ಗುರುವಾರ, 22 ಜನವರಿ 2026
×
ADVERTISEMENT

ಹಾವೇರಿ

ADVERTISEMENT

ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜ.24ರಿಂದ: ತಿಮ್ಮಾಪೂರ ಸಮ್ಮೇಳನಾಧ್ಯಕ್ಷ

Lingayya Hiremath: ಸವಣೂರು ಪಟ್ಟಣದ ದೊಡ್ಡ ಹುಣಸೆ ಕಲ್ಮಠದ ಆವರಣದ ಚನ್ನಬಸವೇಶ್ವರ ಮಂಗಲ ಭವನದಲ್ಲಿ ಜ. 24 ಮತ್ತು 25ರಂದು ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ ತಿಳಿಸಿದರು.
Last Updated 22 ಜನವರಿ 2026, 2:34 IST
ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜ.24ರಿಂದ: ತಿಮ್ಮಾಪೂರ ಸಮ್ಮೇಳನಾಧ್ಯಕ್ಷ

ರಟ್ಟೀಹಳ್ಳಿ | ಮುಕ್ತಿಧಾಮ ಅಭಿವೃದ್ಧಿ ಕಾಮಗಾರಿಗೆ ಚಾಲನೆ: ಶಾಸಕ ಯು.ಬಿ.ಬಣಕಾರ

UB Banakar: ಪಟ್ಟಣದ ಹೊಳೆಸಾಲ ದುರ್ಗಾದೇವಿ ದೇವಸ್ಥಾನದ ರಸ್ತೆಯಲ್ಲಿ ಮುಕ್ತಿಧಾಮ ಅಭಿವೃದ‍್ಧಿಗೆ ಎಸ್.ಎಫ್.ಸಿ. ಯೋಜನೆಯಡಿ 15 ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಗುಣಮಟ್ಟದ ಕಾಮಗಾರಿಗೆ ಶಾಸಕ ಯು.ಬಿ.ಬಣಕಾರ ತಿಳಿಸಿದರು.
Last Updated 22 ಜನವರಿ 2026, 2:31 IST
ರಟ್ಟೀಹಳ್ಳಿ | ಮುಕ್ತಿಧಾಮ ಅಭಿವೃದ್ಧಿ ಕಾಮಗಾರಿಗೆ ಚಾಲನೆ: ಶಾಸಕ ಯು.ಬಿ.ಬಣಕಾರ

ಹಾವೇರಿ | ಪ್ರಾಣಿ ಬಲಿ ತಡೆಗಾಗಿ ಯಾತ್ರೆ: ದಯಾನಂದ ಸ್ವಾಮೀಜಿ

Dayananda Swamiji: ಜಿಲ್ಲೆಯ ಹಾವನೂರು ಸೇರಿದಂತೆ ಹಲವು ಕಡೆಯ ಜಾತ್ರೆಗಳಲ್ಲಿ ಪ್ರಾಣಿ ಬಲಿ ನಡೆಯುತ್ತಿದ್ದು, ಇದರ ತಡೆ ಹಾಗೂ ಜಾಗೃತಿಗಾಗಿ ಪ್ರತಿ ವರ್ಷದಂತೆ ಈ ವರ್ಷವೂ ಅಹಿಂಸಾ ಪ್ರಾಣಿ ದಯಾ ಆಧ್ಯಾತ್ಮ ಸಂದೇಶ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ದಯಾನಂದ ಸ್ವಾಮೀಜಿ ಹೇಳಿದರು.
Last Updated 22 ಜನವರಿ 2026, 2:29 IST
ಹಾವೇರಿ | ಪ್ರಾಣಿ ಬಲಿ ತಡೆಗಾಗಿ ಯಾತ್ರೆ: ದಯಾನಂದ ಸ್ವಾಮೀಜಿ

ಪಂಚಾಕ್ಷರಿ ಗವಾಯಿ ಜೀವನ ಮಾದರಿ: ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು

Veereshwara Punyashrama: ಶರಣ ಪರಂಪರೆ, ಸಂಸ್ಕೃತಿಯ ಮೌಲ್ಯಗಳನ್ನು ಯುವ ಪೀಳಿಗೆಗೆ ತಲುಪಿಸುವಲ್ಲಿ ಪಂ.ಪಂಚಾಕ್ಷರಿ ಗವಾಯಿಗಳ ಕಾಳಜಿ ಅನುಕರಣೀಯ ಎಂದು ಗದಗ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಹೇಳಿದರು.
Last Updated 22 ಜನವರಿ 2026, 2:29 IST
ಪಂಚಾಕ್ಷರಿ ಗವಾಯಿ ಜೀವನ ಮಾದರಿ: ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು

ಹಾವೇರಿ | ಪದವೀಧರರ ಕ್ಷೇತ್ರ: ಕೈ–ಕಮಲ ಕಸರತ್ತು

ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆಗೆ ಸ್ವಪಕ್ಷದಲ್ಲೇ ಆಕ್ಷೇಪ: ಬಿಜೆಪಿಯಲ್ಲಿ ಮೂವರ ಹೆಸರು ಅಂತಿಮ- ಜೆಡಿಎಸ್‌ನಲ್ಲೂ ಅಭ್ಯರ್ಥಿ ಕಣಕ್ಕೆ?
Last Updated 22 ಜನವರಿ 2026, 2:28 IST
ಹಾವೇರಿ | ಪದವೀಧರರ ಕ್ಷೇತ್ರ: ಕೈ–ಕಮಲ ಕಸರತ್ತು

ಹಾವೇರಿ | ತಿಳವಳ್ಳಿ ದೊಡ್ಡಕೆರೆ ನೀರು ಸೋರಿಕೆ: ಸ್ಥಳೀಯರ ಆತಂಕ

Doddakere Leakage: ತಿಳವಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜೀವನಾಡಿಯಾದ ದೊಡ್ಡಕೆರೆಯ ನೀರು ತೂಬುಗಳ ಮೂಲಕ ಸೋರಿಕೆಯಾಗುತ್ತಿದ್ದು, ಕಳಪೆ ಕಾಮಗಾರಿ ಮತ್ತು ಅವೈಜ್ಞಾನಿಕ ತೂಬುಗಳ ನಿರ್ಮಾಣವೇ ಇದಕ್ಕೆ ಕಾರಣವೆಂದು ರೈತರು ಆರೋಪಿಸುತ್ತಿದ್ದಾರೆ.
Last Updated 22 ಜನವರಿ 2026, 2:17 IST
ಹಾವೇರಿ | ತಿಳವಳ್ಳಿ ದೊಡ್ಡಕೆರೆ ನೀರು ಸೋರಿಕೆ: ಸ್ಥಳೀಯರ ಆತಂಕ

ಹಾನಗಲ್| ಕಾರ್ಮಿಕರಿಂದ ಮಲ ಗುಂಡಿ ಸ್ವಚ್ಛತೆ; ಪ್ರಕರಣ ದಾಖಲು

ಹಾನಗಲ್ ತಾಲೂಕಿನ ಕೂಸನೂರ ಗ್ರಾಮದಲ್ಲಿ ಖಾಸಗಿ ಮಲಗುಂಡಿ ಸ್ವಚ್ಛಗೊಳಿಸುತ್ತಿದ್ದ ಕಾರ್ಮಿಕರನ್ನು ಅಧಿಕಾರಿಗಳು ತಡೆದು, ಪ್ರಕರಣ ದಾಖಲಿಸಿದ್ದಾರೆ. ಈ ಅನಿಷ್ಟ ಪದ್ಧತಿ ನಿಷೇಧವಾಗಿದೆ ಎಂಬ ನೆಪದಲ್ಲಿ ಕ್ರಮ ಕೈಗೊಳ್ಳಲಾಗಿದೆ.
Last Updated 21 ಜನವರಿ 2026, 6:33 IST
ಹಾನಗಲ್| ಕಾರ್ಮಿಕರಿಂದ ಮಲ ಗುಂಡಿ ಸ್ವಚ್ಛತೆ; ಪ್ರಕರಣ ದಾಖಲು
ADVERTISEMENT

ಹಾವೇರಿ| ಮನುಷ್ಯ ಸೃಷ್ಟಿಸುವ ವಸ್ತುಗಳಿಂದ ಪರಿಸರ ನಾಶ: ಅಶೋಕ ಶಾಸ್ತ್ರಿ

ಹಾವೇರಿಯಲ್ಲಿ ನಡೆದ ‘ಪರಿಸರ ಸಂರಕ್ಷಣೆ’ ಉಪನ್ಯಾಸದಲ್ಲಿ ಉಪನಿರ್ದೇಶಕ ಅಶೋಕ ಶಾಸ್ತ್ರಿ ಮಾತನಾಡಿ, ಮನುಷ್ಯನ ಚಟುವಟಿಕೆಗಳಿಂದ ಪರಿಸರ ಹದಗೆಡುತ್ತಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಯಿತು.
Last Updated 21 ಜನವರಿ 2026, 6:33 IST
ಹಾವೇರಿ| ಮನುಷ್ಯ ಸೃಷ್ಟಿಸುವ ವಸ್ತುಗಳಿಂದ ಪರಿಸರ ನಾಶ: ಅಶೋಕ ಶಾಸ್ತ್ರಿ

ಆರ್.ಆರ್.ಟಿ ತಿದ್ದುಪಡಿ; 58 ಪ್ರಕರಣ ಬಾಕಿ: ಸಚಿವ ಕೃಷ್ಣ ಬೈರೇಗೌಡ

ಹಾವೇರಿಯಲ್ಲಿ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಆರ್.ಆರ್.ಟಿ ತಿದ್ದುಪಡಿ, ಪೌತಿ ಖಾತೆ ಹಾಗೂ ಭೂ ದಾಖಲೆ ಡಿಜಿಟಲೀಕರಣ ಕಾರ್ಯಗಳನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲು ಸೂಚನೆ ನೀಡಿದರು.
Last Updated 21 ಜನವರಿ 2026, 6:32 IST
ಆರ್.ಆರ್.ಟಿ ತಿದ್ದುಪಡಿ; 58 ಪ್ರಕರಣ ಬಾಕಿ: ಸಚಿವ ಕೃಷ್ಣ ಬೈರೇಗೌಡ

ತಿಳವಳ್ಳಿ: ಗುಬ್ಬಿ ನಂಜುಂಡೇಶ್ವರ ಸ್ವಾಮಿ ಮಹಾ ರಥೋತ್ಸವ

ತಿಳವಳ್ಳಿಯ ಹೊಂಕಣ ಗ್ರಾಮದಲ್ಲಿ ನಡೆದ ಗುಬ್ಬಿ ನಂಜುಂಡೇಶ್ವರ ಸ್ವಾಮಿ ಮಹಾ ರಥೋತ್ಸವದಲ್ಲಿ ಜನಸಾಗರದ ಭಾಗವಹಿಸಿ ಭಕ್ತಿಭಾವದಿಂದ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು. ವಿವಿಧ ಮಠಾಧಿಪತಿಗಳ ಸಾನ್ನಿಧ್ಯದಲ್ಲಿ ಪೌರಾಣಿಕ ಆಚರಣೆ ನಡೆಯಿತು.
Last Updated 21 ಜನವರಿ 2026, 6:32 IST
ತಿಳವಳ್ಳಿ: ಗುಬ್ಬಿ ನಂಜುಂಡೇಶ್ವರ ಸ್ವಾಮಿ ಮಹಾ ರಥೋತ್ಸವ
ADVERTISEMENT
ADVERTISEMENT
ADVERTISEMENT