ಶನಿವಾರ, 21 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ವಿಜಯಪುರ

ADVERTISEMENT

ಯತ್ನಾಳ ಅವಧಿಯಲ್ಲೇ ಹೆಚ್ಚು ಭೂ ಅಕ್ರಮ: ಬಿಜೆಪಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ

Vijayapura Politics: ಭೂ ಕಬಳಿಕೆ ಪ್ರಕರಣಗಳಲ್ಲಿ ಬಸನಗೌಡ ಪಾಟೀಲ ಯತ್ನಾಳ ಅವಧಿಯಲ್ಲೇ ಹೆಚ್ಚು ಅಕ್ರಮ ನಡೆದಿದೆ ಎಂದು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಆರೋಪಿಸಿದ್ದಾರೆ.
Last Updated 21 ಫೆಬ್ರುವರಿ 2026, 3:50 IST
ಯತ್ನಾಳ ಅವಧಿಯಲ್ಲೇ ಹೆಚ್ಚು ಭೂ ಅಕ್ರಮ: ಬಿಜೆಪಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ

ವಿಜಯಪುರ: ಕರ್ಕಶ ಸೈಲೆನ್ಸರ್ ಸದ್ದಡಗಿಸಿದ ಪೊಲೀಸರು

ರೋಡ್‌ ರೋಲರ್‌ ಉರುಳುಸಿ 453 ಶಬ್ಧಕಾರಕ ಸೈಲೆನ್ಸರ್‌ ನಾಶ
Last Updated 21 ಫೆಬ್ರುವರಿ 2026, 3:48 IST
ವಿಜಯಪುರ: ಕರ್ಕಶ ಸೈಲೆನ್ಸರ್ ಸದ್ದಡಗಿಸಿದ ಪೊಲೀಸರು

ಸಮಾಜದ ಅಂಕು-ಡೊಂಕು ತಿದ್ದಿದ ಸರ್ವಜ್ಞ: ಡಾ. ಔದ್ರಾಮ್‌

Vijayapura Event: ಸಂತ ಕವಿ ಸರ್ವಜ್ಞ ಜಯಂತಿಯಲ್ಲಿ ತ್ರಿಪದಿಗಳ ಮೂಲಕ ಸಮಾಜಕ್ಕೆ ನೈತಿಕ ಮೌಲ್ಯ ಮತ್ತು ಸಮಾನತೆ ಸಂದೇಶ ನೀಡಿದ ದಾರ್ಶನಿಕ ಎಂದು ಡಾ. ಔದ್ರಾಮ್‌ ಹೇಳಿದ್ದಾರೆ.
Last Updated 21 ಫೆಬ್ರುವರಿ 2026, 3:44 IST
ಸಮಾಜದ ಅಂಕು-ಡೊಂಕು ತಿದ್ದಿದ ಸರ್ವಜ್ಞ: ಡಾ. ಔದ್ರಾಮ್‌

ಡೋನೇಷನ್‌ ಹಾವಳಿಗೆ ಕಡಿವಾಣ ಹಾಕಿ: ಶರಣು ಸಬರದ

Vijayapura Education: ಖಾಸಗಿ ಶಾಲೆಗಳಲ್ಲಿ ಹೆಚ್ಚುತ್ತಿರುವ ಡೋನೇಷನ್ ಮತ್ತು ಅಧಿಕ ಶುಲ್ಕದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಶರಣು ಸಬರದ ಆಗ್ರಹಿಸಿದ್ದಾರೆ.
Last Updated 21 ಫೆಬ್ರುವರಿ 2026, 3:25 IST
ಡೋನೇಷನ್‌ ಹಾವಳಿಗೆ ಕಡಿವಾಣ ಹಾಕಿ: ಶರಣು ಸಬರದ

ಎಸ್‌ಎಸ್‌ಸಿ ಪರೀಕ್ಷೆ ಪ್ರಾರಂಭ: ಮೊದಲ ದಿನ 60 ಸಾವಿರ ವಿದ್ಯಾರ್ಥಿಗಳು ಹಾಜರು

Solapur SSC Exam: ಮಹಾರಾಷ್ಟ್ರ ಮಂಡಳಿ 10ನೇ ತರಗತಿ ಪರೀಕ್ಷೆಯ ಮೊದಲ ದಿನ 61,965ರಲ್ಲಿ 60,716 ವಿದ್ಯಾರ್ಥಿಗಳು ಹಾಜರಾಗಿ, ಮರಾಠಿ ವಿಷಯದ ಪರೀಕ್ಷೆ ಸುಗಮವಾಗಿ ನಡೆದಿದೆ.
Last Updated 21 ಫೆಬ್ರುವರಿ 2026, 3:25 IST
ಎಸ್‌ಎಸ್‌ಸಿ ಪರೀಕ್ಷೆ ಪ್ರಾರಂಭ: ಮೊದಲ ದಿನ 60 ಸಾವಿರ ವಿದ್ಯಾರ್ಥಿಗಳು ಹಾಜರು

ಸುಸೂತ್ರವಾಗಿ ಪರೀಕ್ಷೆ ನಡೆಸಿ: ರಿಷಿ ಆನಂದ್‌

Vijayapura PUC Exam: ಫೆ.28ರಿಂದ ಮಾ.17ರವರೆಗೆ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆಯನ್ನು 64 ಕೇಂದ್ರಗಳಲ್ಲಿ ಲೋಪರಹಿತವಾಗಿ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
Last Updated 21 ಫೆಬ್ರುವರಿ 2026, 3:24 IST
ಸುಸೂತ್ರವಾಗಿ ಪರೀಕ್ಷೆ ನಡೆಸಿ: ರಿಷಿ ಆನಂದ್‌

ಬಳ್ಳಾವೂರು‌ ತಾಂಡಾ: ಅಲ್ಪಭೂಮಿಯಲ್ಲಿ ಅಧಿಕ ಲಾಭ ಗಳಿಸಿದ ರೈತ ಮಹಿಳೆ

ಬಳ್ಳಾವೂರು‌ ತಾಂಡಾ: ಅರಣ್ಯ ಕೃಷಿ ಸಮಗ್ರ ಬೆಳೆ ಪದ್ದತಿಯಲ್ಲಿ ಯಶಸ್ಸು ಕಂಡ ಸುನಿತಾ
Last Updated 20 ಫೆಬ್ರುವರಿ 2026, 3:13 IST
ಬಳ್ಳಾವೂರು‌ ತಾಂಡಾ: ಅಲ್ಪಭೂಮಿಯಲ್ಲಿ ಅಧಿಕ ಲಾಭ ಗಳಿಸಿದ ರೈತ ಮಹಿಳೆ
ADVERTISEMENT

ಹಲಸಂಗಿ ಚಿನ್ನಾಭರಣ ಮಳಿಗೆ ದರೋಡೆ: ಇಬ್ಬರ ಬಂಧನ

ಪೊಲೀಸರ ಯಶಸ್ವಿ ಕಾರ್ಯಾಚರಣೆ; 205 ಗ್ರಾಂ ಬಂಗಾರದ ಆಭರಣ, 1 ಕೆಜಿ ಬೆಳ್ಳಿಯ ಆಭರಣ ವಶ
Last Updated 20 ಫೆಬ್ರುವರಿ 2026, 3:13 IST
ಹಲಸಂಗಿ ಚಿನ್ನಾಭರಣ ಮಳಿಗೆ ದರೋಡೆ: ಇಬ್ಬರ ಬಂಧನ

ಶಿವಾಜಿ ಸಾಹಸ, ಪರಾಕ್ರಮ ಸ್ಮರಣೀಯ: ಹೆಚ್ಚುವರಿ ಜಿಲ್ಲಾಧಿಕಾರಿ ಔದ್ರಾಮ್

ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಸಂಭ್ರಮ: ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ್
Last Updated 20 ಫೆಬ್ರುವರಿ 2026, 3:08 IST
ಶಿವಾಜಿ ಸಾಹಸ, ಪರಾಕ್ರಮ ಸ್ಮರಣೀಯ: ಹೆಚ್ಚುವರಿ ಜಿಲ್ಲಾಧಿಕಾರಿ ಔದ್ರಾಮ್

ಫಲಾನುಭವಿಗಳಿಗೆ ಮನೆ ಹಸ್ತಾಂತರಿಸಿ: ಜಿಲ್ಲಾಧಿಕಾರಿ ಆನಂದ

Basavanabagewadi Housing: ಇಂಗಳೇಶ್ವರ ರಸ್ತೆಯ ಜಿ+1 ಗುಂಪು ಮನೆಗಳಿಗೆ ಮೂಲ ಸೌಲಭ್ಯ ಒದಗಿಸಿ 109 ಫಲಾನುಭವಿಗಳಿಗೆ ಶೀಘ್ರ ಹಸ್ತಾಂತರಿಸಲು ಜಿಲ್ಲಾಧಿಕಾರಿ ಡಾ.ಆನಂದ ಸೂಚಿಸಿದರು.
Last Updated 20 ಫೆಬ್ರುವರಿ 2026, 3:06 IST
ಫಲಾನುಭವಿಗಳಿಗೆ ಮನೆ ಹಸ್ತಾಂತರಿಸಿ: ಜಿಲ್ಲಾಧಿಕಾರಿ ಆನಂದ
ADVERTISEMENT
ADVERTISEMENT
ADVERTISEMENT