ಗುರುವಾರ, 19 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ವಿಜಯಪುರ

ADVERTISEMENT

ದೇವರ ನಾಮ ಜಪದಿಂದ ಮೋಕ್ಷ ಪ್ರಾಪ್ತಿ: ಕನ್ನೂರ ಗುರುಮಠದ ಸೋಮನಾಥ ಶಿವಾಚಾರ್ಯ ಶ್ರೀ

Religious Sermon: ಹೊರ್ತಿ: ‘ದೇವರ ನಾಮಜಪದಿಂದ ಮೋಕ್ಷ ಪ್ರಾಪ್ತಿ ಆಗಲಿದೆ’ ಎಂದು ಕನ್ನೂರ ಗುರುಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಭಕ್ತರು ಭಕ್ತಿಯಿಂದ ಭಗವಂತನ ನಾಮ ಸ್ಮರಣೆ ಮಾಡುವ ಮೂಲಕ ಜೀವನದಲ್ಲಿ ನೆಮ್ಮದಿ ಕಂಡುಕೊಳ್ಳಬೇಕು ಎಂದು ಅವರು ತಿಳಿಸಿದರು.
Last Updated 19 ಫೆಬ್ರುವರಿ 2026, 2:31 IST
ದೇವರ ನಾಮ ಜಪದಿಂದ ಮೋಕ್ಷ ಪ್ರಾಪ್ತಿ: ಕನ್ನೂರ ಗುರುಮಠದ ಸೋಮನಾಥ ಶಿವಾಚಾರ್ಯ ಶ್ರೀ

ಸಿಂದಗಿ | ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಿ: ಶಾಸಕ ಅಶೋಕ ಮನಗೂಳಿ ಸೂಚನೆ

Ashok Managuli: ಸಿಂದಗಿ: ‘ಮತಕ್ಷೇತ್ರದ ಸಿಂದಗಿ-ಆಲಮೇಲ ಅವಳಿ ತಾಲ್ಲೂಕುಗಳ 29 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಬೇಸಿಗೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮುಂಜಾಗ್ರತಾ ಕ್ರಮ ವಹಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
Last Updated 19 ಫೆಬ್ರುವರಿ 2026, 2:30 IST
ಸಿಂದಗಿ | ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಿ: ಶಾಸಕ ಅಶೋಕ ಮನಗೂಳಿ ಸೂಚನೆ

ಯತ್ನಾಳ ಜೊತೆ ಕಾಣಿಸಿಕೊಂಡರೆ ಶಿಸ್ತುಕ್ರಮ: ಗುರುಲಿಂಗಪ್ಪ ಅಂಗಡಿ ಎಚ್ಚರಿಕೆ

Basanagouda Patil Yatnal: ವಿಜಯಪುರ: ‘ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಟೀಕೆ ಮಾಡುವ ಸಂದರ್ಭದಲ್ಲಿ ಅವರ ಜೊತೆ ಕಾಣಿಸಿಕೊಂಡರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು’ ಎಂದರು.
Last Updated 19 ಫೆಬ್ರುವರಿ 2026, 2:29 IST
ಯತ್ನಾಳ ಜೊತೆ ಕಾಣಿಸಿಕೊಂಡರೆ ಶಿಸ್ತುಕ್ರಮ:  ಗುರುಲಿಂಗಪ್ಪ ಅಂಗಡಿ ಎಚ್ಚರಿಕೆ

ವಿಜಯಪುರ | ಯುಕೆಪಿ ಪರಿಹಾರ ವಿಳಂಬ: ಕೆಬಿಜೆಎನ್ಎಲ್ ಕಚೇರಿ ಸಾಮಗ್ರಿ ಜಪ್ತಿ

KBJNL Office Seized: ಆಲಮಟ್ಟಿ (ವಿಜಯಪುರ ಜಿಲ್ಲೆ): ಕೃಷ್ಣ ಮೇಲ್ದಂಡೆ ಯೋಜನೆ (ಯುಕೆಪಿ) ಮೂರನೇ ಹಂತದ ಕಾಲುವೆ ಕಾಮಗಾರಿಗೆ ವಶಪಡಿಸಿಕೊಂಡ ಜಮೀನಿಗೆ ಪರಿಹಾರ ನೀಡದ ಕಾರಣ ಕೋರ್ಟ್ ಆದೇಶದ ಮೇರೆಗೆ ಕಚೇರಿಯ ಸಾಮಗ್ರಿಗಳನ್ನು ಬುಧವಾರ ಜಪ್ತಿ ಮಾಡಲಾಯಿತು.
Last Updated 19 ಫೆಬ್ರುವರಿ 2026, 2:27 IST
ವಿಜಯಪುರ | ಯುಕೆಪಿ ಪರಿಹಾರ ವಿಳಂಬ: ಕೆಬಿಜೆಎನ್ಎಲ್ ಕಚೇರಿ ಸಾಮಗ್ರಿ ಜಪ್ತಿ

ದೇವರಹಿಪ್ಪರಗಿ: ಪತ್ನಿ ಕೊಲೆ ಮಾಡಿ, ಮನೆ ಆವರಣದಲ್ಲೇ ಹೂತುಹಾಕಿದ ಪತಿ

Crime News: ದೇವರಹಿಪ್ಪರಗಿ (ವಿಜಯಪುರ ಜಿಲ್ಲೆ): ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಪತ್ನಿಯೊಂದಿಗೆ ಜಗಳವಾಡಿ ಆಕೆಯನ್ನು ಕೊಲೆ ಮಾಡಿ, ಮನೆ ಆವರಣದಲ್ಲೇ ಹೂತು ಹಾಖಿದ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
Last Updated 19 ಫೆಬ್ರುವರಿ 2026, 2:26 IST
ದೇವರಹಿಪ್ಪರಗಿ: ಪತ್ನಿ ಕೊಲೆ ಮಾಡಿ, ಮನೆ ಆವರಣದಲ್ಲೇ  ಹೂತುಹಾಕಿದ ಪತಿ

ವಿಜಯಪುರ | ಕರ ವಸೂಲಾತಿ: ಗ್ರಾಮ ಪಂಚಾಯಿತಿಗಳಿಗೆ ಗಡುವು

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಸೂಚನೆ
Last Updated 19 ಫೆಬ್ರುವರಿ 2026, 2:25 IST
ವಿಜಯಪುರ | ಕರ ವಸೂಲಾತಿ: ಗ್ರಾಮ ಪಂಚಾಯಿತಿಗಳಿಗೆ ಗಡುವು

ಜೆಇಇ : ನಾಗರಬೆಟ್ಟ ಆಕ್ಸಫರ್ಡ್ ವಿದ್ಯಾರ್ಥಿಗಳ ಸಾಧನೆ

Oxford Patils College: ನಾಲತವಾಡ: ಸಮೀಪದ ನಾಗರಬೆಟ್ಟದ ಶ್ರೀ ದತ್ತಾತ್ರೇಯ ವಿದ್ಯಾವರ್ಧಕ ಸಂಘದ ಆಕ್ಸ್‌ಫರ್ಡ್ಸ್‌ ಪಾಟೀಲ್ಸ್ ಸೈನ್ಸ್ ಪಿಯು ಕಾಲೇಜಿನ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜೆಇಇ ಸೆಷನ್-1 ಮುಖ್ಯ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದ್ದಾರೆ.
Last Updated 19 ಫೆಬ್ರುವರಿ 2026, 2:23 IST
ಜೆಇಇ : ನಾಗರಬೆಟ್ಟ ಆಕ್ಸಫರ್ಡ್ ವಿದ್ಯಾರ್ಥಿಗಳ ಸಾಧನೆ
ADVERTISEMENT

ಆಲಮಟ್ಟಿ ವಾಟರ್ ಪಾರ್ಕ್‌ ಉದ್ಘಾಟನೆ ಮಾರ್ಚ್ 1ಕ್ಕೆ

ನಿರ್ಮಾಣ ಪೂರ್ಣಗೊಂಡಿದ್ದರೂ ಬಳಕೆ ಮುಕ್ತವಾಗಲು ತಗುಲಿದೆ ವರ್ಷ
Last Updated 18 ಫೆಬ್ರುವರಿ 2026, 2:42 IST
ಆಲಮಟ್ಟಿ ವಾಟರ್ ಪಾರ್ಕ್‌ ಉದ್ಘಾಟನೆ ಮಾರ್ಚ್ 1ಕ್ಕೆ

ವಿಜಯಪುರ: ಸಂಗಮೇಶ್ವರ ದೇಗುಲದಲ್ಲಿ ಗಾನಯೋಗಿ ಸಂಘದಿಂದ ಸ್ವಚ್ಛತಾ ಕಾರ್ಯ

Historical Temple Cleaning: ತಾಲ್ಲೂಕಿನ ಕತ್ನಳ್ಳಿ ಗ್ರಾಮದಲ್ಲಿರುವ ಚಾಲುಕ್ಯರ ಕಾಲದ ಶ್ರೀ ಸಂಗಮೇಶ್ವರ ದೇಗುಲದಲ್ಲಿ ಗಾನಯೋಗಿ ಸಂಘದ ಪದಾಧಿಕಾರಿಗಳು ಈಚೆಗೆ ಸ್ವಚ್ಛತಾ ಕಾರ್ಯ ನಡೆಸಿದರು. ಪುರಾತನ ಪರಂಪರೆ ಸಂರಕ್ಷಣೆಯ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಸೇವೆ ನಡೆಸಲಾಯಿತು.
Last Updated 18 ಫೆಬ್ರುವರಿ 2026, 2:42 IST
ವಿಜಯಪುರ: ಸಂಗಮೇಶ್ವರ ದೇಗುಲದಲ್ಲಿ ಗಾನಯೋಗಿ ಸಂಘದಿಂದ ಸ್ವಚ್ಛತಾ ಕಾರ್ಯ

ಹತ್ತೂರಿಗೆ ಶುದ್ಧ ನೀರು ಪೂರೈಸುವ ಕೃಷ್ಣಾ ತೀರದ ಲೊಟಗೇರಿಗೆ ಫ್ಲೋರೈಡ್‌ ನೀರೇ ಗತಿ!

Fluoride Water Issue: ಜೀವನದಿ ಕೃಷ್ಣಾ ನದಿಯ ತಟದಿಂದ ಕೂಗಳತೆ ದೂರದಲ್ಲಿರುವ ಲೊಟಗೇರಿ ಗ್ರಾಮ ಶುದ್ಧ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದೆ. ಸುತ್ತಾರು ಊರುಗಳಿಗೆ ಶುದ್ಧ ನೀರು ಕೊಡುವ ನದಿ ಪಕ್ಕದ ಗ್ರಾಮದ ಜನರು ಫ್ಲೋರೈಡ್ ಮಿಶ್ರಿತ ನೀರನ್ನೇ ಕುಡಿಯುತ್ತಿದ್ದಾರೆ.
Last Updated 18 ಫೆಬ್ರುವರಿ 2026, 2:42 IST
ಹತ್ತೂರಿಗೆ ಶುದ್ಧ ನೀರು ಪೂರೈಸುವ ಕೃಷ್ಣಾ ತೀರದ ಲೊಟಗೇರಿಗೆ ಫ್ಲೋರೈಡ್‌ ನೀರೇ ಗತಿ!
ADVERTISEMENT
ADVERTISEMENT
ADVERTISEMENT