ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

ವಿಜಯಪುರ

ADVERTISEMENT

ಸಿಂದಗಿ | ನಾಡಗೀತೆಗೆ ನೂರರ ಸಂಭ್ರಮ: 640 ಶಾಲೆಗಳ ವಿದ್ಯಾರ್ಥಿಗಳಿಗೆ ತರಬೇತಿ

Cultural Education Initiative: ನಾಡಗೀತೆ ನೂರರ ಸಂಭ್ರಮದ ಅಂಗವಾಗಿ ಸಿಂದಗಿ, ಆಲಮೇಲ ಹಾಗೂ ದೇವರಹಿಪ್ಪರಗಿ ತಾಲ್ಲೂಕುಗಳ 640 ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ರಾಗಬದ್ಧವಾಗಿ ಹಾಡಲು ರಾಗರಂಜಿನಿ ಅಕಾಡೆಮಿ ತರಬೇತಿ ನೀಡುತ್ತಿದೆ.
Last Updated 12 ಡಿಸೆಂಬರ್ 2025, 6:38 IST
ಸಿಂದಗಿ | ನಾಡಗೀತೆಗೆ ನೂರರ ಸಂಭ್ರಮ: 640 ಶಾಲೆಗಳ ವಿದ್ಯಾರ್ಥಿಗಳಿಗೆ ತರಬೇತಿ

ವಿಜಯಪುರ | ತೊಗರಿ ಖರೀದಿ ಕೇಂದ್ರ ತೆರೆಯಿರಿ: ಎ.ಎಸ್.ಪಾಟೀಲ ನಡಹಳ್ಳಿ

MSP Announcement: ತೊಗರಿಗೆ ಕನಿಷ್ಠ ಬೆಂಬಲ ಬೆಲೆ ₹8000 ನಿಗದಿಯಾಗಿದೆ. ರೈತರ ಹಿತಕ್ಕಾಗಿ ರಾಜ್ಯ ಸರ್ಕಾರ ತಕ್ಷಣ ಖರೀದಿ ಕೇಂದ್ರ ತೆರೆಯಬೇಕು ಎಂದು ಎ.ಎಸ್. ಪಾಟೀಲ ನಡಹಳ್ಳಿ ಆಗ್ರಹಿಸಿದ್ದಾರೆ.
Last Updated 12 ಡಿಸೆಂಬರ್ 2025, 6:37 IST
ವಿಜಯಪುರ | ತೊಗರಿ ಖರೀದಿ ಕೇಂದ್ರ ತೆರೆಯಿರಿ: ಎ.ಎಸ್.ಪಾಟೀಲ ನಡಹಳ್ಳಿ

ಶೀತಗಾಳಿಗೆ ವಿಜಯಪುರ ಗಡಗಡ...ಆರೋಗ್ಯದ ಕಾಳಜಿ ವಹಿಸಲು ವೈದ್ಯರ ಸಲಹೆ

Weather Alert Karnataka: ವಿಜಯಪುರದಲ್ಲಿ ಶೀತಗಾಳಿಯಿಂದ ತಾಪಮಾನ 10 ಡಿಗ್ರಿಗೆ ಇಳಿದಿದ್ದು, ಡಿ.12ರಿಂದ 17ರವರೆಗೆ ತಾಪಮಾನವು ಸಾಮಾನ್ಯಕ್ಕಿಂತ 4–6 ಡಿಗ್ರಿ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.
Last Updated 12 ಡಿಸೆಂಬರ್ 2025, 6:36 IST
ಶೀತಗಾಳಿಗೆ ವಿಜಯಪುರ ಗಡಗಡ...ಆರೋಗ್ಯದ ಕಾಳಜಿ ವಹಿಸಲು ವೈದ್ಯರ ಸಲಹೆ

ವಿಜಯಪುರ | ಇಂಗಳೇಶ್ವರದ ವಚನ ಶಿಲಾಮಂಟಪದ ಸ್ಥಾಪಕ ಚನ್ನಬಸವ ಸ್ವಾಮೀಜಿ ನಿಧನ

ಬಸವನಬಾಗೇವಾಡಿ ತಾಲ್ಲೂಕಿನ ಇಂಗಳೇಶ್ವರದ ವಚನ ಶಿಲಾಮಂಟಪದ ಸ್ಥಾಪಕರಾಗಿದ್ದ ಚನ್ನಬಸವ ಸ್ವಾಮೀಜಿ (94) ಗುರುವಾರ ಶ್ರೀಮಠದಲ್ಲಿ ನಿಧನರಾದರು.
Last Updated 11 ಡಿಸೆಂಬರ್ 2025, 17:45 IST
ವಿಜಯಪುರ | ಇಂಗಳೇಶ್ವರದ ವಚನ ಶಿಲಾಮಂಟಪದ ಸ್ಥಾಪಕ ಚನ್ನಬಸವ ಸ್ವಾಮೀಜಿ ನಿಧನ

ಸರ್ಕಾರ ಕೂಡಲೇ ತೊಗರಿ ಖರೀದಿ ಕೇಂದ್ರ ತೆರೆಯಲಿ: ಬಿಜೆಪಿ ರೈತಮೋರ್ಚಾ ಅಧ್ಯಕ್ಷ

MSP Procurement Demand: ವಿಜಯಪುರ: ತೊಗರಿಗೆ ಕ್ವಿಂಟಾಲ್‌ಗೆ ₹8000 ಎಂಎಸ್‌ಪಿ ನಿಗದಿಯಾಗಿದೆ. ಕೇಂದ್ರ ಅನುಮತಿ ಸಿಕ್ಕಿರುವುದರಿಂದ ರಾಜ್ಯ ಸರ್ಕಾರ ತ್ವರಿತವಾಗಿ ಖರೀದಿ ಕೇಂದ್ರ ತೆರೆಯಬೇಕು ಎಂದು ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಒತ್ತಾಯಿಸಿದರು.
Last Updated 11 ಡಿಸೆಂಬರ್ 2025, 13:41 IST
ಸರ್ಕಾರ ಕೂಡಲೇ ತೊಗರಿ ಖರೀದಿ ಕೇಂದ್ರ ತೆರೆಯಲಿ: ಬಿಜೆಪಿ ರೈತಮೋರ್ಚಾ ಅಧ್ಯಕ್ಷ

ವಿಜಯಪುರದ ವಚನಶಿಲಾ ಮಂಟಪದ ಸ್ಥಾಪಕ ಚನ್ನಬಸವ ಸ್ವಾಮೀಜಿ ಲಿಂಗೈಕ್ಯ

Lingayat Seer Demise: ವಿಜಯಪುರ: ಬಸವನಬಾಗೇವಾಡಿ ತಾಲ್ಲೂಕಿನ ಇಂಗಳೇಶ್ವರ ಗ್ರಾಮದ ವಚನ ಶಿಲಾಮಂಟಪದ ಸ್ಥಾಪಕರಾಗಿದ್ದ ಚನ್ನಬಸವ ಸ್ವಾಮೀಜಿ (94)ಗುರುವಾರ ಶ್ರೀಮಠದಲ್ಲಿ ಲಿಂಗೈಕ್ಯರಾಗಿದರು
Last Updated 11 ಡಿಸೆಂಬರ್ 2025, 10:35 IST
ವಿಜಯಪುರದ ವಚನಶಿಲಾ ಮಂಟಪದ ಸ್ಥಾಪಕ ಚನ್ನಬಸವ ಸ್ವಾಮೀಜಿ ಲಿಂಗೈಕ್ಯ

ಯತ್ನಾಳ ವಿರುದ್ಧ ಮಾನನಷ್ಟ ಮೊಕದ್ದಮೆ: ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ನಿರ್ಧಾರ

Defamation Case: ವೈದ್ಯಕೀಯ ಕಾಲೇಜು ಹೋರಾಟಗಾರರನ್ನು ಪೇಮೆಂಟ್ ಗಿರಾಕಿಗಳು ಎಂದು ಹೀನಾಯವಾಗಿ ಹೇಳಿಕೆ ನೀಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಹೋರಾಟಗಾರರು ನಿರ್ಧಾರ ಮಾಡಿದ್ದಾರೆ.
Last Updated 11 ಡಿಸೆಂಬರ್ 2025, 6:22 IST
ಯತ್ನಾಳ ವಿರುದ್ಧ ಮಾನನಷ್ಟ ಮೊಕದ್ದಮೆ: ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ನಿರ್ಧಾರ
ADVERTISEMENT

ವೈದ್ಯಕೀಯ ಕಾಲೇಜು: ಲಪೂಟ ಯಾರು? - ಯತ್ನಾಳ ವಿರುದ್ಧ ಗಣಿಹಾರ ವಾಗ್ದಾಳಿ

Political Clash: ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ಹೋರಾಟ ನಡೆಸುತ್ತಿರುವವರು ಲಪೂಟರೋ ಅಥವಾ ಪಿಪಿಪಿ ಮೆಡಿಕಲ್‌ ಕಾಲೇಜನ್ನು ಲಪಟಾಯಿಸಲು ಯತ್ನಿಸುತ್ತಿರುವರು ಲಪೂಟರೋ
Last Updated 11 ಡಿಸೆಂಬರ್ 2025, 6:19 IST
ವೈದ್ಯಕೀಯ ಕಾಲೇಜು: ಲಪೂಟ ಯಾರು? - ಯತ್ನಾಳ ವಿರುದ್ಧ ಗಣಿಹಾರ ವಾಗ್ದಾಳಿ

ಮುಂದಿನ ಸಿನಿಮಾದಲ್ಲಿ ಉತ್ತರ ಕರ್ನಾಟಕ ಕಲಾವಿದರಿಗೆ ಅವಕಾಶ: ಝೈದ್ ಖಾನ್

Actor Zaid Khan: ಕಲ್ಟ್ ಸಿನಿಮಾ ಇದೇ ಜನೆವರಿ 23 ರಂದು ರಾಜ್ಯಾಧ್ಯಂತ ಬಿಡುಗಡೆಯಾಗಲಿದೆ ಎಂದು ನಟ ಝೈದ್ ಅಹ್ಮದ್ ಖಾನ್ ತಿಳಿಸಿದರು.
Last Updated 11 ಡಿಸೆಂಬರ್ 2025, 6:15 IST
ಮುಂದಿನ ಸಿನಿಮಾದಲ್ಲಿ ಉತ್ತರ ಕರ್ನಾಟಕ ಕಲಾವಿದರಿಗೆ ಅವಕಾಶ: ಝೈದ್ ಖಾನ್

ವಿಜಯಪುರ: ಲೋಕಾಯುಕ್ತ ಬಲೆಗೆ ಬಿದ್ದ ಎಂಜಿನಿಯರ್‌

Bribery Case: ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದ ಬಿಲ್‌ ಮಂಜೂರಿಗಾಗಿ ₹6 ಸಾವಿರ ಲಂಚ ಪಡೆಯುತ್ತಿದ್ದ ವಿಜಯಪುರದ ಕಿರಿಯ ಎಂಜಿನಿಯರ್‌ ಲೋಕಾಯುಕ್ತದ ಬಲೆಗೆ ಬಿದ್ದಿದ್ದಾರೆ.
Last Updated 11 ಡಿಸೆಂಬರ್ 2025, 6:13 IST
ವಿಜಯಪುರ: ಲೋಕಾಯುಕ್ತ ಬಲೆಗೆ ಬಿದ್ದ ಎಂಜಿನಿಯರ್‌
ADVERTISEMENT
ADVERTISEMENT
ADVERTISEMENT