ಬುಧವಾರ, 4 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹಾವೇರಿ

ADVERTISEMENT

ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕ: ಬಂಗಾರದ ಜುಮಕಿ ನೀಡಿ ಸನ್ಮಾನ

Student Felicitation: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ 90ರಷ್ಟು ಅಂಕ ಪಡೆದ ಜ್ಯೋತಿ ಶಿಗ್ಗಾವಿ ಅವರಿಗೆ ಹನುಮರಹಳ್ಳಿಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಗೋಪಾಲಕೃಷ್ಣ ಆಡಿನ ಅವರು ಬಂಗಾರದ ಜುಮಕಿ ನೀಡಿ ಗೌರವಿಸಿದರು.
Last Updated 4 ಫೆಬ್ರುವರಿ 2026, 7:52 IST
ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕ: ಬಂಗಾರದ ಜುಮಕಿ ನೀಡಿ ಸನ್ಮಾನ

ಸಮಗ್ರ ಜವಳಿ ಬೆಂಬಲ ಕಾರ್ಯಕ್ರಮ ಅನುಷ್ಠಾನವಾಗಲಿ: ಜಯದೇವ ಮಾಮ್ಲೆಪಟ್ಟಣಶೆಟ್ಟರ

Budget Support for Textile: ಜವಳಿ ಉದ್ಯಮ ಬಲಪಡಿಸಲು ಘೋಷಿತ ಸಮಗ್ರ ಬೆಂಬಲ ಯೋಜನೆ ಕಾಗದದಮಟ್ಟದಲ್ಲಿ ಉಳಿಯಬಾರದು. ಶಿಗ್ಗಾವಿ ಕೈಗಾರಿಕೆ ಸಂಘದ ಅಧ್ಯಕ್ಷ ಜಯದೇವ ಮಾಮ್ಲೆಪಟ್ಟಣಶೆಟ್ಟರ ಅವರು ನಿಜವಾದ ಅನುಷ್ಠಾನಕ್ಕೆ ಕರೆ ನೀಡಿದರು.
Last Updated 4 ಫೆಬ್ರುವರಿ 2026, 7:51 IST
ಸಮಗ್ರ ಜವಳಿ ಬೆಂಬಲ ಕಾರ್ಯಕ್ರಮ ಅನುಷ್ಠಾನವಾಗಲಿ: ಜಯದೇವ ಮಾಮ್ಲೆಪಟ್ಟಣಶೆಟ್ಟರ

ಬಡವರಿಂದ ಹಣ ಕಿತ್ತುಕೊಳ್ಳಲು ಹಕ್ಕುಪತ್ರ ನೆಪ‍: ವಿರುಪಾಕ್ಷಪ್ಪ ಆರೋಪ

Political Allegation: ಫೆ.13 ರಂದು ಹಾವೇರಿಯಲ್ಲಿ ಸಾಧನಾ ಸಮಾವೇಶ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ, ಹಕ್ಕುಪತ್ರದ ನೆಪದಲ್ಲಿ ಬಡವರಿಂದ ಹಣ ಸಂಗ್ರಹಿಸಿ ಮೋಸ ಮಾಡುತ್ತಿದೆ ಎಂದು ಬಿಜೆಪಿ ನಾಯಕ ವಿರುಪಾಕ್ಷಪ್ಪ ಬಳ್ಳಾರಿ ಆರೋಪಿಸಿದರು.
Last Updated 4 ಫೆಬ್ರುವರಿ 2026, 7:24 IST
ಬಡವರಿಂದ ಹಣ ಕಿತ್ತುಕೊಳ್ಳಲು ಹಕ್ಕುಪತ್ರ ನೆಪ‍: ವಿರುಪಾಕ್ಷಪ್ಪ ಆರೋಪ

ಹಾನಗಲ್‌ ಲಿಂ.ಕುಮಾರ ಶಿವಯೋಗಿಗಳ ಪುಣ್ಯಸ್ಮರಣೆ

Religious Commemoration: ಹಾನಗಲ್‌ನಲ್ಲಿ ಲಿಂ.ಕುಮಾರ ಶಿವಯೋಗಿಗಳ 96ನೇ ಪುಣ್ಯಸ್ಮರಣೆ ಫೆ.6ರಿಂದ 8ರವರೆಗೆ ಕುಮಾರೇಶ್ವರ ವಿರಕ್ತಮಠದಲ್ಲಿ ಕುಮಾರಜ್ಜನ ಉತ್ಸವವಾಗಿ ಆಚರಿಸಲಾಗುವುದು.
Last Updated 4 ಫೆಬ್ರುವರಿ 2026, 7:23 IST
ಹಾನಗಲ್‌ ಲಿಂ.ಕುಮಾರ ಶಿವಯೋಗಿಗಳ ಪುಣ್ಯಸ್ಮರಣೆ

ಮಹಿಳಾ ಸರ್ಕಾರಿ ನೌಕರರ ಹಿತ ಕಾಯಲು ಪ್ರತ್ಯೇಕ ಸಂಘ: ರೋಶಿನಿ ಗೌಡ

Government Women Staff: ಶೇ 52ರಷ್ಟು ಮಹಿಳಾ ನೌಕರರಿರುವಾಗಲೂ ಪದಾಧಿಕಾರಿ ಆಯ್ಕೆ ಪ್ರಕ್ರಿಯೆಯಲ್ಲಿ ಅನ್ಯಾಯ ನಡೆಯುತ್ತಿದ್ದ ಕಾರಣ ಮಹಿಳಾ ನೌಕರರ ಹಿತಕ್ಕಾಗಿ ಪ್ರತ್ಯೇಕ ಸಂಘ ಸ್ಥಾಪಿಸಲಾಗಿದೆ ಎಂದು ರೋಶಿನಿ ಗೌಡ ಹೇಳಿದರು.
Last Updated 4 ಫೆಬ್ರುವರಿ 2026, 7:22 IST
ಮಹಿಳಾ ಸರ್ಕಾರಿ ನೌಕರರ ಹಿತ ಕಾಯಲು ಪ್ರತ್ಯೇಕ ಸಂಘ: ರೋಶಿನಿ ಗೌಡ

ಮೈಲಾರ ಜಾತ್ರೆ: ಭಕ್ತರ ಪ್ರಯಾಣಕ್ಕೆ ವಿಶೇಷ ಬಸ್

ಹಾವೇರಿ, ರಾಣೆಬೆನ್ನೂರಿನಿಂದ ಸಾರಿಗೆ ಸಂಚಾರ, ನಿಲ್ದಾಣಗಳಲ್ಲಿ ಶಾಮಿಯಾನ
Last Updated 4 ಫೆಬ್ರುವರಿ 2026, 7:19 IST
ಮೈಲಾರ ಜಾತ್ರೆ: ಭಕ್ತರ ಪ್ರಯಾಣಕ್ಕೆ ವಿಶೇಷ ಬಸ್

ಮಠದ ಹೆಸರಿನಲ್ಲಿದ್ದ ಆಸ್ತಿಯ ಮಾಲೀಕರ ಸಾಲಿನಲ್ಲಿ ಸ್ವಾಮೀಜಿ ಹೆಸರು: ಆರೋಪ

Religious Property Row: ಹುಬ್ಬಳ್ಳಿ ಮೂರುಸಾವಿರಮಠದ ರಾಜಯೋಗೀಂದ್ರ ಸ್ವಾಮೀಜಿ ಅವರು ಹಾನಗಲ್‌ ಕುಮಾರೇಶ್ವರ ಮಠದ ಆಸ್ತಿ ಸಂಬಂಧಿಸಿದ ಸಾಲದಲ್ಲಿ ತಮ್ಮ ಹೆಸರನ್ನು ಸೇರಿಸಿಕೊಂಡು ನಿಯಮ ಉಲ್ಲಂಘಿಸಿದ್ದಾರೆ ಎಂದು ರವೀಂದ್ರ ಚಿಕ್ಕೇರಿ ಆರೋಪಿಸಿದರು.
Last Updated 4 ಫೆಬ್ರುವರಿ 2026, 7:16 IST
ಮಠದ ಹೆಸರಿನಲ್ಲಿದ್ದ ಆಸ್ತಿಯ ಮಾಲೀಕರ ಸಾಲಿನಲ್ಲಿ ಸ್ವಾಮೀಜಿ ಹೆಸರು: ಆರೋಪ
ADVERTISEMENT

ಅಶ್ಲೀಲ ಪದಗಳ ಹಾಡು: ಕಠಿಣ ಕ್ರಮಕ್ಕೆ ಆಗ್ರಹ

Social Media Abuse: ಅಶ್ಲೀಲ ಸಾಹಿತ್ಯದ ಹಾಡುಗಳನ್ನು ಹರಿಬಿಟ್ಟು ಸಮಾಜದ ಸ್ವಾಸ್ಥ್ಯ ಹದಗೆಡಿಸುತ್ತಿರುವ ಯೂಟ್ಯೂಬರ್‌ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಂಡು ಕಡಿವಾಣ ಹಾಕಬೇಕೆಂದು ಕಲಾವಿದೆ ಶೀಲಾ ಪಾಟೀಲ ಆಗ್ರಹಿಸಿದ್ದಾರೆ.
Last Updated 4 ಫೆಬ್ರುವರಿ 2026, 7:14 IST
ಅಶ್ಲೀಲ ಪದಗಳ ಹಾಡು: ಕಠಿಣ ಕ್ರಮಕ್ಕೆ ಆಗ್ರಹ

ಮೈಲಾರಲಿಂಗೇಶ್ವರನ ಕಾರಣಿಕ: 'ಬಿತ್ತಿ ಬೆಳೆದ ಕೈ ಬಂಗಾರದ ಖಡ್ಗ ತೋಟ್ಟಿತಲೇ ಪರಾಕ್‌'

Karnikotsava 2026: ಗುತ್ತಲ: ಸಮೀಪದ ಹಾವನೂರ ಗ್ರಾಮದ ಮೈಲಾರಲಿಂಗೇಶ್ವರನ ಕಾರಣಿಕೋತ್ಸವ ಮಂಗಳವಾರ ನಡೆಯಿತು. ಗೋರವಯ್ಯ ಆನಂದ ಬಿಲ್ಲರ ಬಿಲ್ಲನ್ನೇರಿ, ‘ಬಿತ್ತಿ ಬೆಳೆದ ಕೈ ಬಂಗಾರದ ಖಡ್ಗ ತೋಟ್ಟಿತಲೇ ಪರಾಕ್’ ಎಂದು ನುಡಿದರು. ರೈತರು ಬೆಳೆದ ಬೆಳೆಗೆ ಉತ್ತಮ ದರ ಸಿಗಬಹುದು.
Last Updated 4 ಫೆಬ್ರುವರಿ 2026, 1:08 IST
ಮೈಲಾರಲಿಂಗೇಶ್ವರನ ಕಾರಣಿಕ: 'ಬಿತ್ತಿ ಬೆಳೆದ ಕೈ ಬಂಗಾರದ ಖಡ್ಗ ತೋಟ್ಟಿತಲೇ ಪರಾಕ್‌'

ಆಸ್ತಿ ಮಾರಾಟ: ಕುಮಾರ ಸ್ವಾಮಿ ವಿರುದ್ಧ ಎಫ್‌ಐಆರ್

Cultural Event: ಚನ್ನರಾಯಪಟ್ಟಣ: ಇಲ್ಲಿನ ಕೋಟೆಯಲ್ಲಿ ಮಂಗಳವಾರ ಚಂದ್ರಮೌಳೇಶ್ವರ ಸ್ವಾಮಿ ರಥೋತ್ಸವದ ವೇಳೆ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ಕೋಲಾಟವಾಡಿ ಜನರಲ್ಲಿ ಹುರುಪು ತುಂಬಿದರು. ರಥೋತ್ಸವದಲ್ಲಿ ಭಾರತೀಶ್ ಜನಪದ ತಂಡದ ಕಲಾವಿದರು ಕೋಲಾಟ ಪ್ರದರ್ಶಿಸಿದರು.
Last Updated 4 ಫೆಬ್ರುವರಿ 2026, 1:07 IST
ಆಸ್ತಿ ಮಾರಾಟ: ಕುಮಾರ ಸ್ವಾಮಿ ವಿರುದ್ಧ ಎಫ್‌ಐಆರ್
ADVERTISEMENT
ADVERTISEMENT
ADVERTISEMENT