ಶನಿವಾರ, 15 ನವೆಂಬರ್ 2025
×
ADVERTISEMENT

ವಿಜಯಪುರ

ADVERTISEMENT

ಸಂವಾದದ ಬದಲು ಸಂಹಾರ ಮನಸ್ಥಿತಿ ಹೆಚ್ಚಳ: ಡಾ. ಶರತ್ಚಂದ್ರ ಸ್ವಾಮೀಜಿ ವಿಷಾದ

ಡಾ.ಎಂ.ಎಂ.ಕಲಬುರ್ಗಿ ಸಮಗ್ರ ಸಾಹಿತ್ಯ 40 ಸಂಪುಟಗಳ ಲೋಕಾರ್ಪಣೆ 
Last Updated 15 ನವೆಂಬರ್ 2025, 14:12 IST
ಸಂವಾದದ ಬದಲು ಸಂಹಾರ ಮನಸ್ಥಿತಿ ಹೆಚ್ಚಳ: ಡಾ. ಶರತ್ಚಂದ್ರ ಸ್ವಾಮೀಜಿ ವಿಷಾದ

ವಿಜಯಪುರ| ದೇಶದ ಏಕತೆ, ಸಮಗ್ರತೆಗೆ ಕೈಜೋಡಿಸಿ: ಸಂಸದ ರಮೇಶ ಜಿಗಜಿಣಗಿ

Unity for Nation: ವಿಜಯಪುರದಲ್ಲಿ ನಡೆದ ರಾಷ್ಟ್ರೀಯ ಏಕತಾ ದಿನ ಆಚರಣೆಯಲ್ಲಿ ಸಂಸದ ಜಿಗಜಿಣಗಿ ದೇಶದ ಏಕತೆ ಮತ್ತು ಸಮಗ್ರತೆಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಕರೆ ನೀಡಿದರು, ಪಟೇಲ್‌ ಅವರ ಆದರ್ಶಗಳು ಸ್ಮರಣೆಗೊಂಡವು.
Last Updated 15 ನವೆಂಬರ್ 2025, 6:03 IST
ವಿಜಯಪುರ| ದೇಶದ ಏಕತೆ, ಸಮಗ್ರತೆಗೆ ಕೈಜೋಡಿಸಿ: ಸಂಸದ ರಮೇಶ ಜಿಗಜಿಣಗಿ

ವಿಜಯಪುರ| ಬಿಹಾರ ಜಯಭೇರಿ: ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ

BJP Win Celebration: ಬಿಹಾರ ಎನ್‌ಡಿಎ ಮೈತ್ರಿಕೂಟದ ಭರ್ಜರಿ ಜಯದ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ತಿನಿಸಿ ವಿಜಯೋತ್ಸವ ಆಚರಿಸಿದರು ಎಂದು ಸಂಸದ ಜಿಗಜಿಣಗಿ ಹೇಳಿದರು.
Last Updated 15 ನವೆಂಬರ್ 2025, 6:03 IST
ವಿಜಯಪುರ| ಬಿಹಾರ ಜಯಭೇರಿ: ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ

ಆಲಮಟ್ಟಿ| ಅಣೆಕಟ್ಟೆ ಸುರಕ್ಷತೆಗೆ ಅಧಿಕಾರಿಗಳೇ ಹೊಣೆ: ಜಲ ಆಯೋಗದ ಸಹಾಯಕ ನಿರ್ದೇಶಕ

Dam Safety Responsibility: ಆಲಮಟ್ಟಿ ಅಣೆಕಟ್ಟೆ ಜಾಗೃತಿ ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕ ಅಕ್ಷಯ ಹೇಳುವಂತೆ, ಶಿಥಿಲ ಸ್ಥಿತಿಯಿಂದ ಹಾನಿಯಾದರೆ ಅಧಿಕಾರಿಗಳೇ ಹೊಣೆಗಾರರು ಮತ್ತು ಕಾನೂನು ಕ್ರಮಕ್ಕೂ ಅವಕಾಶ ಇದೆ.
Last Updated 15 ನವೆಂಬರ್ 2025, 6:02 IST
ಆಲಮಟ್ಟಿ| ಅಣೆಕಟ್ಟೆ ಸುರಕ್ಷತೆಗೆ ಅಧಿಕಾರಿಗಳೇ ಹೊಣೆ: ಜಲ ಆಯೋಗದ ಸಹಾಯಕ ನಿರ್ದೇಶಕ

ಸಿಂದಗಿ| ಪ್ರತಿ ಟನ್ ಕಬ್ಬಿಗೆ ₹3,160 ದರ ನೀಡಿ: ಕಬ್ಬು ಬೆಳೆಗಾರರ ಪ್ರತಿಭಟನೆ

Farmers Protest: ಪ್ರತಿ ಟನ್ ಕಬ್ಬಿಗೆ ₹3,160 ದರ ನಿಗದಿಪಡಿಸಬೇಕೆಂದು ಆಗ್ರಹಿಸಿ ಕಬ್ಬು ಬೆಳೆಗಾರರು ಯರಗಲ್ ಕೆ.ಡಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಬಂದ್ ಮಾಡಿ ದಿನವಿಡೀ ಪ್ರತಿಭಟನೆ ನಡೆಸಿದರು.
Last Updated 15 ನವೆಂಬರ್ 2025, 6:02 IST
ಸಿಂದಗಿ| ಪ್ರತಿ ಟನ್ ಕಬ್ಬಿಗೆ ₹3,160 ದರ ನೀಡಿ: ಕಬ್ಬು ಬೆಳೆಗಾರರ ಪ್ರತಿಭಟನೆ

ವಿಜಯಪುರ| ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಮಹತ್ವದ್ದು: ರಿಷಿ ಆನಂದ್‌

Parent Involvement: ವಿಜಯಪುರದ ಸರ್ಕಾರಿ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆಯಲ್ಲಿ ರಿಷಿ ಆನಂದ್‌ ಪಾಲಕರ ಶೈಕ್ಷಣಿಕ ಪಾತ್ರದ ಮಹತ್ವವನ್ನು ವಿವರಿಸಿದರು, ಮಕ್ಕಳ ಕಲಿಕೆಗೆ ಪಾಲಕರ ಪ್ರೋತ್ಸಾಹ ಅಗತ್ಯವಿದೆ ಎಂದರು.
Last Updated 15 ನವೆಂಬರ್ 2025, 6:02 IST
ವಿಜಯಪುರ| ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಮಹತ್ವದ್ದು: ರಿಷಿ ಆನಂದ್‌

ಗೊಳಸಂಗಿ | ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಿಸಿ: ಚಂದ್ರಶೇಖರ ನುಗ್ಲಿ

Education Policy Karnataka: ಇತ್ತೀಚೆಗೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿರುವ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳಲ್ಲಿ ವಿಲೀನಗೊಳಿಸುವ ಕುರಿತು ಸರ್ಕಾರದಲ್ಲಿ ಚಿಂತನೆ ನಡೆಯುತ್ತಿದೆ ಎಂದು ನುಗ್ಲಿ ತಿಳಿಸಿದ್ದಾರೆ.
Last Updated 14 ನವೆಂಬರ್ 2025, 5:32 IST
ಗೊಳಸಂಗಿ | ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಿಸಿ: ಚಂದ್ರಶೇಖರ ನುಗ್ಲಿ
ADVERTISEMENT

ಐನೂರಕ್ಕೂ ಅಧಿಕ ವಚನ ವಾಚನ: ಗಿನ್ನಿಸ್ ದಾಖಲೆ ಬರೆದ ಬಾಲ‌ ಪ್ರತಿಭೆ ದಿತಿ ಶಿರಶ್ಯಾಡ

Child Prodigy Record: ಬಸವನಬಾಗೇವಾಡಿಯ ದಿತಿ ಹನುಮಂತ ಶಿರಶ್ಯಾಡ ಅವರು ಕೇವಲ ಎರಡು ವರ್ಷ ವಯಸ್ಸಿನಲ್ಲಿಯೇ 300ಕ್ಕೂ ಹೆಚ್ಚು ಸಾಮಾನ್ಯಜ್ಞಾನ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿ ಗಿನ್ನಿಸ್ ದಾಖಲೆ ಗೆದ್ದಿದ್ದಾರೆ.
Last Updated 14 ನವೆಂಬರ್ 2025, 5:29 IST
ಐನೂರಕ್ಕೂ ಅಧಿಕ ವಚನ ವಾಚನ: ಗಿನ್ನಿಸ್ ದಾಖಲೆ ಬರೆದ ಬಾಲ‌ ಪ್ರತಿಭೆ ದಿತಿ ಶಿರಶ್ಯಾಡ

ನಾನೂ ಸಚಿವ ಸ್ಥಾನದ ಆಕಾಂಕ್ಷಿ: ಸಲೀಂ ಅಹ್ಮದ್

Ministerial Aspirations: ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದವರಲ್ಲಿ ಈಗಾಗಲೇ ಎಲ್ಲರೂ ಸಚಿವರಾಗಿದ್ದಾರೆ, ನಾನು ಮಾತ್ರ ಬಾಕಿ ಉಳಿದಿದ್ದೇನೆ. ಈ ಬಾರಿ ಸಚಿವ ಸ್ಥಾನ ಲಭಿಸುವ ನಿರೀಕ್ಷೆ ಇದೆ ಎಂದು ಸಲೀಂ ಅಹ್ಮದ್ ತಿಳಿಸಿದ್ದಾರೆ.
Last Updated 14 ನವೆಂಬರ್ 2025, 5:27 IST
ನಾನೂ ಸಚಿವ ಸ್ಥಾನದ ಆಕಾಂಕ್ಷಿ: ಸಲೀಂ ಅಹ್ಮದ್

ವಿಜಯಪುರ: ಉದ್ಯೋಗಾಕಾಂಕ್ಷಿಗಳಿಗೆ ಉತ್ಸಾಹ ತುಂಬಿದ ‘ಗೈಡಿಂಗ್‌ ಫೋರ್ಸ್‌’

‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳಿಂದ ಆಯೋಜನೆ; ಇನ್‌ಸೈಟ್ಸ್ ಸಂಸ್ಥೆ ಸಹಭಾಗಿತ್ವ
Last Updated 14 ನವೆಂಬರ್ 2025, 3:33 IST
ವಿಜಯಪುರ: ಉದ್ಯೋಗಾಕಾಂಕ್ಷಿಗಳಿಗೆ ಉತ್ಸಾಹ ತುಂಬಿದ ‘ಗೈಡಿಂಗ್‌ ಫೋರ್ಸ್‌’
ADVERTISEMENT
ADVERTISEMENT
ADVERTISEMENT