ಮಂಗಳವಾರ, 24 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ವಿಜಯಪುರ

ADVERTISEMENT

ಅಕಾಲಿಕ ಮಳೆ: ದ್ರಾಕ್ಷಿ ಬೆಳೆಗಾರರಿಗೆ ಆತಂಕ

ವಿಜಯಪುರ ಜಿಲ್ಲೆಯ ಹಲವೆಡೆ ಮೊದಲ ಮಳೆಯ ಸಿಂಚನ
Last Updated 24 ಫೆಬ್ರುವರಿ 2026, 5:26 IST
ಅಕಾಲಿಕ ಮಳೆ: ದ್ರಾಕ್ಷಿ ಬೆಳೆಗಾರರಿಗೆ ಆತಂಕ

28 ರೋಗಿಗಳಿಗೆ ಕಿಡ್ನಿ ಕಸಿ ಯಶಸ್ವಿ: ಡಾ. ಮದ್ರಕಿ

ಯಶೋದಾ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರ
Last Updated 24 ಫೆಬ್ರುವರಿ 2026, 5:25 IST
28 ರೋಗಿಗಳಿಗೆ ಕಿಡ್ನಿ ಕಸಿ ಯಶಸ್ವಿ: ಡಾ. ಮದ್ರಕಿ

ಗದಗ, ವಿಜಯಪುರ, ಬಾಗಲಕೋಟೆಯಲ್ಲಿ ಮಳೆ

ವಿಜಯಪುರ: ವಿಜಯಪುರ ನಗರ, ತಿಕೋಟಾ ಮತ್ತು ಚಡಚಣ ತಾಲ್ಲೂಕು ವ್ಯಾಪ್ತಿಯಲ್ಲಿ ಸೋಮವಾರ ಸಂಜೆ ಗುಡುಗು, ಸಿಡಿಲಿನೊಂದಿಗೆ ವರ್ಷದ ಪ್ರಥಮ ಮಳೆಯಾಗಿದೆ.
Last Updated 24 ಫೆಬ್ರುವರಿ 2026, 5:24 IST
ಗದಗ, ವಿಜಯಪುರ, ಬಾಗಲಕೋಟೆಯಲ್ಲಿ ಮಳೆ

ಕೆಟ್ಟು ನಿಂತ ವಾಹನ: ಕಸ ಸಂಗ್ರಹ ಸ್ಥಗಿತ

ವಾಹನ ನಿರ್ವಹಣೆಗೆ ಹಣಕಾಸಿನ ಕೊರತೆ
Last Updated 24 ಫೆಬ್ರುವರಿ 2026, 5:24 IST
ಕೆಟ್ಟು ನಿಂತ ವಾಹನ: ಕಸ ಸಂಗ್ರಹ ಸ್ಥಗಿತ

ಕಿತ್ತೂರು ಸೈನಿಕ ಶಾಲೆಗೆ ಆಯ್ಕೆ

Sainik School Entrance: ವಿಜಯಪುರ: ನಗರದ ಕನಕದಾಸ ಬಡಾವಣೆಯಲ್ಲಿರುವ ಶ್ರೀ ಸಿದ್ದೇಶ್ವರ ಕೋಚಿಂಗ್ ಕ್ಲಾಸಿಸ್‌ನ ವಿದ್ಯಾರ್ಥಿನಿಯರಾದ ಶಾರಿಕಾ ಖಾಜಿ ಹಾಗೂ ಪ್ರತೀಕ್ಷಾ ಮುಧೋಳ ಕಿತ್ತೂರು ಸೈನಿಕ ಶಾಲೆಗೆ 2026ನೇ ಸಾಲಿನ ಪ್ರವೇಶ ಪೂರ್ವ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಆಯ್ಕೆಯಾಗಿದ್ದಾರೆ.
Last Updated 24 ಫೆಬ್ರುವರಿ 2026, 4:54 IST
ಕಿತ್ತೂರು ಸೈನಿಕ ಶಾಲೆಗೆ ಆಯ್ಕೆ

ವಿದ್ಯಾರ್ಥಿಗಳ ಶೈಕ್ಷಣಿಕ ಆಶಯ ಈಡೇರಿಸಲು ಸಲಹೆ

Student Development: ಕೊಲ್ಹಾರ: ಮಕ್ಕಳು ಉತ್ತಮ ಗುರಿ ಹೊಂದುವ ಜತೆಗೆ ಮೌಲ್ಯವನ್ನು ರೂಢಿಸಿಕೊಳ್ಳಬೇಕು. ಪಾಲಕರು, ಶಿಕ್ಷಕರು ವಿದ್ಯಾರ್ಥಿಗಳ ಕಾಳಜಿವಹಿಸಿ ಶೈಕ್ಷಣಿಕ ಆಶಯ ಈಡೇರಿಸಬೇಕು ಎಂದು ಅಭಿನವ ಸಂಗನಬಸವ ಶಿವಾಚಾರ್ಯರು ಹೇಳಿದರು. ತಾಲ್ಲೂಕಿನ ಕೂಡಗಿ ಗ್ರಾಮದ ಜ್ಞಾನ ಭಾರತಿ
Last Updated 24 ಫೆಬ್ರುವರಿ 2026, 4:53 IST
ವಿದ್ಯಾರ್ಥಿಗಳ ಶೈಕ್ಷಣಿಕ ಆಶಯ ಈಡೇರಿಸಲು ಸಲಹೆ

ಐಟಿ ಪಾರ್ಕ್‌ ನಿರ್ಮಾಣ: 50 ಎಕರೆ ಜಮೀನು ಮಂಜೂರು ಆದೇಶ

Solapur IT Park: ಸೋಲಾಪುರ: ಇಲ್ಲಿನ ಐಟಿ ಪಾರ್ಕ್‌ಗಾಗಿ ಹೊಟಗಿಯಲ್ಲಿರುವ ನೀರಾವರಿ ಇಲಾಖೆಯ 20 ಹೆಕ್ಟೇರ್ (50 ಎಕರೆ) ಜಮೀನು ಕೈಗಾರಿಕಾ ಅಭಿವೃದ್ಧಿ ಮಹಾಮಂಡಳಿಗೆ ಹಸ್ತಾಂತರಿಸುವಂತೆ ವಿಭಾಗೀಯ ಆಯುಕ್ತ ಡಾ. ಚಂದ್ರಕಾಂತ ಪುಲಕಂಡವಾರ ಅವರು ಜಿಲ್ಲಾಧಿಕಾರಿ
Last Updated 24 ಫೆಬ್ರುವರಿ 2026, 4:40 IST
ಐಟಿ ಪಾರ್ಕ್‌ ನಿರ್ಮಾಣ:  50 ಎಕರೆ ಜಮೀನು ಮಂಜೂರು ಆದೇಶ
ADVERTISEMENT

ವಿಜಯಪುರ, ತಿಕೋಟಾದಲ್ಲಿ ಗುಡುಗು ಸಹಿತ ಮಳೆ: ದ್ರಾಕ್ಷಿ ಬೆಳೆಗಾರರಲ್ಲಿ ಆತಂಕ

Vijayapura Rain: ವಿಜಯಪುರ ನಗರ, ತಿಕೋಟಾ ತಾಲ್ಲೂಕು ವ್ಯಾಪ್ತಿಯಲ್ಲಿ ಸೋಮವಾರ ಸಂಜೆ ಗುಡುಗು, ಸಿಡಿಲಿನೊಂದಿಗೆ ವರ್ಷದ ಪ್ರಥಮ ಮಳೆಯಾಗಿದೆ.
Last Updated 23 ಫೆಬ್ರುವರಿ 2026, 15:13 IST
ವಿಜಯಪುರ, ತಿಕೋಟಾದಲ್ಲಿ ಗುಡುಗು ಸಹಿತ ಮಳೆ: ದ್ರಾಕ್ಷಿ ಬೆಳೆಗಾರರಲ್ಲಿ ಆತಂಕ

ಅಪಘಾತ: ಇಬ್ಬರು ಮಹಿಳೆಯರು ಸಾವು

Accident News: ಕೊಲ್ಹಾರ ಯುಕೆಪಿ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆಟೋದಲ್ಲಿದ್ದ ಇಬ್ಬರು ಕೂಲಿ ಮಹಿಳೆಯರು ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
Last Updated 23 ಫೆಬ್ರುವರಿ 2026, 7:41 IST
ಅಪಘಾತ: ಇಬ್ಬರು ಮಹಿಳೆಯರು ಸಾವು

ವಿಜಯಪುರ: ಆಕ್ಸ್‌ಫರ್ಡ್ ವೈದ್ಯರನ್ನು ತಯಾರಿಸುವ ಸಂಸ್ಥೆ

ಆಕ್ಸ್‌ಫರ್ಡ್ ಪಾಟೀಲ ಸಂಸ್ಥೆಯ ಆಡಳಿತಾಧಿಕಾರಿ ಅಮಿತಗೌಡ ಪಾಟೀಲ
Last Updated 23 ಫೆಬ್ರುವರಿ 2026, 7:41 IST
ವಿಜಯಪುರ: ಆಕ್ಸ್‌ಫರ್ಡ್ ವೈದ್ಯರನ್ನು ತಯಾರಿಸುವ ಸಂಸ್ಥೆ
ADVERTISEMENT
ADVERTISEMENT
ADVERTISEMENT