ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ವಿಜಯಪುರ

ADVERTISEMENT

Holi Festival: ಹೋಳಿ ಹಬ್ಬಕ್ಕೆ ನಾಲತವಾಡ ಸಜ್ಜು

ಸಾಂಪ್ರದಾಯಿಕ ಹಲಗೆಗಳಿಗೆ ಕುಗ್ಗಿದ ಬೇಡಿಕೆ, ಫೈಬರ್ ಹಲಗೆಗಳ ಸದ್ದು
Last Updated 2 ಮಾರ್ಚ್ 2026, 2:30 IST
Holi Festival: ಹೋಳಿ ಹಬ್ಬಕ್ಕೆ ನಾಲತವಾಡ ಸಜ್ಜು

ವೀರಶೈವ ಜಾತಿಯಲ್ಲ, ವಿಶ್ವಧರ್ಮ: ಎಸ್.ಎಲ್. ನಿಂಬರಗಿಮಠ

Indi Event: ಇಂಡಿಯಲ್ಲಿ ನಡೆದ ರೇಣುಕಾಚಾರ್ಯ ಜಯಂತಿಯಲ್ಲಿ ಎಸ್.ಎಲ್. ನಿಂಬರಗಿಮಠ ವೀರಶೈವ ಧರ್ಮವು ಜಾತಿಯಲ್ಲ, ವಿಶ್ವಧರ್ಮ ಎಂದು ಹೇಳಿದರು. ದಶ ಧರ್ಮ ಸೂತ್ರಗಳನ್ನು ಅನುಸರಿಸುವಂತೆ ಕರೆ ನೀಡಿದರು.
Last Updated 2 ಮಾರ್ಚ್ 2026, 2:27 IST
ವೀರಶೈವ ಜಾತಿಯಲ್ಲ, ವಿಶ್ವಧರ್ಮ: ಎಸ್.ಎಲ್. ನಿಂಬರಗಿಮಠ

ಮನುಕುಲದ ಏಳಿಗೆ ಬಯಸಿದ ರೇಣುಕಾಚಾರ್ಯ: ಆರ್.ಬಿ. ದಮ್ಮೂರಮಠ

Talikote Event: ತಾಳಿಕೋಟೆಯಲ್ಲಿ ನಡೆದ ರೇಣುಕಾಚಾರ್ಯ ಜಯಂತಿ ಧರ್ಮಸಭೆಯಲ್ಲಿ ಆರ್.ಬಿ. ದಮ್ಮೂರಮಠ ರೇಣುಕಾಚಾರ್ಯರ ಆದರ್ಶಗಳನ್ನು ಅನುಸರಿಸುವಂತೆ ಕರೆ ನೀಡಿದರು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
Last Updated 2 ಮಾರ್ಚ್ 2026, 2:26 IST
ಮನುಕುಲದ ಏಳಿಗೆ ಬಯಸಿದ ರೇಣುಕಾಚಾರ್ಯ: ಆರ್.ಬಿ. ದಮ್ಮೂರಮಠ

ಸರ್ಕಾರ ಈರುಳ್ಳಿ ಬೆಳೆಗಾರರ ರಕ್ಷಣೆಗೆ ನಿಲ್ಲಬೇಕಿದೆ: ಚೂನಪ್ಪ‌ ಒತ್ತಾಯ

Onion Price Crash: ದರ ಕುಸಿತದಿಂದ ಸಂಕಷ್ಟದಲ್ಲಿರುವ ಉಳ್ಳಾಗಡ್ಡಿ ಬೆಳೆಗಾರರಿಗೆ ಸರ್ಕಾರ ಕನಿಷ್ಠ ₹20-30 ಬೆಂಬಲ ಬೆಲೆ ನಿಗದಿ ಮಾಡಿ ರಕ್ಷಣೆ ನೀಡಬೇಕು ಎಂದು ಚೂನಪ್ಪ ಪೂಜಾರಿ ಆಗ್ರಹಿಸಿದರು.
Last Updated 2 ಮಾರ್ಚ್ 2026, 2:25 IST
ಸರ್ಕಾರ ಈರುಳ್ಳಿ ಬೆಳೆಗಾರರ ರಕ್ಷಣೆಗೆ ನಿಲ್ಲಬೇಕಿದೆ:  ಚೂನಪ್ಪ‌ ಒತ್ತಾಯ

ಬಲಗೈ ಸಮುದಾಯದ ಜನರು ಜಾಗೃತರಾಗಿ: ವಕೀಲ ಆರ್.ಎಂ. ಚೌರ ಮನವಿ

Internal Reservation Row: ಸದಾಶಿವ ಆಯೋಗದ ಒಳಮೀಸಲಾತಿ ವರದಿ ಅಸಮತೋಲನವಾಗಿದೆ ಎಂದು ವಕೀಲ ಆರ್.ಎಂ. ಚೌರ ಆರೋಪಿಸಿ, ಬಲಗೈ ಸಮುದಾಯ ಜಾಗೃತರಾಗಬೇಕು ಎಂದು ಕರೆ ನೀಡಿದರು.
Last Updated 2 ಮಾರ್ಚ್ 2026, 2:23 IST
ಬಲಗೈ ಸಮುದಾಯದ ಜನರು ಜಾಗೃತರಾಗಿ: ವಕೀಲ ಆರ್.ಎಂ. ಚೌರ ಮನವಿ

ಆಲಮಟ್ಟಿ ಆಣೆಕಟ್ಟೆ ಎತ್ತರ ಹೆಚ್ಚಳಕ್ಕೆ ಸರ್ಕಾರ ಬದ್ಧ: ಎಂ.ಬಿ. ಪಾಟೀಲ

Krishna River Project: ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ ಪೂರ್ಣಗೊಳಿಸಿ ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 524 ಮೀಟರ್‌ಗೆ ಹೆಚ್ಚಿಸಲು ಸರ್ಕಾರ ಬದ್ಧ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು.
Last Updated 2 ಮಾರ್ಚ್ 2026, 2:22 IST
ಆಲಮಟ್ಟಿ ಆಣೆಕಟ್ಟೆ ಎತ್ತರ ಹೆಚ್ಚಳಕ್ಕೆ ಸರ್ಕಾರ ಬದ್ಧ: ಎಂ.ಬಿ. ಪಾಟೀಲ

ಆಲಮಟ್ಟಿ ಆಣೆಕಟ್ಟು ಎತ್ತರ ಹೆಚ್ಚಿಸಲು ಸರ್ಕಾರ ಬದ್ಧ: ಸಚಿವ ಎಂ.ಬಿ. ಪಾಟೀಲ

Krishna Upper Trek: ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದ್ದು, ಯಾವುದೇ ಕಾರಣಕ್ಕೂ ಯೋಜನೆಯನ್ನು ಮುಂದೂಡದೇ ಮುಂದಿನ ಎರಡು–ಮೂರು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು.
Last Updated 1 ಮಾರ್ಚ್ 2026, 20:05 IST
ಆಲಮಟ್ಟಿ ಆಣೆಕಟ್ಟು ಎತ್ತರ ಹೆಚ್ಚಿಸಲು ಸರ್ಕಾರ ಬದ್ಧ: ಸಚಿವ ಎಂ.ಬಿ. ಪಾಟೀಲ
ADVERTISEMENT

ವಿಜಯಪುರ | ದ್ವಿತೀಯ ಪಿಯು ಪರೀಕ್ಷೆ ಮೊದಲ ದಿನ ಸುಸೂತ್ರ

ಕನ್ನಡ ಮತ್ತು ಅರೆಬಿಕ್  ಭಾಷಾ ಪರೀಕ್ಷೆಗೆ 1,356 ವಿದ್ಯಾರ್ಥಿಗಳು ಗೈರು
Last Updated 1 ಮಾರ್ಚ್ 2026, 2:46 IST
ವಿಜಯಪುರ | ದ್ವಿತೀಯ ಪಿಯು ಪರೀಕ್ಷೆ ಮೊದಲ ದಿನ ಸುಸೂತ್ರ

ಬಸವನಬಾಗೇವಾಡಿ | ಸಾಧನೆಗೆ ಶಿಸ್ತು, ಆತ್ಮವಿಶ್ವಾಸ ಅಗತ್ಯ: ಗುರುನಾಥ ದಡ್ಡೆ

Student Excellence Speech: ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಗುರುನಾಥ ದಡ್ಡೆ ಅವರು ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮಿಲನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
Last Updated 1 ಮಾರ್ಚ್ 2026, 2:42 IST
ಬಸವನಬಾಗೇವಾಡಿ | ಸಾಧನೆಗೆ ಶಿಸ್ತು, ಆತ್ಮವಿಶ್ವಾಸ ಅಗತ್ಯ: ಗುರುನಾಥ ದಡ್ಡೆ

ವಿಜಯಪುರ | ಜೆಡಿಎಸ್‌ಗೆ ಬೆಳ್ಳಿಹಬ್ಬ; ಬಿಜೆಪಿಗೆ ತಳಮಳ

JDS Kittur Karnataka Rally: ವಿಜಯಪುರದಲ್ಲಿ ನಡೆದ ಜೆಡಿಎಸ್‌ ಬೆಳ್ಳಿಹಬ್ಬದ ಸಮಾವೇಶವು ಬಿಜೆಪಿಯಲ್ಲಿ ತಳಮಳ ಸೃಷ್ಟಿಸಿದೆ. ಮುಂದಿನ ವಿಧಾನಸಭಾ ಚುನಾವಣೆಗೆ ನಾಗಠಾಣ, ಇಂಡಿ, ದೇವರ ಹಿಪ್ಪರಗಿ, ಬಸವನ ಬಾಗೇವಾಡಿ ಕ್ಷೇತ್ರಗಳಲ್ಲಿ ಜೆಡಿಎಸ್‌ ಸ್ಪರ್ಧೆಗೆ ಸಿದ್ಧತೆ ನಡೆಸಿದೆ.
Last Updated 1 ಮಾರ್ಚ್ 2026, 2:40 IST
ವಿಜಯಪುರ | ಜೆಡಿಎಸ್‌ಗೆ ಬೆಳ್ಳಿಹಬ್ಬ; ಬಿಜೆಪಿಗೆ ತಳಮಳ
ADVERTISEMENT
ADVERTISEMENT
ADVERTISEMENT