ಭಾನುವಾರ, 14 ಡಿಸೆಂಬರ್ 2025
×
ADVERTISEMENT

ವಿಜಯಪುರ

ADVERTISEMENT

ಮಂಗಳೂರು, ವಿಜಯಪುರದಲ್ಲಿ ಪ್ಲಾಸ್ಟಿಕ್ ಪಾರ್ಕ್: ಎಂ.ಬಿ.ಪಾಟೀಲ

ಪ್ಲಾಸ್ಟಿಕ್ ಉದ್ಯಮ ವಲಯದ ಬೆಳವಣಿಗೆಯನ್ನು ಉತ್ತೇಜಿಸಲು ರಾಜ್ಯ ಸರ್ಕಾರವು ಮಂಗಳೂರು ಮತ್ತು ವಿಜಯಪುರದಲ್ಲಿ 200 ಎಕರೆಯಲ್ಲಿ ಸುಸಜ್ಜಿತ ಪ್ಲಾಸ್ಟಿಕ್ ಪಾರ್ಕ್’ ಸ್ಥಾಪಿಸಲಿದೆ. ಅರ್ಜಿ ಸಲ್ಲಿಸುವ ಉದ್ಯಮಿಗಳಿಗೆ ಜಮೀನು ಒದಗಿಸಲಾಗುವುದು ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.
Last Updated 13 ಡಿಸೆಂಬರ್ 2025, 23:03 IST
ಮಂಗಳೂರು, ವಿಜಯಪುರದಲ್ಲಿ ಪ್ಲಾಸ್ಟಿಕ್ ಪಾರ್ಕ್: ಎಂ.ಬಿ.ಪಾಟೀಲ

ವಿಜಯಪುರ: 7 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲು

Vijayapura Weather: ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಲ್ಲಿ ಶನಿವಾರ ತಾಪಮಾನ 7 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ನಾಲ್ಕು ದಿನಗಳಿಂದ ತಾಪಮಾನ ತೀವ್ರವಾಗಿ ಕುಸಿತವಾಗುತ್ತಿದ್ದು, ಶೀತಗಾಳಿ ಬೀಸುತ್ತಿದೆ.
Last Updated 13 ಡಿಸೆಂಬರ್ 2025, 16:07 IST
ವಿಜಯಪುರ: 7 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲು

ವಿಜಯಪುರ: ವಚನಗಳ ಪರಿಷ್ಕರಣೆ ಅಗತ್ಯ; ಡಾ. ಶಶಿಕಾಂತ ಪಟ್ಟಣ

Lingayat Movement: ವಿಜಯಪುರ: ‘ಸನಾತನಿಗಳು ಶರಣರ ವಚನಗಳನ್ನು ತಿರುಚಿ, ವಿರೂಪಗೊಳಿಸುತ್ತಿದ್ದಾರೆ. ನಕಲಿ ವಚನಗಳನ್ನು ಸೇರಿಸುವ ಮೂಲಕ ದಾಳಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಚನಗಳ ಸಮಗ್ರವಾಗಿ ಪರಿಷ್ಕರಿಸಿ, ಶುದ್ಧಿಕರಣ ಮಾಡುವ ಅಗತ್ಯವಿದೆ’ ಎಂದು ಡಾ. ಶಶಿಕಾಂತ ಪಟ್ಟಣ ಹೇಳಿದರು.
Last Updated 13 ಡಿಸೆಂಬರ್ 2025, 14:22 IST
ವಿಜಯಪುರ: ವಚನಗಳ ಪರಿಷ್ಕರಣೆ ಅಗತ್ಯ; ಡಾ. ಶಶಿಕಾಂತ ಪಟ್ಟಣ

ವಿಜಯಪುರ | ‘ಬಿಲ್ಡ್ ಆರ್ಕ್ ಎಕ್ಸ್ಪೋ’: ವಾಸ್ತು ವಿನ್ಯಾಸ ವಿಶೇಷ ವಸ್ತು ಪ್ರದರ್ಶನ

Architecture Event: ವಿಜಯಪುರದ ಕಿತ್ತೂರು ರಾಣಿ ಚೆನ್ನಮ್ಮ ಭವನದಲ್ಲಿ ಶುಕ್ರವಾರ ಆರಂಭವಾದ ವಾಸ್ತು ವಿನ್ಯಾಸದ ವಿಶೇಷ ವಸ್ತು ಪ್ರದರ್ಶನ ‘ಬಿಲ್ಡ್ ಆರ್ಕ್ ಎಕ್ಸ್ಪೋ’ಗೆ ಮೇಯರ್ ಎಂ.ಎಸ್. ಕರಡಿ ಮತ್ತು ಶಿವಯೋಗೇಶ್ವರ ಸ್ವಾಮೀಜಿ ಉದ್ಘಾಟನೆ ನೀಡಿದರು
Last Updated 13 ಡಿಸೆಂಬರ್ 2025, 6:21 IST
ವಿಜಯಪುರ | ‘ಬಿಲ್ಡ್ ಆರ್ಕ್ ಎಕ್ಸ್ಪೋ’: ವಾಸ್ತು ವಿನ್ಯಾಸ ವಿಶೇಷ ವಸ್ತು ಪ್ರದರ್ಶನ

ಆಲಮಟ್ಟಿ | ಹದಗೆಟ್ಟಿರುವ ರಾ.ಹೆದ್ದಾರಿ - 50: ಗುಂಡಿಯಿಂದ ಹೆಚ್ಚಾಯ್ತು ಸಾವು-ನೋವು

Road Damage Alert: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ನಿರ್ವಹಣೆಯಲ್ಲಿರುವ ವಿಜಯಪುರದಿಂದ ಆಲಮಟ್ಟಿವರೆಗೆ ಹೆದ್ದಾರಿ-50 ಸಂಪೂರ್ಣ ಹದಗೆಟ್ಟಿದ್ದು, ದುರಸ್ತಿಗೆ ಯಾವುದೇ ಕ್ರಮವಾಗದೆ ಸಾರ್ವಜನಿಕರು ತೊಂದರೆಗೆ ಒಳಗಾಗುತ್ತಿದ್ದಾರೆ
Last Updated 13 ಡಿಸೆಂಬರ್ 2025, 6:19 IST
ಆಲಮಟ್ಟಿ | ಹದಗೆಟ್ಟಿರುವ ರಾ.ಹೆದ್ದಾರಿ - 50: ಗುಂಡಿಯಿಂದ ಹೆಚ್ಚಾಯ್ತು ಸಾವು-ನೋವು

ಸಿಂದಗಿ: ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಶಾಸಕ ಅಶೋಕ ಮನಗೂಳಿ ಆಗ್ರಹ

Development Disparity: ಶಿಕ್ಷಣ, ಆರೋಗ್ಯ, ಕೈಗಾರಿಕೆ, ಸಾರಿಗೆ ಮತ್ತು ನೀರಾವರಿ ಕ್ಷೇತ್ರಗಳಲ್ಲಿ ಉತ್ತರ ಕರ್ನಾಟಕಕ್ಕೆ ತಾರತಮ್ಯ ನಡೆಯುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಸಿಂದಗಿಯಲ್ಲಿ ಆರೋಪಿಸಿದರು
Last Updated 13 ಡಿಸೆಂಬರ್ 2025, 6:18 IST
ಸಿಂದಗಿ: ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಶಾಸಕ ಅಶೋಕ ಮನಗೂಳಿ ಆಗ್ರಹ

ದೇವರಹಿಪ್ಪರಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು: ಅರ್ಧಕ್ಕೆ ನಿಂತ ಕಟ್ಟಡ ಕಾಮಗಾರಿ

Infrastructure Halt: ದೇವರಹಿಪ್ಪರಗಿಯಲ್ಲಿ ವಿದ್ಯಾರ್ಥಿಗಳ ಬಹುಕಾಲದ ಕನಸಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡದ ಕಾಮಗಾರಿ ಆರಂಭವಾದರೂ, ಈಗ ಆರು ತಿಂಗಳಿಂದ ಪೂರ್ಣವಾಗಿ ನಿಂತ ಸ್ಥಿತಿಯಲ್ಲಿದೆ
Last Updated 13 ಡಿಸೆಂಬರ್ 2025, 6:14 IST
ದೇವರಹಿಪ್ಪರಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು: ಅರ್ಧಕ್ಕೆ ನಿಂತ ಕಟ್ಟಡ ಕಾಮಗಾರಿ
ADVERTISEMENT

ಸೋನಿಯಾನಗರ: ಉತ್ತಮ ಆದಾಯ ತಂದ ’ಗೋಲ್ಡನ್ ಸೀತಾಫಲ‘

Agri Success: ಹೊರ್ತಿಯ ಸೋನಿಯಾ ನಗರದಲ್ಲಿ ರೈತ ಶಿವಮೂರ್ತಿ ಮತ್ತು ಮಲ್ಲಪ್ಪ ಲೋಣಿ ಸಹೋದರರು 2 ಎಕರೆ ಜಮೀನಿನಲ್ಲಿ ಗೋಲ್ಡನ್ ಸೀತಾಫಲ ಬೆಳೆದು ಉತ್ತಮ ಲಾಭ ಗಳಿಸಿದ್ದು, ಪ್ರಾಯೋಗಿಕ ಕೃಷಿಗೆ ಮಾದರಿಯಾಗಿದ್ದಾರೆ
Last Updated 13 ಡಿಸೆಂಬರ್ 2025, 6:12 IST
ಸೋನಿಯಾನಗರ: ಉತ್ತಮ ಆದಾಯ ತಂದ ’ಗೋಲ್ಡನ್ ಸೀತಾಫಲ‘

ವಿಜಯಪುರ | ಪಿಪಿಪಿ ಅತ್ಯಂತ ಅಪಾಯಕಾರಿ: ಸಾ.ತಿ ಸುಂದರೇಶ್

ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ 86 ದಿನ ಪೂರೈಕೆ
Last Updated 13 ಡಿಸೆಂಬರ್ 2025, 6:05 IST
ವಿಜಯಪುರ | ಪಿಪಿಪಿ ಅತ್ಯಂತ ಅಪಾಯಕಾರಿ: ಸಾ.ತಿ ಸುಂದರೇಶ್

ಡಿ. 17ರಿಂದ ಬೆಂಗಳೂರಿಗೆ ಬರುವ, ತೆರಳುವ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Rail Traffic Diversion: ಬೆಂಗಳೂರು: ತುಮಕೂರು ಮತ್ತು ಮಲ್ಲಸಂದ್ರ ನಿಲ್ದಾಣಗಳ ನಡುವೆ ಎಂಜಿನಿಯರಿಂಗ್ ಕಾಮಗಾರಿಗಳು ನಿಗದಿಯಾಗಿದ್ದರಿಂದ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
Last Updated 13 ಡಿಸೆಂಬರ್ 2025, 5:22 IST
ಡಿ. 17ರಿಂದ ಬೆಂಗಳೂರಿಗೆ ಬರುವ, ತೆರಳುವ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ
ADVERTISEMENT
ADVERTISEMENT
ADVERTISEMENT