ಗುರುವಾರ, 26 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ವಿಜಯಪುರ

ADVERTISEMENT

ಪ್ರಜಾಸೌಧ ಕಟ್ಟಡ ಸ್ಥಳಾಂತರಕ್ಕೆ ಆಗ್ರಹ: ಬಂದ್ ಯಶಸ್ವಿ, ಅನಿರ್ದಿಷ್ಟಾವಧಿ ಹೋರಾಟ

Public Protest: ತಾಳಿಕೋಟೆ: ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳವನ್ನು ವಿರೋಧಿಸಿ ತಾಳಿಕೋಟೆ ತಾಲ್ಲೂಕು ಹೋರಾಟ ಸಮಿತಿ ವತಿಯಿಂದ ನೀಡಲಾಗಿದ್ದ ತಾಳಿಕೋಟೆ ಬಂದ್ ಕರೆಗೆ ಬುಧವಾರ ಪಟ್ಟಣದಲ್ಲಿ ಸ್ವಯಂಪ್ರೇರಿತ ಬೆಂಬಲ ವ್ಯಕ್ತವಾಯಿತು.
Last Updated 26 ಫೆಬ್ರುವರಿ 2026, 5:44 IST
ಪ್ರಜಾಸೌಧ ಕಟ್ಟಡ ಸ್ಥಳಾಂತರಕ್ಕೆ ಆಗ್ರಹ: ಬಂದ್ ಯಶಸ್ವಿ, ಅನಿರ್ದಿಷ್ಟಾವಧಿ ಹೋರಾಟ

ವಚನ ಸಾಹಿತ್ಯದಲ್ಲಿ ಮಾನವೀಯ ಮೌಲ್ಯ: ಆರ್. ವೈ. ಕೊಣ್ಣೂರ

Human Values: ವಿಜಯಪುರ: ವಚನ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳಿದ್ದು, ವಚನಗಳ ಮೂಲಕ ಸಮಾಜವನ್ನು ತಿದ್ದುವಲ್ಲಿ ಶ್ರಮಿಸಿದ ಎಲ್ಲ ಬಸವಾದಿ ಶರಣರನ್ನು ಸ್ಮರಿಸುವ ಕಾಯಕ ನಿತ್ಯ ನಿರಂತರವಾಗಿ ನಡೆಯಬೇಕು ಎಂದು ವಿಶ್ರಾಂತ ಬಿಇಒ ಆರ್. ವೈ. ಕೊಣ್ಣೂರ.
Last Updated 26 ಫೆಬ್ರುವರಿ 2026, 5:44 IST
ವಚನ ಸಾಹಿತ್ಯದಲ್ಲಿ ಮಾನವೀಯ ಮೌಲ್ಯ: ಆರ್. ವೈ. ಕೊಣ್ಣೂರ

ಮೂರ್ತಿ ಶಿರಚ್ಛೇದ ಮಾಡಿದವರ ವಿರುದ್ದ ಪ್ರಕರಣ ದಾಖಲಿಸಿ: ದಲಿತ ಸಂಘರ್ಷ ಸಮಿತಿ

Ambedkar Statue: ಸಿಂದಗಿ: ಕಕ್ಕಳಮೇಲಿ ಗ್ರಾಮದಲ್ಲಿ 2019ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಶಿರಚ್ಛೇದ ಮಾಡಿದ ಆರೋಪಿಗಳ ಮಾಹಿತಿಯನ್ನು ಬಹಿರಂಗಪಡಿಸಬೇಕು. ಅವರ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ.
Last Updated 26 ಫೆಬ್ರುವರಿ 2026, 5:44 IST
ಮೂರ್ತಿ ಶಿರಚ್ಛೇದ ಮಾಡಿದವರ ವಿರುದ್ದ ಪ್ರಕರಣ ದಾಖಲಿಸಿ: ದಲಿತ ಸಂಘರ್ಷ ಸಮಿತಿ

ರಾಜ್ಯ ಸರ್ಕಾರದ ವೈಫಲ್ಯಗಳ ಪಟ್ಟಿಗೆ ಅಂತ್ಯವೇ ಇಲ್ಲ: ಗುರುಲಿಂಗಪ್ಪ ಅಂಗಡಿ ಕಿಡಿ

Siddaramaiah Government: ವಿಜಯಪುರ: ‘ಗ್ಯಾರಂಟಿ ಹೆಸರಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯನ್ನು ಮುಂದೂಡುತ್ತಿದೆ. ರಾಜ್ಯ ಸರ್ಕಾರದ ವೈಫಲ್ಯಗಳ ಪಟ್ಟಿ ಮಾಡುತ್ತ ಹೋದರೆ ಅದಕ್ಕೆ ಅಂತ್ಯವೇ ಇಲ್ಲ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ವಾಗ್ದಾಳಿ.
Last Updated 26 ಫೆಬ್ರುವರಿ 2026, 5:44 IST
ರಾಜ್ಯ ಸರ್ಕಾರದ ವೈಫಲ್ಯಗಳ ಪಟ್ಟಿಗೆ ಅಂತ್ಯವೇ ಇಲ್ಲ: ಗುರುಲಿಂಗಪ್ಪ ಅಂಗಡಿ ಕಿಡಿ

‘ನರೇಗಾ’ ಮಾರ್ಪಾಡಿಗೆ ಆಕ್ಷೇಪ: ತಲೆ ಮೇಲೆ ಬುಟ್ಟಿ ಹೊತ್ತು ಕಾಂಗ್ರೆಸ್ ಪ್ರತಿಭಟನೆ

Congress Protest: ವಿಜಯಪುರ: ನರೇಗಾ ಯೋಜನೆಯನ್ನು ಮಾರ್ಪಾಡುಗೊಳಿಸಿ ಕಾರ್ಮಿಕರ ಹಾಗೂ ಗ್ರಾಮೀಣ ಬಡಜನತೆಯ ಹಕ್ಕುಗಳನ್ನು ಕೇಂದ್ರ ಬಿಜೆಪಿ ಸರ್ಕಾರ ದಮನ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಕಾರ್ಮಿಕರು ಕರ್ತವ್ಯಕ್ಕೆ ಬಳಸುವ ಪರಿಕರಗಳನ್ನು ಹಿಡಿದು
Last Updated 26 ಫೆಬ್ರುವರಿ 2026, 5:43 IST
‘ನರೇಗಾ’ ಮಾರ್ಪಾಡಿಗೆ ಆಕ್ಷೇಪ: ತಲೆ ಮೇಲೆ ಬುಟ್ಟಿ ಹೊತ್ತು ಕಾಂಗ್ರೆಸ್ ಪ್ರತಿಭಟನೆ

ವಿಜಯಪುರ: ಜಮೀನು ದಾರಿ ಸಮಸ್ಯೆ ಪರಿಹಾರಕ್ಕೆ ಕಾನೂನು ತಿದ್ದುಪಡಿಗೆ ಆಗ್ರಹ

Agricultural Land: ವಿಜಯಪುರ: ಜಮೀನು ದಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಬಜೆಟ್ ಅಧಿವೇಶನದಲ್ಲಿ ಕಾನೂನು ತಿದ್ದುಪಡಿ ಮಾಡಿ ತಹಶೀಲ್ದಾರರಿಗೆ ಸಂಪೂರ್ಣ ಅಧಿಕಾರ ವಹಿಸಿಕೊಡಬೇಕು ಎಂದು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಬುಧವಾರ ಹೆಚ್ಚುವರಿ.
Last Updated 26 ಫೆಬ್ರುವರಿ 2026, 5:43 IST
ವಿಜಯಪುರ: ಜಮೀನು ದಾರಿ ಸಮಸ್ಯೆ ಪರಿಹಾರಕ್ಕೆ ಕಾನೂನು ತಿದ್ದುಪಡಿಗೆ ಆಗ್ರಹ

ಒಳಮೀಸಲಾತಿ ಜಾರಿಗೆ ಮುನ್ನವೇ ನೇಮಕಾತಿ ಅಧಿಸೂಚನೆ: ಆಕ್ಷೇಪ

Chalavadi Community: ವಿಜಯಪುರ: ಒಳಮೀಸಲಾತಿ ಜಾರಿಯಾಗುವ ಮುನ್ನವೇ ಒಂದು ಸಮುದಾಯದ ಓಲೈಕೆಗಾಗಿ ಅವೈಜ್ಞಾನಿಕ ರೋಸ್ಟರ್ ಬಿಂದು ಆಧರಿಸಿ ವಿವಿಧ ಇಲಾಖೆಗಳ ನೇಮಕಾತಿಗೆ ಸಂಬಂಧಿಸಿ ಅಧಿಸೂಚನೆ ಹೊರಡಿಸಿರುವುದು ಛಲವಾದಿ ಸಮಾಜಕ್ಕೆ ಮರಣ ಶಾಸನವಾಗಿಸಿದೆ ಎಂದು.
Last Updated 26 ಫೆಬ್ರುವರಿ 2026, 5:43 IST
ಒಳಮೀಸಲಾತಿ ಜಾರಿಗೆ ಮುನ್ನವೇ ನೇಮಕಾತಿ ಅಧಿಸೂಚನೆ: ಆಕ್ಷೇಪ
ADVERTISEMENT

ತ್ಯಾಜ್ಯ ಮುಕ್ತ ಪಟ್ಟಣ ನಿರ್ಮಾಣ ಪ್ರತಿಯೊಬ್ಬರ ಕರ್ತವ್ಯ: ಕಲ್ಲಿನಾಥ ದೇವರು

Waste Management: ಕೊಲ್ಹಾರ: ‘ತ್ಯಾಜ್ಯ ಮುಕ್ತ, ಆರೋಗ್ಯಯುತ ಪಟ್ಟಣ ನಿರ್ಮಾಣ ಪ್ರತಿಯೊಬ್ಬ ನಾಗರಿಕನ ಕರ್ತವ್ಯ’ ಎಂದು ಪಟ್ಟಣದ ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು ಹೇಳಿದರು. ಬುಧವಾರ ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಸ್ವಚ್ಛೋತ್ಸವ ಕಾರ್ಯಕ್ರಮಕ್ಕೆ ಚಾಲನೆ.
Last Updated 26 ಫೆಬ್ರುವರಿ 2026, 5:42 IST
ತ್ಯಾಜ್ಯ ಮುಕ್ತ ಪಟ್ಟಣ ನಿರ್ಮಾಣ ಪ್ರತಿಯೊಬ್ಬರ ಕರ್ತವ್ಯ: ಕಲ್ಲಿನಾಥ ದೇವರು

ಶಾಂತಿ–ನೆಮ್ಮದಿಗಾಗಿ ಅಧ್ಯಾತ್ಮ ಅವಶ್ಯಕ: ಡಾ.ಪ್ರಭುಗೌಡ ಲಿಂಗದಳ್ಳಿ

ಪಟ್ಟಾಧಿಕಾರದ ದ್ವಿತೀಯ ವಾರ್ಷಿಕೋತ್ಸವ
Last Updated 26 ಫೆಬ್ರುವರಿ 2026, 5:42 IST
ಶಾಂತಿ–ನೆಮ್ಮದಿಗಾಗಿ ಅಧ್ಯಾತ್ಮ ಅವಶ್ಯಕ: ಡಾ.ಪ್ರಭುಗೌಡ ಲಿಂಗದಳ್ಳಿ

ವಿಕಸಿತ ಭಾರತ ಯೋಜನೆ ಗ್ರಾಮೀಣ ಅಭಿವೃದ್ಧಿಗೆ ಪೂರಕ: ಸಂಸದ ರಮೇಶ ಜಿಗಜಿಣಗಿ

Ramesh Jigajinagi: ಇಂಡಿ: ‘ವಿಕಸಿತ ಭಾರತ ಯೋಜನೆ ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿದೆ’ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು. ಅವರು ಬುಧವಾರ ತಾಲ್ಲೂಕಿನ ಹಿರೇಬೆವನೂರ ಗ್ರಾಮದಲ್ಲಿ ನಡೆದ ವಿಕಸಿತ ಭಾರತ ಕುರಿತ ಪಾದಯಾತ್ರೆಯ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
Last Updated 26 ಫೆಬ್ರುವರಿ 2026, 5:42 IST
ವಿಕಸಿತ ಭಾರತ ಯೋಜನೆ ಗ್ರಾಮೀಣ ಅಭಿವೃದ್ಧಿಗೆ ಪೂರಕ: ಸಂಸದ ರಮೇಶ ಜಿಗಜಿಣಗಿ
ADVERTISEMENT
ADVERTISEMENT
ADVERTISEMENT