ಗುರುವಾರ, 1 ಜನವರಿ 2026
×
ADVERTISEMENT

ವಿಜಯಪುರ

ADVERTISEMENT

ರೈತರ ಭೂ-ಸ್ವಾಧೀನ ಪ್ರಕರಣ ಇತ್ಯರ್ಥ: ವಿಶೇಷ ಲೋಕ ಅದಾಲತ್ 24ರಂದು

Special Lok Adalat: ವಿಜಯಪುರದಲ್ಲಿ ಜನವರಿ 24 ರಂದು ರೈತರ ಭೂ-ಸ್ವಾಧೀನ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲು ವಿಶೇಷ ಲೋಕ ಅದಾಲತ್ ಆಯೋಜನೆಗೊಂಡಿದ್ದು, ವಿವಿಧ ನ್ಯಾಯಾಲಯಗಳಲ್ಲಿ 1,666 ಪ್ರಕರಣಗಳು ಬಾಕಿಯಿವೆ.
Last Updated 1 ಜನವರಿ 2026, 7:51 IST
ರೈತರ ಭೂ-ಸ್ವಾಧೀನ ಪ್ರಕರಣ ಇತ್ಯರ್ಥ: ವಿಶೇಷ ಲೋಕ ಅದಾಲತ್ 24ರಂದು

ವಿಜಯಪುರ: ಚಳಿಯಲ್ಲೇ 2026ಕ್ಕೆ ಅದ್ಧೂರಿ ಸ್ವಾಗತ

Vijayapura Festivities: ವಿಜಯಪುರ ಸೇರಿದಂತೆ ಜಿಲ್ಲೆಯ ವಿವಿಧ ಪಟ್ಟಣಗಳಲ್ಲಿ ಡಿಜೆ, ಪಟಾಕಿ, ಕೇಕ್, ಸಂಗೀತ ಕಾರ್ಯಕ್ರಮಗಳೊಂದಿಗೆ 2026ನೇ ಹೊಸ ವರ್ಷವನ್ನು ಚಳಿಯಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
Last Updated 1 ಜನವರಿ 2026, 7:51 IST
ವಿಜಯಪುರ: ಚಳಿಯಲ್ಲೇ 2026ಕ್ಕೆ ಅದ್ಧೂರಿ ಸ್ವಾಗತ

ವಿಜಯಪುರ, ಆಲಮಟ್ಟಿಗೆ ಪ್ರವಾಸಿಗರ ಲಗ್ಗೆ

ಗೋಳಗುಮ್ಮಟ, ಇಬ್ರಾಹಿಂರೋಜಾ, ಆಲಮಟ್ಟಿ ಉದ್ಯಾನ ಆಕರ್ಷಣೆ
Last Updated 1 ಜನವರಿ 2026, 7:51 IST
ವಿಜಯಪುರ, ಆಲಮಟ್ಟಿಗೆ ಪ್ರವಾಸಿಗರ ಲಗ್ಗೆ

ಕನೇರಿ ಶ್ರೀಗಳ ಹೇಳಿಕೆ ಖಂಡನೀಯ: ಬಿರಾದಾರ

Basava Sena Response: ಬಬಲೇಶ್ವರ ಸಮಾವೇಶದಲ್ಲಿ ಲಿಂಗಾಯತ ಮಠಾಧೀಶರ ವಿರುದ್ಧ ಕನೇರಿ ಶ್ರೀಗಳ ಹೇಳಿಕೆಯನ್ನು ರಾಷ್ಟ್ರೀಯ ಬಸವ ಸೇನೆ ತೀವ್ರವಾಗಿ ಖಂಡಿಸಿದ್ದು, ಬಿರಾದಾರ ಮತ್ತು ಬಸವಪ್ರಭು ಸ್ವಾಮೀಜಿ ಪರ್ಯಾಯ ವೇದಿಕೆಯಲ್ಲಿ ಉತ್ತರಿಸಲು ಸವಾಲು ಹಾಕಿದ್ದಾರೆ.
Last Updated 1 ಜನವರಿ 2026, 7:51 IST
ಕನೇರಿ ಶ್ರೀಗಳ ಹೇಳಿಕೆ ಖಂಡನೀಯ: ಬಿರಾದಾರ

ವಿಜಯಪುರ: ನಾಟ್ಯಮಂದಿರ ಜೀರ್ಣೋದ್ಧಾರಕ್ಕೆ ಒತ್ತಾಯ

Cultural Infrastructure Appeal: ವಿಜಯಪುರದಲ್ಲಿ ಹಳೆಯ ರಾಣಿ ಚೆನ್ನಮ್ಮ ನಾಟ್ಯಮಂದಿರವನ್ನು ತೆರವುಗೊಳಿಸಿದ 10 ವರ್ಷಗಳ ಬಳಿಕವೂ ನೂತನ ನಿರ್ಮಾಣ ಪ್ರಾರಂಭವಾಗದೆ ಇರುವುದರಿಂದ ಜೀರ್ಣೋದ್ಧಾರ ಕಾರ್ಯ ಆರಂಭಿಸಲು ಕಲಾವಿದರು ಮನವಿ ಸಲ್ಲಿಸಿದ್ದಾರೆ.
Last Updated 1 ಜನವರಿ 2026, 7:51 IST
ವಿಜಯಪುರ: ನಾಟ್ಯಮಂದಿರ ಜೀರ್ಣೋದ್ಧಾರಕ್ಕೆ ಒತ್ತಾಯ

ಅಪಘಾತ ತಡೆಗೆ ಮುಂಜಾಗ್ರತ ಕ್ರಮ: ಜಿಲ್ಲಾಧಿಕಾರಿ ಡಾ.ಆನಂದ ಕೆ. ಸೂಚನೆ

Accident Prevention Plan: ವಿಜಯಪುರ ಜಿಲ್ಲೆಯಲ್ಲಿ ಅಪಘಾತ ವಲಯಗಳನ್ನು ಗುರುತಿಸಿ ಸೂಚನಾ ಫಲಕ, ಬ್ಯಾರಿಕೇಡ್, ಸಿಸಿಟಿವಿ ಅಳವಡಿಕೆ ಸೇರಿದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಡಾ.ಆನಂದ ಕೆ. ಸೂಚನೆ ನೀಡಿದರು.
Last Updated 1 ಜನವರಿ 2026, 7:51 IST
ಅಪಘಾತ ತಡೆಗೆ ಮುಂಜಾಗ್ರತ ಕ್ರಮ: ಜಿಲ್ಲಾಧಿಕಾರಿ ಡಾ.ಆನಂದ ಕೆ. ಸೂಚನೆ

ವಿಜಯಪುರ | ಸಿದ್ಧೇಶ್ವರ ಶ್ರೀ ಜ್ಞಾನದ ವಾಣಿ: ಪಾಟೀಲ

Spiritual Legacy: ಸಿದ್ಧೇಶ್ವರ ಶ್ರೀಗಳ ಪ್ರೇಮ, ಕರುಣೆ ಮತ್ತು ಸಾಮರಸ್ಯದ ಸಂದೇಶ ಇಂದಿನ ಜಗತ್ತಿಗೆ ದಾರಿ ದೀಪವಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹಾಗೂ ಇತರ ಸಾಧಕರು ನುಡಿನಮನ ಕಾರ್ಯಕ್ರಮದಲ್ಲಿ ಹೇಳಿದರು.
Last Updated 1 ಜನವರಿ 2026, 7:50 IST
ವಿಜಯಪುರ | ಸಿದ್ಧೇಶ್ವರ ಶ್ರೀ ಜ್ಞಾನದ ವಾಣಿ: ಪಾಟೀಲ
ADVERTISEMENT

ಇಸ್ಲಾಂ, ಕ್ರೈಸ್ತ, ಹಿಂದೂ, ಬೌದ್ಧ ಇವೆಲ್ಲ ಧರ್ಮಗಳಲ್ಲ, ಮತಗಳು: ನಿಡಸೋಸಿ ಶ್ರೀ

ಸಿದ್ದೇಶ್ವರ ಶ್ರೀಗಳ ಮೂರನೇ ವರ್ಷದ ಗುರುನಮನ ಮಹೋತ್ಸವ
Last Updated 1 ಜನವರಿ 2026, 7:50 IST
ಇಸ್ಲಾಂ, ಕ್ರೈಸ್ತ, ಹಿಂದೂ, ಬೌದ್ಧ ಇವೆಲ್ಲ ಧರ್ಮಗಳಲ್ಲ, ಮತಗಳು: ನಿಡಸೋಸಿ ಶ್ರೀ

ವಿಜಯಪುರ: BLDE ಸಂಸ್ಥೆಯ ಡಾ.ಅಶೋಕ ಪಾಟೀಲಗೆ 'ಆರ್ಯುರ್ವೇದ ವಿಶ್ವ ರತ್ನ' ಪ್ರಶಸ್ತಿ

ವಿಜಯಪುರ: ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅಶೋಕ ಪಾಟೀಲ ಅವರಿಗೆ ‘ಆರ್ಯುರ್ವೇದ ವಿಶ್ವ ರತ್ನ’ ಪ್ರಶಸ್ತಿ ಲಭಿಸಿದೆ.
Last Updated 1 ಜನವರಿ 2026, 7:33 IST
ವಿಜಯಪುರ: BLDE ಸಂಸ್ಥೆಯ ಡಾ.ಅಶೋಕ ಪಾಟೀಲಗೆ 'ಆರ್ಯುರ್ವೇದ ವಿಶ್ವ ರತ್ನ' ಪ್ರಶಸ್ತಿ

ಬಸವಾದಿ ಶರಣರು ಹಿಂದೂಗಳಲ್ಲ: ಮಾನಸಯ್ಯ

ಬಬಲೇಶ್ವರದಲ್ಲಿ ನಡೆದ ಹಿಂದುತ್ವವಾದಿಗಳ ಸಮ್ಮೇಳನದಲ್ಲಿ ಬಸವಾದಿ ಶರಣರನ್ನು ಹಿಂದೂಗಳೆಂದು, ವೇದಪ್ರಿಯರೆಂದು, ಲಿಂಗಾಯತ ಪ್ರತ್ಯೇಕ ಧರ್ಮ ಪ್ರತಿಪಾದಕರನ್ನು ಬುಡುಬುಡಿಕೆಗಳೆಂದು,
Last Updated 31 ಡಿಸೆಂಬರ್ 2025, 18:06 IST
fallback
ADVERTISEMENT
ADVERTISEMENT
ADVERTISEMENT