ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ವಿಜಯಪುರ

ADVERTISEMENT

ದೇಶಕ್ಕಾಗಿ ಪ್ರಾಣ ಕೊಡುವ ಸೈನಿಕರ ಗೌರವಿಸಿ: ಶಿವಾನಂದ ಬಿರಾದಾರ

ಕಾರ್ಗಿಲ್ ವಿಜಯೋತ್ಸವ ಸಮಾರಂಭ
Last Updated 26 ಜುಲೈ 2024, 14:39 IST
ದೇಶಕ್ಕಾಗಿ ಪ್ರಾಣ ಕೊಡುವ ಸೈನಿಕರ ಗೌರವಿಸಿ: ಶಿವಾನಂದ ಬಿರಾದಾರ

ಬಸವನಬಾಗೇವಾಡಿ: ಮೇಗಾ ಮಾರುಕಟ್ಟೆ ಮುಂಭಾಗದ ಕಾಂಪೌಂಡ್‌ ತೆರವು

ಬಸವನಬಾಗೇವಾಡಿ: ಪಟ್ಟಣದ ಹೃದಯಭಾಗದಲ್ಲಿ ನಿರ್ಮಿಸಲಾಗಿರುವ ಮೇಗಾ ಮಾರುಕಟ್ಟೆಯ ಮುಂಭಾಗದ ಕಂಪೌಂಡ ತೆರವು ಕಾರ್ಯಾಚರಣೆ ಗುರುವಾರ ನಡೆಯಿತು.
Last Updated 26 ಜುಲೈ 2024, 14:19 IST
ಬಸವನಬಾಗೇವಾಡಿ: ಮೇಗಾ ಮಾರುಕಟ್ಟೆ ಮುಂಭಾಗದ  ಕಾಂಪೌಂಡ್‌ ತೆರವು

ದೇವರಹಿಪ್ಪರಗಿ | ಸಮಗ್ರ ಕೃಷಿ; ಉತ್ತಮ ಆದಾಯ

ನಿವೃತ್ತಿ ನಂತರ ಕೃಷಿಯಲ್ಲಿ ತೊಡಗಿರುವ ಪ್ರಗತಿಪರ ರೈತ ಬಸವರಾಜ ಪಾಟೀಲ
Last Updated 26 ಜುಲೈ 2024, 5:15 IST
ದೇವರಹಿಪ್ಪರಗಿ | ಸಮಗ್ರ ಕೃಷಿ; ಉತ್ತಮ ಆದಾಯ

ಆಲಮಟ್ಟಿ: 3 ಲಕ್ಷ ಕ್ಯುಸೆಕ್ ನೀರು ಹೊರಕ್ಕೆ 

ಮುಳುಗಿದ ಜಮೀನು: ನದಿ ತೀರದ ನಿವಾಸಿಗಳಿಗೆ ಕಟ್ಟೆಚ್ಚರ ವಹಿಸಲು ಸೂಚನೆ
Last Updated 26 ಜುಲೈ 2024, 5:14 IST
ಆಲಮಟ್ಟಿ: 3 ಲಕ್ಷ ಕ್ಯುಸೆಕ್ ನೀರು ಹೊರಕ್ಕೆ 

ನಾಲತವಾಡ | ಛಾಯಾ ಭಗವತಿ ದೇಗುಲ; ಮುಳುಗುವ ಭೀತಿ

ನಾಲತವಾಡ: ಇಲ್ಲಿಗೆ ಸಮೀಪದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಗುರುವಾರ 2,50,000 ಕ್ಯುಸೆಕ್‌ಗೂ ಅಧಿಕ ನೀರನ್ನು ಬಿಡಲಾಗಿದ್ದು ಕೃಷ್ಣಾ ನದಿ ದಂಡೆಯಲ್ಲಿರುವ ಶ್ರೀ ಛಾಯಾ ಭಗವತಿ ದೇಗುಲ ಸಂಪೂರ್ಣ ಮುಳುಗಡೆಯಾಗುವ ಹಂತದಲ್ಲಿದೆ.
Last Updated 25 ಜುಲೈ 2024, 15:21 IST
ನಾಲತವಾಡ | ಛಾಯಾ ಭಗವತಿ ದೇಗುಲ; ಮುಳುಗುವ ಭೀತಿ

ಆಲಮಟ್ಟಿ | 3 ಲಕ್ಷ ಕ್ಯುಸೆಕ್ ನೀರು ಹೊರಕ್ಕೆ 

ಮುಳುಗಿದ ಜಮೀನು: ನದಿ ತೀರದ ನಿವಾಸಿಗಳಿಗೆ ಕಟ್ಟೆಚ್ಚರ ವಹಿಸಲು ಸೂಚನೆ
Last Updated 25 ಜುಲೈ 2024, 14:36 IST
ಆಲಮಟ್ಟಿ | 3 ಲಕ್ಷ ಕ್ಯುಸೆಕ್ ನೀರು ಹೊರಕ್ಕೆ 

ಕುಂಟೋಜಿ ಪೈಲ್ವಾನ್ ಇನ್ನಿಲ್ಲ

ಮುದ್ದೇಬಿಹಾಳ : ರಾಜ್ಯ,ಅಂತರಾಜ್ಯಮಟ್ಟದ ಭಾರ ಎತ್ತುವ ಸ್ಪರ್ಧೆಗಳಲ್ಲಿ ಭಾಗವಹಿಸಿ ತಾಲ್ಲೂಕಿನ ಕೀರ್ತಿ ಹೆಚ್ಚಿಸಿದ್ದ ತಾಲ್ಲೂಕಿನ ಕುಂಟೋಜಿ ಗ್ರಾಮದ ಪೈಲ್ವಾನ್ ಶ್ರೀಕಾಂತ ವಾಲಪ್ಪ ನಾಯಕ(33) ಹೃದಯಾಘಾತದಿಂದ ಗುರುವಾರ ಅಸುನೀಗಿದ್ದಾರೆ. ...
Last Updated 25 ಜುಲೈ 2024, 14:29 IST
ಕುಂಟೋಜಿ ಪೈಲ್ವಾನ್ ಇನ್ನಿಲ್ಲ
ADVERTISEMENT

ವಿಜಯಪುರ: ಕೃಷ್ಣಮೃಗಗಳ ಸಂರಕ್ಷಣೆಗೆ ಯೋಜನೆ

‘ಭೀಮಾ ತೀರ’ದಲ್ಲಿ ಮೀಸಲು ಪ್ರದೇಶ ನಿರ್ಮಾಣಕ್ಕೆ ಪ್ರಸ್ತಾವ
Last Updated 25 ಜುಲೈ 2024, 5:49 IST
ವಿಜಯಪುರ: ಕೃಷ್ಣಮೃಗಗಳ ಸಂರಕ್ಷಣೆಗೆ ಯೋಜನೆ

ನಿವೃತ್ತ ಶಿಕ್ಷಕನಿಗೆ ಅದ್ದೂರಿ ಮೆರವಣಿಗೆ 

ಸಿಂದಗಿ: ಒಂದೇ ಸರ್ಕಾರಿ ಪ್ರೌಢಶಾಲೆಯಲ್ಲಿ 25 ವರ್ಷಗಳ ಕಾಲ ದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕನಿಗೆ ಹಳೆಯ ವಿದ್ಯಾರ್ಥಿಗಳಿಂದ ಗ್ರಾಮದಲ್ಲಿ ತೆರೆದ ಜೀಪಿನಲ್ಲಿ ಅದ್ದೂರಿ ಮೆರವಣಿಗೆ ಮಾಡಿರುವ...
Last Updated 24 ಜುಲೈ 2024, 16:28 IST
ನಿವೃತ್ತ ಶಿಕ್ಷಕನಿಗೆ ಅದ್ದೂರಿ ಮೆರವಣಿಗೆ 

‘ತೋಂಟದ ಸಿದ್ಧಲಿಂಗಶ್ರೀ’ ಪ್ರಶಸ್ತಿಗೆ ಕೃತಿ ಆಹ್ವಾನ

ವಿಜಯಪುರ: ಕನ್ನಡ ಪುಸ್ತಕ ಪರಿಷತ್ತು ವಿಜಯಪುರ ಕೊಡುವ ರಾಜ್ಯ ಮಟ್ಟದ ‘ಡಾ.ತೋಂಟದ ಸಿದ್ಧಲಿಂಗಶ್ರೀ’ ಪುಸ್ತಕ ಪ್ರಶಸ್ತಿಗೆ 2023ರಲ್ಲಿ ಪ್ರಕಟವಾದ ಕೃತಿಗಳನ್ನು ಆಹ್ವಾನಿಸಿದೆ. ಪ್ರಶಸ್ತಿಗಳು ತಲಾ ₹10,000 ನಗದು, ಪ್ರಶಸ್ತಿ ಫಲಕ, ಸ್ಮರಣಿಕೆ ಒಳಗೊಂಡಿದೆ.
Last Updated 24 ಜುಲೈ 2024, 14:46 IST
fallback
ADVERTISEMENT