ಗುರುವಾರ, 1 ಜನವರಿ 2026
×
ADVERTISEMENT

ಹಾವೇರಿ

ADVERTISEMENT

ಹಾವೇರಿ: SCSP & TSP ಪ್ರಗತಿ ಪರಿಶೀಲನೆ; 43 ಇಲಾಖೆಗಳಿಗೆ ₹ 98.77 ಕೋಟಿ ಬಿಡುಗಡೆ

ಹಾವೇರಿಯಲ್ಲಿ ನಡೆದ ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಯೋಜನೆಗಳ ಪ್ರಗತಿ ಸಭೆಯಲ್ಲಿ ₹98.77 ಕೋಟಿ ಅನುದಾನ ಬಿಡುಗಡೆ ಕುರಿತು ಮಾಹಿತಿ ನೀಡಲಾಯಿತು. 43 ಇಲಾಖೆಗಳಿಗೆ ಅನುದಾನ ಬಿಡುಗಡೆ, ಯೋಜನೆಗಳ ನಿಖರ ಅನುಷ್ಠಾನಕ್ಕೆ ಸೂಚನೆ ನೀಡಲಾಯಿತು.
Last Updated 1 ಜನವರಿ 2026, 6:50 IST
ಹಾವೇರಿ: SCSP & TSP ಪ್ರಗತಿ ಪರಿಶೀಲನೆ; 43 ಇಲಾಖೆಗಳಿಗೆ ₹ 98.77 ಕೋಟಿ ಬಿಡುಗಡೆ

ಹಾವೇರಿ: ‘ಜೀವನ ರಕ್ಷಣೆಯ ಸಂಜೀವಿನಿ ಸಿರಿಧಾನ್ಯ’

ಹಾವೇರಿಯಲ್ಲಿ ನಡೆದ 'ಸಿರಿಧಾನ್ಯ ಜಾಥಾ' ಕಾರ್ಯಕ್ರಮದಲ್ಲಿ ಸದಾಶಿವ ಸ್ವಾಮೀಜಿ ಸಿರಿಧಾನ್ಯಗಳ ಉಪಯೋಗವನ್ನು ಜೀವ ರಕ್ಷಣೆಯ ಸಂಜೀವಿನಿ ಎಂದು ಬಣ್ಣಿಸಿದರು. ವಿವಿಧ ಸ್ಪರ್ಧೆಗಳು, ಜಾಗೃತಿ ನಡಿಗೆ ಕಾರ್ಯಕ್ರಮಗಳೂ ಜರುಗಿದವು.
Last Updated 1 ಜನವರಿ 2026, 6:50 IST
ಹಾವೇರಿ: ‘ಜೀವನ ರಕ್ಷಣೆಯ ಸಂಜೀವಿನಿ ಸಿರಿಧಾನ್ಯ’

ಹಾವೇರಿ: ಜ. 7ರಂದು ಹಿಮ್ಸ್ ಉದ್ಘಾಟನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ: ಸಮಾರಂಭ ಆಯೋಜನೆಗೆ ಸಿದ್ಧತೆ
Last Updated 1 ಜನವರಿ 2026, 6:50 IST
ಹಾವೇರಿ: ಜ. 7ರಂದು ಹಿಮ್ಸ್ ಉದ್ಘಾಟನೆ

ಹಾವೇರಿ: ಜಾತ್ರೆಗೆ ಹೊರಟಿದ್ದ ಚಕ್ಕಡಿಗೆ ಲಾರಿ ಡಿಕ್ಕಿ

ಹಾವೇರಿ-ಹಾನಗಲ್ ರಾಜ್ಯ ಹೆದ್ದಾರಿಯಲ್ಲಿ ಜಾತ್ರೆಗೆ ಹೊರಟ ಎತ್ತಿನ ಚಕ್ಕಡಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ 7 ರೈತರು ಗಾಯಗೊಂಡಿದ್ದು, 3 ಮಂದಿಯ ಸ್ಥಿತಿ ಗಂಭೀರವಾಗಿದೆ. ಹಾಳಾದ ರಸ್ತೆಯೇ ಅಪಘಾತಕ್ಕೆ ಕಾರಣವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 1 ಜನವರಿ 2026, 6:50 IST
ಹಾವೇರಿ: ಜಾತ್ರೆಗೆ ಹೊರಟಿದ್ದ ಚಕ್ಕಡಿಗೆ ಲಾರಿ ಡಿಕ್ಕಿ

ತೋಪಿನ ದುರ್ಗಾದೇವಿ ಜಾತ್ರೆ ಸಂಭ್ರಮ: ಕುಸ್ತಿ ಪಂದ್ಯಾವಳಿ

ಬಂಕಾಪುರ ಮುನವಳ್ಳಿ ವ್ಯಾಪ್ತಿಯಲ್ಲಿ ಡಿ.30 ರಿಂದ ಜ.5ರ ವರೆಗೆ ತೋಪಿನ ದುರ್ಗಾದೇವಿ ಜಾತ್ರಾ ಮಹೋತ್ಸವ, ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ರಾಜಕೀಯ ನಾಯಕರು, ಧಾರ್ಮಿಕ ಗುರುಗಳ ಉಪಸ್ಥಿತಿ, ಜನಪದ ಕಲಾವಿದರ ಸಡಗರ ತುಂಬಿದ ಆಚರಣೆ.
Last Updated 1 ಜನವರಿ 2026, 6:50 IST
ತೋಪಿನ ದುರ್ಗಾದೇವಿ ಜಾತ್ರೆ ಸಂಭ್ರಮ: ಕುಸ್ತಿ ಪಂದ್ಯಾವಳಿ

ʻಕೂಡಲಸಂಗಮ ಸಾಂಸ್ಕೃತಿಕ ಅಧ್ಯಯನʼ, ಲಿಂಗಾಯತ ಮುಖಾಮುಖಿʼ ಕೃತಿಗಳ ಬಿಡುಗಡೆ

ರಾಣೆಬೆನ್ನೂರಿನಲ್ಲಿ ಪ್ರಾಧ್ಯಾಪಕ ಕಾಂತೇಶರೆಡ್ಡಿ ಗೋಡಿಹಾಳರ ‘ಕೂಡಲಸಂಗಮ ಸಾಂಸ್ಕೃತಿಕ ಅಧ್ಯಯನ’ ಮತ್ತು ಜೆ.ಎಸ್. ಪಾಟೇಲ್ ಅವರ ‘ಲಿಂಗಾಯತ ಮುಖಾಮುಖಿ’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಶಾಸಕರು, ವಿದ್ವಾಂಸರು ಭಾಗಿಯಾದ ಸಮಾರಂಭದಲ್ಲಿ ಸಾಹಿತ್ಯ ಸೇವೆಯನ್ನು ಪ್ರಶಂಸಿಸಲಾಯಿತು.
Last Updated 1 ಜನವರಿ 2026, 6:50 IST
ʻಕೂಡಲಸಂಗಮ ಸಾಂಸ್ಕೃತಿಕ ಅಧ್ಯಯನʼ, ಲಿಂಗಾಯತ ಮುಖಾಮುಖಿʼ ಕೃತಿಗಳ ಬಿಡುಗಡೆ

ಯೋಜನೆ ಹಣ ಸಾಲಕ್ಕೆ ಜಮೆ: ಆಕ್ರೋಶ

ಎಸ್‌.ಸಿ., ಎಸ್‌.ಟಿ. ಜಿಲ್ಲಾ ಜಾಗೃತಿ ಸಮಿತಿ ಸಭೆ: ಗ್ರಾ.ಪಂ. ಮಟ್ಟದಲ್ಲೇ ಜಾಗೃತಿಗೆ ಸೂಚನೆ
Last Updated 1 ಜನವರಿ 2026, 6:50 IST
ಯೋಜನೆ ಹಣ ಸಾಲಕ್ಕೆ ಜಮೆ: ಆಕ್ರೋಶ
ADVERTISEMENT

ಹಾವೇರಿ: ಜನವರಿ 15ರಂದು ಹರ ಜಾತ್ರಾ ಮಹೋತ್ಸವ – 2025

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಜ.15ರಂದು ಹರ ಜಾತ್ರಾ ಮಹೋತ್ಸವ ನಡೆಯಲಿದೆ. ಚನ್ನಮ್ಮ ವಿಜಯೋತ್ಸವದ ಸಮಾರೋಪ, ಹೊಸ ಪ್ರಶಸ್ತಿ ಘೋಷಣೆ ವಿಶೇಷ ಆಕರ್ಷಣೆ.
Last Updated 1 ಜನವರಿ 2026, 6:50 IST
ಹಾವೇರಿ: ಜನವರಿ 15ರಂದು ಹರ ಜಾತ್ರಾ ಮಹೋತ್ಸವ – 2025

New Year 2026: ಜನತೆಯ ಸಂಭ್ರಮೋತ್ಸವ

ಜಿಲ್ಲೆಯಾದ್ಯಂತ 2026ಕ್ಕೆ ಸ್ವಾಗತ: ತಡರಾತ್ರಿ ನಡೆದ ಪಾರ್ಟಿ, ಸಂಭ್ರಮಾಚರಣೆ
Last Updated 1 ಜನವರಿ 2026, 6:49 IST
New Year 2026: ಜನತೆಯ ಸಂಭ್ರಮೋತ್ಸವ

ಹಾವೇರಿ: ಬೆಳೆ ಸಮೀಕ್ಷೆಗೆ ರೈತರ ಆ್ಯಪ್ ಬಿಡುಗಡೆ

Crop Survey App Karnataka: ಹಾವೇರಿಯಲ್ಲಿ 2025–26 ಹಿಂಗಾರು ಬೆಳೆ ಸಮೀಕ್ಷೆಗೆ ‘ಹಿಂಗಾರು ರೈತರ ಬೆಳೆ ಸಮೀಕ್ಷೆ’ ಆ್ಯಪ್ ಬಿಡುಗಡೆ ಮಾಡಲಾಗಿದೆ. ರೈತರು ಆ್ಯಪ್ ಮೂಲಕ ತಮ್ಮ ಜಮೀನಿನ ಬೆಳೆ ಮಾಹಿತಿ ಅಪ್‌ಲೋಡ್ ಮಾಡಬಹುದು ಎಂದು ಅಧಿಕಾರಿಗಳು ತಿಳಿಸಿದರು.
Last Updated 1 ಜನವರಿ 2026, 6:18 IST
ಹಾವೇರಿ: ಬೆಳೆ ಸಮೀಕ್ಷೆಗೆ ರೈತರ ಆ್ಯಪ್ ಬಿಡುಗಡೆ
ADVERTISEMENT
ADVERTISEMENT
ADVERTISEMENT