ಬುಧವಾರ, 26 ನವೆಂಬರ್ 2025
×
ADVERTISEMENT

ಹಾವೇರಿ

ADVERTISEMENT

ಮಠಾಧೀಶರು ಹೇಳಿದಾಕ್ಷಣ ಸಿ.ಎಂ ಮಾಡಲ್ಲ: ನಿರಂಜನಾನಂದಪುರಿ ಸ್ವಾಮೀಜಿ

Niranjananandpuri Swamiji ಮುಖ್ಯಮಂತ್ರಿ ಯಾರು ಆಗಬೇಕು ಎನ್ನುವುದನ್ನು ಶಾಸಕರು ನಿರ್ಣಯ ಮಾಡುತ್ತಾರೆ. ಈ ವಿಚಾರದಲ್ಲಿ ಮಠಾಧೀಶರು ಮಧ್ಯ ಪ್ರವೇಶ ಮಾಡುವುದು ಸೂಕ್ತವಲ್ಲ’ ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.
Last Updated 26 ನವೆಂಬರ್ 2025, 18:51 IST
ಮಠಾಧೀಶರು ಹೇಳಿದಾಕ್ಷಣ ಸಿ.ಎಂ ಮಾಡಲ್ಲ: ನಿರಂಜನಾನಂದಪುರಿ ಸ್ವಾಮೀಜಿ

ಶಿಗ್ಗಾವಿ | ‘ಜಾತಿ ಮತಕ್ಕಿಂತ ಮಾನವೀಯತೆ ಮುಖ್ಯ‘ : ಭಾರತಿ ಹೆಗಡೆ

Social Harmony: ಶಿಗ್ಗಾವಿಯಲ್ಲಿ ನಡೆದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾರತಿ ಹೆಗಡೆ ಅವರು ಜಾತಿ ಮತಗಳಿಂದ ದೂರವಾಗಿ ಮಾನವೀಯತೆ ಗುಣಗಳನ್ನು ಬೆಳೆಸಿಕೊಳ್ಳುವುದು ಮೌಲ್ಯಾಧಾರಿತ ಬದುಕಿಗೆ ಮುಖ್ಯ ಎಂದು ಹೇಳಿದರು
Last Updated 26 ನವೆಂಬರ್ 2025, 5:40 IST
ಶಿಗ್ಗಾವಿ | ‘ಜಾತಿ ಮತಕ್ಕಿಂತ ಮಾನವೀಯತೆ ಮುಖ್ಯ‘ : ಭಾರತಿ ಹೆಗಡೆ

ಹಾವೇರಿ: ರೊಟ್ಟಿ ಹೊತ್ತು ತಂದು ರೈತರ ಧರಣಿ

Farmer Agitation: ಹಾವೇರಿ ಮೆಕ್ಕೆಜೋಳಕ್ಕೆ ಕನಿಷ್ಠ ಮೂರು ಸಾವಿರ ನೀಡಬೇಕು ಖರೀದಿ ಕೇಂದ್ರ ತ್ವರಿತವಾಗಿ ತೆರೆಯಬೇಕು ಎಂದು ಆಗ್ರಹಿಸಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಎರಡನೇ ದಿನ ಮುಂದುವರಿಯಿತು ರೈತರು ಮನೆಯಿಂದ ರೊಟ್ಟಿಗಳನ್ನು ತಂದು ಹಂಚಿದರು
Last Updated 26 ನವೆಂಬರ್ 2025, 5:35 IST
ಹಾವೇರಿ: ರೊಟ್ಟಿ ಹೊತ್ತು ತಂದು ರೈತರ ಧರಣಿ

ಬ್ಯಾಡಗಿ | ಅರಣ್ಯ ಭೂಮಿ ಸಾಗುವಳಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮನವಿ 

Forest Issue: ಬ್ಯಾಡಗಿ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಬಳಿ 44 ಎಕರೆ ಅರಣ್ಯದಲ್ಲಿರುವ ಮರಗಳನ್ನು ಕಡಿದು ಭೂಮಿಯನ್ನು ಸಾಗುವಳಿ ಮಾಡಲು ಮುಂದಾಗಿರುವವರ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ಮನವಿ ಸಲ್ಲಿಸಿದರು
Last Updated 26 ನವೆಂಬರ್ 2025, 5:28 IST
ಬ್ಯಾಡಗಿ | ಅರಣ್ಯ ಭೂಮಿ ಸಾಗುವಳಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮನವಿ 

ರಾಣೆಬೆನ್ನೂರು | ಬಾಲ್ಯ ವಿವಾಹ: ಗಂಭೀರವಾಗಿ ಪರಿಗಣಿಸಿ

ಬಾಲ ಗರ್ಭಿಣಿ ಪತ್ತೆ ಪ್ರಕರಣ: ಅಧಿಕಾರಿಗಳಿಗೆ ಪುನೀತ್ ಬಿ.ಆರ್. ಸೂಚನೆ
Last Updated 26 ನವೆಂಬರ್ 2025, 5:25 IST
ರಾಣೆಬೆನ್ನೂರು | ಬಾಲ್ಯ ವಿವಾಹ: ಗಂಭೀರವಾಗಿ ಪರಿಗಣಿಸಿ

ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಬೇಕೆಂದು ಒತ್ತಾಯಿಸಿ, ರೈತರ ಪ್ರತಿಭಟನೆ

Farmer Protest: ರಾಣೆಬೆನ್ನೂರು ರೈತರು ಮೆಕ್ಕೆಜೋಳಕ್ಕೆ ಕನಿಷ್ಠ ಮೂರು ಸಾವಿರ ಬೆಂಬಲ ಬೆಲೆ ಘೋಷಣೆ ಮಾಡಿ ಖರೀದಿ ಕೇಂದ್ರ ಆರಂಭಿಸಬೇಕೆಂದು ಒತ್ತಾಯಿಸಿ ಎಪಿಎಂಸಿ ಮೆಗಾ ಮಾರುಕಟ್ಟೆ ಎದುರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು
Last Updated 26 ನವೆಂಬರ್ 2025, 5:21 IST
ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಬೇಕೆಂದು ಒತ್ತಾಯಿಸಿ, ರೈತರ ಪ್ರತಿಭಟನೆ

ಹಾನಗಲ್| ಖಾಸಗಿ ಶಾಲೆ ತೆರೆಯಲು ಸರ್ಕಾರ ಅನುಮತಿ: ಪಿ. ಕೃಷ್ಣೇಗೌಡ

Education Policy Criticism: ಹಾನಗಲ್‌ನಲ್ಲಿ ಪಿ. ಕೃಷ್ಣೇಗೌಡ ಖಾಸಗಿ ಶಾಲೆ ತೆರೆಯಲು ಸರ್ಕಾರ ನಿರಂತರವಾಗಿ ಅನುಮತಿ ನೀಡುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು. ಕನ್ನಡ ಶಾಲೆಗಳ ಸ್ಥಿತಿಗತಿ ಕುರಿತು ಆತಂಕ ವ್ಯಕ್ತಪಡಿಸಿದರು.
Last Updated 25 ನವೆಂಬರ್ 2025, 3:00 IST
ಹಾನಗಲ್| ಖಾಸಗಿ ಶಾಲೆ ತೆರೆಯಲು ಸರ್ಕಾರ ಅನುಮತಿ: ಪಿ. ಕೃಷ್ಣೇಗೌಡ
ADVERTISEMENT

ಶಿಗ್ಗಾವಿ| ಗೋವಿನಜೋಳ ಕ್ವಿಂಟಲ್‌ಗೆ ₹ 3 ಸಾವಿರ ನೀಡಲು ಆಗ್ರಹ: ರೈತರ ಪ್ರತಿಭಟನೆ

MSP Demand: ಶಿಗ್ಗಾವಿಯಲ್ಲಿ ರೈತರು ಗೋವಿನಜೋಳಕ್ಕೆ ಪ್ರತಿ ಕ್ವಿಂಟಲ್ ₹3,000 ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
Last Updated 25 ನವೆಂಬರ್ 2025, 2:59 IST
ಶಿಗ್ಗಾವಿ| ಗೋವಿನಜೋಳ ಕ್ವಿಂಟಲ್‌ಗೆ ₹ 3 ಸಾವಿರ ನೀಡಲು ಆಗ್ರಹ: ರೈತರ ಪ್ರತಿಭಟನೆ

ಹಾವೇರಿ| ಜಾನಪದ ವಿ.ವಿ: ಸಿಂಡಿಕೇಟ್ ಸಭೆಯಲ್ಲಿ ಜಟಾಪಟಿ

ಸದಸ್ಯರಿಗೆ ಅಪಮಾನ: ಸಹಾಯಕ ಕುಲಸಚಿವರಿಗೆ ನೋಟಿಸ್ ? | ₹ 42 ಲಕ್ಷ ಮುಂಗಡ ಹಣ ವಸೂಲಿಗೆ ಗಡುವು
Last Updated 25 ನವೆಂಬರ್ 2025, 2:59 IST
ಹಾವೇರಿ| ಜಾನಪದ ವಿ.ವಿ: ಸಿಂಡಿಕೇಟ್ ಸಭೆಯಲ್ಲಿ ಜಟಾಪಟಿ

ಹಾನಗಲ್| ಸಿ.ಎಂ. ಬದಲಾವಣೆ ನನಗೆ ಗೊತ್ತಿಲ್ಲ: ಶಾಸಕ ಶ್ರೀನಿವಾಸ ಮಾನೆ

Congress Leadership Statement: ಹಾನಗಲ್ ಶಾಸಕ ಶ್ರೀನಿವಾಸ ಮಾನೆ ಅವರು “ಪಕ್ಷದಲ್ಲಿ ಹಣದಿಂದ ಮುಖ್ಯಮಂತ್ರಿಯಾಗುವ ಸಂಪ್ರದಾಯವಿಲ್ಲ, ಬದಲಾವಣೆ ಕುರಿತು ನಮಗೆ ಮಾಹಿತಿ ನೀಡಿಲ್ಲ” ಎಂದು ಸಿ.ಎಂ ಬದಲಾವಣೆ ಕುರಿತ ಚರ್ಚೆಗೆ ಸ್ಪಷ್ಟನೆ ನೀಡಿದರು.
Last Updated 25 ನವೆಂಬರ್ 2025, 2:59 IST
ಹಾನಗಲ್| ಸಿ.ಎಂ. ಬದಲಾವಣೆ ನನಗೆ ಗೊತ್ತಿಲ್ಲ: ಶಾಸಕ ಶ್ರೀನಿವಾಸ ಮಾನೆ
ADVERTISEMENT
ADVERTISEMENT
ADVERTISEMENT