ಶನಿವಾರ, 3 ಜನವರಿ 2026
×
ADVERTISEMENT

ವಿಜಯಪುರ

ADVERTISEMENT

ಗೋಳಗುಮ್ಮಟದ ಅಂಗಳದಲ್ಲಿ ‘ಕಲಾಧಾರಾ’ ವೈಭವ

Kala Dhaara Cultural Night: ‘ಪಿಸುಗುಟ್ಟುವ ಗ್ಯಾಲರಿ’ ಗೋಳಗುಮ್ಮಟದ ಅಂಗಳದಲ್ಲಿ ಶನಿವಾರ ಸಂಜೆ ಸಂಗೀತ, ಭರತನಾಟ್ಯ ಲೋಕವೇ ಸೃಷ್ಟಿಯಾಗಿತ್ತು.
Last Updated 3 ಜನವರಿ 2026, 15:59 IST
ಗೋಳಗುಮ್ಮಟದ ಅಂಗಳದಲ್ಲಿ ‘ಕಲಾಧಾರಾ’ ವೈಭವ

ಸ್ವಾಮೀಜಿ, ಹೋರಾಟಗಾರರ ಬಿಡುಗಡೆ ಮಾಡದಿದ್ದರೆ ವಿಜಯಪುರ ಬಂದ್: ಬಿಜೆಪಿ ಎಚ್ಚರಿಕೆ

Vijayapura Bandh Warning: ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ಹೋರಾಟ ನಡೆಸುತ್ತಿದ್ದ ಸ್ವಾಮೀಜಿ ಮತ್ತು ಹೋರಾಟಗಾರರ ಬಿಡುಗಡೆ ಆಗದಿದ್ದರೆ ವಿಜಯಪುರ ಬಂದ್‌ಗೆ ಕರೆ ನೀಡಲಾಗುವುದು ಎಂದು ಬಿಜೆಪಿ ಜಿಲ್ಲಾ ಘಟಕ ಎಚ್ಚರಿಸಿದೆ.
Last Updated 3 ಜನವರಿ 2026, 5:52 IST
ಸ್ವಾಮೀಜಿ, ಹೋರಾಟಗಾರರ ಬಿಡುಗಡೆ ಮಾಡದಿದ್ದರೆ ವಿಜಯಪುರ ಬಂದ್: ಬಿಜೆಪಿ ಎಚ್ಚರಿಕೆ

ಬಲಿಗಾಗಿ ಕಾದಿರುವ ಹದಗೆಟ್ಟ ರಸ್ತೆ: ಗ್ರಾಮಸ್ಥರ ಮನವಿಗೆ ಸ್ಪಂದಿಸದ ಅಧಿಕಾರಿಗಳು

ಅಧಿಕಾರಿಗಳ ನಿರ್ಲಕ್ಷ್ಯಗಾಗಿ
Last Updated 3 ಜನವರಿ 2026, 5:52 IST
ಬಲಿಗಾಗಿ ಕಾದಿರುವ ಹದಗೆಟ್ಟ ರಸ್ತೆ: ಗ್ರಾಮಸ್ಥರ ಮನವಿಗೆ ಸ್ಪಂದಿಸದ ಅಧಿಕಾರಿಗಳು

ಹದಗೆಟ್ಟ ಸಿಂದಗಿ-ಕೊಡಂಗಲ್ ರಾಜ್ಯ ಹೆದ್ದಾರಿ: ಪ್ರಯಾಣಿಕರ ನಿತ್ಯ ಪರದಾಟ

ದೂಳು, ರಸ್ತೆ ತುಂಬಾ ಗುಂಡಿ
Last Updated 3 ಜನವರಿ 2026, 5:52 IST
ಹದಗೆಟ್ಟ ಸಿಂದಗಿ-ಕೊಡಂಗಲ್ ರಾಜ್ಯ ಹೆದ್ದಾರಿ: ಪ್ರಯಾಣಿಕರ ನಿತ್ಯ ಪರದಾಟ

ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹ | ಟೆಂಟ್‌ ತೆರವು; ಹೋರಾಟಗಾರರು ಜೈಲಿಗೆ

ಹೋರಾಟಗಾರರ ಬಿಡುಗಡೆಗೆ ಬಿಜೆಪಿ, ಕಾಂಗ್ರೆಸ್‌, ವಿವಿಧ ಸಂಘಟನೆಗಳ ಆಗ್ರಹ
Last Updated 3 ಜನವರಿ 2026, 5:51 IST
ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹ | ಟೆಂಟ್‌ ತೆರವು; ಹೋರಾಟಗಾರರು ಜೈಲಿಗೆ

ತಂತ್ರಜ್ಞಾನದಿಂದ ಇಳುವರಿ ಹೆಚ್ಚಳ ಸಾಧ್ಯ: ಶಾಸಕ ಯಶವಂತರಾಯಗೌಡ ಪಾಟೀಲ

ಕಬ್ಬಿನ ಬೆಳೆ ಕ್ಷೇತ್ರೋತ್ಸವ–ವಿಚಾರ ಸಂಕಿರಣ’
Last Updated 3 ಜನವರಿ 2026, 5:51 IST
ತಂತ್ರಜ್ಞಾನದಿಂದ ಇಳುವರಿ ಹೆಚ್ಚಳ ಸಾಧ್ಯ: ಶಾಸಕ ಯಶವಂತರಾಯಗೌಡ ಪಾಟೀಲ

ಡ್ರಗ್ಸ್‌ ದಂದೆಯಲ್ಲಿ ಸಚಿವರ ಕೈವಾಡ: ತನಿಖೆಗೆ ಅರುಣ ಶಹಾಪುರ ಆಗ್ರಹ

Drug Nexus Claim: ವಿಜಯಪುರ: ಬೆಂಗಳೂರು, ಮೈಸೂರಿನಲ್ಲಿ 드್ರಗ್ಸ್ ದಂಧೆಯಲ್ಲಿ ಸಚಿವರು, ಶಾಸಕರ ಕೈವಾಡವಿದೆ ಎಂದು ಆರೋಪಿಸಿದ ಅರುಣ ಶಹಾಪುರ, ಕೇಂದ್ರ ಸರ್ಕಾರದಿಂದ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
Last Updated 3 ಜನವರಿ 2026, 5:51 IST
ಡ್ರಗ್ಸ್‌ ದಂದೆಯಲ್ಲಿ ಸಚಿವರ ಕೈವಾಡ: ತನಿಖೆಗೆ ಅರುಣ ಶಹಾಪುರ ಆಗ್ರಹ
ADVERTISEMENT

ಸತ್ಯ, ನ್ಯಾಯ, ಶಿಸ್ತುಬದ್ಧ ಬದುಕಿಗೆ ಸಿದ್ಧೇಶ್ವರ ಶ್ರೀ ಪ್ರೇರಣೆ: ಬಿ.ಎಸ್.ಪಾಟೀಲ

Spiritual Inspiration: ವಿಜಯಪುರ: ನ್ಯಾಯಯುತ ಹಾಗೂ ಶಿಸ್ತುಬದ್ಧ ಬದುಕಿಗೆ ಸಿದ್ಧೇಶ್ವರ ಸ್ವಾಮೀಜಿಯವರು ಸಕಾಲಿಕ ಮಾರ್ಗದರ್ಶನ ನೀಡಿದ ಶ್ರೇಷ್ಠ ಸಂತರಾಗಿದ್ದು, ಅವರ ಉಪದೇಶಗಳು ಎಲ್ಲರ ಜೀವನಕ್ಕೆ ಪ್ರೇರಣೆಯಾದವು ಎಂದು ಬಿ.ಎಸ್.ಪಾಟೀಲ ಹೇಳಿದರು.
Last Updated 3 ಜನವರಿ 2026, 5:43 IST
ಸತ್ಯ, ನ್ಯಾಯ, ಶಿಸ್ತುಬದ್ಧ ಬದುಕಿಗೆ ಸಿದ್ಧೇಶ್ವರ ಶ್ರೀ ಪ್ರೇರಣೆ:  ಬಿ.ಎಸ್.ಪಾಟೀಲ

ಸರಳತೆಯ ಬದುಕಿನ ಮಾದರಿ ಸಿದ್ಧೇಶ್ವರಶ್ರೀ: ಬಾಲಶಿವಯೋಗಿ ಸಿದ್ದಲಿಂಗ ದೇವರು

Spiritual Tribute: ತಾಳಿಕೋಟೆ: ಜ್ಞಾನ ಸಾಗರ ಸಿದ್ಧೇಶ್ವರ ಸ್ವಾಮೀಜಿಯವರು ತಮ್ಮ ಸರಳ ಜೀವನದಿಂದ ಇಡೀ ಜಗತ್ತಿಗೆ ಮಾದರಿಯಾದ ಮಹಾತ್ಮರು ಎಂದು ಬಾಲಶಿವಯೋಗಿ ಸಿದ್ದಲಿಂಗ ದೇವರು ನುಡಿ ನಮನ ಕಾರ್ಯಕ್ರಮದಲ್ಲಿ ಹೇಳಿದರು.
Last Updated 3 ಜನವರಿ 2026, 5:43 IST
ಸರಳತೆಯ ಬದುಕಿನ ಮಾದರಿ ಸಿದ್ಧೇಶ್ವರಶ್ರೀ: ಬಾಲಶಿವಯೋಗಿ ಸಿದ್ದಲಿಂಗ ದೇವರು

ಕರ್ತವ್ಯ ವೇಳೆಯಲ್ಲಿ ನಗದು ನೋಂದಣಿ ಕಡ್ಡಾಯ: ಲೋಕಾಯುಕ್ತ ನ್ಯಾಯಮೂರ್ತಿ ಪಾಟೀಲ್‌

Lokayukta Guidelines: ವಿಜಯಪುರ: ಕರ್ತವ್ಯ ಸಮಯದಲ್ಲಿ ನಗದು ಇರಿಸಿಕೊಂಡರೆ ಅದು ರಿಜಿಸ್ಟರ್‌ನಲ್ಲಿ ಕಡ್ಡಾಯವಾಗಿ ದಾಖಲಾಗಬೇಕು, ಇಲ್ಲದಿದ್ದರೆ ಅಕ್ರಮ ನಗದು ಎಂದು ಪರಿಗಣಿಸಲಾಗುತ್ತದೆ ಎಂದು ನ್ಯಾಯಮೂರ್ತಿ ಬಿ.ಎಸ್. ಪಾಟೀಲ್‌ ಎಚ್ಚರಿಕೆ ನೀಡಿದ್ದಾರೆ.
Last Updated 3 ಜನವರಿ 2026, 5:43 IST
ಕರ್ತವ್ಯ ವೇಳೆಯಲ್ಲಿ ನಗದು ನೋಂದಣಿ ಕಡ್ಡಾಯ: ಲೋಕಾಯುಕ್ತ ನ್ಯಾಯಮೂರ್ತಿ ಪಾಟೀಲ್‌
ADVERTISEMENT
ADVERTISEMENT
ADVERTISEMENT