ಬುಧವಾರ, 18 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ವಿಜಯಪುರ

ADVERTISEMENT

ಆಲಮಟ್ಟಿ ವಾಟರ್ ಪಾರ್ಕ್‌ ಉದ್ಘಾಟನೆ ಮಾರ್ಚ್ 1ಕ್ಕೆ

ನಿರ್ಮಾಣ ಪೂರ್ಣಗೊಂಡಿದ್ದರೂ ಬಳಕೆ ಮುಕ್ತವಾಗಲು ತಗುಲಿದೆ ವರ್ಷ
Last Updated 18 ಫೆಬ್ರುವರಿ 2026, 2:42 IST
ಆಲಮಟ್ಟಿ ವಾಟರ್ ಪಾರ್ಕ್‌ ಉದ್ಘಾಟನೆ ಮಾರ್ಚ್ 1ಕ್ಕೆ

ವಿಜಯಪುರ: ಸಂಗಮೇಶ್ವರ ದೇಗುಲದಲ್ಲಿ ಗಾನಯೋಗಿ ಸಂಘದಿಂದ ಸ್ವಚ್ಛತಾ ಕಾರ್ಯ

Historical Temple Cleaning: ತಾಲ್ಲೂಕಿನ ಕತ್ನಳ್ಳಿ ಗ್ರಾಮದಲ್ಲಿರುವ ಚಾಲುಕ್ಯರ ಕಾಲದ ಶ್ರೀ ಸಂಗಮೇಶ್ವರ ದೇಗುಲದಲ್ಲಿ ಗಾನಯೋಗಿ ಸಂಘದ ಪದಾಧಿಕಾರಿಗಳು ಈಚೆಗೆ ಸ್ವಚ್ಛತಾ ಕಾರ್ಯ ನಡೆಸಿದರು. ಪುರಾತನ ಪರಂಪರೆ ಸಂರಕ್ಷಣೆಯ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಸೇವೆ ನಡೆಸಲಾಯಿತು.
Last Updated 18 ಫೆಬ್ರುವರಿ 2026, 2:42 IST
ವಿಜಯಪುರ: ಸಂಗಮೇಶ್ವರ ದೇಗುಲದಲ್ಲಿ ಗಾನಯೋಗಿ ಸಂಘದಿಂದ ಸ್ವಚ್ಛತಾ ಕಾರ್ಯ

ಹತ್ತೂರಿಗೆ ಶುದ್ಧ ನೀರು ಪೂರೈಸುವ ಕೃಷ್ಣಾ ತೀರದ ಲೊಟಗೇರಿಗೆ ಫ್ಲೋರೈಡ್‌ ನೀರೇ ಗತಿ!

Fluoride Water Issue: ಜೀವನದಿ ಕೃಷ್ಣಾ ನದಿಯ ತಟದಿಂದ ಕೂಗಳತೆ ದೂರದಲ್ಲಿರುವ ಲೊಟಗೇರಿ ಗ್ರಾಮ ಶುದ್ಧ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದೆ. ಸುತ್ತಾರು ಊರುಗಳಿಗೆ ಶುದ್ಧ ನೀರು ಕೊಡುವ ನದಿ ಪಕ್ಕದ ಗ್ರಾಮದ ಜನರು ಫ್ಲೋರೈಡ್ ಮಿಶ್ರಿತ ನೀರನ್ನೇ ಕುಡಿಯುತ್ತಿದ್ದಾರೆ.
Last Updated 18 ಫೆಬ್ರುವರಿ 2026, 2:42 IST
ಹತ್ತೂರಿಗೆ ಶುದ್ಧ ನೀರು ಪೂರೈಸುವ ಕೃಷ್ಣಾ ತೀರದ ಲೊಟಗೇರಿಗೆ ಫ್ಲೋರೈಡ್‌ ನೀರೇ ಗತಿ!

3ನೇ ಹಂತದ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕಾಗಿ ಅಧಿವೇಶನದಲ್ಲಿ ಧ್ವನಿ:ಯತ್ನಾಳ

Basanagouda Patil Yatnal: ನಗರಕ್ಕೆ 3ನೇ ಹಂತದ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕಾಗಿ ಬರುವ ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭರವಸೆ ನೀಡಿದರು. ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿದರು.
Last Updated 18 ಫೆಬ್ರುವರಿ 2026, 2:42 IST
3ನೇ ಹಂತದ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕಾಗಿ ಅಧಿವೇಶನದಲ್ಲಿ ಧ್ವನಿ:ಯತ್ನಾಳ

ಸಿಂದಗಿ| ಮನಗೂಳಿ ಕುಟುಂಬದಿಂದ ಭೂ ಕಬಳಿಕೆ: ಮಾಜಿ ಶಾಸಕ ರಮೇಶ ಭೂಸನೂರ ಆರೋಪ

Land Grabbing Case: ‘ಶಾಸಕ ಅಶೋಕ ಮನಗೂಳಿ ಹಾಗೂ ಅವರ ಕುಟುಂಬ ನಗರದ ಹಲವೆಡೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಭೂ ಕಬಳಿಕೆ ಮಾಡಿದ್ದಾರೆ. ಈ ಬಗ್ಗೆ ನನ್ನ ಬಳಿ ದಾಖಲಿಗಳಿವೆ’ ಎಂದು ಬಿಜೆಪಿಯ ಮಾಜಿ ಶಾಸಕ ರಮೇಶ ಭೂಸನೂರ ಆರೋಪಿಸಿದರು.
Last Updated 18 ಫೆಬ್ರುವರಿ 2026, 2:42 IST
ಸಿಂದಗಿ| ಮನಗೂಳಿ ಕುಟುಂಬದಿಂದ ಭೂ ಕಬಳಿಕೆ: ಮಾಜಿ ಶಾಸಕ ರಮೇಶ ಭೂಸನೂರ ಆರೋಪ

ಅಕ್ಕಮಹಾದೇವಿ ವಿಶ್ವವಿದ್ಯಾಲಯದಲ್ಲಿ ಮಹಿಳಾ ಸಾಂಸ್ಕೃತಿಕ ಉತ್ಸವ: ಜಿಲ್ಲಾಧಿಕಾರಿ

Akka Mahadevi University: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಉಪಯೋಜನೆಯಡಿ ಹಾಗೂ ಸಾಮಾನ್ಯ ಯೋಜನೆಯಡಿ ಜಿಲ್ಲೆಯಲ್ಲಿ ರಾಜ್ಯಮಟ್ಟದ ಮಹಿಳಾ ಸಾಂಸ್ಕೃತಿಕ ಉತ್ಸವವನ್ನು ಏಪ್ರಿಲ್ ಕೊನೆಯ ವಾರದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.
Last Updated 18 ಫೆಬ್ರುವರಿ 2026, 2:41 IST
ಅಕ್ಕಮಹಾದೇವಿ ವಿಶ್ವವಿದ್ಯಾಲಯದಲ್ಲಿ ಮಹಿಳಾ ಸಾಂಸ್ಕೃತಿಕ ಉತ್ಸವ: ಜಿಲ್ಲಾಧಿಕಾರಿ

ವಿಜಯಪುರ | ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿ: ಸಚಿವ

SSLC Exam Result: ಮಕ್ಕಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಗುಣಮಟ್ಟದ ಶಿಕ್ಷಣ ದೊರಕಿಸಲು ಶಿಕ್ಷಕರು ಯೋಜನಾ ಬದ್ಧವಾಗಿ ಪಾಠ ಬೋಧನೆಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.
Last Updated 17 ಫೆಬ್ರುವರಿ 2026, 2:31 IST
ವಿಜಯಪುರ | ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿ: ಸಚಿವ
ADVERTISEMENT

ಖೈನೂರ | ಧರ್ಮಾಚರಣೆಯಿಂದ ಉಜ್ವಲ ಭವಿಷ್ಯ: ವೀರಸೋಮೇಶ್ವರ

Veerasomeshwara Swamiji: ಮಾನವ ಜೀವನದ ಉಜ್ವಲ ಭವಿಷ್ಯಕ್ಕೆ ಧರ್ಮಾಚರಣೆ ಮುಖ್ಯ. ಜೀವನ ಮೌಲ್ಯಗಳು ಪರಿಪಾಲಿಸಿದಾಗ ಧರ್ಮ, ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಬಾಳೆಹೊನ್ನೂರು ರಂಭಾಪುರಿ ವೀರಸೋಮೇಶ್ವರ ಶ್ರೀ ಅಭಿಪ್ರಾಯಪಟ್ಟರು.
Last Updated 17 ಫೆಬ್ರುವರಿ 2026, 2:28 IST
ಖೈನೂರ | ಧರ್ಮಾಚರಣೆಯಿಂದ ಉಜ್ವಲ ಭವಿಷ್ಯ: ವೀರಸೋಮೇಶ್ವರ

ಚಿಮ್ಮಲಗಿ | ಜಾಮಿಯಾ ಮಸೀದಿ ಉದ್ಘಾಟನೆ

Shivanand Patil: ಜಗತ್ತಿನಲ್ಲಿ ಧರ್ಮ ಧರ್ಮಗಳ ಮಧ್ಯೆ ಸಾಕಷ್ಟು ವಾದ ವಿವಾದ, ಹಿಂಸೆ ನಡೆಯುತ್ತಿದ್ದರೂ, ನಮ್ಮ ಭಾಗದ ಜನತೆ ಕೋಮುಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ. ಧರ್ಮದ ಅಂಧಕಾರ ಇಲ್ಲ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
Last Updated 17 ಫೆಬ್ರುವರಿ 2026, 2:26 IST
ಚಿಮ್ಮಲಗಿ | ಜಾಮಿಯಾ ಮಸೀದಿ ಉದ್ಘಾಟನೆ

ವಿಜಯಪುರದಲ್ಲಿ ಜನತಾ ಸಮಾವೇಶ 27ಕ್ಕೆ

Nikhil Kumaraswamy: ಜೆಡಿಎಸ್‌ ಸ್ಥಾಪನೆಯಾಗಿ 25 ವರ್ಷವಾಗಿರುವುದರಿಂದ ನಾಡಿನಾದ್ಯಂತ ಬೆಳ್ಳಿಹಬ್ಬ ಆಚರಿಸಲಾಗುತ್ತಿದೆ. ಫೆ.27ರಂದು ಏಳು ಜಿಲ್ಲೆಗಳ ಕಿತ್ತೂರು ಕರ್ನಾಟಕದ ಜನತಾ ಸಮಾವೇಶವನ್ನು ವಿಜಯಪುರದಲ್ಲಿ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
Last Updated 17 ಫೆಬ್ರುವರಿ 2026, 2:24 IST
ವಿಜಯಪುರದಲ್ಲಿ ಜನತಾ ಸಮಾವೇಶ 27ಕ್ಕೆ
ADVERTISEMENT
ADVERTISEMENT
ADVERTISEMENT