ಶುಕ್ರವಾರ, 15 ಮೇ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಈಗಲೇ ಚಂದಾದಾರರಾಗಿಚಂದಾದಾರರಾಗಿ
×
ADVERTISEMENT

ಹಾವೇರಿ

ADVERTISEMENT

ಸವಾಲು ಎದುರಿಸಿ ಗುರಿ ತಲುಪಿ

Education News: ಹಾವೇರಿ: ವಿದ್ಯಾರ್ಥಿಗಳು ಜೀವನದಲ್ಲಿ ಸಮಸ್ಯೆ, ಸವಾಲುಗಳನ್ನು ಧೈರ್ಯವಾಗಿ ಎದುರಿಸಬೇಕು, ನಿರ್ದಿಷ್ಟ ಗುರಿ ಇಟ್ಟುಕೊಂಡು ತಲುಪಲು ಶಪಥ ಮಾಡಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ್ ಹೇಳಿದರು.
Last Updated 15 ಮೇ 2026, 0:21 IST
ಸವಾಲು ಎದುರಿಸಿ ಗುರಿ ತಲುಪಿ

ಬ್ಯಾಡಗಿ: ಕಟ್ಟಡ ಅವಶೇಷ ವಿಲೇವಾರಿ ವಿಳಂಬ

Infrastructure: ಬ್ಯಾಡಗಿ ಪಟ್ಟಣದಲ್ಲಿ ರಾಜ್ಯ ಹೆದ್ದಾರಿ ವಿಸ್ತರಣಾ ಕಾರ್ಯ 6ನೇ ದಿನವೂ ಮುಂದುವರಿದಿದೆ. ಕಟ್ಟಡ ಅವಶೇಷ ವಿಲೇವಾರಿ ವಿಳಂಬದಿಂದ ನಿವಾಸಿಗಳಿಗೆ ತೊಂದರೆಯಾಗಿದೆ.
Last Updated 15 ಮೇ 2026, 0:21 IST
ಬ್ಯಾಡಗಿ: ಕಟ್ಟಡ ಅವಶೇಷ ವಿಲೇವಾರಿ ವಿಳಂಬ

ಬ್ಯಾಡಗಿ: ನೇತ್ರ ಶಸ್ತ್ರಚಿಕಿತ್ಸೆಗೆ 73 ಜನ ಆಯ್ಕೆ

Health News: ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ನಡೆದ ಕಣ್ಣಿನ ಉಚಿತ ತಪಾಸಣೆ ಶಿಬಿರದಲ್ಲಿ 104 ಜನರ ತಪಾಸಣೆ ನಡೆಸಿ 73 ಜನರನ್ನು ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಗಿದೆ.
Last Updated 15 ಮೇ 2026, 0:21 IST
ಬ್ಯಾಡಗಿ: ನೇತ್ರ ಶಸ್ತ್ರಚಿಕಿತ್ಸೆಗೆ 73 ಜನ ಆಯ್ಕೆ

ಗ್ರಾಮೀಣ ಅಭಿವೃದ್ಧಿಗೆ ಸೇವಾಭಾವ ಅಗತ್ಯ: ಶಾಸಕ ಯಾಸೀರ್ ಅಹ್ಮದಖಾನ್

Politics: ಶಾಸಕ ಯಾಸೀರ್ ಅಹ್ಮದಖಾನ್ ಪಠಾಣ ಶಿಗ್ಗಾವಿ ತಾಲ್ಲೂಕಿನ ಸುರಪಗಟ್ಟಿ ಗ್ರಾಮದಲ್ಲಿ ಹಕ್ಕುಪತ್ರ ವಿತರಿಸಿ, ಜನಪ್ರತಿನಿಧಿಗಳಲ್ಲಿ ಸೇವಾ ಮನೋಭಾವವಿದ್ದರೆ ಮಾತ್ರ ಗ್ರಾಮೀಣ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.
Last Updated 15 ಮೇ 2026, 0:21 IST
ಗ್ರಾಮೀಣ ಅಭಿವೃದ್ಧಿಗೆ ಸೇವಾಭಾವ ಅಗತ್ಯ: ಶಾಸಕ ಯಾಸೀರ್ ಅಹ್ಮದಖಾನ್

ಹಿರೇಕೆರೂರ | ಬಾರದ ವಿಮೆ: ಅಧಿಕಾರಿಗಳಿಗೆ ಘೇರಾವ್

Protest News: ಹಿರೇಕೆರೂರು ಹಾಗೂ ರಟ್ಟೀಹಳ್ಳಿ ತಾಲ್ಲೂಕಿನ ಹಲವು ರೈತರಿಗೆ ಬೆಳೆ ವಿಮೆ ಹಣ ಬಂದಿಲ್ಲ ಎಂದು ಆರೋಪಿಸಿ ರೈತರು ಕೃಷಿ ಇಲಾಖೆ ಅಧಿಕಾರಿಗಳಿಗೆ ಘೇರಾವ್ ಹಾಕಿದರು.
Last Updated 15 ಮೇ 2026, 0:21 IST
ಹಿರೇಕೆರೂರ | ಬಾರದ ವಿಮೆ: ಅಧಿಕಾರಿಗಳಿಗೆ ಘೇರಾವ್

ಹಾವೇರಿ | ನಿವೇಶನ ಸ್ವಚ್ಛಗೊಳಿಸದಿದ್ದರೆ ‘ಭೋಜಾ’: ಮಾಲೀಕರಿಗೆ ಎಚ್ಚರಿಕೆ

Civic News: ಹಾವೇರಿ ನಗರದಲ್ಲಿ ಖಾಲಿ ನಿವೇಶನಗಳಲ್ಲಿ ಕಸ ಬೆಳೆದು ಅಶುಚಿತ್ವಕ್ಕೆ ಕಾರಣವಾಗಿದೆ. ಮಾಲೀಕರು ಸ್ವಚ್ಛಗೊಳಿಸದಿದ್ದರೆ 'ಭೋಜಾ' ಪ್ರಯೋಗಿಸಲು ನಗರಸಭೆ ಮುಂದಾಗಿದೆ.
Last Updated 14 ಮೇ 2026, 5:55 IST
ಹಾವೇರಿ | ನಿವೇಶನ ಸ್ವಚ್ಛಗೊಳಿಸದಿದ್ದರೆ ‘ಭೋಜಾ’: ಮಾಲೀಕರಿಗೆ ಎಚ್ಚರಿಕೆ

ಸೊರಬ–ಗಜೇಂದ್ರಗಡ ಹೆದ್ದಾರಿ ವಿಸ್ತರಣಾ ಕಾರ್ಯ: ಕಟ್ಟಡ ತೆರವು ಶೇ 90ರಷ್ಟು ಪೂರ್ಣ

Infrastructure: ಬ್ಯಾಡಗಿಯಲ್ಲಿ ಸೊರಬ–ಗಜೇಂದ್ರಗಡ ರಾಜ್ಯ ಹೆದ್ದಾರಿ ವಿಸ್ತರಣಾ ಕಾರ್ಯ ಮುಂದುವರಿದಿದೆ. ಕಟ್ಟಡ ತೆರವು ಕಾರ್ಯಾಚರಣೆ ಶೇ 90ರಷ್ಟು ಪೂರ್ಣಗೊಂಡಿದೆ.
Last Updated 14 ಮೇ 2026, 5:54 IST
ಸೊರಬ–ಗಜೇಂದ್ರಗಡ ಹೆದ್ದಾರಿ ವಿಸ್ತರಣಾ ಕಾರ್ಯ: ಕಟ್ಟಡ ತೆರವು ಶೇ 90ರಷ್ಟು ಪೂರ್ಣ
ADVERTISEMENT

ಪೊಲೀಸ್‌ ಶ್ವಾನಗಳಿಗೆ ಏರ್‌ ಕೂಲರ್: ಹಾವೇರಿ ಜಿಲ್ಲಾ ಪೊಲೀಸ್ ಇಲಾಖೆ ಹೊಸ ಕ್ರಮ

Police News: ಹಾವೇರಿ ಜಿಲ್ಲೆಯಲ್ಲಿ ಹೆಚ್ಚಿದ ಬಿಸಿಲಿನ ತಾಪಕ್ಕೆ ಪೊಲೀಸ್ ಇಲಾಖೆ ತನ್ನ ಶ್ವಾನಗಳನ್ನು ತಂಪಾಗಿರಿಸಲು ಏರ್ ಕೂಲರ್ ವ್ಯವಸ್ಥೆ ಮಾಡಿದೆ ಎಂದು ಮಾಹಿತಿ.
Last Updated 14 ಮೇ 2026, 5:53 IST
ಪೊಲೀಸ್‌ ಶ್ವಾನಗಳಿಗೆ ಏರ್‌ ಕೂಲರ್: ಹಾವೇರಿ ಜಿಲ್ಲಾ ಪೊಲೀಸ್ ಇಲಾಖೆ ಹೊಸ ಕ್ರಮ

ಹಿರೇಕೆರೂರ: ಉತ್ತಮ ಆಡಳಿತ ನಡೆಸಲು ಶಾಸಕ ಯು.ಬಿ. ಬಣಕಾರ ಸಲಹೆ

Politics: ಹಿರೇಕೆರೂರ ಪಿಎಲ್‌ಡಿ ಬ್ಯಾಂಕ್‌ನ ಆಡಳಿತ ಮಂಡಳಿ ಉತ್ತಮ ಆಡಳಿತ ನಡೆಸಬೇಕು, ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ತರಬೇಕು ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು.
Last Updated 14 ಮೇ 2026, 5:51 IST
ಹಿರೇಕೆರೂರ: ಉತ್ತಮ ಆಡಳಿತ ನಡೆಸಲು ಶಾಸಕ ಯು.ಬಿ. ಬಣಕಾರ  ಸಲಹೆ

ರಾಣೆಬೆನ್ನೂರು: ವಿವಿಧೆಡೆ ವಿದ್ಯುತ್‌ ವ್ಯತ್ಯಯ ನಾಳೆ

Haveri News: ರಾಣೆಬೆನ್ನೂರು ನಗರದ 220 ಕೆವಿ ಉಪಕೇಂದ್ರದಿಂದ ಹೊರಡುವ ಫೀಡರ್‌ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವುದರಿಂದ ಮೇ 15ರಂದು ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ತಿಳಿಸಿದೆ.
Last Updated 14 ಮೇ 2026, 5:50 IST
ರಾಣೆಬೆನ್ನೂರು: ವಿವಿಧೆಡೆ ವಿದ್ಯುತ್‌ ವ್ಯತ್ಯಯ ನಾಳೆ
ADVERTISEMENT
ADVERTISEMENT
ADVERTISEMENT