ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಯುವ

ADVERTISEMENT

National Youth Day: ಯುವಕರು ಯಾವುದರ ಬಗ್ಗೆ ಚಿಂತಿಸಬೇಕು?

ಯುವಜನತೆಗೆ ಸ್ಫೂರ್ತಿಯಾಗಿರುವ ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ಪ್ರತಿ ವರ್ಷ ಜನವರಿ 12ರಂದು ‘ರಾಷ್ಟ್ರೀಯ ಯುವ ದಿನ’ವನ್ನಾಗಿ ಆಚರಿಸಲಾಗುತ್ತದೆ. ಈ ದಿನದ ಕುರಿತಂತೆ ಇಂದಿನ ಯುವಕರ ಆಲೋಚನೆಗಳು ಯಾವುದರೆಡೆಗೆ ಇರಬೇಕೆಂಬುವುದರ ಕುರಿತ ವಿಶೇಷ ಲೇಖನ ಇಲ್ಲಿದೆ.
Last Updated 11 ಜನವರಿ 2024, 13:12 IST
National Youth Day: ಯುವಕರು ಯಾವುದರ ಬಗ್ಗೆ ಚಿಂತಿಸಬೇಕು?

‘ಏನಾದ್ರೂ ಕೇಳ್ಬೋದು’| ಸ್ವಾವಲಂಬಿಯಾಗದೆ ನಿರ್ಧಾರದ ಸ್ವಾತಂತ್ರ್ಯವೆಲ್ಲಿರುತ್ತದೆ?

ಯುವಕ. ಪದವಿ ಓದುತ್ತಿದ್ದೇನೆ. ನನ್ನ ಅಕ್ಕನ ಮಗಳನ್ನು ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದೇನೆ. ನಾನು ಅವಳಿಗೆ ತುಂಬಾ ಇಷ್ಟ. ಆದರೆ ಈಗ ಅವರ ಮನೆಯಲ್ಲಿ ಮದುವೆ ಮಾಡಿಕೊ ಅಂತ ಅವಳಿಗೆ ಸಂಬಂಧಗಳನ್ನು ಹುಡುಕುತ್ತಿದ್ದಾರೆ. ಅವಳನ್ನು ಬಿಟ್ಟು ಇರುವುದಕ್ಕೆ ನನಗೆ ಆಗುವುದಿಲ್ಲ. ಈ ಸಮಸ್ಯೆಯಿಂದಾಗಿ ನನಗೆ ಓದುವುದಕ್ಕೂ ಆಗ್ತಾ ಇಲ್ಲ. ಮನೆಯಲ್ಲಿ ಹೇಳಿದಾಗ ಮದುವೆ ಮಾಡಿಕೊಂಡು ಹೋಗು ಅಂದಿದ್ದಾರೆ. ಆ ಹುಡುಗಿ, ನಿನ್ನ ಬಿಟ್ಟರೆ ಬೇರೆ ಯಾರನ್ನೂ ಮದುವೆ ಮಾಡಿಕೊಳ್ಳುವುದಿಲ್ಲ ಅಂತ ಹೇಳುತ್ತಾಳೆ. ನಾನು ಈಗ ಓದಬೇಕೇ? ಅಥವಾ ಅವಳನ್ನು ಮದುವೆ ಮಾಡಿಕೊಬೇಕೇ? ಹೆಸರು ಊರು ತಿಳಿಸಿಲ್ಲ.
Last Updated 3 ಮಾರ್ಚ್ 2023, 19:30 IST
‘ಏನಾದ್ರೂ ಕೇಳ್ಬೋದು’| ಸ್ವಾವಲಂಬಿಯಾಗದೆ ನಿರ್ಧಾರದ ಸ್ವಾತಂತ್ರ್ಯವೆಲ್ಲಿರುತ್ತದೆ?

ಭವಿಷ್ಯದ ಮೇಲೆ ಪರಿಣಾಮ ಬೀರುವ ನಿರ್ಧಾರಗಳು ತೆಗೆದುಕೊಳ್ಳುವಾಗ ಎಚ್ಚರಿಕೆಯಿಂದಿರಲಿ

ಯಾವುದಾದರೂ ನಿರ್ಧಾರ ಕೈಗೊಂಡರೆ, ಅದನ್ನು ಬದಲಿಸಬಹುದಾದ ಸಾಧ್ಯತೆಗಳ ಬಗ್ಗೆಯೂ ತಿಳಿದಿರಬೇಕು.
Last Updated 5 ಡಿಸೆಂಬರ್ 2022, 23:15 IST
ಭವಿಷ್ಯದ ಮೇಲೆ ಪರಿಣಾಮ ಬೀರುವ ನಿರ್ಧಾರಗಳು ತೆಗೆದುಕೊಳ್ಳುವಾಗ ಎಚ್ಚರಿಕೆಯಿಂದಿರಲಿ

ಹೋಲಿಕೆ... ಮಾಡೀರಿ ಜೋಕೆ

ಹೋಲಿಕೆ... ಹೋಲ್ಡ್ ಆನ್!
Last Updated 9 ಸೆಪ್ಟೆಂಬರ್ 2022, 19:30 IST
ಹೋಲಿಕೆ... ಮಾಡೀರಿ ಜೋಕೆ

ಸಂತೋಷದಲ್ಲಿ ಸಾತ್ವಿಕತೆ

ಸಂತೋಷದ ಸಂಭ್ರಮಾಚರಣೆ ಸಾತ್ವಿಕವಾಗಿ ನೆರವೇರಿದಾಗ ಅದು ಒಳಿತಿನ ಫಲವನ್ನೇ ಕೊಡುತ್ತದೆ. ವೈಯಕ್ತಿಕವಾದ ಖುಷಿಯನ್ನು ಸಾಮುದಾಯಿಕಗೊಳಿಸುವುದು ಜೀವನ್ಮುಖಿ ನಡವಳಿಕೆ
Last Updated 5 ಸೆಪ್ಟೆಂಬರ್ 2022, 19:30 IST
ಸಂತೋಷದಲ್ಲಿ ಸಾತ್ವಿಕತೆ

ನೆನಪು ಮತ್ತು ಕಲಿಕೆಗಳ ಸಾಂಗತ್ಯ

ನೆನಪಿನ ಶಕ್ತಿಯನ್ನು ವೈಜ್ಞಾನಿಕ ತರಬೇತಿಯ ಮೂಲಕ ಯಾರು ಬೇಕಾದರೂ ಗಳಿಸಬಹುದು; ಇದಕ್ಕೆ ಬೇಕಾಗಿರುವುದು ನಿರಂತರ ಪರಿಶ್ರಮ...
Last Updated 8 ಆಗಸ್ಟ್ 2022, 19:30 IST
ನೆನಪು ಮತ್ತು ಕಲಿಕೆಗಳ ಸಾಂಗತ್ಯ

ಎಚ್ಚರ ! ಪುಟ್ಟ ಮನಸ್ಸುಗಳು ಗಮನಿಸುತ್ತಿವೆ

ಪೋಷಕರು ಅತಿ ಕಠಿಣವಾಗಿದ್ದರೂ ಸಮಸ್ಯೆಯೇ; ತುಂಬ ಉದಾರವಾಗಿದ್ದರೂ ಸಮಸ್ಯೆಯೇ...
Last Updated 8 ಆಗಸ್ಟ್ 2022, 19:30 IST
ಎಚ್ಚರ ! ಪುಟ್ಟ ಮನಸ್ಸುಗಳು ಗಮನಿಸುತ್ತಿವೆ
ADVERTISEMENT

ಜೇಡ ಕಡಜ

ಹೈಮೆನೋಪ್ಟೆರ ಎಂಬ ಗುಂಪಿನಲ್ಲಿ ಬಹಳಷ್ಟು ಕಡಜಗಳು ಪರಭಕ್ಷಕ ಮತ್ತು ಪರತಂತ್ರ ಕೀಟಗಳು. ಜೇಡವೂ ಸಹ ಒಂದು ಪರಭಕ್ಷಕ ಜೀವಿಯಾಗಿದ್ದು ಅದನ್ನೇ ಬೇಟೆಯಾಡಬಲ್ಲ ಪರಭಕ್ಷಕ ಕೀಟ ಈ ಜೇಡ ಕಡಜ.
Last Updated 31 ಜುಲೈ 2022, 19:30 IST
ಜೇಡ ಕಡಜ

ಮಕ್ಕಳಿಗೆ ಏನು ಕಲಿಸಬೇಕು?

ರಾಜ್ಯದಲ್ಲಿ ಈಗ ಎಲ್ಲಿಗೆ ಹೋದರೂ ಪಠ್ಯಪುಸ್ತಕದ್ದೇ ಮಾತು. ಆದರೆ, ಬದುಕಿನ ಪಾಠವನ್ನು ಹೇಳಿಕೊಡುತ್ತಿದ್ದ ಶಾಲೆಯ ಹಿಂದಿನ ವಾತಾವರಣ ಈಗ ಸಂಪೂರ್ಣ ಕಾಣೆಯಾಗಿ ಬಿಟ್ಟಿದೆಯಲ್ಲ! ಸೃಜನಶೀಲತೆಗೆ ನೀರೆರೆಯುತ್ತಿದ್ದ ಆ ದಿನಗಳು ಎಲ್ಲಿ ಹೋದವು
Last Updated 25 ಜೂನ್ 2022, 19:30 IST
ಮಕ್ಕಳಿಗೆ ಏನು ಕಲಿಸಬೇಕು?

ಭಯ ಬಿಸಾಕಿ ಆನಂದದ ನೆಲೆಯನ್ನು ತಲುಪಿ..

ಭಯವನ್ನು ಭಯದಿಂದ ಗೆಲ್ಲಲಾಗದು. ಧೈರ್ಯದಿಂದ ಗೆಲ್ಲಬೇಕು.ಅನಿಶ್ಚಯ ಸಂದರ್ಭವನ್ನು ಒಪ್ಪಿಕೊಳ್ಳದಿರುವುದೇ ಭಯ.
Last Updated 13 ಜೂನ್ 2022, 19:30 IST
ಭಯ ಬಿಸಾಕಿ ಆನಂದದ ನೆಲೆಯನ್ನು ತಲುಪಿ..
ADVERTISEMENT