ರಂಜಾನ್ ಮಾಸದಲ್ಲಿ ರೋಜಾ, ಇಫ್ತಾರ್: ಗುಮ್ಮಟನಗರಿಗೆ ಲಗ್ಗೆಯಿಟ್ಟ ತರಹೇವಾರಿ ಖರ್ಜೂರ
Dates Market: ವಿಜಯಪುರ: ಪವಿತ್ರ ರಂಜಾನ್ ಮಾಸದಲ್ಲಿ ಖರ್ಜೂರಗಳಿಗೆ ವಿಶೇಷ ಮಹತ್ವ ಇರುವುದರಿಂದ ನಗರ ಮಾರುಕಟ್ಟೆಗೆ ವೈವಿಧ್ಯಮಯ ಖರ್ಜೂರಗಳು ದಾಂಗುಡಿ ಇಟ್ಟಿದ್ದು, ವ್ಯಾಪಾರ ಜೋರಾಗಿ ನಡೆಯುತ್ತಿದೆ. ರಂಜಾನ್ ಮಾಸದಲ್ಲಿ ಖರ್ಜೂರಗಳಿಗೆ ಬೇಡಿಕೆ ಹೆಚ್ಚಾಗಿದೆ.Last Updated 22 ಫೆಬ್ರುವರಿ 2026, 0:46 IST