ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT

ವಿಜಯಪುರ

ADVERTISEMENT

ಯುವ ವೈದ್ಯರಿಗೆ ಸಹಾನುಭೂತಿ, ಕರುಣೆ ಮುಖ್ಯ: ಡಾ. ಎಂ. ಕೆ. ರಮೇಶ 

ವಿಜಯಪುರದ ಬಿ. ಎಲ್. ಡಿ. ಡೀಮ್ಡ್ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವ
Last Updated 19 ಡಿಸೆಂಬರ್ 2025, 13:06 IST
ಯುವ ವೈದ್ಯರಿಗೆ ಸಹಾನುಭೂತಿ, ಕರುಣೆ ಮುಖ್ಯ: ಡಾ. ಎಂ. ಕೆ. ರಮೇಶ 

ಸೋಲಾಪುರ: 2ನೇ ದಿನವೂ ಮುಂದುವರಿದ ನೌಕರರ ಮುಷ್ಕರ

Revenue Dept Strike: ಕಂದಾಯ ಸಚಿವರ ನೀತಿಗಳ ವಿರುದ್ಧ ಸೋಲಾಪುರದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ನೌಕರರ ಮುಷ್ಕರ 2ನೇ ದಿನವೂ ಮುಂದುವರಿದಿದ್ದು, ಜನಸಾಮಾನ್ಯರ ಸರ್ಕಾರಿ ಕೆಲಸಗಳು ಸ್ಥಗಿತಗೊಂಡಿವೆ.
Last Updated 19 ಡಿಸೆಂಬರ್ 2025, 7:28 IST
ಸೋಲಾಪುರ: 2ನೇ ದಿನವೂ ಮುಂದುವರಿದ ನೌಕರರ ಮುಷ್ಕರ

ಬಸವಧರ್ಮ ವಿಶ್ವ ಧರ್ಮವಾಗಬೇಕು: ಪ್ರೊ ಎಂ.ಬಿ.ರೆಬಿನಾಳ

ಧರೆಪ್ಪ, ಬಸಮ್ಮ ಐಹೊಳ್ಳಿ ದಂಪತಿ ಸ್ಮಾರಣಾರ್ಥ ದತ್ತಿ ಉಪನ್ಯಾಸ
Last Updated 19 ಡಿಸೆಂಬರ್ 2025, 5:32 IST
ಬಸವಧರ್ಮ ವಿಶ್ವ ಧರ್ಮವಾಗಬೇಕು: ಪ್ರೊ ಎಂ.ಬಿ.ರೆಬಿನಾಳ

ಆಲಮಟ್ಟಿಗೆ ರೈಲ್ವೆ ಡಬಲ್ ಧಮಾಕಾ: ಚಿಗುರೊಡೆದ ದಶಕಗಳ ಕನಸು

ಆಲಮಟ್ಟಿ - ಕುಷ್ಟಗಿ ನೂತನ ರೈಲು ಮಾರ್ಗಕ್ಕೆ ಡಿಪಿಆರ್, ಆಲಮಟ್ಟಿ-ಯಾದಗಿರಿ ನೂತನ ಮಾರ್ಗಕ್ಕೆ ಸಮೀಕ್ಷೆಗೆ ಟೆಂಡರ್
Last Updated 19 ಡಿಸೆಂಬರ್ 2025, 5:31 IST
ಆಲಮಟ್ಟಿಗೆ ರೈಲ್ವೆ ಡಬಲ್ ಧಮಾಕಾ: ಚಿಗುರೊಡೆದ ದಶಕಗಳ ಕನಸು

ಎಳ್ಳು ಅಮಾವಾಸ್ಯೆ: ಭೂತಾಯಿಗೆ ಚೆರಗ ಚೆಲ್ಲುವ ಸಂಭ್ರಮ

Farmers Festival: ಹೊಸ ಬಟ್ಟೆ ತೊಟ್ಟು, ಬಿದಿರಿನ ಬುಟ್ಟಿಗಳಲ್ಲಿ ತಹರೇವಾರಿ ಭಕ್ಷ್ಯ ಭೋಜನಗಳನ್ನು ತುಂಬಿಕೊಂಡು ಎತ್ತಿನ ಗಾಡಿ ಹಾಗೂ ಟ್ಯ್ರಾಕ್ಟರ್ ಮತ್ತು ಜಿಪ್, ಬೈಕ್ ವಾಹನಗಳಲ್ಲಿ ಮಹಿಳೆಯರು ತಲೆಯ ಮೇಲೆ ಬುಟ್ಟಿಗಳನ್ನು ಹೊತ್ತುಕೊಂಡು ಹೊಲದ ಕಡೆಗೆ ಹೋಗುತ್ತಿದ್ದಾರೆ.
Last Updated 19 ಡಿಸೆಂಬರ್ 2025, 5:28 IST
ಎಳ್ಳು ಅಮಾವಾಸ್ಯೆ: ಭೂತಾಯಿಗೆ ಚೆರಗ ಚೆಲ್ಲುವ ಸಂಭ್ರಮ

ವಿಜಯಪುರ | ದರ ಕುಸಿತ: ರಸ್ತೆಗೆ ಉಳ್ಳಾಗಡ್ಡಿ ಸುರಿದು ರೈತರ ಪ್ರತಿಭಟನೆ

Onion Farmers Protest: ಬಸವನಬಾಗೇವಾಡಿ : ಪಟ್ಟಣದ ಎಪಿಎಂಸಿಯಲ್ಲಿ ಉಳ್ಳಾಗಡ್ಡಿ ದರ ಕುಸಿತಕ್ಕೆ ಆಕ್ರೋಶಗೊಂಡ ನೂರಾರು ರೈತರು ಗುರುವಾರ ಎಪಿಎಂಸಿ ಮುಂಭಾಗದಲ್ಲಿರುವ ರಾಜ್ಯ ಹೆದ್ದಾರಿ ಮೇಲೆ ಉಳ್ಳಾಗಡ್ಡಿ ಸುರಿದು ರಸ್ತೆ ತಡೆ ನಡೆಸಿ ದಿಢೀರ್‌ ಪ್ರತಿಭಟನೆ ನಡೆಸಿದರು.
Last Updated 19 ಡಿಸೆಂಬರ್ 2025, 5:25 IST
ವಿಜಯಪುರ | ದರ ಕುಸಿತ: ರಸ್ತೆಗೆ  ಉಳ್ಳಾಗಡ್ಡಿ ಸುರಿದು ರೈತರ ಪ್ರತಿಭಟನೆ

ವಿಜಯಪುರ: ಇಗ್ನೋ ಪ್ರವೇಶಾತಿಗೆ ಅರ್ಜಿ ಆಹ್ವಾನ

Distance Education: ವಿಜಯಪುರ: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವ ವಿದ್ಯಾಲಯವು ಪದವಿ, ಸ್ನಾತಕ ಕೋರ್ಸ್‍ಗಳು ಹಾಗೂ ಡಿಪ್ಲೋಮಾ ಕೋರ್ಸ್‍ಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಜನವರಿ 31 ಕೊನೆಯ ದಿನವಾಗಿದೆ. ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
Last Updated 19 ಡಿಸೆಂಬರ್ 2025, 5:23 IST
ವಿಜಯಪುರ: ಇಗ್ನೋ ಪ್ರವೇಶಾತಿಗೆ ಅರ್ಜಿ ಆಹ್ವಾನ
ADVERTISEMENT

ವಿಜಯಪುರದಲ್ಲಿ ಬಿಜೆಪಿ ಕಚೇರಿಗೆ ಕಾಂಗ್ರೆಸ್‌ ಕಾರ್ಯಕರ್ತರಿಂದ ಮುತ್ತಿಗೆ ಯತ್ನ

Congress Protest: ವಿಜಯಪುರ: ‘ನ್ಯಾಷನಲ್ ಹೆರಾಲ್ಡ್‌’ ಪ್ರಕರಣವನ್ನು ದೆಹಲಿ ಕೋರ್ಟ್‌ ವಜಾಗೊಳಿಸಿ ಇದೊಂದು ಪಿತೂರಿ ಹಾಗೂ ದ್ವೇಷ ರಾಜಕಾರಣದ ಪ್ರಕರಣ ಎಂದು ಸಾಬೀತಾದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಜಿಲ್ಲಾ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
Last Updated 18 ಡಿಸೆಂಬರ್ 2025, 12:53 IST
ವಿಜಯಪುರದಲ್ಲಿ ಬಿಜೆಪಿ ಕಚೇರಿಗೆ ಕಾಂಗ್ರೆಸ್‌ ಕಾರ್ಯಕರ್ತರಿಂದ ಮುತ್ತಿಗೆ ಯತ್ನ

ಮುದ್ದೇಬಿಹಾಳ: ಬಾಲಾಜಿ ಸಕ್ಕರೆ ಕಾರ್ಖಾನೆಗೆ ಡಿ.ಸಿ ಭೇಟಿ, ಪರಿಶೀಲನೆ

ಕಬ್ಬಿನ ತೂಕದಲ್ಲಿ ಪಾರದರ್ಶಕತೆ, ಕಾಲಮಿತಿಯಲ್ಲಿ ಬಿಲ್ ಪಾವತಿಗೆ ಸೂಚನೆ
Last Updated 18 ಡಿಸೆಂಬರ್ 2025, 4:04 IST
ಮುದ್ದೇಬಿಹಾಳ: ಬಾಲಾಜಿ ಸಕ್ಕರೆ ಕಾರ್ಖಾನೆಗೆ ಡಿ.ಸಿ ಭೇಟಿ, ಪರಿಶೀಲನೆ

ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುಧಾರಣೆಗೆ ಶ್ರಮಿಸಿ: ಪ್ರಕಾಶ ನಿಟ್ಟಾಲಿ

Education Strategy: ವಿಜಯಪುರದಲ್ಲಿ ನಡೆದ ಕಾರ್ಯಾಗಾರದಲ್ಲಿ ಪ್ರೌಢಶಾಲಾ ಮಂಡಳಿ ಅಧ್ಯಕ್ಷ ಪ್ರಕಾಶ ನಿಟ್ಟಾಲಿ ಅವರು ಮುಂದಿನ ಮೂರು ತಿಂಗಳು SSLC ಫಲಿತಾಂಶ ಸುಧಾರಣೆಗೆ ಶಿಕ್ಷಕರು ತಾಳ್ಮೆ ಮತ್ತು ಸಮನ್ವಯದಿಂದ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು.
Last Updated 18 ಡಿಸೆಂಬರ್ 2025, 4:03 IST
ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುಧಾರಣೆಗೆ ಶ್ರಮಿಸಿ: ಪ್ರಕಾಶ ನಿಟ್ಟಾಲಿ
ADVERTISEMENT
ADVERTISEMENT
ADVERTISEMENT