ಮಂಗಳವಾರ, 10 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ವಿಜಯಪುರ

ADVERTISEMENT

ವಿಜಯಪುರದಲ್ಲಿ ಜೆಡಿಎಸ್‌ನಿಂದ ಜನತಾ ಸಮಾವೇಶ 27ರಂದು

ಜೆಡಿಎಸ್ ಪಕ್ಷ ಸಂಘಟನೆಗಾಗಿ ಫೆಬ್ರುವರಿ 27ರಂದು ವಿಜಯಪುರದಲ್ಲಿ ಜನತಾ ಸಮಾವೇಶ ಆಯೋಜಿಸಲಾಗಿದೆ. ಎಚ್.ಡಿ. ಕುಮಾರಸ್ವಾಮಿ ಭಾಗಿ; ಬೆಳಗಾವಿಯಿಂದ 20 ಸಾವಿರ ಜನ ಪಾಲ್ಗೊಳ್ಳಲಿದ್ದಾರೆ.
Last Updated 10 ಫೆಬ್ರುವರಿ 2026, 7:25 IST
ವಿಜಯಪುರದಲ್ಲಿ ಜೆಡಿಎಸ್‌ನಿಂದ ಜನತಾ ಸಮಾವೇಶ 27ರಂದು

ಶಿಕ್ಷಕಿ ಗುರುಬಾಯಿ ಬ್ಯಾಕೋಡಗೆ ಫುಲೆ ಪ್ರಶಸ್ತಿ

Savitribai Phule Award: ಚಡಚಣ ತಾಲ್ಲೂಕಿನ ಇಂಚಗೇರಿ ಗ್ರಾಮದ ಎಲ್‌.ಪಿ.ಎಸ್‌ ಶಾಲೆ ಶಿಕ್ಷಕಿ ಗುರುಬಾಯಿ ಬ್ಯಾಕೋಡ ಅವರಿಗೆ ಜ್ಞಾನ ವಿಜ್ಞಾನಿ ಸಮಿತಿ ಜಿಲ್ಲಾ ಘಟಕದ ವತಿಯಿಂದ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Last Updated 10 ಫೆಬ್ರುವರಿ 2026, 4:58 IST
ಶಿಕ್ಷಕಿ ಗುರುಬಾಯಿ ಬ್ಯಾಕೋಡಗೆ ಫುಲೆ ಪ್ರಶಸ್ತಿ

ಚಿಮ್ಮಲಗಿ: ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವ

Chimmalagi Ram Mandir: ಮೈಸೂರಿನ ಖ್ಯಾತ ಶಿಲ್ಪಿ ಅರುಣ ಯೋಗಿರಾಜ್ ಕೆತ್ತಿದ ರಾಮ ಪರಿವಾರದ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಚಿಮ್ಮಲಗಿ ಗ್ರಾಮದಲ್ಲಿ ಉತ್ತರಾದಿಮಠದ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಸಾನ್ನಿಧ್ಯದಲ್ಲಿ ವಿಜ್ರಂಭಣೆಯಿಂದ ಜರುಗಿತು.
Last Updated 10 ಫೆಬ್ರುವರಿ 2026, 4:52 IST
ಚಿಮ್ಮಲಗಿ: ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವ

ಕಣಕಾಲ ಗ್ರಾ.ಪಂ.ಗೆ ಬೀಗ ಜಡಿದು ಪ್ರತಿಭಟನೆ

Kanakala Village Basic Amenities: ತಾಲ್ಲೂಕಿನ ಕಣಕಾಲ ಗ್ರಾಮದಲ್ಲಿ ಮನೆಗಳಿಗೆ ಸರಿಯಾಗಿ ನೀರು ತಲುಪುತ್ತಿಲ್ಲ ಹಾಗೂ ಮಹಿಳೆಯರಿಗಾಗಿ ಹೈಟೆಕ್ ಶೌಚಾಲಯ ನಿರ್ಮಿಸಬೇಕೆಂದು ಆಗ್ರಹಿಸಿ ಗ್ರಾಮದ ಮಹಿಳೆಯರು ಗ್ರಾ.ಪಂ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
Last Updated 10 ಫೆಬ್ರುವರಿ 2026, 4:48 IST
ಕಣಕಾಲ ಗ್ರಾ.ಪಂ.ಗೆ ಬೀಗ ಜಡಿದು ಪ್ರತಿಭಟನೆ

ಯುಜಿಸಿ ನಿಯಮಾವಳಿ ಯಥಾ ರೀತಿ ಜಾರಿಗೆ ಆಗ್ರಹ

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ. ಸಾಗರ ಬಣ) ಜಿಲ್ಲಾ ಸಮಿತಿ ಪ್ರತಿಭಟನೆ
Last Updated 10 ಫೆಬ್ರುವರಿ 2026, 4:46 IST
ಯುಜಿಸಿ ನಿಯಮಾವಳಿ ಯಥಾ ರೀತಿ ಜಾರಿಗೆ ಆಗ್ರಹ

ಬೂತ್‌ಮಟ್ಟದಿಂದ ಪಕ್ಷ ಸದೃಢಗೊಳಿಸಿ: ಸುನೀಲಗೌಡ

Karnataka Congress Strategy: ಪಟ್ಟಣದ ಪ್ರವಾಸಿಮಂದಿರದಲ್ಲಿ ಸೋಮವಾರ ಜರುಗಿದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಹತ್ತಿರವಾಗುತ್ತಿರುವ ದಿನಗಳಲ್ಲಿ ಕಾರ್ಯಕರ್ತರು ಸರ್ಕಾರದ ಐದು ಯೋಜನೆಗಳ ಮಹತ್ವ ಸಾರ್ವಜನಿಕರಿಗೆ ತಿಳಿಸಬೇಕು.
Last Updated 10 ಫೆಬ್ರುವರಿ 2026, 4:45 IST
ಬೂತ್‌ಮಟ್ಟದಿಂದ ಪಕ್ಷ ಸದೃಢಗೊಳಿಸಿ: ಸುನೀಲಗೌಡ

ಚಬನೂರ: ನೂತನ ರಾಮಲಿಂಗೇಶ್ವರ ಮಠ ಲೋಕಾರ್ಪಣೆ

Muddebihal Farmers Protest: ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದ ವೇಳೆ ರೈತರ ಜಮೀನು ಅತಿಕ್ರಮಣವಾಗಿದ್ದು, ನಷ್ಟಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ವೀರೇಶನಗರದ ರೈತರು ಮುದ್ದೇಬಿಹಾಳ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
Last Updated 10 ಫೆಬ್ರುವರಿ 2026, 4:43 IST
 ಚಬನೂರ: ನೂತನ ರಾಮಲಿಂಗೇಶ್ವರ ಮಠ ಲೋಕಾರ್ಪಣೆ
ADVERTISEMENT

ಜಮೀನು ಅತಿಕ್ರಮಣ: ಪರಿಹಾರ ನೀಡಲು ಆಗ್ರಹ

Muddebihal Farmers Protest: ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದ ವೇಳೆ ರೈತರ ಜಮೀನು ಅತಿಕ್ರಮಣವಾಗಿದ್ದು, ನಷ್ಟಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ವೀರೇಶನಗರದ ರೈತರು ಮುದ್ದೇಬಿಹಾಳ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
Last Updated 10 ಫೆಬ್ರುವರಿ 2026, 4:41 IST
ಜಮೀನು ಅತಿಕ್ರಮಣ: ಪರಿಹಾರ ನೀಡಲು ಆಗ್ರಹ

ನೀರಿನ ಸಮಸ್ಯೆ ಆಗದಂತೆ ಎಚ್ಚರವಹಿಸಿ: ಶಾಸಕ ಯಶವಂತರಾಯಗೌಡ ಪಾಟೀಲ

ಆಡಳಿತ ಅಧಿಕಾರಿಗಳು, ಪಿಡಿಒಗಳ ಪ್ರಗತಿ ಪರಿಶೀಲನಾ ಸಭೆ
Last Updated 10 ಫೆಬ್ರುವರಿ 2026, 4:18 IST
ನೀರಿನ ಸಮಸ್ಯೆ ಆಗದಂತೆ ಎಚ್ಚರವಹಿಸಿ: ಶಾಸಕ ಯಶವಂತರಾಯಗೌಡ ಪಾಟೀಲ

ಆಲಮಟ್ಟಿ: ರೈತರ ಬೃಹತ್ ಪ್ರತಿಭಟನೆ; ಜಲಾಶಯ ಮಟ್ಟ ಎತ್ತರಕ್ಕೆ ಆಗ್ರಹ

ಜಲಾಶಯ ಮಟ್ಟ ಎತ್ತರ, ಯುಕೆಪಿ 3ನೇ ಹಂತ ಅನುಷ್ಠಾನಕ್ಕೆ ಆಗ್ರಹ
Last Updated 10 ಫೆಬ್ರುವರಿ 2026, 0:30 IST
ಆಲಮಟ್ಟಿ: ರೈತರ ಬೃಹತ್ ಪ್ರತಿಭಟನೆ; ಜಲಾಶಯ ಮಟ್ಟ ಎತ್ತರಕ್ಕೆ ಆಗ್ರಹ
ADVERTISEMENT
ADVERTISEMENT
ADVERTISEMENT