ಶನಿವಾರ, 14 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ವಿಜಯಪುರ

ADVERTISEMENT

ಮಹಾಶಿವರಾತ್ರಿ: ಸಂಗೀತ ಸಂಧ್ಯಾ, ಹರಿಕಥೆ ನಾಳೆ

Solapur News: ನಗರದ ಹೊಟಗಿ ಮಠದಲ್ಲಿ ಫೆ.15ರಂದು ಮಹಾಶಿವರಾತ್ರಿ ಹಾಗೂ ಜಯಂತಿ ಉತ್ಸವದ ಅಂಗವಾಗಿ ಸಂಗೀತ ಸಂಧ್ಯಾ, ಪಲ್ಲಕ್ಕಿ ಮೆರವಣಿಗೆ ಮತ್ತು ಹರಿಕಥೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
Last Updated 14 ಫೆಬ್ರುವರಿ 2026, 7:50 IST
ಮಹಾಶಿವರಾತ್ರಿ: ಸಂಗೀತ ಸಂಧ್ಯಾ, ಹರಿಕಥೆ ನಾಳೆ

ಕಾಂಗ್ರೆಸ್‌ ಕಾರ್ಯಕರ್ತರ ಕಾರ್ಯಾಗಾರ ಮಾ.8ರಂದು

Chadachan News: ಕಾಂಗ್ರೆಸ್‌ ಪಕ್ಷದ ಸಂಘಟನೆ ಮತ್ತು ಸರ್ಕಾರದ ಸಾಧನೆಗಳ ಕುರಿತು ಜನರಲ್ಲಿ ಅರಿವು ಮೂಡಿಸಲು ಮಾರ್ಚ್ 8ರಂದು ಜಿಲ್ಲೆಯ 17 ಬ್ಲಾಕ್‌ಗಳ ಪದಾಧಿಕಾರಿಗಳಿಗೆ ಕಾರ್ಯಾಗಾರ ಆಯೋಜಿಸಲಾಗಿದೆ.
Last Updated 14 ಫೆಬ್ರುವರಿ 2026, 7:48 IST
ಕಾಂಗ್ರೆಸ್‌ ಕಾರ್ಯಕರ್ತರ ಕಾರ್ಯಾಗಾರ ಮಾ.8ರಂದು

ಅಧಿಕಾರಿಗಳಿಗೆ ಕಿರುಕುಳ ಆರೋಪ: ಕ್ರಮಕ್ಕೆ ಮನವಿ

ವಿಜಯಪುರ ಜಿಲ್ಲೆಯ ಕಲಕೇರಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಜಿ.ಪಂ ಸಿಇಒ ರಿಷಿ ಆನಂದ್ ಅವರಿಗೆ ಮನವಿ ಸಲ್ಲಿಸಿದರು.
Last Updated 14 ಫೆಬ್ರುವರಿ 2026, 7:48 IST
ಅಧಿಕಾರಿಗಳಿಗೆ ಕಿರುಕುಳ ಆರೋಪ: ಕ್ರಮಕ್ಕೆ ಮನವಿ

ಜಾತ್ರೆಗಳು ಏಕತೆ ಸಾರುವ ಮಹೋತ್ಸವಗಳು: ಶಾಸಕ ಯಶವಂತರಾಯಗೌಡ ಪಾಟೀಲ

Indi News: ತಾಲ್ಲೂಕಿನ ಬರಗುಡಿ ಗ್ರಾಮದಲ್ಲಿ ಲಕ್ಷ್ಮೀದೇವಿ ಮಹಾದ್ವಾರದ ಕಳಸಾರೋಹಣ ನೆರವೇರಿಸಿದ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಜಾತ್ರೆಗಳ ಮಹತ್ವದ ಬಗ್ಗೆ ಮಾತನಾಡಿದರು.
Last Updated 14 ಫೆಬ್ರುವರಿ 2026, 7:48 IST
ಜಾತ್ರೆಗಳು ಏಕತೆ ಸಾರುವ ಮಹೋತ್ಸವಗಳು: ಶಾಸಕ ಯಶವಂತರಾಯಗೌಡ ಪಾಟೀಲ

ವಿಜಯಪುರ: ಲವ್ ಜಿಹಾದ್ ತಡೆಯಲು ಆಗ್ರಹ

Vijayapura News: ವಿಜಯಪುರದ ಇಂಡಿ ಪಟ್ಟಣದಲ್ಲಿ ಲವ್ ಜಿಹಾದ್ ಪ್ರಕರಣಗಳನ್ನು ತಡೆಯುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಬಂಜಾರ ಸಮಾಜದಿಂದ ಪ್ರತಿಭಟನೆ ನಡೆಸಲಾಯಿತು.
Last Updated 14 ಫೆಬ್ರುವರಿ 2026, 7:47 IST
ವಿಜಯಪುರ: ಲವ್ ಜಿಹಾದ್ ತಡೆಯಲು ಆಗ್ರಹ

ಗ್ರಾಮೀಣರು ಧರ್ಮವಂತರು: ಹಾಸಿಂಪೀರ ವಾಲಿಕಾರ

Vijayapura News: ಕಾಖಂಡಕಿ ಗ್ರಾಮದಲ್ಲಿ ಶಿವನ ದೇವಾಲಯದ ಕಳಸಾರೋಹಣ ಹಾಗೂ ನೂತನ ತೇರ ಉದ್ಘಾಟನೆ ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಭಾಷಣ.
Last Updated 14 ಫೆಬ್ರುವರಿ 2026, 7:47 IST
ಗ್ರಾಮೀಣರು ಧರ್ಮವಂತರು: ಹಾಸಿಂಪೀರ ವಾಲಿಕಾರ

ಗೃಹ ರಕ್ಷಕರಿಗೆ ಪೂರ್ಣಾವಧಿ ಕರ್ತವ್ಯಕ್ಕೆ ಬೇಡಿಕೆ

ಲೇಬರ್‌ ರೈಟ್ಸ್‌ ಫೋರಂನಿಂದ ಆಗ್ರಹ
Last Updated 14 ಫೆಬ್ರುವರಿ 2026, 7:47 IST
ಗೃಹ ರಕ್ಷಕರಿಗೆ ಪೂರ್ಣಾವಧಿ ಕರ್ತವ್ಯಕ್ಕೆ ಬೇಡಿಕೆ
ADVERTISEMENT

ರಸ್ತೆ ಅಪಘಾತ: ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಅಂಗಾಂಗ ದಾನ

ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ಯಶಸ್ವಿ ಪ್ರಕ್ರಿಯೆ
Last Updated 14 ಫೆಬ್ರುವರಿ 2026, 7:32 IST
ರಸ್ತೆ ಅಪಘಾತ: ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಅಂಗಾಂಗ ದಾನ

ನಾಲ್ಕು ಕಾರ್ಮಿಕ ಸಂಹಿತೆಗಳು ರದ್ದಾಗಲಿ: ಸಿಐಟಿಯು

ಕೇಂದ್ರ ಸರ್ಕಾರದ ನೀತಿಯನ್ನು ವಿರೋಧಿಸಿ ಜಂಟಿ ಕಾರ್ಮಿಕ ಸಂಘಟನೆ(ಸಿಐಟಿಯು) ನೇತೃತ್ವದಲ್ಲಿ ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಪ್ರಾರಂಭಗೊಂಡ ಮೆರವಣಿಗೆ ಬಸ್ ನಿಲ್ದಾಣ.
Last Updated 13 ಫೆಬ್ರುವರಿ 2026, 5:19 IST
ನಾಲ್ಕು ಕಾರ್ಮಿಕ ಸಂಹಿತೆಗಳು ರದ್ದಾಗಲಿ: ಸಿಐಟಿಯು

ತಾಳಿಕೋಟೆ ಪಟ್ಟಣದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಆಗ್ರಹಿಸಿ ಶಾಸಕರಿಗೆ ಮನವಿ

Praja Soudha in Talikote town ತಾಳಿಕೋಟಿ ಪಟ್ಟಣದಲ್ಲಿಯೇ  ಪ್ರಜಾಸೌಧ ನಿರ್ಮಿಸಿ ಎಂದು ಹೋರಾಟ ಸಮಿತಿಯಿಂದ ಶಾಸಕ  ರಾಜುಗೌಡ ಪಾಟೀಲರಿಗೆ ಮನವಿ
Last Updated 13 ಫೆಬ್ರುವರಿ 2026, 5:18 IST
ತಾಳಿಕೋಟೆ ಪಟ್ಟಣದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಆಗ್ರಹಿಸಿ ಶಾಸಕರಿಗೆ ಮನವಿ
ADVERTISEMENT
ADVERTISEMENT
ADVERTISEMENT