ಶನಿವಾರ, 14 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹಾವೇರಿ

ADVERTISEMENT

ಸಾಧನಾ ಸಮಾವೇಶ: 2028ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 141ಸೀಟು; ಡಿ.ಕೆ.ಶಿವಕುಮಾರ್

Karnataka Politics: ಹಾವೇರಿಯಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಡಿ.ಕೆ. ಶಿವಕುಮಾರ್ 2028ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 141 ಸ್ಥಾನಗಳು ಸಿಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Last Updated 14 ಫೆಬ್ರುವರಿ 2026, 11:14 IST
ಸಾಧನಾ ಸಮಾವೇಶ: 2028ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 141ಸೀಟು; ಡಿ.ಕೆ.ಶಿವಕುಮಾರ್

ಹೊರನಾಡ ಕನ್ನಡಿಗರು: ಒಮಾನ್‌ನಲ್ಲಿ ಮಸ್ಕತ್ ಚಾಲುಕ್ಯ ಕೂಟದ ಸಂಕ್ರಾಂತಿ ಹಿಗ್ಗು!

NRIs in Oman: ಶಿಕ್ಷಣ, ಉದ್ಯೋಗ, ವ್ಯಾಪಾರ, ಟೆಕ್ ಕ್ಷೇತ್ರ ಎಂದು ವಿದೇಶಗಳಲ್ಲಿ ಲಕ್ಷಾಂತರ ಕನ್ನಡಿಗರು ಬದುಕು ಕಟ್ಟಿಕೊಂಡು ಅಲ್ಲಿಯೇ ನೆಲೆ ನಿಂತು ಕರ್ನಾಟಕದ ತಾಕತ್ತನ್ನು ಜಗತ್ತಿನೆದರು ತೆರೆದಿಡುತ್ತಿದ್ದಾರೆ. ಆ ಮೂಲಕ ಕನ್ನಡತನ ಪಸರಿಸುತ್ತಿದ್ದಾರೆ.
Last Updated 14 ಫೆಬ್ರುವರಿ 2026, 7:40 IST
ಹೊರನಾಡ ಕನ್ನಡಿಗರು: ಒಮಾನ್‌ನಲ್ಲಿ ಮಸ್ಕತ್ ಚಾಲುಕ್ಯ ಕೂಟದ ಸಂಕ್ರಾಂತಿ ಹಿಗ್ಗು!

ಹಕ್ಕುಪತ್ರ ವಿತರಣೆ ಹೆಸರಲ್ಲಿ ಸಮಾವೇಶ ಏಕೆ: ರಘುಪತಿ ಭಟ್‌ ಪ್ರಶ್ನೆ

KRS Party: ಗ್ಯಾರಂಟಿಗಳನ್ನೇ ಸಾಧನೆಯಾಗಿ ಬಿಂಬಿಸಿಕೊಳ್ಳುತ್ತಿರುವ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರವು, ಹಿಂದಿನ ಸರ್ಕಾರದ ಮೇಲೆ ಶೇ 40 ಕಮಿಷನ್‌ ಆರೋಪ ಮಾಡಿ ಅಧಿಕಾರಕ್ಕೆ ಬಂದಿದ್ದು, ಈಗ ಜನರ ನಂಬಿಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
Last Updated 14 ಫೆಬ್ರುವರಿ 2026, 6:22 IST
ಹಕ್ಕುಪತ್ರ ವಿತರಣೆ ಹೆಸರಲ್ಲಿ ಸಮಾವೇಶ ಏಕೆ: ರಘುಪತಿ ಭಟ್‌ ಪ್ರಶ್ನೆ

ಲೋಕ ಅದಾಲತ್ ಪೂರ್ವಭಾವಿ ಸಭೆ: ನೊಂದವರಿಗೆ ನ್ಯಾಯ ನೀಡುವ ಕಾರ್ಯಕ್ಕೆ ಸಹಕಾರಿ

Judicial News: ಮಾರ್ಚ್‌ 14ರಂದು ನಡೆಯಲಿರುವ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ನನೆಗುದಿಗೆ ಬಿದ್ದಿರುವ ಹಲವು ಪ್ರಕರಣಗಳಿಗೆ ಪರಿಹಾರ ನೀಡುವ ಕೆಲಸವಾಗಬೇಕು. ಅದರಿಂದ ನೊಂದ ಜನರಿಗೆ ನ್ಯಾಯ ನೀಡುವ ಮೂಲಕ ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲೆಸಲು ಸಾಧ್ಯ.
Last Updated 14 ಫೆಬ್ರುವರಿ 2026, 6:21 IST
ಲೋಕ ಅದಾಲತ್ ಪೂರ್ವಭಾವಿ ಸಭೆ: ನೊಂದವರಿಗೆ ನ್ಯಾಯ ನೀಡುವ ಕಾರ್ಯಕ್ಕೆ ಸಹಕಾರಿ

₹ 10ಸಾವಿರ ಕನಿಷ್ಠ ವೇತನಕ್ಕೆ ಆಗ್ರಹ: ಆಶಾ ಕಾರ್ಯಕರ್ತೆ ಪ್ರತಿಭಟನೆ

ASHA Workers Salary: ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲ್ಲೂಕು ಘಟಕದ ಆಶಾ ಕಾರ್ಯಕರ್ತೆಯರು ಗುರುವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
Last Updated 14 ಫೆಬ್ರುವರಿ 2026, 6:21 IST
₹ 10ಸಾವಿರ ಕನಿಷ್ಠ ವೇತನಕ್ಕೆ ಆಗ್ರಹ: ಆಶಾ ಕಾರ್ಯಕರ್ತೆ ಪ್ರತಿಭಟನೆ

ಸಾವಿರ ದಿನ: ಲಕ್ಷ ಮಂದಿಗೆ ಭೂ ಗ್ಯಾರಂಟಿ

ರಾಜ್ಯ ಸರ್ಕಾರದ ಸಾಧನಾ ಸಮಾವೇಶ, ಹಕ್ಕುಪತ್ರ, ಇ–ಪೌತಿ, ದರಖಾಸ್ತ್, ಬಗರ್‌ ಹುಕುಂ ವಿತರಣೆ, ಭೂ ಗ್ಯಾರಂಟಿ ಸಮರ್ಪಣೆ
Last Updated 14 ಫೆಬ್ರುವರಿ 2026, 6:21 IST
ಸಾವಿರ ದಿನ: ಲಕ್ಷ ಮಂದಿಗೆ ಭೂ ಗ್ಯಾರಂಟಿ

ಅಂಜುಮನ್ ಚುನಾವಣೆ: ಕಣದಲ್ಲಿ 77 ಅಭ್ಯರ್ಥಿಗಳು; ಫೆ. 15ರಂದು ಮತದಾನ, ಮತ ಎಣಿಕೆ

Haveri News: ಹಾವೇರಿ ನಗರದಲ್ಲಿರುವ ಅಂಜುಮನ್–ಎ–ಇಸ್ಲಾಂ ಸಂಸ್ಥೆಯ ನೂತನ ಪದಾಧಿಕಾರಿಗಳ ಆಯ್ಕೆಗೆ ಫೆ. 15ರಂದು ಮತದಾನ ಪ್ರಕ್ರಿಯೆ ಜರುಗಲಿದ್ದು, ಅದಕ್ಕಾಗಿ ಮುನ್ಸಿಪಲ್ ಹೈಸ್ಕೂಲ್‌ನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ.
Last Updated 14 ಫೆಬ್ರುವರಿ 2026, 6:21 IST
ಅಂಜುಮನ್ ಚುನಾವಣೆ: ಕಣದಲ್ಲಿ 77 ಅಭ್ಯರ್ಥಿಗಳು; ಫೆ. 15ರಂದು ಮತದಾನ, ಮತ ಎಣಿಕೆ
ADVERTISEMENT

ಕೀಟನಾಶಕ ಸಿಂಪರಣೆ: ಸತ್ತುಬಿದ್ದ ರೇಷ್ಮೆ ಹುಳು

Silk Worm Death: ಜಿಲ್ಲೆಯ ಬಸನಕಟ್ಟಿ ಗ್ರಾಮದಲ್ಲಿ ಕೀಟನಾಶಕ ಸಿಂಪರಣೆ ಮಾಡಿದ್ದ ಸೊಪ್ಪು ತಿಂದು ರೇಷ್ಮೆ ಹುಳುಗಳು ಮೃತಪಟ್ಟಿದ್ದು, ‘ಇದೊಂದು ವೈಷಮ್ಯದ ದುಷ್ಕೃತ್ಯ’ ಎಂದು ರೈತ ಮಹಿಳೆ ಹನುಮವ್ವ ಪಾಟೀಲ ಆರೋಪಿಸಿದ್ದಾರೆ.
Last Updated 14 ಫೆಬ್ರುವರಿ 2026, 6:21 IST
ಕೀಟನಾಶಕ ಸಿಂಪರಣೆ: ಸತ್ತುಬಿದ್ದ ರೇಷ್ಮೆ ಹುಳು

ಸಾಧನಾ ಸಮಾವೇಶ: ಲಕ್ಷ ಜನರಿಗೆ ಭೂ ಹಕ್ಕುಪತ್ರ ವಿತರಣೆಗೆ ಸಜ್ಜು

ಹಾವೇರಿಯಲ್ಲಿ ಇಂದು ಸರ್ಕಾರದ ಸಾಧನಾ ಸಮಾವೇಶ * 1.50 ಲಕ್ಷ ಮಂದಿಗೆ ಊಟ
Last Updated 14 ಫೆಬ್ರುವರಿ 2026, 0:30 IST
ಸಾಧನಾ ಸಮಾವೇಶ: ಲಕ್ಷ ಜನರಿಗೆ ಭೂ ಹಕ್ಕುಪತ್ರ ವಿತರಣೆಗೆ ಸಜ್ಜು

ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

Basavaraj Shivannanavara: ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಎದೆನೋವು ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ವಿಹಾನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಹೃದಯ ಶಸ್ತ್ರಚಿಕಿತ್ಸೆ ಮಾಡಿ ಸ್ಟಂಟ್ ಅಳವಡಿಸಲಾಗಿದೆ.
Last Updated 13 ಫೆಬ್ರುವರಿ 2026, 14:09 IST
ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು
ADVERTISEMENT
ADVERTISEMENT
ADVERTISEMENT