ಆರ್.ಅಶೋಕ್, ವಿಜಯೇಂದ್ರಗೆ ಗ್ಯಾರಂಟಿ ಯೋಜನೆ ಬೇಕೆ: ಎಂ.ಬಿ ಪಾಟೀಲ ಪ್ರಶ್ನೆ
Karnataka Guarantee Schemes: ಗ್ಯಾರಂಟಿ ಯೋಜನೆಗಳನ್ನು ಶ್ರೀಮಂತರು ಬಿಡಬೇಕು ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ. ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಯೋಜನೆ ಮುಂದುವರಿಯಲಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.Last Updated 3 ಮಾರ್ಚ್ 2026, 2:30 IST