ಮಂಗಳವಾರ, 11 ನವೆಂಬರ್ 2025
×
ADVERTISEMENT

ವಿಜಯಪುರ

ADVERTISEMENT

ಮುದ್ದೇಬಿಹಾಳ: ಕೆಬಿಜಿಎನ್‌ಎಲ್‌ ಎಡದಂಡೆ ಕಾಲುವೆಗೆ ಬಿದ್ದು ಮೂವರು ನಾಪತ್ತೆ

Canal Accident: ಮುದ್ದೇಬಿಹಾಳ ತಾಲ್ಲೂಕಿನ ಶಿರೋಳ ಗ್ರಾಮದ ಬಳಿ ಕೆಬಿಜಿಎನ್‌ಎಲ್‌ ಎಡದಂಡೆ ಕಾಲುವೆಯಲ್ಲಿ ಒಬ್ಬ ಯುವತಿ ಹಾಗೂ ಇಬ್ಬರು ಬಾಲಕರು ಕಾಲು ಜಾರಿ ಬಿದ್ದು ನಾಪತ್ತೆಯಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
Last Updated 11 ನವೆಂಬರ್ 2025, 11:21 IST
ಮುದ್ದೇಬಿಹಾಳ: ಕೆಬಿಜಿಎನ್‌ಎಲ್‌ ಎಡದಂಡೆ ಕಾಲುವೆಗೆ ಬಿದ್ದು ಮೂವರು ನಾಪತ್ತೆ

ನ. 13ಕ್ಕೆ ‘ಗೈಡಿಂಗ್ ಫೋರ್ಸ್’: ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್‌’ ಸಹಯೋಗ

guiding force:ಐಎಎಸ್, ಐಪಿಎಸ್, ಕೆಎಎಸ್ ಸೇರಿದಂತೆ ವಿವಿಧ ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಬೇಕು
Last Updated 11 ನವೆಂಬರ್ 2025, 5:29 IST
ನ. 13ಕ್ಕೆ ‘ಗೈಡಿಂಗ್ ಫೋರ್ಸ್’: ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್‌’ ಸಹಯೋಗ

ಟನ್‌ ಕಬ್ಬಿಗೆ ₹3,300 ದರ, ಹೋರಾಟಕ್ಕೆ ಸಂದ ಜಯ: ಎಸ್.ಬಿ.ಕೆಂಬೋಗಿ

Farmers Win Demand: ಪ್ರತಿ ಟನ್ ಕಬ್ಬಿಗೆ ₹3,500 ನೀಡುವ ಒತ್ತಾಯದೊಂದಿಗೆ ಇಂಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರೈತ ಸಂಘದ ಉಪವಾಸ ಸತ್ಯಾಗ್ರಹ ಯಶಸ್ವಿಯಾಗಿದೆ ಎಂದು ಎಸ್.ಬಿ. ಕೆಂಬೋಗಿ ಹೇಳಿದರು.
Last Updated 11 ನವೆಂಬರ್ 2025, 5:26 IST
ಟನ್‌ ಕಬ್ಬಿಗೆ ₹3,300 ದರ, ಹೋರಾಟಕ್ಕೆ ಸಂದ ಜಯ: ಎಸ್.ಬಿ.ಕೆಂಬೋಗಿ

ಆದಿಲ್ ಶಾಹಿಗಳ ಕಲೆ, ವಾಸ್ತುಶಿಲ್ಪ ಅರಿಯಿರಿ: ಮಿರ್ಧೆ

Adil Shahi Legacy: ವಿಜಯಪುರವು ಗುಮ್ಮಟಗಳು, ಸ್ಮಾರಕಗಳು ಮತ್ತು ಆದಿಲ್ ಶಾಹಿ ವಂಶದ ಐತಿಹಾಸಿಕ ಪರಂಪರೆಯ ಸಾಂಸ್ಕೃತಿಕ ಹೆಗ್ಗಳಿಕೆಯ ನಗರಿಯಾಗಿದೆ ಎಂದು ಪ್ರಾಚಾರ್ಯೆ ಡಾ.ಆರ್.ಎಂ. ಮಿರ್ಧೆ ಹೇಳಿದರು.
Last Updated 11 ನವೆಂಬರ್ 2025, 5:23 IST
ಆದಿಲ್ ಶಾಹಿಗಳ ಕಲೆ, ವಾಸ್ತುಶಿಲ್ಪ ಅರಿಯಿರಿ: ಮಿರ್ಧೆ

ರಿಯಲ್ ಎಸ್ಟೇಟ್ ದಂಧೆಗೆ ಅನುಕೂಲ: ರವೀಂದ್ರ ಲೋಣಿ ಆರೋಪ

Land Mafia Allegation: ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿ ವಿಸ್ತರಣೆ ಮಹಾನಗರ ಅಭಿವೃದ್ಧಿಗೆಲ್ಲದೇ, ಭೂಮಾಫಿಯಾ ಮತ್ತು ರಿಯಲ್ ಎಸ್ಟೇಟ್ ಹಿತಾಸಕ್ತಿಗೆ ಆಗಿದೆ ಎಂದು ಬಿಜೆಪಿ ನಾಯಕ ರವೀಂದ್ರ ಲೋಣಿ ಹೇಳಿದರು.
Last Updated 11 ನವೆಂಬರ್ 2025, 5:22 IST
ರಿಯಲ್ ಎಸ್ಟೇಟ್ ದಂಧೆಗೆ ಅನುಕೂಲ: ರವೀಂದ್ರ ಲೋಣಿ ಆರೋಪ

ಧರ್ಮದಲ್ಲಿ ರಾಜಕಾರಣ ಸಲ್ಲದು: ಶಾಸಕ ಅಶೋಕ ಮನಗೂಳಿ

Political System Concern: ಮತದಾರರು ಜಾತಿ ಆಧಾರಿತ ಮತ ಹಾಕುತ್ತಿರುವ ಈ ಕಾಲಘಟ್ಟದಲ್ಲಿ ರಾಜಕೀಯದಲ್ಲಿ ಧರ್ಮದ ಅಗತ್ಯತೆಯ ಬಗ್ಗೆ ಶಾಸಕ ಅಶೋಕ ಮನಗೂಳಿ ಸಿಂದಗಿಯಲ್ಲಿ ಹೇಳಿದ್ದಾರೆ.
Last Updated 11 ನವೆಂಬರ್ 2025, 5:21 IST
ಧರ್ಮದಲ್ಲಿ ರಾಜಕಾರಣ ಸಲ್ಲದು: ಶಾಸಕ ಅಶೋಕ ಮನಗೂಳಿ

ವಿಜಯಪುರದಲ್ಲಿ ವೃಕ್ಷೋಥಾನ್-2025; ₹ 10 ಲಕ್ಷ ಬಹುಮಾನ: ಸಚಿವ ಎಂ.ಬಿ. ಪಾಟೀಲ

Vijayapur vrukhothon; ‘ವಿಜಯಪುರ ಜಿಲ್ಲಾ ಕೇಂದ್ರದಲ್ಲಿ ಡಿ. 7ರಂದು ವೃಕ್ಷೋಥಾನ್-2025 ನಡೆಯಲಿದ್ದು, 15 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ’ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
Last Updated 10 ನವೆಂಬರ್ 2025, 13:09 IST
ವಿಜಯಪುರದಲ್ಲಿ ವೃಕ್ಷೋಥಾನ್-2025; ₹ 10 ಲಕ್ಷ ಬಹುಮಾನ: ಸಚಿವ ಎಂ.ಬಿ. ಪಾಟೀಲ
ADVERTISEMENT

ಕೆಎಸ್‌ಸಿಎ ರಾಯಚೂರು ವಲಯ: ಕುಶಾಲ್–ಪಾರ್ಥಸಾರಥಿ ಹಣಾಹಣಿ ಸಾಧ್ಯತೆ

ಕೆಎಸ್‌ಸಿಎ ರಾಯಚೂರು ವಲಯದ ಚುನಾವಣೆಯಲ್ಲಿ ಕುಶಾಲ್ ಪಾಟೀಲ ಮತ್ತು ಕನಕವೀಡು ಪಾರ್ಥಸಾರಥಿ ನಡುವಿನ ಹಣಾಹಣಿ ಗಂಭೀರ ಸ್ವರೂಪ ಪಡೆದಿದ್ದು, ಕ್ರೀಡಾಂಗಣ ಅಭಿವೃದ್ಧಿ, ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಎಂಬ ಬಣಗಳ ಎಜೆಂಡಾ ಸ್ಪಷ್ಟವಾಗಿದೆ.
Last Updated 10 ನವೆಂಬರ್ 2025, 4:34 IST
ಕೆಎಸ್‌ಸಿಎ ರಾಯಚೂರು ವಲಯ: ಕುಶಾಲ್–ಪಾರ್ಥಸಾರಥಿ ಹಣಾಹಣಿ ಸಾಧ್ಯತೆ

ತಾಳಿಕೋಟೆ | ಶೌಚಾಲಯ ಸ್ಥಳ ತೆರವು ವಿವಾದ: ತಹಶೀಲ್ದಾರ್‌ ಭೇಟಿ

ತಾಳಿಕೋಟೆ ತಾಲ್ಲೂಕಿನ ಗಡಿ ಸೋಮನಾಳ ಗ್ರಾಮದಲ್ಲಿ ಶೌಚಾಲಯ ಸ್ಥಳ ತೆರವುಗೊಳಿಸಿದ ಹಿನ್ನೆಲೆಯಲ್ಲಿ ತಹಶೀಲ್ದಾರ್ ವಿನಯಾ ಹೂಗಾರ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು. ಆಸ್ಪತ್ರೆ ನಿರ್ಮಾಣಕ್ಕೆ ಜಾಗ ಬಳಕೆಯ ಬಗ್ಗೆ ಚರ್ಚೆ ನಡೆಯಿತು.
Last Updated 10 ನವೆಂಬರ್ 2025, 4:12 IST
ತಾಳಿಕೋಟೆ | ಶೌಚಾಲಯ ಸ್ಥಳ ತೆರವು ವಿವಾದ: ತಹಶೀಲ್ದಾರ್‌ ಭೇಟಿ

ವಿಜಯಪುರ: ಬಿ.ಎಲ್.ಡಿ.ಇ ‘ಆರೋಗ್ಯ ವಾಹಿನಿ’ಗೆ ಚಾಲನೆ

ಬಸನಗೌಡ ಎಂ. ಪಾಟೀಲ ಅವರ ಜನ್ಮದಿನದ ಅಂಗವಾಗಿ ವಿಜಯಪುರದಲ್ಲಿ ಬಿ.ಎಲ್.ಡಿ.ಇ ಆರೋಗ್ಯ ವಾಹಿನಿ ಬಸ್ ಸೇವೆಗೆ ಚಾಲನೆ ನೀಡಲಾಯಿತು. ಗ್ರಾಮೀಣ ಬಡಜನರಿಗೆ ನೇರವಾಗಿ ಆರೋಗ್ಯ ಸೇವೆ ಒದಗಿಸುವ ಉದ್ದೇಶ ಹೊಂದಿದೆ.
Last Updated 10 ನವೆಂಬರ್ 2025, 4:11 IST
ವಿಜಯಪುರ: ಬಿ.ಎಲ್.ಡಿ.ಇ ‘ಆರೋಗ್ಯ ವಾಹಿನಿ’ಗೆ ಚಾಲನೆ
ADVERTISEMENT
ADVERTISEMENT
ADVERTISEMENT