ಶನಿವಾರ, 12 ಜುಲೈ 2025
×
ADVERTISEMENT

ಹಾವೇರಿ

ADVERTISEMENT

ಬ್ಯಾಗವಾದಿ ಪ್ರಕರಣ: ‘ಲಕ್ಕವ್ವರ ಮಗಳು, ಸಹೋದರನ ವಿರುದ್ಧವೂ ಎಫ್‌ಐಆರ್’

ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಭೇಟಿ
Last Updated 12 ಜುಲೈ 2025, 3:15 IST
ಬ್ಯಾಗವಾದಿ ಪ್ರಕರಣ: ‘ಲಕ್ಕವ್ವರ ಮಗಳು, ಸಹೋದರನ ವಿರುದ್ಧವೂ ಎಫ್‌ಐಆರ್’

ರಟ್ಟೀಹಳ್ಳಿ | ಕಾಲುವೆ ದುರಸ್ತಿ ಕಾಮಗಾರಿ ಕಳಪೆ: ಆರೋಪ

ಶಿರಗಂಬಿ, ಹೊಸಳ್ಳಿ, ಹಿರೇಮೊರಬ ಗ್ರಾಮಗಳ ಬಳಿ ತುಂಗಾ ಮೇಲ್ದಂಡೆ ಯೋಜನೆ ಮುಖ್ಯ ಕಾಲುವೆ ದುರಸ್ತಿ ಕಾರ್ಯ ಸುಮಾರು ₹5 ಕೋಟಿ ವೆಚ್ಚದಲ್ಲಿ ನಡೆಯುತ್ತಿದ್ದು, ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ನೀರಾವರಿ ಇಲಾಖೆ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ’ ಎಂದು ಮಾಜಿ ಕೃಷಿ ಸಚಿವ ಬಿ.ಸಿ.ಪಾಟೀಲ ಆರೋಪ
Last Updated 12 ಜುಲೈ 2025, 3:12 IST
ರಟ್ಟೀಹಳ್ಳಿ | ಕಾಲುವೆ ದುರಸ್ತಿ ಕಾಮಗಾರಿ ಕಳಪೆ: ಆರೋಪ

ಹಾವೇರಿ: ‘ಸ್ವಚ್ಛ ವಿಧಾನಸಭೆ’ಗಾಗಿ ಎಂಜಿನಿಯರ್ ಪಾದಯಾತ್ರೆ

ಬೆಂಗಳೂರಿನಿಂದ ಶುರುವಾರ ಅಭಿಯಾನ; 1,500 ಕಿ.ಮೀ. ನಡಿಗೆ
Last Updated 12 ಜುಲೈ 2025, 3:10 IST
ಹಾವೇರಿ: ‘ಸ್ವಚ್ಛ ವಿಧಾನಸಭೆ’ಗಾಗಿ ಎಂಜಿನಿಯರ್ ಪಾದಯಾತ್ರೆ

ಹಾವೇರಿ | ಮಾತು ಮರೆತ ಮುಖ್ಯಮಂತ್ರಿ: ಆಕ್ರೋಶ

₹ 10 ಸಾವಿರ ಗೌರವಧನಕ್ಕೆ ಆಗ್ರಹ: ಆಶಾ ಕಾರ್ಯಕರ್ತೆಯರ ಪ್ರತಿಭಟನೆ
Last Updated 12 ಜುಲೈ 2025, 3:05 IST
ಹಾವೇರಿ | ಮಾತು ಮರೆತ ಮುಖ್ಯಮಂತ್ರಿ: ಆಕ್ರೋಶ

ಬ್ಯಾಡಗಿ: ‘ಮುಖ್ಯ ರಸ್ತೆ ವಿಸ್ತರಣೆಗೆ ದಾರಿ ಸುಗಮ’

Property Owners Withdrawal: ಸೊರಬ–ಗಜೇಂದ್ರಗಡ ರಾಜ್ಯ ಹೆದ್ದಾರಿ ಪಟ್ಟಣದhauptರಸ್ತೆಯ ಮೂಲಕ ಹಾಯ್ದು ಹೋಗಿದ್ದರಿಂದ ರಸ್ತೆ ವಿಸ್ತರಣೆಗೆ ವಿರೋಧಿಸಿ ಆಸ್ತಿ ಮಾಲೀಕರು ಧಾರವಾಡ ಹೈಕೋರ್ಟ್‌ನಲ್ಲಿ ಹಾಕಿದ್ದ ಪ್ರಕರಣ
Last Updated 12 ಜುಲೈ 2025, 3:01 IST
ಬ್ಯಾಡಗಿ: ‘ಮುಖ್ಯ ರಸ್ತೆ ವಿಸ್ತರಣೆಗೆ ದಾರಿ ಸುಗಮ’

ಹಡಪದ ಅಪ್ಪಣ್ಣ ಜಯಂತಿ| ವಚನಗಳ ಮೂಲಕ ಸಮಾಜ ಸುಧಾರಣೆ: ಪಿಡಿಒ ವಿಶ್ವನಾಥ ಮುದಿಗೌಡ್ರ

Hadapad Appanna Jayanti: ಹಡಪದ ಅಪ್ಪಣ್ಣ ಅವರು ಜಾತಿ, ಅಸಮಾನತೆ, ಮೂಢನಂಬಿಕೆ ವಿರುದ್ಧ ವಚನಗಳ ಮೂಲಕ ಹೋರಾಟ ಮಾಡಿ ಸಮಾಜ ಸುಧಾರಣೆಗೆ ಶ್ರಮಿಸಿದವರು ಎಂದು ಪಿಡಿಒ ವಿಶ್ವನಾಥ ಮುದಿಗೌಡ್ರ ಹೇಳಿದರು.
Last Updated 11 ಜುಲೈ 2025, 4:10 IST
ಹಡಪದ ಅಪ್ಪಣ್ಣ ಜಯಂತಿ| ವಚನಗಳ ಮೂಲಕ ಸಮಾಜ ಸುಧಾರಣೆ: ಪಿಡಿಒ ವಿಶ್ವನಾಥ ಮುದಿಗೌಡ್ರ

ರಾಷ್ಟ್ರದ ಉನ್ನತಿಗೆ ಶಿಕ್ಷಕನ ಪಾತ್ರ ಅಮೂಲ್ಯ: ಅರಕೆರೆ ಸಿದ್ದಲಿಂಗ ಶ್ರೀ

Religious Gathering Message: ‘ದೇವರು ಸೃಷ್ಟಿಕರ್ತನಾದರೆ, ಶಿಕ್ಷಕನು ರಾಷ್ಟ್ರದ ದಾರಿದೀಪ’ ಎಂದು ಅರಕೆರೆ ಸಿದ್ದಲಿಂಗ ಸ್ವಾಮೀಜಿ ರಾಣೆಬೆನ್ನೂರಿನಲ್ಲಿ ಧರ್ಮಸಭೆಯಲ್ಲಿ ಹೇಳಿದರು.
Last Updated 11 ಜುಲೈ 2025, 4:06 IST
ರಾಷ್ಟ್ರದ ಉನ್ನತಿಗೆ ಶಿಕ್ಷಕನ ಪಾತ್ರ ಅಮೂಲ್ಯ: ಅರಕೆರೆ ಸಿದ್ದಲಿಂಗ ಶ್ರೀ
ADVERTISEMENT

ಗುರು ಪೂರ್ಣಿಮೆ: ಶ್ರದ್ಧಾ–ಭಕ್ತಿಯಿಂದ ಆಚರಣೆ

Spiritual Festivity: ಹಾವೇರಿ ಜಿಲ್ಲೆಯಲ್ಲಿ ಶ್ರದ್ಧಾ ಭಕ್ತಿಯಿಂದ ಗುರು ಪೂರ್ಣಿಮೆ ಆಚರಿಸಲಾಯಿತು. ಹುಕ್ಕೇರಿಮಠ, ಕನಕ ಗುರುಪೀಠ, ಶಿರಡಿ ಸಾಯಿಬಾಬಾ ಮಂದಿರಗಳಲ್ಲಿ ವಿಶೇಷ ಪೂಜೆಗಳು ಜರುಗಿದವು.
Last Updated 11 ಜುಲೈ 2025, 4:03 IST
ಗುರು ಪೂರ್ಣಿಮೆ: ಶ್ರದ್ಧಾ–ಭಕ್ತಿಯಿಂದ ಆಚರಣೆ

ರಾಣೆಬೆನ್ನೂರು: ನೇಣುಬಿಗಿದು ರೈತ ಆತ್ಮಹತ್ಯೆ 

Farmer Loan Crisis: ₹6 ಲಕ್ಷ ಸಾಲದ ಬಾಧೆ ತಾಳಲಾರದೇ ಜೋಹಿಸರಹರಳಹಳ್ಳಿ ರೈತ ಉಮೇಶಪ್ಪ ತಳವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಶವಾಗಾರದ ಮುಂದೆ ರೈತರು ಪ್ರತಿಭಟನೆ ನಡೆಸಿದರು.
Last Updated 11 ಜುಲೈ 2025, 4:00 IST
ರಾಣೆಬೆನ್ನೂರು: ನೇಣುಬಿಗಿದು ರೈತ ಆತ್ಮಹತ್ಯೆ 

ಬ್ಯಾಡಗಿ ಬಾಲಕಿ ಸಾವು: ಸಾವಿನ ಅಭಿಪ್ರಾಯ ತಿಳಿಸಲು ‘ಎಚ್‌ಒಡಿ’ ಹಿಂದೇಟು

ಪೊಲೀಸರ ಕೈ ಸೇರಿದ ಎಫ್‌ಎಸ್‌ಎಲ್‌ ವರದಿ; ರಾಜ್ಯ ವೈದ್ಯಕೀಯ ಮಂಡಳಿಗೆ ಪತ್ರ ?
Last Updated 11 ಜುಲೈ 2025, 3:54 IST
ಬ್ಯಾಡಗಿ ಬಾಲಕಿ ಸಾವು: ಸಾವಿನ ಅಭಿಪ್ರಾಯ ತಿಳಿಸಲು ‘ಎಚ್‌ಒಡಿ’ ಹಿಂದೇಟು
ADVERTISEMENT
ADVERTISEMENT
ADVERTISEMENT