ಶಿಗ್ಗಾವಿ: ಗಾಂಧಿಸ್ಮೃತಿ, ಪಾನ ಮುಕ್ತರ ಅಭಿನಂದನಾ ಸಮಾವೇಶ
Deaddiction Awareness: ಶಿಗ್ಗಾವಿ ಪಟ್ಟಣದ ವಿರಕ್ತಮಠದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಹಯೋಗದಲ್ಲಿ ಪಾನ ಮುಕ್ತರ ಅಭಿನಂದನಾ ಸಮಾವೇಶ ಜರುಗಿತು ಎಂದು ಶಾಸಕ ಯಾಶೀರ್ ಅಹ್ಮದ್ಖಾನ್ ಹೇಳಿದರು.Last Updated 14 ಅಕ್ಟೋಬರ್ 2025, 2:52 IST