ಸೋಮವಾರ, 2 ಫೆಬ್ರುವರಿ 2026
×
ADVERTISEMENT

ವಿಜಯಪುರ

ADVERTISEMENT

ವಿರಾಟ್ ಹಿಂದೂ ಸಮಾವೇಶ| ಸಮಗ್ರ ಭಾರತವೇ ಹಿಂದೂ ಆಗಲಿ: ಹಣಮಂತ ಮಳಲಿ

Dharma Jagarana Vedike: ಸಿಂದಗಿ: ಜನಸಂಖ್ಯೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಒಂದೇ ಕಾನೂನು ಬರುವವರೆಗೂ ಹಿಂದೂಗಳು ಜನಸಂಖ್ಯೆ ನಿಯಂತ್ರಣ ಸಾಧನ ಅನುಸರಿಸಬಾರದು. ವಿದೇಶಿ ವಸ್ತುಗಳನ್ನು ಬಹಿಷ್ಕರಿಸಬೇಕು. ಸ್ವದೇಶಿ ಜೀವನಶೈಲಿ ಬರಬೇಕು ಎಂದು ಹಣಮಂತ ಮಳಲಿ ಕಳವಳ ವ್ಯಕ್ತಪಡಿಸಿದರು.
Last Updated 2 ಫೆಬ್ರುವರಿ 2026, 2:43 IST
ವಿರಾಟ್ ಹಿಂದೂ ಸಮಾವೇಶ| ಸಮಗ್ರ ಭಾರತವೇ ಹಿಂದೂ ಆಗಲಿ: ಹಣಮಂತ ಮಳಲಿ

ವಿಜಯಪುರ | ಸೋಲು, ಗೆಲುವು ಸಮನಾಗಿ ಸ್ವೀಕರಿಸಿ: ಆಶೀಶ ಕುಮಾರ ಬಲ್ಲಾಳ

Indian Hockey Captain: ವಿಜಯಪುರ: ಕ್ರೀಡಾಪಟುಗಳು ಸೋಲು ಮತ್ತು ಗೆಲುವನ್ನು ಸಮನಾಗಿ ಸ್ವೀಕರಿಸಿ ಮುನ್ನಡೆದಾಗ ಮಾತ್ರ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಭಾರತೀಯ ಹಾಕಿ ತಂಡದ ಮಾಜಿ ನಾಯಕ ಆಶೀಶ ಕುಮಾರ ಬಲ್ಲಾಳ ಹೇಳಿದರು.
Last Updated 2 ಫೆಬ್ರುವರಿ 2026, 2:42 IST
ವಿಜಯಪುರ | ಸೋಲು, ಗೆಲುವು ಸಮನಾಗಿ ಸ್ವೀಕರಿಸಿ: ಆಶೀಶ ಕುಮಾರ ಬಲ್ಲಾಳ

ಕೇಂದ್ರ ಬಜೆಟ್‌: ವಿಜಯಪುರ ಜಿಲ್ಲೆಯಲ್ಲಿ ವ್ಯತಿರಿಕ್ತ ಅಭಿಪ್ರಾಯ

Congress Leader: ವಿಜಯಪುರದ ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್ ಅವರು ಜಿಲ್ಲೆಯ ರಾಜಕೀಯ ಬೆಳವಣಿಗೆಗಳು ಹಾಗೂ ಪಕ್ಷದ ಸಂಘಟನೆ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
Last Updated 2 ಫೆಬ್ರುವರಿ 2026, 2:41 IST
ಕೇಂದ್ರ ಬಜೆಟ್‌: ವಿಜಯಪುರ ಜಿಲ್ಲೆಯಲ್ಲಿ ವ್ಯತಿರಿಕ್ತ ಅಭಿಪ್ರಾಯ

ವಿಜಯಪುರ | ಬರಗುಡಿಯಲ್ಲಿ ಭೀಕರ ಕೊಲೆ: ನಾಲ್ವರ ಬಂಧನ

Sidram Kshatri Murder: ಇಂಡಿ: ತಾಲ್ಲೂಕಿನ ಬರಗುಡಿಯಿಂದ ಲಚ್ಯಾಣ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ನೀರಿನ ಟ್ಯಾಂಕ್‌ ಹತ್ತಿರದ ಪಕ್ಕದ ಹೊಲದಲ್ಲಿ ಸಿದ್ರಾಮ ದೊಂಡಿಬಾ ಕ್ಷತ್ರಿ (31) ಎಂಬುವವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕತ್ತು ಸೀಳಿ ಕೊಲೆ ಮಾಡಿದ್ದಾರೆ.
Last Updated 2 ಫೆಬ್ರುವರಿ 2026, 2:40 IST
ವಿಜಯಪುರ | ಬರಗುಡಿಯಲ್ಲಿ ಭೀಕರ ಕೊಲೆ: ನಾಲ್ವರ ಬಂಧನ

ವಿಜಯಪುರದಲ್ಲಿ ಉದ್ಯೋಗ ಮೇಳ ಇಂದು

Skill Development: ವಿಜಯಪುರ: ನಗರದ ದರ್ಬಾರ್ ಶಾಲಾ ಆವರಣದಲ್ಲಿ ಫೆಬ್ರವರಿ 2ರಂದು ನಡೆಯಲಿರುವ ಉದ್ಯೋಗ ಮೇಳದ ಪೂರ್ವ ಸಿದ್ಧತೆಯನ್ನು ಕರ್ನಾಟಕ ಕೌಶಲಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತ ನಾಯಕ ಭಾನುವಾರ ಪರಿಶೀಲಿಸಿದರು.
Last Updated 2 ಫೆಬ್ರುವರಿ 2026, 2:29 IST
ವಿಜಯಪುರದಲ್ಲಿ ಉದ್ಯೋಗ ಮೇಳ ಇಂದು

ವಿಜಯಪುರ | ವರ್ಷವೊಂದರಲ್ಲಿ 32 ಸಾವಿರ ಮಂದಿಗೆ ಕಚ್ಚಿದ ಬೀದಿ ನಾಯಿಗಳು: ಐವರ ಸಾವು

Vijayapura Stray Dogs: ವಿಜಯಪುರ ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲೆಯ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬೀದಿನಾಯಿಗಳು ಜನರಲ್ಲಿ ಭಯ ಹುಟ್ಟಿಸಿವೆ. ನಿರಂತರವಾಗಿ ಹೆಚ್ಚುತ್ತಿರುವ ನಾಯಿಗಳ ಸಂಖ್ಯೆಯಿಂದ ಸಾರ್ವಜನಿಕರು ರಸ್ತೆಯಲ್ಲಿ ಓಡಾಡಲು ಭಯಪಡುವಂತಾಗಿದೆ.
Last Updated 2 ಫೆಬ್ರುವರಿ 2026, 2:27 IST
ವಿಜಯಪುರ | ವರ್ಷವೊಂದರಲ್ಲಿ 32 ಸಾವಿರ ಮಂದಿಗೆ ಕಚ್ಚಿದ ಬೀದಿ ನಾಯಿಗಳು: ಐವರ ಸಾವು

ವಿಜಯಪುರ | ಉಕ್ಕಲಿ ಗ್ರಾಮದಲ್ಲಿ ಲಘು ಭೂಕಂಪನ: ಮನೆಯಿಂದ ಹೊರಗೆ ಓಡಿ ಬಂದ ಜನ

Vijayapura Earthquake: ವಿಜಯಪುರ: ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಗ್ರಾಮ ವ್ಯಾಪ್ತಿಯಲ್ಲಿ ಭಾನುವಾರ ಮಧ್ಯಾಹ್ನ 3.58ಕ್ಕೆ ಲಘು ಭೂಕಂ‍ಪನವಾಗಿದೆ. ರಿಕ್ಟರ್‌ ಮಾಪಕದಲ್ಲಿ 2.8 ತೀವ್ರತೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣ ಕೇಂದ್ರ ತಿಳಿಸಿದೆ.
Last Updated 1 ಫೆಬ್ರುವರಿ 2026, 16:27 IST
ವಿಜಯಪುರ | ಉಕ್ಕಲಿ ಗ್ರಾಮದಲ್ಲಿ ಲಘು ಭೂಕಂಪನ: ಮನೆಯಿಂದ ಹೊರಗೆ ಓಡಿ ಬಂದ ಜನ
ADVERTISEMENT

ವಿಜಯಪುರ| ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ: ಬಿಜೆಪಿ

Electoral Roll Update: ವಿಜಯಪುರ ನಗರದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಆಕ್ಷೇಪವೊಂದಿಗೆ ಬಿಜೆಪಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಬಿಎಲ್‌ಒಗಳು ಪ್ರತಿ ಮನೆಗೆ ಭೇಟಿ ನೀಡಬೇಕೆಂದು ಆಗ್ರಹಿಸಿದರು.
Last Updated 1 ಫೆಬ್ರುವರಿ 2026, 4:21 IST
ವಿಜಯಪುರ| ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ: ಬಿಜೆಪಿ

ವಿಜಯಪುರ| ಜ್ಞಾನಾರಾಧನೆಯ ದೇಶ ಭಾರತ: ಚಿಂತಕ ರಘುನಂದನ್‌

India Knowledge Nation: ವಿಜಯಪುರದಲ್ಲಿ ನಡೆದ ಹಿಂದೂ ಸಮ್ಮೇಳನದಲ್ಲಿ ಚಿಂತಕ ರಘುನಂದನ್ ಮಾತನಾಡಿ, ಭಾರತ ಜ್ಞಾನಾರಾಧನೆಯ ದೇಶವಾಗಿದ್ದು, ಭಕ್ತಿ, ಆಯುರ್ವೇದ, ವಿಜ್ಞಾನ ಮತ್ತು ಧರ್ಮದ ಪ್ರಭಾವದಿಂದ ವಿಶ್ವಗುರುವಾಗಲಿದೆ ಎಂದರು.
Last Updated 1 ಫೆಬ್ರುವರಿ 2026, 4:21 IST
ವಿಜಯಪುರ| ಜ್ಞಾನಾರಾಧನೆಯ ದೇಶ ಭಾರತ: ಚಿಂತಕ ರಘುನಂದನ್‌

ಭೂ ಕಬಳಿಕೆ; 200 ಆರೋಪಿಗಳ ವಿರುದ್ಧ ಚಾರ್ಜ್‌ಸೀಟ್‌: ಲಕ್ಷ್ಮಣ ನಿಂಬರಗಿ

Land Fraud Investigation: ವಿಜಯಪುರದಲ್ಲಿ ನಕಲಿ ಆಧಾರ್ ಕಾರ್ಡ್ ಆಧಾರದಲ್ಲಿ ಭೂ ಕಬಳಿಕೆ ಪ್ರಕರಣ ಪತ್ತೆಹಚ್ಚಿದ ಪೊಲೀಸರು, 25 ಪ್ರಕರಣಗಳಲ್ಲಿ 200 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದು, ಅಪಾರ ಪ್ರಮಾಣದ ಜಮೀನು ಮರುಸ್ವಾಧೀನವಾಗಿದೆ.
Last Updated 1 ಫೆಬ್ರುವರಿ 2026, 4:21 IST
ಭೂ ಕಬಳಿಕೆ; 200 ಆರೋಪಿಗಳ ವಿರುದ್ಧ ಚಾರ್ಜ್‌ಸೀಟ್‌: ಲಕ್ಷ್ಮಣ ನಿಂಬರಗಿ
ADVERTISEMENT
ADVERTISEMENT
ADVERTISEMENT