ಬುಧವಾರ, 19 ನವೆಂಬರ್ 2025
×
ADVERTISEMENT

ಹಾವೇರಿ

ADVERTISEMENT

ಬ್ಯಾಡಗಿ | ಮುಖ್ಯರಸ್ತೆ ವಿಸ್ತರಣೆ ವಿವಾದ: ಚಕಮಕಿ

Road Project Conflict: ಬ್ಯಾಡಗಿಯಲ್ಲಿ ಮುಖ್ಯರಸ್ತೆ ವಿಸ್ತರಣೆ ಕುರಿತು ಬಿರುಕು ಮೂಡಿಸಿದ್ದು, ಭೂಮಿಪೂಜಾ ಕಾರ್ಯಕ್ರಮದಲ್ಲಿ ಹೋರಾಟಗಾರರು ಭುಗಿಲೆದ್ದರು. ಶಾಸಕ ಬಸವರಾಜ ಶಿವಣ್ಣನವರ ಸ್ಪಷ್ಟನೆ ನಂತರ_only, ಕಾರ್ಯಕ್ರಮ ನಡೆಯಿತು.
Last Updated 19 ನವೆಂಬರ್ 2025, 2:11 IST
ಬ್ಯಾಡಗಿ | ಮುಖ್ಯರಸ್ತೆ ವಿಸ್ತರಣೆ ವಿವಾದ: ಚಕಮಕಿ

ಶಿಗ್ಗಾವಿ | ‘ಸಾಲು ಮರದ ತಿಮ್ಮಕ್ಕ ಸೇವೆ ಸ್ಮರಣೆ ಅವಶ್ಯ’

Green Legacy: ಶಿಗ್ಗಾವಿಯಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಶಿಕ್ಷಕ ಬಸವರಾಜ ಬಸರಿಕಟ್ಟಿ ಅವರು ತಿಮ್ಮಕ್ಕ ಅವರ ನಿಸ್ವಾರ್ಥ ಸೇವೆಯ ಸ್ಮರಣೆಯೊಂದಿಗೆ ಪರಿಸರ ಸಂರಕ್ಷಣೆಗೆ ಯುವಕರು ಮುಂದಾಗಬೇಕೆಂದು ಹೇಳಿದ್ದಾರೆ.
Last Updated 19 ನವೆಂಬರ್ 2025, 2:08 IST
ಶಿಗ್ಗಾವಿ | ‘ಸಾಲು ಮರದ ತಿಮ್ಮಕ್ಕ ಸೇವೆ ಸ್ಮರಣೆ ಅವಶ್ಯ’

ಹಾವೇರಿ | ‘ರಾಜಕೀಯ ಹಸ್ತಕ್ಷೇಪ: ಮತಗಳ ಖರೀದಿ’

ಬೆಳಗಾವಿ ವಿಭಾಗ ಮಟ್ಟದ ಸಹಕಾರ ಸಂಘಗಳ ಸಮಾವೇಶ | ಜನರ ಹಣ ತಿಂದರೆ ಸರ್ವನಾಶ: ಜಿ.ಟಿ.ದೇವೇಗೌಡ
Last Updated 19 ನವೆಂಬರ್ 2025, 2:07 IST
ಹಾವೇರಿ | ‘ರಾಜಕೀಯ ಹಸ್ತಕ್ಷೇಪ: ಮತಗಳ ಖರೀದಿ’

ಬ್ಯಾಡಗಿ: ಮೆಣಸಿನಕಾಯಿ ಆವಕದಲ್ಲಿ ತುಸು ಹೆಚ್ಚಳ

Chilli Price Stability: ಬ್ಯಾಡಗಿಯಲ್ಲಿ ನ.18ರಂದು 21,917 ಚೀಲ ಮೆಣಸಿನಕಾಯಿ ಮಾರಾಟವಾಗಿದ್ದು, ಆವಕದಲ್ಲಿ ತುಸು ಹೆಚ್ಚಳ ಕಂಡುಬಂದಿದೆ. ಬೆಲೆಯಲ್ಲಿ ಸ್ಥಿರತೆ ಇದ್ದು, ವರ್ತಕರು ಗುಣಮಟ್ಟದ ಮೆಣಸಿನಕಾಯಿ ತರಲು ರೈತರಿಗೆ ಸಲಹೆ ನೀಡುತ್ತಿದ್ದಾರೆ.
Last Updated 19 ನವೆಂಬರ್ 2025, 2:05 IST
ಬ್ಯಾಡಗಿ: ಮೆಣಸಿನಕಾಯಿ ಆವಕದಲ್ಲಿ ತುಸು ಹೆಚ್ಚಳ

ರಟ್ಟೀಹಳ್ಳಿ | ಉದ್ಘಾಟನೆ ಕಾಣದ ಶೌಚಾಲಯ: ಪರದಾಟ

₹ 16 ಲಕ್ಷದ ಎರಡು ಸಾರ್ವಜನಿಕ ಶೌಚಾಲಯ ನಿರ್ಮಾಣ
Last Updated 19 ನವೆಂಬರ್ 2025, 2:03 IST
ರಟ್ಟೀಹಳ್ಳಿ | ಉದ್ಘಾಟನೆ ಕಾಣದ ಶೌಚಾಲಯ: ಪರದಾಟ

ಹಾವೇರಿ | ಹಾಸಿಗೆ ಸಿಗದೆ ಕಾರಿಡಾರ್‌ನಲ್ಲೇ ಹೆರಿಗೆ: ನೆಲಕ್ಕೆ ಬಿದ್ದು ಶಿಶು ಸಾವು

Hospital Negligence: ಹಾವೇರಿ: ಜಿಲ್ಲಾಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಕಾರಿಡಾರ್‌ನಲ್ಲೇ ಮಹಿಳೆಯೊಬ್ಬರಿಗೆ ಹೆರಿಗೆ ಆಗಿದ್ದು, ನೆಲದ ಮೇಲೆ ಬಿದ್ದು ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಶಿಶು ಸ್ಥಳದಲ್ಲೇ ಮೃತಪಟ್ಟಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ
Last Updated 18 ನವೆಂಬರ್ 2025, 11:15 IST
ಹಾವೇರಿ | ಹಾಸಿಗೆ ಸಿಗದೆ ಕಾರಿಡಾರ್‌ನಲ್ಲೇ ಹೆರಿಗೆ: ನೆಲಕ್ಕೆ ಬಿದ್ದು ಶಿಶು ಸಾವು

ಶಿಗ್ಗಾವಿ-ಸವಣೂರ ತಾಲ್ಲೂಕಿನ ಪಿಡಿಒ, VAಗಳ ವಿರುದ್ಧ ಶಾಸಕ ಪಠಾಣ್ ತೀವ್ರ ಅಸಮಾಧಾನ

ತಹಶೀಲ್ದಾರರು, ಪಿಡಿಒ, ವಿಎಗಳ ಸಭೆ
Last Updated 18 ನವೆಂಬರ್ 2025, 3:08 IST
ಶಿಗ್ಗಾವಿ-ಸವಣೂರ ತಾಲ್ಲೂಕಿನ ಪಿಡಿಒ, VAಗಳ ವಿರುದ್ಧ ಶಾಸಕ ಪಠಾಣ್ ತೀವ್ರ ಅಸಮಾಧಾನ
ADVERTISEMENT

ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡುವಂತೆ ಹಲವೆಡೆ ಶುರುವಾದ ಭಾರಿ ಪ್ರತಿಭಟನೆಗಳು

ಬಿಜೆಪಿ, ಜೆಡಿಎಸ್‌, ರೈತ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ
Last Updated 18 ನವೆಂಬರ್ 2025, 3:05 IST
ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡುವಂತೆ ಹಲವೆಡೆ ಶುರುವಾದ ಭಾರಿ ಪ್ರತಿಭಟನೆಗಳು

ಹಾವೇರಿ: ಮೆಕ್ಕೆಜೋಳ ಬೆಲೆ ಕುಸಿತ– ₹3,000 MSP ನೀಡದಿದ್ದರೆ ಅಹೋರಾತ್ರಿ ಧರಣಿ

ಮೆಕ್ಕೆಜೋಳ ಬೆಲೆ ಕುಸಿದ: ಕಂಗಾಲಾದ ರೈತರಿಂದ ಮನವಿ
Last Updated 18 ನವೆಂಬರ್ 2025, 2:56 IST
ಹಾವೇರಿ: ಮೆಕ್ಕೆಜೋಳ ಬೆಲೆ ಕುಸಿತ– ₹3,000 MSP ನೀಡದಿದ್ದರೆ ಅಹೋರಾತ್ರಿ ಧರಣಿ

ಗುತ್ತಲ: ಆತಂಕದಲ್ಲಿ ಗೋವಿನ ಜೋಳದ ಬೆಳೆಗಾರರು

ಗೋವಿನಜೋಳಕ್ಕೆ ಬೆಲೆ ಕುಸಿತ ಮತ್ತು ಬೆಳೆಗಳಿಗೆ ಲದ್ದಿಹುಳದ ಬಾಧೆಯಿಂದ ಗೋವಿನಜೋಳ ಬೆಳೆಯುತ್ತಿರುವ ರೈತರು ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ದಲ್ಲಾಳಿಗಳ ಮತ್ತು ಸರ್ಕಾರದ ಚೆಲ್ಲಾಟದಲ್ಲಿ ಬೆಲೆಕುಸಿತದಿಂದ ಪಾರಾಗಲು ರೈತ ಹರಸಾಹಸ ಪಡುತ್ತಿದ್ದಾನೆ.
Last Updated 18 ನವೆಂಬರ್ 2025, 2:53 IST
ಗುತ್ತಲ: ಆತಂಕದಲ್ಲಿ ಗೋವಿನ ಜೋಳದ ಬೆಳೆಗಾರರು
ADVERTISEMENT
ADVERTISEMENT
ADVERTISEMENT