ಶನಿವಾರ, 5 ಜುಲೈ 2025
×
ADVERTISEMENT

ವಿಜಯಪುರ

ADVERTISEMENT

ಮುದ್ದೇಬಿಹಾಳ | ಕುಕ್ಕುಟೋದ್ಯಮ: ದಾಸೋಹಿ ಕಂಪನಿ ಒಪ್ಪಂದ

ಮುದ್ದೇಬಿಹಾಳ: ದೇಶದ ಪ್ರತಿಷ್ಠಿತ ಐ.ಸಿ.ಎ.ಆರ್ ಕುಕ್ಕುಟ ಸಂಶೋಧನಾ ನಿರ್ದೇಶನಾಲಯ ಮತ್ತು ಮುದ್ದೇಬಿಹಾಳದ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿಗಳೆರೆಡು ಜಂಟಿ ಸಹಭಾಗಿತ್ವದಲ್ಲಿ ಒಟ್ಟಾಗಿ ಕೆಲಸ ಮಾಡುವ ಸಂಬಂಧ ಒಪ್ಪಂದ ಮಾಡಿಕೊಂಡಿವೆ.
Last Updated 4 ಜುಲೈ 2025, 14:12 IST
ಮುದ್ದೇಬಿಹಾಳ | ಕುಕ್ಕುಟೋದ್ಯಮ: ದಾಸೋಹಿ ಕಂಪನಿ ಒಪ್ಪಂದ

ಬಸವಚೇತನ ಪ್ರಶಸ್ತಿಗೆ ಶಿಕ್ಷಕಿ ಜಯಶ್ರೀ ಹೂಗಾರ ಆಯ್ಕೆ

ತಿಕೋಟಾ: ತಾಲ್ಲೂಕಿನ ಟಕ್ಕಳಕಿ ಎಲ್.ಟಿ. 02 ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಜಯಶ್ರೀ ಕೆ. ಹೂಗಾರ ಅವರಿಗೆ ಅಮ್ಮ ಫೌಂಡೇಷನ್‌ ವತಿಯಿಂದ ಕೊಡಮಾಡುವ ಬಸವಚೇತನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
Last Updated 4 ಜುಲೈ 2025, 13:56 IST
ಬಸವಚೇತನ ಪ್ರಶಸ್ತಿಗೆ ಶಿಕ್ಷಕಿ ಜಯಶ್ರೀ ಹೂಗಾರ ಆಯ್ಕೆ

ಡಿಜಿಟಲ್ ಪೆನಲ್ ಬೋರ್ಡ್ ಅಳವಡಿಕೆ: ಮುಖ್ಯ ಶಿಕ್ಷಕ ಜಗದೀಶ

ಸಿಂದಗಿ: ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆಧುನಿಕ ತಂತ್ರಜ್ಞಾನ ಹೊಂದಿರುವ ಡಿಜಿಟಲ್‌ ಪೆನಲ್‌ ಸ್ಕ್ರೀನ್‌ ಬೋರ್ಡ್‌ಗಳನ್ನು ಅಳವಡಿಸಲಾಗಿದೆ ಎಂದು ಮುಖ್ಯ ಶಿಕ್ಷಕ ಜಗದೀಶ ಪಾಟೀಲ ಹೇಳಿದರು.
Last Updated 4 ಜುಲೈ 2025, 13:17 IST
ಡಿಜಿಟಲ್ ಪೆನಲ್ ಬೋರ್ಡ್ ಅಳವಡಿಕೆ: ಮುಖ್ಯ ಶಿಕ್ಷಕ ಜಗದೀಶ

ವಿಜಯಪುರ-ಬೆಂಗಳೂರು ಸೂಪರ್ ಪಾಸ್ಟ್ ರೈಲಿಗೆ ಬೇಡಿಕೆ

ಸಿಂದಗಿ: ವಿಜಯಪುರ- ಬೆಂಗಳೂರು ನೇರ ಸೂಪರ್ ಫಾಸ್ಟ್ ರೈಲು ಮತ್ತು ವಂದೇ ಭಾರತ್‌ ರೈಲು ಸೇವೆ ಪ್ರಾರಂಭಿಸುವಂತೆ ಒತ್ತಾಯಿಸಿ ಸಿಂದಗಿ ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿ ಅವರು ರೈಲ್ವೆ ಸಚಿವ ವಿ.ಸೋಮಣ್ಣ ಅವರಿಗೆ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದ್ದಾರೆ.
Last Updated 4 ಜುಲೈ 2025, 13:00 IST
ವಿಜಯಪುರ-ಬೆಂಗಳೂರು ಸೂಪರ್ ಪಾಸ್ಟ್ ರೈಲಿಗೆ ಬೇಡಿಕೆ

ಇಂಡಿ ಕಾಲುವೆ ನವೀಕರಣ: ಡಿಪಿಆರ್‌ಗೆ ಒತ್ತಾಯ

ರಾಜ್ಯ ಸರ್ಕಾರದಿಂದ ಶೇ 40ರಷ್ಟು ಅನುದಾನ ತನ್ನಿ: ಕಾಂಗ್ರೆಸ್‌ ಶಾಸಕರು, ಸಚಿವರಿಗೆ ಸಂಸದ ರಮೇಶ ಜಿಗಜಿಣಗಿ ಸವಾಲು
Last Updated 4 ಜುಲೈ 2025, 12:55 IST
ಇಂಡಿ ಕಾಲುವೆ ನವೀಕರಣ: ಡಿಪಿಆರ್‌ಗೆ ಒತ್ತಾಯ

ಮುದ್ದೇಬಿಹಾಳ | ವರ್ಷ ಕಳೆದರೂ ಬೆಳಗದ ಬೀದಿದೀಪ

ಕತ್ತಲೆಯಲ್ಲಿದೆ ಆಲಮಟ್ಟಿ ರಸ್ತೆ: ಅಧಿಕಾರಿಗಳ ನಿರ್ಲಕ್ಷ್ಯ
Last Updated 4 ಜುಲೈ 2025, 6:10 IST
ಮುದ್ದೇಬಿಹಾಳ | ವರ್ಷ ಕಳೆದರೂ ಬೆಳಗದ ಬೀದಿದೀಪ

ಸಿಂದಗಿ | ತಾಯಿ, ಪುತ್ರಿ ಕೊಲೆ: ಮರ್ಯಾದೆಗೇಡು ಹತ್ಯೆ ದೂರು ದಾಖಲು

ಸಿಂದಗಿ(ವಿಜಯಪುರ ಜಿಲ್ಲೆ): ತಾಲ್ಲೂಕಿನ ಬೆನಕೊಟಗಿ ಗ್ರಾಮದಲ್ಲಿ ಮರ್ಯಾದೆಗೇಡು ಹತ್ಯೆ ನಡೆದಿರುವ ಬಗ್ಗೆ ದೂರು ದಾಖಲಾಗಿದೆ.
Last Updated 3 ಜುಲೈ 2025, 17:50 IST
ಸಿಂದಗಿ | ತಾಯಿ, ಪುತ್ರಿ ಕೊಲೆ: ಮರ್ಯಾದೆಗೇಡು ಹತ್ಯೆ ದೂರು ದಾಖಲು
ADVERTISEMENT

ಮಹೆಬೂಬ ನಗರ-ಬಿದರಕುಂದಿ ನಗರ ಸಾರಿಗೆಗೆ ಚಾಲನೆ

ಎರಡನೇ ಹಂತದ ಸಿಟಿ ಬಸ್ ಸಂಚಾರ ಆರಂಭ:
Last Updated 3 ಜುಲೈ 2025, 15:47 IST
ಮಹೆಬೂಬ ನಗರ-ಬಿದರಕುಂದಿ ನಗರ ಸಾರಿಗೆಗೆ ಚಾಲನೆ

ಬಂಡಿಯಲ್ಲಿ ನಿವೃತ್ತ ಶಿಕ್ಷಕರು, ಯೋಧರ ಮೆರವಣಿಗೆ

ಕೊಲ್ಹಾರ: ತಾಲ್ಲೂಕಿನ ಹಣಮಾಪುರ ಗ್ರಾಮದಲ್ಲಿ ನಿವೃತ್ತಿ ಹೊಂದಿದ ದೈಹಿಕ ಶಿಕ್ಷಕರು ಹಾಗೂ ಸೈನಿಕರು ಈ ದೇಶದ ಸಂಪತ್ತು. ವಯಸ್ಸು ದೇಹಕ್ಕೆ ಮಾತ್ರವಾಗುತ್ತದೆ, ಅದು ಮನಸ್ಸಿಗೆ ಅಲ್ಲ ಎಂದು...
Last Updated 3 ಜುಲೈ 2025, 15:46 IST
ಬಂಡಿಯಲ್ಲಿ ನಿವೃತ್ತ ಶಿಕ್ಷಕರು, ಯೋಧರ ಮೆರವಣಿಗೆ

ಅಂಗನವಾಡಿ ಸ್ವಚ್ಛತೆಗೆ ಆದ್ಯತೆ ನೀಡಲು ಸೂಚನೆ

ನಿಡೋಣಿ ಗ್ರಾಮ ಪಂಚಾಯಿತಿಗೆ ಸಿಇಒ ರಿಷಿ ಭೇಟಿ, ಪರಿಶೀಲನೆ
Last Updated 3 ಜುಲೈ 2025, 15:45 IST
ಅಂಗನವಾಡಿ ಸ್ವಚ್ಛತೆಗೆ ಆದ್ಯತೆ ನೀಡಲು ಸೂಚನೆ
ADVERTISEMENT
ADVERTISEMENT
ADVERTISEMENT