ಶನಿವಾರ, 20 ಡಿಸೆಂಬರ್ 2025
×
ADVERTISEMENT

ಹಾವೇರಿ

ADVERTISEMENT

ಮಹಿಳೆ ಮೇಲೆ ಹಲ್ಲೆ ಮಾಡಿದವರಿಗೆ ಜೈಲು ಶಿಕ್ಷೆ

Ranebennur Court Verdict: ತಾಲ್ಲೂಕಿನ ಕುಮಾರಪಟ್ಟಣ ವ್ಯಾಪ್ತಿಯಲ್ಲಿ ಮಹಿಳೆಗೆ ದೈಹಿಕ ಮತ್ತು ಮಾನಸಿಕ ಹಿಂಸೆ, ಕಿರುಕುಳ ನೀಡಿದ ಅಶೋಕ ಪುಟ್ಟಪ್ಪ ಮಡಿವಾಳರ, ಪುಷ್ಪಾ ಕೋಂ ಅಶೋಕ ಮಡಿವಾಳರ ಅವರಿಗೆ ತಲಾ ಒಂದು ವರ್ಷ 6 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ.
Last Updated 20 ಡಿಸೆಂಬರ್ 2025, 2:32 IST
ಮಹಿಳೆ ಮೇಲೆ ಹಲ್ಲೆ ಮಾಡಿದವರಿಗೆ ಜೈಲು ಶಿಕ್ಷೆ

ಮೊಬೈಲ್ ಮಿತಿಯಲ್ಲಿರಲಿ,ಫಾಸ್ಟ್‌ಫುಡ್‌ ತ್ಯಜಿಸಿ: ಚರ್ಯಾಶಿರೋಮಣಿ ಮಹಾರಾಜರು

Digital Detox and Health: ಇಂದು ಎಲ್ಲರೂ ಮೊಬೈಲ್‌ನಲ್ಲಿ ಮಗ್ನರಾಗುತ್ತಿದ್ದಾರೆ. ಮೊದಲು ಮೊಬೈಲ್ ಬಳಕೆ ಕಡಿಮೆ ಮಾಡಬೇಕು. ತಂದೆ– ತಾಯಿ ಹೊರಗಡೆ ಫಾಸ್‌ಫುಡ್‌ ತಿನ್ನುವುದನ್ನು ಬಿಟ್ಟು, ಮನೆಯಲ್ಲಿಯೇ ಸಾಂಪ್ರದಾಯಿಕ ಆಹಾರ ತಯಾರಿಸಿ ಮಕ್ಕಳಿಗೆ ನೀಡಬೇಕು ಎಂದು ವಿದಿತಸಾಗರ ಮಹಾರಾಜರು ಹೇಳಿದರು.
Last Updated 20 ಡಿಸೆಂಬರ್ 2025, 2:30 IST
ಮೊಬೈಲ್ ಮಿತಿಯಲ್ಲಿರಲಿ,ಫಾಸ್ಟ್‌ಫುಡ್‌ ತ್ಯಜಿಸಿ: ಚರ್ಯಾಶಿರೋಮಣಿ ಮಹಾರಾಜರು

ಬೀದಿನಾಯಿಗಳ ಸಂತಾನಹರಣ: ಮೊದಲ ದಿನ 22 ಶಸ್ತ್ರಚಿಕಿತ್ಸೆ

ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಆರಂಭ | ಹಳೇ ಎಪಿಎಂಸಿ ಕೇಂದ್ರದಲ್ಲಿ ಆರೈಕೆ
Last Updated 20 ಡಿಸೆಂಬರ್ 2025, 2:27 IST
ಬೀದಿನಾಯಿಗಳ ಸಂತಾನಹರಣ: ಮೊದಲ ದಿನ 22 ಶಸ್ತ್ರಚಿಕಿತ್ಸೆ

ಪೋಲಿಯೊ ಲಸಿಕಾ ಅಭಿಯಾನ ನಾಳೆ 

Pulse Polio Campaign: ತಾಲ್ಲೂಕಿನಾದ್ಯಂತ ಪೋಲಿಯೊ ಲಸಿಕಾ ಅಭಿಯಾನ ಡಿ.21ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ ಎಂದು ತಾಲ್ಲೂಕಾ ಆರೋಗ್ಯಾಧಿಕಾರಿ ಡಾ.ಕಾಂತೇಶ ಭಜಂತ್ರಿ ತಿಳಿಸಿದರು.
Last Updated 20 ಡಿಸೆಂಬರ್ 2025, 2:25 IST
ಪೋಲಿಯೊ ಲಸಿಕಾ ಅಭಿಯಾನ ನಾಳೆ 

ಶಿಗ್ಗಾವಿ: ಗೋವಿನಜೋಳ ಖರೀದಿ ಕೇಂದ್ರಕ್ಕೆ ಆಗ್ರಹಿಸಿ ಮನವಿ

Shiggaon Farmers Protest: ಗೋವಿನಜೋಳ ಬೆಳೆಗೆ ಬೆಲೆ ನಿಗದಿ, ಖರೀದಿ ಕೇಂದ್ರ ಆರಂಭಿಸಬೇಕೆಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘ ತಾಲ್ಲೂಕು ಪದಾಧಿಕಾರಿಗಳು ಶುಕ್ರವಾರ ಎಪಿಎಂಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
Last Updated 20 ಡಿಸೆಂಬರ್ 2025, 2:23 IST
ಶಿಗ್ಗಾವಿ: ಗೋವಿನಜೋಳ ಖರೀದಿ ಕೇಂದ್ರಕ್ಕೆ ಆಗ್ರಹಿಸಿ ಮನವಿ

ಬನ್ನಿಹಳ್ಳಿ : ರೈತ ಆತ್ಮಹತ್ಯೆ 

ಬ್ಯಾಡಗಿ: ವಿಷ ಸೇವಿಸಿ ಡಿ.14ರಂದು ಆಸ್ಪತ್ರೆಗೆ ದಾಖಲಾಗಿದ್ದ ರೈತನೊಬ್ಬ ಚಿಕಿತ್ಸೆಗೆ ಸ್ಪಂದಿಸದೆ ಡಿ.17ರಂದು ರಾತ್ರಿ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಮೃತಪಟ್ಟಿದ್ದಾರೆ.
Last Updated 20 ಡಿಸೆಂಬರ್ 2025, 2:21 IST
ಬನ್ನಿಹಳ್ಳಿ : ರೈತ ಆತ್ಮಹತ್ಯೆ 

ಹಾವೇರಿ: ಮರಿ ಕಲ್ಯಾಣದಲ್ಲಿ ‘ಧಾರ್ಮಿಕ’ ನವ ಕ್ರಾಂತಿ

ಹಿಂದೂ, ಮುಸ್ಲಿಂ, ಜೈನ್, ಕ್ರೈಸ್ತ್‌ರ ಸಾಲು ಸಾಲು ಕಾರ್ಯಕ್ರಮ | ಯಾಲಕ್ಕಿ ಕಂಪಿನ ನಾಡಿನಲ್ಲಿ ಸರ್ವಧರ್ಮದ ಗುರುಗಳ ಸಂಚಾರ
Last Updated 20 ಡಿಸೆಂಬರ್ 2025, 2:20 IST
ಹಾವೇರಿ: ಮರಿ ಕಲ್ಯಾಣದಲ್ಲಿ ‘ಧಾರ್ಮಿಕ’ ನವ ಕ್ರಾಂತಿ
ADVERTISEMENT

ಹಾವೇರಿಯ ಹುಕ್ಕೇರಿ ಮಠದ ಜಾತ್ರೆಗೆ ಸಿದ್ಧವಾಗುತ್ತಿದೆ 6 ಲಕ್ಷ ಹೋಳಿಗೆ

ಹುಕ್ಕೇರಿಮಠ ಜಾತ್ರಾ ಮಹೋತ್ಸವ, ಡಿ. 27ರಂದು ‘ಬಸವ ಬುತ್ತಿ’ ಮೆರವಣಿಗೆ, ಕ್ರೀಡಾಂಗಣದಲ್ಲಿ ದಾಸೋಹ
Last Updated 19 ಡಿಸೆಂಬರ್ 2025, 3:58 IST
ಹಾವೇರಿಯ ಹುಕ್ಕೇರಿ ಮಠದ ಜಾತ್ರೆಗೆ ಸಿದ್ಧವಾಗುತ್ತಿದೆ 6 ಲಕ್ಷ ಹೋಳಿಗೆ

ಹಿರೇಕೆರೂರ | ಅಂಗನವಾಡಿ; ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Anganwadi Recruitment: ಹಿರೇಕೆರೂರ ತಾಲ್ಲೂಕಿನಲ್ಲಿ ಖಾಲಿಯಿರುವ 12 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 27 ಸಹಾಯಕಿಯರ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ. ಆಕ್ಷೇಪಣೆ ಸಲ್ಲಿಸಲು ಡಿ.26 ರವರೆಗೆ ಕಾಲಾವಕಾಶ ನೀಡಲಾಗಿದೆ.
Last Updated 19 ಡಿಸೆಂಬರ್ 2025, 3:48 IST
ಹಿರೇಕೆರೂರ | ಅಂಗನವಾಡಿ; ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

ಹಾವೇರಿಯಲ್ಲಿ ಬೀದಿನಾಯಿಗಳ ಸಂತಾನಶಕ್ತಿಹರಣ ಶುರು

Animal Birth Control: ಹಾವೇರಿ ಜಿಲ್ಲೆಯಲ್ಲಿ ಹೆಚ್ಚಾಗಿರುವ ಬೀದಿನಾಯಿಗಳ ಸಮಸ್ಯೆ ನಿವಾರಿಸಲು ಸಂತಾನಹರಣ ಶಸ್ತ್ರಚಿಕಿತ್ಸೆ ಪ್ರಕ್ರಿಯೆ ಆರಂಭಿಸಲಾಗಿದೆ. ಸುಮಾರು 5000 ನಾಯಿಗಳಿಗೆ ಶಸ್ತ್ರಚಿಕಿತ್ಸೆ ಹಾಗೂ ರೇಬಿಸ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ.
Last Updated 19 ಡಿಸೆಂಬರ್ 2025, 3:22 IST
ಹಾವೇರಿಯಲ್ಲಿ ಬೀದಿನಾಯಿಗಳ ಸಂತಾನಶಕ್ತಿಹರಣ ಶುರು
ADVERTISEMENT
ADVERTISEMENT
ADVERTISEMENT