ಹಾನಗಲ್ | ಕುಮಾರೇಶ್ವರ ಜಾತ್ರೆಗೆ ರೊಟ್ಟಿ, ಖರ್ಚಿಕಾಯಿ ಸಮರ್ಪಣೆ
Kumareshwar Fair: ಹಾನಗಲ್ ವಿರಕ್ತಮಠದಲ್ಲಿ ನಡೆಯುತ್ತಿರುವ ಕುಮಾರೇಶ್ವರ ಪುಣ್ಯಸ್ಮರಣೋತ್ಸವದ ಅನ್ನದಾಸೋಹಕ್ಕೆ ಸಾಂವಸಗಿ ಗ್ರಾಮ ಭಕ್ತರು 5 ಸಾವಿರ ರೊಟ್ಟಿ ಮತ್ತು ಖರ್ಚಿಕಾಯಿ ಸಮರ್ಪಿಸಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು.Last Updated 6 ಫೆಬ್ರುವರಿ 2026, 6:53 IST