ಸೋಮವಾರ, 22 ಡಿಸೆಂಬರ್ 2025
×
ADVERTISEMENT

ಹಾವೇರಿ

ADVERTISEMENT

ಹಾವೇರಿ: ನಿವೃತ್ತ ಶಿಕ್ಷಕಗೆ 43 ಲೀ.ರಕ್ತದ ತುಲಾಭಾರ

ಹಳೇ ವಿದ್ಯಾರ್ಥಿಗಳು– ಅಭಿಮಾನಿಗಳಿಂದ ಗುರುವಂದನೆ
Last Updated 22 ಡಿಸೆಂಬರ್ 2025, 19:01 IST
ಹಾವೇರಿ: ನಿವೃತ್ತ ಶಿಕ್ಷಕಗೆ 43 ಲೀ.ರಕ್ತದ ತುಲಾಭಾರ

ಹಿರೇಕೆರೂರ | ಜಾಲತಾಣಗಳ ದುರ್ಬಳಕೆಯಿಂದ ಅಪರಾಧ ಹೆಚ್ಚಳ: ಪಿಎಸ್ಐ ನೀಲಪ್ಪ ನರಲಾರ

ಹಿರೇಕೆರೂರ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಅಪರಾಧ ತಡೆ ಮಾಸಾಚರಣೆಯಲ್ಲಿ ಪಿಎಸ್ಐ ನೀಲಪ್ಪ ನರಲಾರ ಅವರು ಸಾಮಾಜಿಕ ಜಾಲತಾಣಗಳ ದುರ್ಬಳಕೆ ಮತ್ತು ಪೋಕ್ಸೋ ಕಾಯ್ದೆಯಡಿ ದಾಖಲಾಗುತ್ತಿರುವ ಪ್ರಕರಣಗಳ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.
Last Updated 22 ಡಿಸೆಂಬರ್ 2025, 4:50 IST
ಹಿರೇಕೆರೂರ | ಜಾಲತಾಣಗಳ ದುರ್ಬಳಕೆಯಿಂದ ಅಪರಾಧ ಹೆಚ್ಚಳ: ಪಿಎಸ್ಐ ನೀಲಪ್ಪ ನರಲಾರ

ಹಾವೇರಿಯಲ್ಲಿ ಪೋಲಿಯೊ ಶೇ 95.56ರಷ್ಟು ಸಾಧನೆ

ಹಾವೇರಿ ಜಿಲ್ಲೆಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೊ ಅಭಿಯಾನಕ್ಕೆ ಭರ್ಜರಿ ಸ್ಪಂದನೆ ಸಿಕ್ಕಿದ್ದು, 1.41 ಲಕ್ಷ ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಹಾನಗಲ್‌ನಲ್ಲಿ ಶೇ 106ರಷ್ಟು ಗುರಿ ಮೀರಿ ಸಾಧನೆಯಾಗಿದ್ದು, ಸಂಪೂರ್ಣ ಅಂಕಿಅಂಶ ಇಲ್ಲಿದೆ.
Last Updated 22 ಡಿಸೆಂಬರ್ 2025, 4:49 IST
ಹಾವೇರಿಯಲ್ಲಿ ಪೋಲಿಯೊ ಶೇ 95.56ರಷ್ಟು ಸಾಧನೆ

ಹಾವೇರಿ | ಮತ್ತೊಬ್ಬರ ಕಷ್ಟ ನಿವಾರಿಸಿದರೆ ಬದುಕು ಸಾರ್ಥಕ: ಮಹಾಂತಪ್ರಭು ಸ್ವಾಮೀಜಿ

ಹಾವೇರಿ ಹುಕ್ಕೇರಿಮಠದ ಜಾತ್ರಾ ಮಹೋತ್ಸವದ ಅಧ್ಯಾತ್ಮ ಪ್ರವಚನದಲ್ಲಿ ಶೇಗುಣಸಿ ವಿರಕ್ತಮಠದ ಮಹಾಂತಪ್ರಭು ಸ್ವಾಮೀಜಿ ಅವರು ಬದುಕಿನ ಸಾರ್ಥಕತೆ ಮತ್ತು ಸಾಮಾಜಿಕ ಮೌಲ್ಯಗಳ ಕುರಿತು ಮಾರ್ಮಿಕವಾಗಿ ಮಾತನಾಡಿದರು.
Last Updated 22 ಡಿಸೆಂಬರ್ 2025, 4:48 IST
ಹಾವೇರಿ | ಮತ್ತೊಬ್ಬರ ಕಷ್ಟ ನಿವಾರಿಸಿದರೆ ಬದುಕು ಸಾರ್ಥಕ: ಮಹಾಂತಪ್ರಭು ಸ್ವಾಮೀಜಿ

ಹಾವೇರಿ | ಬ್ಲ್ಯಾಕ್‌ಮೇಲ್‌, ಕ್ರಿಮಿನಲ್ ಪತ್ರಕರ್ತರ ಹಾವಳಿ: ಶಿವಾನಂದ ತಗಡೂರು

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹಾವೇರಿ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು ಅವರು ವಿಶ್ವಾಸಾರ್ಹ ಪತ್ರಿಕೋದ್ಯಮದ ಅಗತ್ಯವನ್ನು ಒತ್ತಿಹೇಳಿದರು.
Last Updated 22 ಡಿಸೆಂಬರ್ 2025, 4:44 IST
ಹಾವೇರಿ | ಬ್ಲ್ಯಾಕ್‌ಮೇಲ್‌, ಕ್ರಿಮಿನಲ್ ಪತ್ರಕರ್ತರ ಹಾವಳಿ: ಶಿವಾನಂದ ತಗಡೂರು

ಹಾನಗಲ್ | ಶರಣ ಸಾಹಿತ್ಯದಲ್ಲಿ ಸಾಮಾಜಿಕ ಬದ್ಧತೆ: ಸಿ.ಸೋಮಶೇಖರ

ಹಾನಗಲ್‌ನಲ್ಲಿ ನಡೆದ ತಾಲ್ಲೂಕು ಮಟ್ಟದ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷ ಸಿ.ಸೋಮಶೇಖರ ಅವರು ಶರಣರ ವಚನಗಳ ಮಹತ್ವ ಹಾಗೂ ಸಾಮಾಜಿಕ ಬದ್ಧತೆಯ ಕುರಿತು ಮಾತನಾಡಿದರು.
Last Updated 22 ಡಿಸೆಂಬರ್ 2025, 4:42 IST
ಹಾನಗಲ್ | ಶರಣ ಸಾಹಿತ್ಯದಲ್ಲಿ ಸಾಮಾಜಿಕ ಬದ್ಧತೆ: ಸಿ.ಸೋಮಶೇಖರ

ಬ್ಯಾಡಗಿ | ಗುರು ಮಕ್ಕಳ ಬಾಳಿನ ದೀವಿಗೆ: ಚಂದ್ರಣ್ಣ ಶೆಟ್ಟರ

ಬ್ಯಾಡಗಿಯ ಎಸ್‌ಎಸ್‌ಪಿಎನ್‌ ಪ್ರೌಢ ಶಾಲೆಯ 1998-99ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದ್ರಣ್ಣ ಶೆಟ್ಟರ ಮಾತನಾಡಿದರು.
Last Updated 22 ಡಿಸೆಂಬರ್ 2025, 4:41 IST
ಬ್ಯಾಡಗಿ | ಗುರು ಮಕ್ಕಳ ಬಾಳಿನ ದೀವಿಗೆ: ಚಂದ್ರಣ್ಣ ಶೆಟ್ಟರ
ADVERTISEMENT

ಹಾವೇರಿ | ನಿಸರ್ಗದ ಜೊತೆ ಬೆಳೆದು ಉಳಿಯುವ ಜೈನ ಧರ್ಮ: ಬಸವರಾಜ ಬೊಮ್ಮಾಯಿ

ಹಾವೇರಿಯಲ್ಲಿ ನಡೆದ ಸಿದ್ದಚಕ್ರ ಮಹಾಮಂಡಲ ವಿಧಾನ ಮಹೋತ್ಸವದಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಪಾಲ್ಗೊಂಡು, ಜೈನ ಧರ್ಮದ ತ್ಯಾಗ ಮತ್ತು ಅಹಿಂಸೆಯ ತತ್ವಗಳ ಬಗ್ಗೆ ಮಾತನಾಡಿದರು. ಉಸಿರಾಟದ ಶಿಸ್ತಿನಿಂದ ಹಿಡಿದು ಬದುಕಿನ ಶ್ರೇಷ್ಠತೆಯವರೆಗೆ ಜೈನ ಧರ್ಮದ ಕೊಡುಗೆಯನ್ನು ಅವರು ಶ್ಲಾಘಿಸಿದರು.
Last Updated 22 ಡಿಸೆಂಬರ್ 2025, 4:41 IST
ಹಾವೇರಿ | ನಿಸರ್ಗದ ಜೊತೆ ಬೆಳೆದು ಉಳಿಯುವ ಜೈನ ಧರ್ಮ: ಬಸವರಾಜ ಬೊಮ್ಮಾಯಿ

ಸವಣೂರಿನ ಶಿಕ್ಷಕನ ಮೆರವಣಿಗೆ ಪ್ರಕರಣ: ಮುಖ್ಯ ಶಿಕ್ಷಕ ಅಮಾನತು

Headmaster Suspension: ‘ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂಬ ಆರೋಪದಡಿ ಸರ್ಕಾರಿ ಉರ್ದು ಶಾಲೆ ಶಿಕ್ಷಕ ಜಗದೀಶ್ ವಗ್ಗಣ್ಣನವರ ಅವರನ್ನು ಥಳಿಸಿ ಚಪ್ಪಲಿ ಹಾರ ಹಾಕಿ ರಸ್ತೆಗಳಲ್ಲಿ ಮೆರವಣಿಗೆ ಮಾಡಿದ್ದ ಪ್ರಕರಣದಲ್ಲಿ ಶಾಲೆ ಮುಖ್ಯ ಶಿಕ್ಷಕ (ಪ್ರಭಾರ) ರಾಜೇಸಾಬ
Last Updated 21 ಡಿಸೆಂಬರ್ 2025, 17:07 IST
ಸವಣೂರಿನ ಶಿಕ್ಷಕನ ಮೆರವಣಿಗೆ ಪ್ರಕರಣ: ಮುಖ್ಯ ಶಿಕ್ಷಕ ಅಮಾನತು

ಹಾವೇರಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್‌ ವಿದ್ಯಾರ್ಥಿನಿಯರು ಅಸ್ವಸ್ಥ

Student Health Scare: ಹಾವೇರಿ ಜಿಲ್ಲೆಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್‌ನಲ್ಲಿ ಆಹಾರ ಸೇವಿಸಿದ ಬಳಿಕ 15ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತೀವ್ರ ಅಸ್ವಸ್ಥಗೊಂಡು ವೀರಾಪೂರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Last Updated 21 ಡಿಸೆಂಬರ್ 2025, 15:46 IST
ಹಾವೇರಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್‌ ವಿದ್ಯಾರ್ಥಿನಿಯರು ಅಸ್ವಸ್ಥ
ADVERTISEMENT
ADVERTISEMENT
ADVERTISEMENT