ಭಾನುವಾರ, 14 ಸೆಪ್ಟೆಂಬರ್ 2025
×
ADVERTISEMENT

ಹಾವೇರಿ

ADVERTISEMENT

ರಟ್ಟೀಹಳ್ಳಿ | ಟ್ರ್ಯಾಕ್ಟರ್‌ ಮಗುಚಿ ಚಾಲಕ ಸಾವು

Tractor Accident: ರಟ್ಟೀಹಳ್ಳಿ ತಾಲ್ಲೂಕಿನ ಮೇದೂರು ಗ್ರಾಮದಲ್ಲಿ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಉರುಳಿಬಿದ್ದು 23 ವರ್ಷದ ಚಾಲಕ ಮನೋಜ ಈರಣ್ಣ ತೋಟದ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 13 ಸೆಪ್ಟೆಂಬರ್ 2025, 6:30 IST
ರಟ್ಟೀಹಳ್ಳಿ | ಟ್ರ್ಯಾಕ್ಟರ್‌ ಮಗುಚಿ ಚಾಲಕ ಸಾವು

ಶಿಗ್ಗಾವಿ |ಅರ್ಬನ್ ಕೋ–ಆಪ್ ಬ್ಯಾಂಕ್‌ ರಜತ ಸಂಭ್ರಮ ಇಂದು

Cooperative Bank Anniversary: ಶಿಗ್ಗಾವಿ ಅರ್ಬನ್ ಕೋ–ಆಪ್ ಬ್ಯಾಂಕ್‌ ರಜತ ಸಂಭ್ರಮ ಅಂಗವಾಗಿ ನವೀಕೃತ ಒಳಾಂಗಣ ಹಾಗೂ ಮೊದಲ ಮಹಡಿಯ ಉದ್ಘಾಟನಾ ಸಮಾರಂಭ ಇಂದು ಜರುಗಲಿದೆ. ವಿವಿಧ ಸ್ವಾಮೀಜಿಗಳು ಹಾಗೂ ಗಣ್ಯರು ಸಾನ್ನಿಧ್ಯ ವಹಿಸಲಿದ್ದಾರೆ.
Last Updated 13 ಸೆಪ್ಟೆಂಬರ್ 2025, 6:28 IST
ಶಿಗ್ಗಾವಿ |ಅರ್ಬನ್ ಕೋ–ಆಪ್ ಬ್ಯಾಂಕ್‌ ರಜತ ಸಂಭ್ರಮ ಇಂದು

ಹಾವೇರಿ | ಉಚಿತ ಕೊಡುಗೆ ತಾತ್ಕಾಲಿಕ; ಉದ್ಯೋಗ ಶಾಶ್ವತ: ಬಸವರಾಜ ಬೊಮ್ಮಾಯಿ

Employment Over Freebies: ‘ಉಚಿತ ಕೊಡುಗೆಗಳು ಕೇವಲ ತಾತ್ಕಾಲಿಕ. ಉದ್ಯೋಗ ನೀಡಿದರೆ, ಅದು ಶಾಶ್ವತವಾಗಿ ಕೈ ಹಿಡಿಯುತ್ತದೆ. ಜನರಿಗೆ ಉಚಿತ ಕೊಡುಗೆಗಳನ್ನು ನೀಡುವ ಬದಲು, ಉದ್ಯೋಗ ಕೊಡಬೇಕು. ಸ್ವಂತ ಕಾಲಿನ ಮೇಲೆ ನಿಲ್ಲುವ ವ್ಯವಸ್ಥೆ ಮಾಡಬೇಕು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 13 ಸೆಪ್ಟೆಂಬರ್ 2025, 6:24 IST
ಹಾವೇರಿ | ಉಚಿತ ಕೊಡುಗೆ ತಾತ್ಕಾಲಿಕ; ಉದ್ಯೋಗ ಶಾಶ್ವತ: ಬಸವರಾಜ ಬೊಮ್ಮಾಯಿ

ಹಾವೇರಿ | ಉಪನ್ಯಾಸಕರ ನೇಮಕ ವಿಳಂಬ: ಪ್ರತಿಭಟನೆ

ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ
Last Updated 13 ಸೆಪ್ಟೆಂಬರ್ 2025, 6:21 IST
ಹಾವೇರಿ | ಉಪನ್ಯಾಸಕರ ನೇಮಕ ವಿಳಂಬ: ಪ್ರತಿಭಟನೆ

ಹಾವೇರಿ | ಗ್ರಾ.ಪಂ.ಗೆ ಬೀಗ: 14 ಸದಸ್ಯರ ರಾಜೀನಾಮೆ

ಅಕ್ಕಿಆಲೂರು ಗ್ರಾಮ ಪಂಚಾಯಿತಿಯಲ್ಲಿ ಅಕ್ರಮ: ಆರೋಪ
Last Updated 13 ಸೆಪ್ಟೆಂಬರ್ 2025, 6:11 IST
ಹಾವೇರಿ | ಗ್ರಾ.ಪಂ.ಗೆ ಬೀಗ: 14 ಸದಸ್ಯರ ರಾಜೀನಾಮೆ

ಹಾನಗಲ್ | ಆಕಾಶದೆತ್ತರಕ್ಕೆ ಬೆಳೆದ ಗಂಗೂಬಾಯಿ: ಮಲ್ಲಿಕಾರ್ಜುನ ಸಿದ್ದಣ್ಣವರ

‘ಜಗಕೆ ಜೋಗುಳ ಹಾಡಿದ ತಾಯಿ’ ಕೃತಿಯ ಎರಡನೇ ಮುದ್ರಣದ ಬಿಡುಗಡೆ
Last Updated 13 ಸೆಪ್ಟೆಂಬರ್ 2025, 6:08 IST
ಹಾನಗಲ್ | ಆಕಾಶದೆತ್ತರಕ್ಕೆ ಬೆಳೆದ ಗಂಗೂಬಾಯಿ: ಮಲ್ಲಿಕಾರ್ಜುನ ಸಿದ್ದಣ್ಣವರ

ಹಾವೇರಿ: ಹಾನಗಲ್ ಕುಮಾರೇಶ್ವರ ಮಠಕ್ಕೆ ಬಾಂಬ್ ಬೆದರಿಕೆ

Hanagal Bomb Threat: ಹಾವೇರಿ ಜಿಲ್ಲೆಯ ಹಾನಗಲ್ ಕುಮಾರೇಶ್ವರ ಮಠದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಅಪರಿಚಿತನೊಬ್ಬ ಕರೆ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಬಾಂಬ್ ನಿಷ್ಕ್ರಿಯ ದಳದೊಂದಿಗೆ ತಪಾಸಣೆ ನಡೆಸಿದರು.
Last Updated 12 ಸೆಪ್ಟೆಂಬರ್ 2025, 13:14 IST
ಹಾವೇರಿ: ಹಾನಗಲ್ ಕುಮಾರೇಶ್ವರ ಮಠಕ್ಕೆ ಬಾಂಬ್ ಬೆದರಿಕೆ
ADVERTISEMENT

ನವಲಗುಂದ | ಕಲುಷಿತ ನೀರು ಸೇವನೆ: ಮತ್ತೆ 7 ಮಂದಿ ಆಸ್ಪತ್ರೆಗೆ, 11 ಮಂದಿ ಬಿಡುಗಡೆ

ಗುಡಿಸಾಗರ ಗ್ರಾಮ: ವಾಂತಿಭೇದಿಯಿಂದ ಅಸ್ವಸ್ಥರಾದ ಪ್ರಕರಣ
Last Updated 12 ಸೆಪ್ಟೆಂಬರ್ 2025, 4:10 IST
ನವಲಗುಂದ | ಕಲುಷಿತ ನೀರು ಸೇವನೆ: ಮತ್ತೆ 7 ಮಂದಿ ಆಸ್ಪತ್ರೆಗೆ, 11 ಮಂದಿ ಬಿಡುಗಡೆ

ಕೃಷಿಗಾಗಿ ಜಾನುವಾರುಗಳ ರಕ್ಷಣೆ ಅವಶ್ಯ: ಪಶು ವಿಜ್ಞಾನಿ ಡಾ. ಮಹೇಶ ಕಡಗಿ

ಕೃಷಿ ವಿಜ್ಞಾನ ಕೇಂದ್ರ, ರಸಮೇವು ತಯಾರಿಕೆಯ ತರಬೇತಿ ಕಾರ್ಯಕ್ರಮ
Last Updated 12 ಸೆಪ್ಟೆಂಬರ್ 2025, 2:45 IST
ಕೃಷಿಗಾಗಿ ಜಾನುವಾರುಗಳ  ರಕ್ಷಣೆ ಅವಶ್ಯ: ಪಶು ವಿಜ್ಞಾನಿ ಡಾ. ಮಹೇಶ ಕಡಗಿ

ಅಕ್ಕಿಆಲೂರು ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಗಲಾಟೆ: ಪ‍್ರತಿಭಟನೆ

Local Governance Clash: ಅಕ್ಕಿಆಲೂರು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಇಬ್ಬರು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಪಿಡಿಒ ವಿರುದ್ಧ ಅಕ್ರಮ ಹಾಗೂ ₹100 ವಸೂಲಿಗೆ ಸಂಬಂಧಿಸಿದ ಪ್ರತಿಭಟನೆ ಘೋಷಿಸಲಾಗಿದೆ.
Last Updated 12 ಸೆಪ್ಟೆಂಬರ್ 2025, 2:43 IST
ಅಕ್ಕಿಆಲೂರು ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಗಲಾಟೆ: ಪ‍್ರತಿಭಟನೆ
ADVERTISEMENT
ADVERTISEMENT
ADVERTISEMENT