ಶನಿವಾರ, 22 ನವೆಂಬರ್ 2025
×
ADVERTISEMENT

ವಿಜಯಪುರ

ADVERTISEMENT

ದೇವರಹಿಪ್ಪರಗಿ | ಹಾಳಾದ ರಸ್ತೆ; ಪ್ರಯಾಣಿಕರ ಪರದಾಟ

Rural Road Damage: ಸಾತಿಹಾಳ ಗ್ರಾಮದಿಂದ ದಿಂಡವಾರ ಮೂಲಕ ಹೂವಿನಹಿಪ್ಪರಗಿ ಸಂಪರ್ಕ ಕಲ್ಪಿಸುವ ರಸ್ತೆ ಮಳೆಯಿಂದ ಸಂಪೂರ್ಣ ಹಾಳಾಗಿದ್ದು, ರಸ್ತೆಯಲ್ಲಿನ ತಗ್ಗು, ಗುಂಡಿಗಳಿಂದ ಪ್ರಯಾಣಿಕರು ಪರದಾಡುವಂತಾಗಿದೆ.
Last Updated 22 ನವೆಂಬರ್ 2025, 5:31 IST
ದೇವರಹಿಪ್ಪರಗಿ | ಹಾಳಾದ ರಸ್ತೆ; ಪ್ರಯಾಣಿಕರ ಪರದಾಟ

ರಸ್ತೆ ಅಪಘಾತ ತಡೆಗೆ ಜಾಗೃತಿ ಅಗತ್ಯ: ಜಿಲ್ಲಾಧಿಕಾರಿ ಡಾ.ಆನಂದ

ರಸ್ತೆ ಸುರಕ್ಷತಾ ಸಮಿತಿ ಸಭೆ
Last Updated 22 ನವೆಂಬರ್ 2025, 5:27 IST
ರಸ್ತೆ ಅಪಘಾತ ತಡೆಗೆ ಜಾಗೃತಿ ಅಗತ್ಯ: ಜಿಲ್ಲಾಧಿಕಾರಿ ಡಾ.ಆನಂದ

ಬೌದ್ದಿಕ, ದೈಹಿಕ ಸದೃಢತೆಗೆ ಸ್ಮಾರ್ಟ್ ಕ್ಲಾಸ್: ಸಚಿವ ಎಂ.ಬಿ ಪಾಟೀಲ

Education Infrastructure: ವಿದ್ಯಾರ್ಥಿಗಳನ್ನು ಬೌದ್ಧಿಕ ಮತ್ತು ದೈಹಿಕವಾಗಿ ಸದೃಢರನ್ನಾಗಿ ಮಾಡಲು ಸಿ.ಎಸ್.ಆರ್ ಅನುದಾನಡಿ ಸ್ಮಾರ್ಟ್ ಕ್ಲಾಸ್ ಮತ್ತು ಕ್ರೀಡಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಎಂ.ಬಿ. ಪಾಟೀಲ ಹೇಳಿದರು.
Last Updated 22 ನವೆಂಬರ್ 2025, 5:27 IST
ಬೌದ್ದಿಕ, ದೈಹಿಕ ಸದೃಢತೆಗೆ ಸ್ಮಾರ್ಟ್ ಕ್ಲಾಸ್: ಸಚಿವ ಎಂ.ಬಿ ಪಾಟೀಲ

ಸಹಕಾರಿ ಕ್ಷೇತ್ರ | ವಿಜಯಪುರ ದೇಶಕ್ಕೆ ಮಾದರಿ: ಸಚಿವ ಶಿವಾನಂದ ಪಾಟೀಲ

ಅಂತರರಾಷ್ಟ್ರೀಯ ಸಹಕಾರ ವರ್ಷ, ಅಖಿಲ ಭಾರತ 72ನೇ ಸಹಕಾರಿ ಸಪ್ತಾಹ
Last Updated 22 ನವೆಂಬರ್ 2025, 5:27 IST
ಸಹಕಾರಿ ಕ್ಷೇತ್ರ | ವಿಜಯಪುರ ದೇಶಕ್ಕೆ ಮಾದರಿ: ಸಚಿವ ಶಿವಾನಂದ ಪಾಟೀಲ

ಕನ್ನಡಕ್ಕೆ 2 ಸಾವಿರ ವರ್ಷಗಳ ಇತಿಹಾಸ: ಶಂಕರಗೌಡ

Kannada Language Heritage: ‘ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ದೀರ್ಘ ಮತ್ತು ಶ್ರೀಮಂತ ಇತಿಹಾಸವಿದ್ದು, ಪಂಪನಿಂದ ಬಾನು ಮುಷ್ತಾಕ್‌ವರೆಗೆ ಅನೇಕ ಸಾಹಿತಿಗಳು ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ’ ಎಂದು ಶಂಕರಗೌಡ ಹೇಳಿದರು.
Last Updated 22 ನವೆಂಬರ್ 2025, 5:26 IST
ಕನ್ನಡಕ್ಕೆ 2 ಸಾವಿರ ವರ್ಷಗಳ ಇತಿಹಾಸ: ಶಂಕರಗೌಡ

ವಿಜಯಪುರ | ಇಸ್ರೇಲ್ ಮಾದರಿ ಕೃಷಿ; ಎಕರೆಗೆ 120 ಟನ್ ಕಬ್ಬು ಬೆಳೆದ ಮಾಜಿ ಸೈನಿಕ!

High Yield Sugarcane: ಗೊಳಸಂಗಿ ಗ್ರಾಮದ ಮಾಜಿ ಸೈನಿಕ ನಾರಾಯಣ ಸಾಳುಂಕೆ ಇಸ್ರೇಲ್ ಮಾದರಿಯ ಹನಿ ನೀರಾವರಿ ಬಳಸಿ ಎಕರೆಗೆ 120 ಟನ್ ಕಬ್ಬು ಬೆಳೆದು ಇತರ ರೈತರಿಗೆ ಮಾದರಿಯಾಗಿದ್ದಾರೆ. ತಮ್ಮ ಜಾಣ್ಮೆಯಿಂದ ಕೃಷಿಯಲ್ಲಿ ಕ್ರಾಂತಿ ಮಾಡಿದ್ದಾರೆ.
Last Updated 21 ನವೆಂಬರ್ 2025, 7:40 IST
ವಿಜಯಪುರ | ಇಸ್ರೇಲ್ ಮಾದರಿ ಕೃಷಿ; ಎಕರೆಗೆ 120 ಟನ್ ಕಬ್ಬು ಬೆಳೆದ ಮಾಜಿ ಸೈನಿಕ!

ವಿಜಯಪುರ | ಅನಿಷ್ಠ ಪದ್ಧತಿ ನಿವಾರಣೆ: ಡಿಸಿ ಸೂಚನೆ

ಪ್ರತಿ ತಿಂಗಳಿಗೊಮ್ಮೆ ಕಾವಲು ಸಮಿತಿ ಸಭೆ ಕಡ್ಡಾಯ
Last Updated 21 ನವೆಂಬರ್ 2025, 7:40 IST
ವಿಜಯಪುರ | ಅನಿಷ್ಠ ಪದ್ಧತಿ ನಿವಾರಣೆ: ಡಿಸಿ ಸೂಚನೆ
ADVERTISEMENT

ಆಡಳಿತ ನಡೆಸುವಲ್ಲಿ ಸಿದ್ದರಾಮಯ್ಯ ಸರ್ಕಾರ ವಿಫಲ: ಜಿಗಜಿಣಗಿ

Karnataka Law and Order: ‘ಸಿದ್ದರಾಮಯ್ಯ ಸರ್ಕಾರದ ದರಿದ್ರ ರಾಜಕಾರಣ ರಾಜ್ಯದ ಜನತೆಗೆ ಶಾಪವಾಗಿದೆ. ಅತ್ಯಾಚಾರ, ದರೋಡೆ, ಅಪರಾಧಗಳ ಹೆಚ್ಚಳ ಹೋಂ ಮಿನಿಸ್ಟರ್ ವೈಫಲ್ಯದ ಸೂಚನೆ’ ಎಂದು ಸಂಸದ ಜಿಗಜಿಣಗಿ ಟೀಕಿಸಿದ್ದಾರೆ.
Last Updated 21 ನವೆಂಬರ್ 2025, 7:39 IST
ಆಡಳಿತ ನಡೆಸುವಲ್ಲಿ ಸಿದ್ದರಾಮಯ್ಯ ಸರ್ಕಾರ ವಿಫಲ: ಜಿಗಜಿಣಗಿ

ಉ.ಕ.ಪ್ರತ್ಯೇಕ ರಾಜ್ಯ ರಚನೆ ಹೋರಾಟ ತೀವ್ರ: ನಾಗೇಶ ಗೋಲಶೆಟ್ಟಿ ಎಚ್ಚರಿಕೆ

Regional Disparity Protest: ‘ಉತ್ತರ ಕರ್ನಾಟಕ ಭಾಗಕ್ಕೆ ನಿತ್ಯ ಅನ್ಯಾಯವಾಗುತ್ತಿದೆ. ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ರಾಜ್ಯ ಅನಿವಾರ್ಯ’ ಎಂದು ನಾಗೇಶ ಗೋಲಶೆಟ್ಟಿ ಹೇಳಿದರು. ಹೋರಾಟ ಸಮಿತಿ ಸಹಿ ಸಂಗ್ರಹ ಅಭಿಯಾನ ಕೂಡ ನಡೆಸುತ್ತಿದೆ.
Last Updated 21 ನವೆಂಬರ್ 2025, 7:39 IST
ಉ.ಕ.ಪ್ರತ್ಯೇಕ ರಾಜ್ಯ ರಚನೆ ಹೋರಾಟ ತೀವ್ರ: ನಾಗೇಶ ಗೋಲಶೆಟ್ಟಿ ಎಚ್ಚರಿಕೆ

ರಾಷ್ಟ್ರೀಯ ಪ್ರಶಸ್ತಿಗೆ ಶಿವಕುಮಾರಸ್ವಾಮಿ ಆಯ್ಕೆ

ವೀರಶೈವ ಧರ್ಮಗ್ರಂಥ ಸಿದ್ಧಾಂತ ಶಿಖಾಮಣಿ ಕತೃಗಳಾದ ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕು ಸಾಲೋಟಗಿ ಗ್ರಾಮದ ಶಿವಯೋಗಿ ಶಿವಾಚಾರ್ಯರ ಸ್ಮರಣಾರ್ಥ ಲಿಂಗೈಕ್ಯ ಎನ್.ಚೆನ್ನಯ್ಯಸ್ವಾಮಿ ಮತ್ತು ಲಿಂಗೈಕ್ಯ ಶಾರದಾದೇವಿ...
Last Updated 20 ನವೆಂಬರ್ 2025, 18:46 IST
ರಾಷ್ಟ್ರೀಯ ಪ್ರಶಸ್ತಿಗೆ ಶಿವಕುಮಾರಸ್ವಾಮಿ ಆಯ್ಕೆ
ADVERTISEMENT
ADVERTISEMENT
ADVERTISEMENT