ಸೋಮವಾರ, 5 ಜನವರಿ 2026
×
ADVERTISEMENT

ವಿಜಯಪುರ

ADVERTISEMENT

ಸಿಂದಗಿ: 55 ಕೆ.ಜಿ ಗೋಧಿ ಮೂಟೆ ಹೊತ್ತು ಅಯೋಧ್ಯೆ ರಾಮಮಂದಿರಕ್ಕೆ ನಡಿಗೆ

Ayodhya Ram Mandir: ಬಳಗಾನೂರ ಗ್ರಾಮದ ಕೇದಾರಲಿಂಗ ಕುಂಬಾರ 55 ಕೆಜಿ ತೂಕದ ಗೋಧಿ ಮೂಟೆ ತಲೆಯ ಮೇಲೆ ಹೊತ್ತುಕೊಂಡ ದೂರದ ಉತ್ತರಪ್ರದೇಶದ ಅಯೋಧ್ಯೆ ರಾಮಮಂದಿರವರೆಗೆ ಕಾಲ್ನಡಿಗೆ ಶನಿವಾರ ಪ್ರಾರಂಭಿಸಿದರು.
Last Updated 4 ಜನವರಿ 2026, 4:30 IST
ಸಿಂದಗಿ: 55 ಕೆ.ಜಿ ಗೋಧಿ ಮೂಟೆ ಹೊತ್ತು ಅಯೋಧ್ಯೆ ರಾಮಮಂದಿರಕ್ಕೆ ನಡಿಗೆ

ಗುಮ್ಮಟದ ಅಂಗಳದಲ್ಲಿ ‘ಕಲಾಧಾರಾ’ ವೈಭವ: ಸಂಗೀತ ಲೋಕದಲ್ಲಿ ವಿಹರಿಸಿದ ಶೋತೃಗಳು

Kala Dhaara Cultural Night: ‘ಪಿಸುಗುಟ್ಟುವ ಗ್ಯಾಲರಿ’ ಗೋಳಗುಮ್ಮಟದ ಅಂಗಳದಲ್ಲಿ ಶನಿವಾರ ಸಂಜೆ ಸಂಗೀತ, ಭರತನಾಟ್ಯ ಲೋಕವೇ ಸೃಷ್ಟಿಯಾಗಿತ್ತು.
Last Updated 4 ಜನವರಿ 2026, 3:50 IST
ಗುಮ್ಮಟದ ಅಂಗಳದಲ್ಲಿ ‘ಕಲಾಧಾರಾ’ ವೈಭವ: ಸಂಗೀತ ಲೋಕದಲ್ಲಿ ವಿಹರಿಸಿದ ಶೋತೃಗಳು

ಪಶು ವೈದ್ಯಕೀಯ ಆಸ್ಪತ್ರೆ | ಕಳಪೆ ಕಾಮಗಾರಿ, ಅವ್ಯವಹಾರದ ಆರೋಪ

Poor Construction: ಪಟ್ಟಣದ ನೂತನ ಪಶುವೈದ್ಯಕೀಯ ಆಸ್ಪತ್ರೆಯ ಕಟ್ಟಡ ನಿರ್ಮಾಣ ಹಂತದಲ್ಲಿಯೇ ಸಿಮೆಂಟ್ ಕೊರತೆ ಸಹಿತ ಕಳಪೆ ಕಾಮಗಾರಿಯಿಂದ ವಿಳಂಬವಾಗಿ ಸಾಗಿದ್ದು, ಸರ್ಕಾರಿ ಸ್ವಾಮ್ಯದ ನಿರ್ಮಾಣ ಸಂಸ್ಥೆಯಿಂದ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
Last Updated 4 ಜನವರಿ 2026, 3:47 IST
ಪಶು ವೈದ್ಯಕೀಯ ಆಸ್ಪತ್ರೆ | ಕಳಪೆ ಕಾಮಗಾರಿ, ಅವ್ಯವಹಾರದ ಆರೋಪ

ವಿಜಯಪುರ | ಕೆರೆ, ಬಾಂದಾರಗಳಿಗೆ ನೀರು ಬಿಡುಗಡೆ: ಕುಡಿಯಲು ಬಳಸಿ–ಎಂ.ಬಿ.ಪಾಟೀಲ

Drinking Water: ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆಯ ಮೂಲಕ ತಿಕೋಟಾ ತಾಲೂಕಿನ ಕೆರೆ ಮತ್ತು ಬಾಂದಾರಗಳಿಗೆ ನೀರು ಬಿಡುಗಡೆ ಮಾಡಲಾಗಿದ್ದು, ರೈತರು ಬಳಸಲು ಮನವಿ ಮಾಡಲಾಗಿದೆ.
Last Updated 4 ಜನವರಿ 2026, 3:21 IST
ವಿಜಯಪುರ | ಕೆರೆ, ಬಾಂದಾರಗಳಿಗೆ ನೀರು ಬಿಡುಗಡೆ:  ಕುಡಿಯಲು ಬಳಸಿ–ಎಂ.ಬಿ.ಪಾಟೀಲ

ವೈದ್ಯಕೀಯ ಕಾಲೇಜು|ವಿಜಯಪುರ, ಧಾರವಾಡ, ಮೈಸೂರಿನಲ್ಲೂ ಪ್ರತಿಭಟನೆ, ವ್ಯಾಪಕ ಬೆಂಬಲ

Government Medical College: ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಹೋರಾಟ ನಿರತರ ವಿರುದ್ಧ ಸುಳ್ಳು ಕೇಸು ದಾಖಲಿಸಿ, ಜೈಲಿಗೆ ಅಟ್ಟಿರುವ ಸರ್ಕಾರದ ನಡೆಗೆ ಜಿಲ್ಲೆ ಸೇರಿದಂತೆ ಮೈಸೂರು, ಧಾರವಾಡದಲ್ಲೂ ಶನಿವಾರ ಪ್ರತಿಭಟನೆ ನಡೆದಿವೆ.
Last Updated 4 ಜನವರಿ 2026, 3:10 IST
ವೈದ್ಯಕೀಯ ಕಾಲೇಜು|ವಿಜಯಪುರ, ಧಾರವಾಡ, ಮೈಸೂರಿನಲ್ಲೂ ಪ್ರತಿಭಟನೆ, ವ್ಯಾಪಕ ಬೆಂಬಲ

ಅಹಿರಸಂಗ: ಒಂದು ಎಕರೆಗೆ 172 ಟನ್ ಕಬ್ಬು ಬೆಳೆದ ರೈತ 

Sugarcane Record: ಹನಿ ನೀರಾವರಿ ಹಾಗೂ ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಎಕರೆ ಕಬ್ಬಿನ ಗದ್ದೆಯಲ್ಲಿ 172 ಟನ್‌ ಕಬ್ಬು ಬೆಳೆದು ಸಾಧನೆ ಮಾಡಿರುವ ರೈತ ಶ್ರೀಮಂತ ಇಂಡಿ ಮತ್ತು ನಾರಾಯಣ ಸಾಳುಂಕೆಯವರ ಕೃಷಿಕರ ಸಾಧನೆ ಎಲ್ಲರಿಗೂ ಮಾದರಿಯಾಗಿದೆ.
Last Updated 4 ಜನವರಿ 2026, 3:05 IST
ಅಹಿರಸಂಗ: ಒಂದು ಎಕರೆಗೆ 172 ಟನ್ ಕಬ್ಬು ಬೆಳೆದ ರೈತ 

ಸ್ವಾಮೀಜಿ, ಹೋರಾಟಗಾರರ ಬಿಡುಗಡೆ ಮಾಡದಿದ್ದರೆ ವಿಜಯಪುರ ಬಂದ್: ಬಿಜೆಪಿ ಎಚ್ಚರಿಕೆ

Vijayapura Bandh Warning: ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ಹೋರಾಟ ನಡೆಸುತ್ತಿದ್ದ ಸ್ವಾಮೀಜಿ ಮತ್ತು ಹೋರಾಟಗಾರರ ಬಿಡುಗಡೆ ಆಗದಿದ್ದರೆ ವಿಜಯಪುರ ಬಂದ್‌ಗೆ ಕರೆ ನೀಡಲಾಗುವುದು ಎಂದು ಬಿಜೆಪಿ ಜಿಲ್ಲಾ ಘಟಕ ಎಚ್ಚರಿಸಿದೆ.
Last Updated 3 ಜನವರಿ 2026, 5:52 IST
ಸ್ವಾಮೀಜಿ, ಹೋರಾಟಗಾರರ ಬಿಡುಗಡೆ ಮಾಡದಿದ್ದರೆ ವಿಜಯಪುರ ಬಂದ್: ಬಿಜೆಪಿ ಎಚ್ಚರಿಕೆ
ADVERTISEMENT

ಬಲಿಗಾಗಿ ಕಾದಿರುವ ಹದಗೆಟ್ಟ ರಸ್ತೆ: ಗ್ರಾಮಸ್ಥರ ಮನವಿಗೆ ಸ್ಪಂದಿಸದ ಅಧಿಕಾರಿಗಳು

ಅಧಿಕಾರಿಗಳ ನಿರ್ಲಕ್ಷ್ಯಗಾಗಿ
Last Updated 3 ಜನವರಿ 2026, 5:52 IST
ಬಲಿಗಾಗಿ ಕಾದಿರುವ ಹದಗೆಟ್ಟ ರಸ್ತೆ: ಗ್ರಾಮಸ್ಥರ ಮನವಿಗೆ ಸ್ಪಂದಿಸದ ಅಧಿಕಾರಿಗಳು

ಹದಗೆಟ್ಟ ಸಿಂದಗಿ-ಕೊಡಂಗಲ್ ರಾಜ್ಯ ಹೆದ್ದಾರಿ: ಪ್ರಯಾಣಿಕರ ನಿತ್ಯ ಪರದಾಟ

ದೂಳು, ರಸ್ತೆ ತುಂಬಾ ಗುಂಡಿ
Last Updated 3 ಜನವರಿ 2026, 5:52 IST
ಹದಗೆಟ್ಟ ಸಿಂದಗಿ-ಕೊಡಂಗಲ್ ರಾಜ್ಯ ಹೆದ್ದಾರಿ: ಪ್ರಯಾಣಿಕರ ನಿತ್ಯ ಪರದಾಟ

ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹ | ಟೆಂಟ್‌ ತೆರವು; ಹೋರಾಟಗಾರರು ಜೈಲಿಗೆ

ಹೋರಾಟಗಾರರ ಬಿಡುಗಡೆಗೆ ಬಿಜೆಪಿ, ಕಾಂಗ್ರೆಸ್‌, ವಿವಿಧ ಸಂಘಟನೆಗಳ ಆಗ್ರಹ
Last Updated 3 ಜನವರಿ 2026, 5:51 IST
ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹ | ಟೆಂಟ್‌ ತೆರವು; ಹೋರಾಟಗಾರರು ಜೈಲಿಗೆ
ADVERTISEMENT
ADVERTISEMENT
ADVERTISEMENT