ಭಾನುವಾರ, 22 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ವಿಜಯಪುರ

ADVERTISEMENT

ಇಂಡಿ ಲಿಂಬೆ ವಿದೇಶಕ್ಕೆ ರಫ್ತು: ಮನ್‌ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಶ್ಲಾಘನೆ

Indi Lemon: ಮನ್ ಕಿ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಜಿಐ ಟ್ಯಾಗ್ ಪಡೆದ ಇಂಡಿ ಕಾಗ್ಜಿ ಲಿಂಬೆ 25 ದೇಶಗಳಿಗೆ ರಫ್ತಾಗುತ್ತಿರುವುದನ್ನು ಶ್ಲಾಘಿಸಿ ರೈತರಿಗೆ ಉತ್ತೇಜನ ನೀಡಿದರು.
Last Updated 22 ಫೆಬ್ರುವರಿ 2026, 14:09 IST
ಇಂಡಿ ಲಿಂಬೆ ವಿದೇಶಕ್ಕೆ ರಫ್ತು: ಮನ್‌ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಶ್ಲಾಘನೆ

ಸಚಿವ ಶಿವಾನಂದ ಪಾಟೀಲಗೆ ಮಾತೃ ವಿಯೋಗ

Minister Shivanand Patil's mother ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರ ತಾಯಿ ಗಂಗಾಬಾಯಿ ಸಿದ್ಧರಾಮಪ್ಪ ಪಾಟೀಲ (84) ಅವರು ವಯೋಸಹಜವಾಗಿ ಭಾನುವಾರ ನಸುಕಿನಲ್ಲಿ ನಿಧರಾಗಿದ್ದಾರೆ.
Last Updated 22 ಫೆಬ್ರುವರಿ 2026, 5:13 IST
ಸಚಿವ ಶಿವಾನಂದ ಪಾಟೀಲಗೆ ಮಾತೃ ವಿಯೋಗ

ಸಾರ್ವಜನಿಕರಿಗೆ ಅನಾನುಕೂಲ: ತಾಳಿಕೋಟೆ ಬಂದ್ ಫೆ.25ಕ್ಕೆ

Talikote Protest: ತಾಳಿಕೋಟೆ: ಮೈಲೇಶ್ವರ ಗ್ರಾಮದ ಹತ್ತಿರ ಪ್ರಜಾಸೌಧ ನಿರ್ಮಾಣಕ್ಕೆ ಆಯ್ಕೆ ಮಾಡಿದ ಸ್ಥಳ ಪಟ್ಟಣದಿಂದ 4 ರಿಂದ 5 ಕಿ.ಮೀ ದೂರ ಇರುವುದರಿಂದ ತಾಲ್ಲೂಕಿನ ಸಾರ್ವಜನಿಕರಿಗೆ ಅನಾನುಕೂಲವಾಗುತ್ತದೆ ಎಂದು ಫೆ. 25ರಂದು ಬಂದ್ ಮಾಡಲು ತೀರ್ಮಾನಿಸಲಾಗಿದೆ.
Last Updated 22 ಫೆಬ್ರುವರಿ 2026, 0:48 IST
ಸಾರ್ವಜನಿಕರಿಗೆ ಅನಾನುಕೂಲ: ತಾಳಿಕೋಟೆ ಬಂದ್ ಫೆ.25ಕ್ಕೆ

ವಿಜಯಪುರ: ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ

Animal Birth Control: ನಾಲತವಾಡ: ಪಟ್ಟಣ ಪಂಚಾಯಿತಿ ವತಿಯಿಂದ ಪಟ್ಟಣದ ಬೀದಿ ನಾಯಿಗಳನ್ನು ಹಿಡಿದು ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡುವ ಕಾರ್ಯ ಶುಕ್ರವಾರದಿಂದ ಆರಂಭವಾಗಿದೆ. ನಾಲತವಾಡ ಪಟ್ಟಣದ ಪಶು ಆಸ್ಪತ್ರೆಯಲ್ಲಿ ವಿಜಯಪುರದ ಡಾ.ಸೋಯಲ್ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ.
Last Updated 22 ಫೆಬ್ರುವರಿ 2026, 0:48 IST
ವಿಜಯಪುರ: ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ

‘ಗ್ಯಾರಂಟಿ’ಯಿಂದ ರಾಜ್ಯದ ಬೊಕ್ಕಸ ಬಲವರ್ಧನೆ: ಶಾಸಕ ಸಿ.ಎಸ್.ನಾಡಗೌಡ

ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕಾರ್ಯಾಗಾರ
Last Updated 22 ಫೆಬ್ರುವರಿ 2026, 0:46 IST
‘ಗ್ಯಾರಂಟಿ’ಯಿಂದ ರಾಜ್ಯದ ಬೊಕ್ಕಸ ಬಲವರ್ಧನೆ: ಶಾಸಕ ಸಿ.ಎಸ್.ನಾಡಗೌಡ

ರಂಜಾನ್ ಮಾಸದಲ್ಲಿ ರೋಜಾ, ಇಫ್ತಾರ್: ಗುಮ್ಮಟನಗರಿಗೆ ಲಗ್ಗೆಯಿಟ್ಟ ತರಹೇವಾರಿ ಖರ್ಜೂರ

Dates Market: ವಿಜಯಪುರ: ಪವಿತ್ರ ರಂಜಾನ್‌ ಮಾಸದಲ್ಲಿ ಖರ್ಜೂರಗಳಿಗೆ ವಿಶೇಷ ಮಹತ್ವ ಇರುವುದರಿಂದ ನಗರ ಮಾರುಕಟ್ಟೆಗೆ ವೈವಿಧ್ಯಮಯ ಖರ್ಜೂರಗಳು ದಾಂಗುಡಿ ಇಟ್ಟಿದ್ದು, ವ್ಯಾಪಾರ ಜೋರಾಗಿ ನಡೆಯುತ್ತಿದೆ. ರಂಜಾನ್‌ ಮಾಸದಲ್ಲಿ ಖರ್ಜೂರಗಳಿಗೆ ಬೇಡಿಕೆ ಹೆಚ್ಚಾಗಿದೆ.
Last Updated 22 ಫೆಬ್ರುವರಿ 2026, 0:46 IST
ರಂಜಾನ್ ಮಾಸದಲ್ಲಿ ರೋಜಾ, ಇಫ್ತಾರ್: ಗುಮ್ಮಟನಗರಿಗೆ ಲಗ್ಗೆಯಿಟ್ಟ ತರಹೇವಾರಿ ಖರ್ಜೂರ

ಅಮರಗೋಳ: ಮಲಕಣ್ಣ ಮಾಸ್ತರ ಸ್ಮರಣೋತ್ಸವ ಇಂದು

Commemoration Event: ಮುದ್ದೇಬಿಹಾಳ: ತಾಲ್ಲೂಕಿನ ಅಮರಗೋಳ ಗ್ರಾಮದ ನಾಗಲಿಂಗೇಶ್ವರ ದೇವಸ್ಥಾನದಲ್ಲಿ ಫೆ.22 ರಂದು ತ್ರಿಪದಿ ಕವಿ ಮಲಕಣ್ಣ ಮಾಸ್ತರ ಅಮರಗೋಳ ಅವರ ಸ್ಮರಣೋತ್ಸವ, ಸಾಹಿತ್ಯ ರತ್ನ, ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗಿದೆ.
Last Updated 22 ಫೆಬ್ರುವರಿ 2026, 0:46 IST
ಅಮರಗೋಳ: ಮಲಕಣ್ಣ ಮಾಸ್ತರ ಸ್ಮರಣೋತ್ಸವ ಇಂದು
ADVERTISEMENT

ಎಐ ಶೃಂಗಸಭೆಗೆ ಅಡ್ಡಿ; ಕಾಂಗ್ರೆಸ್‌ ಕಚೇರಿಗೆ ಬಿಜೆಪಿ ಮುತ್ತಿಗೆ ಯತ್ನ

ವಿಜಯಪುರ: ಎಐ ಶೃಂಗಸಭೆಗೆ ಅಡ್ಡಿಪಡಿಸಿದ ಕಾಂಗ್ರೆಸ್ ನಡೆಯನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಕಾಂಗ್ರೆಸ್ ಕಚೇರಿ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದರು.
Last Updated 22 ಫೆಬ್ರುವರಿ 2026, 0:40 IST
ಎಐ ಶೃಂಗಸಭೆಗೆ ಅಡ್ಡಿ; ಕಾಂಗ್ರೆಸ್‌ ಕಚೇರಿಗೆ ಬಿಜೆಪಿ ಮುತ್ತಿಗೆ ಯತ್ನ

ಯತ್ನಾಳ ಅವಧಿಯಲ್ಲೇ ಹೆಚ್ಚು ಭೂ ಅಕ್ರಮ: ಬಿಜೆಪಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ

Vijayapura Politics: ಭೂ ಕಬಳಿಕೆ ಪ್ರಕರಣಗಳಲ್ಲಿ ಬಸನಗೌಡ ಪಾಟೀಲ ಯತ್ನಾಳ ಅವಧಿಯಲ್ಲೇ ಹೆಚ್ಚು ಅಕ್ರಮ ನಡೆದಿದೆ ಎಂದು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಆರೋಪಿಸಿದ್ದಾರೆ.
Last Updated 21 ಫೆಬ್ರುವರಿ 2026, 3:50 IST
ಯತ್ನಾಳ ಅವಧಿಯಲ್ಲೇ ಹೆಚ್ಚು ಭೂ ಅಕ್ರಮ: ಬಿಜೆಪಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ

ವಿಜಯಪುರ: ಕರ್ಕಶ ಸೈಲೆನ್ಸರ್ ಸದ್ದಡಗಿಸಿದ ಪೊಲೀಸರು

ರೋಡ್‌ ರೋಲರ್‌ ಉರುಳುಸಿ 453 ಶಬ್ಧಕಾರಕ ಸೈಲೆನ್ಸರ್‌ ನಾಶ
Last Updated 21 ಫೆಬ್ರುವರಿ 2026, 3:48 IST
ವಿಜಯಪುರ: ಕರ್ಕಶ ಸೈಲೆನ್ಸರ್ ಸದ್ದಡಗಿಸಿದ ಪೊಲೀಸರು
ADVERTISEMENT
ADVERTISEMENT
ADVERTISEMENT