ಮಂಗಳವಾರ, 3 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ವಿಜಯಪುರ

ADVERTISEMENT

ಶುದ್ಧ ಕುಡಿಯುವ ನೀರು ಪುರೈಕೆಗೆ ಕ್ರಮವಹಿಸಿ: ಅಧಿಕಾರಿಗಳಿಗೆ ಎಂ.ಬಿ.ಪಾಟೀಲ ಸೂಚನೆ

ಹಂಚನಾಳ ಸಮೀಪದ ಕೆರೆಗೆ ನಗರದ ಒಳಚರಂಡಿಯಿಂದ ಸೇರುತ್ತಿರುವ ಕಲುಷಿತ ನೀರಿನಿಂದ ಸುತ್ತಮುತ್ತಲಿನ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆ ಭಾಗದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಸೂಚಿಸಿದರು.
Last Updated 3 ಮಾರ್ಚ್ 2026, 2:35 IST
ಶುದ್ಧ ಕುಡಿಯುವ ನೀರು ಪುರೈಕೆಗೆ ಕ್ರಮವಹಿಸಿ: ಅಧಿಕಾರಿಗಳಿಗೆ ಎಂ.ಬಿ.ಪಾಟೀಲ ಸೂಚನೆ

ಸಿಂದಗಿ: ಶಾಲೆಯಲ್ಲಿ ಸೌಲಭ್ಯ ಕಲ್ಪಿಸಲು ಜಯಕರ್ನಾಟಕ ಸಂಘಟನೆ ಪ್ರತಿಭಟನೆ

Vijayapura News: ಹಂಚನಾಳ ಕೆರೆಗೆ ಸೇರುತ್ತಿರುವ ಕಲುಷಿತ ನೀರು ತಡೆದು, ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಸಚಿವ ಎಂ.ಬಿ. ಪಾಟೀಲ ಸೂಚಿಸಿದ್ದಾರೆ. ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಆಯವ್ಯಯ ಸಭೆಯ ಮುಖ್ಯಾಂಶಗಳು ಇಲ್ಲಿವೆ.
Last Updated 3 ಮಾರ್ಚ್ 2026, 2:34 IST
ಸಿಂದಗಿ: ಶಾಲೆಯಲ್ಲಿ ಸೌಲಭ್ಯ ಕಲ್ಪಿಸಲು ಜಯಕರ್ನಾಟಕ ಸಂಘಟನೆ ಪ್ರತಿಭಟನೆ

ಆರ್.ಅಶೋಕ್, ವಿಜಯೇಂದ್ರಗೆ ಗ್ಯಾರಂಟಿ ಯೋಜನೆ ಬೇಕೆ: ಎಂ.ಬಿ ಪಾಟೀಲ ಪ್ರಶ್ನೆ

Karnataka Guarantee Schemes: ಗ್ಯಾರಂಟಿ ಯೋಜನೆಗಳನ್ನು ಶ್ರೀಮಂತರು ಬಿಡಬೇಕು ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ. ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಯೋಜನೆ ಮುಂದುವರಿಯಲಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
Last Updated 3 ಮಾರ್ಚ್ 2026, 2:30 IST
ಆರ್.ಅಶೋಕ್, ವಿಜಯೇಂದ್ರಗೆ ಗ್ಯಾರಂಟಿ ಯೋಜನೆ ಬೇಕೆ: ಎಂ.ಬಿ ಪಾಟೀಲ ಪ್ರಶ್ನೆ

ಮುದ್ದೇಬಿಹಾಳ: ನೀರಿನ ಹೊಂಡದಲ್ಲಿ ಬಿದ್ದು ಬಾಲಕ ಸಾವು

Muddebihal News: ಮುದ್ದೇಬಿಹಾಳದ ಕುಂಟೋಜಿ ರಸ್ತೆಯ ಹೊಲದಲ್ಲಿ ಕುರಿಗಳಿಗೆ ನೀರು ಕುಡಿಸಲು ಹೋದ 14 ವರ್ಷದ ಬಾಲಕ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹ ಹೊರತೆಗೆದಿದ್ದಾರೆ.
Last Updated 3 ಮಾರ್ಚ್ 2026, 2:29 IST
ಮುದ್ದೇಬಿಹಾಳ: ನೀರಿನ ಹೊಂಡದಲ್ಲಿ ಬಿದ್ದು ಬಾಲಕ ಸಾವು

ವಿಜಯಪುರ | ಡಿಜಿಟಲ್ ಮಾದರಿಯಲ್ಲಿ 2027ರ ಜನಗಣತಿ: ಜಿಲ್ಲಾಧಿಕಾರಿ ಡಾ. ಆನಂದ ಕೆ.

Census 2027 India: 2027ರ ಭಾರತೀಯ ಜನಗಣತಿ ಡಿಜಿಟಲ್ ಮಾದರಿಯಲ್ಲಿ ನಡೆಯಲಿದ್ದು, ಏಪ್ರಿಲ್ 1ರಿಂದ ಸ್ವಯಂ ಗಣತಿ ಆರಂಭವಾಗಲಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಡಾ. ಆನಂದ ಕೆ. ಮಾಹಿತಿ ನೀಡಿದ್ದಾರೆ.
Last Updated 3 ಮಾರ್ಚ್ 2026, 2:28 IST
ವಿಜಯಪುರ | ಡಿಜಿಟಲ್ ಮಾದರಿಯಲ್ಲಿ 2027ರ ಜನಗಣತಿ: ಜಿಲ್ಲಾಧಿಕಾರಿ ಡಾ. ಆನಂದ ಕೆ.

ತಾಳಿಕೋಟೆ: ಹೊಳೆ ಹುಚ್ಚೇಶ್ವರ ಜಾತ್ರಾ ಮಹೋತ್ಸವ: ಪುರಾಣ ಪ್ರಾರಂಭ ನಾಳೆಯಿಂದ

Hole Huccheshwara Jatra: ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲ್ಲೂಕಿನ ನೀರಲಗಿ ಗ್ರಾಮದಲ್ಲಿ ಮಾರ್ಚ್ 15ರಂದು ಹೊಳೆ ಹುಚ್ಚೇಶ್ವರ ಜಾತ್ರಾ ಮಹೋತ್ಸವ ನಡೆಯಲಿದೆ. ಮಾರ್ಚ್ 4 ರಿಂದ ಪುರಾಣ ಪ್ರವಚನ ಕಾರ್ಯಕ್ರಮಗಳು ಆರಂಭವಾಗಲಿವೆ.
Last Updated 3 ಮಾರ್ಚ್ 2026, 2:28 IST
ತಾಳಿಕೋಟೆ: ಹೊಳೆ ಹುಚ್ಚೇಶ್ವರ ಜಾತ್ರಾ ಮಹೋತ್ಸವ: ಪುರಾಣ ಪ್ರಾರಂಭ ನಾಳೆಯಿಂದ

Holi Festival: ಹೋಳಿ ಹಬ್ಬಕ್ಕೆ ನಾಲತವಾಡ ಸಜ್ಜು

ಸಾಂಪ್ರದಾಯಿಕ ಹಲಗೆಗಳಿಗೆ ಕುಗ್ಗಿದ ಬೇಡಿಕೆ, ಫೈಬರ್ ಹಲಗೆಗಳ ಸದ್ದು
Last Updated 2 ಮಾರ್ಚ್ 2026, 2:30 IST
Holi Festival: ಹೋಳಿ ಹಬ್ಬಕ್ಕೆ ನಾಲತವಾಡ ಸಜ್ಜು
ADVERTISEMENT

ವೀರಶೈವ ಜಾತಿಯಲ್ಲ, ವಿಶ್ವಧರ್ಮ: ಎಸ್.ಎಲ್. ನಿಂಬರಗಿಮಠ

Indi Event: ಇಂಡಿಯಲ್ಲಿ ನಡೆದ ರೇಣುಕಾಚಾರ್ಯ ಜಯಂತಿಯಲ್ಲಿ ಎಸ್.ಎಲ್. ನಿಂಬರಗಿಮಠ ವೀರಶೈವ ಧರ್ಮವು ಜಾತಿಯಲ್ಲ, ವಿಶ್ವಧರ್ಮ ಎಂದು ಹೇಳಿದರು. ದಶ ಧರ್ಮ ಸೂತ್ರಗಳನ್ನು ಅನುಸರಿಸುವಂತೆ ಕರೆ ನೀಡಿದರು.
Last Updated 2 ಮಾರ್ಚ್ 2026, 2:27 IST
ವೀರಶೈವ ಜಾತಿಯಲ್ಲ, ವಿಶ್ವಧರ್ಮ: ಎಸ್.ಎಲ್. ನಿಂಬರಗಿಮಠ

ಮನುಕುಲದ ಏಳಿಗೆ ಬಯಸಿದ ರೇಣುಕಾಚಾರ್ಯ: ಆರ್.ಬಿ. ದಮ್ಮೂರಮಠ

Talikote Event: ತಾಳಿಕೋಟೆಯಲ್ಲಿ ನಡೆದ ರೇಣುಕಾಚಾರ್ಯ ಜಯಂತಿ ಧರ್ಮಸಭೆಯಲ್ಲಿ ಆರ್.ಬಿ. ದಮ್ಮೂರಮಠ ರೇಣುಕಾಚಾರ್ಯರ ಆದರ್ಶಗಳನ್ನು ಅನುಸರಿಸುವಂತೆ ಕರೆ ನೀಡಿದರು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
Last Updated 2 ಮಾರ್ಚ್ 2026, 2:26 IST
ಮನುಕುಲದ ಏಳಿಗೆ ಬಯಸಿದ ರೇಣುಕಾಚಾರ್ಯ: ಆರ್.ಬಿ. ದಮ್ಮೂರಮಠ

ಸರ್ಕಾರ ಈರುಳ್ಳಿ ಬೆಳೆಗಾರರ ರಕ್ಷಣೆಗೆ ನಿಲ್ಲಬೇಕಿದೆ: ಚೂನಪ್ಪ‌ ಒತ್ತಾಯ

Onion Price Crash: ದರ ಕುಸಿತದಿಂದ ಸಂಕಷ್ಟದಲ್ಲಿರುವ ಉಳ್ಳಾಗಡ್ಡಿ ಬೆಳೆಗಾರರಿಗೆ ಸರ್ಕಾರ ಕನಿಷ್ಠ ₹20-30 ಬೆಂಬಲ ಬೆಲೆ ನಿಗದಿ ಮಾಡಿ ರಕ್ಷಣೆ ನೀಡಬೇಕು ಎಂದು ಚೂನಪ್ಪ ಪೂಜಾರಿ ಆಗ್ರಹಿಸಿದರು.
Last Updated 2 ಮಾರ್ಚ್ 2026, 2:25 IST
ಸರ್ಕಾರ ಈರುಳ್ಳಿ ಬೆಳೆಗಾರರ ರಕ್ಷಣೆಗೆ ನಿಲ್ಲಬೇಕಿದೆ:  ಚೂನಪ್ಪ‌ ಒತ್ತಾಯ
ADVERTISEMENT
ADVERTISEMENT
ADVERTISEMENT