ಶುಕ್ರವಾರ, 20 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ವಿಜಯಪುರ

ADVERTISEMENT

ಬಳ್ಳಾವೂರು‌ ತಾಂಡಾ: ಅಲ್ಪಭೂಮಿಯಲ್ಲಿ ಅಧಿಕ ಲಾಭ ಗಳಿಸಿದ ರೈತ ಮಹಿಳೆ

ಬಳ್ಳಾವೂರು‌ ತಾಂಡಾ: ಅರಣ್ಯ ಕೃಷಿ ಸಮಗ್ರ ಬೆಳೆ ಪದ್ದತಿಯಲ್ಲಿ ಯಶಸ್ಸು ಕಂಡ ಸುನಿತಾ
Last Updated 20 ಫೆಬ್ರುವರಿ 2026, 3:13 IST
ಬಳ್ಳಾವೂರು‌ ತಾಂಡಾ: ಅಲ್ಪಭೂಮಿಯಲ್ಲಿ ಅಧಿಕ ಲಾಭ ಗಳಿಸಿದ ರೈತ ಮಹಿಳೆ

ಹಲಸಂಗಿ ಚಿನ್ನಾಭರಣ ಮಳಿಗೆ ದರೋಡೆ: ಇಬ್ಬರ ಬಂಧನ

ಪೊಲೀಸರ ಯಶಸ್ವಿ ಕಾರ್ಯಾಚರಣೆ; 205 ಗ್ರಾಂ ಬಂಗಾರದ ಆಭರಣ, 1 ಕೆಜಿ ಬೆಳ್ಳಿಯ ಆಭರಣ ವಶ
Last Updated 20 ಫೆಬ್ರುವರಿ 2026, 3:13 IST
ಹಲಸಂಗಿ ಚಿನ್ನಾಭರಣ ಮಳಿಗೆ ದರೋಡೆ: ಇಬ್ಬರ ಬಂಧನ

ಶಿವಾಜಿ ಸಾಹಸ, ಪರಾಕ್ರಮ ಸ್ಮರಣೀಯ: ಹೆಚ್ಚುವರಿ ಜಿಲ್ಲಾಧಿಕಾರಿ ಔದ್ರಾಮ್

ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಸಂಭ್ರಮ: ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ್
Last Updated 20 ಫೆಬ್ರುವರಿ 2026, 3:08 IST
ಶಿವಾಜಿ ಸಾಹಸ, ಪರಾಕ್ರಮ ಸ್ಮರಣೀಯ: ಹೆಚ್ಚುವರಿ ಜಿಲ್ಲಾಧಿಕಾರಿ ಔದ್ರಾಮ್

ಫಲಾನುಭವಿಗಳಿಗೆ ಮನೆ ಹಸ್ತಾಂತರಿಸಿ: ಜಿಲ್ಲಾಧಿಕಾರಿ ಆನಂದ

Basavanabagewadi Housing: ಇಂಗಳೇಶ್ವರ ರಸ್ತೆಯ ಜಿ+1 ಗುಂಪು ಮನೆಗಳಿಗೆ ಮೂಲ ಸೌಲಭ್ಯ ಒದಗಿಸಿ 109 ಫಲಾನುಭವಿಗಳಿಗೆ ಶೀಘ್ರ ಹಸ್ತಾಂತರಿಸಲು ಜಿಲ್ಲಾಧಿಕಾರಿ ಡಾ.ಆನಂದ ಸೂಚಿಸಿದರು.
Last Updated 20 ಫೆಬ್ರುವರಿ 2026, 3:06 IST
ಫಲಾನುಭವಿಗಳಿಗೆ ಮನೆ ಹಸ್ತಾಂತರಿಸಿ: ಜಿಲ್ಲಾಧಿಕಾರಿ ಆನಂದ

ಸಹಕಾರ ಸಂಘಗಳಲ್ಲಿ ಸರ್ಕಾರದ ಹಸ್ತಕ್ಷೇಪ ಸಲ್ಲ: ಅಣ್ಣಾಸಾಹೇಬ ಜೊಲ್ಲೆ

ಜಿಲ್ಲಾ ಸೌಹಾರ್ದ ಸಹಕಾರಿಗಳ ಸಮಾವೇಶ: ಅಣ್ಣಾಸಾಹೇಬ ಜೊಲ್ಲೆ
Last Updated 20 ಫೆಬ್ರುವರಿ 2026, 3:05 IST
ಸಹಕಾರ ಸಂಘಗಳಲ್ಲಿ ಸರ್ಕಾರದ ಹಸ್ತಕ್ಷೇಪ ಸಲ್ಲ:  ಅಣ್ಣಾಸಾಹೇಬ ಜೊಲ್ಲೆ

ಆಕ್ಸ್‌ಫರ್ಡ್ ಪಾಟೀಲ್ಸ್ ಸೀನಿಯರ್ ಜೀನಿಯಸ್ ಪರೀಕ್ಷೆ ಫೆ.22 ರಂದು  

ಮುದ್ದೇಬಿಹಾಳ ಪಟ್ಟಣದ ಹೊರವಲಯದಲ್ಲಿರುವ ಆಕ್ಸಫರ್ಡ್ಸ್‌ ಪಾಟೀಲ್ ಸಮೂಹ ಶಿಕ್ಷಣ ಸಂಸ್ಥೆಯ ಆಕ್ಸಫರ್ಡ್ಸ್‌ ಪಾಟೀಲ್ಸ್ ಶಾಲೆ ಮತ್ತು ನಾಗರಬೆಟ್ಟ ಗುಡ್ಡದ ಪಕ್ಕದಲ್ಲಿರುವ ಆಕ್ಸಫರ್ಡ್ ಪಾಟೀಲ್ಸ್
Last Updated 20 ಫೆಬ್ರುವರಿ 2026, 3:04 IST
fallback

ಹಲಸಂಗಿ ಚಿನ್ನಾಭರಣ ಮಳಿಗೆ ದರೋಡೆ: ಇಬ್ಬರ ಬಂಧನ

Vijayapura robbery case: ಹಲಸಂಗಿ ಗ್ರಾಮದ ಚಿನ್ನಾಭರಣ ಅಂಗಡಿ ದರೋಡೆ ಪ್ರಕರಣದಲ್ಲಿ ಮಹಾರಾಷ್ಟ್ರದ ಇಬ್ಬರನ್ನು ಬಂಧಿಸಿ ₹22 ಲಕ್ಷ ಮೌಲ್ಯದ ಬಂಗಾರ ಹಾಗೂ ಶಸ್ತ್ರಾಸ್ತ್ರ ವಶಪಡಿಸಲಾಗಿದೆ.
Last Updated 19 ಫೆಬ್ರುವರಿ 2026, 11:27 IST
ಹಲಸಂಗಿ ಚಿನ್ನಾಭರಣ ಮಳಿಗೆ ದರೋಡೆ: ಇಬ್ಬರ ಬಂಧನ
ADVERTISEMENT

ದೇವರ ನಾಮ ಜಪದಿಂದ ಮೋಕ್ಷ ಪ್ರಾಪ್ತಿ: ಕನ್ನೂರ ಗುರುಮಠದ ಸೋಮನಾಥ ಶಿವಾಚಾರ್ಯ ಶ್ರೀ

Religious Sermon: ಹೊರ್ತಿ: ‘ದೇವರ ನಾಮಜಪದಿಂದ ಮೋಕ್ಷ ಪ್ರಾಪ್ತಿ ಆಗಲಿದೆ’ ಎಂದು ಕನ್ನೂರ ಗುರುಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಭಕ್ತರು ಭಕ್ತಿಯಿಂದ ಭಗವಂತನ ನಾಮ ಸ್ಮರಣೆ ಮಾಡುವ ಮೂಲಕ ಜೀವನದಲ್ಲಿ ನೆಮ್ಮದಿ ಕಂಡುಕೊಳ್ಳಬೇಕು ಎಂದು ಅವರು ತಿಳಿಸಿದರು.
Last Updated 19 ಫೆಬ್ರುವರಿ 2026, 2:31 IST
ದೇವರ ನಾಮ ಜಪದಿಂದ ಮೋಕ್ಷ ಪ್ರಾಪ್ತಿ: ಕನ್ನೂರ ಗುರುಮಠದ ಸೋಮನಾಥ ಶಿವಾಚಾರ್ಯ ಶ್ರೀ

ಸಿಂದಗಿ | ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಿ: ಶಾಸಕ ಅಶೋಕ ಮನಗೂಳಿ ಸೂಚನೆ

Ashok Managuli: ಸಿಂದಗಿ: ‘ಮತಕ್ಷೇತ್ರದ ಸಿಂದಗಿ-ಆಲಮೇಲ ಅವಳಿ ತಾಲ್ಲೂಕುಗಳ 29 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಬೇಸಿಗೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮುಂಜಾಗ್ರತಾ ಕ್ರಮ ವಹಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
Last Updated 19 ಫೆಬ್ರುವರಿ 2026, 2:30 IST
ಸಿಂದಗಿ | ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಿ: ಶಾಸಕ ಅಶೋಕ ಮನಗೂಳಿ ಸೂಚನೆ

ಯತ್ನಾಳ ಜೊತೆ ಕಾಣಿಸಿಕೊಂಡರೆ ಶಿಸ್ತುಕ್ರಮ: ಗುರುಲಿಂಗಪ್ಪ ಅಂಗಡಿ ಎಚ್ಚರಿಕೆ

Basanagouda Patil Yatnal: ವಿಜಯಪುರ: ‘ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಟೀಕೆ ಮಾಡುವ ಸಂದರ್ಭದಲ್ಲಿ ಅವರ ಜೊತೆ ಕಾಣಿಸಿಕೊಂಡರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು’ ಎಂದರು.
Last Updated 19 ಫೆಬ್ರುವರಿ 2026, 2:29 IST
ಯತ್ನಾಳ ಜೊತೆ ಕಾಣಿಸಿಕೊಂಡರೆ ಶಿಸ್ತುಕ್ರಮ:  ಗುರುಲಿಂಗಪ್ಪ ಅಂಗಡಿ ಎಚ್ಚರಿಕೆ
ADVERTISEMENT
ADVERTISEMENT
ADVERTISEMENT