ಶುಕ್ರವಾರ, 16 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ವಿಜಯಪುರ

ADVERTISEMENT

ಮಹಿಳೆಯ, ಮಕ್ಕಳ ರಕ್ಷಣೆಗೆ ಅಕ್ಕಪಡೆ

ಯೋಜನೆಯ ವಾಹನಕ್ಕೆ ಚಾಲನೆ: ಎಸ್‌.ಪಿ. ನಿಂಬರಗಿ ಹೇಳಿಕೆ
Last Updated 16 ಜನವರಿ 2026, 5:06 IST
ಮಹಿಳೆಯ, ಮಕ್ಕಳ ರಕ್ಷಣೆಗೆ ಅಕ್ಕಪಡೆ

ಹಸಿ ಕಸ ಬಳಸಿ ಗೊಬ್ಬರ ತಯಾರಿಸಿ: ಬಬಲೇಶ್ವರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

Organic Fertilizer Awareness: ಬಬಲೇಶ್ವರದಲ್ಲಿ ಹಸಿ ಕಸದಿಂದ ಪೈಪ್ ಕಾಂಪೋಸ್ಟಿಂಗ್ ಮೂಲಕ ಸಾವಯುವ ಗೊಬ್ಬರ ತಯಾರಿಸುವ ಬಗ್ಗೆ ಜಾಗೃತಿ ಕಾರ್ಯಕ್ರಮ ಜರುಗಿತು. ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಲು ಕರೆ ನೀಡಲಾಯಿತು.
Last Updated 16 ಜನವರಿ 2026, 5:03 IST
ಹಸಿ ಕಸ ಬಳಸಿ ಗೊಬ್ಬರ ತಯಾರಿಸಿ: ಬಬಲೇಶ್ವರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಆಲಮಟ್ಟಿ: ಪ್ರವಾಸಿಗರ ಸಂಖ್ಯೆ ಇಳಿಮುಖ

Almatti Visitors: ಸಂಕ್ರಾಂತಿ ದಿನವೂ ಸಾವಿರಾರು ಭಕ್ತರು ಆಗಮಿಸುತ್ತಿದ್ದ ಆಲಮಟ್ಟಿಗೆ ಈ ಬಾರಿ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಉದ್ಯಾನದಲ್ಲಿ ಲೇಸರ್ ಶೋ, ಬೋಟಿಂಗ್ ಸೌಲಭ್ಯಗಳ ಕೊರತೆ ನಿರಾಸೆ ಮೂಡಿಸಿದೆ.
Last Updated 16 ಜನವರಿ 2026, 5:02 IST
ಆಲಮಟ್ಟಿ: ಪ್ರವಾಸಿಗರ ಸಂಖ್ಯೆ ಇಳಿಮುಖ

ಬಸವನಬಾಗೇವಾಡಿ: ತೊಗರಿ ಖರೀದಿ ಕೇಂದ್ರಕ್ಕೆ‌ ಚಾಲನೆ

MSP for Tur: ಬಸವನಬಾಗೇವಾಡಿಯಲ್ಲಿ ಬೆಂಬಲಬೆಲೆ ಯೋಜನೆಯಡಿಯಲ್ಲಿ ತೊಗರಿ ಖರೀದಿಗೆ ಹೊಸ ಕೇಂದ್ರಕ್ಕೆ ಚಾಲನೆ ನೀಡಲಾಗಿದೆ. ರೈತರಿಗೆ ₹8,000 ಪ್ರತಿ ಕ್ವಿಂಟಲ್ ದರದೊಂದಿಗೆ ಖರೀದಿ ಪ್ರಾರಂಭವಾಗಿದೆ.
Last Updated 16 ಜನವರಿ 2026, 5:00 IST
ಬಸವನಬಾಗೇವಾಡಿ: ತೊಗರಿ ಖರೀದಿ ಕೇಂದ್ರಕ್ಕೆ‌ ಚಾಲನೆ

ವಿಜಯಪುರ: ಅಕ್ರಮ ಗೃಹಬಳಕೆ ಸಿಲಿಂಡರ್ ವಶ

LPG Cylinder Raid: ವಿಜಯಪುರ ಸರ್ಕಾರಿ ಪಾಲಿಟೆಕ್ನಿಕ್ ಹಿಂಭಾಗದ ಮನೆಯಲ್ಲಿ ಅಕ್ರಮವಾಗಿ ವಾಣಿಜ್ಯ ಸಿಲಿಂಡರ್ ತುಂಬಿಸುತ್ತಿದ್ದ ಅಡಗಿ ಇದ್ದ ಸ್ಥಳದಲ್ಲಿ 62 ಸಿಲಿಂಡರ್‌ಗಳು, ಯಂತ್ರೋಪಕರಣಗಳು ವಶಕ್ಕೆ ಪಡೆಯಲಾಗಿದೆ.
Last Updated 16 ಜನವರಿ 2026, 4:59 IST

ವಿಜಯಪುರ: ಅಕ್ರಮ ಗೃಹಬಳಕೆ ಸಿಲಿಂಡರ್ ವಶ

ವಿಜಯಪುರ: ಚಾಂಪಿಯನ್‌ ರಾಸುಗಳಿಗೆ ಚಿನ್ನದ ಪದಕ

ಸಿದ್ಧೇಶ್ವರ ಜಾನುವಾರು ಜಾತ್ರೆ; ತರಹೇವಾರು ರಾಸುಗಳ ಉತ್ತಮ ವಹಿವಾಟು
Last Updated 16 ಜನವರಿ 2026, 4:57 IST

ವಿಜಯಪುರ: ಚಾಂಪಿಯನ್‌ ರಾಸುಗಳಿಗೆ ಚಿನ್ನದ ಪದಕ

‘ಬಹುಹಳ್ಳಿ’ ಕುಡಿಯುವ ನೀರು ಪೂರೈಕೆ ಸ್ಥಗಿತ

ಎರಡು ವರ್ಷಗಳಿಂದ ಬಾರದ ನಿರ್ವಹಣಾ ಅನುದಾನ: ಗ್ರಾಮಸ್ಥರ ಪರದಾಟ
Last Updated 16 ಜನವರಿ 2026, 4:55 IST
‘ಬಹುಹಳ್ಳಿ’ ಕುಡಿಯುವ ನೀರು ಪೂರೈಕೆ ಸ್ಥಗಿತ
ADVERTISEMENT

ತಾಳಿಕೋಟೆ: ಶಾಂತವೀರ ಶಿವಯೋಗಿ ಶಿವಾಚಾರ್ಯರ ನಿಧನ

Annadaneshwara Hiremath: ತಾಲ್ಲೂಕಿನ ಹಿರೂರು ಗ್ರಾಮದ ಅನ್ನದಾನೇಶ್ವರ ಸಂಸ್ಥಾನ ಹಿರೇಮಠದ 35ನೇ ಪೀಠಾಧಿಪತಿ ಶಾಂತವೀರ ಶಿವಯೋಗಿ ಶಿವಾಚಾರ್ಯರು ಗುರುವಾರ ನಿಧನರಾದರು. ಶ್ರೀಮಠದ ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಶ್ರೀಮಠ ತಿಳಿಸಿದೆ.
Last Updated 15 ಜನವರಿ 2026, 17:50 IST
ತಾಳಿಕೋಟೆ:  ಶಾಂತವೀರ ಶಿವಯೋಗಿ ಶಿವಾಚಾರ್ಯರ ನಿಧನ

ನಾಲತವಾಡ | ರಸ್ತೆಯಲ್ಲಿ ಮೊಸಳೆ; ಯುವಕರಿಂದ ರಕ್ಷಣೆ

Wildlife Encounter: ಪಟ್ಟಣ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಕಾಣಿಸಿಕೊಂಡ ಮೊಸಳೆಯನ್ನು ಸ್ಥಳೀಯ ಯುವಕರು ರಕ್ಷಿಸಿ ಪೋಲಿಸ್ ಠಾಣೆಗೆ ಒಪ್ಪಿಸಿದರು. ಮೊಸಳಿಯನ್ನು ಕೃಷ್ಣಾ ನದಿಗೆ ಬಿಡಲಾಗುವುದೆಂದು ಅರಣ್ಯ ಇಲಾಖೆ ತಿಳಿಸಿದೆ.
Last Updated 15 ಜನವರಿ 2026, 2:54 IST
ನಾಲತವಾಡ | ರಸ್ತೆಯಲ್ಲಿ ಮೊಸಳೆ; ಯುವಕರಿಂದ ರಕ್ಷಣೆ

ವಿಜಯಪುರ | ಸಂಕ್ರಾಂತಿ; ಮಕ್ಕಳಿಗೆ ಹಬ್ಬದ ಜಾಗೃತಿ

ವಿಜಯಪುರ : ಭಾರತೀಯ ಹಬ್ಬಗಳಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದಿರುವ ಸಂಕ್ರಮಣ ಹಬ್ಬವನ್ನು ವಿಜಯಪುರದ ವೇದ ಅಕಾಡೆಮಿಯಲ್ಲಿ ಬುಧವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.  ಶಾಲಾ ಮಕ್ಕಳಿಗೆ ಈ ಹಬ್ಬದ...
Last Updated 15 ಜನವರಿ 2026, 2:54 IST
ವಿಜಯಪುರ | ಸಂಕ್ರಾಂತಿ; ಮಕ್ಕಳಿಗೆ ಹಬ್ಬದ ಜಾಗೃತಿ
ADVERTISEMENT
ADVERTISEMENT
ADVERTISEMENT