ಬುಧವಾರ, 25 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ವಿಜಯಪುರ

ADVERTISEMENT

ಸಿಂದಗಿ | ಕಕ್ಕಳಮೇಲಿಯಿಂದ ಸಿಂದಗಿವರೆಗೆ ಕಾಲ್ನಡಿಗೆ ಜಾಥಾ ಇಂದು

ಅಂಬೇಡ್ಕರ್ ಮೂರ್ತಿ ಶಿರಚ್ಛೇದ ಮಾಡಿದ ಆರೋಪಿಗಳ ಮಾಹಿತಿ ಬಹಿರಂಗಕ್ಕೆ ಒತ್ತಾಯ
Last Updated 25 ಫೆಬ್ರುವರಿ 2026, 5:36 IST
ಸಿಂದಗಿ | ಕಕ್ಕಳಮೇಲಿಯಿಂದ ಸಿಂದಗಿವರೆಗೆ ಕಾಲ್ನಡಿಗೆ ಜಾಥಾ ಇಂದು

ತಿಕೋಟಾ | ಮಳೆ ಅಬ್ಬರ; ದ್ರಾಕ್ಷಿ ಬೆಳೆಗಾರ ಹೈರಾಣ

Rain Damage: ತಾಲ್ಲೂಕಿನ ಬಾಬಾನಗರ, ಕಳ್ಳಕವಟಗಿ, ಸೋಮದೇವರಹಟ್ಟಿ ಮೊದಲಾದ ಗ್ರಾಮಗಳಲ್ಲಿ ಮಳೆ ಸುರಿದ ಪರಿಣಾಮ ಕಟಾವು ಮಾಡಿ ರ‍್ಯಾಕ್‌ನಲ್ಲಿ ಹಾಕಿದ್ದ ದ್ರಾಕ್ಷಿ ತೊಯ್ದಿದೆ. ಬಿರುಗಾಳಿ ಸಹಿತ ಸುರಿದ ಮಳೆಗೆ ದ್ರಾಕ್ಷಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
Last Updated 25 ಫೆಬ್ರುವರಿ 2026, 5:36 IST
ತಿಕೋಟಾ | ಮಳೆ ಅಬ್ಬರ; ದ್ರಾಕ್ಷಿ ಬೆಳೆಗಾರ ಹೈರಾಣ

ವಿಜಯಪುರ | ವ್ಯವಸ್ಥಿತ ಸ್ಥಳದಲ್ಲಿ ವ್ಯಾಪಾರ ಮಾಡಿ: ಜಿಲ್ಲಾಧಿಕಾರಿ ಟಿ.ಭೂಬಾಲನ್

ಪಾಲಿಕೆ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಪರಿವೀಕ್ಷಣೆ
Last Updated 25 ಫೆಬ್ರುವರಿ 2026, 5:35 IST
ವಿಜಯಪುರ | ವ್ಯವಸ್ಥಿತ ಸ್ಥಳದಲ್ಲಿ ವ್ಯಾಪಾರ ಮಾಡಿ: ಜಿಲ್ಲಾಧಿಕಾರಿ ಟಿ.ಭೂಬಾಲನ್

ವಿಜಯಪುರ | ನಂಜನಗೂಡು ಮಠ: ರಾಯರ ವರ್ಧಂತಿ ಉತ್ಸವ

Vardhanti Utsava: ವಿಜಯಪುರ ಇಲ್ಲಿಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂಗಳವಾರ ರಾಘವೇಂದ್ರ ಸ್ವಾಮಿಗಳವರ 431 ನೇ ವರ್ಧಂತಿ ಉತ್ಸವವನ್ನು ಭಕ್ತಿ ಶ್ರದ್ಧಾಪೂರ್ವಕವಾಗಿ ಆಚರಿಸಲಾಯಿತು. ಬೆಳಿಗ್ಗೆ ವೃಂದಾವನದ ನಿರ್ಮಾಲ್ಯ ವಿಸರ್ಜನ ನಡೆಯಿತು.
Last Updated 25 ಫೆಬ್ರುವರಿ 2026, 5:35 IST
ವಿಜಯಪುರ | ನಂಜನಗೂಡು ಮಠ: ರಾಯರ ವರ್ಧಂತಿ ಉತ್ಸವ

ಮುದ್ದೇಬಿಹಾಳ | ಯುಜಿಡಿ: ಗೋಳು ಕೇಳುವವರಾರು?

ಸರ್ಕಾರದಿಂದ ಕೋಟ್ಯಂತರ ರೂಪಾಯಿ ಅನುದಾನ, 13 ವರ್ಷ ಗತಿಸಿದರೂ ನಿಲ್ಲದ ಗೋಳಾಟ
Last Updated 25 ಫೆಬ್ರುವರಿ 2026, 5:30 IST
ಮುದ್ದೇಬಿಹಾಳ | ಯುಜಿಡಿ: ಗೋಳು ಕೇಳುವವರಾರು?

ಕರ್ನಾಟಕ–ಮಹಾರಾಷ್ಟ್ರ ಸಂಪರ್ಕ ಕಡಿತ | ಭರವಸೆಯಾಗಿಯೇ ಉಳಿದ ಕಡಣಿ ಬ್ಯಾರೇಜ್‌

ತಾಲ್ಲೂಕಿನ ಕಡಣಿ ಗ್ರಾಮದ ಭೀಮಾನದಿಗೆ ಅಡ್ಡಲಾಗಿ ಸಂಪರ್ಕ ಸೇತುವಾಗಿದ್ದ ಕಡಣಿ ಬ್ಯಾರೇಜ್‌ ಮುಳುಗಡೆಯಾಗಿ ಹಲವು ವರ್ಷಗಳೇ ಕಳೆದಿವೆ. ಸೊನ್ನ ಸಮೀಪ ಭೀಮಾ ಏತನೀರಾವರಿ ಯೋಜನೆಯಿಂದಾಗಿ ಭೀಮಾ ಹಿನ್ನೀರು ಪರಿಣಾಮ ಈ ಸೇತುವೆ ಮುಳಗಡೆಯಾಗಿದೆ.
Last Updated 25 ಫೆಬ್ರುವರಿ 2026, 5:29 IST
ಕರ್ನಾಟಕ–ಮಹಾರಾಷ್ಟ್ರ ಸಂಪರ್ಕ ಕಡಿತ | ಭರವಸೆಯಾಗಿಯೇ ಉಳಿದ ಕಡಣಿ ಬ್ಯಾರೇಜ್‌

ಸಂಪುಟ ಪುನರ್ ರಚನೆ | ಹೈಕಮಾಂಡ್‌ಗೆ ಬರೆದ ಪತ್ರ ಹಳೆಯದು: ಶಾಸಕ ಅಶೋಕ ಮನಗೂಳಿ

Cabinet Reshuffle: ಸಚಿವ ಸಂಪುಟ ಪುನರ್‌ರಚನೆಗೆ ಆಗ್ರಹಿಸಿ ಕಾಂಗ್ರೆಸ್‌ನ 31 ಮೊದಲ ಬಾರಿಗೆ ಆಯ್ಕೆಯಾದ ಶಾಸಕರು ಹೈಕಮಾಂಡ್‌ಗೆ ಪತ್ರ ಬರೆದಿದ್ದು, ಸಿಂದಗಿ ಶಾಸಕ ಅಶೋಕ ಮನಗೂಳಿ ಇದನ್ನು ಧೃಡಪಡಿಸಿದ್ದಾರೆ.
Last Updated 24 ಫೆಬ್ರುವರಿ 2026, 19:43 IST
ಸಂಪುಟ ಪುನರ್ ರಚನೆ | ಹೈಕಮಾಂಡ್‌ಗೆ ಬರೆದ ಪತ್ರ ಹಳೆಯದು: ಶಾಸಕ ಅಶೋಕ ಮನಗೂಳಿ
ADVERTISEMENT

ಅಕಾಲಿಕ ಮಳೆ: ದ್ರಾಕ್ಷಿ ಬೆಳೆಗಾರರಿಗೆ ಆತಂಕ

ವಿಜಯಪುರ ಜಿಲ್ಲೆಯ ಹಲವೆಡೆ ಮೊದಲ ಮಳೆಯ ಸಿಂಚನ
Last Updated 24 ಫೆಬ್ರುವರಿ 2026, 5:26 IST
ಅಕಾಲಿಕ ಮಳೆ: ದ್ರಾಕ್ಷಿ ಬೆಳೆಗಾರರಿಗೆ ಆತಂಕ

28 ರೋಗಿಗಳಿಗೆ ಕಿಡ್ನಿ ಕಸಿ ಯಶಸ್ವಿ: ಡಾ. ಮದ್ರಕಿ

ಯಶೋದಾ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರ
Last Updated 24 ಫೆಬ್ರುವರಿ 2026, 5:25 IST
28 ರೋಗಿಗಳಿಗೆ ಕಿಡ್ನಿ ಕಸಿ ಯಶಸ್ವಿ: ಡಾ. ಮದ್ರಕಿ

ಗದಗ, ವಿಜಯಪುರ, ಬಾಗಲಕೋಟೆಯಲ್ಲಿ ಮಳೆ

ವಿಜಯಪುರ: ವಿಜಯಪುರ ನಗರ, ತಿಕೋಟಾ ಮತ್ತು ಚಡಚಣ ತಾಲ್ಲೂಕು ವ್ಯಾಪ್ತಿಯಲ್ಲಿ ಸೋಮವಾರ ಸಂಜೆ ಗುಡುಗು, ಸಿಡಿಲಿನೊಂದಿಗೆ ವರ್ಷದ ಪ್ರಥಮ ಮಳೆಯಾಗಿದೆ.
Last Updated 24 ಫೆಬ್ರುವರಿ 2026, 5:24 IST
ಗದಗ, ವಿಜಯಪುರ, ಬಾಗಲಕೋಟೆಯಲ್ಲಿ ಮಳೆ
ADVERTISEMENT
ADVERTISEMENT
ADVERTISEMENT