ಮಂಗಳವಾರ, 27 ಜನವರಿ 2026
×
ADVERTISEMENT

ವಿಜಯಪುರ

ADVERTISEMENT

ಎಐ ತಂತ್ರಜ್ಞಾನದಿಂದ ಹೊಸ ದಿಕ್ಕಿನ್ನತ್ತ ಜಗತ್ತು : ಸಚಿವ ಎಂ.ಬಿ. ಪಾಟೀಲ

ವಿಜಯಪುರದ ನೂತನ ವಿಪ್ಸ್ ಶಾಲೆಯ ನೂತನ ಕಟ್ಟಡದ ಲೋಕಾರ್ಪಣೆ ಸಮಾರಂಭ
Last Updated 27 ಜನವರಿ 2026, 5:22 IST
ಎಐ ತಂತ್ರಜ್ಞಾನದಿಂದ ಹೊಸ ದಿಕ್ಕಿನ್ನತ್ತ ಜಗತ್ತು : ಸಚಿವ ಎಂ.ಬಿ. ಪಾಟೀಲ

ಚಡಚಣ | ಪಿಸ್ತೂಲ್‌ ತೋರಿಸಿ ಆಭರಣ ಮಳಿಗೆ ದರೋಡೆ, ವಿದ್ಯಾರ್ಥಿಗೆ ಗುಂಡು

ವಿದ್ಯಾರ್ಥಿ ಕಾಲಿಗೆ ತಗುಲಿದ ಗುಂಡು
Last Updated 27 ಜನವರಿ 2026, 5:22 IST
ಚಡಚಣ | ಪಿಸ್ತೂಲ್‌ ತೋರಿಸಿ ಆಭರಣ ಮಳಿಗೆ ದರೋಡೆ,
ವಿದ್ಯಾರ್ಥಿಗೆ ಗುಂಡು

ವಿಜಯಪುರಕ್ಕೆ ₹45 ಸಾವಿರ ಕೋಟಿ ಬಂಡವಾಳ ಹೂಡಿಕೆ: ಸಚಿವ ಎಂ.ಬಿ.ಪಾಟೀಲ

ಜಿಲ್ಲಾಡಳಿತದಿಂದ ಗಣರಾಜ್ಯೋತ್ಸವ; ಧ್ವಜಾರೋಹಣ ನೆರವೇರಿಸಿದ ಸಚಿವ ಎಂ.ಬಿ.ಪಾಟೀಲ
Last Updated 27 ಜನವರಿ 2026, 5:20 IST
ವಿಜಯಪುರಕ್ಕೆ ₹45 ಸಾವಿರ ಕೋಟಿ ಬಂಡವಾಳ ಹೂಡಿಕೆ: ಸಚಿವ ಎಂ.ಬಿ.ಪಾಟೀಲ

ತಾಳಿಕೋಟೆ | ಸಂವಿಧಾನ ರಕ್ಷಣೆ ನಮ್ಮೆಲ್ಲರ ಹೊಣೆ: ಶಾಸಕ ಸಿ.ಎಸ್.ನಾಡಗೌಡ

Republic Day Message: ತಾಳಿಕೋಟೆಯಲ್ಲಿ ಶಾಸಕ ಸಿ.ಎಸ್. ನಾಡಗೌಡ ಮಾತನಾಡಿ, ಸಂವಿಧಾನದಿಂದಲೇ ದೇಶ ಶಕ್ತಿಶಾಲಿಯಾಗಬಹುದು, ಅದರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು. ಪ್ರತಿಭಾವಂತರಿಗೆ ಸನ್ಮಾನ ನಡೆಯಿತು.
Last Updated 27 ಜನವರಿ 2026, 5:19 IST
ತಾಳಿಕೋಟೆ | ಸಂವಿಧಾನ ರಕ್ಷಣೆ ನಮ್ಮೆಲ್ಲರ ಹೊಣೆ: ಶಾಸಕ ಸಿ.ಎಸ್.ನಾಡಗೌಡ

ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಫೆ.1ಕ್ಕೆ

Student Felicitation: ತಾಳಿಕೋಟೆಯಲ್ಲಿ ಫೆ.1ರಂದು ಹಂಡೇವಜೀರ ಸಮಾಜದಿಂದ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದ್ದು, SSLC ಮತ್ತು PUC ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಗೌರವ ಸಲ್ಲಿಸಲಾಗುವುದು.
Last Updated 27 ಜನವರಿ 2026, 5:17 IST
ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಫೆ.1ಕ್ಕೆ

ಬಸವನಬಾಗೇವಾಡಿ | ಗಣರಾಜ್ಯೋತ್ಸವ ಸಂಭ್ರಮ

ಬಸವನಬಾಗೇವಾಡಿ: ತಾಲ್ಲೂಕಿನ ಕೂಡಗಿ ರಾಷ್ಟ್ರೀಯ ಉಷ್ಣ ವಿದ್ಯುತ್ ಸ್ಥಾವರದಿಂದ ಮಹಾಶಕ್ತಿ ನಗರದಲ್ಲಿರುವ ನೇತಾಜಿ ಸುಭಾಸ್ ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ಸೋಮವಾರ 77ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.‌
Last Updated 27 ಜನವರಿ 2026, 5:14 IST
ಬಸವನಬಾಗೇವಾಡಿ | ಗಣರಾಜ್ಯೋತ್ಸವ ಸಂಭ್ರಮ

ಹಲಸಂಗಿ | ಚಿನ್ನದಂಗಡಿ ದರೋಡೆ: ವಿದ್ಯಾರ್ಥಿಗೆ ಗುಂಡು

Armed Robbery: ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಹಲಸಂಗಿ ಗ್ರಾಮದಲ್ಲಿ ಸೋಮವಾರ ಸಂಜೆ ಇಬ್ಬರು ಮುಸುಕುಧಾರಿಗಳು ಪಿಸ್ತೂಲ್ ತೋರಿಸಿ ಚಿನ್ನಾಭರಣ ಮಳಿಗೆ ದರೋಡೆ ಮಾಡಿ ಬೈಕಿನಲ್ಲಿ ಪರಾರಿಯಾಗಿದ್ದಾರೆ.
Last Updated 26 ಜನವರಿ 2026, 13:00 IST
ಹಲಸಂಗಿ | ಚಿನ್ನದಂಗಡಿ ದರೋಡೆ: ವಿದ್ಯಾರ್ಥಿಗೆ ಗುಂಡು
ADVERTISEMENT

ವಿಜಯಪುರ | ಆಂಜನೇಯನ ಬೆಳ್ಳಿ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ

Religious Celebration: ವಿಜಯಪುರದ ಜೈ ಶ್ರೀ ಆಂಜನೇಯ ದೇವಾಲಯದ 6ನೇ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಆಂಜನೇಯನ ಬೆಳ್ಳಿ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ನವರಸಪುರ ಬಡಾವಣೆಗಳಲ್ಲಿ ಸಂಚರಿಸಿ ನೆರವೇರಿತು.
Last Updated 26 ಜನವರಿ 2026, 6:41 IST
ವಿಜಯಪುರ | ಆಂಜನೇಯನ ಬೆಳ್ಳಿ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ

ಮುದ್ದೇಬಿಹಾಳ | ಅಂತರ ರಾಷ್ಟ್ರೀಯ ಸ್ಪರ್ಧೆಗೆ ಬಿಐಎಸ್ ವಿದ್ಯಾರ್ಥಿಗಳು ಆಯ್ಕೆ

Student Sports Achievement: ಬಿಐಎಸ್ ಶಾಲೆಯ ವಿದ್ಯಾರ್ಥಿಗಳು ಗೋವಾದಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ಸಾಧನೆ ಮಾಡಿ ಮೇ ತಿಂಗಳಲ್ಲಿ ನೇಪಾಳದಲ್ಲಿ ನಡೆಯಲಿರುವ ಅಂತರ ರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
Last Updated 26 ಜನವರಿ 2026, 6:40 IST
ಮುದ್ದೇಬಿಹಾಳ | ಅಂತರ ರಾಷ್ಟ್ರೀಯ ಸ್ಪರ್ಧೆಗೆ ಬಿಐಎಸ್ ವಿದ್ಯಾರ್ಥಿಗಳು ಆಯ್ಕೆ

ವಿಜಯಪುರ | ಬಾಂಗ್ಲಾ ನುಸುಳುಕೋರರಿಗೆ ರಾಜ್ಯ ಸರ್ಕಾರ ಆಶ್ರಯ

Political Accusation: ಬಾಂಗ್ಲಾ ನುಸುಳುಕೋರರಿಗೆ ಆಧಾರ್ ಸೇರಿದಂತೆ ಸೌಲಭ್ಯಗಳನ್ನು ನೀಡುತ್ತಾ ರಾಜ್ಯ ಸರ್ಕಾರ ಅವರಿಗೆ ಆಶ್ರಯ ನೀಡುತ್ತಿದೆ ಎಂದು ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿರೇಂದ್ರ ಸೋಲಂಕಿ ವಿಜಯಪುರದಲ್ಲಿ ಆರೋಪಿಸಿದರು.
Last Updated 26 ಜನವರಿ 2026, 6:38 IST
ವಿಜಯಪುರ | ಬಾಂಗ್ಲಾ ನುಸುಳುಕೋರರಿಗೆ ರಾಜ್ಯ ಸರ್ಕಾರ ಆಶ್ರಯ
ADVERTISEMENT
ADVERTISEMENT
ADVERTISEMENT