ಭಾನುವಾರ, 7 ಡಿಸೆಂಬರ್ 2025
×
ADVERTISEMENT

ವಿಜಯಪುರ

ADVERTISEMENT

ದಲಿತರ ಆಶಾಕಿರಣ ಅಂಬೇಡ್ಕರ್‌: ದಲಿತ ಮುಖಂಡ ಗುರು ಚಲವಾದಿ

Ambedkar Tribute: ಕೊಲ್ಹಾರದಲ್ಲಿ ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಗುರು ಚಲವಾದಿ ಅವರು ಅಂಬೇಡ್ಕರ್ ಅವರು ದಲಿತರ ಆಶಾಕಿರಣ ಎಂದರು ಹಾಗೂ ವಿವಿಧ ಅಧಿಕಾರಿಗಳು ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿದರು.
Last Updated 7 ಡಿಸೆಂಬರ್ 2025, 6:48 IST
ದಲಿತರ ಆಶಾಕಿರಣ ಅಂಬೇಡ್ಕರ್‌: ದಲಿತ ಮುಖಂಡ ಗುರು ಚಲವಾದಿ

ಸಿಂದಗಿ: ಯುವ ವಿಜ್ಞಾನಿಗಳ ವಿಜ್ಞಾನ ಜಾತ್ರೆ 

Student Science Fest: ಸಿಂದಗಿಯ ಎಲೈಟ್ ಪಬ್ಲಿಕ್ ಶಾಲೆಯಲ್ಲಿ ನಡೆದ ಯುವ ವಿಜ್ಞಾನಿಗಳ ಎಕ್ಸ್‌ಪೋ ಮೇಳದಲ್ಲಿ 678 ವಿದ್ಯಾರ್ಥಿಗಳು ವಿಜ್ಞಾನ, ಗಣಿತ ಹಾಗೂ ಕನ್ನಡ ಜ್ಞಾನಕೋಶ ಮಾದರಿಗಳನ್ನು ಪ್ರದರ್ಶಿಸಿ ಪಾಲಕರ ಮೆಚ್ಚುಗೆ ಗಳಿಸಿದರು.
Last Updated 7 ಡಿಸೆಂಬರ್ 2025, 6:47 IST
ಸಿಂದಗಿ: ಯುವ ವಿಜ್ಞಾನಿಗಳ ವಿಜ್ಞಾನ ಜಾತ್ರೆ 

ಶಿಕ್ಷಕರ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸಲಿ: ಶಾಸಕ ವಿಠ್ಠಲ ಕಟಕಧೊಂಡ

Teachers Grievance Meet: ಚಡಚಣದಲ್ಲಿ ನಡೆದ ಗುರು ಸ್ಪಂದನ ಕಾರ್ಯಕ್ರಮದಲ್ಲಿ ಶಾಸಕ ವಿಠ್ಠಲ ಕಟಕಧೊಂಡ ಅವರು ಅಧಿಕಾರಿಗಳು ಶಿಕ್ಷಕರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಬೇಕು ಎಂದು ಹೇಳಿದ್ದಾರೆ.
Last Updated 7 ಡಿಸೆಂಬರ್ 2025, 6:47 IST
ಶಿಕ್ಷಕರ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸಲಿ: ಶಾಸಕ ವಿಠ್ಠಲ ಕಟಕಧೊಂಡ

ಕಾರಾಗೃಹಕ್ಕೆ ಶಶಿಧರ ಕೋಸಂಬೆ ಭೇಟಿ: ಕೈದಿಗಳ ಮಕ್ಕಳ ಸ್ಥಿತಿಗತಿ ವರದಿಗೆ ಸೂಚನೆ

Child Rights Inspection: ವಿಜಯಪುರದ ಕಾರಾಗೃಹಕ್ಕೆ ಶಶಿಧರ ಕೋಸಂಬೆ ಭೇಟಿ ನೀಡಿ, ಕೈದಿಗಳ 18 ವರ್ಷಕ್ಕಿಂತ ಕೆಳಗಿನ ಮಕ್ಕಳ ಶಿಕ್ಷಣ ಹಾಗೂ ಆರೋಗ್ಯ ಕುರಿತು ವಾರಾಂತರ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 7 ಡಿಸೆಂಬರ್ 2025, 6:47 IST
ಕಾರಾಗೃಹಕ್ಕೆ ಶಶಿಧರ ಕೋಸಂಬೆ ಭೇಟಿ: ಕೈದಿಗಳ ಮಕ್ಕಳ ಸ್ಥಿತಿಗತಿ ವರದಿಗೆ ಸೂಚನೆ

ಕೃಷಿ ಭೂಮಿ ಕೈಗಾರಿಕೆಗೆ ಬೇಡ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹ

Farmland Protection Demand: ವಿಜಯಪುರ ತಿಡಗುಂದಿ ಸಮೀಪ 1203 ಎಕರೆ ಫಲವತ್ತಾದ ಕೃಷಿಭೂಮಿಯನ್ನು ಕೈಗಾರಿಕೆಗೆ ಬಳಸಬಾರದು ಎಂದು ರೈತ ಸಂಘ ಹಾಗೂ ಹಸಿರು ಸೇನೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.
Last Updated 7 ಡಿಸೆಂಬರ್ 2025, 6:47 IST
ಕೃಷಿ ಭೂಮಿ ಕೈಗಾರಿಕೆಗೆ ಬೇಡ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹ

ವಿಜಯಪುರ | ಗಗನ ಮಹಲ್: ದೋಣಿ ಸಂಚಾರಕ್ಕೆ ನೀಲನಕ್ಷೆ

₹1.5 ಕೋಟಿ ಅನುದಾನ ಬಿಡುಗಡೆಯಾದರೆ ಕಾಮಗಾರಿ ಆರಂಭ
Last Updated 6 ಡಿಸೆಂಬರ್ 2025, 4:38 IST
ವಿಜಯಪುರ | ಗಗನ ಮಹಲ್: ದೋಣಿ ಸಂಚಾರಕ್ಕೆ ನೀಲನಕ್ಷೆ

ವಿಜಯಪುರ | ರೊಟ್ಟಿ, ಚಟ್ನಿ ಮುಂದೆ; ಮ್ಯಾಗಿ, ಪಿಜ್ಜಾ ಹಿಂದೆ..!

ವೃಕ್ಷ ಕಿಡ್ಸ್ ರನ್, ವಾಕ್, ಶ್ರವಣದೋಷವುಳ್ಳ ಮಕ್ಕಳ, ಮಾಧ್ಯಮ ಪ್ರತಿನಿಧಿಗಳ ಓಟ
Last Updated 6 ಡಿಸೆಂಬರ್ 2025, 4:35 IST
ವಿಜಯಪುರ | ರೊಟ್ಟಿ, ಚಟ್ನಿ ಮುಂದೆ; ಮ್ಯಾಗಿ, ಪಿಜ್ಜಾ ಹಿಂದೆ..!
ADVERTISEMENT

ದೇವರಹಿಪ್ಪರಗಿ: ರಸ್ತೆ ಅತಿಕ್ರಮಣ ತೆರವು ಕಾರ್ಯಾಚರಣೆ

Road Safety Operation: ದೇವರಹಿಪ್ಪರಗಿಯಲ್ಲಿ ಪಾದಚಾರಿ ಮಾರ್ಗಗಳ ಮೇಲೆ ಆಗಿರುವ ಅತಿಕ್ರಮಣ ತೆರವುಗೊಳಿಸಲು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಜೆ.ಸಿ.ಬಿ ಸಹಾಯದಿಂದ ಕಾರ್ಯಾಚರಣೆ ನಡೆಸಿದರು.
Last Updated 6 ಡಿಸೆಂಬರ್ 2025, 4:34 IST
ದೇವರಹಿಪ್ಪರಗಿ: ರಸ್ತೆ ಅತಿಕ್ರಮಣ ತೆರವು ಕಾರ್ಯಾಚರಣೆ

ವಿಜಯಪುರ | 'ಮೆಕ್ಕೆಜೋಳ ಖರೀದಿ: ಮಾನದಂಡ ರದ್ದು ಮಾಡಿ'

Farmers Protest: ಮೆಕ್ಕೆಜೋಳ ಖರೀದಿಗೆ ವಿಧಿಸಿದ ಮಾನದಂಡಗಳ ವಿರೋಧಿಸಿ ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಧರಣಿ ನಡೆಸಿ, ಮನವಿ ಸಲ್ಲಿಸಿದರು.
Last Updated 6 ಡಿಸೆಂಬರ್ 2025, 4:33 IST
ವಿಜಯಪುರ | 'ಮೆಕ್ಕೆಜೋಳ ಖರೀದಿ: ಮಾನದಂಡ ರದ್ದು ಮಾಡಿ'

ವಿಜಯಪುರ: 'ಮಹಿಳೆಯರಲ್ಲಿ ಸೈಬರ್ ಜಾಗೃತಿ ಅಗತ್ಯ'

Digital Security Workshop: ಡಿಜಿಟಲೀಕರಣದ ವೇಗದ ನಡುವೆ ಮಹಿಳೆಯರು ಹೆಚ್ಚಾಗಿ ಸೈಬರ್ ಅಪರಾಧಗಳಿಗೆ ಬಲಿಯಾಗುತ್ತಿದ್ದಾರೆ. ವಿಜಯಪುರದ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಿತು.
Last Updated 6 ಡಿಸೆಂಬರ್ 2025, 4:30 IST
ವಿಜಯಪುರ: 'ಮಹಿಳೆಯರಲ್ಲಿ ಸೈಬರ್ ಜಾಗೃತಿ ಅಗತ್ಯ'
ADVERTISEMENT
ADVERTISEMENT
ADVERTISEMENT