ಶುಕ್ರವಾರ, 27 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ವಿಜಯಪುರ

ADVERTISEMENT

ಜೆಡಿಎಸ್‌ ಯಾವುದೇ ಜಾತಿ, ಪ್ರದೇಶಕ್ಕೆ ಸೀಮಿತವಲ್ಲ: ನಿಖಿಲ್ ಕುಮಾರಸ್ವಾಮಿ

JDS Vijayapura Rally: ವಿಜಯಪುರ: ‘ಜೆಡಿಎಸ್ ಒಕ್ಕಲಿಗ ಸಮುದಾಯ ಹಾಗೂ ಹಳೇ ಮೈಸೂರು ಭಾಗಕ್ಕೆ ಸೀಮಿತವಾದ ಪಕ್ಷ ಎಂದು ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಜೆಡಿಎಸ್‌ ಯಾವುದೇ ಜಾತಿ, ಪ್ರದೇಶಕ್ಕೆ ಸೀಮಿತವಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
Last Updated 27 ಫೆಬ್ರುವರಿ 2026, 14:18 IST
ಜೆಡಿಎಸ್‌ ಯಾವುದೇ ಜಾತಿ, ಪ್ರದೇಶಕ್ಕೆ ಸೀಮಿತವಲ್ಲ: ನಿಖಿಲ್ ಕುಮಾರಸ್ವಾಮಿ

ನಾನು ಮತ್ತೆ ಮುಖ್ಯಮಂತ್ರಿ ಆಗುವುದು ಮುಖ್ಯವಲ್ಲ: ಎಚ್‌.ಡಿ.ಕುಮಾರಸ್ವಾಮಿ

Karnataka Debt: ವಿಜಯಪುರ: ‘ನಾನು ಮತ್ತೆ ಮುಖ್ಯಮಂತ್ರಿ ಆಗುವುದು ಮುಖ್ಯವಲ್ಲ.‌ ಕನ್ನಡಿಗರ ಬದುಕು ಸರಿಪಡಿಸುವ ಸರ್ಕಾರ ರಚನೆಗೆ ಜನತೆ ಆಶೀರ್ವಾದ ಮಾಡಬೇಕು’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಜನತಾ ಸಮಾವೇಶದಲ್ಲಿ ಮಾತನಾಡುತ್ತಾ ಹೇಳಿದರು.
Last Updated 27 ಫೆಬ್ರುವರಿ 2026, 14:10 IST
ನಾನು ಮತ್ತೆ ಮುಖ್ಯಮಂತ್ರಿ ಆಗುವುದು ಮುಖ್ಯವಲ್ಲ: ಎಚ್‌.ಡಿ.ಕುಮಾರಸ್ವಾಮಿ

HDK ಮತ್ತೆ ಸಿಎಂ ಮಾಡುವುದು ನನ್ನ ಕೈಯಲ್ಲಿಲ್ಲ; ಮೋದಿ, ಶಾ ತೀರ್ಮಾನ: ದೇವೇಗೌಡ

H D Deve Gowda: ವಿಜಯಪುರ: ‘ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡುವುದು ನನ್ನ ಕೈಯಲ್ಲಿಲ್ಲ. ಅದೇನಿದ್ದರೂ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತೀರ್ಮಾನ ಮಾಡಬೇಕು’ ಎಂದು ಎಚ್‌.ಡಿ.ದೇವೇಗೌಡ ಹೇಳಿದರು.
Last Updated 27 ಫೆಬ್ರುವರಿ 2026, 13:55 IST
HDK ಮತ್ತೆ ಸಿಎಂ ಮಾಡುವುದು ನನ್ನ ಕೈಯಲ್ಲಿಲ್ಲ;  ಮೋದಿ, ಶಾ ತೀರ್ಮಾನ: ದೇವೇಗೌಡ

ವಿಜಯಪುರ: ಗ್ರಾಮಗಳ ಅಭಿವೃದ್ಧಿಗಾಗಿ ತೆರಿಗೆ ಪಾವತಿಸಿ

ಇಒ ಬಸವಂತರಾಯಗೌಡ ಬಿರಾದಾರ ಮನವಿ
Last Updated 27 ಫೆಬ್ರುವರಿ 2026, 7:58 IST
ವಿಜಯಪುರ: ಗ್ರಾಮಗಳ ಅಭಿವೃದ್ಧಿಗಾಗಿ ತೆರಿಗೆ ಪಾವತಿಸಿ

ಬಾಗಲಕೋಟೆ ಗಲಭೆ ಪ್ರಕರಣ: ‘ಗೂಂಡಾಗಳನ್ನು ಬಂಧಿಸಿ ಗಡಿಪಾರು ಮಾಡಿ’

Protest in Basavana Bagewadi: ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಖಂಡಿಸಿ ಬಸವನಬಾಗೇವಾಡಿಯಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದಿಂದ ಬೃಹತ್ ಪ್ರತಿಭಟನೆ ನಡೆಯಿತು.
Last Updated 27 ಫೆಬ್ರುವರಿ 2026, 7:58 IST
ಬಾಗಲಕೋಟೆ ಗಲಭೆ ಪ್ರಕರಣ: ‘ಗೂಂಡಾಗಳನ್ನು ಬಂಧಿಸಿ ಗಡಿಪಾರು ಮಾಡಿ’

ಮನೆಗೊಂದು ಗ್ರಂಥಾಲಯ ಸ್ಥಾಪನೆಯಾಗಲಿ

ಕಡಣಿ ಬೆರಗು ಪ್ರಕಾಶನ ಸಂಸ್ಥೆಯ 25 ಪುಸ್ತಕಗಳು ಬಿಡುಗಡೆ
Last Updated 27 ಫೆಬ್ರುವರಿ 2026, 7:58 IST
ಮನೆಗೊಂದು ಗ್ರಂಥಾಲಯ ಸ್ಥಾಪನೆಯಾಗಲಿ

ಜೆಡಿಎಸ್ ಬೆಳ್ಳಿಹಬ್ಬ: ಜನತಾ ಸಮಾವೇಶ ಇಂದು

ಎಚ್.ಡಿ.ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ದಳಪತಿಗಳು ಭಾಗಿ
Last Updated 27 ಫೆಬ್ರುವರಿ 2026, 7:58 IST
ಜೆಡಿಎಸ್ ಬೆಳ್ಳಿಹಬ್ಬ: ಜನತಾ ಸಮಾವೇಶ ಇಂದು
ADVERTISEMENT

ವಿಜಯಪುರ: ಮನಸೂರೆಗೊಂಡ ಆಳ್ವಾಸ್ ಸಾಂಸ್ಕೃತಿಕ ವೈಭವ

500ಕ್ಕೂ ಅಧಿಕ ವಿದ್ಯಾರ್ಥಿ ಕಲಾವಿದರಿಂದ ಭಾರತೀಯ ನೃತ್ಯ, ಕಲೆ ಪ್ರದರ್ಶನ
Last Updated 27 ಫೆಬ್ರುವರಿ 2026, 7:58 IST
ವಿಜಯಪುರ: ಮನಸೂರೆಗೊಂಡ ಆಳ್ವಾಸ್ ಸಾಂಸ್ಕೃತಿಕ ವೈಭವ

ದಲಿತ ವ್ಯಕ್ತಿಗಳಿಂದಲೇ ಮೂರ್ತಿ ಭಗ್ನ: ಡಿವೈಎಸ್ಪಿ ಸ್ಪಷ್ಟನೆ

ಕಕ್ಕಳಮೇಲಿ ಗ್ರಾಮದಲ್ಲಿ ಡಾ.ಅಂಬೇಡ್ಕರ್ ಮೂರ್ತಿ ಭಗ್ನ ಪ್ರಕರಣ
Last Updated 27 ಫೆಬ್ರುವರಿ 2026, 7:57 IST
ದಲಿತ ವ್ಯಕ್ತಿಗಳಿಂದಲೇ ಮೂರ್ತಿ ಭಗ್ನ: ಡಿವೈಎಸ್ಪಿ  ಸ್ಪಷ್ಟನೆ

ಮುದ್ದೇಬಿಹಾಳ: ಶೈಕ್ಷಣಿಕ ಸಮ್ಮೇಳನ ಫೆ. 28ರಂದು

Teachers Convention Bengaluru: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಮಟ್ಟದ ಶೈಕ್ಷಣಿಕ ಮಹಾ ಸಮ್ಮೇಳನ ಹಾಗೂ ಸುವರ್ಣ ಮಹೋತ್ಸವ ಫೆ. 28ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ.
Last Updated 26 ಫೆಬ್ರುವರಿ 2026, 19:10 IST
ಮುದ್ದೇಬಿಹಾಳ: ಶೈಕ್ಷಣಿಕ ಸಮ್ಮೇಳನ ಫೆ. 28ರಂದು
ADVERTISEMENT
ADVERTISEMENT
ADVERTISEMENT