ಗುರುವಾರ, 4 ಡಿಸೆಂಬರ್ 2025
×
ADVERTISEMENT

ವಿಜಯಪುರ

ADVERTISEMENT

ಆಲಮಟ್ಟಿ: ಅಂತೂ ಬೋಟಿಂಗ್ ಆರಂಭಕ್ಕೆ ಸಿದ್ಧತೆ

9 ವರ್ಷಗಳಿಂದ ಸ್ಥಗಿತಗೊಂಡಿದ್ದ ವ್ಯವಸ್ಥೆಗೆ ಮತ್ತೆ ಮರುಜೀವ
Last Updated 4 ಡಿಸೆಂಬರ್ 2025, 5:11 IST
ಆಲಮಟ್ಟಿ: ಅಂತೂ ಬೋಟಿಂಗ್ ಆರಂಭಕ್ಕೆ ಸಿದ್ಧತೆ

ನಾಲತವಾಡ | ಹದಗೆಟ್ಟ ರಸ್ತೆಗಳು: ಹೆಚ್ಚಿದ ಧೂಳು-ತಪ್ಪದ ಗೋಳು

ರೋಗಿಗಳು, ವಯೋವೃದ್ದರು ಮನೆಯಿಂದ ಹೊರಗೆ ಬಾರದ ಪರಿಸ್ಥಿತಿ ನಿರ್ಮಾಣ
Last Updated 4 ಡಿಸೆಂಬರ್ 2025, 5:10 IST
ನಾಲತವಾಡ | ಹದಗೆಟ್ಟ ರಸ್ತೆಗಳು: ಹೆಚ್ಚಿದ ಧೂಳು-ತಪ್ಪದ ಗೋಳು

ಹಸು ವಿತರಿಸುವ ಯೋಜನೆ ವಿಸ್ತರಣೆ: ಶಾಸಕ ಅಶೋಕ ಮನಗೂಳಿ

Dairy Development: ಸಿಂದಗಿಯಲ್ಲಿ ರಫ್ತಾರ್ ಯೋಜನೆಯಡಿ 33 ರೈತ ಫಲಾನುಭವಿಗಳಿಗೆ ತಲಾ ₹30 ಸಾವಿರ ಮೌಲ್ಯದ ಹಸುಗಳನ್ನು ವಿತರಿಸಲಾಗಿದ್ದು, ಹೈನುಗಾರಿಕೆಯಿಂದ ಆರ್ಥಿಕ ಸಬಲೀಕರಣಕ್ಕೆ ಉತ್ತೇಜನ ನೀಡಲಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
Last Updated 4 ಡಿಸೆಂಬರ್ 2025, 5:06 IST
ಹಸು ವಿತರಿಸುವ ಯೋಜನೆ ವಿಸ್ತರಣೆ: ಶಾಸಕ ಅಶೋಕ ಮನಗೂಳಿ

ಹೊರ್ತಿ ರೇವಣಸಿದ್ಧೇಶ್ವರ ಜಾತ್ರೆ: ರೈತರಿಗೆ ಲಾಭ ತಂದುಕೊಟ್ಟ ಜಾನುವಾರು

Horti Festival: ವಿಜಯಪುರ-ಸೋಲಾಪೂರ ರಾಷ್ಟ್ರೀಯ ಹೆದ್ದಾರಿ–52 ಪಕ್ಕದಲ್ಲಿರುವ ಹೊರ್ತಿಯ ರೇವಣಸಿದ್ದೇಶ್ವರ ಜಾತ್ರೋತ್ಸವದಲ್ಲಿ ಜಾನುವಾರುಗಳ ಜಾತ್ರೆ ಗಮನ ಸೆಳೆಯುತ್ತಿದೆ. ಹಿಂಗಾರು ಹಂಗಾಮು ಬಳಿಕ ಉತ್ತರ ಕರ್ನಾಟಕದಲ್ಲಿ ನಡೆಯುವ ಪ್ರಥಮ ಜಾತ್ರೆ ಇದಾಗಿದೆ ಎಂಬುದು ವಿಶೇಷ.
Last Updated 4 ಡಿಸೆಂಬರ್ 2025, 5:06 IST
ಹೊರ್ತಿ ರೇವಣಸಿದ್ಧೇಶ್ವರ ಜಾತ್ರೆ: ರೈತರಿಗೆ ಲಾಭ ತಂದುಕೊಟ್ಟ ಜಾನುವಾರು

ಅಂಗವಿಕಲರಿಗೆ ಅಗತ್ಯ ಮೂಲ ಸೌಲಭ್ಯ ಒದಗಿಸಲು ಕ್ರಮ: ಜಿಲ್ಲಾಧಿಕಾರಿ ಡಾ. ಆನಂದ

Disability Rights Act: ವಿಜಯಪುರ ಜಿಲ್ಲಾಧಿಕಾರಿ ಡಾ. ಆನಂದ ತಿಳಿಸಿದ್ದಾರೆಕಟ್ಟಡಗಳಲ್ಲಿ ಅಂಗವಿಕಲರಿಗೆ ಶೇ.5ರಷ್ಟು ಅನುದಾನ ಬಳಕೆ ಹಾಗೂ ಮೂಲ ಸೌಲಭ್ಯ ಒದಗಿಸುವ ಕ್ರಮಗಳು ಕೈಗೊಳ್ಳಲಾಗುತ್ತಿವೆ ಎಂದು ವಿಶ್ವ ವಿಕಲಚೇತನರ ದಿನಾಚರಣೆ ವೇಳೆ ಹೇಳಿದರು.
Last Updated 4 ಡಿಸೆಂಬರ್ 2025, 5:05 IST
ಅಂಗವಿಕಲರಿಗೆ ಅಗತ್ಯ ಮೂಲ ಸೌಲಭ್ಯ ಒದಗಿಸಲು ಕ್ರಮ: ಜಿಲ್ಲಾಧಿಕಾರಿ ಡಾ. ಆನಂದ

ಪಲ್ಸ್ ಪೊಲಿಯೋ ಅಭಿಯಾನ | 2.95 ಲಕ್ಷ ಮಕ್ಕಳಿಗೆ ಲಸಿಕೆ: 1331 ಬೂತ್ ಸ್ಥಾಪನೆ

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ
Last Updated 4 ಡಿಸೆಂಬರ್ 2025, 5:05 IST
ಪಲ್ಸ್ ಪೊಲಿಯೋ ಅಭಿಯಾನ | 2.95 ಲಕ್ಷ ಮಕ್ಕಳಿಗೆ ಲಸಿಕೆ: 1331 ಬೂತ್ ಸ್ಥಾಪನೆ

ಆತ್ಮವಿಶ್ವಾಸ, ದೃಢಸಂಕಲ್ಪದೊಂದಿಗೆ ಮುನ್ನಡೆದು ಸಾಧನೆ ಮಾಡಿ: ರಿಷಿ ಆನಂದ

Disabled Empowerment: ವಿಜಯಪುರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ವಿಕಲಚೇತನರ ಕ್ರೀಡಾಕೂಟಕ್ಕೆ ಚಾಲನೆ ನೀಡಿ, ಆತ್ಮವಿಶ್ವಾಸ ಹಾಗೂ ದೃಢಸಂಕಲ್ಪದೊಂದಿಗೆ ಸಾಧನೆ ಮಾಡಬೇಕು ಎಂದು ರಿಷಿ ಆನಂದ ತಿಳಿಸಿದರು.
Last Updated 4 ಡಿಸೆಂಬರ್ 2025, 4:58 IST
ಆತ್ಮವಿಶ್ವಾಸ, ದೃಢಸಂಕಲ್ಪದೊಂದಿಗೆ ಮುನ್ನಡೆದು ಸಾಧನೆ ಮಾಡಿ: ರಿಷಿ ಆನಂದ
ADVERTISEMENT

ಬೆಂಗಳೂರು ವಿಜಯಪುರ ನೇರ ರೈಲು ಸಂಚಾರ ಆರಂಭಿಸುವಂತೆ ಕೇಂದ್ರಕ್ಕೆ ಪತ್ರ: M.B.ಪಾಟೀಲ

ವಂದೇ ಭಾರತ್‌ ಸ್ಲೀಪರ್‌ ಕೋಚ್ ಸೇವೆಗೆ ಮನವಿ:ಎಂಬಿ ಪಾಟೀಲ
Last Updated 3 ಡಿಸೆಂಬರ್ 2025, 19:12 IST
ಬೆಂಗಳೂರು ವಿಜಯಪುರ ನೇರ ರೈಲು ಸಂಚಾರ ಆರಂಭಿಸುವಂತೆ ಕೇಂದ್ರಕ್ಕೆ ಪತ್ರ: M.B.ಪಾಟೀಲ

ಸೋಲಾಪುರ: ನಗರ ಸಾರಿಗೆ ಬಸ್ ಆರಂಭಿಸಲು ಆಗ್ರಹ

School Staffing: ಬಿದರಕುಂದಿ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಕಾಯಂ ಶಿಕ್ಷಕರ ಕೊರತೆ ಇರುವ ಕಾರಣದಿಂದ ಮೂವರು ಶಿಕ್ಷಕರನ್ನು ತಕ್ಷಣ ನೇಮಿಸಬೇಕೆಂದು ಸದಸ್ಯರು ಬಿಇಒಗೆ ಮನವಿ ಸಲ್ಲಿಸಿದರು.
Last Updated 3 ಡಿಸೆಂಬರ್ 2025, 6:17 IST
ಸೋಲಾಪುರ: ನಗರ ಸಾರಿಗೆ ಬಸ್ ಆರಂಭಿಸಲು ಆಗ್ರಹ

ಮುದ್ದೇಬಿಹಾಳ: ಶಿಕ್ಷಕರ ಭರ್ತಿಗೆ ಒತ್ತಾಯ

School Staffing: ಬಿದರಕುಂದಿ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಕಾಯಂ ಶಿಕ್ಷಕರ ಕೊರತೆ ಇರುವ ಕಾರಣದಿಂದ ಮೂವರು ಶಿಕ್ಷಕರನ್ನು ತಕ್ಷಣ ನೇಮಿಸಬೇಕೆಂದು ಸದಸ್ಯರು ಬಿಇಒಗೆ ಮನವಿ ಸಲ್ಲಿಸಿದರು.
Last Updated 3 ಡಿಸೆಂಬರ್ 2025, 6:12 IST
ಮುದ್ದೇಬಿಹಾಳ: ಶಿಕ್ಷಕರ ಭರ್ತಿಗೆ ಒತ್ತಾಯ
ADVERTISEMENT
ADVERTISEMENT
ADVERTISEMENT