ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ

ADVERTISEMENT

ಮುದ್ದೇಬಿಹಾಳ | ಗೋಡೆ ಕುಸಿತ: ಕಾರ್ಮಿಕ ಸಾವು

ನಿರ್ಮಾಣ ಹಂತದಲ್ಲಿರುವ ಕೆಪಿಟಿಸಿಎಲ್ ವಿದ್ಯುತ್ ಕೇಂದ್ರದ ಕಂಪೌAಡ್ ಕುಸಿದು ಕಾರ್ಮಿಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಜಟ್ಟಗಿ ಗ್ರಾಮದ ಕೆ.ಪಿ.ಟಿ.ಸಿ.ಎಲ್ ಕೇಂದ್ರದಲ್ಲಿ ಸೋಮವಾರ ಮದ್ಯಾಹ್ನ...
Last Updated 18 ಮಾರ್ಚ್ 2024, 16:11 IST
fallback

ನಿಡಗುಂದಿ | ವಿದ್ಯುತ್‌ ಶಾರ್ಟ್‌ ಸರ್ಕೀಟ್‌: 8 ಎಕರೆ ತೋಟ ಭಸ್ಮ

ಅಗ್ನಿ ಅವಘಡಕ್ಕೆ ಪೈಪ್, ಬಾಳೆ, ತೆಂಗು ಸೇರಿ ಲಕ್ಷಾಂತರ ರೂ.,  ಶಾರ್ಟ್ ಸರ್ಕೀಟ್ ನಿಂದ 8 ಎಕರೆಗೆ ಗದ್ದೆಗೆ ಬೆಂಕಿ  
Last Updated 18 ಮಾರ್ಚ್ 2024, 16:05 IST
ನಿಡಗುಂದಿ | ವಿದ್ಯುತ್‌ ಶಾರ್ಟ್‌ ಸರ್ಕೀಟ್‌: 8 ಎಕರೆ ತೋಟ ಭಸ್ಮ

ಸೂಲಗತ್ತಿ ಲಕ್ಷ್ಮೀಬಾಯಿಗೆ ಶಾಂತ ಸಿರಿ ಪ್ರಶಸ್ತಿ ಪ್ರದಾನ

600 ಮಹಿಳೆಯರಿಗೆ ಉಚಿತವಾಗಿ ಸಹಜ ಹೆರಿಗೆ
Last Updated 18 ಮಾರ್ಚ್ 2024, 15:54 IST
ಸೂಲಗತ್ತಿ ಲಕ್ಷ್ಮೀಬಾಯಿಗೆ ಶಾಂತ ಸಿರಿ ಪ್ರಶಸ್ತಿ ಪ್ರದಾನ

ವಿಜಯಪುರ | 'ಲೋಕ ಅದಾಲತ್‌ಗೆ ಅಭೂತಪೂರ್ವ ಸ್ಪಂದನೆ'

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಶಿವಾಜಿ ಅನಂತ ನಲವಡೆ
Last Updated 18 ಮಾರ್ಚ್ 2024, 15:52 IST
ವಿಜಯಪುರ | 'ಲೋಕ ಅದಾಲತ್‌ಗೆ ಅಭೂತಪೂರ್ವ ಸ್ಪಂದನೆ'

ಮುದ್ದೇಬಿಹಾಳ: ಕಾಂಪೌಂಡ್‌ ಕುಸಿತ; ಕಾರ್ಮಿಕ ಸಾವು

ನಿರ್ಮಾಣ ಹಂತದಲ್ಲಿರುವ ಕೆಪಿಟಿಸಿಎಲ್ ವಿದ್ಯುತ್ ಕೇಂದ್ರದ ಆವರಣ ಗೋಡೆ(ಕಾಂಪೌಂಡ್‌) ಕುಸಿದಿದ್ದರಿಂದ ಕಾರ್ಮಿಕರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಜಟ್ಟಗಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
Last Updated 18 ಮಾರ್ಚ್ 2024, 15:04 IST
ಮುದ್ದೇಬಿಹಾಳ: ಕಾಂಪೌಂಡ್‌ ಕುಸಿತ; ಕಾರ್ಮಿಕ ಸಾವು

ವಿಜಯಪುರ: ಚೆಕ್ ಪೋಸ್ಟ್‌ಗಳಿಗೆ ಡಿಸಿ, ಎಸ್‌ಪಿ ಭೇಟಿ, ಪರಿಶೀಲನೆ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಧಿಕಾರಿ ಟಿ. ಭೂಬಾಲನ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಿಷಿ ಆನಂದ್‌ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಅವರು ಜಿಲ್ಲೆಯ ವಿವಿಧ ಚೆಕ್ ಪೋಸ್ಟ್‌ಗಳಿಗೆ ದಿಡೀರ್ ಭೇಟಿ ನೀಡಿ, ಕಾರ್ಯವೈಖರಿ ಪರಿಶೀಲಿಸಿದರು.
Last Updated 18 ಮಾರ್ಚ್ 2024, 7:43 IST
ವಿಜಯಪುರ: ಚೆಕ್ ಪೋಸ್ಟ್‌ಗಳಿಗೆ ಡಿಸಿ, ಎಸ್‌ಪಿ ಭೇಟಿ, ಪರಿಶೀಲನೆ

ದೆಹಲಿ ತಲುಪಿದ ಬಸರಕೋಡ ದ್ರಾಕ್ಷಿ

ಮುದ್ದೇಬಿಹಾಳ : ಕೋವಿಡ್ ಸಮಯದಲ್ಲಿ ದ್ರಾಕ್ಷಿ ಫಸಲು ಬಂದಿದ್ದರೂ ಲಾಭಕ್ಕಿಂತ ಈ ಬೆಳೆಗಾಗಿ ಮಾಡಿದ ಖರ್ಚು ಬರದೇ ನಷ್ಟ ಅನುಭವಿಸಿದ್ದ ದ್ರಾಕ್ಷಿ ಬೆಳೆಗಾರರ ಮುಖದಲ್ಲಿ ಇದೀಗ ಮಂದಹಾಸ...
Last Updated 18 ಮಾರ್ಚ್ 2024, 4:50 IST
ದೆಹಲಿ ತಲುಪಿದ ಬಸರಕೋಡ ದ್ರಾಕ್ಷಿ
ADVERTISEMENT

ವಿಜಯಪುರ: ಬಿಸಿಲಿಗೆ ‘ಪಾಲಿಕೆ’ ನೆರಳು ಮರೀಚಿಕೆ

ವಿಜಯಪುರ: ‘ಗುಮ್ಮಟನಗರಿ’ಯಲ್ಲಿ ದಿನದಿಂದ ದಿನಕ್ಕೆ ಸುಡು ಬಿಸಿಲಿನ ತಾಪ ಏರುತ್ತಿದೆ. ಸದ್ಯ 38 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕ ತಾಪಮಾನ ದಾಖಲಾಗಿದ್ದು, ತಿಂಗಳಾಂತ್ಯಕ್ಕೆ 40 ಡಿಗ್ರಿ ಸೆಲ್ಸಿಯಸ್‌ ಗಡಿ ದಾಟುವ ಲಕ್ಷಣ ಕಾಣುತ್ತಿದೆ.
Last Updated 18 ಮಾರ್ಚ್ 2024, 4:43 IST
ವಿಜಯಪುರ: ಬಿಸಿಲಿಗೆ ‘ಪಾಲಿಕೆ’ ನೆರಳು ಮರೀಚಿಕೆ

ಒಂಟೆ ಕಚ್ಚಿ ಬಾಲಕನ ಮೂಗಿನ ಮೂಳೆ ಮುರಿತ..!

ಒಂಟೆಯೊಂದು ಬಾಲಕನಿಗೆ ಕಚ್ಚಿದ ಪರಿಣಾಮ ಆತನ ಮೂಗಿನ ಮೂಳೆ ಮುರಿದಿರುವ ಘಟನೆ ಪಟ್ಟಣದ ಮಹಾಂತೇಶ ನಗರದಲ್ಲಿ ಭಾನುವಾರ ಸಂಜೆ ನಡೆದಿದೆ.
Last Updated 17 ಮಾರ್ಚ್ 2024, 14:58 IST
ಒಂಟೆ ಕಚ್ಚಿ ಬಾಲಕನ ಮೂಗಿನ ಮೂಳೆ ಮುರಿತ..!

ವಿಜಯಪುರ | ರಾಷ್ಟ್ರೀಯ ಲೋಕ ಅದಾಲತ್: 1,345 ಪ್ರಕರಣಗಳು ಇತ್ಯರ್ಥ

ಪಟ್ಟಣದ ನ್ಯಾಯಾಲಯ ಸಂಕೀರ್ಣದ ನಾಲ್ಕು ನ್ಯಾಯಾಲಯಗಳಲ್ಲಿ ಶನಿವಾರ ನ್ಯಾಯಾಧೀಶರ ಸಮ್ಮುಖದಲ್ಲಿ ನಡೆದ ಲೋಕ ಅದಾಲತನಲ್ಲಿ 2680 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಯಿತು. ಅದರಲ್ಲಿ 1345 ವಿವಿಧ ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.
Last Updated 17 ಮಾರ್ಚ್ 2024, 13:04 IST
ವಿಜಯಪುರ | ರಾಷ್ಟ್ರೀಯ ಲೋಕ ಅದಾಲತ್: 1,345 ಪ್ರಕರಣಗಳು ಇತ್ಯರ್ಥ
ADVERTISEMENT