ಸತ್ಯ, ನ್ಯಾಯ, ಶಿಸ್ತುಬದ್ಧ ಬದುಕಿಗೆ ಸಿದ್ಧೇಶ್ವರ ಶ್ರೀ ಪ್ರೇರಣೆ: ಬಿ.ಎಸ್.ಪಾಟೀಲ
Spiritual Inspiration: ವಿಜಯಪುರ: ನ್ಯಾಯಯುತ ಹಾಗೂ ಶಿಸ್ತುಬದ್ಧ ಬದುಕಿಗೆ ಸಿದ್ಧೇಶ್ವರ ಸ್ವಾಮೀಜಿಯವರು ಸಕಾಲಿಕ ಮಾರ್ಗದರ್ಶನ ನೀಡಿದ ಶ್ರೇಷ್ಠ ಸಂತರಾಗಿದ್ದು, ಅವರ ಉಪದೇಶಗಳು ಎಲ್ಲರ ಜೀವನಕ್ಕೆ ಪ್ರೇರಣೆಯಾದವು ಎಂದು ಬಿ.ಎಸ್.ಪಾಟೀಲ ಹೇಳಿದರು.Last Updated 3 ಜನವರಿ 2026, 5:43 IST