ಗುರುವಾರ, 22 ಜನವರಿ 2026
×
ADVERTISEMENT

ವಿಜಯಪುರ

ADVERTISEMENT

ಜನಪ್ರತಿನಿಧಿಗಳ ಹಿತ ಕಾಪಾಡಲು ಬದ್ಧ: ಸುನೀಲಗೌಡ

Gram Panchayat Member Benefits: ‘ಗ್ರಾಮ ಪಂಚಾಯಿತಿ ಸದಸ್ಯರ ಗೌರವ ಧನ ಹೆಚ್ಚಳ, ಪಿಂಚಣಿ, ಉಚಿತ ಬಸ್ ಪಾಸ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುವಂತೆ ಸದಸನದಲ್ಲಿ 15ಕ್ಕೂ ಹೆಚ್ಚು ಸಲ ಧ್ವನಿ ಎತ್ತಿರುವೆ’ ಎಂದು ವಿಧಾನ ಪರಿಷತ್‌ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.
Last Updated 22 ಜನವರಿ 2026, 2:16 IST
ಜನಪ್ರತಿನಿಧಿಗಳ ಹಿತ ಕಾಪಾಡಲು ಬದ್ಧ: ಸುನೀಲಗೌಡ

ಮುಂಬೈ ಟಾಟಾ ಮ್ಯಾರಥಾನ್‌: ವಿಸಿಜಿ ದಾಖಲೆ

ವಿಜಯಪುರ ಸೈಕ್ಲಿಂಗ್ ಗ್ರುಪ್‌ ಅಧ್ಯಕ್ಷ ಡಾ.ಮಹಾಂತೇಶ ಬಿರಾದಾರ ಮೆಚ್ಚುಗೆ
Last Updated 22 ಜನವರಿ 2026, 2:15 IST
ಮುಂಬೈ ಟಾಟಾ ಮ್ಯಾರಥಾನ್‌: ವಿಸಿಜಿ ದಾಖಲೆ

ವಿಜಯಪುರ: ಹಿಟ್ಟಿನಹಳ್ಳಿ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ತೆರೆ

ಐದು ಪ್ರಮುಖ ನಿರ್ಣಯ ಅಂಗೀಕಾರ: ಹಾಸಿಂಪೀರ ವಾಲಿಕಾರ
Last Updated 22 ಜನವರಿ 2026, 2:13 IST
ವಿಜಯಪುರ: ಹಿಟ್ಟಿನಹಳ್ಳಿ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ತೆರೆ

ವಿಜಯಪುರ | ಸಾಮಾಜಿಕ ಸಮಾನತೆ ಸಾರಿದ ನಿಜ ಶರಣ: ಹೆಚ್ಚುವರಿ ಜಿಲ್ಲಾಧಿಕಾರಿ ಔದ್ರಾಮ

ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಹೆಚ್ಚುವರಿ ಜಿಲ್ಲಾಧಿಕಾರಿ ಔದ್ರಾಮ ಅಭಿಮತ
Last Updated 22 ಜನವರಿ 2026, 2:12 IST
ವಿಜಯಪುರ | ಸಾಮಾಜಿಕ ಸಮಾನತೆ ಸಾರಿದ ನಿಜ ಶರಣ: ಹೆಚ್ಚುವರಿ ಜಿಲ್ಲಾಧಿಕಾರಿ ಔದ್ರಾಮ

ಆಲಮಟ್ಟಿ ಜಲಾಶಯ ಭದ್ರತೆ ಪರೀಕ್ಷಿಸಿದ ಕಮಾಂಡೆಂಟ್

Dam Security: ಆಲಮಟ್ಟಿ ಜಲಾಶಯದ ಭದ್ರತೆಗೆ ನಿಯೋಜಿಸಿದ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ (ಕೆಎಸ್ ಐಎಸ್ ಎಫ್) ಕಾರ್ಯವೈಖರಿ ಹಾಗೂ ಭದ್ರತೆಯ ಬಗ್ಗೆ ಧಾರವಾಡ ಮೂರನೇ ಪಡೆಯ ಕಮಾಂಡೆಂಟ್ ಗುರುನಾಥ ಮಂಗಳವಾರ ಪರಿಶೀಲನೆ ನಡೆಸಿದರು.
Last Updated 22 ಜನವರಿ 2026, 2:08 IST
ಆಲಮಟ್ಟಿ ಜಲಾಶಯ ಭದ್ರತೆ ಪರೀಕ್ಷಿಸಿದ ಕಮಾಂಡೆಂಟ್

ಬಸವನಬಾಗೇವಾಡಿ | ಶರಣರ ತತ್ವಾದರ್ಶ ಪ್ರತಿಯೊಬ್ಬರ ಬದುಕಿಗೆ ಪ್ರೇರಣೆ: ಸೋಮನಕಟ್ಟಿ

ತಹಶೀಲ್ದಾರ ವೈ.ಎಸ್. ಸೋಮನಕಟ್ಟಿ ಅಭಿಮತ
Last Updated 22 ಜನವರಿ 2026, 2:07 IST
ಬಸವನಬಾಗೇವಾಡಿ | ಶರಣರ ತತ್ವಾದರ್ಶ ಪ್ರತಿಯೊಬ್ಬರ ಬದುಕಿಗೆ ಪ್ರೇರಣೆ: ಸೋಮನಕಟ್ಟಿ

ಅರ್ಜನಾಳ: ಪಿಕೆಪಿಎಸ್ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ

Farmer Loan Fraud: 2018-19ನೇ ಸಾಲಿನಲ್ಲಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂಘದಲ್ಲಿನ ರೈತರ ಸಾಲವನ್ನು ಸರ್ಕಾರ ಮನ್ನಾ ಮಾಡಿದ್ದರೂ, ಅರ್ಜನಾಳ ಪಿಕೆಪಿಎಸ್ ಕಾರ್ಯದರ್ಶಿ ರೈತರಿಂದ ಸಾಲವನ್ನು ಮರು ಪಾವತಿ ಮಾಡಿಸಿಕೊಂಡು ಮೋಸ ಮಾಡಿದ್ದಾರೆ ಎಂದು ರೈತರು ಪ್ರತಿಭಟಿಸಿದರು.
Last Updated 22 ಜನವರಿ 2026, 2:04 IST
ಅರ್ಜನಾಳ: ಪಿಕೆಪಿಎಸ್ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ
ADVERTISEMENT

ನಿಡಗುಂದಿ | ಕಳವು: ₹30 ಲಕ್ಷ ಮೌಲ್ಯದ ಸರಕು ಸಹಿತ ಆರೋಪಿ ವಶ

Godrej Goods Recovered: ಕಳೆದ ತಿಂಗಳು ಕಳುವಾಗಿದ್ದ ಶುಭಂ ಟ್ರಾನ್ಸಪೋರ್ಟ್‌ಗೆ ಸಂಬಂಧಿಸಿದ ಕಂಟೈನರ್ ಟ್ರಕ್‌ನಲ್ಲಿದ್ದ ಸುಮಾರು ₹30 ಲಕ್ಷ ಮೌಲ್ಯದ ಗೋದ್ರೇಜ್ ಕಂಪನಿಯ 525 ಬಾಕ್ಸ್‌ಗಳ ಸಹಿತ ಆರೋಪಿಯನ್ನು‌ ಬಂಧಿಸುವಲ್ಲಿ ನಿಡಗುಂದಿ ಪೊಲೀಸರು ಯಶಸ್ವಿಯಾಗಿದ್ದಾರೆ.
Last Updated 22 ಜನವರಿ 2026, 2:03 IST
ನಿಡಗುಂದಿ | ಕಳವು: ₹30 ಲಕ್ಷ ಮೌಲ್ಯದ ಸರಕು ಸಹಿತ ಆರೋಪಿ ವಶ

ವಿಜಯಪುರ: ವ್ಯಾಪಾರಿ, ವೈದ್ಯರಿಗೆ ‘ಟ್ರೇಡಿಂಗ್‌’ ಪಂಗನಾಮ

ಆನ್‌ಲೈನ್ ವಂಚನೆ ಪ್ರಕರಣ ಭೇದಿಸಿದ ವಿಜಯಪುರ ಪೊಲೀಸ್‌; ದೂರುದಾರರಿಗೆ ₹1.32 ಕೋಟಿ ವಾಪಸ್‌
Last Updated 22 ಜನವರಿ 2026, 2:01 IST
ವಿಜಯಪುರ: ವ್ಯಾಪಾರಿ, ವೈದ್ಯರಿಗೆ ‘ಟ್ರೇಡಿಂಗ್‌’ ಪಂಗನಾಮ

ವಿಜಯಪುರ | ಉದ್ಯಮಿ, ಗುತ್ತಿಗೆದಾರ ಡಿ.ವೈ.ಉಪ್ಪಾರ ನಿಧನ

Contractor Death News: ಖ್ಯಾತ ಉದ್ಯಮಿ, ಗುತ್ತಿಗೆದಾರ ಡಿ.ವೈ.ಉಪ್ಪಾರ (81) ಅವರು ಬುಧವಾರ ಬೆಂಗಳೂರಿನಲ್ಲಿ ನಿಧನರಾದರು. ಸಿಂದಗಿ ತಾಲ್ಲೂಕಿನ ಯಂಕಂಚಿ ಗ್ರಾಮದಲ್ಲಿ ಗುರುವಾರ ಸಂಜೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
Last Updated 21 ಜನವರಿ 2026, 12:25 IST
ವಿಜಯಪುರ | ಉದ್ಯಮಿ, ಗುತ್ತಿಗೆದಾರ ಡಿ.ವೈ.ಉಪ್ಪಾರ ನಿಧನ
ADVERTISEMENT
ADVERTISEMENT
ADVERTISEMENT