ಶನಿವಾರ, 13 ಡಿಸೆಂಬರ್ 2025
×
ADVERTISEMENT

ವಿಜಯಪುರ

ADVERTISEMENT

ವಿಜಯಪುರ: 7 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲು

Vijayapura Weather: ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಲ್ಲಿ ಶನಿವಾರ ತಾಪಮಾನ 7 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ನಾಲ್ಕು ದಿನಗಳಿಂದ ತಾಪಮಾನ ತೀವ್ರವಾಗಿ ಕುಸಿತವಾಗುತ್ತಿದ್ದು, ಶೀತಗಾಳಿ ಬೀಸುತ್ತಿದೆ.
Last Updated 13 ಡಿಸೆಂಬರ್ 2025, 16:07 IST
ವಿಜಯಪುರ: 7 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲು

ವಿಜಯಪುರ: ವಚನಗಳ ಪರಿಷ್ಕರಣೆ ಅಗತ್ಯ; ಡಾ. ಶಶಿಕಾಂತ ಪಟ್ಟಣ

Lingayat Movement: ವಿಜಯಪುರ: ‘ಸನಾತನಿಗಳು ಶರಣರ ವಚನಗಳನ್ನು ತಿರುಚಿ, ವಿರೂಪಗೊಳಿಸುತ್ತಿದ್ದಾರೆ. ನಕಲಿ ವಚನಗಳನ್ನು ಸೇರಿಸುವ ಮೂಲಕ ದಾಳಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಚನಗಳ ಸಮಗ್ರವಾಗಿ ಪರಿಷ್ಕರಿಸಿ, ಶುದ್ಧಿಕರಣ ಮಾಡುವ ಅಗತ್ಯವಿದೆ’ ಎಂದು ಡಾ. ಶಶಿಕಾಂತ ಪಟ್ಟಣ ಹೇಳಿದರು.
Last Updated 13 ಡಿಸೆಂಬರ್ 2025, 14:22 IST
ವಿಜಯಪುರ: ವಚನಗಳ ಪರಿಷ್ಕರಣೆ ಅಗತ್ಯ; ಡಾ. ಶಶಿಕಾಂತ ಪಟ್ಟಣ

ವಿಜಯಪುರ | ‘ಬಿಲ್ಡ್ ಆರ್ಕ್ ಎಕ್ಸ್ಪೋ’: ವಾಸ್ತು ವಿನ್ಯಾಸ ವಿಶೇಷ ವಸ್ತು ಪ್ರದರ್ಶನ

Architecture Event: ವಿಜಯಪುರದ ಕಿತ್ತೂರು ರಾಣಿ ಚೆನ್ನಮ್ಮ ಭವನದಲ್ಲಿ ಶುಕ್ರವಾರ ಆರಂಭವಾದ ವಾಸ್ತು ವಿನ್ಯಾಸದ ವಿಶೇಷ ವಸ್ತು ಪ್ರದರ್ಶನ ‘ಬಿಲ್ಡ್ ಆರ್ಕ್ ಎಕ್ಸ್ಪೋ’ಗೆ ಮೇಯರ್ ಎಂ.ಎಸ್. ಕರಡಿ ಮತ್ತು ಶಿವಯೋಗೇಶ್ವರ ಸ್ವಾಮೀಜಿ ಉದ್ಘಾಟನೆ ನೀಡಿದರು
Last Updated 13 ಡಿಸೆಂಬರ್ 2025, 6:21 IST
ವಿಜಯಪುರ | ‘ಬಿಲ್ಡ್ ಆರ್ಕ್ ಎಕ್ಸ್ಪೋ’: ವಾಸ್ತು ವಿನ್ಯಾಸ ವಿಶೇಷ ವಸ್ತು ಪ್ರದರ್ಶನ

ಆಲಮಟ್ಟಿ | ಹದಗೆಟ್ಟಿರುವ ರಾ.ಹೆದ್ದಾರಿ - 50: ಗುಂಡಿಯಿಂದ ಹೆಚ್ಚಾಯ್ತು ಸಾವು-ನೋವು

Road Damage Alert: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ನಿರ್ವಹಣೆಯಲ್ಲಿರುವ ವಿಜಯಪುರದಿಂದ ಆಲಮಟ್ಟಿವರೆಗೆ ಹೆದ್ದಾರಿ-50 ಸಂಪೂರ್ಣ ಹದಗೆಟ್ಟಿದ್ದು, ದುರಸ್ತಿಗೆ ಯಾವುದೇ ಕ್ರಮವಾಗದೆ ಸಾರ್ವಜನಿಕರು ತೊಂದರೆಗೆ ಒಳಗಾಗುತ್ತಿದ್ದಾರೆ
Last Updated 13 ಡಿಸೆಂಬರ್ 2025, 6:19 IST
ಆಲಮಟ್ಟಿ | ಹದಗೆಟ್ಟಿರುವ ರಾ.ಹೆದ್ದಾರಿ - 50: ಗುಂಡಿಯಿಂದ ಹೆಚ್ಚಾಯ್ತು ಸಾವು-ನೋವು

ಸಿಂದಗಿ: ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಶಾಸಕ ಅಶೋಕ ಮನಗೂಳಿ ಆಗ್ರಹ

Development Disparity: ಶಿಕ್ಷಣ, ಆರೋಗ್ಯ, ಕೈಗಾರಿಕೆ, ಸಾರಿಗೆ ಮತ್ತು ನೀರಾವರಿ ಕ್ಷೇತ್ರಗಳಲ್ಲಿ ಉತ್ತರ ಕರ್ನಾಟಕಕ್ಕೆ ತಾರತಮ್ಯ ನಡೆಯುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಸಿಂದಗಿಯಲ್ಲಿ ಆರೋಪಿಸಿದರು
Last Updated 13 ಡಿಸೆಂಬರ್ 2025, 6:18 IST
ಸಿಂದಗಿ: ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಶಾಸಕ ಅಶೋಕ ಮನಗೂಳಿ ಆಗ್ರಹ

ದೇವರಹಿಪ್ಪರಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು: ಅರ್ಧಕ್ಕೆ ನಿಂತ ಕಟ್ಟಡ ಕಾಮಗಾರಿ

Infrastructure Halt: ದೇವರಹಿಪ್ಪರಗಿಯಲ್ಲಿ ವಿದ್ಯಾರ್ಥಿಗಳ ಬಹುಕಾಲದ ಕನಸಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡದ ಕಾಮಗಾರಿ ಆರಂಭವಾದರೂ, ಈಗ ಆರು ತಿಂಗಳಿಂದ ಪೂರ್ಣವಾಗಿ ನಿಂತ ಸ್ಥಿತಿಯಲ್ಲಿದೆ
Last Updated 13 ಡಿಸೆಂಬರ್ 2025, 6:14 IST
ದೇವರಹಿಪ್ಪರಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು: ಅರ್ಧಕ್ಕೆ ನಿಂತ ಕಟ್ಟಡ ಕಾಮಗಾರಿ

ಸೋನಿಯಾನಗರ: ಉತ್ತಮ ಆದಾಯ ತಂದ ’ಗೋಲ್ಡನ್ ಸೀತಾಫಲ‘

Agri Success: ಹೊರ್ತಿಯ ಸೋನಿಯಾ ನಗರದಲ್ಲಿ ರೈತ ಶಿವಮೂರ್ತಿ ಮತ್ತು ಮಲ್ಲಪ್ಪ ಲೋಣಿ ಸಹೋದರರು 2 ಎಕರೆ ಜಮೀನಿನಲ್ಲಿ ಗೋಲ್ಡನ್ ಸೀತಾಫಲ ಬೆಳೆದು ಉತ್ತಮ ಲಾಭ ಗಳಿಸಿದ್ದು, ಪ್ರಾಯೋಗಿಕ ಕೃಷಿಗೆ ಮಾದರಿಯಾಗಿದ್ದಾರೆ
Last Updated 13 ಡಿಸೆಂಬರ್ 2025, 6:12 IST
ಸೋನಿಯಾನಗರ: ಉತ್ತಮ ಆದಾಯ ತಂದ ’ಗೋಲ್ಡನ್ ಸೀತಾಫಲ‘
ADVERTISEMENT

ವಿಜಯಪುರ | ಪಿಪಿಪಿ ಅತ್ಯಂತ ಅಪಾಯಕಾರಿ: ಸಾ.ತಿ ಸುಂದರೇಶ್

ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ 86 ದಿನ ಪೂರೈಕೆ
Last Updated 13 ಡಿಸೆಂಬರ್ 2025, 6:05 IST
ವಿಜಯಪುರ | ಪಿಪಿಪಿ ಅತ್ಯಂತ ಅಪಾಯಕಾರಿ: ಸಾ.ತಿ ಸುಂದರೇಶ್

ಡಿ. 17ರಿಂದ ಬೆಂಗಳೂರಿಗೆ ಬರುವ, ತೆರಳುವ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Rail Traffic Diversion: ಬೆಂಗಳೂರು: ತುಮಕೂರು ಮತ್ತು ಮಲ್ಲಸಂದ್ರ ನಿಲ್ದಾಣಗಳ ನಡುವೆ ಎಂಜಿನಿಯರಿಂಗ್ ಕಾಮಗಾರಿಗಳು ನಿಗದಿಯಾಗಿದ್ದರಿಂದ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
Last Updated 13 ಡಿಸೆಂಬರ್ 2025, 5:22 IST
ಡಿ. 17ರಿಂದ ಬೆಂಗಳೂರಿಗೆ ಬರುವ, ತೆರಳುವ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಬಾಗಲಕೋಟೆ: ಸಂಜೆ ನಾಪತ್ತೆಯಾಗಿದ್ದ ಬಾಲಕಿಯರು ವಿಜಯಪುರದಲ್ಲಿ ರಾತ್ರಿ ಪ್ರತ್ಯಕ್ಷ

Student Safety: ಬಾಗಲಕೋಟೆಯ ಮೊರಾರ್ಜಿ ಸರ್ಕಾರಿ ವಸತಿ ನಿಲಯದಿಂದ ನಾಪತ್ತೆಯಾಗಿದ್ದ 10ನೇ ತರಗತಿಯ ನಾಲ್ವರು ವಿದ್ಯಾರ್ಥಿನಿಯರನ್ನು ಪೊಲೀಸರು ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚಿ ಸುರಕ್ಷಿತವಾಗಿ ತರಲಾಗಿದೆ
Last Updated 13 ಡಿಸೆಂಬರ್ 2025, 4:35 IST
ಬಾಗಲಕೋಟೆ: ಸಂಜೆ ನಾಪತ್ತೆಯಾಗಿದ್ದ ಬಾಲಕಿಯರು  ವಿಜಯಪುರದಲ್ಲಿ ರಾತ್ರಿ ಪ್ರತ್ಯಕ್ಷ
ADVERTISEMENT
ADVERTISEMENT
ADVERTISEMENT