ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

ಹಾವೇರಿ

ADVERTISEMENT

ರಟ್ಟೀಹಳ್ಳಿ| ಕರ್ತವ್ಯ ಲೋಪ: ಪಿಡಿಒ ಅಮಾನತು

Administrative Action: ರಟ್ಟೀಹಳ್ಳಿ ತಾಲ್ಲೂಕಿನ ಅಣಜಿ ಗ್ರಾಮ ಪಂಚಾಯಿತಿ ಪಿಡಿಒ ಬಸನಗೌಡ ಪಾಟೀಲ ಅವರನ್ನು ಲಂಚದ ಪ್ರಕರಣ ಹಾಗೂ ಕರ್ತವ್ಯ ಲೋಪದ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ರುಚಿ ಬಿಂದಾಲ್ ಅಮಾನತುಗೊಳಿಸಿದ್ದಾರೆ.
Last Updated 14 ಅಕ್ಟೋಬರ್ 2025, 2:54 IST
ರಟ್ಟೀಹಳ್ಳಿ| ಕರ್ತವ್ಯ ಲೋಪ: ಪಿಡಿಒ ಅಮಾನತು

ಬ್ಯಾಡಗಿ | ಅಂಬಿಗರ ಚೌಡಯ್ಯನವರ ಮೂರ್ತಿ ಭಗ್ನ: ಆರೋಪಿಗಳ ಬಂಧನಕ್ಕೆ ಆಗ್ರಹ

Statue Vandalism: ಬ್ಯಾಡಗಿ ಪಟ್ಟಣದಲ್ಲಿ ಅಂಬಿಗರ ಚೌಡಯ್ಯನವರ ಮೂರ್ತಿ ಭಗ್ನಗೊಂಡ ಹಿನ್ನೆಲೆಯಲ್ಲಿ ಬೆಸ್ತ ಹಾಗೂ ಕೋಲಿ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿ, ಆರೋಪಿಗಳ ಬಂಧನ ಹಾಗೂ ಕಠಿಣ ಶಿಕ್ಷೆಗಾಗಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
Last Updated 14 ಅಕ್ಟೋಬರ್ 2025, 2:53 IST
ಬ್ಯಾಡಗಿ | ಅಂಬಿಗರ ಚೌಡಯ್ಯನವರ ಮೂರ್ತಿ ಭಗ್ನ: ಆರೋಪಿಗಳ ಬಂಧನಕ್ಕೆ ಆಗ್ರಹ

ಹಿರೇಕೆರೂರ | ಕಸ ನಿರ್ವಹಣೆಯಲ್ಲಿ ನಿರ್ಲಕ್ಷ್ಯ: ಶಾಶ್ವತ ಪರಿಹಾರಕ್ಕೆ ಜನರ ಒತ್ತಾಯ

Garbage Problem: ಹಿರೇಕೆರೂರ ಪಟ್ಟಣದಲ್ಲಿ ಕಸ ಸಂಗ್ರಹ, ವಿಲೇವಾರಿ ವಿಳಂಬದಿಂದ ಜನ ಆಕ್ರೋಶಗೊಂಡಿದ್ದಾರೆ. ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯದಿಂದ ಕಸದ ರಾಶಿ ಎಲ್ಲೆಂದರಲ್ಲಿ ಕಂಡುಬರುತ್ತಿದ್ದು, ಜನರು ಶಾಶ್ವತ ಪರಿಹಾರಕ್ಕೆ ಒತ್ತಾಯಿಸುತ್ತಿದ್ದಾರೆ.
Last Updated 14 ಅಕ್ಟೋಬರ್ 2025, 2:53 IST
ಹಿರೇಕೆರೂರ | ಕಸ ನಿರ್ವಹಣೆಯಲ್ಲಿ ನಿರ್ಲಕ್ಷ್ಯ: ಶಾಶ್ವತ ಪರಿಹಾರಕ್ಕೆ ಜನರ ಒತ್ತಾಯ

ಶಿಗ್ಗಾವಿ: ಗಾಂಧಿಸ್ಮೃತಿ, ಪಾನ ಮುಕ್ತರ ಅಭಿನಂದನಾ ಸಮಾವೇಶ

Deaddiction Awareness: ಶಿಗ್ಗಾವಿ ಪಟ್ಟಣದ ವಿರಕ್ತಮಠದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಹಯೋಗದಲ್ಲಿ ಪಾನ ಮುಕ್ತರ ಅಭಿನಂದನಾ ಸಮಾವೇಶ ಜರುಗಿತು ಎಂದು ಶಾಸಕ ಯಾಶೀರ್ ಅಹ್ಮದ್‌ಖಾನ್ ಹೇಳಿದರು.
Last Updated 14 ಅಕ್ಟೋಬರ್ 2025, 2:52 IST
ಶಿಗ್ಗಾವಿ: ಗಾಂಧಿಸ್ಮೃತಿ, ಪಾನ ಮುಕ್ತರ ಅಭಿನಂದನಾ ಸಮಾವೇಶ

ರಟ್ಟೀಹಳ್ಳಿ| ಜಿ.ಎಂ. ಶುಗರ್ಸ್: ಉದ್ಯೋಗಕ್ಕಾಗಿ ಸ್ಥಳೀಯರ ಪ್ರತಿಭಟನೆ

GM Sugars Protest: ಹಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಮಲಾಪುರ, ಹಳ್ಳೂರು, ಪುರದಕೇರಿ, ಚಟ್ನಳ್ಳಿ, ಕಿರಗೇರಿ ಗ್ರಾಮಸ್ಥರು ಉದ್ಯೋಗ ನೀಡುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಕಾರ್ಖಾನೆ ಅನುಮತಿ ರದ್ದುಗೊಳಿಸುವ ಎಚ್ಚರಿಕೆ ನೀಡಿದರು.
Last Updated 14 ಅಕ್ಟೋಬರ್ 2025, 2:52 IST
ರಟ್ಟೀಹಳ್ಳಿ| ಜಿ.ಎಂ. ಶುಗರ್ಸ್: ಉದ್ಯೋಗಕ್ಕಾಗಿ ಸ್ಥಳೀಯರ ಪ್ರತಿಭಟನೆ

ಮನಸ್ತಾಪ ಬದಿಗಿಟ್ಟು ಒಗ್ಗಟ್ಟಾಗಲು ಸಲಹೆ: ಮಾಜಿ ಶಾಸಕ ರಾಮಕೃಷ್ಣ

Dalit Unity:ವಿವಿಧ ದಲಿತ ಸಂಘಟನೆಗಳು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರ ನಿವಾಸದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪರಿಶಿಷ್ಟ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
Last Updated 13 ಅಕ್ಟೋಬರ್ 2025, 2:55 IST
ಮನಸ್ತಾಪ ಬದಿಗಿಟ್ಟು ಒಗ್ಗಟ್ಟಾಗಲು ಸಲಹೆ: ಮಾಜಿ ಶಾಸಕ ರಾಮಕೃಷ್ಣ

ರಟ್ಟೀಹಳ್ಳಿ: ಚಿರತೆ ಸೆರೆಗೆ ಕಾರ್ಯಾಚರಣೆ

Forest Department: ರಟ್ಟೀಹಳ್ಳಿ ತಾಲ್ಲೂಕಿನ ಕಣವಿಶಿದ್ದಗೇರಿ ಗ್ರಾಮದಲ್ಲಿ ಚಿರತೆ ದಾಳಿಯಿಂದ ರೈತ ಬೀರಪ್ಪ ಬಳಗಾವಿ ಸಾವನ್ನಪ್ಪಿದ್ದು, ಅರಣ್ಯ ಇಲಾಖೆ ಚಿರತೆಯನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದೆ.
Last Updated 13 ಅಕ್ಟೋಬರ್ 2025, 2:51 IST
ರಟ್ಟೀಹಳ್ಳಿ: ಚಿರತೆ ಸೆರೆಗೆ ಕಾರ್ಯಾಚರಣೆ
ADVERTISEMENT

ಹಾವೇರಿ: ಸೂರಿಲ್ಲದೇ ಸೂರಗುತ್ತಿರುವ ಸುಡುಗಾಡು ಸಿದ್ಧರು

ಸುಮಾರು 20 ವರ್ಷಗಳಿಂದ ಶೆಡ್‌ನಲ್ಲಿ ವಾಸ | ‘ಜಿ+1’ ಮಾದರಿಯ 480 ಮನೆಗಳ ನಿರ್ಮಾಣ ವಿಳಂಬ | ಮನೆಗಳ ತ್ವರಿತ ಹಸ್ತಾಂತರಕ್ಕೆ ನಿರಾಶ್ರಿತರ ಆಗ್ರಹ
Last Updated 13 ಅಕ್ಟೋಬರ್ 2025, 2:50 IST
ಹಾವೇರಿ: ಸೂರಿಲ್ಲದೇ ಸೂರಗುತ್ತಿರುವ ಸುಡುಗಾಡು ಸಿದ್ಧರು

ಶಿಗ್ಗಾವಿ: ಹಿಂದೂ ಗಣಪತಿ ಅದ್ದೂರಿ ಮೆರವಣಿಗೆ

Ganesh Festival: ತಾಲ್ಲೂಕಿನ ಬಂಕಾಪುರದ ನೆಹರು ಗಾರ್ಡನ್‌ದಲ್ಲಿ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾ ಗಣಪತಿಯ ವಿಸರ್ಜನಾ ಮೆರವಣಿಗೆ ಭಾನುವಾರ ಅದ್ಧೂರಿಯಾಗಿ ನಡೆಯಿತು. ಪ್ರತಿಷ್ಠಾಪನಾ ಸ್ಥಳದಿಂದ ಆರಂಭವಾದ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.
Last Updated 13 ಅಕ್ಟೋಬರ್ 2025, 2:47 IST
ಶಿಗ್ಗಾವಿ: ಹಿಂದೂ ಗಣಪತಿ ಅದ್ದೂರಿ ಮೆರವಣಿಗೆ

ಪರರ ಎದುರು ಮಕ್ಕಳ ನಿಂದಿಸದಿರಿ: ನಿರಂಜನಾನಂದಪುರಿ ಸ್ವಾಮೀಜಿ

ಕನಕ ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರ ಸಮಾರಂಭ: ನಿರಂಜನಾನಂದಪುರಿ ಸ್ವಾಮೀಜಿ ಸಲಹೆ
Last Updated 13 ಅಕ್ಟೋಬರ್ 2025, 2:46 IST
ಪರರ ಎದುರು ಮಕ್ಕಳ ನಿಂದಿಸದಿರಿ: ನಿರಂಜನಾನಂದಪುರಿ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT