ಶುಕ್ರವಾರ, 27 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ವಿಜಯಪುರ

ADVERTISEMENT

ಮುದ್ದೇಬಿಹಾಳ: ಶೈಕ್ಷಣಿಕ ಸಮ್ಮೇಳನ ಫೆ. 28ರಂದು

Teachers Convention Bengaluru: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಮಟ್ಟದ ಶೈಕ್ಷಣಿಕ ಮಹಾ ಸಮ್ಮೇಳನ ಹಾಗೂ ಸುವರ್ಣ ಮಹೋತ್ಸವ ಫೆ. 28ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ.
Last Updated 26 ಫೆಬ್ರುವರಿ 2026, 19:10 IST
ಮುದ್ದೇಬಿಹಾಳ: ಶೈಕ್ಷಣಿಕ ಸಮ್ಮೇಳನ ಫೆ. 28ರಂದು

ಅಮೋಘಸಿದ್ಧ ದೇವಸ್ಥಾನದ ಶತಮಾನದ ಪೂಜಾ ವಿವಾದ ಇತ್ಯರ್ಥಗೊಳಿಸಿದ ಸುಪ್ರೀಂ ಕೋರ್ಟ್

Amoghasidda Temple Case: ವಿಜಯಪುರ ಜಿಲ್ಲೆಯ ಜಲಗೇರಿ ಗ್ರಾಮದ ಅಮೋಘಸಿದ್ಧ ದೇವಸ್ಥಾನದಲ್ಲಿ ಆನುವಂಶೀಯ ಪೂಜಾರಿ ಹಕ್ಕುಗಳ ಕುರಿತಾದ ಶತಮಾನಗಳಷ್ಟು ಹಳೆಯದಾದ ವಿವಾದದಲ್ಲಿ ವಿಶೇಷ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.
Last Updated 26 ಫೆಬ್ರುವರಿ 2026, 14:33 IST
ಅಮೋಘಸಿದ್ಧ ದೇವಸ್ಥಾನದ ಶತಮಾನದ ಪೂಜಾ ವಿವಾದ ಇತ್ಯರ್ಥಗೊಳಿಸಿದ ಸುಪ್ರೀಂ ಕೋರ್ಟ್

ಪ್ರಜಾಸೌಧ ಕಟ್ಟಡ ಸ್ಥಳಾಂತರಕ್ಕೆ ಆಗ್ರಹ: ಬಂದ್ ಯಶಸ್ವಿ, ಅನಿರ್ದಿಷ್ಟಾವಧಿ ಹೋರಾಟ

Public Protest: ತಾಳಿಕೋಟೆ: ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳವನ್ನು ವಿರೋಧಿಸಿ ತಾಳಿಕೋಟೆ ತಾಲ್ಲೂಕು ಹೋರಾಟ ಸಮಿತಿ ವತಿಯಿಂದ ನೀಡಲಾಗಿದ್ದ ತಾಳಿಕೋಟೆ ಬಂದ್ ಕರೆಗೆ ಬುಧವಾರ ಪಟ್ಟಣದಲ್ಲಿ ಸ್ವಯಂಪ್ರೇರಿತ ಬೆಂಬಲ ವ್ಯಕ್ತವಾಯಿತು.
Last Updated 26 ಫೆಬ್ರುವರಿ 2026, 5:44 IST
ಪ್ರಜಾಸೌಧ ಕಟ್ಟಡ ಸ್ಥಳಾಂತರಕ್ಕೆ ಆಗ್ರಹ: ಬಂದ್ ಯಶಸ್ವಿ, ಅನಿರ್ದಿಷ್ಟಾವಧಿ ಹೋರಾಟ

ವಚನ ಸಾಹಿತ್ಯದಲ್ಲಿ ಮಾನವೀಯ ಮೌಲ್ಯ: ಆರ್. ವೈ. ಕೊಣ್ಣೂರ

Human Values: ವಿಜಯಪುರ: ವಚನ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳಿದ್ದು, ವಚನಗಳ ಮೂಲಕ ಸಮಾಜವನ್ನು ತಿದ್ದುವಲ್ಲಿ ಶ್ರಮಿಸಿದ ಎಲ್ಲ ಬಸವಾದಿ ಶರಣರನ್ನು ಸ್ಮರಿಸುವ ಕಾಯಕ ನಿತ್ಯ ನಿರಂತರವಾಗಿ ನಡೆಯಬೇಕು ಎಂದು ವಿಶ್ರಾಂತ ಬಿಇಒ ಆರ್. ವೈ. ಕೊಣ್ಣೂರ.
Last Updated 26 ಫೆಬ್ರುವರಿ 2026, 5:44 IST
ವಚನ ಸಾಹಿತ್ಯದಲ್ಲಿ ಮಾನವೀಯ ಮೌಲ್ಯ: ಆರ್. ವೈ. ಕೊಣ್ಣೂರ

ಮೂರ್ತಿ ಶಿರಚ್ಛೇದ ಮಾಡಿದವರ ವಿರುದ್ದ ಪ್ರಕರಣ ದಾಖಲಿಸಿ: ದಲಿತ ಸಂಘರ್ಷ ಸಮಿತಿ

Ambedkar Statue: ಸಿಂದಗಿ: ಕಕ್ಕಳಮೇಲಿ ಗ್ರಾಮದಲ್ಲಿ 2019ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಶಿರಚ್ಛೇದ ಮಾಡಿದ ಆರೋಪಿಗಳ ಮಾಹಿತಿಯನ್ನು ಬಹಿರಂಗಪಡಿಸಬೇಕು. ಅವರ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ.
Last Updated 26 ಫೆಬ್ರುವರಿ 2026, 5:44 IST
ಮೂರ್ತಿ ಶಿರಚ್ಛೇದ ಮಾಡಿದವರ ವಿರುದ್ದ ಪ್ರಕರಣ ದಾಖಲಿಸಿ: ದಲಿತ ಸಂಘರ್ಷ ಸಮಿತಿ

ರಾಜ್ಯ ಸರ್ಕಾರದ ವೈಫಲ್ಯಗಳ ಪಟ್ಟಿಗೆ ಅಂತ್ಯವೇ ಇಲ್ಲ: ಗುರುಲಿಂಗಪ್ಪ ಅಂಗಡಿ ಕಿಡಿ

Siddaramaiah Government: ವಿಜಯಪುರ: ‘ಗ್ಯಾರಂಟಿ ಹೆಸರಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯನ್ನು ಮುಂದೂಡುತ್ತಿದೆ. ರಾಜ್ಯ ಸರ್ಕಾರದ ವೈಫಲ್ಯಗಳ ಪಟ್ಟಿ ಮಾಡುತ್ತ ಹೋದರೆ ಅದಕ್ಕೆ ಅಂತ್ಯವೇ ಇಲ್ಲ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ವಾಗ್ದಾಳಿ.
Last Updated 26 ಫೆಬ್ರುವರಿ 2026, 5:44 IST
ರಾಜ್ಯ ಸರ್ಕಾರದ ವೈಫಲ್ಯಗಳ ಪಟ್ಟಿಗೆ ಅಂತ್ಯವೇ ಇಲ್ಲ: ಗುರುಲಿಂಗಪ್ಪ ಅಂಗಡಿ ಕಿಡಿ

‘ನರೇಗಾ’ ಮಾರ್ಪಾಡಿಗೆ ಆಕ್ಷೇಪ: ತಲೆ ಮೇಲೆ ಬುಟ್ಟಿ ಹೊತ್ತು ಕಾಂಗ್ರೆಸ್ ಪ್ರತಿಭಟನೆ

Congress Protest: ವಿಜಯಪುರ: ನರೇಗಾ ಯೋಜನೆಯನ್ನು ಮಾರ್ಪಾಡುಗೊಳಿಸಿ ಕಾರ್ಮಿಕರ ಹಾಗೂ ಗ್ರಾಮೀಣ ಬಡಜನತೆಯ ಹಕ್ಕುಗಳನ್ನು ಕೇಂದ್ರ ಬಿಜೆಪಿ ಸರ್ಕಾರ ದಮನ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಕಾರ್ಮಿಕರು ಕರ್ತವ್ಯಕ್ಕೆ ಬಳಸುವ ಪರಿಕರಗಳನ್ನು ಹಿಡಿದು
Last Updated 26 ಫೆಬ್ರುವರಿ 2026, 5:43 IST
‘ನರೇಗಾ’ ಮಾರ್ಪಾಡಿಗೆ ಆಕ್ಷೇಪ: ತಲೆ ಮೇಲೆ ಬುಟ್ಟಿ ಹೊತ್ತು ಕಾಂಗ್ರೆಸ್ ಪ್ರತಿಭಟನೆ
ADVERTISEMENT

ವಿಜಯಪುರ: ಜಮೀನು ದಾರಿ ಸಮಸ್ಯೆ ಪರಿಹಾರಕ್ಕೆ ಕಾನೂನು ತಿದ್ದುಪಡಿಗೆ ಆಗ್ರಹ

Agricultural Land: ವಿಜಯಪುರ: ಜಮೀನು ದಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಬಜೆಟ್ ಅಧಿವೇಶನದಲ್ಲಿ ಕಾನೂನು ತಿದ್ದುಪಡಿ ಮಾಡಿ ತಹಶೀಲ್ದಾರರಿಗೆ ಸಂಪೂರ್ಣ ಅಧಿಕಾರ ವಹಿಸಿಕೊಡಬೇಕು ಎಂದು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಬುಧವಾರ ಹೆಚ್ಚುವರಿ.
Last Updated 26 ಫೆಬ್ರುವರಿ 2026, 5:43 IST
ವಿಜಯಪುರ: ಜಮೀನು ದಾರಿ ಸಮಸ್ಯೆ ಪರಿಹಾರಕ್ಕೆ ಕಾನೂನು ತಿದ್ದುಪಡಿಗೆ ಆಗ್ರಹ

ಒಳಮೀಸಲಾತಿ ಜಾರಿಗೆ ಮುನ್ನವೇ ನೇಮಕಾತಿ ಅಧಿಸೂಚನೆ: ಆಕ್ಷೇಪ

Chalavadi Community: ವಿಜಯಪುರ: ಒಳಮೀಸಲಾತಿ ಜಾರಿಯಾಗುವ ಮುನ್ನವೇ ಒಂದು ಸಮುದಾಯದ ಓಲೈಕೆಗಾಗಿ ಅವೈಜ್ಞಾನಿಕ ರೋಸ್ಟರ್ ಬಿಂದು ಆಧರಿಸಿ ವಿವಿಧ ಇಲಾಖೆಗಳ ನೇಮಕಾತಿಗೆ ಸಂಬಂಧಿಸಿ ಅಧಿಸೂಚನೆ ಹೊರಡಿಸಿರುವುದು ಛಲವಾದಿ ಸಮಾಜಕ್ಕೆ ಮರಣ ಶಾಸನವಾಗಿಸಿದೆ ಎಂದು.
Last Updated 26 ಫೆಬ್ರುವರಿ 2026, 5:43 IST
ಒಳಮೀಸಲಾತಿ ಜಾರಿಗೆ ಮುನ್ನವೇ ನೇಮಕಾತಿ ಅಧಿಸೂಚನೆ: ಆಕ್ಷೇಪ

ತ್ಯಾಜ್ಯ ಮುಕ್ತ ಪಟ್ಟಣ ನಿರ್ಮಾಣ ಪ್ರತಿಯೊಬ್ಬರ ಕರ್ತವ್ಯ: ಕಲ್ಲಿನಾಥ ದೇವರು

Waste Management: ಕೊಲ್ಹಾರ: ‘ತ್ಯಾಜ್ಯ ಮುಕ್ತ, ಆರೋಗ್ಯಯುತ ಪಟ್ಟಣ ನಿರ್ಮಾಣ ಪ್ರತಿಯೊಬ್ಬ ನಾಗರಿಕನ ಕರ್ತವ್ಯ’ ಎಂದು ಪಟ್ಟಣದ ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು ಹೇಳಿದರು. ಬುಧವಾರ ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಸ್ವಚ್ಛೋತ್ಸವ ಕಾರ್ಯಕ್ರಮಕ್ಕೆ ಚಾಲನೆ.
Last Updated 26 ಫೆಬ್ರುವರಿ 2026, 5:42 IST
ತ್ಯಾಜ್ಯ ಮುಕ್ತ ಪಟ್ಟಣ ನಿರ್ಮಾಣ ಪ್ರತಿಯೊಬ್ಬರ ಕರ್ತವ್ಯ: ಕಲ್ಲಿನಾಥ ದೇವರು
ADVERTISEMENT
ADVERTISEMENT
ADVERTISEMENT