ಭಾನುವಾರ, 1 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ವಿಜಯಪುರ

ADVERTISEMENT

ಆಲಮಟ್ಟಿ ಆಣೆಕಟ್ಟು ಎತ್ತರ ಹೆಚ್ಚಿಸಲು ಸರ್ಕಾರ ಬದ್ಧ: ಸಚಿವ ಎಂ.ಬಿ. ಪಾಟೀಲ

Krishna Upper Trek: ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದ್ದು, ಯಾವುದೇ ಕಾರಣಕ್ಕೂ ಯೋಜನೆಯನ್ನು ಮುಂದೂಡದೇ ಮುಂದಿನ ಎರಡು–ಮೂರು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು.
Last Updated 1 ಮಾರ್ಚ್ 2026, 20:05 IST
ಆಲಮಟ್ಟಿ ಆಣೆಕಟ್ಟು ಎತ್ತರ ಹೆಚ್ಚಿಸಲು ಸರ್ಕಾರ ಬದ್ಧ: ಸಚಿವ ಎಂ.ಬಿ. ಪಾಟೀಲ

ವಿಜಯಪುರ | ದ್ವಿತೀಯ ಪಿಯು ಪರೀಕ್ಷೆ ಮೊದಲ ದಿನ ಸುಸೂತ್ರ

ಕನ್ನಡ ಮತ್ತು ಅರೆಬಿಕ್  ಭಾಷಾ ಪರೀಕ್ಷೆಗೆ 1,356 ವಿದ್ಯಾರ್ಥಿಗಳು ಗೈರು
Last Updated 1 ಮಾರ್ಚ್ 2026, 2:46 IST
ವಿಜಯಪುರ | ದ್ವಿತೀಯ ಪಿಯು ಪರೀಕ್ಷೆ ಮೊದಲ ದಿನ ಸುಸೂತ್ರ

ಬಸವನಬಾಗೇವಾಡಿ | ಸಾಧನೆಗೆ ಶಿಸ್ತು, ಆತ್ಮವಿಶ್ವಾಸ ಅಗತ್ಯ: ಗುರುನಾಥ ದಡ್ಡೆ

Student Excellence Speech: ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಗುರುನಾಥ ದಡ್ಡೆ ಅವರು ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮಿಲನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
Last Updated 1 ಮಾರ್ಚ್ 2026, 2:42 IST
ಬಸವನಬಾಗೇವಾಡಿ | ಸಾಧನೆಗೆ ಶಿಸ್ತು, ಆತ್ಮವಿಶ್ವಾಸ ಅಗತ್ಯ: ಗುರುನಾಥ ದಡ್ಡೆ

ವಿಜಯಪುರ | ಜೆಡಿಎಸ್‌ಗೆ ಬೆಳ್ಳಿಹಬ್ಬ; ಬಿಜೆಪಿಗೆ ತಳಮಳ

JDS Kittur Karnataka Rally: ವಿಜಯಪುರದಲ್ಲಿ ನಡೆದ ಜೆಡಿಎಸ್‌ ಬೆಳ್ಳಿಹಬ್ಬದ ಸಮಾವೇಶವು ಬಿಜೆಪಿಯಲ್ಲಿ ತಳಮಳ ಸೃಷ್ಟಿಸಿದೆ. ಮುಂದಿನ ವಿಧಾನಸಭಾ ಚುನಾವಣೆಗೆ ನಾಗಠಾಣ, ಇಂಡಿ, ದೇವರ ಹಿಪ್ಪರಗಿ, ಬಸವನ ಬಾಗೇವಾಡಿ ಕ್ಷೇತ್ರಗಳಲ್ಲಿ ಜೆಡಿಎಸ್‌ ಸ್ಪರ್ಧೆಗೆ ಸಿದ್ಧತೆ ನಡೆಸಿದೆ.
Last Updated 1 ಮಾರ್ಚ್ 2026, 2:40 IST
ವಿಜಯಪುರ | ಜೆಡಿಎಸ್‌ಗೆ ಬೆಳ್ಳಿಹಬ್ಬ; ಬಿಜೆಪಿಗೆ ತಳಮಳ

ವಿಜಯಪುರ | ಆಲಮೇಲ, ಇಂಡಿ ಸರಗಳ್ಳತನ ಪ್ರಕರಣ: ಮೂವರ ಬಂಧನ

Vijayapura Chain Snatching: ವಿಜಯಪುರದ ಆಲಮೇಲ ಮತ್ತು ಇಂಡಿಯಲ್ಲಿ ಜನತೆಯನ್ನು ಬೆಚ್ಚಿಬೀಳಿಸಿದ್ದ ಪ್ರತ್ಯೇಕ ಸರಗಳ್ಳತನ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು, ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕ ಸೇರಿ ಮೂವರನ್ನು ಬಂಧಿಸಿದ್ದಾರೆ. ₹2.30 ಲಕ್ಷ ಮೌಲ್ಯದ ಚಿನ್ನ ಜಪ್ತಿ ಮಾಡಲಾಗಿದೆ.
Last Updated 1 ಮಾರ್ಚ್ 2026, 2:37 IST
ವಿಜಯಪುರ | ಆಲಮೇಲ, ಇಂಡಿ ಸರಗಳ್ಳತನ ಪ್ರಕರಣ: ಮೂವರ ಬಂಧನ

ಇಂಡಿ | ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಿ: ಯಶವಂತರಾಯಗೌಡ ಪಾಟೀಲ

Indi Water Supply Management: ಇಂಡಿ ತಾಲ್ಲೂಕಿನಲ್ಲಿ ಬೇಸಿಗೆಯ ಸಂದರ್ಭದಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮ ವಹಿಸಲು ಶಾಸಕ ಯಶವಂತರಾಯಗೌಡ ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಭೀಮಾ ನದಿಯಲ್ಲಿನ ನೀರಿನ ಲಭ್ಯತೆಯ ಬಗ್ಗೆ ಅವರು ಮಾಹಿತಿ ಪಡೆದರು.
Last Updated 1 ಮಾರ್ಚ್ 2026, 2:36 IST
ಇಂಡಿ | ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಿ: ಯಶವಂತರಾಯಗೌಡ ಪಾಟೀಲ

ಮುದ್ದೇಬಿಹಾಳ | ಶಾಂತಿಯುತವಾಗಿ ಹೋಳಿ ಆಚರಿಸಲು ಸಲಹೆ

Muddebihal Holi Safety: ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಸಿಪಿಐ ಮಹಮ್ಮದ್ ಫಸಿಯುದ್ದಿನ್ ಸಾರ್ವಜನಿಕರು ಶಾಂತಿಯುತವಾಗಿ ಹೋಳಿ ಹಬ್ಬವನ್ನು ಆಚರಣೆ ಮಾಡಬೇಕು ಎಂದು ಸಲಹೆ ನೀಡಿದರು. ರಂಜಾನ್ ಕೂಡ ಇರುವುದರಿಂದ ಎಲ್ಲರೂ ಸಹಕರಿಸಲು ಕೋರಿದರು.
Last Updated 1 ಮಾರ್ಚ್ 2026, 2:34 IST
ಮುದ್ದೇಬಿಹಾಳ | ಶಾಂತಿಯುತವಾಗಿ ಹೋಳಿ ಆಚರಿಸಲು ಸಲಹೆ
ADVERTISEMENT

ದೇವರಹಿಪ್ಪರಗಿ | ಉದ್ಯೋಗ ನೇಮಕಾತಿಗೆ ಒತ್ತಾಯ

Karnataka Vacancies Protest: ರಾಜ್ಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಆರಂಭಿಸಲು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು. ರಾಜ್ಯದಲ್ಲಿ 2.73 ಲಕ್ಷ ಹುದ್ದೆಗಳು ಖಾಲಿ ಇದ್ದು, ಸರ್ಕಾರ ಕೂಡಲೇ ಭರ್ತಿ ಮಾಡಬೇಕೆಂದು ಒತ್ತಾಯಿಸಿದರು.
Last Updated 1 ಮಾರ್ಚ್ 2026, 2:32 IST
ದೇವರಹಿಪ್ಪರಗಿ | ಉದ್ಯೋಗ ನೇಮಕಾತಿಗೆ ಒತ್ತಾಯ

ಮುದ್ದೇಬಿಹಾಳ | ಹದಗೆಟ್ಟ ರಸ್ತೆ: ಸಂಚಾರಕ್ಕೆ ತೊಂದರೆ

Muddebihal Road Crisis: ಮುದ್ದೇಬಿಹಾಳದ ಆದರ್ಶ ವಿದ್ಯಾಲಯಕ್ಕೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಿದ್ಯಾರ್ಥಿಗಳ ಸಂಚಾರಕ್ಕೆ ತೊಂದರೆಯಾಗಿದೆ. ಪಾಲಕರು ಮತ್ತು ಸಾರ್ವಜನಿಕರು ಶಾಸಕ ಸಿ.ಎಸ್.ನಾಡಗೌಡ ಅವರಿಗೆ ರಸ್ತೆ ದುರಸ್ತಿಗಾಗಿ ಮನವಿ ಮಾಡಿದ್ದಾರೆ.
Last Updated 1 ಮಾರ್ಚ್ 2026, 2:30 IST
ಮುದ್ದೇಬಿಹಾಳ | ಹದಗೆಟ್ಟ ರಸ್ತೆ: ಸಂಚಾರಕ್ಕೆ ತೊಂದರೆ

ತೆರೆಮರೆಯತ್ತ ‘ಟಾಂಗಾ’ ಪಯಣ: ಸಾವಧಾನದ ಪ್ರಯಾಣದ ಮೇಲೆ ಆಧುನಿಕತೆಯ ಸವಾರಿ

Traditional Transport: ವಿಜಯಪುರಕ್ಕೆ ಬರುವ ಪ್ರವಾಸಿಗರು ಸ್ಮಾರಕಗಳ ವೀಕ್ಷಣೆಗೆ ಆಟೋ, ಟಂಟಂ ಅಥವಾ ಕಾರುಗಳನ್ನು ಅವಲಂಭಿಸುವ ಬದಲು ಸಾಂಪ್ರಾಯಿಕ ಕುದುರೆ ‘ಟಾಂಗಾ’ ಏರಿದರೆ ಹೆಚ್ಚು ಅನುಕೂಲ. ‘ಅವಸರ’ದ ಬದಲು ‘ಸಾವಧಾನ’ದ ಬೆನ್ನೇರಿದ ಅನುಭವ ಖಂಡಿತಾ ಲಭಿಸುವುದು ನಿಶ್ಚಿತ.
Last Updated 1 ಮಾರ್ಚ್ 2026, 2:30 IST
ತೆರೆಮರೆಯತ್ತ ‘ಟಾಂಗಾ’ ಪಯಣ: ಸಾವಧಾನದ ಪ್ರಯಾಣದ ಮೇಲೆ ಆಧುನಿಕತೆಯ ಸವಾರಿ
ADVERTISEMENT
ADVERTISEMENT
ADVERTISEMENT