ಶುಕ್ರವಾರ, 27 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹಾವೇರಿ

ADVERTISEMENT

ಹೋಳಿ ಹಬ್ಬ; ಅದ್ಧೂರಿ ಆಚರಣೆ

Holi Celebration: ಹೋಳಿ ಹಬ್ಬದ ನಿಮಿತ್ತ ಹಾವೇರಿ ನಗರದಲ್ಲಿ ಫೆ. 27ರಿಂದ ಮಾರ್ಚ್ 4ರವರೆಗೆ ವಿವಿಧ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೋಳಿ ಆಚರಣಾ ಸಮಿತಿ ಅಧ್ಯಕ್ಷ ವೀರಪ್ಪ ಹೇರೂರ ತಿಳಿಸಿದರು.
Last Updated 27 ಫೆಬ್ರುವರಿ 2026, 10:10 IST
ಹೋಳಿ ಹಬ್ಬ; ಅದ್ಧೂರಿ ಆಚರಣೆ

21 ಶಾಲೆಗಳಿಗೆ ‘ಉತ್ತಮ ಎಸ್‌ಡಿಎಂಸಿ’ ಪಟ್ಟ

ಜಿಲ್ಲೆಯ ಪ್ರತಿ ತಾಲ್ಲೂಕಿನಿಂದ ಮೂರು ಶಾಲೆ ಆಯ್ಕೆ | ವಿದ್ಯಾವಾಹಿನಿ ಪೋರ್ಟಲ್ ಮೂಲಕ ಅಂಕ
Last Updated 27 ಫೆಬ್ರುವರಿ 2026, 10:08 IST
21 ಶಾಲೆಗಳಿಗೆ ‘ಉತ್ತಮ ಎಸ್‌ಡಿಎಂಸಿ’ ಪಟ್ಟ

ಬ್ಯಾಡಗಿ ಮೆಣಸಿನಕಾಯಿ ಬೆಲೆ ಸ್ಥಿರ

APMC Market Update: ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಫೆ.26ರಂದು 1.29 ಲಕ್ಷಕ್ಕೂ ಹೆಚ್ಚು ಚೀಲ ಮೆಣಸಿನಕಾಯಿ ಮಾರಾಟವಾಗಿದ್ದು, ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ಗರಿಷ್ಠ 67,109 ರೂ. ಗೆ ಮಾರಾಟವಾಗಿದೆ.
Last Updated 27 ಫೆಬ್ರುವರಿ 2026, 10:04 IST
ಬ್ಯಾಡಗಿ ಮೆಣಸಿನಕಾಯಿ ಬೆಲೆ ಸ್ಥಿರ

ಬೀದಿನಾಯಿ ಸೆರೆಗೆ ಕಸ ಸಂಗ್ರಹಗಾರರ ನಿಯೋಜನೆ

ವಾರದಿಂದ ಕಸ ಸಂಗ್ರಹ ಸ್ಥಗಿತ | ಮನೆಗಳಲ್ಲಿ ದುರ್ನಾಸನೆ; ನಿವಾಸಿಗಳ ಆಕ್ರೋಶ
Last Updated 27 ಫೆಬ್ರುವರಿ 2026, 9:58 IST
ಬೀದಿನಾಯಿ ಸೆರೆಗೆ ಕಸ ಸಂಗ್ರಹಗಾರರ ನಿಯೋಜನೆ

ಶರೀಫರ ಭಾವೈಕ್ಯ ರಥೋತ್ಸವ ಸಂಭ್ರಮ

ಶರೀಫಗಿರಿಯಲ್ಲಿ ಶರೀಫ- ಗುರುಗೋವಿಂದ ಭಟ್ಟರ ಜಾತ್ರೆ
Last Updated 27 ಫೆಬ್ರುವರಿ 2026, 9:56 IST
ಶರೀಫರ ಭಾವೈಕ್ಯ ರಥೋತ್ಸವ ಸಂಭ್ರಮ

ಹಾವೇರಿ | ₹63 ಸಾವಿರ ಲಂಚಕ್ಕೆ ಬೇಡಿಕೆ: ಗ್ರಾಮ ಲೆಕ್ಕಾಧಿಕಾರಿ ಬಂಧನ

Corruption Case: ಸಮೀಪದ ನೆಗಳೂರ ಗ್ರಾಮದಲ್ಲಿ ಗುರುವಾರ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಗ್ರಾಮದ ಲೆಕ್ಕಾಧಿಕಾರಿ ಫಕ್ಕಿರೇಶ ಬಾರ್ಕಿ ಎಂಬುವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಬಸಾಪುರ ಗ್ರಾಮದ ಕರಿಯಲ್ಲಪ್ಪ ಕೇಸರಳ್ಳಿ ಎಂಬುವರು ಜಮೀನು ಖಾತೆ ಬದಲಾವಣೆಗಾಗಿ
Last Updated 26 ಫೆಬ್ರುವರಿ 2026, 19:54 IST
ಹಾವೇರಿ | ₹63 ಸಾವಿರ ಲಂಚಕ್ಕೆ ಬೇಡಿಕೆ: ಗ್ರಾಮ ಲೆಕ್ಕಾಧಿಕಾರಿ ಬಂಧನ

ಹಾವೇರಿ | ಜಿಲ್ಲೆಗೊಂದು ಡಿಸಿಸಿ ಬ್ಯಾಂಕ್: ವರದಿ ಕೇಳಿದ ಕೇಂದ್ರ ಸರ್ಕಾರ

DCC Bank Establishment: ಹಾವೇರಿ: ಜಿಲ್ಲೆಗೊಂದು ಡಿಸಿಸಿ (ಜಿಲ್ಲಾ ಕೋ–ಆಪರೇಟಿವ್) ಬ್ಯಾಂಕ್ ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಬಗ್ಗೆ ಆರ್ಥಿಕ ಪ್ರಗತಿ ಹಾಗೂ ಮೂಲ ಸೌಕರ್ಯಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
Last Updated 26 ಫೆಬ್ರುವರಿ 2026, 5:22 IST
ಹಾವೇರಿ | ಜಿಲ್ಲೆಗೊಂದು ಡಿಸಿಸಿ ಬ್ಯಾಂಕ್: ವರದಿ ಕೇಳಿದ ಕೇಂದ್ರ ಸರ್ಕಾರ
ADVERTISEMENT

ಹಾವೇರಿ ಜಿಲ್ಲೆಯಲ್ಲಿ 40 ಬಾಲ ಗರ್ಭಿಣಿಯರು ಪತ್ತೆ: ರೇವತಿ ಎಸ್. ಹೊಸಮಠ

POCSO Cases Haveri: ಹಾವೇರಿಯಲ್ಲಿ 2025ರ ಏಪ್ರಿಲ್‌ನಿಂದ 2026ರ ಜನವರಿವರೆಗೆ 40 ಬಾಲಗರ್ಭಿಣಿಯರು ಪತ್ತೆಯಾಗಿದ್ದಾರೆ ಎಂದು ರೇವತಿ ಎಸ್. ಹೊಸಮಠ ತಿಳಿಸಿದರು. ಇದೇ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 52 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ ಎಂದು ಅವರು ಮಾಹಿತಿ ನೀಡಿದರು.
Last Updated 26 ಫೆಬ್ರುವರಿ 2026, 5:21 IST
ಹಾವೇರಿ ಜಿಲ್ಲೆಯಲ್ಲಿ 40 ಬಾಲ ಗರ್ಭಿಣಿಯರು ಪತ್ತೆ: ರೇವತಿ ಎಸ್. ಹೊಸಮಠ

ಅಂಗವಿಕಲರಿಗೆ ಅವಕಾಶ ನೀಡುವುದು ಅಗತ್ಯ: ನ್ಯಾಯಾಧೀಶೆ ರಾಜೇಶ್ವರಿ ಪುರಾಣಿಕ

Social Justice: ಬ್ಯಾಡಗಿ: ಅಂಗವಿಕಲರ ಮೇಲೆ ಅನುಕಂಪ ತೋರಿದರೆ ಸಾಲದು ಅವರಿಗೆ ಎಲ್ಲ ಕ್ಷೇತ್ರಗಳಲ್ಲಿ ಅವಕಾಶ ನೀಡುವುದು ಅಗತ್ಯವಾಗಿದೆ’ ಎಂದು ನ್ಯಾಯಾಧೀಶೆ ರಾಜೇಶ್ವರಿ ಪುರಾಣಿಕ ಹೇಳಿದರು. ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
Last Updated 26 ಫೆಬ್ರುವರಿ 2026, 5:21 IST
ಅಂಗವಿಕಲರಿಗೆ ಅವಕಾಶ ನೀಡುವುದು ಅಗತ್ಯ: ನ್ಯಾಯಾಧೀಶೆ ರಾಜೇಶ್ವರಿ ಪುರಾಣಿಕ

ಹಿರೇಕೆರೂರ: ಕಾರ್ಮಿಕರಿಗೆ ಸುರಕ್ಷತಾ ಕಿಟ್ ವಿತರಣೆ

UB Banakar: ‘ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೀಡಿರುವ ಸುರಕ್ಷತಾ ಸಾಧನಗಳನ್ನು ಕಟ್ಟಡ ಕಾರ್ಮಿಕರು ಬಳಸಿಕೊಳ್ಳಬೇಕು. ಕಟ್ಟಡ ನಿರ್ಮಾಣದ ಕಾರ್ಯಗಳಲ್ಲಿ ಸುರಕ್ಷತೆ ವಹಿಸಬೇಕು’ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು. ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು.
Last Updated 26 ಫೆಬ್ರುವರಿ 2026, 5:21 IST
ಹಿರೇಕೆರೂರ: ಕಾರ್ಮಿಕರಿಗೆ ಸುರಕ್ಷತಾ ಕಿಟ್ ವಿತರಣೆ
ADVERTISEMENT
ADVERTISEMENT
ADVERTISEMENT