ಸೋಮವಾರ, 5 ಜನವರಿ 2026
ಪದಬಂಧ
ಕಾರ್ಟೂನ್
ಆರೋಗ್ಯ
ಪಾಡ್ಕಾಸ್ಟ್
ಭಾನುವಾರ
ಇ-ಪೇಪರ್
ಮಹಿಳೆ
ಹೊರನಾಡ ಕನ್ನಡಿಗರು
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಜ್ಯೋತಿಷ್ಯ
ಸಿನಿಮಾ
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2025
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ವೆಬ್ ಎಕ್ಸ್ಕ್ಲೂಸಿವ್
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
Sign in
ನಿಮ್ಮ ಜಿಲ್ಲೆ
ಸುದ್ದಿ
ಜ್ಯೋತಿಷ್ಯ
ಸಿನಿಮಾ
ಅಭಿಮತ
ಕ್ರೀಡೆ
ವಾಣಿಜ್ಯ
ವೆಬ್ ಎಕ್ಸ್ಕ್ಲೂಸಿವ್
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಹಾವೇರಿ
ADVERTISEMENT
ಕುಸ್ತಿ: ಬೆಳ್ಳಿ ಕಡೆ ಗೆದ್ದ ದಾವಣಗೆರೆ ಯೋಗೇಶ್ ಪೈಲ್ವಾನ್
Yogesh Pailwan: ತಾಲ್ಲೂಕಿನ ಹುರಳಿಕುಪ್ಪಿ ಗ್ರಾಮದ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಜಂಗಿ ಬಯಲು ಕುಸ್ತಿಯ ಕಡೆಯ ಪಂದ್ಯದಲ್ಲಿ ದಾವಣಗೆರೆ ಯೋಗೇಶ್ ಪೈಲ್ವಾನ್ ಅವರು ಕೊಡಂಬಿ ಗ್ರಾಮದ ವಾಸಿಂ ಪೈಲ್ವಾನ ಅವರನ್ನು ಸೋಲಿಸುವ ಮೂಲಕ ಬೆಳ್ಳಿ ಕಡೆ ಗೆದ್ದರು.
Last Updated 5 ಜನವರಿ 2026, 2:52 IST
ಸಮಾಜದ ಸುಧಾರಣೆ | ಮಹಿಳಾ ಪಾತ್ರ ಮುಖ್ಯ: ಮುಖ್ಯ ಶಿಕ್ಷಕಿ ವಿನೋಧಾ
Social Reform: ಸಮಾಜ ಸುಧಾರಣೆಯಲ್ಲಿ ಮಹಿಳಾ ಪ್ರಾಧಾನ್ಯತೆ ಬಹಳ್ಟು ಮುಂಚೂಣಿಯಲ್ಲಿದ್ದು, ಮಹಿಳಾ ಸಮುದಾಯದಲ್ಲಿ ತಾಯಿ ಮಮಕಾರ, ಪ್ರೀತಿ, ವಾತ್ಸಲ್ಯ ಕಾಣುತ್ತೇವೆ. ಆದ್ದರಿಂದ ಮನುಷ್ಯ ಸಂಬಂಧಗಳು ಗಟ್ಟಿಗೊಳ್ಳಲು ಸಾಧ್ಯವಾಗಿದೆ ಎಂದು ಶಿಗ್ಗಾವಿ ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕಿ ಹೇಳಿದರು.
Last Updated 5 ಜನವರಿ 2026, 2:50 IST
ರಟ್ಟೀಹಳ್ಳಿ|ಕನ್ನಡ ಸಾಹಿತ್ಯ ಸಮ್ಮೇಳನ:ಸಾಹಿತಿ ಜಯಪ್ಪ ಹೊನ್ನಾಳಿ ಸಮ್ಮೇಳನಾಧ್ಯಕ್ಷ
ಹಳ್ಳೂರಿನಲ್ಲಿ ರಟ್ಟೀಹಳ್ಳಿ ತಾಲ್ಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನ ಜ. 31ಕ್ಕೆ
Last Updated 5 ಜನವರಿ 2026, 2:48 IST
ಹಾವೇರಿಗಿಲ್ಲ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು
ನಿರ್ವಹಣೆ ಮರೆತ ನಗರಸಭೆ: 24 ಕ್ಯಾಮೆರಾಗಳು ನಿಷ್ಕ್ರಿಯಪೊಲೀಸರು ಕೊಟ್ಟ ಕಡತವೇ ಕಣ್ಮರೆ
Last Updated 5 ಜನವರಿ 2026, 2:43 IST
ಹಾವೇರಿ | ಕಡುಬಿನ ಕಾಳಗ: ಭಕ್ತರ ದಂಡು
Kadubina Kalaga: ಹಾವೇರಿ ತಾಲ್ಲೂಕಿನ ಹೊಸರಿತ್ತಿಯ ಗುರು ಗುದ್ದಲಿಸ್ವಾಮಿ ಮಠದ ಗುದ್ದಲಿ ಶಿವಯೋಗೀಶ್ವರ ಸ್ವಾಮೀಜಿಯವರ ಯಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ಕಡುಬಿನ ಕಾಳಗ ಸಂಭ್ರಮದಿಂದ ಜರುಗಿತು. ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಭಕ್ತರ ಜೈಘೋಷಗಳ ನಡುವೆ ಕಾಳಗ ನಡೆಯಿತು.
Last Updated 5 ಜನವರಿ 2026, 2:40 IST
ಹಾನಗಲ್: ಸಂಕ್ರಾಂತಿ ಪುಣ್ಯಸ್ನಾನಕ್ಕೆ ಧರ್ಮಾ ನದಿ ನೀರಿನ ಕೊರತೆ?
Dharma River: ಧರ್ಮಾ ಜಲಾಶಯದ ಕಾಲುವೆ ಮತ್ತು ಕೆರೆಗಳ ದುರಸ್ತಿಯ ಕಾರಣಕ್ಕಾಗಿ ಈ ಬಾರಿಯ ಸಂಕ್ರಾಂತಿ ಪುಣ್ಯಸ್ನಾನಕ್ಕೆ ಧರ್ಮಾ ನದಿಯಲ್ಲಿ ನೀರು ಲಭ್ಯವಾಗುವುದು ವಿರಳ ಎಂಬ ಸ್ಥಿತಿ ಇದೆ.
Last Updated 5 ಜನವರಿ 2026, 2:36 IST
ರಾಣೆಬೆನ್ನೂರು| ಅಂಬೇಡ್ಕರ್ ಹೆಸರನ್ನೂ ಅಳಿಸುವ ಯತ್ನ: ಸತೀಶ ಜಾರಕಿಹೊಳಿ
Ambedkar Statue: ಅಂಬೇಡ್ಕರ್ ಹೆಸರನ್ನು ಅಳಿಸಲು ಯತ್ನ ನಡೆಯುತ್ತಿದೆ ಎಂದು ಸಚಿವ ಸತೀಶ ಜಾರಕಿಹೊಳಿ ರಾಣೆಬೆನ್ನೂರಿನ ಅಂಬೇಡ್ಕರ್ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಆತಂಕ ವ್ಯಕ್ತಪಡಿಸಿದರು.
Last Updated 4 ಜನವರಿ 2026, 8:04 IST
ADVERTISEMENT
ಹೈನುಗಾರಿಕೆ ಇಲ್ಲದವರ ಖಾತೆಗೆ ಲಕ್ಷಾಂತರ ರೂಪಾಯಿ: ಸಿಬ್ಬಂದಿ ವಜಾಗೆ ರೈತರ ಒತ್ತಾಯ
Milk Producers Protest: ಹೈನುಗಾರಿಕೆ ಇಲ್ಲದವರ ಖಾತೆಗೆ ಪ್ರೋತ್ಸಾಹ ಧನ ವರ್ಗಾವಣೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ತೊಂಡೂರಿನಲ್ಲಿ ರೈತರು ಸಿಬ್ಬಂದಿಯ ವಜಾ ಆಗ್ರಹಿಸಿ ಪ್ರತಿಭಟನೆ ನಡೆಸಿದರು, ಹಾವೇಮುಲ್ ಅಧಿಕಾರಿಗಳು ಪರಿಶೀಲನೆ ನಡೆಸಿದರು.
Last Updated 4 ಜನವರಿ 2026, 8:03 IST
ಹಾವೇರಿ: ಹಿಮ್ಸ್ ನಿರ್ಮಾಣಕ್ಕೆ ₹ 500 ಕೋಟಿ ವೆಚ್ಚ
ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಜ. 7ರಂದು ಉದ್ಘಾಟನೆ | ಜಿಲ್ಲಾ ಉಸ್ತುವಾರಿ ಸಚಿವರಿಂದ ಪರಿಶೀಲನೆ
Last Updated 4 ಜನವರಿ 2026, 8:03 IST
ಬ್ಯಾಡಗಿ| ಎಪಿಎಂಸಿ ಪ್ರಾಂಗಣದಲ್ಲಿ ಸ್ವಚ್ಛತಾ ಶುಲ್ಕ ಸಂಗ್ರಹ: ಶಾಸಕ ಶಿವಣ್ಣನವರ
Municipal Revenue: ಬ್ಯಾಡಗಿಯಲ್ಲಿ ಬಜೆಟ್ ಪೂರ್ವ ಸಭೆಯಲ್ಲಿ ಅನುದಾನ ಕೊರತೆಯಿಂದ ಎಪಿಎಂಸಿ ಪ್ರಾಂಗಣದಲ್ಲಿ ಸ್ವಚ್ಛತಾ ಶುಲ್ಕ ವಿಧಿಸುವುದಾಗಿ ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು, ಕ್ರೀಡಾ ಅನುದಾನವೂ ಹೆಚ್ಚಳಗೊಳ್ಳಲಿದೆ.
Last Updated 4 ಜನವರಿ 2026, 8:03 IST
ADVERTISEMENT
<
1
2
...
1000
>
ADVERTISEMENT
ADVERTISEMENT