ಶನಿವಾರ, 15 ನವೆಂಬರ್ 2025
×
ADVERTISEMENT

ಹಾವೇರಿ

ADVERTISEMENT

ಹಾವೇರಿಯಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ: ಸಚಿವ ಮಧು ಬಂಗಾರಪ್ಪ ಉದ್ಘಾಟನೆ

'ಇಂದು ಎಲ್ಲ ಕಡೆಯೂ ಉದ್ಯೋಗ ಕೊರತೆ ಕಾಡುತ್ತಿದೆ. ಗ್ರಾಮೀಣ ಭಾಗದ ಅಭ್ಯರ್ಥಿಗಳು ಉದ್ಯೋಗದ ಕಂಪನಿಗಳಿಗೆ ಸಂದರ್ಶನ ನೀಡಲು ಶಹರಕ್ಕೆ ಹೋಗಲು ಭಯಪಡುತ್ತಿದ್ದಾರೆ. ಅಂಥ ಅಭ್ಯರ್ಥಿಗಳಿಗೆ ಉದ್ಯೋಗ ಕೊಡಿಸಲು ನನ್ನ ಕ್ಷೇತ್ರ ಸೊರಬದಲ್ಲೂ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗುವುದು' ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು
Last Updated 15 ನವೆಂಬರ್ 2025, 8:13 IST
ಹಾವೇರಿಯಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ: ಸಚಿವ ಮಧು ಬಂಗಾರಪ್ಪ ಉದ್ಘಾಟನೆ

ಬ್ಯಾಡಗಿ: ಜನೌಷಧಿ ಮಳಿಗೆ ಆರಂಭಿಸಲು ಆಗ್ರಹಿಸಿ ಮನವಿ 

Affordable Medicine Issue: ಸರ್ಕಾರಿ ಆಸ್ಪತ್ರೆಯಲ್ಲಿ ಬಡವರ ಸಂಜೀವಿನಿಯಂತಿರುವ ಜನೌಷಧಿ ಮಳಿಗೆಯನ್ನು ಬಂದ್‌ ಮಾಡಿರುವ ಸರ್ಕಾರದ ಕ್ರಮವನ್ನು ಖಂಡಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕಾಂತೇಶ ಭಜಂತ್ರಿ ಅವರಿಗೆ ಮನವಿ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು.
Last Updated 15 ನವೆಂಬರ್ 2025, 4:27 IST
ಬ್ಯಾಡಗಿ: ಜನೌಷಧಿ ಮಳಿಗೆ ಆರಂಭಿಸಲು ಆಗ್ರಹಿಸಿ ಮನವಿ 

ಹಾವೇರಿ| ವೃದ್ಧ ದಂಪತಿ ಕೈ–ಕಾಲು ಕಟ್ಟಿ ದರೋಡೆ: ಐವರು ಆರೋಪಿಗಳ ತಂಡದಿಂದ ಕೃತ್ಯ

Elderly Couple Robbed: ಹಳೇ ಪಿ.ಬಿ. ರಸ್ತೆಯ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಡಿಪೊ ಹಿಂಭಾಗದಲ್ಲಿ ನವೆಂಬರ್ 12ರಂದು ದರೋಡೆ ನಡೆದಿದೆ. ಈ ಬಗ್ಗೆ ಮನೆ ಮಾಲೀಕರಾದ ವೃದ್ಧ ಶಾಮಣ್ಣಗೌಡ ಅವರು ದೂರು ನೀಡಿದ್ದಾರೆ.
Last Updated 15 ನವೆಂಬರ್ 2025, 4:26 IST
ಹಾವೇರಿ| ವೃದ್ಧ ದಂಪತಿ ಕೈ–ಕಾಲು ಕಟ್ಟಿ ದರೋಡೆ: ಐವರು ಆರೋಪಿಗಳ ತಂಡದಿಂದ ಕೃತ್ಯ

ಮಕ್ಕಳ ದಿನಾಚರಣೆ; ವಿದ್ಯಾರ್ಥಿಗಳ ಸಾಧನೆಗೆ ಪ್ರೋತ್ಸಾಹ ಅವಶ್ಯ: ಪ್ರತಾಪ ನಾಯಕ

Student Encouragement: ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆ ತೋರಿಸುತ್ತಿದ್ದಾರೆ. ಹೀಗಾಗಿ ಉತ್ತಮ ಫಲಿತಾಂಶ ಪಡೆಯುವ ಜತೆಗೆ ಕ್ರೀಡೆ...
Last Updated 15 ನವೆಂಬರ್ 2025, 4:26 IST
ಮಕ್ಕಳ ದಿನಾಚರಣೆ; ವಿದ್ಯಾರ್ಥಿಗಳ ಸಾಧನೆಗೆ ಪ್ರೋತ್ಸಾಹ ಅವಶ್ಯ: ಪ್ರತಾಪ ನಾಯಕ

ಹಾವೇರಿ| ಮಕ್ಕಳ ದಿನಾಚರಣೆ: ಶಾಲೆಗಳಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ

Children's Day Events: ಭಾರತದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಜನ್ಮದಿನದ ಅಂಗವಾಗಿ ಜಿಲ್ಲೆಯಾದ್ಯಂತ ಮಕ್ಕಳ ದಿನವನ್ನು ಶುಕ್ರವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು. ಮಕ್ಕಳ ದಿನಾಚರಣೆ ಅಂಗವಾಗಿ ಇದೇ ಮೊದಲ ಬಾರಿಗೆ ಹಲವು...
Last Updated 15 ನವೆಂಬರ್ 2025, 4:26 IST
ಹಾವೇರಿ| ಮಕ್ಕಳ ದಿನಾಚರಣೆ: ಶಾಲೆಗಳಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ

ಶಿಗ್ಗಾವಿ| ದುಷ್ಕರ್ಮಿಗಳಿಂದ ಜೋಳದ ಬೆಳೆ ನಾಶ: ಬಂಕಾಪುರ ರೈತ ಕಣ್ಣೀರು

Farmer Attack: ಮುಂಗಾರು ಬೆಳೆ ಮಳೆಯಿಂದ ನಾಶವಾಗಿ ಹೋಗಿದೆ. ಇನ್ನೇನು ಹಿಂಗಾರು ಬೆಳೆಯಾದರೂ ಸಹ ಉತ್ತಮವಾಗಿ ಬರಬಹುದು ಎಂಬ ನಿರೀಕ್ಷೆಯಲ್ಲಿ ಹಿಂಗಾರು ಬಿಳಿಜೋಳ ಬೀಜ ಬಿತ್ತನೆ ಮಾಡಿದ ತಾಲ್ಲೂಕಿನ ಬಂಕಾಪುರ ಗ್ರಾಮದ ರೈತ...
Last Updated 15 ನವೆಂಬರ್ 2025, 4:26 IST
ಶಿಗ್ಗಾವಿ| ದುಷ್ಕರ್ಮಿಗಳಿಂದ ಜೋಳದ ಬೆಳೆ ನಾಶ: ಬಂಕಾಪುರ ರೈತ ಕಣ್ಣೀರು

ದೇವಗಿರಿಗೆ ಚತುಷ್ಪಥ ರಸ್ತೆ | ಜಾಗ– ಕಟ್ಟಡ ಸ್ವಾಧೀನ: ಮಾಲೀಕರ ಆತಂಕ

ಜಿಲ್ಲಾಧಿಕಾರಿ ಕಚೇರಿ ಮಾರ್ಗವಾಗಿ ದೇವಗಿರಿಗೆ ಚತುಷ್ಪಥ ರಸ್ತೆ: ಲೋಕೋಪಯೋಗಿ ಇಲಾಖೆಯಿಂದ ಪ್ರಸ್ತಾವ: ಮುಖ್ಯಮಂತ್ರಿ ಸಹಿಯೊಂದೇ ಬಾಕಿ
Last Updated 14 ನವೆಂಬರ್ 2025, 3:02 IST
ದೇವಗಿರಿಗೆ ಚತುಷ್ಪಥ ರಸ್ತೆ | ಜಾಗ– ಕಟ್ಟಡ ಸ್ವಾಧೀನ: ಮಾಲೀಕರ ಆತಂಕ
ADVERTISEMENT

ಶಿಗ್ಗಾವಿ: ಸರ್ಕಾರಿ ನೌಕರರ ತಾಲ್ಲೂಕುಮಟ್ಟದ ಸಮಾವೇಶ ನ.15ರಂದು

Public Service Event: ಶಿಗ್ಗಾವಿ ಪಟ್ಟಣದ ಸಂಗನಬಸವ ಮಂಗಲ ಭವನದಲ್ಲಿ ನ.15 ರಂದು ಸರ್ಕಾರಿ ನೌಕರರ ಸಮಾವೇಶ ಮತ್ತು ಉತ್ತಮ ನೌಕರರಿಗೆ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ ಎಂದು ತಾಲ್ಲೂಕು ಅಧ್ಯಕ್ಷ ಅರುಣಗೌಡ ತಿಳಿಸಿದ್ದಾರೆ
Last Updated 14 ನವೆಂಬರ್ 2025, 2:59 IST
ಶಿಗ್ಗಾವಿ: ಸರ್ಕಾರಿ ನೌಕರರ ತಾಲ್ಲೂಕುಮಟ್ಟದ ಸಮಾವೇಶ ನ.15ರಂದು

ಅಧಿಕಾರ ಎಂದಿಗೂ ಶಾಶ್ವತವಲ್ಲ: ಸಂಸದ ಬಸವರಾಜ ಬೊಮ್ಮಾಯಿ

Leadership Reflection: ಶಿಗ್ಗಾವಿಯಲ್ಲಿ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಅಧಿಕಾರ ಸೀಮಿತವಾದರೂ ಅದರ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಜನತೆ ಮನಸ್ಸಿನಲ್ಲಿ ಸದಾ ಉಳಿಯುತ್ತವೆ ಎಂದು ಹೇಳಿದರು
Last Updated 14 ನವೆಂಬರ್ 2025, 2:59 IST
ಅಧಿಕಾರ ಎಂದಿಗೂ ಶಾಶ್ವತವಲ್ಲ: ಸಂಸದ ಬಸವರಾಜ ಬೊಮ್ಮಾಯಿ

ಹಾವೇರಿ | ಲ್ಯಾಬ್‌ನಿಂದ ರೈತರಿಗೆ ಮೋಸ: ನ್ಯಾಯಮೂರ್ತಿ ತನಿಖೆಗೆ ಆಗ್ರಹ

Farmer Fraud Allegation: ಹಾವೇರಿ ಜಿಲ್ಲೆಯ ಮೂರು ಸಕ್ಕರೆ ಕಾರ್ಖಾನೆಗಳ ಲ್ಯಾಬ್‌ಗಳು ಸಕ್ಕರೆ ಪ್ರಮಾಣದ ತಪ್ಪು ಪರೀಕ್ಷೆ ಮೂಲಕ ರೈತರಿಗೆ ಮೋಸ ಮಾಡುತ್ತಿವೆ ಎಂದು ಕಬ್ಬು ಬೆಳೆಗಾರರು ಆರೋಪಿಸಿ ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ಆಗಬೇಕೆಂದು ಒತ್ತಾಯಿಸಿದ್ದಾರೆ
Last Updated 14 ನವೆಂಬರ್ 2025, 2:58 IST
ಹಾವೇರಿ | ಲ್ಯಾಬ್‌ನಿಂದ ರೈತರಿಗೆ ಮೋಸ: ನ್ಯಾಯಮೂರ್ತಿ ತನಿಖೆಗೆ ಆಗ್ರಹ
ADVERTISEMENT
ADVERTISEMENT
ADVERTISEMENT