ಬುಧವಾರ, 24 ಡಿಸೆಂಬರ್ 2025
×
ADVERTISEMENT

ಹಾವೇರಿ

ADVERTISEMENT

ಸರಣಿ ಕಳ್ಳತನ; ಚಹಾ ಕುಡಿದು ಹೋದ ಕಳ್ಳರು

House Theft: ಇಲ್ಲಿಯ ನಾಗೇಂದ್ರನಮಟ್ಟಿಯಲ್ಲಿ ಸರಣಿ ಕಳ್ಳತನ ನಡೆದಿದ್ದು, ನಗರಸಭೆಯ ಐದನೇ ವಾರ್ಡ್‌ನ ಹಲವು ಮನೆಗಳಲ್ಲಿ ನಗದು ಹಾಗೂ ಚಿನ್ನಾಭರಣ ಕಳವು ಮಾಡಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ಚಹಾ ಮಾಡಿಕೊಂಡು ಕುಡಿದು ಹೋಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
Last Updated 24 ಡಿಸೆಂಬರ್ 2025, 2:42 IST
ಸರಣಿ ಕಳ್ಳತನ; ಚಹಾ ಕುಡಿದು ಹೋದ ಕಳ್ಳರು

ಅನ್ನ ದಾಸೋಹ ತಯಾರಿಗೆ 200 ಮಂದಿ

ಹುಕ್ಕೇರಿಮಠ ಜಾತ್ರಾ ಮಹೋತ್ಸವ | ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮ | ನಿತ್ಯವೂ 15 ಸಾವಿರ ಮಂದಿಗೆ ಊಟ
Last Updated 24 ಡಿಸೆಂಬರ್ 2025, 2:40 IST
ಅನ್ನ ದಾಸೋಹ ತಯಾರಿಗೆ 200 ಮಂದಿ

ಬಿಜೆಪಿ ಕಚೇರಿ ಮುತ್ತಿಗೆಗೆ ಯತ್ನ

ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
Last Updated 24 ಡಿಸೆಂಬರ್ 2025, 2:38 IST
ಬಿಜೆಪಿ ಕಚೇರಿ ಮುತ್ತಿಗೆಗೆ ಯತ್ನ

ರೈತರ ಆಕ್ರೋಶಕ್ಕೆ ವೇದಿಕೆಯಾದ ದಿನಾಚರಣೆ

ಹಾವೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ
Last Updated 24 ಡಿಸೆಂಬರ್ 2025, 2:37 IST
ರೈತರ ಆಕ್ರೋಶಕ್ಕೆ ವೇದಿಕೆಯಾದ ದಿನಾಚರಣೆ

‘ಕಷ್ಟದಲ್ಲಿ ಸಹಾಯ ಮಾಡುವುದೇ ದೇವರ ಸೇವೆ’

‘ಕಷ್ಟವೆಂದು ಹೇಳಿಕೊಂಡು ನಮ್ಮ ಬಳಿ ಬರುವವರಿಗೆ ಸಹಾಯ ಮಾಡಿದರೆ, ಅದು ದೇವರ ಸೇವೆಯಾಗುತ್ತದೆ. ಪರಿಶುದ್ಧವಾದ ಭಕ್ತಿ ಹಾಗೂ ಸೇವೆಯಿಂದ ದೇವರನ್ನು ಆರಾಧಿಸಿದರೆ
Last Updated 24 ಡಿಸೆಂಬರ್ 2025, 2:36 IST
‘ಕಷ್ಟದಲ್ಲಿ ಸಹಾಯ ಮಾಡುವುದೇ ದೇವರ ಸೇವೆ’

ಹಿರೇಕೆರೂರ ಪಟ್ಟಣಕ್ಕೆ ಬಂದ ಕಾಡಾನೆ

ಕಳೆದ ಮೂರ‍್ನಾಲ್ಕು ದಿನಗಳಿಂದ ಜಿಲ್ಲೆಯ ಬ್ಯಾಡಗಿ, ರಾಣಿಬೆನ್ನೂರು ತಾಲ್ಲೂಕಿನಲ್ಲಿ ಕಂಡು ಬಂದಿದ್ದ ಕಾಡಾನೆ ಬುಧವಾರ ಬೆಳಗಿನ ಜಾವ ಹಿರೇಕೆರೂರ ಪಟ್ಟಣದ ಶಾಸಕರ ಮಾದರಿ ಕನ್ನಡ ಪ್ರಾಥಮಿಕ ಶಾಲೆಯ ಎದುರು ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿದೆ.
Last Updated 24 ಡಿಸೆಂಬರ್ 2025, 2:35 IST
ಹಿರೇಕೆರೂರ ಪಟ್ಟಣಕ್ಕೆ ಬಂದ ಕಾಡಾನೆ

ಹಾವೇರಿ | ಬಿಎಂಡಬ್ಲ್ಯು ಪತ್ರ ನೀಡಲು ಲಂಚ; ಬಂಧನ

Corruption Case: ಹಾವೇರಿCliinic ಬಿಎಂಡಬ್ಲ್ಯು ಪ್ರಮಾಣ ಪತ್ರ ನೀಡಲು ₹10,000 ಲಂಚ ಕೇಳಿದ ಆರೋಪದ ಮೇಲೆ ಡಾಟಾ ಎಂಟ್ರಿ ಆಪರೇಟರ್ ಸವಿತಾ ಬೆಳ್ಳಿಗಟ್ಟಿಯನ್ನು ಲೋಕಾಯುಕ್ತ ಪೊಲೀಸರು ₹6,000 ಲಂಚ ಪಡೆಯುವಾಗ ಬಂಧಿಸಿದ್ದಾರೆ.
Last Updated 23 ಡಿಸೆಂಬರ್ 2025, 18:09 IST
ಹಾವೇರಿ | ಬಿಎಂಡಬ್ಲ್ಯು ಪತ್ರ ನೀಡಲು ಲಂಚ; ಬಂಧನ
ADVERTISEMENT

ಹಾವೇರಿ | ಏಳು ಕಡೆ ಕಳ್ಳತನ; ಚಹಾ ಮಾಡಿಕೊಂಡು ಕುಡಿದು ಹೋದ ಕಳ್ಳರು

Serial Robbery: ಹಾವೇರಿ ನಗರದ ನಾಗೇಂದ್ರನಮಟ್ಟಿಯಲ್ಲಿ ಏಳು ಮನೆಗಳಲ್ಲಿ ಕಳ್ಳತನ ನಡೆದಿದ್ದು, ಕೆಲ ಮನೆಗಳಲ್ಲಿ ಕಳ್ಳರು ನಗದು ಮತ್ತು ಚಿನ್ನಾಭರಣ ಕದಿಯುವದಷ್ಟೇ ಅಲ್ಲದೆ ಚಹಾ ಮಾಡಿಕೊಂಡು ಕುಡಿದು ಹೋಗಿದ್ದಾರೆ.
Last Updated 23 ಡಿಸೆಂಬರ್ 2025, 16:29 IST
ಹಾವೇರಿ | ಏಳು ಕಡೆ ಕಳ್ಳತನ; ಚಹಾ ಮಾಡಿಕೊಂಡು ಕುಡಿದು ಹೋದ ಕಳ್ಳರು

ಜ.14,15ರಂದು ಹಾವೇರಿಯಲ್ಲಿ ಅಂಬಿಗರ ಶರಣ ಸಂಸ್ಕೃತಿ ಉತ್ಸವ

Haveri Ambigara Chowdaiah Festival: ಹಾವೇರಿ ಜಿಲ್ಲೆಯ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ಅಂಬಿಗರ ಶರಣ ಸಂಸ್ಕೃತಿ ಉತ್ಸವ ಮತ್ತು ವಚನ ಗ್ರಂಥಿ ಮಹಾ ರಥೋತ್ಸವವು ಜ.14, 15 ರಂದು ನಡೆಯಲಿದೆ.
Last Updated 23 ಡಿಸೆಂಬರ್ 2025, 6:13 IST
 ಜ.14,15ರಂದು ಹಾವೇರಿಯಲ್ಲಿ ಅಂಬಿಗರ ಶರಣ ಸಂಸ್ಕೃತಿ ಉತ್ಸವ

ಹನ್ನೊಂದು ತಿಂಗಳಿನಲ್ಲಿ 35 ರೈತ ಆತ್ಮಹತ್ಯೆ

ಮಳೆಯ ಏರುಪೇರು | ಕೈಕೊಡುವ ಬೆಳೆ, ಸಾಲಭಾದೆಗೆ ಬೇಸತ್ತ ಅನ್ನದಾತ | ಕೃಷಿ ಕ್ಷೇತ್ರದಿಂದ ಯುವಜನತೆ ವಿಮುಖ
Last Updated 23 ಡಿಸೆಂಬರ್ 2025, 2:41 IST
ಹನ್ನೊಂದು ತಿಂಗಳಿನಲ್ಲಿ 35 ರೈತ ಆತ್ಮಹತ್ಯೆ
ADVERTISEMENT
ADVERTISEMENT
ADVERTISEMENT