<p><strong>ವಿಜಯಪುರ:</strong> ‘ಗ್ಯಾರಂಟಿ ಯೋಜನೆಗಳನ್ನು ಶ್ರೀಮಂತರು ಬಿಡಬೇಕು. ನನಗೆ, ಆರ್. ಅಶೋಕ ಮತ್ತು ವಿಜಯೇಂದ್ರಗೆ ಈ ಯೋಜನೆಗಳು ಬೇಕೆ? ಶ್ರೀಮಂತರು ಸ್ವಯಂ ಪ್ರೇರಿತವಾಗಿ ಈ ಯೋಜನೆಗಳನ್ನು ಬಿಡಬೇಕು’ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು.</p>.<p>‘ಬಿಪಿಎಲ್ ಇದ್ದವರಿಗೆ ಈ ಯೋಜನೆಗಳು ಜಾರಿಯಲ್ಲಿರಲಿ. ಶ್ರೀಮಂತರಿಗೆ ಈ ಯೋಜನೆ ಬೇಡ, ಉಳ್ಳವರು ಶಿವಾಲಯ ಕಟ್ಟುತ್ತಾರೆ ಎಂದು ಬಸವಣ್ಣ ಹೇಳಿದ್ದಾರೆ, ಹೀಗಾಗಿ ಉಳ್ಳವರು ಸ್ವಯಂ ಪ್ರೇರಿತವಾಗಿಯೇ ಈ ಯೋಜನೆಯನ್ನು ಕೈ ಬಿಡಬೇಕು’ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.</p>
<p><strong>ವಿಜಯಪುರ:</strong> ‘ಗ್ಯಾರಂಟಿ ಯೋಜನೆಗಳನ್ನು ಶ್ರೀಮಂತರು ಬಿಡಬೇಕು. ನನಗೆ, ಆರ್. ಅಶೋಕ ಮತ್ತು ವಿಜಯೇಂದ್ರಗೆ ಈ ಯೋಜನೆಗಳು ಬೇಕೆ? ಶ್ರೀಮಂತರು ಸ್ವಯಂ ಪ್ರೇರಿತವಾಗಿ ಈ ಯೋಜನೆಗಳನ್ನು ಬಿಡಬೇಕು’ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು.</p>.<p>‘ಬಿಪಿಎಲ್ ಇದ್ದವರಿಗೆ ಈ ಯೋಜನೆಗಳು ಜಾರಿಯಲ್ಲಿರಲಿ. ಶ್ರೀಮಂತರಿಗೆ ಈ ಯೋಜನೆ ಬೇಡ, ಉಳ್ಳವರು ಶಿವಾಲಯ ಕಟ್ಟುತ್ತಾರೆ ಎಂದು ಬಸವಣ್ಣ ಹೇಳಿದ್ದಾರೆ, ಹೀಗಾಗಿ ಉಳ್ಳವರು ಸ್ವಯಂ ಪ್ರೇರಿತವಾಗಿಯೇ ಈ ಯೋಜನೆಯನ್ನು ಕೈ ಬಿಡಬೇಕು’ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.</p>