ಗುರುವಾರ, 20 ನವೆಂಬರ್ 2025
×
ADVERTISEMENT

ವಿಜಯಪುರ

ADVERTISEMENT

ಗುಡ್ಡಾಪುರ ದಾನಮ್ಮದೇವಿ ಜಾತ್ರೆ; ಭಕ್ತರ ಪಾದಯಾತ್ರೆ,

Religious Pilgrimage: ತಿಕೋಟಾ: ಕರ್ನಾಟಕ ರಾಜ್ಯದ ಗಡಿ ಭಾಗ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲ್ಲೂಕಿನ ಗುಡ್ಡಾಪುರ ದಾನಮ್ಮದೇವಿ ಜಾತ್ರೆ ಛಟ್ಟಿ ಅಮಾವಾಸ್ಯೆಯಂದು ಅದ್ದೂರಿಯಾಗಿ ನಡೆಯಲಿದೆ. ಮಹಾರಾಷ್ಟ್ರ ಹಾಗೂ ಕರ್ನಾಟಕದಿಂದ ಭಕ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ.
Last Updated 20 ನವೆಂಬರ್ 2025, 5:21 IST
ಗುಡ್ಡಾಪುರ ದಾನಮ್ಮದೇವಿ ಜಾತ್ರೆ; ಭಕ್ತರ ಪಾದಯಾತ್ರೆ,

ಮಹಾ ಪರಿನಿರ್ವಾಣ ದಿನ: ಕಲಬುರ್ಗಿ -ಮುಂಬೈ ವಿಶೇಷ ರೈಲು

Ambedkar Tribute: ಸೋಲಾಪುರ: ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದ ಅಂಗವಾಗಿ ಡಿಸೆಂಬರ್ 6 ರಂದು ಮುಂಬೈಗೆ ಅಭಿವಂದನೆ ಸಲ್ಲಿಸಲು ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಮಧ್ಯ ರೈಲ್ವೆಯ ಮೂಲಕ ವಿಶೇಷ ರೈಲುಗಳು ಸಂಚರಿಸಲಿದೆ.
Last Updated 20 ನವೆಂಬರ್ 2025, 5:19 IST
ಮಹಾ ಪರಿನಿರ್ವಾಣ ದಿನ: ಕಲಬುರ್ಗಿ -ಮುಂಬೈ ವಿಶೇಷ ರೈಲು

ವಿಷಮುಕ್ತ ಆಹಾರ ಉತ್ಪನ್ನಗಳಿಗೆ ಬೇಡಿಕೆ: ಸಚಿವ ಶಿವಾನಂದ ಪಾಟೀಲ

ಸಾವಯವ ಧಾನ್ಯ, ಬೆಲ್ಲ, ಗಾಣದ ಎಣ್ಣೆಗೆ ಬೇಡಿಕೆ ಬಸವನಾಡಿನಲ್ಲಿ ಆಲೆಮನೆ ಅಬ್ಬರ
Last Updated 20 ನವೆಂಬರ್ 2025, 5:14 IST
ವಿಷಮುಕ್ತ ಆಹಾರ ಉತ್ಪನ್ನಗಳಿಗೆ ಬೇಡಿಕೆ: ಸಚಿವ ಶಿವಾನಂದ ಪಾಟೀಲ

‘ನಮ್ಮ ಶೌಚಾಲಯ; ನಮ್ಮ ಭವಿಷ್ಯ’ ಅಭಿಯಾನ

ಯಶಸ್ವಿಗೊಳಿಸಲು ಜಿಲ್ಲಾ ಪಂಚಾಯಿತಿ ಸಿಇಒ ರಿಷಿ ಆನಂದ್‌  ಮನವಿ
Last Updated 20 ನವೆಂಬರ್ 2025, 5:09 IST
‘ನಮ್ಮ ಶೌಚಾಲಯ; ನಮ್ಮ ಭವಿಷ್ಯ’ ಅಭಿಯಾನ

ಸಾಹಿತಿ, ಹೋರಾಟಗಾರರಿಗೆ ಜೀವಭಯ: ಪೋತೆ

Freedom of Expression: ವಿಜಯಪುರ:‘ ಪ್ರಗತಿಪರ ಸಾಹಿತಿಗಳು ಮತ್ತು ಹೋರಾಟಗಾರರು ಆತಂಕ, ಜೀವಭಯದಲ್ಲಿ ದಿನಗಳನ್ನು ಕಳೆಯುವಂತಾಗಿದೆ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಪ್ರೊ. ಎಚ್.ಟಿ.ಪೋತೆ ಕಳವಳ ವ್ಯಕ್ತಪಡಿಸಿದರು.
Last Updated 20 ನವೆಂಬರ್ 2025, 5:07 IST
ಸಾಹಿತಿ, ಹೋರಾಟಗಾರರಿಗೆ ಜೀವಭಯ: ಪೋತೆ

ವಿಜಯಪುರ: ಬೆಳೆ ಸಮೀಕ್ಷೆದಾರರ ಪರ ಧ್ವನಿ ಎತ್ತಲು ಮನವಿ

Surveyor Issues: ವಿಜಯಪುರ: ಬೆಳೆ ಸಮೀಕ್ಷೆದಾರರ ಸಮಸ್ಯೆಗಳ ಕುರಿತು ಚಳಿಗಾಲ ಅಧಿವೇಶನದಲ್ಲಿ ಧ್ವನಿ ಎತ್ತಲು ಆಗ್ರಹಿಸಿ ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡರಿಗೆ ಬೆಳೆ ಸಮೀಕ್ಷೆದಾರರ ಸಂಟನೆಯ ಮುಖಂಡರು ಬುಧವಾರ ಮನವಿ ಸಲ್ಲಿಸಿದರು.
Last Updated 20 ನವೆಂಬರ್ 2025, 5:06 IST

ವಿಜಯಪುರ: ಬೆಳೆ ಸಮೀಕ್ಷೆದಾರರ ಪರ ಧ್ವನಿ ಎತ್ತಲು ಮನವಿ

ವಿಜಯಪುರ | ವೈದ್ಯರಿಗೆ ದಯೆ, ಆತ್ಮಸಾಕ್ಷಿ ಮುಖ್ಯ: ಸಲೀಂ ಅಹ್ಮದ್‌

ಲುಕ್ಮಾನ್ ಯುನಾನಿ ಮೆಡಿಕಲ್ ಕಾಲೇಜಿನ ಪದವಿ ಪ್ರದಾನ ಸಮಾರಂಭ
Last Updated 19 ನವೆಂಬರ್ 2025, 4:59 IST
ವಿಜಯಪುರ | ವೈದ್ಯರಿಗೆ ದಯೆ, ಆತ್ಮಸಾಕ್ಷಿ ಮುಖ್ಯ: ಸಲೀಂ ಅಹ್ಮದ್‌
ADVERTISEMENT

ವಿಜಯಪುರ | ‘ವಂದೇ ಮಾತರಂ’ ದೇಶಾಭಿಮಾನದ ಗೀತೆ

ಬಿಜೆಪಿಯಿಂದ ‘ವಂದೇ ಮಾತರಂ’ ಗೀತೆಯ 150 ವಸಂತಗಳ ಸಂಭ್ರಮ
Last Updated 19 ನವೆಂಬರ್ 2025, 4:57 IST
ವಿಜಯಪುರ | ‘ವಂದೇ ಮಾತರಂ’ ದೇಶಾಭಿಮಾನದ ಗೀತೆ

ನಾಲತವಾಡ | 'ಶೀಘ್ರ ಬೆಳೆ ಪರಿಹಾರ ನೀಡದಿದ್ದರೆ ಉಗ್ರ ಹೋರಾಟ'

ರಾಜ್ಯ ಸರ್ಕಾರಕ್ಕೆ ರೈತರ ಎಚ್ಚರಿಕೆ: ಸಿ.ಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ
Last Updated 19 ನವೆಂಬರ್ 2025, 4:57 IST
ನಾಲತವಾಡ | 'ಶೀಘ್ರ ಬೆಳೆ ಪರಿಹಾರ ನೀಡದಿದ್ದರೆ ಉಗ್ರ ಹೋರಾಟ'

ನಾಲತವಾಡ | ಕುದುರೆ ಹಾವಳಿ: ರೈತರಿಗೆ ತೊಂದರೆ

Crop Damage: ಪಟ್ಟಣದ ಮುಖ್ಯ ರಸ್ತೆಗಳಲ್ಲೂ ಹಿಂಡುಹಿಂಡಾಗಿ ಬರುತ್ತಿರುವ ಕುದುರೆಗಳು ರೈತರ ಹೊಲಗಳಿಗೆ ನುಗ್ಗಿ ತೊಗರಿ, ಜೋಳ, ಹತ್ತಿ ಬೆಳೆಗಳನ್ನು ಹಾಳು ಮಾಡುತ್ತಿವೆ ಎಂದು ನಿಂಗಪ್ಪ ಪೂಜಾರಿ ಸೇರಿದಂತೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 19 ನವೆಂಬರ್ 2025, 4:54 IST
ನಾಲತವಾಡ | ಕುದುರೆ ಹಾವಳಿ: ರೈತರಿಗೆ ತೊಂದರೆ
ADVERTISEMENT
ADVERTISEMENT
ADVERTISEMENT