ಸೋಮವಾರ, 16 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹಾವೇರಿ

ADVERTISEMENT

ಹಾವೇರಿ | ಸಂಚಾರ ನಿಯಮ ಉಲ್ಲಂಘನೆ: ಕಾಣದಂತಿರುವ ಪೊಲೀಸರು

ಅಪಘಾತ: ಹೆಲ್ಮೆಟ್ ರಹಿತ ಚಾಲನೆಯಿಂದ ಸಾವು; ರಾಜಕಾರಣಿಗಳಿಂದ ಕರೆ ಮಾಡಿಸಿ ಪೊಲೀಸರಿಗೆ ಬೆದರಿಕೆ
Last Updated 16 ಫೆಬ್ರುವರಿ 2026, 8:12 IST
ಹಾವೇರಿ | ಸಂಚಾರ ನಿಯಮ ಉಲ್ಲಂಘನೆ: ಕಾಣದಂತಿರುವ ಪೊಲೀಸರು

ಪದವೀಧರರ ಚುನಾವಣೆ | ಪಕ್ಷಕ್ಕೆ ಸತ್ವ ಪರೀಕ್ಷೆ : ಸಚಿವ ಶಿವಾನಂದ ಪಾಟೀಲ

Haveri News: ಪಶ್ಚಿಮ ಪದವೀಧರ ಮತಕ್ಷೇತ್ರದ ಚುನಾವಣೆ ಕಾಂಗ್ರೆಸ್‌ಗೆ ಸತ್ವ ಪರೀಕ್ಷೆಯಾಗಿದ್ದು, ಅಭ್ಯರ್ಥಿ ಮೋಹನ ಲಿಂಬಿಕಾಯಿ ಗೆಲುವಿಗೆ ಶ್ರಮಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹಾವೇರಿಯಲ್ಲಿ ಹೇಳಿದರು.
Last Updated 16 ಫೆಬ್ರುವರಿ 2026, 7:49 IST
ಪದವೀಧರರ ಚುನಾವಣೆ | ಪಕ್ಷಕ್ಕೆ ಸತ್ವ ಪರೀಕ್ಷೆ : ಸಚಿವ ಶಿವಾನಂದ ಪಾಟೀಲ

ಹಾವೇರಿ: ಆರೋಗ್ಯ ಕೇಂದ್ರದ ಬಳಿ ನಿಲ್ಲಿಸಿದ್ದ ಆಂಬುಲೆನ್ಸ್ ಗಾಜು ಒಡೆದು ಕಳವು

Haveri News: ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಕುಪ್ಪೇಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆಂಬುಲೆನ್ಸ್ ಗಾಜು ಒಡೆದು ವೈದ್ಯಕೀಯ ಉಪಕರಣಗಳನ್ನು ಕಳವು ಮಾಡಲಾಗಿದೆ. ಹಲಗೇರಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Last Updated 16 ಫೆಬ್ರುವರಿ 2026, 7:45 IST
ಹಾವೇರಿ: ಆರೋಗ್ಯ ಕೇಂದ್ರದ ಬಳಿ ನಿಲ್ಲಿಸಿದ್ದ ಆಂಬುಲೆನ್ಸ್ ಗಾಜು ಒಡೆದು ಕಳವು

ಮಹಾ ಶಿವರಾತ್ರಿ ಹಬ್ಬ | ಉಪವಾಸ ವ್ರತ: ಶಿವನಾಮ ಜಪಿಸಿದ ಹಾವೇರಿ ಜನ

Haveri News: ಹಾವೇರಿ ಜಿಲ್ಲೆಯ ವಿವಿಧ ಶಿವ ದೇಗುಲಗಳಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು. ಭಾನುವಾರ ಬೆಳಿಗ್ಗೆಯಿಂದಲೇ ದೇವಾಲಯಗಳಲ್ಲಿ ಭಕ್ತರ ದಂಡು ಕಂಡುಬಂತು.
Last Updated 16 ಫೆಬ್ರುವರಿ 2026, 7:43 IST
ಮಹಾ ಶಿವರಾತ್ರಿ ಹಬ್ಬ | ಉಪವಾಸ ವ್ರತ: ಶಿವನಾಮ ಜಪಿಸಿದ ಹಾವೇರಿ ಜನ

ಹಾವೇರಿ | ಸಾಧನಾ ಸಮಾವೇಶ: 30 ಸಾವಿರ ಮಂದಿಗೆ ಹಕ್ಕುಪತ್ರ ವಿತರಣೆ

Haveri News: ಹಾವೇರಿಯಲ್ಲಿ ನಡೆದ ಸಾಧನಾ ಸಮಾವೇಶ ಹಾಗೂ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶದಲ್ಲಿ ಜಿಲ್ಲೆಯ 30 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ಹಾಗೂ ಕಂದಾಯ ದಾಖಲೆಗಳನ್ನು ವಿತರಿಸಲಾಯಿತು.
Last Updated 16 ಫೆಬ್ರುವರಿ 2026, 7:42 IST
ಹಾವೇರಿ | ಸಾಧನಾ ಸಮಾವೇಶ:  30 ಸಾವಿರ ಮಂದಿಗೆ ಹಕ್ಕುಪತ್ರ ವಿತರಣೆ

ಹಾವೇರಿ: 5 ವರ್ಷದಿಂದ ಬಾಗಿಲು ತೆರೆಯದ ಹೈಟೆಕ್ ರಂಗಮಂದಿರ

Haveri Theater Neglect: ಉತ್ತರ ಕರ್ನಾಟಕದ ಹೆಬ್ಬಾಗಿಲು ಎನಿಸಿಕೊಂಡಿರುವ ಜಿಲ್ಲೆಯಲ್ಲಿ ನಾಟಕ ಹಾಗೂ ಇತರೆ ರಂಗ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ನಿರ್ಮಿಸಿರುವ ‘ಹೈಟೆಕ್ ರಂಗಮಂದಿರ’ ಉದ್ಘಾಟನೆಯಾಗಿ ಐದು ವರ್ಷಗಳಿಂದ ಪಾಳು ಬಿದ್ದಿದೆ.
Last Updated 16 ಫೆಬ್ರುವರಿ 2026, 5:38 IST
ಹಾವೇರಿ: 5 ವರ್ಷದಿಂದ ಬಾಗಿಲು ತೆರೆಯದ ಹೈಟೆಕ್ ರಂಗಮಂದಿರ

ವಿವೇಕಾನಂದರ ವ್ಯಕ್ತಿತ್ವ ಪ್ರತಿಯೊಬ್ಬರಿಗೂ ಮಾದರಿ:ಸ್ವಾಮಿ ಪ್ರಕಾಶಾನಂದಜಿ ಮಹಾರಾಜ್

Ranebennur News: ಕುಪ್ಪೇಲೂರು ಗ್ರಾಮದಲ್ಲಿ ನಡೆದ ಎನ್.ಎಸ್.ಎಸ್ ಶಿಬಿರದಲ್ಲಿ ಸ್ವಾಮಿ ಪ್ರಕಾಶಾನಂದಜಿ ಮಹಾರಾಜ್ ಅವರು ವಿವೇಕಾನಂದರ ಆದರ್ಶಗಳು ಮತ್ತು ಮೌಲ್ಯಯುತ ಶಿಕ್ಷಣದ ಕುರಿತು ಮಾತನಾಡಿದರು.
Last Updated 15 ಫೆಬ್ರುವರಿ 2026, 5:54 IST
ವಿವೇಕಾನಂದರ ವ್ಯಕ್ತಿತ್ವ ಪ್ರತಿಯೊಬ್ಬರಿಗೂ ಮಾದರಿ:ಸ್ವಾಮಿ ಪ್ರಕಾಶಾನಂದಜಿ ಮಹಾರಾಜ್
ADVERTISEMENT

ರಾಣೆಬೆನ್ನೂರಿನ ಎಆರ್‌ಟಿಒ ಕಟ್ಟಡದ ಬಾಗಿಲು ಬಂದ್: ಹಸ್ತಾಂತರ ಮಾಡದ ಸಾರಿಗೆ ಸಂಸ್ಥೆ

Ranebennur News: ರಾಣೆಬೆನ್ನೂರಿನಲ್ಲಿ ₹10.50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಅತ್ಯಾಧುನಿಕ ಎಆರ್‌ಟಿಒ ಕಚೇರಿ ಉದ್ಘಾಟನೆಯಾದರೂ ಇನ್ನೂ ಸಾರ್ವಜನಿಕ ಸೇವೆಗೆ ಮುಕ್ತವಾಗಿಲ್ಲ. ಹಸ್ತಾಂತರ ಪ್ರಕ್ರಿಯೆ ವಿಳಂಬವೇ ಇದಕ್ಕೆ ಕಾರಣ.
Last Updated 15 ಫೆಬ್ರುವರಿ 2026, 5:53 IST
ರಾಣೆಬೆನ್ನೂರಿನ ಎಆರ್‌ಟಿಒ ಕಟ್ಟಡದ ಬಾಗಿಲು ಬಂದ್: ಹಸ್ತಾಂತರ ಮಾಡದ ಸಾರಿಗೆ ಸಂಸ್ಥೆ

ಹಾವೇರಿ: ಜಿಲ್ಲೆಯಾದ್ಯಂತ ಶಿವರಾತ್ರಿ ಹಬ್ಬ ಆಚರಣೆಗೆ ಸಕಲ ಸಿದ್ಧತೆ

ಹೂವು, ಹಣ್ಣು, ಪೂಜಾ ಸಾಮಗ್ರಿ ವ್ಯಾಪಾರ ಬಲುಜೋರು: ವಿಶೇಷ ಪೂಜೆ
Last Updated 15 ಫೆಬ್ರುವರಿ 2026, 5:53 IST
ಹಾವೇರಿ: ಜಿಲ್ಲೆಯಾದ್ಯಂತ ಶಿವರಾತ್ರಿ ಹಬ್ಬ ಆಚರಣೆಗೆ ಸಕಲ ಸಿದ್ಧತೆ

ರೈತರು ಎಣ್ಣೆ ಕಾಳುಗಳ ಉತ್ಪಾದನೆ ಹೆಚ್ಚಿಸಲಿ: ಸಹಾಯಕ ಕೃಷಿ ನಿರ್ದೇಶಕ ಗಣೇಶ ಕಮ್ಮಾರ

Byadgi Agriculture Training: ಬ್ಯಾಡಗಿಯಲ್ಲಿ ನಡೆದ ತರಬೇತಿಯಲ್ಲಿ ಗಣೇಶ ಕಮ್ಮಾರ ರೈತರು ಎಣ್ಣೆ ಕಾಳು ಬೆಳೆ ವಿಸ್ತರಣೆ ಮಾಡಿ ಖಾದ್ಯ ತೈಲ ಆಮದು ಅವಲಂಬನೆ ಕಡಿಮೆ ಮಾಡಬೇಕೆಂದು ಸಲಹೆ ನೀಡಿದರು.
Last Updated 15 ಫೆಬ್ರುವರಿ 2026, 5:53 IST
ರೈತರು ಎಣ್ಣೆ ಕಾಳುಗಳ ಉತ್ಪಾದನೆ ಹೆಚ್ಚಿಸಲಿ: ಸಹಾಯಕ ಕೃಷಿ ನಿರ್ದೇಶಕ ಗಣೇಶ ಕಮ್ಮಾರ
ADVERTISEMENT
ADVERTISEMENT
ADVERTISEMENT