 IST
ಲೋಕಸಭೆ: ಗದ್ದಲದ ನಡುವೆಯೇ ಪ್ರಶ್ನೋತ್ತರ

ಜನಪ್ರತಿನಿಧಿಗಳ ಸ್ಥಾನದಿಂದ ಕೆಳಗಿಳಿಸುವ ಹಕ್ಕು’ ನೀಡಿ’: ರಾಘವ ಚಡ್ಡಾ

ಸರಿಯಾಗಿ ಕೆಲಸ ಮಾಡದಿದ್ದರೆ, ಐದು ವರ್ಷ ಪೂರ್ಣಗೊಳ್ಳುವ ಮೊದಲೇ ಶಾಸಕರು ಅಥವಾ ಸಂಸದರನ್ನು ‘ಜನಪ್ರತಿನಿಧಿಗಳ ಸ್ಥಾನದಿಂದ ಕೆಳಗಿಳಿಸುವ ಹಕ್ಕು’ ಇರುವ ವ್ಯವಸ್ಥೆಯನ್ನು ಜಾರಿ ಮಾಡಬೇಕು ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ) ಸಂಸದ ರಾಘವ ಚಡ್ಡಾ ಅವರು ಬುಧವಾರ ರಾಜ್ಯಸಭೆಯಲ್ಲಿ ಆಗ್ರಹಿಸಿದರು.
Last Updated 11 ಫೆಬ್ರುವರಿ 2026, 15:51 IST
ಜನಪ್ರತಿನಿಧಿಗಳ ಸ್ಥಾನದಿಂದ ಕೆಳಗಿಳಿಸುವ ಹಕ್ಕು’ ನೀಡಿ’: ರಾಘವ ಚಡ್ಡಾ

ಸಲಹೆ ಕೇಳಿದ್ದರೆ ವಿಪಕ್ಷದಲ್ಲಿ ಇರುತ್ತಿರಲಿಲ್ಲ: ಜಗದಾಂಬಿಕಾ ಪಾಲ್‌

ನೀವು ಈ ಹಿಂದೆ ನನ್ನ ಸಲಹೆ ಕೇಳಿದ್ದರೆ ಇಂದು ವಿರೋಧ ಪಕ್ಷದ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಿರಲಿಲ್ಲ’ ಎಂದು ಸ್ಪೀಕರ್‌ ಸ್ಥಾನದಲ್ಲಿ ಕುಳಿತಿದ್ದ ಜಗದಾಂಬಿಕಾ ಪಾಲ್‌ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರಿಗೆ ಬುಧವಾರ ಹೇಳಿದರು.
Last Updated 11 ಫೆಬ್ರುವರಿ 2026, 15:50 IST
ಸಲಹೆ ಕೇಳಿದ್ದರೆ ವಿಪಕ್ಷದಲ್ಲಿ ಇರುತ್ತಿರಲಿಲ್ಲ: ಜಗದಾಂಬಿಕಾ ಪಾಲ್‌

‘ವಂದೇ ಮಾತರಂ’ನ ಎಲ್ಲ 6 ಚರಣ ಹಾಡುವುದು ಕಡ್ಡಾಯ: ಕೇಂದ್ರ

Vande Mataram Mandatory: ರಾಷ್ಟ್ರಗೀತೆ ‘ಜನಗಣಮನ’ದಂತೆಯೇ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳು ಸೇರಿದಂತೆ ಶಾಲೆಗಳಲ್ಲಿ ಇನ್ನಮುಂದೆ ‘ವಂದೇ ಮಾತರಂ’ ಗೀತೆ ಹಾಡುವುದು ಕಡ್ಡಾಯಗೊಳಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.
Last Updated 11 ಫೆಬ್ರುವರಿ 2026, 15:44 IST
‘ವಂದೇ ಮಾತರಂ’ನ ಎಲ್ಲ 6 ಚರಣ ಹಾಡುವುದು ಕಡ್ಡಾಯ: ಕೇಂದ್ರ

ಭಾರತದೊಂದಿಗಿನ ವ್ಯಾಪಾರ ಒಪ್ಪಂದ: ‘ದ್ವಿದಳ ಧಾನ್ಯ’ ಕೈಬಿಟ್ಟ ಅಮೆರಿಕ

Trump Administration: ಭಾರತ–ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ (ಬಿಟಿಎ) ಸಂಬಂಧಿಸಿದಂತೆ ಟ್ರಂಪ್‌ ಆಡಳಿತವು ಮಂಗಳವಾರ, ಒಪ್ಪಂದದ ರೂಪುರೇಷೆ ನಿಬಂಧನೆಗಳನ್ನು ಒಳಗೊಂಡ ಪರಿಷ್ಕೃತ ಫ್ಯಾಕ್ಟ್‌ಶೀಟ್‌ ಪ್ರಕಟಿಸಿದೆ.
Last Updated 11 ಫೆಬ್ರುವರಿ 2026, 15:40 IST
ಭಾರತದೊಂದಿಗಿನ ವ್ಯಾಪಾರ ಒಪ್ಪಂದ: ‘ದ್ವಿದಳ ಧಾನ್ಯ’ ಕೈಬಿಟ್ಟ ಅಮೆರಿಕ

ಕೂದಲು ಕತ್ತರಿಸಿದ ಪ್ರಕರಣ: ಪರಿಹಾರ ಕಡಿತಗೊಳಿಸಿದ ಸುಪ್ರೀಂ ಕೋರ್ಟ್‌

₹2 ಕೋಟಿ ಪರಿಹಾರ ಕೇಳಿದ್ದ ಮಹಿಳೆ: ₹25 ಲಕ್ಷಕ್ಕೆ ಇಳಿಸಿದ ನ್ಯಾಯಾಲಯ
Last Updated 11 ಫೆಬ್ರುವರಿ 2026, 15:25 IST
ಕೂದಲು ಕತ್ತರಿಸಿದ ಪ್ರಕರಣ: ಪರಿಹಾರ ಕಡಿತಗೊಳಿಸಿದ ಸುಪ್ರೀಂ ಕೋರ್ಟ್‌

ಪೆಂಗ್ವಿನ್ ಇಂಡಿಯಾಗೆ ನೋಟಿಸ್, ಚಿನ್ನದ ದರ ಏರಿಕೆ: ಈ ದಿನದ ಪ್ರಮುಖ 10 ಸುದ್ದಿಗಳು

ರಾಷ್ಟ್ರೀಯ, ರಾಜ್ಯ, ವಾಣಿಜ್ಯ, ಕ್ರೀಡೆ ಸೇರಿದಂತೆ ಈ ದಿನದ ಪ್ರಮುಖ ಹತ್ತು ಸುದ್ದಿಗಳು ಇಲ್ಲಿವೆ.
Last Updated 11 ಫೆಬ್ರುವರಿ 2026, 14:48 IST
ಪೆಂಗ್ವಿನ್ ಇಂಡಿಯಾಗೆ ನೋಟಿಸ್, ಚಿನ್ನದ ದರ ಏರಿಕೆ: ಈ ದಿನದ ಪ್ರಮುಖ 10 ಸುದ್ದಿಗಳು
ADVERTISEMENT

ಕಾಂಗ್ರೆಸ್‌ ಸಂಸದರಿಂದ ಬಿರ್ಲಾ ನಿಂದನೆ: ಕೇಂದ್ರ ಸಚಿವ ಕಿರಣ್‌ ರಿಜಿಜು

Kiren Rijiju Statement: ‘ಕಾಂಗ್ರೆಸ್‌ನ 20–25 ಸಂಸದರು ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಚೇಂಬರ್‌ಗೆ ತೆರಳಿದ್ದ ವೇಳೆ ಅವರನ್ನು ನಿಂದಿಸಿದ್ದಾರೆ. ಈ ವೇಳೆ, ಹಾಜರಿದ್ದ ಪಕ್ಷದ ಹಿರಿಯ ನಾಯಕರಾದ ಕೆ.ಸಿ.ವೇಣುಗೋಪಾಲ್ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ತಡೆಯಲಿಲ್ಲ.
Last Updated 11 ಫೆಬ್ರುವರಿ 2026, 14:36 IST
ಕಾಂಗ್ರೆಸ್‌ ಸಂಸದರಿಂದ ಬಿರ್ಲಾ ನಿಂದನೆ:  ಕೇಂದ್ರ ಸಚಿವ ಕಿರಣ್‌ ರಿಜಿಜು

ನೋಟಿಸ್‌ನಲ್ಲಿನ ದೋಷ ಸರಿಪಡಿಸಲು ಸೂಚಿಸಿದ್ದೇ: ಸ್ಪೀಕರ್‌ ಓಂ ಬಿರ್ಲಾ

Lok Sabha Speaker: ತಮ್ಮನ್ನು ಪದಚ್ಯುತಗೊಳಿಸುವ ಸಂಬಂಧ ವಿರೋಧ ಪಕ್ಷಗಳು ಸಲ್ಲಿಸಿರುವ ನೋಟಿಸ್‌ನಲ್ಲಿದ್ದ ದೋಷಗಳನ್ನು ಸ್ವತಃ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರೇ ಗುರುತಿಸಿದ್ದರು. ದೋಷಗಳನ್ನು ಉಲ್ಲೇಖಿಸಿ ಅವರು ನೋಟಿಸ್‌ಅನ್ನು ತಿರಸ್ಕರಿಸಬಹುದಿತ್ತು.
Last Updated 11 ಫೆಬ್ರುವರಿ 2026, 14:32 IST
ನೋಟಿಸ್‌ನಲ್ಲಿನ ದೋಷ ಸರಿಪಡಿಸಲು ಸೂಚಿಸಿದ್ದೇ:  ಸ್ಪೀಕರ್‌ ಓಂ ಬಿರ್ಲಾ

ಗೊಗೊಯ್‌ಗೆ ಪಾಕ್‌ ನಂಟು: ಎಸ್‌ಐಟಿ ವರದಿ ಶೀಘ್ರ ಕೇಂದ್ರಕ್ಕೆ: ಹಿಮಂತ ಬಿಸ್ವ ಶರ್ಮಾ

Assam SIT Report: ‘ಕಾಂಗ್ರೆಸ್‌ ಸಂಸದ ಗೌರವ್‌ ಗೊಗೊಯ್‌ ಅವರ ವಿರುದ್ಧದ ಪಾಕಿಸ್ತಾನ ನಂಟಿನ ಆರೋಪಕ್ಕೆ ಸಂಬಂಧಿಸಿದ ವಿಶೇಷ ತನಿಖಾ ತಂಡದ (ಎಸ್‌ಐಟಿ) ವರದಿಯನ್ನು ಹೆಚ್ಚಿನ ತನಿಖೆಗಾಗಿ ಕೇಂದ್ರಕ್ಕೆ ಕಳುಹಿಸಲಾಗುವುದು’ ಎಂದು ಅಸ್ಸಾಂ ಮುಖ್ಯಮಂತ್ರಿ ಹೇಳಿದ್ದಾರೆ.
Last Updated 11 ಫೆಬ್ರುವರಿ 2026, 14:30 IST
ಗೊಗೊಯ್‌ಗೆ ಪಾಕ್‌ ನಂಟು: ಎಸ್‌ಐಟಿ ವರದಿ ಶೀಘ್ರ ಕೇಂದ್ರಕ್ಕೆ: ಹಿಮಂತ ಬಿಸ್ವ ಶರ್ಮಾ
ADVERTISEMENT
ADVERTISEMENT
ADVERTISEMENT