ಶನಿವಾರ, 8 ನವೆಂಬರ್ 2025
×
ADVERTISEMENT

ಹಾವೇರಿ

ADVERTISEMENT

ಒಗ್ಗಟ್ಟು, ಸಮಾನತೆ ಭಾವ ಮೂಡಲಿ: ನಿಜಗುಣ ಶಿವಯೋಗಿ ಸ್ವಾಮೀಜಿ

Social Harmony Appeal: ಶಿಗ್ಗಾವಿಯ ನಾರಾಯಣಪುರ ಗ್ರಾಮದಲ್ಲಿ ವಿರಕ್ತಮಠದ ಸಭಾಭವನ ಉದ್ಘಾಟನೆಯಲ್ಲಿ ನಿಜಗುಣ ಶಿವಯೋಗಿ ಸ್ವಾಮೀಜಿ जातಿ-ಮತಗಳಿಂದ ಹೊರಬಂದು ಒಗ್ಗಟ್ಟು, ಸಮಾನತೆಯ ಭಾವನೆ ಬೆಳೆಸಲು ಕರೆ ನೀಡಿದರು.
Last Updated 8 ನವೆಂಬರ್ 2025, 4:25 IST
ಒಗ್ಗಟ್ಟು, ಸಮಾನತೆ ಭಾವ ಮೂಡಲಿ: ನಿಜಗುಣ ಶಿವಯೋಗಿ ಸ್ವಾಮೀಜಿ

ಹೋರಿ ಹಬ್ಬ: ಷರತ್ತು ಸಡಿಲಿಕೆಗೆ ಹೋರಿ ಮಾಲೀಕರು–ಅಭಿಮಾನಿಗಳ ಒತ್ತಾಯ

ಹಾವೇರಿ ಜಿಲ್ಲಾಧಿಕಾರಿ ಭೇಟಿಯಾದ ನಿಯೋಗ
Last Updated 8 ನವೆಂಬರ್ 2025, 4:25 IST
ಹೋರಿ ಹಬ್ಬ: ಷರತ್ತು ಸಡಿಲಿಕೆಗೆ ಹೋರಿ ಮಾಲೀಕರು–ಅಭಿಮಾನಿಗಳ ಒತ್ತಾಯ

ಹಾವೇರಿ | ಯಂತ್ರಗಳಿಂದ ಅವಘಡ: ವಿಮೆ ವಂಚಿತ ರೈತರು

ಚೆಸ್ಸಿ ನಂಬರ್ ನೀಡಲು ಆಗ್ರಹಿಸಿ ಪ್ರತಿಭಟನೆ * ಯಂತ್ರಗಳ ಸಮೇತ ಪ್ರತಿಭಟನಾ ಮೆರವಣಿಗೆ
Last Updated 8 ನವೆಂಬರ್ 2025, 4:25 IST
ಹಾವೇರಿ | ಯಂತ್ರಗಳಿಂದ ಅವಘಡ: ವಿಮೆ ವಂಚಿತ ರೈತರು

ಮಾನಸಿಕ ಅಸ್ವಸ್ಥರಿಗೆ ಅನ್ಯಾಯ: ಪೋಷಕರ ಆರೋಪ

ಉಚಿತ ಮಾತ್ರೆ ನೀಡದ ವೈದ್ಯರು; ಆರೋಪ
Last Updated 8 ನವೆಂಬರ್ 2025, 4:24 IST
ಮಾನಸಿಕ ಅಸ್ವಸ್ಥರಿಗೆ ಅನ್ಯಾಯ: ಪೋಷಕರ ಆರೋಪ

ವ್ಯಸನ ರಹಿತ ಸಮಾಜ ನಿರ್ಮಾಣಕ್ಕೆ ಸಂಕಲ್ಪ: ನಿರಂಜನಾನಂದಪುರಿ ಸ್ವಾಮೀಜಿ

‘ಸದ್ಭಾವನಾ ನಡಿಗೆ’: ಕಾಗಿನೆಲೆ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿಕೆ
Last Updated 8 ನವೆಂಬರ್ 2025, 4:24 IST
ವ್ಯಸನ ರಹಿತ ಸಮಾಜ ನಿರ್ಮಾಣಕ್ಕೆ ಸಂಕಲ್ಪ: ನಿರಂಜನಾನಂದಪುರಿ ಸ್ವಾಮೀಜಿ

ಹಾವೇರಿ | ಮದುವೆಯಾಗುವುದಾಗಿ ಹೇಳಿ ವಂಚನೆ: ಯುವತಿ ಆತ್ಮಹತ್ಯೆ

ಪೊಲೀಸರಿಂದ ಕರ್ತವ್ಯಲೋಪ ಆರೋಪ: ಯುವಕನ ಮನೆ ಎದುರು ಮೃತದೇಹವಿಟ್ಟು ಪ್ರತಿಭಟನೆ
Last Updated 7 ನವೆಂಬರ್ 2025, 17:11 IST
ಹಾವೇರಿ | ಮದುವೆಯಾಗುವುದಾಗಿ ಹೇಳಿ ವಂಚನೆ: ಯುವತಿ ಆತ್ಮಹತ್ಯೆ

ಮಾಕನೂರು ಗ್ರಾಮದ ಸಿದ್ಧಾರೂಢ ಮಠದಲ್ಲಿ ಸಾಮೂಹಿಕ ವಿವಾಹ ಮಹೋತ್ಸವ

Makanur village ವೇದಾಂತ ಪರಿಷತ್ ಹಾಗೂ ಸಾಮೂಹಿಕ ವಿವಾಹ ಮಹೋತ್ಸವ : ನ.9 ಮತ್ತು 10  ರಂದು ನಡೆಯಲಿದೆ.   
Last Updated 7 ನವೆಂಬರ್ 2025, 2:49 IST
ಮಾಕನೂರು ಗ್ರಾಮದ ಸಿದ್ಧಾರೂಢ ಮಠದಲ್ಲಿ ಸಾಮೂಹಿಕ ವಿವಾಹ ಮಹೋತ್ಸವ
ADVERTISEMENT

ಕ್ರೀಡೆಗೆ ದೈಹಿಕ ಸಾಮರ್ಥ್ಯದೊಂದಿಗೆ ಕೌಶಲವೂ ಅಗತ್ಯ: ವಿರೇಶ ಮೋಟಗಿ

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿರೇಶ ಮೋಟಗಿ ಅಭಿಪ್ರಾಯ
Last Updated 7 ನವೆಂಬರ್ 2025, 2:48 IST
ಕ್ರೀಡೆಗೆ ದೈಹಿಕ ಸಾಮರ್ಥ್ಯದೊಂದಿಗೆ ಕೌಶಲವೂ ಅಗತ್ಯ: ವಿರೇಶ ಮೋಟಗಿ

ಹಾವೇರಿ: ನಿರಂತರ ಮಳೆಯಿಂದ ಹೆಸರು ಬೆಳೆ ಹಾಳು- MSP ಕೇಂದ್ರಕ್ಕೆ ನೋಂದಣಿಯೇ ಇಲ್ಲ

Haveri Farmers MSP: ನಿರಂತರ ಜಿಟಿ ಜಿಟಿ ಮಳೆಯಿಂದ ಹೆಸರು ಬೆಳೆ ಗುಣಮಟ್ಟ ಕಳೆದುಕೊಂಡಿದ್ದು, ಹಾವೇರಿ ಜಿಲ್ಲೆಯಲ್ಲಿ ತೆರೆಯಲಾದ ಬೆಂಬಲ ಬೆಲೆ ಕೇಂದ್ರಗಳಿಗೆ ಯಾವುದೇ ರೈತರು ನೋಂದಣಿ ಮಾಡಿಸದ ಸ್ಥಿತಿ ಉಂಟಾಗಿದೆ.
Last Updated 7 ನವೆಂಬರ್ 2025, 2:47 IST
ಹಾವೇರಿ: ನಿರಂತರ ಮಳೆಯಿಂದ ಹೆಸರು ಬೆಳೆ ಹಾಳು- MSP ಕೇಂದ್ರಕ್ಕೆ ನೋಂದಣಿಯೇ ಇಲ್ಲ

ಕುಪ್ಮ ಸಮಾವೇಶ ನಾಳೆ

Haveri ಹಾನಗಲ್ ರಸ್ತೆಯಲ್ಲಿರುವ ಶಿವಾ ಕನ್ವೆನ್ಷನ್ ಹಾಲ್‌ನಲ್ಲಿ ನ. 8ರಂದು ಕರ್ನಾಟಕ ಅನುದಾನಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘದ (ಕುಪ್ಮ) ಸಮಾವೇಶ ಜರುಗಲಿದೆ.
Last Updated 7 ನವೆಂಬರ್ 2025, 2:41 IST
ಕುಪ್ಮ ಸಮಾವೇಶ ನಾಳೆ
ADVERTISEMENT
ADVERTISEMENT
ADVERTISEMENT