ಭಾನುವಾರ, 11 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಹಾವೇರಿ

ADVERTISEMENT

ಮಹಿಳೆ ವಿವಸ್ತ್ರಗೊಳಿಸಿ ದೌರ್ಜನ್ಯ; ಹಾವೇರಿಯಲ್ಲಿ ಬಿಜೆಪಿ ಪ್ರತಿಭಟನೆ

BJP Protest Haveri: ಹುಬ್ಬಳ್ಳಿಯ ಸುಜಾತಾ ಹಂಡಿ ಅವರ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿಸಿ ಹಾವೇರಿಯಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು. ತಪ್ಪಿತಸ್ಥ ಪೊಲೀಸರ ಅಮಾನತಿಗೆ ಬಿ.ಸಿ. ಪಾಟೀಲ ಹಾಗೂ ಬಿಜೆಪಿ ಮುಖಂಡರ ಆಗ್ರಹ.
Last Updated 11 ಜನವರಿ 2026, 2:41 IST
ಮಹಿಳೆ ವಿವಸ್ತ್ರಗೊಳಿಸಿ ದೌರ್ಜನ್ಯ; ಹಾವೇರಿಯಲ್ಲಿ ಬಿಜೆಪಿ ಪ್ರತಿಭಟನೆ

ಶಿಗ್ಗಾವಿ| ನಾಡು, ನುಡಿಗಾಗಿ ಸೇವೆ ಸಲ್ಲಿಸಿ: ವಿರಕ್ತಮಠದ ಶ್ರೀ ಕರೆ

Kannada Literature: ಶಿಗ್ಗಾವಿ: ನಾಡು, ನುಡಿ ಸೇವೆ ಮಾಡಿ ಸಮಾಜದ ಋಣ ತೀರಿಸುವ ಕಾರ್ಯ ನಮ್ಮದಾಗಬೇಕು ಎಂದು ವಿರಕ್ತಮಠದ ಸಂಗನಬಸವ ಸ್ವಾಮೀಜಿ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಉಪನ್ಯಾಸ ಕಾರ್ಯಕ್ರಮದ ವಿವರ ಇಲ್ಲಿದೆ.
Last Updated 11 ಜನವರಿ 2026, 2:35 IST
ಶಿಗ್ಗಾವಿ| ನಾಡು, ನುಡಿಗಾಗಿ ಸೇವೆ ಸಲ್ಲಿಸಿ: ವಿರಕ್ತಮಠದ ಶ್ರೀ ಕರೆ

ರಟ್ಟೀಹಳ‍್ಳಿ| ಅಪಘಾತಗಳ ಸರಮಾಲೆ: ಸುಗಮ ಸಂಚಾರಕ್ಕೆ ಪ್ರಯತ್ನಿಸದ ಪೊಲೀಸರು

Rattihalli News: ರಟ್ಟೀಹಳ್ಳಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ಸಂಚಾರ ನಿಯಮಗಳ ಪಾಲನೆ ಹಾಗೂ ಸುರಕ್ಷತೆಗೆ ಕ್ರಮ ಕೈಗೊಳ್ಳಲು ಸಾರ್ವಜನಿಕರ ಆಗ್ರಹ.
Last Updated 11 ಜನವರಿ 2026, 2:33 IST
ರಟ್ಟೀಹಳ‍್ಳಿ| ಅಪಘಾತಗಳ ಸರಮಾಲೆ: ಸುಗಮ ಸಂಚಾರಕ್ಕೆ ಪ್ರಯತ್ನಿಸದ ಪೊಲೀಸರು

ಹಾನಗಲ್: ಪಾಳುಬಿದ್ದ ಈಜುಕೊಳದ ಕಾಯಕಲ್ಪಕ್ಕೆ ಚಿಂತನೆ

Hanagal Stadium: ಹಾನಗಲ್ ತಾಲ್ಲೂಕು ಕ್ರೀಡಾಂಗಣದಲ್ಲಿರುವ ಈಜುಕೊಳ ನಿರ್ಲಕ್ಷ್ಯಕ್ಕೆ ಒಳಗಾಗಿ 8 ವರ್ಷಗಳಿಂದ ಪಾಳು ಬಿದ್ದಿದೆ. ಇದರ ದುರಸ್ತಿಗೆ ಸಾರ್ವಜನಿಕರು ಮತ್ತು ಪುರಸಭೆ ಸದಸ್ಯರು ಒತ್ತಾಯಿಸಿದ್ದಾರೆ.
Last Updated 11 ಜನವರಿ 2026, 2:28 IST
ಹಾನಗಲ್: ಪಾಳುಬಿದ್ದ ಈಜುಕೊಳದ ಕಾಯಕಲ್ಪಕ್ಕೆ ಚಿಂತನೆ

ಶಿಗ್ಗಾವಿ| ನುಡಿದಂತೆ ನಡೆದ ಸಾಹಿತಿ ಬರಗೂರು: ಸಾಹಿತಿ ಸತೀಶ ಕುಲಕರ್ಣಿ ಅಭಿಮತ

Souharda Bharata: ಶಿಗ್ಗಾವಿ: ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ‘ಸೌಹಾರ್ದ ಭಾರತ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಾಹಿತಿ ಸತೀಶ ಕುಲಕರ್ಣಿ ಅವರು ಬರಗೂರು ಅವರ ಬದ್ಧತೆಯ ಬದುಕನ್ನು ಸ್ಮರಿಸಿದರು.
Last Updated 11 ಜನವರಿ 2026, 2:26 IST
ಶಿಗ್ಗಾವಿ| ನುಡಿದಂತೆ ನಡೆದ ಸಾಹಿತಿ ಬರಗೂರು: ಸಾಹಿತಿ ಸತೀಶ ಕುಲಕರ್ಣಿ ಅಭಿಮತ

ಹಾವೇರಿ | ಅಹಂ ಬಿಟ್ಟರೆ ಸುಖ ಸಂಸಾರ: ನಿವೃತ್ತ ಶಿಕ್ಷಕ ಹನುಮಂತಗೌಡ ಗೊಲ್ಲರ

Marriage Life: ಹಾವೇರಿ: ಪ್ರೇಮ ಮದುವೆಯಾಗಲಿ ಅಥವಾ ನಿಶ್ಚಯಿಸಿದ ವಿವಾಹವಾಗಲಿ, ದಾಂಪತ್ಯದಲ್ಲಿ ಅಹಂ ಬಿಟ್ಟರೆ ಮಾತ್ರ ಸುಖ ಸಂಸಾರ ಸಾಧ್ಯ ಎಂದು ನಿವೃತ್ತ ಶಿಕ್ಷಕ ಹನುಮಂತಗೌಡ ಗೊಲ್ಲರ ಹೇಳಿದರು.
Last Updated 11 ಜನವರಿ 2026, 2:25 IST
ಹಾವೇರಿ | ಅಹಂ ಬಿಟ್ಟರೆ ಸುಖ ಸಂಸಾರ: ನಿವೃತ್ತ ಶಿಕ್ಷಕ ಹನುಮಂತಗೌಡ ಗೊಲ್ಲರ

‘ಕಾಳಸಂತೆಯಲ್ಲಿ ಅಕ್ಕಿ; 27 ಮಂದಿ ವಿರುದ್ಧ ಪ್ರಕರಣ’

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಮಟ್ಟದ ಸಭೆ
Last Updated 10 ಜನವರಿ 2026, 3:10 IST
‘ಕಾಳಸಂತೆಯಲ್ಲಿ ಅಕ್ಕಿ; 27 ಮಂದಿ ವಿರುದ್ಧ ಪ್ರಕರಣ’
ADVERTISEMENT

ಜನಪರ ಕೆಲಸದಲ್ಲಿ ರಾಜಕಾರಣ ಬೇಡ

Government Grant Issue: ಹಾನಗಲ್ ಶಾಸಕ ಶ್ರೀನಿವಾಸ ಮಾನೆ ಅವರು ವಸತಿ ಯೋಜನೆ ಹಾಗೂ ನೀರಿನ ಕಾಮಗಾರಿಗಳಿಗೆ ಕೇಂದ್ರ ಸರ್ಕಾರ ಅನುದಾನ ನೀಡುತ್ತಿಲ್ಲ ಎಂದು ಆರೋಪಿಸಿ ಜನಪರ ಕೆಲಸದಲ್ಲಿ ರಾಜಕಾರಣ ಬೇಡವೆಂದು ಹೇಳಿದರು.
Last Updated 10 ಜನವರಿ 2026, 3:09 IST
ಜನಪರ ಕೆಲಸದಲ್ಲಿ ರಾಜಕಾರಣ ಬೇಡ

ಪ್ರಮುಖ ಸ್ಥಳಗಳಲ್ಲಿ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸಿ

ನಗರಸಭೆ ಬಜೆಟ್‌ ಪೂರ್ವಭಾವಿ ಸಭೆ
Last Updated 10 ಜನವರಿ 2026, 3:08 IST
fallback

ಮಹಿಳೆ ಹತ್ಯೆ: ಲವ ಜಿಹಾದ್ ಜಾಲ

ಹಾವೇರಿ: ವಿಶ್ವ ಹಿಂದೂ ಪರಿಷತ್, ಬಜರಂಗದಳ ಪ್ರತಿಭಟನೆ
Last Updated 10 ಜನವರಿ 2026, 3:04 IST
ಮಹಿಳೆ ಹತ್ಯೆ: ಲವ ಜಿಹಾದ್ ಜಾಲ
ADVERTISEMENT
ADVERTISEMENT
ADVERTISEMENT