ಬೌದ್ದಿಕ, ದೈಹಿಕ ಸದೃಢತೆಗೆ ಸ್ಮಾರ್ಟ್ ಕ್ಲಾಸ್: ಸಚಿವ ಎಂ.ಬಿ ಪಾಟೀಲ
Education Infrastructure: ವಿದ್ಯಾರ್ಥಿಗಳನ್ನು ಬೌದ್ಧಿಕ ಮತ್ತು ದೈಹಿಕವಾಗಿ ಸದೃಢರನ್ನಾಗಿ ಮಾಡಲು ಸಿ.ಎಸ್.ಆರ್ ಅನುದಾನಡಿ ಸ್ಮಾರ್ಟ್ ಕ್ಲಾಸ್ ಮತ್ತು ಕ್ರೀಡಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಎಂ.ಬಿ. ಪಾಟೀಲ ಹೇಳಿದರು.Last Updated 22 ನವೆಂಬರ್ 2025, 5:27 IST