ಶುಕ್ರವಾರ, 21 ನವೆಂಬರ್ 2025
×
ADVERTISEMENT

ಹಾವೇರಿ

ADVERTISEMENT

ಡಿ.ಕೆ. ಶಿವಕುಮಾರ್‌ ಭೇಟಿಯಾದ ಹಾವೇರಿಯ ಮೂವರು ಶಾಸಕರು

Karnataka Politics: ಹಾವೇರಿಯ ಕೆಲ ಶಾಸಕರು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಶುಕ್ರವಾರ ರಾತ್ರಿ ದಿಢೀರ್ ಭೇಟಿಯಾಗಿ ಮಾತುಕತೆ ನಡೆಸಿದರು.
Last Updated 21 ನವೆಂಬರ್ 2025, 18:00 IST
ಡಿ.ಕೆ. ಶಿವಕುಮಾರ್‌ ಭೇಟಿಯಾದ ಹಾವೇರಿಯ ಮೂವರು ಶಾಸಕರು

ಪತ್ನಿಯಿಂದ ಕಿರುಕುಳ; ವಿಡಿಯೊ ಚಿತ್ರೀಕರಿಸಿ ಕುರಿಗಾಹಿ ಆತ್ಮಹತ್ಯೆ

Family harassment case: ಹಾವೇರಿ: ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಚನ್ನಳ್ಳಿ–ವರಹ ರಸ್ತೆಯ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಕುರಿಗಾಹಿ ಮಂಜುನಾಥ ಅಣ್ಣಪ್ಪ ಚಿಲೋಜಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಪತ್ನಿ ಸೇರಿ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ‘ಬೆಳಗಾವಿ ಜಿಲ್ಲೆ
Last Updated 21 ನವೆಂಬರ್ 2025, 14:23 IST
ಪತ್ನಿಯಿಂದ ಕಿರುಕುಳ; ವಿಡಿಯೊ ಚಿತ್ರೀಕರಿಸಿ ಕುರಿಗಾಹಿ ಆತ್ಮಹತ್ಯೆ

ಹಾವೇರಿ: ಮೆಕ್ಕೆಜೋಳ, ಭತ್ತ , ಕಬ್ಬಿಗೆ ವೈಜ್ಞಾನಿಕ ಬೆಲೆ ನೀಡಿ

ಮಾಕನೂರು ಕ್ರಾಸ್‌ಬಳಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿಭಟನೆ
Last Updated 21 ನವೆಂಬರ್ 2025, 8:03 IST
ಹಾವೇರಿ: ಮೆಕ್ಕೆಜೋಳ, ಭತ್ತ , ಕಬ್ಬಿಗೆ ವೈಜ್ಞಾನಿಕ ಬೆಲೆ ನೀಡಿ

ಹಾವೇರಿ: ಮೀನು ಮಾರಾಟ; ವಾಹನ ಸೌಲಭ್ಯಕ್ಕೆ ಅರ್ಜಿ

Fishermen Transport Aid: ವಿಶೇಷ ಧರ್ತಿ ಆಭಾ ಯೋಜನೆಯಡಿ ಮೀನು ಮಾರಾಟಗಾರರಿಗೆ ವಾಹನ ಖರೀದಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಡಿ.18 ಕೊನೆಯ ದಿನವಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Last Updated 21 ನವೆಂಬರ್ 2025, 8:03 IST
ಹಾವೇರಿ: ಮೀನು ಮಾರಾಟ; ವಾಹನ ಸೌಲಭ್ಯಕ್ಕೆ ಅರ್ಜಿ

ಹಾವೇರಿ | ಹಸುಗೂಸು ಸಾವು: ವಿಚಾರಣೆಗೆ ಸಮಿತಿ

ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದ್ದ ಘಟನೆ: ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ
Last Updated 21 ನವೆಂಬರ್ 2025, 8:03 IST
ಹಾವೇರಿ | ಹಸುಗೂಸು ಸಾವು: ವಿಚಾರಣೆಗೆ ಸಮಿತಿ

ಗುತ್ತಲ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

ಗುತ್ತಲ: ಇಲ್ಲಿಯ 11 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಈ ಸಂಬಂಧ ಗುತ್ತಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 20 ನವೆಂಬರ್ 2025, 2:54 IST
ಗುತ್ತಲ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

ಕಾರಡಗಿ ವೀರಭದ್ರೇಶ್ವರ ಕಾರ್ತೀಕೋತ್ಸವ ಇಂದು

ಸವಣೂರು : ತಾಲ್ಲೂಕಿನ ಕಾರಡಗಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ನ. 20 ರಂದು ಸಂಜೆ 7ಗಂಟೆಗೆ ಕಾರ್ತೀಕೋತ್ಸವ, ವಿವಿಧ ಧಾರ್ಮಿಕ ಹಾಗೂ ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ.
Last Updated 20 ನವೆಂಬರ್ 2025, 2:51 IST
ಕಾರಡಗಿ ವೀರಭದ್ರೇಶ್ವರ ಕಾರ್ತೀಕೋತ್ಸವ ಇಂದು
ADVERTISEMENT

ಹಾನಗಲ್: ತಹಸೀಲ್ದಾರ್‌ ಕಂಚಿನ ಪುತ್ಥಳಿ ಅನಾವರಣ ನಾಳೆ

ಮಾಜಿ ಸಚಿವ ದಿ.ಮನೋಹರ ತಹಸೀಲ್ದಾರ್‌ ಅವರ ಕಂಚಿನ ಪುತ್ಥಳಿಯ ಅನಾವರಣ ನ.21 ರಂದು ತಾಲ್ಲೂಕಿನ ಅಕ್ಕಿವಳ್ಳಿಯಲ್ಲಿ ನಡೆಯಲಿದೆ ಎಂದು ಮನೋಹರ ತಹಸೀಲ್ದಾರ್‌ ಅವರ ಪುತ್ರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಘವೇಂದ್ರ ತಹಸೀಲ್ದಾರ್ ಹೇಳಿದರು.
Last Updated 20 ನವೆಂಬರ್ 2025, 2:49 IST
ಹಾನಗಲ್: ತಹಸೀಲ್ದಾರ್‌ ಕಂಚಿನ ಪುತ್ಥಳಿ ಅನಾವರಣ ನಾಳೆ

ಹಾವೇರಿ ‌‌| ದೇವಸ್ಥಾನ ಜೀರ್ಣೋದ್ಧಾರ: ದಂಪತಿಗೆ ಸನ್ಮಾನ

ಬಸವಣ್ಣ ದೇವರ ಸೇವಾ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಹಾಗೂ ದೇವಸ್ಥಾನವನ್ನು ಸಂಪೂರ್ಣ ಜೀರ್ಣೋದ್ದಾರ ಮಾಡಿದ ಚಂಪಕ್ಕ ರಾಮರಡ್ಡಿ ಗೋಡಿಹಾಳ ಇವರ ಅಭಿನಂದನಾ ಸಮಾರಂಭ ಜರುಗಿತು. 
Last Updated 20 ನವೆಂಬರ್ 2025, 2:48 IST
ಹಾವೇರಿ ‌‌| ದೇವಸ್ಥಾನ ಜೀರ್ಣೋದ್ಧಾರ: ದಂಪತಿಗೆ ಸನ್ಮಾನ

ಮೆಕ್ಕೆಜೋಳಕ್ಕೆ ₹3,000 ಬೆಂಬಲ ಬೆಲೆಗೆ ಒತ್ತಾಯ: 24ರಿಂದ ಅಹೋರಾತ್ರಿ ಧರಣಿ

ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ರೈತ ಸಂಘಟನೆಗಳ ನೇತೃತ್ವ
Last Updated 20 ನವೆಂಬರ್ 2025, 2:45 IST
ಮೆಕ್ಕೆಜೋಳಕ್ಕೆ ₹3,000 ಬೆಂಬಲ ಬೆಲೆಗೆ ಒತ್ತಾಯ: 24ರಿಂದ ಅಹೋರಾತ್ರಿ ಧರಣಿ
ADVERTISEMENT
ADVERTISEMENT
ADVERTISEMENT