ಬುಧವಾರ, 25 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹಾವೇರಿ

ADVERTISEMENT

ಹಾವೇರಿ | ಪ್ರತ್ಯೇಕ ಡಿಸಿಸಿ ಬ್ಯಾಂಕ್ ಕನಸಿಗೆ ಜೀವ

‘ಜಿಲ್ಲೆಗೊಂದು ಡಿಸಿಸಿ ಬ್ಯಾಂಕ್’ ಘೋಷಣೆ: ವರದಿ ಕೇಳಿದ ಕೇಂದ್ರ ಸರ್ಕಾರ; 15 ವರ್ಷಗಳ ಹೋರಾಟದ ಫಲ
Last Updated 25 ಫೆಬ್ರುವರಿ 2026, 6:34 IST
ಹಾವೇರಿ | ಪ್ರತ್ಯೇಕ ಡಿಸಿಸಿ ಬ್ಯಾಂಕ್ ಕನಸಿಗೆ ಜೀವ

ಹಾವೇರಿ | ಜಿಲ್ಲೆಗೊಂದು ಡಿಸಿಸಿ ಬ್ಯಾಂಕ್: ವರದಿ ಕೇಳಿದ ಕೇಂದ್ರ ಸರ್ಕಾರ

Haveri News: ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರ 'ಜಿಲ್ಲೆಗೊಂದು ಡಿಸಿಸಿ ಬ್ಯಾಂಕ್' ಘೋಷಣೆಯನ್ವಯ ಕರ್ನಾಟಕದ 8 ಹಾಲಿ ಬ್ಯಾಂಕ್‌ಗಳಿಂದ ಕೇಂದ್ರ ಸರ್ಕಾರ ಆರ್ಥಿಕ ವರದಿ ಕೇಳಿದೆ. ಹಾವೇರಿ, ಗದಗ ಪ್ರತ್ಯೇಕ ಬ್ಯಾಂಕ್ ಕನಸು ಶೀಘ್ರ ನನಸು.
Last Updated 25 ಫೆಬ್ರುವರಿ 2026, 6:33 IST
ಹಾವೇರಿ | ಜಿಲ್ಲೆಗೊಂದು ಡಿಸಿಸಿ ಬ್ಯಾಂಕ್: ವರದಿ ಕೇಳಿದ ಕೇಂದ್ರ ಸರ್ಕಾರ

ಶಿಗ್ಗಾವಿ | ಕುಡಿಯುವ ನೀರು: ಹೆಸ್ಕಾಂ ವಿರುದ್ಧ ಎಫ್‌ಐಆರ್–ಶಾಸಕ ಯಾಸೀರ್

ಶಿಗ್ಗಾವಿ ಕ್ಷೇತ್ರದ ನೀರಿನ ಸಮಸ್ಯೆ ಪರಿಶೀಲಿಸಿದ ಶಾಸಕ: ಮುಂಜಾಗ್ರತಾ ಕ್ರಮಕ್ಕೆ ಪಠಾಣ ಸೂಚನೆ
Last Updated 25 ಫೆಬ್ರುವರಿ 2026, 6:32 IST
ಶಿಗ್ಗಾವಿ | ಕುಡಿಯುವ ನೀರು: ಹೆಸ್ಕಾಂ ವಿರುದ್ಧ ಎಫ್‌ಐಆರ್–ಶಾಸಕ ಯಾಸೀರ್

ಹಾವೇರಿ | ವಿಪರೀತ ಸೆಕೆ: ಇಳೆ ತಂಪಾಗಿಸಿದ ಮಳೆ

ಕಳೆದ ಬಾರಿಗಿಂತ ಈ ಬಾರಿ ಬೇಸಿಗೆಯಲ್ಲಿ ಬಿಸಿಲಿನ ಪ್ರಮಾಣ ಹೆಚ್ಚು
Last Updated 25 ಫೆಬ್ರುವರಿ 2026, 6:32 IST
ಹಾವೇರಿ | ವಿಪರೀತ ಸೆಕೆ: ಇಳೆ ತಂಪಾಗಿಸಿದ ಮಳೆ

ಹಿರೇಕೆರೂರ | ‘ನಾಯಕತ್ವ ಗುಣ ಬೆಳೆಸಲು ಎನ್‌ಎಸ್‌ಎಸ್‌ ಸಹಕಾರಿ’

Hirekerur News: ನೂಲಗೇರಿ ಗ್ರಾಮದಲ್ಲಿ ನಡೆದ ಬಿ.ಆರ್. ತಂಬಾಕದ ಕಾಲೇಜಿನ ಎನ್‌ಎಸ್‌ಎಸ್‌ ಶಿಬಿರದಲ್ಲಿ ಮಾತನಾಡಿದ ಬಿ.ಸಿ. ಪಾಟೀಲ, ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಸುತ್ತದೆ ಎಂದರು.
Last Updated 25 ಫೆಬ್ರುವರಿ 2026, 6:32 IST
ಹಿರೇಕೆರೂರ | ‘ನಾಯಕತ್ವ ಗುಣ ಬೆಳೆಸಲು ಎನ್‌ಎಸ್‌ಎಸ್‌ ಸಹಕಾರಿ’

ಶಾಸಕ ಚಂದ್ರು ಲಮಾಣಿ ವಿರುದ್ಧ ಷಡ್ಯಂತ್ರ: ಬೊಮ್ಮಾಯಿ

‘ಶಿರಹಟ್ಟಿಯ ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರ ವಿರುದ್ಧ ಪಡ್ಯಂತ್ರ ನಡೆದಿದೆ. ಒತ್ತಾಯಪೂರ್ವಕವಾಗಿ ಅವರಿಗೆ ಹಣ ನೀಡುವ ಪ್ರಯತ್ನವಾಗಿದೆ. ಲಂಚ ಪಡೆಯುವಂತೆ ಒತ್ತಾಯ ಮಾಡುವುದೂ ತಪ್ಪು. ಹೀಗಾಗಿ, ಪ್ರಕರಣದ ಬಗ್ಗೆ ಎಲ್ಲ ಆಯಾಮಗಳಲ್ಲಿ ತನಿಖೆಯಾಗಬೇಕು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
Last Updated 24 ಫೆಬ್ರುವರಿ 2026, 6:53 IST
ಶಾಸಕ ಚಂದ್ರು ಲಮಾಣಿ ವಿರುದ್ಧ ಷಡ್ಯಂತ್ರ: ಬೊಮ್ಮಾಯಿ

ಬಸವೇಶ್ವರ, ಬ್ರಹ್ಮೇಶ್ವರ ರಥೋತ್ಸವ ಇಂದಿನಿಂದ

ಹಿರೇಕೆರೂರು ತಾಲ್ಲೂಕಿನ ಐತಿಹಾಸಿಕ ಅಬಲೂರು ಗ್ರಾಮದಲ್ಲಿ ಫೆಬ್ರವರಿ 24ರಿಂದ ಮೂರು ದಿನಗಳ ಕಾಲ ಬಸವೇಶ್ವರ ಮತ್ತು ಬ್ರಹ್ಮೇಶ್ವರ ದೇವರ ರಥೋತ್ಸವ ನಡೆಯಲಿದೆ. ಜಾತ್ರೆಯ ಪೂರ್ಣ ವೇಳಾಪಟ್ಟಿ ಇಲ್ಲಿದೆ.
Last Updated 24 ಫೆಬ್ರುವರಿ 2026, 6:52 IST
ಬಸವೇಶ್ವರ, ಬ್ರಹ್ಮೇಶ್ವರ ರಥೋತ್ಸವ ಇಂದಿನಿಂದ
ADVERTISEMENT

ಬ್ಯಾಡಗಿ ಮೆಣಸಿನಕಾಯಿ ಬೆಲೆಯಲ್ಲಿ ಸ್ಥಿರತೆ 

ಬ್ಯಾಡಗಿ ಎಪಿಎಂಸಿಯಲ್ಲಿ ಫೆಬ್ರವರಿ 23ರಂದು 1.5 ಲಕ್ಷಕ್ಕೂ ಅಧಿಕ ಚೀಲ ಮೆಣಸಿನಕಾಯಿ ಮಾರಾಟವಾಗಿದ್ದು, ಬೆಲೆಯಲ್ಲಿ ಸ್ಥಿರತೆ ಕಂಡುಬಂದಿದೆ. ಬ್ಯಾಡಗಿ ಡಬ್ಬಿ ಮತ್ತು ಕಡ್ಡಿ ತಳಿಗಳ ಇಂದಿನ ಗರಿಷ್ಠ ದರದ ವಿವರ ಇಲ್ಲಿದೆ.
Last Updated 24 ಫೆಬ್ರುವರಿ 2026, 6:51 IST
ಬ್ಯಾಡಗಿ ಮೆಣಸಿನಕಾಯಿ ಬೆಲೆಯಲ್ಲಿ ಸ್ಥಿರತೆ 

ಮಹಾತ್ಮ ಗಾಂಧೀಜಿ ಆತ್ಮದಲ್ಲಿ ಶ್ರೀರಾಮ: ಸಂಸದ ಬಸವರಾಜ ಬೊಮ್ಮಾಯಿ

‘ವಿಬಿ–ಜಿ ರಾಮ್‌ ಜಿ’ ಕಾಯ್ದೆ ಜನಜಾಗೃತಿ ಸಮಾವೇಶ: ಸಂಸದ ಬಸವರಾಜ ಬೊಮ್ಮಾಯಿ ಭಾಗಿ
Last Updated 24 ಫೆಬ್ರುವರಿ 2026, 6:50 IST
ಮಹಾತ್ಮ ಗಾಂಧೀಜಿ ಆತ್ಮದಲ್ಲಿ ಶ್ರೀರಾಮ: ಸಂಸದ ಬಸವರಾಜ ಬೊಮ್ಮಾಯಿ

ಶೋಭಾ ಯಾತ್ರೆಗೆ ಅದ್ದೂರಿ ಚಾಲನೆ 

ಬ್ಯಾಡಗಿ ತಾಲ್ಲೂಕಿನ ಮೋಟೆಬೆನ್ನೂರಿನಲ್ಲಿ ಸೋಮವಾರ ಭವ್ಯ ಹಿಂದೂ ಸಮಾವೇಶದ ಅಂಗವಾಗಿ ಅದ್ದೂರಿ ಶೋಭಾಯಾತ್ರೆ ಜರುಗಿತು. ಕೇಸರಿ ಪತಾಕೆಗಳೊಂದಿಗೆ ಸಾವಿರಾರು ಜನರು ಭಾಗವಹಿಸಿದ್ದರು.
Last Updated 24 ಫೆಬ್ರುವರಿ 2026, 6:47 IST
ಶೋಭಾ ಯಾತ್ರೆಗೆ ಅದ್ದೂರಿ ಚಾಲನೆ 
ADVERTISEMENT
ADVERTISEMENT
ADVERTISEMENT