ಹಾವೇರಿ | ಬ್ಲ್ಯಾಕ್ಮೇಲ್, ಕ್ರಿಮಿನಲ್ ಪತ್ರಕರ್ತರ ಹಾವಳಿ: ಶಿವಾನಂದ ತಗಡೂರು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹಾವೇರಿ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು ಅವರು ವಿಶ್ವಾಸಾರ್ಹ ಪತ್ರಿಕೋದ್ಯಮದ ಅಗತ್ಯವನ್ನು ಒತ್ತಿಹೇಳಿದರು.Last Updated 22 ಡಿಸೆಂಬರ್ 2025, 4:44 IST