ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT

ವಿಜಯಪುರ

ADVERTISEMENT

ವಿಜಯಪುರ | ಬಿಜೆಪಿ ರೈತ ಮೋರ್ಚಾ ಟ್ರ್ಯಾಕ್ಟರ್‌ ರ‍್ಯಾಲಿ

Farmers Protest: ವಿಜಯಪುರ: ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಗುರುವಾರ ನಗರದಲ್ಲಿ ಟ್ರ್ಯಾಕ್ಟರ್‌ ರ‍್ಯಾಲಿ ನಡೆಯಿತು. ನಗರ ಹೊರ ವಲಯದ ವಿಜಯಪುರ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ
Last Updated 5 ಡಿಸೆಂಬರ್ 2025, 6:58 IST
ವಿಜಯಪುರ | ಬಿಜೆಪಿ ರೈತ ಮೋರ್ಚಾ ಟ್ರ್ಯಾಕ್ಟರ್‌ ರ‍್ಯಾಲಿ

ಚಡಚಣ | ಸರ್ಕಾರಿ ಜಾಗ ಅತಿಕ್ರಮಣ: ತೆರವಿಗೆ ಆಗ್ರಹ

Land Dispute: ಚಡಚಣ:ಪಟ್ಟಣ ವ್ಯಾಪ್ತಿಯಲ್ಲಿರುವ ಝಳಕಿ ರಾಜ್ಯ ಹೆದ್ದಾರಿ 41ಕ್ಕೆ ಹೊಂದಿಕೊಂಡಿರುವ ಸರ್ವೆ ನಂ.132 ರ 31 ಗುಂಟೆ ಸರ್ಕಾರಿ ಮುಪತ್‌ ಗಾಯರಾಣ ನಿವೇಶನವನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಿಸಿಕೊಂಡಿದ್ದು, ಕೂಡಲೇ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಪಟ್ಟಣ ಪಂಚಾಯಿತಿ ಅಧ್ಯಕ್ಷ
Last Updated 5 ಡಿಸೆಂಬರ್ 2025, 6:55 IST
ಚಡಚಣ | ಸರ್ಕಾರಿ ಜಾಗ ಅತಿಕ್ರಮಣ: ತೆರವಿಗೆ ಆಗ್ರಹ

ಸಿಂದಗಿ | ಆಲಮೇಲದಲ್ಲಿ ಅಂಗವಿಕಲರ ಭವನ ನಿರ್ಮಾಣ-ಶಾಸಕ

Community Development: ಸಿಂದಗಿ: ಈ ಹಿಂದೆ ಮತಕ್ಷೇತ್ರದ ಆಲಮೇಲ ಪಟ್ಟಣದಲ್ಲಿ ಅಂಗವಿಕಲರ ಸಂಘಟನೆಯಿಂದ ಹಮ್ಮಿಕೊಂಡಿದ್ದ ಅಂಗವಿಕಲರ ಸಮಾವೇಶದ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಆಲಮೇಲ ಪಟ್ಟಣದಲ್ಲಿ ಅಂಗವಿಕಲರ ಭವನ ನಿರ್ಮಾಣಕ್ಕಾಗಿ ನಿವೇಶನ ಗುರುತಿಸಲಾಗಿದೆ
Last Updated 5 ಡಿಸೆಂಬರ್ 2025, 6:50 IST
ಸಿಂದಗಿ | ಆಲಮೇಲದಲ್ಲಿ  ಅಂಗವಿಕಲರ ಭವನ ನಿರ್ಮಾಣ-ಶಾಸಕ

ವಿಜಯಪುರ: 22 ನಕಲಿ ವೈದ್ಯರ ಪತ್ತೆ;  ಕ್ಲಿನಿಕ್‌ಗಳಿಗೆ ಬೀಗ

ವಿಜಯಪುರ: ಜಿಲ್ಲೆಯ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ದಾಳಿ ನಡೆಸಿ 22 ನಕಲಿ ವೈದ್ಯರನ್ನು ಪತ್ತೆ ಮಾಡಿ, ಕ್ಲಿನಿಕ್‌ ಬಂದ್ ಮಾಡಿ, ಬೀಗ ಹಾಕಿದ್ದಾರೆ. 
Last Updated 5 ಡಿಸೆಂಬರ್ 2025, 6:15 IST
ವಿಜಯಪುರ: 22 ನಕಲಿ ವೈದ್ಯರ ಪತ್ತೆ;  ಕ್ಲಿನಿಕ್‌ಗಳಿಗೆ ಬೀಗ

13 ಸರ್ಕಾರಿ ನೌಕರಿಗಳಿಗೆ ಆಯ್ಕೆಯಾದ ನಿವೃತ್ತ ಯೋಧ!

ಇಂಗಳೇಶ್ವರ ಗ್ರಾಮದ ಪಿಎಸ್ಐ ಬಸವರಾಜ ಬಾಗೇವಾಡಿ ಯಶೋಗಾಥೆ
Last Updated 5 ಡಿಸೆಂಬರ್ 2025, 6:13 IST
13 ಸರ್ಕಾರಿ ನೌಕರಿಗಳಿಗೆ ಆಯ್ಕೆಯಾದ ನಿವೃತ್ತ ಯೋಧ!

ಬಸವನಬಾಗೇವಾಡಿ: ರೇಷ್ಮೆ ಕೃಷಿಯಲ್ಲಿ ಕನಿಷ್ಠ ಹೂಡಿಕೆ, ಗರಿಷ್ಠ ಲಾಭ

ಹನಿ ನೀರಾವರಿ, ಮರಗಡ್ಡಿ ಪದ್ದತಿಯಲ್ಲಿ ಕೃಷಿ: ಬದುಕು ಬದಲಿಸಿದ ಬೆಳೆ
Last Updated 5 ಡಿಸೆಂಬರ್ 2025, 6:11 IST
ಬಸವನಬಾಗೇವಾಡಿ: ರೇಷ್ಮೆ ಕೃಷಿಯಲ್ಲಿ ಕನಿಷ್ಠ ಹೂಡಿಕೆ, ಗರಿಷ್ಠ ಲಾಭ

ರೈತ ಪರ ಸದನದ ಒಳ, ಹೊರಗೆ ಹೋರಾಟ: ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ

ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ
Last Updated 5 ಡಿಸೆಂಬರ್ 2025, 6:09 IST
ರೈತ ಪರ ಸದನದ ಒಳ, ಹೊರಗೆ ಹೋರಾಟ: ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ
ADVERTISEMENT

ಆಲಮಟ್ಟಿ: ಅಂತೂ ಬೋಟಿಂಗ್ ಆರಂಭಕ್ಕೆ ಸಿದ್ಧತೆ

9 ವರ್ಷಗಳಿಂದ ಸ್ಥಗಿತಗೊಂಡಿದ್ದ ವ್ಯವಸ್ಥೆಗೆ ಮತ್ತೆ ಮರುಜೀವ
Last Updated 4 ಡಿಸೆಂಬರ್ 2025, 5:11 IST
ಆಲಮಟ್ಟಿ: ಅಂತೂ ಬೋಟಿಂಗ್ ಆರಂಭಕ್ಕೆ ಸಿದ್ಧತೆ

ನಾಲತವಾಡ | ಹದಗೆಟ್ಟ ರಸ್ತೆಗಳು: ಹೆಚ್ಚಿದ ಧೂಳು-ತಪ್ಪದ ಗೋಳು

ರೋಗಿಗಳು, ವಯೋವೃದ್ದರು ಮನೆಯಿಂದ ಹೊರಗೆ ಬಾರದ ಪರಿಸ್ಥಿತಿ ನಿರ್ಮಾಣ
Last Updated 4 ಡಿಸೆಂಬರ್ 2025, 5:10 IST
ನಾಲತವಾಡ | ಹದಗೆಟ್ಟ ರಸ್ತೆಗಳು: ಹೆಚ್ಚಿದ ಧೂಳು-ತಪ್ಪದ ಗೋಳು

ಹಸು ವಿತರಿಸುವ ಯೋಜನೆ ವಿಸ್ತರಣೆ: ಶಾಸಕ ಅಶೋಕ ಮನಗೂಳಿ

Dairy Development: ಸಿಂದಗಿಯಲ್ಲಿ ರಫ್ತಾರ್ ಯೋಜನೆಯಡಿ 33 ರೈತ ಫಲಾನುಭವಿಗಳಿಗೆ ತಲಾ ₹30 ಸಾವಿರ ಮೌಲ್ಯದ ಹಸುಗಳನ್ನು ವಿತರಿಸಲಾಗಿದ್ದು, ಹೈನುಗಾರಿಕೆಯಿಂದ ಆರ್ಥಿಕ ಸಬಲೀಕರಣಕ್ಕೆ ಉತ್ತೇಜನ ನೀಡಲಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
Last Updated 4 ಡಿಸೆಂಬರ್ 2025, 5:06 IST
ಹಸು ವಿತರಿಸುವ ಯೋಜನೆ ವಿಸ್ತರಣೆ: ಶಾಸಕ ಅಶೋಕ ಮನಗೂಳಿ
ADVERTISEMENT
ADVERTISEMENT
ADVERTISEMENT