ಬುಧವಾರ, 31 ಡಿಸೆಂಬರ್ 2025
×
ADVERTISEMENT

ವಿಜಯಪುರ

ADVERTISEMENT

ಸಿಂದಗಿ |‘1.40 ಲಕ್ಷ ಜನ ಮದ್ಯವ್ಯಸನ ಮುಕ್ತ’

‘ವೀರೇಂದ್ರ ಹೆಗ್ಗಡೆ ಅವರ ಆಶಯದಂತೆ ನಡೆಯುತ್ತಿರುವ ಮದ್ಯವರ್ಜನ ಶಿಬಿರದಲ್ಲಿರುವ ಶಿಬಿರಾರ್ಥಿಗಳಿಗೆ ಹೊಸ ಜೀವನ ಸಾಗಿಸಲು ಸುವರ್ಣಾವಕಾಶ ದೊರಕಿದೆ. ಸಮಾಜದ ಮುಖ್ಯವಾಹಿನಿಯಲ್ಲಿ ಪ್ರವೇಶ ಮಾಡಿ ಗೌರವಯುತವಾಗಿ ಬದುಕು ನಡೆಸಬೇಕು’ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
Last Updated 31 ಡಿಸೆಂಬರ್ 2025, 5:03 IST
ಸಿಂದಗಿ |‘1.40 ಲಕ್ಷ ಜನ ಮದ್ಯವ್ಯಸನ ಮುಕ್ತ’

ವಿಜಯಪುರ | ಡಾ. ಅಶೋಕ ಪಾಟೀಲಗೆ ‘ಆರ್ಯುರ್ವೇದ ವಿಶ್ವ ರತ್ನ’ ಪ್ರಶಸ್ತಿ

ವಿಜಯಪುರ: ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅಶೋಕ ಪಾಟೀಲ ಅವರಿಗೆ ‘ಆರ್ಯುರ್ವೇದ ವಿಶ್ವ ರತ್ನ’ ಪ್ರಶಸ್ತಿ ಲಭಿಸಿದೆ.
Last Updated 31 ಡಿಸೆಂಬರ್ 2025, 5:02 IST
ವಿಜಯಪುರ | ಡಾ. ಅಶೋಕ ಪಾಟೀಲಗೆ ‘ಆರ್ಯುರ್ವೇದ ವಿಶ್ವ ರತ್ನ’ ಪ್ರಶಸ್ತಿ

ಇಂಡಿ | ‘ಬಾಲ್ಯ ವಿವಾಹ ಸಮಾಜಕ್ಕಂಟಿದ ಪಿಡುಗು’

ಬಾಲ್ಯ ವಿವಾಹ
Last Updated 31 ಡಿಸೆಂಬರ್ 2025, 5:01 IST
ಇಂಡಿ | ‘ಬಾಲ್ಯ ವಿವಾಹ ಸಮಾಜಕ್ಕಂಟಿದ ಪಿಡುಗು’

ಬಸವನಬಾಗೇವಾಡಿ |‘ಬಸವಣ್ಣನವರ ಸಮಸಮಾಜ ಕನಸು ನನಸು’

ಬಸವನಬಾಗೇವಾಡಿಯಲ್ಲಿ ನಡೆದ ಸಾಹಿತ್ಯ ಸಮಾರಂಭದಲ್ಲಿ ‘ಬಸವಣ್ಣನವರ ಸಮಸಮಾಜ ಕನಸು’ ಕುರಿತು ಸಾಹಿತಿ ರಾಜಶೇಖರ ಮಠಪತಿ ಮಾತನಾಡಿದರು. ಈ ವೇಳೆ ಯುವ ಲೇಖಕಿ ಭುವನಾ ಗುಳೇದಗುಡ್ಡ ಹಾಗೂ ಮಂಜುನಾಥ ಗುಳೇದಗುಡ್ಡ ಅವರ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.
Last Updated 31 ಡಿಸೆಂಬರ್ 2025, 5:01 IST
ಬಸವನಬಾಗೇವಾಡಿ |‘ಬಸವಣ್ಣನವರ ಸಮಸಮಾಜ ಕನಸು ನನಸು’

ಮುದ್ದೇಬಿಹಾಳ | ಬನಶಂಕರಿ ದೇವಿ ಜಾತ್ರೆಗೆ ಚಾಲನೆ

Festival Launch: ಮುದ್ದೇಬಿಹಾಳ ಪಟ್ಟಣದ ಬನಶಂಕರಿ ದೇವಿ ಜಾತ್ರಾ ಮಹೋತ್ಸವಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಅವರು ಗೋಪೂಜೆ ನೆರವೇರಿಸಿ ಶುಭಾರಂಭ ಮಾಡಿದ್ದಾರೆ.
Last Updated 31 ಡಿಸೆಂಬರ್ 2025, 5:00 IST
ಮುದ್ದೇಬಿಹಾಳ | ಬನಶಂಕರಿ ದೇವಿ ಜಾತ್ರೆಗೆ ಚಾಲನೆ

ಚಡಚಣ | '15 ದಿನದೊಳಗೆ ರೈತರ ಕಬ್ಬಿನ ಬಿಲ್ ಪಾವತಿಸಲು ಸೂಚನೆ'

ಸಕ್ಕರೆ ಕಾರ್ಖಾನೆಗಳ ಮೇಲೆ ಅಧಿಕಾರಿಗಳ ದಾಳಿ; ತೂಕ ಪರಿಶೀಲನೆ
Last Updated 31 ಡಿಸೆಂಬರ್ 2025, 5:00 IST
ಚಡಚಣ | '15 ದಿನದೊಳಗೆ ರೈತರ ಕಬ್ಬಿನ ಬಿಲ್ ಪಾವತಿಸಲು ಸೂಚನೆ'

ನಿಡಗುಂದಿ | ಅಧಿಕಾರ– ಸಾಕಾರ: ಮಹಿಳಾ ಜನಪ್ರತಿನಿಧಿಗಳಿಗೆ ತರಬೇತಿ

Empowerment Program: ಮುದ್ದೇಬಿಹಾಳ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಯ ಮಹಿಳಾ ಸದಸ್ಯರು ಹೆಬ್ಬಾಳ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಸ್ವಚ್ಛತೆ, ನರೇಗಾ, ಅಭಿವೃದ್ಧಿ ಯೋಜನೆಗಳ ಬಗ್ಗೆ ತರಬೇತಿ ಪಡೆದುಕೊಂಡರು.
Last Updated 31 ಡಿಸೆಂಬರ್ 2025, 4:59 IST
ನಿಡಗುಂದಿ | ಅಧಿಕಾರ– ಸಾಕಾರ: ಮಹಿಳಾ ಜನಪ್ರತಿನಿಧಿಗಳಿಗೆ ತರಬೇತಿ
ADVERTISEMENT

ಮುದ್ದೇಬಿಹಾಳ | ಹೊಲಕ್ಕೆ ಕಾಲುವೆ ನೀರು ಮರೀಚಿಕೆ

ಕೆಬಿಜೆಎನ್‌ಎಲ್ ಎಡದಂಡೆ ಕಾಲುವೆಯಲ್ಲಿ ಆಗದ ಜಂಗಲ್ ಕಟಿಂಗ್
Last Updated 31 ಡಿಸೆಂಬರ್ 2025, 4:59 IST
ಮುದ್ದೇಬಿಹಾಳ | ಹೊಲಕ್ಕೆ ಕಾಲುವೆ ನೀರು ಮರೀಚಿಕೆ

ವಿಜಯಪುರ: ಹೊಸ ವರ್ಷಾಚರಣೆ ಸಂಭ್ರಮಕ್ಕೆ ಸಜ್ಜು

ಬಂದೋಬಸ್ತ್‌ ಕರ್ತವ್ಯಕ್ಕೆ 987 ಪೊಲೀಸ್ ಅಧಿಕಾರಿ, ಸಿಬ್ಬಂದಿ ನಿಯೋಜನೆ
Last Updated 31 ಡಿಸೆಂಬರ್ 2025, 4:55 IST
ವಿಜಯಪುರ: ಹೊಸ ವರ್ಷಾಚರಣೆ ಸಂಭ್ರಮಕ್ಕೆ ಸಜ್ಜು

ವಿಜಯಪುರ: ಕೃಷಿ ಮೇಳ ಜ.4ರಿಂದ

Agricultural Fair: ವಿಜಯಪುರದ ಕೃಷಿ ಮಹಾವಿದ್ಯಾಲಯದಲ್ಲಿ ಜ.4 ರಿಂದ 6ರವರೆಗೆ ಕೃಷಿ ಮೇಳ ಆಯೋಜಿಸಲಾಗಿದೆ. ಸಚಿವ ಎನ್. ಚಲುವರಾಯಸ್ವಾಮಿ ಮೇಳವನ್ನು ಉದ್ಘಾಟಿಸಲಿದ್ದಾರೆ. ಹೆಚ್ಚಿನ ವಿವರಗಳು ಇಲ್ಲಿವೆ.
Last Updated 30 ಡಿಸೆಂಬರ್ 2025, 6:29 IST
ವಿಜಯಪುರ: ಕೃಷಿ ಮೇಳ ಜ.4ರಿಂದ
ADVERTISEMENT
ADVERTISEMENT
ADVERTISEMENT