ಶುಕ್ರವಾರ, 26 ಡಿಸೆಂಬರ್ 2025
×
ADVERTISEMENT

ವಿಜಯಪುರ

ADVERTISEMENT

ಶತದಿನಕ್ಕೆ ಕಾಲಿಟ್ಟ ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಹೋರಾಟ

Medical College Protest: ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿ, ಸಚಿವ ಸಂಪುಟ ಸಭೆ ಅನುಮೋದಿಸುವವರೆಗೂ ಅನಿರ್ದಿಷ್ಟಾವಧಿ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಹೋರಾಟ ಸಮಿತಿ ಸ್ಪಷ್ಟಪಡಿಸಿದೆ.
Last Updated 26 ಡಿಸೆಂಬರ್ 2025, 2:41 IST
ಶತದಿನಕ್ಕೆ ಕಾಲಿಟ್ಟ ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಹೋರಾಟ

ಪುರಸಭೆಯಿಂದ ಉತಾರೆ ನೀಡದೆ ನಿರ್ಲಕ್ಷ್ಯ ಆರೋಪ: ತಹಶೀಲ್ದಾರ್‌ ಕಚೇರಿ ಎದುರು ಧರಣಿ

Municipal Property Documents: ಪಟ್ಟಣದ ಇಂದಿರಾ ನಗರದಲ್ಲಿರುವ ಬಡವರಿಗೆ ಉತಾರೆ ಕೊಡಲು ಪುರಸಭೆಯಿಂದ ಆಗುತ್ತಿಲ್ಲ. ಇದರಿಂದ ಸಾಕಷ್ಟು ತೊಂದರೆ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ನಿವಾಸಿಗಳು ಪಟ್ಟಣದ ತಹಶೀಲ್ದಾರ್ ಕಚೇರಿ ಎದುರಿಗೆ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
Last Updated 26 ಡಿಸೆಂಬರ್ 2025, 2:39 IST
ಪುರಸಭೆಯಿಂದ ಉತಾರೆ ನೀಡದೆ ನಿರ್ಲಕ್ಷ್ಯ ಆರೋಪ: ತಹಶೀಲ್ದಾರ್‌ ಕಚೇರಿ ಎದುರು ಧರಣಿ

ಇಂಡಿ: ಸಾವಯವ ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸಿದ ದಂಪತಿ

Savita Somanna Karura Success Story: ಸಾವಯವ ಕೃಷಿಯಿಂದ ಸ್ವಾವಲಂಬನೆ ಮತ್ತು ಪರಿಸರ ಸಂರಕ್ಷಣೆಗೆ ದಾರಿ ತೋರಿದ ಅಪೂರ್ವ ಬದುಕು ಇಂಡಿ ತಾಲ್ಲೂಕಿನ ಸಾಲೋಟಗಿ ಗ್ರಾಮದ ರೈತ ಮಹಿಳೆ ಸವಿತಾ ಹಾಗೂ ಸೋಮಣ್ಣ ಕರೂರ ದಂಪತಿಯದ್ದು. ಸಾವಯವ ಕೃಷಿಯ ಮೂಲಕ ಮಣ್ಣಿಗೆ ಜೀವ ತುಂಬಿ, ಗೌರವ ತಂದಿದ್ದಾರೆ.
Last Updated 26 ಡಿಸೆಂಬರ್ 2025, 2:38 IST
ಇಂಡಿ: ಸಾವಯವ ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸಿದ ದಂಪತಿ

‘ಗುಮ್ಮಟನಗರಿ’ಯಲ್ಲಿ ಕ್ರಿಸ್‌ಮಸ್‌ ಸಂಭ್ರಮ

St Anne's Church Celebration: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರ ಕ್ರೈಸ್ತರು ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಸಡಗರ ಸಂಭ್ರಮದಿಂದ ಕ್ರಿಸ್‌ಮಸ್‌ ಆಚರಿಸಿದರು. ಗಾಂಧಿ ವೃತ್ತದ ಬಳಿ ಇರುವ ಸೇಂಟ್‌ ಆ್ಯನ್ಸ್‌ ಚರ್ಚ್ ವಿಶೇಷವಾಗಿ ಆಲಂಕರಿಸಲಾಗಿತ್ತು.
Last Updated 26 ಡಿಸೆಂಬರ್ 2025, 2:36 IST
‘ಗುಮ್ಮಟನಗರಿ’ಯಲ್ಲಿ ಕ್ರಿಸ್‌ಮಸ್‌ ಸಂಭ್ರಮ

ಬಸವನಬಾಗೇವಾಡಿ: ಅಪರಾಧ ತಡೆ ಮಾಸಿಕದ ಅಂಗವಾಗಿ ಪೊಲೀಸರಿಂದ ಜನಜಾಗೃತಿ

Road Safety Awareness: ಅಪರಾಧ ತಡೆ ಮಾಸಾಚರಣೆ ಹಿನ್ನೆಲೆ‌ ಬಸವನಬಾಗೇವಾಡಿ ಉಪ ವಿಭಾಗ ಹಾಗೂ ಬಸವನಬಾಗೇವಾಡಿ ಪೊಲೀಸ್ ಠಾಣೆ ವತಿಯಿಂದ ಪೊಲೀಸ್ ಅಧಿಕಾರಿಗಳು‌ ಮತ್ತು ಸಿಬ್ಬಂದಿ ಗುರುವಾರ ಪಟ್ಟಣದಲ್ಲಿ ವಿವಿಧಡೆ ಜನಜಾಗೃತಿ ಮೂಡಿಸಿದರು.
Last Updated 26 ಡಿಸೆಂಬರ್ 2025, 2:34 IST
ಬಸವನಬಾಗೇವಾಡಿ: ಅಪರಾಧ ತಡೆ ಮಾಸಿಕದ ಅಂಗವಾಗಿ ಪೊಲೀಸರಿಂದ ಜನಜಾಗೃತಿ

ವಿಜಯಪುರ: ಜೊಮ್ಯಾಟೊ ಆಹಾರ ವಿತರಕರಿಂದ ಪ್ರತಿಭಟನೆ

Food Delivery Strike: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಗುರುವಾರ ಜೊಮ್ಯಾಟೊ ಕಂಪನಿಯ 300ಕ್ಕೂ ಅಧಿಕ ಆಹಾರ ವಿತರಕರು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು. ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಜಾಥಾ ನಡೆಸಿದರು.
Last Updated 26 ಡಿಸೆಂಬರ್ 2025, 2:33 IST
ವಿಜಯಪುರ: ಜೊಮ್ಯಾಟೊ ಆಹಾರ ವಿತರಕರಿಂದ ಪ್ರತಿಭಟನೆ

ವಿಜಯಪುರ | ಸಾರವಾಡಕ್ಕೆ ಏತ ನೀರಾವರಿ ಸೌಲಭ್ಯ: ಸಚಿವ ಎಂ. ಬಿ. ಪಾಟೀಲ ಭರವಸೆ

Revana Siddeshwara Project: ಸಾರವಾಡ, ತೊನಶ್ಯಾಳ, ದದಾಮಟ್ಟಿ, ಹೊನಗನಹಳ್ಳಿ, ಸವನಹಳ್ಳಿ, ಅತಾಲಟ್ಟಿ, ತೊರವಿ ಮುಂತಾದ ಗ್ರಾಮಗಳಿಗೆ ರೇವಣಸಿದ್ಧೇಶ್ವರ ಏತನೀರಾವರಿ ಯೋಜನೆ 2ನೇ ಹಂತದಲ್ಲಿ ನೀರಾವರಿ ಸೌಲಭ್ಯ ಒದಗಿಸಲಾಗುವುದು ಎಂದು ಸಚಿವ ಎಂ. ಬಿ. ಪಾಟೀಲ ಹೇಳಿದರು.
Last Updated 26 ಡಿಸೆಂಬರ್ 2025, 2:30 IST
ವಿಜಯಪುರ | ಸಾರವಾಡಕ್ಕೆ ಏತ ನೀರಾವರಿ ಸೌಲಭ್ಯ:  ಸಚಿವ ಎಂ. ಬಿ. ಪಾಟೀಲ ಭರವಸೆ
ADVERTISEMENT

ಮುದ್ದೇಬಿಹಾಳ | ದ್ವೇಷ ಭಾಷಣ ಮಸೂದೆಯಿಂದ ಸಾಂವಿಧಾನಿಕ ಹಕ್ಕಿಗೆ ಕೊಡಲಿ ಏಟು: BJP

BJP Protest Against Bill: ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಜಾರಿಗೊಳಿಸುತ್ತಿರುವ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ 2025 ಕಾಯ್ದೆಯು ಅಂಬೇಡ್ಕರ್ ಅವರು ಕೊಟ್ಟಿರುವ ಸಾಂವಿಧಾನಿಕ ಹಕ್ಕುಗಳಿಗೆ ಕೊಡಲಿಪೆಟ್ಟು ನೀಡುತ್ತದೆ ಎಂದು ಜಗದೀಶ ಪಂಪಣ್ಣವರ ಹೇಳಿದರು.
Last Updated 26 ಡಿಸೆಂಬರ್ 2025, 2:30 IST
ಮುದ್ದೇಬಿಹಾಳ | ದ್ವೇಷ ಭಾಷಣ ಮಸೂದೆಯಿಂದ ಸಾಂವಿಧಾನಿಕ ಹಕ್ಕಿಗೆ ಕೊಡಲಿ ಏಟು: BJP

ನುಡಿನಮನ: ಅಸ್ಪೃಶ್ಯತೆಯ ವಿರುದ್ಧ ಹೋರಾಟ ಸಂಘಟಿಸಿದ್ದ ಮುದೂರ

Anti Untouchability Struggle: ಮತಕ್ಷೇತ್ರದಲ್ಲಿ ಬೇರೂರಿದ್ದ ಅಸ್ಪೃಶ್ಯತೆಯ ವಿರುದ್ಧ ದಿಟ್ಟತನದ ಹೋರಾಟವನ್ನು ಸಂಘಟಿಸಿ ಅದರಲ್ಲಿ ಯಶಸ್ವಿಯಾಗಿದ್ದವರು ದಲಿತ ನಾಯಕ ಡಿ.ಬಿ. ಮುದೂರ ಎಂದು ಶಾಸಕ ಸಿ.ಎಸ್. ನಾಡಗೌಡ ಹೇಳಿದರು.
Last Updated 25 ಡಿಸೆಂಬರ್ 2025, 3:26 IST
ನುಡಿನಮನ: ಅಸ್ಪೃಶ್ಯತೆಯ ವಿರುದ್ಧ ಹೋರಾಟ ಸಂಘಟಿಸಿದ್ದ ಮುದೂರ

ಸಮಾಜದ ಸಬಲೀಕರಣಕ್ಕೆ ವಿಜ್ಞಾನ-ತಂತ್ರಜ್ಞಾನವೇ ಮೂಲ: ಡಾ.ಅನೀಲ ಕಾಕೋಡ್ಕರ್

Science and Technology Growth: ಭಾರತದ ಆರ್ಥಿಕ ಶಕ್ತಿಗೆ ತಂತ್ರಜ್ಞಾನವೇ ಪ್ರಮುಖ ಬಲವಾಗಿದ್ದು, ದೇಶ ಸಬಲೀಕರಣ ಹೊಂದಬೇಕಾದರೆ ವಿಜ್ಞಾನ–ತಂತ್ರಜ್ಞಾನ, ಗುಣಮಟ್ಟದ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಮುಖ್ಯ ಎಂದು ಪರಮಾಣು ವಿಜ್ಞಾನಿ ಡಾ. ಅನೀಲ ಕಾಕೋಡ್ಕರ್ ಸಲಹೆ ನೀಡಿದರು.
Last Updated 25 ಡಿಸೆಂಬರ್ 2025, 3:25 IST
ಸಮಾಜದ ಸಬಲೀಕರಣಕ್ಕೆ ವಿಜ್ಞಾನ-ತಂತ್ರಜ್ಞಾನವೇ ಮೂಲ: ಡಾ.ಅನೀಲ ಕಾಕೋಡ್ಕರ್
ADVERTISEMENT
ADVERTISEMENT
ADVERTISEMENT