ಭಾನುವಾರ, 23 ನವೆಂಬರ್ 2025
×
ADVERTISEMENT

ಹಾವೇರಿ

ADVERTISEMENT

ಬ್ಯಾಡಗಿ: ಟ್ರ್ಯಾಕ್ಟರ್‌ ಮೇಲೆ ಮರ ಬಿದ್ದು ಇಬ್ಬರ ಸಾವು

Tragic Tree Fall: ಬ್ಯಾಡಗಿ ತಾಲ್ಲೂಕಿನಲ್ಲಿ ಹೊಲಕ್ಕೆ ತೆರಳುತ್ತಿದ್ದ ಇಬ್ಬರು ಯುವಕರ ಮೇಲೆ ಒಣಗಿದ ಮರ ಬಿದ್ದು ಗಂಭೀರ ಗಾಯಗೊಂಡು ನಂತರ ಸಾವಿಗೀಡಾದ ಘಟನೆ ನಡೆದಿದ್ದು, ಇಲಾಖೆಗಳ ನಿರ್ಲಕ್ಷ್ಯತೆ ಕೇಳಿಬಂದಿದೆ.
Last Updated 23 ನವೆಂಬರ್ 2025, 4:43 IST
ಬ್ಯಾಡಗಿ: ಟ್ರ್ಯಾಕ್ಟರ್‌ ಮೇಲೆ ಮರ ಬಿದ್ದು ಇಬ್ಬರ ಸಾವು

ಹಾನಗಲ್| ಆಯುಷ್ಮಾನ್ ಆರೋಗ್ಯ ಮಂದಿರಕ್ಕೆ ₹8.45 ಕೋಟಿ ಅನುದಾನ: ಶ್ರೀನಿವಾಸ ಮಾನೆ

Ayushman Bharat Infra: ಹಾನಗಲ್ ತಾಲ್ಲೂಕಿನಲ್ಲಿ 13 ಆಯುಷ್ಮಾನ್ ಆರೋಗ್ಯ ಮಂದಿರಗಳಿಗೆ ₹8.45 ಕೋಟಿ ಅನುದಾನ ಬಿಡುಗಡೆಗೊಂಡಿದ್ದು, ಶಿರಗೋಡ ಮತ್ತು ಕಲಕೇರಿ ಗ್ರಾಮಗಳಲ್ಲಿ ಸುಸಜ್ಜಿತ ಕಟ್ಟಡ ಕಾಮಗಾರಿ ಆರಂಭವಾಗಿದೆ.
Last Updated 23 ನವೆಂಬರ್ 2025, 4:40 IST
ಹಾನಗಲ್| ಆಯುಷ್ಮಾನ್ ಆರೋಗ್ಯ ಮಂದಿರಕ್ಕೆ ₹8.45 ಕೋಟಿ ಅನುದಾನ: ಶ್ರೀನಿವಾಸ ಮಾನೆ

ಪ್ರಜಾವಾಣಿ ಫೋನ್‌–ಇನ್‌ ಕಾರ್ಯಕ್ರಮ| ಆರಂಭದಲ್ಲೇ ಚಿಕಿತ್ಸೆ ಪಡೆದರೆ, ರೋಗ ಗುಣ

ವೀರಾಪೂರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಶಿವರಾಜ ವಿ. ಉಪ್ಪಿನ – ಡಾ. ಪ್ರಮೋದ ಗೌಡ ಬಿ. ಪಾಟೀಲ ಭಾಗಿ
Last Updated 23 ನವೆಂಬರ್ 2025, 4:37 IST
ಪ್ರಜಾವಾಣಿ ಫೋನ್‌–ಇನ್‌ ಕಾರ್ಯಕ್ರಮ| ಆರಂಭದಲ್ಲೇ ಚಿಕಿತ್ಸೆ ಪಡೆದರೆ, ರೋಗ ಗುಣ

ಬ್ಯಾಡಗಿ| ಗೋವಿನಜೋಳ ಕ್ವಿಂಟಲ್‌ಗೆ ₹3 ಸಾವಿರದಂತೆ ಖರೀದಿಸಿ: ರೈತರ ಆಗ್ರರ

Farmer Protest Call: ರೈತರು 12 ಲಕ್ಷ ಟನ್ ಗೋವಿನಜೋಳ ಬೆಳೆಯಿರುವ ಬೆನ್ನಲ್ಲೆ, ಕ್ವಿಂಟಲ್‌ಗೆ ₹3 ಸಾವಿರ ನೀಡಬೇಕು ಎಂದು ರಾಜ್ಯ ರೈತ ಸಂಘದ ಮುಖಂಡರು ಬ್ಯಾಡಗಿಯಲ್ಲಿ ಪ್ರಚಾರ ಮೆರವಣಿಗೆಯ ವೇಳೆ ಒತ್ತಾಯಿಸಿದರು.
Last Updated 23 ನವೆಂಬರ್ 2025, 4:37 IST
ಬ್ಯಾಡಗಿ| ಗೋವಿನಜೋಳ ಕ್ವಿಂಟಲ್‌ಗೆ ₹3 ಸಾವಿರದಂತೆ ಖರೀದಿಸಿ: ರೈತರ ಆಗ್ರರ

ಹಾವೇರಿ| ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ: ಡಿಎಆರ್ ತಂಡಕ್ಕೆ ಜಯ

District Police Sports: ಹಾವೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಡಿಎಆರ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಶರತ್ ಮತ್ತು ರಾಜೇಶ್ವರಿ ವೈಯಕ್ತಿಕ ಸ್ಪರ್ಧೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
Last Updated 23 ನವೆಂಬರ್ 2025, 4:37 IST
ಹಾವೇರಿ| ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ: ಡಿಎಆರ್ ತಂಡಕ್ಕೆ ಜಯ

ಜಾನಪದ ವಿವಿ: ಪರೀಕ್ಷೆ ಮುಗಿದ ಮೂರೇ ಗಂಟೆಯಲ್ಲಿ ಫಲಿತಾಂಶ

Folk University: ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಶನಿವಾರ (ನ. 22) ನಡೆದ 6 ವಿಭಾಗಗಳ ಪರೀಕ್ಷೆ ಫಲಿತಾಂಶವನ್ನು, ಪರೀಕ್ಷೆ ಮುಗಿದ ಮೂರೇ ಗಂಟೆಯಲ್ಲಿ ಪ್ರಕಟಿಸಲಾಗಿದೆ.
Last Updated 23 ನವೆಂಬರ್ 2025, 0:12 IST
ಜಾನಪದ ವಿವಿ: ಪರೀಕ್ಷೆ ಮುಗಿದ ಮೂರೇ ಗಂಟೆಯಲ್ಲಿ ಫಲಿತಾಂಶ

ಮತದಾನದ ಆಸಕ್ತಿ ಕಳೆದುಕೊಂಡರೆ ಅಪಾಯ: ಬಸನಗೌಡ ಪಾಟೀಲ ಯತ್ನಾಳ

‘ಧರ್ಮ ಧ್ವಜ ಅಭಿಯಾನ–2025’ ಕಾರ್ಯಕ್ರಮದ ಸಮಾರೋಪ ಸಮಾರಂಭ
Last Updated 22 ನವೆಂಬರ್ 2025, 4:15 IST
ಮತದಾನದ ಆಸಕ್ತಿ ಕಳೆದುಕೊಂಡರೆ ಅಪಾಯ: ಬಸನಗೌಡ ಪಾಟೀಲ ಯತ್ನಾಳ
ADVERTISEMENT

ಹಾವೇರಿ |ಹಾಸ್ಟೆಲ್ ಅವ್ಯವಸ್ಥೆ: ಲೋಕಾಯುಕ್ತ ಕಚೇರಿವರೆಗೆ ವಿದ್ಯಾರ್ಥಿಗಳ ಮೆರವಣಿಗೆ

Student Rights Protest: ಹಾಸ್ಟೆಲ್‌ನಲ್ಲಿ ಸೌಲಭ್ಯಗಳ ಕೊರತೆಯನ್ನು ದೂರಿದ ವಿದ್ಯಾರ್ಥಿಗಳು ವಾಲ್ಮೀಕಿ ವೃತ್ತದ ಲೋಕಾಯುಕ್ತ ಕಚೇರಿವರೆಗೆ ಮೆರವಣಿಗೆ ನಡೆಸಿ ಬೇಡಿಕೆಗಳ ಬಗ್ಗೆ ಧ್ವನಿ ಎತ್ತಿದರು.
Last Updated 22 ನವೆಂಬರ್ 2025, 4:15 IST
ಹಾವೇರಿ |ಹಾಸ್ಟೆಲ್ ಅವ್ಯವಸ್ಥೆ: ಲೋಕಾಯುಕ್ತ ಕಚೇರಿವರೆಗೆ ವಿದ್ಯಾರ್ಥಿಗಳ ಮೆರವಣಿಗೆ

ಹಾವೇರಿ | ಬೀದಿ ನಾಯಿ ಸ್ಥಳಾಂತರ: ನ. 29ರ ಗಡುವು

ಜಿಲ್ಲಾಮಟ್ಟದ ಪರಿಶೀಲನಾ ಸಮಿತಿ ಸಭೆ, ಸುಪ್ರೀಂಕೋರ್ಟ್ ಆದೇಶ ಪಾಲನೆಗೆ ಡಿಸಿ ಸೂಚನೆ
Last Updated 22 ನವೆಂಬರ್ 2025, 4:15 IST
ಹಾವೇರಿ | ಬೀದಿ ನಾಯಿ ಸ್ಥಳಾಂತರ: ನ. 29ರ ಗಡುವು

ಹಾವೇರಿ | ವಿದ್ಯಾರ್ಥಿನಿ ಮೇಲೆ ದೌರ್ಜನ್ಯ: ಶಿಕ್ಷಕ ಅಮಾನತು

POCSO Case Haveri: ರಾಣೆಬೆನ್ನೂರಿನ ಖಾಸಗಿ ಶಾಲೆಯೊಂದರಲ್ಲಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಆರೋಪಿತ ಇಂಗ್ಲಿಷ್ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ. ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
Last Updated 22 ನವೆಂಬರ್ 2025, 4:15 IST
ಹಾವೇರಿ | ವಿದ್ಯಾರ್ಥಿನಿ ಮೇಲೆ ದೌರ್ಜನ್ಯ: ಶಿಕ್ಷಕ ಅಮಾನತು
ADVERTISEMENT
ADVERTISEMENT
ADVERTISEMENT