ಮಂಗಳವಾರ, 21 ಅಕ್ಟೋಬರ್ 2025
×
ADVERTISEMENT

ವಿಜಯಪುರ

ADVERTISEMENT

ಆಲಮಟ್ಟಿ | ಕಾಲುವೆಯಲ್ಲಿ ಕಾಲು ಜಾರಿ ಬಿದ್ದ ಬಾಲಕ ನಾಪತ್ತೆ

ಇಲ್ಲಿಯ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆ (ಪಾರ್ವತಿ ಕಟ್ಟಾ ಸೇತುವೆ ಸಮೀಪ)ಯಲ್ಲಿ ಹಾಸಿಗೆ ತೊಳೆಯಲು ಹೋಗಿ ಕಾಲು ಜಾರಿ ಕಾಲುವೆಯಲ್ಲಿ ಬಿದ್ದ ಬಾಲಕ ನಾಪತ್ತೆಯಾದ ಘಟನೆ ಸೋಮವಾರ ನಡೆದಿದೆ.
Last Updated 21 ಅಕ್ಟೋಬರ್ 2025, 6:29 IST
ಆಲಮಟ್ಟಿ | ಕಾಲುವೆಯಲ್ಲಿ ಕಾಲು ಜಾರಿ ಬಿದ್ದ ಬಾಲಕ ನಾಪತ್ತೆ

ಚಡಚಣ | ಮಾಳಿಂಗರಾಯನ ಜಾತ್ರೆ ಇಂದಿನಿಂದ

Malingaraya Festival: ಚಡಚಣ: ಹಾಲುಮತ ಸಮಾಜದವರ, ಕರ್ನಾಟಕ ಗಡಿ ಅಂಚಿನಲ್ಲಿರುವ ಮಹಾರಾಷ್ಟ್ರದ ಹುಲಜಂತಿ ಗ್ರಾಮದಲ್ಲಿ ಮಾಳಿಂಗರಾಯನ ಜಾತ್ರಾ ಮಹೋತ್ಸವ ಅ.21ರಿಂದ ಇಂದಿನಿಂದ 5 ದಿನಗಳವರೆಗೆ ವೈಭವದಿಂದ ಜರುಗಲಿದೆ.
Last Updated 21 ಅಕ್ಟೋಬರ್ 2025, 4:32 IST
ಚಡಚಣ | ಮಾಳಿಂಗರಾಯನ ಜಾತ್ರೆ ಇಂದಿನಿಂದ

ವಿಜಯಪುರ | ಗುಮ್ಮಟ ನಗರಿಯಲ್ಲಿ ಸಂಭ್ರಮದ ದೀಪಾವಳಿ

ವಿಜಯಪುರ: ಅಂಗಡಿ, ಕಚೇರಿಗಳಲ್ಲಿ ಲಕ್ಷ್ಮೀ ಪೂಜೆ
Last Updated 21 ಅಕ್ಟೋಬರ್ 2025, 4:31 IST
ವಿಜಯಪುರ | ಗುಮ್ಮಟ ನಗರಿಯಲ್ಲಿ ಸಂಭ್ರಮದ ದೀಪಾವಳಿ

ವಿಜಯಪುರ | ರಮೇಶ್‌ ಕತ್ತಿ ಬಂಧನಕ್ಕೆ ಒತ್ತಾಯ

Valmiki Protest: ವಿಜಯಪುರ: ಬೇಡ (ವಾಲ್ಮೀಕಿ) ಸಮಾಜಕ್ಕೆ ಅವಾಚ್ಯ ಪದಗಳಿಂದ ನಿಂದಿಸಿರುವ ಮಾಜಿ ಸಂಸದ ರಮೇಶ್ ಕತ್ತಿಯವರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸಿಕೊಂಡು ಬಂಧಿಸಬೇಕೆಂದು ಅಖಿಲ ಭಾರತೀಯ ವಾಲ್ಮೀಕಿ ಸಮಾಜ ಸೇವಾ ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಬಟಗಿ ಆಗ್ರಹಿಸಿದ್ದಾರೆ.
Last Updated 21 ಅಕ್ಟೋಬರ್ 2025, 4:29 IST
ವಿಜಯಪುರ | ರಮೇಶ್‌ ಕತ್ತಿ ಬಂಧನಕ್ಕೆ ಒತ್ತಾಯ

ವಿಜಯಪುರ | ಆಡಳಿತ ವ್ಯವಸ್ಥೆ ಬುಡಮೇಲು: ರಾಷ್ಟ್ರಪತಿ ಆಳ್ವಿಕೆಗೆ ಒತ್ತಾಯ

Governance Crisis: ವಿಜಯಪುರದಲ್ಲಿ ಹಿಂದೂಪರ ಹೋರಾಟಗಾರ ರಾಘವ ಅಣ್ಣಿಗೇರಿ ಅವರು ರಾಜ್ಯದ ಆಡಳಿತ ವೈಫಲ್ಯವನ್ನು ಖಂಡಿಸಿ ತಕ್ಷಣ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂದು ಒತ್ತಾಯಿಸಿದ್ದು, ಹಲವಾರು ಹಗರಣಗಳು ಇದಕ್ಕೆ ಕಾರಣವೆಂದು ಹೇಳಿದ್ದಾರೆ.
Last Updated 21 ಅಕ್ಟೋಬರ್ 2025, 4:25 IST
ವಿಜಯಪುರ | ಆಡಳಿತ ವ್ಯವಸ್ಥೆ ಬುಡಮೇಲು: ರಾಷ್ಟ್ರಪತಿ ಆಳ್ವಿಕೆಗೆ ಒತ್ತಾಯ

ಬಿಜ್ಜರಗಿ: ಸಿದ್ದೇಶ್ವರ‌ ಸ್ವಾಮೀಜಿ ಜಯಂತ್ಯುತ್ಸವ

Spiritual Tribute: ಬಿಜ್ಜರಗಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶತಮಾನದ ಸಂತ ಸಿದ್ದೇಶ್ವರ ಸ್ವಾಮೀಜಿ ಜಯಂತ್ಯುತ್ಸವವನ್ನು ಅ.22ರ ದೀಪಾವಳಿಗೆ ಹಮ್ಮಿಕೊಳ್ಳಲಾಗಿದ್ದು, ಮೆರವಣಿಗೆ, ಶಿಬಿರ ಹಾಗೂ ವಿದ್ಯಾರ್ಥಿ ಪುರಸ್ಕಾರಗಳೂ ನಡೆಯಲಿದೆ
Last Updated 21 ಅಕ್ಟೋಬರ್ 2025, 4:20 IST
ಬಿಜ್ಜರಗಿ: ಸಿದ್ದೇಶ್ವರ‌ ಸ್ವಾಮೀಜಿ ಜಯಂತ್ಯುತ್ಸವ

ವಿಜಯಪುರ | ಕಬ್ಬು ಬೆಳೆಗಾರರಿಗಾದ ಅನ್ಯಾಯ ಸರಿಪಡಿಸಲು ಆಗ್ರಹ

Farmers Demand: ವಿಜಯಪುರದಲ್ಲಿ ಸಕ್ಕರೆ ಕಾರ್ಖಾನೆಗಳಿಂದ ನಡೆಯುತ್ತಿರುವ ಅನ್ಯಾಯಕ್ಕೆ ವಿರೋಧವಾಗಿ ರೈತ ಸಂಘದ ಸಂಗಮೇಶ ಸಗರ, ಸಚಿವರ ನೇತೃತ್ವದಲ್ಲಿ ಸಭೆ ಕರೆದಿಟ್ಟು ಕಬ್ಬಿಗೆ ₹3500 ದರ ನಿಗದಿ ಮಾಡಬೇಕೆಂದು ಆಗ್ರಹಿಸಿದರು
Last Updated 21 ಅಕ್ಟೋಬರ್ 2025, 4:19 IST
ವಿಜಯಪುರ  | ಕಬ್ಬು ಬೆಳೆಗಾರರಿಗಾದ ಅನ್ಯಾಯ ಸರಿಪಡಿಸಲು ಆಗ್ರಹ
ADVERTISEMENT

ಮುದ್ದೇಬಿಹಾಳ | ಬೆಳಕಿನ ಹಬ್ಬಕ್ಕೆ ಖರೀದಿ ಜೋರು

ಮುದ್ದೇಬಿಹಾಳ: ಚೌಕಾಶಿಯದ್ದೇ ಕಾರುಬಾರು
Last Updated 21 ಅಕ್ಟೋಬರ್ 2025, 4:16 IST
ಮುದ್ದೇಬಿಹಾಳ | ಬೆಳಕಿನ ಹಬ್ಬಕ್ಕೆ ಖರೀದಿ ಜೋರು

ತಾಂಬಾ | ಹಿಂದೂ–ಮುಸ್ಲಿಮರಿಂದ ಸಾಮೂಹಿಕ ಪ್ರಾರ್ಥನೆ

ಗವಿಸಿದ್ಧೇಶ್ವರ, ಮಹಾಲಕ್ಷ್ಮೀಯ ಜಾತ್ರಾ ಮಹೋತ್ಸವ
Last Updated 21 ಅಕ್ಟೋಬರ್ 2025, 2:32 IST
ತಾಂಬಾ | ಹಿಂದೂ–ಮುಸ್ಲಿಮರಿಂದ ಸಾಮೂಹಿಕ ಪ್ರಾರ್ಥನೆ

ವಿಜಯಪುರ|ಸಚಿವ ಖರ್ಗೆಯಿಂದ ಹಿಂದೂಗಳ ಮೇಲೆ ದಬ್ಬಾಳಿಕೆ:ಆಂದೋಲ ಸಿದ್ಧಲಿಂಗ ಸ್ವಾಮೀಜಿ

Religious Politics: ‘ಸಂಘ ಪರಿವಾರ ಬಲಿಷ್ಠವಾದರೆ ತಮ್ಮ ಸೋಲು ಖಚಿತ ಎಂಬ ಭಯದಿಂದ ಪ್ರಿಯಾಂಕ್ ಖರ್ಗೆ ಹಿಂದೂಗಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ‘ ಎಂದು ಶಿವಸೇನೆ ರಾಜ್ಯಾಧ್ಯಕ್ಷ ಆಂದೋಲ ಸಿದ್ಧಲಿಂಗ ಸ್ವಾಮೀಜಿ ವಿಜಯಪುರದಲ್ಲಿ ಆರೋಪಿಸಿದರು.
Last Updated 20 ಅಕ್ಟೋಬರ್ 2025, 4:09 IST
ವಿಜಯಪುರ|ಸಚಿವ ಖರ್ಗೆಯಿಂದ ಹಿಂದೂಗಳ ಮೇಲೆ ದಬ್ಬಾಳಿಕೆ:ಆಂದೋಲ ಸಿದ್ಧಲಿಂಗ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT