ಶುಕ್ರವಾರ, 28 ನವೆಂಬರ್ 2025
×
ADVERTISEMENT

ಹಾವೇರಿ

ADVERTISEMENT

ಶಿಗ್ಗಾವಿ | ಅನ್ನ, ಅಕ್ಷರ ನೀಡುವ ಕೇಂದ್ರ ಮಠ

ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಅಭಿಮತ
Last Updated 27 ನವೆಂಬರ್ 2025, 7:12 IST
ಶಿಗ್ಗಾವಿ | ಅನ್ನ, ಅಕ್ಷರ ನೀಡುವ ಕೇಂದ್ರ ಮಠ

ಹಾವೇರಿ: ಹಸುಗೂಸು ಸಾವು | ಅಧ್ಯಕ್ಷರಿಗೆ ವರದಿ

ಹಾವೇರಿ ಜಿಲ್ಲಾ ಮಹಿಳಾ–ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಶೇಖರಗೌಡ ಜಿ. ರಾಮತ್ನಾಳ, ಶೌಚಾಲಯ–ಕಾರಿಡಾರ್‌ನಲ್ಲಿ ದಿಢೀರ್ ಹೆರಿಗೆ ಮತ್ತು ಹಸುಗೂಸು ಸಾವು ಪ್ರಕರಣದ ವಿಡಿಯೊ ಪರಿಶೀಲಿಸಿ ವರದಿ ಸಲ್ಲಿಸಲು ಘೋಷಣೆ ಮಾಡಿದ್ದಾರೆ.
Last Updated 27 ನವೆಂಬರ್ 2025, 7:09 IST
ಹಾವೇರಿ: ಹಸುಗೂಸು ಸಾವು | ಅಧ್ಯಕ್ಷರಿಗೆ ವರದಿ

ಹಾವೇರಿ : ಎಂಜಿನಿಯರ್‌ ಬಳಿ ₹ 3.69 ಕೋಟಿ ಆಸ್ತಿ

ಲೋಕಾಯುಕ್ತ ಪೊಲೀಸರ ದಾಳಿ; ಎಂಜಿನಿಯರ್‌ ಶೇಖಪ್ಪ ಮತ್ತೀಕಟ್ಟಿ ವಿರುದ್ಧ ಪ್ರಕರಣ
Last Updated 27 ನವೆಂಬರ್ 2025, 6:59 IST
ಹಾವೇರಿ : ಎಂಜಿನಿಯರ್‌ ಬಳಿ ₹ 3.69 ಕೋಟಿ ಆಸ್ತಿ

ಮೆಕ್ಕೆಜೋಳ: ಮೂರನೇ ದಿನ ಪೂರೈಸಿದ ಧರಣಿ

ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ರೈತರ ಆಕ್ರೋಶ
Last Updated 27 ನವೆಂಬರ್ 2025, 6:54 IST
ಮೆಕ್ಕೆಜೋಳ: ಮೂರನೇ ದಿನ ಪೂರೈಸಿದ ಧರಣಿ

ಶಿಕ್ಷಣದಿಂದ ಉತ್ತಮ ನಾಗರೀಕರ ನಿರ್ಮಾಣ

ಸವಣೂರಿನ ಸಂವಿಧಾನ ದಿನಾಚರಣೆಯಲ್ಲಿ ತಹಶೀಲ್ದಾರ್‌ ರವಿಕುಮಾರ್ ಕೊರವರ ಹೇಳಿಕೆ
Last Updated 27 ನವೆಂಬರ್ 2025, 6:48 IST
ಶಿಕ್ಷಣದಿಂದ ಉತ್ತಮ ನಾಗರೀಕರ ನಿರ್ಮಾಣ

ಹಾವೇರಿ: ‘ಘನತೆ ಜೀವನ ಕಟ್ಟಿಕೊಟ್ಟ ಸಂವಿಧಾನ’

ಜಿಲ್ಲಾಡಳಿತದಿಂದ ಸಂವಿಧಾನ ದಿನಾಚರಣೆ; ಸಂವಿಧಾನದ ಮಹತ್ವ ಸಾರಿದ ಜಾಥಾ
Last Updated 27 ನವೆಂಬರ್ 2025, 6:45 IST
ಹಾವೇರಿ: ‘ಘನತೆ ಜೀವನ ಕಟ್ಟಿಕೊಟ್ಟ ಸಂವಿಧಾನ’

ಮಠಾಧೀಶರು ಹೇಳಿದಾಕ್ಷಣ ಸಿ.ಎಂ ಮಾಡಲ್ಲ: ನಿರಂಜನಾನಂದಪುರಿ ಸ್ವಾಮೀಜಿ

Niranjananandpuri Swamiji ಮುಖ್ಯಮಂತ್ರಿ ಯಾರು ಆಗಬೇಕು ಎನ್ನುವುದನ್ನು ಶಾಸಕರು ನಿರ್ಣಯ ಮಾಡುತ್ತಾರೆ. ಈ ವಿಚಾರದಲ್ಲಿ ಮಠಾಧೀಶರು ಮಧ್ಯ ಪ್ರವೇಶ ಮಾಡುವುದು ಸೂಕ್ತವಲ್ಲ’ ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.
Last Updated 26 ನವೆಂಬರ್ 2025, 18:51 IST
ಮಠಾಧೀಶರು ಹೇಳಿದಾಕ್ಷಣ ಸಿ.ಎಂ ಮಾಡಲ್ಲ: ನಿರಂಜನಾನಂದಪುರಿ ಸ್ವಾಮೀಜಿ
ADVERTISEMENT

ಶಿಗ್ಗಾವಿ | ‘ಜಾತಿ ಮತಕ್ಕಿಂತ ಮಾನವೀಯತೆ ಮುಖ್ಯ‘ : ಭಾರತಿ ಹೆಗಡೆ

Social Harmony: ಶಿಗ್ಗಾವಿಯಲ್ಲಿ ನಡೆದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾರತಿ ಹೆಗಡೆ ಅವರು ಜಾತಿ ಮತಗಳಿಂದ ದೂರವಾಗಿ ಮಾನವೀಯತೆ ಗುಣಗಳನ್ನು ಬೆಳೆಸಿಕೊಳ್ಳುವುದು ಮೌಲ್ಯಾಧಾರಿತ ಬದುಕಿಗೆ ಮುಖ್ಯ ಎಂದು ಹೇಳಿದರು
Last Updated 26 ನವೆಂಬರ್ 2025, 5:40 IST
ಶಿಗ್ಗಾವಿ | ‘ಜಾತಿ ಮತಕ್ಕಿಂತ ಮಾನವೀಯತೆ ಮುಖ್ಯ‘ : ಭಾರತಿ ಹೆಗಡೆ

ಹಾವೇರಿ: ರೊಟ್ಟಿ ಹೊತ್ತು ತಂದು ರೈತರ ಧರಣಿ

Farmer Agitation: ಹಾವೇರಿ ಮೆಕ್ಕೆಜೋಳಕ್ಕೆ ಕನಿಷ್ಠ ಮೂರು ಸಾವಿರ ನೀಡಬೇಕು ಖರೀದಿ ಕೇಂದ್ರ ತ್ವರಿತವಾಗಿ ತೆರೆಯಬೇಕು ಎಂದು ಆಗ್ರಹಿಸಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಎರಡನೇ ದಿನ ಮುಂದುವರಿಯಿತು ರೈತರು ಮನೆಯಿಂದ ರೊಟ್ಟಿಗಳನ್ನು ತಂದು ಹಂಚಿದರು
Last Updated 26 ನವೆಂಬರ್ 2025, 5:35 IST
ಹಾವೇರಿ: ರೊಟ್ಟಿ ಹೊತ್ತು ತಂದು ರೈತರ ಧರಣಿ

ಬ್ಯಾಡಗಿ | ಅರಣ್ಯ ಭೂಮಿ ಸಾಗುವಳಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮನವಿ 

Forest Issue: ಬ್ಯಾಡಗಿ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಬಳಿ 44 ಎಕರೆ ಅರಣ್ಯದಲ್ಲಿರುವ ಮರಗಳನ್ನು ಕಡಿದು ಭೂಮಿಯನ್ನು ಸಾಗುವಳಿ ಮಾಡಲು ಮುಂದಾಗಿರುವವರ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ಮನವಿ ಸಲ್ಲಿಸಿದರು
Last Updated 26 ನವೆಂಬರ್ 2025, 5:28 IST
ಬ್ಯಾಡಗಿ | ಅರಣ್ಯ ಭೂಮಿ ಸಾಗುವಳಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮನವಿ 
ADVERTISEMENT
ADVERTISEMENT
ADVERTISEMENT