ಶನಿವಾರ, 7 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹಾವೇರಿ

ADVERTISEMENT

ಹಾವೇರಿ: ಹಿಂಗಾರಿಗೆ 3,500 ಹೆಕ್ಟೇರ್‌ನಲ್ಲಿ ಬಿತ್ತನೆ; 4,000 ಚೀಲ ಕಡಲೆಕಾಳು ಆವಕ

Groundnut Yield: ರಾಣೆಬೆನ್ನೂರು ತಾಲ್ಲೂಕಿನಲ್ಲಿ ಈ ವರ್ಷ 3,500 ಹೆಕ್ಟೇರ್‌ನಲ್ಲಿ ಕಡಲೆ ಬೆಳೆ ಬಿತ್ತನೆಯಾಗಿದ್ದು ಉತ್ತಮ ಇಳುವರಿ ಬಂದಿದೆ. ನೆಹರೂ ಮಾರುಕಟ್ಟೆಯಲ್ಲಿ 4,000ಕ್ಕೂ ಹೆಚ್ಚು ಕಡಲೆ ಚೀಲಗಳ ಆವಕ ದಾಖಲಾಗಿದೆ.
Last Updated 7 ಫೆಬ್ರುವರಿ 2026, 4:19 IST
ಹಾವೇರಿ: ಹಿಂಗಾರಿಗೆ 3,500 ಹೆಕ್ಟೇರ್‌ನಲ್ಲಿ ಬಿತ್ತನೆ; 4,000 ಚೀಲ ಕಡಲೆಕಾಳು ಆವಕ

ಬ್ಯಾಡಗಿ: ಹಿಂದೂ ಸಮಾವೇಶ ಶೋಭಾ ಯಾತ್ರೆ ನಾಳೆ

Badagi Hindu Conference: byline no author page goes here ಬ್ಯಾಡಗಿಯ ಎಸ್‌ಜೆಜೆಎಂ ತಾಲ್ಲೂಕು ಕ್ರೀಡಾಂಗಣದಲ್ಲಿ ಫೆ.8ರಂದು ಸಂಜೆ 6ಕ್ಕೆ ಭವ್ಯ ಹಿಂದೂ ಸಮಾವೇಶ ಜರುಗಲಿದೆ. ಮಧ್ಯಾಹ್ನ ಭಾರತ ಮಾತೆಯ ಶೋಭಾ ಯಾತ್ರೆ ನೆಹರೂ ನಗರದಿಂದ ಆರಂಭವಾಗಲಿದೆ.
Last Updated 7 ಫೆಬ್ರುವರಿ 2026, 4:19 IST
ಬ್ಯಾಡಗಿ: ಹಿಂದೂ ಸಮಾವೇಶ ಶೋಭಾ ಯಾತ್ರೆ ನಾಳೆ

ಸರ್ಕಾರದ ಸಾಧನಾ ಸಮಾವೇಶ ಫೆ. 14ರಂದು: ಸಚಿವ ಶಿವಾನಂದ ಪಾಟೀಲ

ಹಾವೇರಿ ಹೊರವಲಯದ ಜಾಗದಲ್ಲಿ ಸಮಾವೇಶ, ಮುಖ್ಯಮಂತ್ರಿ ಸಮಯ ಸಿಗದಿದ್ದಕ್ಕೆ ಒಂದು ದಿನ ಮುಂದೂಡಿಕೆ
Last Updated 7 ಫೆಬ್ರುವರಿ 2026, 4:16 IST
ಸರ್ಕಾರದ ಸಾಧನಾ ಸಮಾವೇಶ ಫೆ. 14ರಂದು: ಸಚಿವ ಶಿವಾನಂದ ಪಾಟೀಲ

ರಾಣೆಬೆನ್ನೂರು: ವಿಜೃಂಭಣೆಯ ಚಂದ್ರಗುತ್ತೆಮ್ಮದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ

Rannebennur Temple Festival: ರಾಣೆಬೆನ್ನೂರಿನ ಕಮದೋಡ ಗ್ರಾಮದ ತಳವಾರ ಓಣಿಯಲ್ಲಿ ನೂತನವಾಗಿ ನಿರ್ಮಿಸಿದ ಚಂದ್ರಗುತ್ತೆಮ್ಮದೇವಿ ದೇವಸ್ಥಾನದಲ್ಲಿ ಭಕ್ತಿ ಭಾವದಿಂದ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ ನಡೆಯಿತು.
Last Updated 7 ಫೆಬ್ರುವರಿ 2026, 4:13 IST
ರಾಣೆಬೆನ್ನೂರು: ವಿಜೃಂಭಣೆಯ ಚಂದ್ರಗುತ್ತೆಮ್ಮದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ

‘ಫ್ಲಿಪ್‌ಕಾರ್ಟ್‌’ ಮೊಬೈಲ್ ಬಾಕ್ಸ್ ಕಳ್ಳತನ

ಸಿನಿಮೀಯ ರೀತಿಯಲ್ಲಿ ಲಾರಿ ಹಿಂಬಾಲಿಸಿ ಕೃತ್ಯ | ಬೆಂಗಳೂರಿಗೆ ಧಾರವಾಡಕ್ಕೆ ಹೊರಟಿದ್ದ ಲಾರಿ
Last Updated 7 ಫೆಬ್ರುವರಿ 2026, 4:12 IST
fallback

26 ಜೋಡಿ ಸಾಮೂಹಿಕ ವಿವಾಹ

ಹಾನಗಲ್ ಭೂತಪ್ಪ ಮತ್ತು ಚೌಡೇಶ್ವರಿ ದೇವಾಲಯದಲ್ಲಿ ನಡೆದ 26 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮ ಧಾರ್ಮಿಕ ವಾತಾವರಣಕ್ಕೆ ಹೊಸ ಮೆರಗು ನೀಡಿತು. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದರು.
Last Updated 7 ಫೆಬ್ರುವರಿ 2026, 4:11 IST
26 ಜೋಡಿ ಸಾಮೂಹಿಕ ವಿವಾಹ

ಹಾನಗಲ್ | ಕುಮಾರೇಶ್ವರ ಜಾತ್ರೆಗೆ ರೊಟ್ಟಿ, ಖರ್ಚಿಕಾಯಿ ಸಮರ್ಪಣೆ

Kumareshwar Fair: ಹಾನಗಲ್ ವಿರಕ್ತಮಠದಲ್ಲಿ ನಡೆಯುತ್ತಿರುವ ಕುಮಾರೇಶ್ವರ ಪುಣ್ಯಸ್ಮರಣೋತ್ಸವದ ಅನ್ನದಾಸೋಹಕ್ಕೆ ಸಾಂವಸಗಿ ಗ್ರಾಮ ಭಕ್ತರು 5 ಸಾವಿರ ರೊಟ್ಟಿ ಮತ್ತು ಖರ್ಚಿಕಾಯಿ ಸಮರ್ಪಿಸಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು.
Last Updated 6 ಫೆಬ್ರುವರಿ 2026, 6:53 IST
ಹಾನಗಲ್ | ಕುಮಾರೇಶ್ವರ ಜಾತ್ರೆಗೆ ರೊಟ್ಟಿ, ಖರ್ಚಿಕಾಯಿ ಸಮರ್ಪಣೆ
ADVERTISEMENT

ರಾಣೆಬೆನ್ನೂರು | ನಾಟಿ ಕೋಳಿ ಸಾಕಣೆ: ಕೈ ತುಂಬ ಕಾಸು

Organic Poultry: ರಾಣೆಬೆನ್ನೂರಿನ ಅಜ್ಜಪ್ಪ ಬಣಕಾರ ನಾಟಿ ಕೋಳಿ ಸಾಕಣೆಯಿಂದ ವರ್ಷಕ್ಕೆ ಲಕ್ಷಕ್ಕೂ ಹೆಚ್ಚು ಲಾಭ ಗಳಿಸುತ್ತಿದ್ದು, ಸಾವಯವ ಮೊಟ್ಟೆ ಮತ್ತು ಮಾಂಸದಿಂದ ಆರೋಗ್ಯಕ್ಕೂ ಲಾಭವಿದೆ ಎಂದು ಅವರು ತಿಳಿಸುತ್ತಾರೆ.
Last Updated 6 ಫೆಬ್ರುವರಿ 2026, 6:52 IST
ರಾಣೆಬೆನ್ನೂರು | ನಾಟಿ ಕೋಳಿ ಸಾಕಣೆ: ಕೈ ತುಂಬ ಕಾಸು

ಹಾವೇರಿ | ಫಲಾನುಭವಿಗಳಿಗೆ ಪಾಸ್; ಜಿಲ್ಲಾವಾರು ಆಸನ: ವಿಜಯ ಮಹಾಂತೇಶ

Beneficiary Distribution: ಹಾವೇರಿಯಲ್ಲಿ ಫೆ.13ರಂದು ಕಂದಾಯ ಇಲಾಖೆಯ ಹಕ್ಕುಪತ್ರ ಸಮಾವೇಶದ ತಯಾರಿ ಸಭೆಯಲ್ಲಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ಅವರು ಅಧಿಕಾರಿಗಳಿಗೆ ಸಮಗ್ರ ವ್ಯವಸ್ಥೆ ಹಾಗೂ ಫಲಾನುಭವಿಗಳಿಗೆ ಪಾಸ್ ವ್ಯವಸ್ಥೆ ನೀಡುವಂತೆ ಸೂಚಿಸಿದರು.
Last Updated 6 ಫೆಬ್ರುವರಿ 2026, 6:48 IST
ಹಾವೇರಿ | ಫಲಾನುಭವಿಗಳಿಗೆ ಪಾಸ್; ಜಿಲ್ಲಾವಾರು ಆಸನ: ವಿಜಯ ಮಹಾಂತೇಶ

ಹಾವೇರಿ | 37 ಎಕರೆ ಬಡಾವಣೆ ನಿರ್ಮಾಣಕ್ಕೆ ಚಿಂತನೆ: ಎಸ್‌.ಎಫ್‌.ಎನ್. ಗಾಜೀಗೌಡ್ರ

Housing Project: ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರವು ರೈತರ ಪಾಲುದಾರಿಕೆಯಲ್ಲಿ 37 ಎಕರೆ ಪ್ರದೇಶದಲ್ಲಿ ವಸತಿ ಬಡಾವಣೆ ನಿರ್ಮಿಸಲು ಯೋಜನೆ ರೂಪಿಸುತ್ತಿದ್ದು, ಅನಧಿಕೃತ ಬಡಾವಣೆಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ.
Last Updated 6 ಫೆಬ್ರುವರಿ 2026, 6:45 IST
ಹಾವೇರಿ | 37 ಎಕರೆ ಬಡಾವಣೆ ನಿರ್ಮಾಣಕ್ಕೆ ಚಿಂತನೆ: ಎಸ್‌.ಎಫ್‌.ಎನ್. ಗಾಜೀಗೌಡ್ರ
ADVERTISEMENT
ADVERTISEMENT
ADVERTISEMENT