ಭಾನುವಾರ, 28 ಡಿಸೆಂಬರ್ 2025
×
ADVERTISEMENT

ವಿಜಯಪುರ

ADVERTISEMENT

ಸರ್ಕಾರಿ ಶಿಕ್ಷಣ ನೀತಿಗಿಲ್ಲ ವೈಜ್ಞಾನಿಕ ತಳಹದಿ: ಪ್ರೊ.ಅರವಿಂದ ಮನಗೂಳಿ

ರಾಜ್ಯಮಟ್ಟದ ಶಿಕ್ಷಣಶಾಸ್ತ್ರ ಉಪನ್ಯಾಸಕರ ಶೈಕ್ಷಣಿಕ ಸಮ್ಮೇಳನ: ಪ್ರೊ.ಅರವಿಂದ ಮನಗೂಳಿ ವಿಷಾದ
Last Updated 28 ಡಿಸೆಂಬರ್ 2025, 5:08 IST
ಸರ್ಕಾರಿ ಶಿಕ್ಷಣ ನೀತಿಗಿಲ್ಲ ವೈಜ್ಞಾನಿಕ ತಳಹದಿ: ಪ್ರೊ.ಅರವಿಂದ ಮನಗೂಳಿ

ಕೇಂದ್ರಿಯ ವಿವಿ: ಸ್ನಾತಕೋತ್ತರ ಪದವಿ ಪ್ರವೇಶ ಪರೀಕ್ಷೆಗೆ ಅರ್ಜಿ

Central University Karnataka: ಕಲಬುರ್ಗಿಯ ಕೇಂದ್ರಿಯ ವಿಶ್ವವಿದ್ಯಾಲಯಕ್ಕೆ ಸಿಯುಇಟಿ ಮೂಲಕ ಸ್ನಾತಕೋತ್ತರ ಪದವಿ ಪ್ರವೇಶ ಪರೀಕ್ಷೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ. ಜನವರಿ 14 ರವರೆಗೆ ಅವಕಾಶವಿದೆ.
Last Updated 28 ಡಿಸೆಂಬರ್ 2025, 5:06 IST
ಕೇಂದ್ರಿಯ ವಿವಿ: ಸ್ನಾತಕೋತ್ತರ ಪದವಿ ಪ್ರವೇಶ ಪರೀಕ್ಷೆಗೆ ಅರ್ಜಿ

ವಿಜಯಪುರ: ಸಿ.ಎಂ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಸಿದ್ಧತೆ

ಶಿಸ್ತುಬದ್ಧ, ಯಶಸ್ವಿ ಕಾರ್ಯಕ್ರಮ ಆಯೋಜನೆಗೆ ಅಗತ್ಯ ಕ್ರಮ: ಜಿಲ್ಲಾಧಿಕಾರಿ ಡಾ.ಆನಂದ ಕೆ. ಸೂಚನೆ
Last Updated 28 ಡಿಸೆಂಬರ್ 2025, 5:05 IST
ವಿಜಯಪುರ: ಸಿ.ಎಂ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಸಿದ್ಧತೆ

ಪಿಪಿಪಿ ಬೇಡ, ಸರ್ಕಾರಿ ವೈದ್ಯಕೀಯ ಕಾಲೇಜು ಬೇಕು: ಅಶೋಕ ಲೋಣಿ

MB Patil: ಸರ್ಕಾರ ಯಾರ ಹಿತಕ್ಕಾಗಿ ಪಿಪಿಪಿ ಮಾದರಿಯನ್ನು ಜಿಲ್ಲೆಯ ಜನರ ಮೇಲೆ ಹೇರುತ್ತಿದ್ದಾರೆ ಅರ್ಥವಾಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಎಂ.ಬಿ.ಪಾಟೀಲ್ ಅವರು ಆದಷ್ಟು ಬೇಗ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಆದ್ಯತೆ ನೀಡಬೇಕು ಎಂದು ಕೆಜಿಎಫ್‌ನ ಹೋರಾಟಗಾರರು ಹೇಳಿದರು.
Last Updated 28 ಡಿಸೆಂಬರ್ 2025, 5:03 IST
ಪಿಪಿಪಿ ಬೇಡ, ಸರ್ಕಾರಿ ವೈದ್ಯಕೀಯ ಕಾಲೇಜು ಬೇಕು:  ಅಶೋಕ ಲೋಣಿ

ಮಣ್ಣಿನ ಪರೀಕ್ಷೆ ಅಗತ್ಯ: ಪಾಟೀಲ

Sustainable Farming: ಸ್ಪಿಕ್ ಲಿಮಿಟೆಡ್ ಹಾಗೂ ಬೆಳ್ಳುಬ್ಬಿ ಎಂಟರ್ ಪ್ರೈಸಸ್ ಹಿರೇಗರಸಂಗಿ ಸಹಯೋಗದಲ್ಲಿ ಪಟ್ಟಣದಲ್ಲಿ ತಾಲ್ಲೂಕಿನ ರೈತರಿಗಾಗಿ ರೈತರ ತರಬೇತಿ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು. ಇಂದಿನ ರೈತರು ಹೆಚ್ಚು ಇಳುವರಿ ಪಡೆಯಲು ಹೆಚ್ಚು ಯುರಿಯಾ ಬಳಸುತ್ತಿದ್ದಾರೆ.
Last Updated 28 ಡಿಸೆಂಬರ್ 2025, 5:02 IST
ಮಣ್ಣಿನ ಪರೀಕ್ಷೆ ಅಗತ್ಯ: ಪಾಟೀಲ

ವಿಜಯಪುರ: ಜೋಡೆತ್ತಿನ ಬಂಡಿಗಳ ಸಮಾವೇಶ 30ರಂದು

Agricultural Convention: ಸಿದ್ಧೇಶ್ವರ ಸ್ವಾಮೀಜಿ ಜನ್ಮಭೂಮಿ ಬಿಜ್ಜರಗಿಯಲ್ಲಿ ಡಿ. 30 ರಂದು ವೈಕುಂಠ ಏಕಾದಶಿಯಂದು 330 ಜೋಡೆತ್ತಿನ ಬಂಡಿಗಳ ಸಮಾವೇಶ ಹಾಗೂ ಬಸವ ತತ್ವದಡಿಯಲ್ಲಿ ಸ್ವಾವಲಂಬಿ ಗ್ರಾಮ ನಿರ್ಮಾಣಕ್ಕೆ ಸಂಬಂಧಿಸಿದ ವೈಜ್ಞಾನಿಕ ಚಿಂತನ ಮಂಥನ ಸಮಾವೇಶ ನಡೆಯಲಿದೆ.
Last Updated 28 ಡಿಸೆಂಬರ್ 2025, 5:00 IST
ವಿಜಯಪುರ: ಜೋಡೆತ್ತಿನ ಬಂಡಿಗಳ ಸಮಾವೇಶ 30ರಂದು

ಹುಬ್ಬಳ್ಳಿ-ಗದಗ ಬೈಪಾಸ್ ಮೂಲಕ ವಿಜಯಪುರಕ್ಕೆ ರೈಲು: ಕ್ರೆಡಿಟ್‌ಗಾಗಿ ಹವಣಿಕೆ

Akshata Pandavapura: ನಮ್ಮಿಂದಲೇ ನಮಗಾಗಿಯೇ ತೆರೆದುಕೊಳ್ಳುವ, ಭಾವನೆಗಳು ಹೊರಹೊಮ್ಮವ, ಸಾಮಾಜಿಕ ಸಮಸ್ಯೆಗಳನ್ನು, ವಿವಿಧ ವಿಷಯ ನೈಜ ಘಟನೆಗಳನ್ನು ಕಥೆಯಾಗಿಸಿ ಅದನ್ನು ಅಭಿವ್ಯಕ್ತಗೊಳಿಸುವ ರೀತಿ ನೆರೆದಿದ್ದವರೆಲ್ಲರಿಗೂ ಮನ ಮುಟ್ಟುವಂಥ ಹೊಸ ಅನುಭವವನ್ನು ಕೊಟ್ಟಿತು.
Last Updated 28 ಡಿಸೆಂಬರ್ 2025, 4:52 IST
ಹುಬ್ಬಳ್ಳಿ-ಗದಗ ಬೈಪಾಸ್ ಮೂಲಕ ವಿಜಯಪುರಕ್ಕೆ ರೈಲು: ಕ್ರೆಡಿಟ್‌ಗಾಗಿ ಹವಣಿಕೆ
ADVERTISEMENT

ಇಂಡಿ: ಬೆಂಕಿಗೆ ಅಹುತಿಯಾದ 4 ಎಕರೆ ಕಬ್ಬು 

Crop Loss: ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ 4 ಎಕರೆ ಕಬ್ಬು ಹೊತ್ತಿ ಉರಿದು ಸಂಪೂರ್ಣ ನಾಶವಾಗಿದೆ. ಕಟಾವು ಹಂತದ ಕಬ್ಬು ಸುಡುವ ಮೂಲಕ ರೈತರಿಗೆ ಭಾರಿ ನಷ್ಟವಾಗಿದೆ.
Last Updated 27 ಡಿಸೆಂಬರ್ 2025, 2:50 IST
ಇಂಡಿ: ಬೆಂಕಿಗೆ ಅಹುತಿಯಾದ 4 ಎಕರೆ ಕಬ್ಬು 

ಪುಕ್ಕಟೆ ಗಿರಾಕಿಗಳಿಂದ ಬಬಲೇಶ್ವರ ಸಮಾವೇಶ: ಯತ್ನಾಳ

Political Remark: ಬಬಲೇಶ್ವರ ಸಮಾವೇಶವನ್ನು ಪುಕ್ಕಟ್ಟೆ ಗಿರಾಕಿಗಳು ನಡೆಸುತ್ತಿದ್ದಾರೆ, ಅವರದ್ದೇನು ಖರ್ಚಿಲ್ಲದೆ ಎಂಎಲ್‌ಎ ಆಗಬೇಕೆಂಬ ಆಸೆ ಎಂದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಾಗ್ದಾಳಿ ನಡೆಸಿದರು.
Last Updated 27 ಡಿಸೆಂಬರ್ 2025, 2:48 IST
ಪುಕ್ಕಟೆ ಗಿರಾಕಿಗಳಿಂದ ಬಬಲೇಶ್ವರ ಸಮಾವೇಶ: ಯತ್ನಾಳ

ರೈಲ್ವೆ ಮೇಲ್ಸೆತುವೆ: ಆಲಮಟ್ಟಿ- ನಿಡಗುಂದಿ ಒಂದು ತಿಂಗಳು ಪರ್ಯಾಯ ಮಾರ್ಗ

Railway Bridge Work: ಆಲಮಟ್ಟಿ ಡ್ಯಾಂ ಸೈಟ್ ಮತ್ತು ನಿಡಗುಂದಿಯನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ರೈಲ್ವೆ ಮೇಲ್ಸೇತುವೆ ಪಕ್ಕ ಮತ್ತೊಂದು ಸೇತುವೆ ನಿರ್ಮಾಣ ಕಾರ್ಯ ವೇಗವಾಗಿ ಸಾಗುತ್ತಿದೆ.
Last Updated 27 ಡಿಸೆಂಬರ್ 2025, 2:47 IST
ರೈಲ್ವೆ ಮೇಲ್ಸೆತುವೆ: ಆಲಮಟ್ಟಿ- ನಿಡಗುಂದಿ ಒಂದು ತಿಂಗಳು ಪರ್ಯಾಯ ಮಾರ್ಗ
ADVERTISEMENT
ADVERTISEMENT
ADVERTISEMENT