ಭಾನುವಾರ, 22 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹಾವೇರಿ

ADVERTISEMENT

ಸವಣೂರು | ಸಿಗದ ವರ್ಗಾವಣೆ: ಕೆಎಸ್‌ಆರ್‌ಟಿಸಿ ನೌಕರ ಆತ್ಮಹತ್ಯೆ

KSRTC Staff Death: ಸವಣೂರು (ಹಾವೇರಿ ಜಿಲ್ಲೆ): ಕೆಎಸ್‌ಆರ್‌ಟಿಸಿ ನೌಕರ ಮಹದೇವಪ್ಪ ಪಕೀರಪ್ಪ ಎರೇಸೀಮಿ (49) ಭಾನುವಾರ ಇಲ್ಲಿನ ಬಸ್‌ನಿಲ್ದಾಣದ ಆವರಣದ ಇಂಧನ ಶಾಖೆಯ ಕೊಠಡಿಯಲ್ಲಿ ಭಾನುವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 22 ಫೆಬ್ರುವರಿ 2026, 19:11 IST
ಸವಣೂರು | ಸಿಗದ ವರ್ಗಾವಣೆ: ಕೆಎಸ್‌ಆರ್‌ಟಿಸಿ ನೌಕರ ಆತ್ಮಹತ್ಯೆ

ಹಾವೇರಿ: ಅಕ್ಷರದ ಸಾಮಾನ್ಯ ಜ್ಞಾನದ ಪರೀಕ್ಷೆ ಬರೆದ 8,725 ಅನಕ್ಷರಸ್ಥರು

Adult Education: ಹಾವೇರಿ: ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲೆಯಾದ್ಯಂತ ಭಾನುವಾರ ಹಮ್ಮಿಕೊಂಡಿದ್ದ ಅಕ್ಷರದ ಸಾಮಾನ್ಯ ಜ್ಞಾನದ ಪರೀಕ್ಷೆಗೆ 8,725 ಅನಕ್ಷರಸ್ಥರು ಹಾಜರಾದರು.
Last Updated 22 ಫೆಬ್ರುವರಿ 2026, 18:40 IST
ಹಾವೇರಿ: ಅಕ್ಷರದ ಸಾಮಾನ್ಯ ಜ್ಞಾನದ ಪರೀಕ್ಷೆ ಬರೆದ 8,725 ಅನಕ್ಷರಸ್ಥರು

ಬೀದಿ ನಾಯಿಗಳ ದಾಳಿ: 10 ಕುರಿ ಮರಿಗಳ ಸಾವು

Bydagi News: ಬ್ಯಾಡಗಿ ತಾಲ್ಲೂಕಿನ ಕಲ್ಲೆದೇವರು ಗ್ರಾಮದ ಹೊರವಲಯದಲ್ಲಿ ಬೀದಿ ನಾಯಿಗಳ ದಾಳಿಗೆ 10ಕ್ಕೂ ಹೆಚ್ಚು ಕುರಿ ಮರಿಗಳು ಬಲಿಯಾಗಿವೆ. ಈ ಘಟನೆಯಿಂದ ಸುಮಾರು ₹2 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ ಎಂದು ಕುರಿಗಾಹಿಗಳು ತಿಳಿಸಿದ್ದಾರೆ.
Last Updated 22 ಫೆಬ್ರುವರಿ 2026, 1:17 IST
ಬೀದಿ ನಾಯಿಗಳ ದಾಳಿ: 10 ಕುರಿ ಮರಿಗಳ ಸಾವು

ಪಿಯು ಪರೀಕ್ಷೆ 28ರಿಂದ: ಕೇಂದ್ರಗಳಲ್ಲಿ ಸಿದ್ಧತೆ

14,264 ವಿದ್ಯಾರ್ಥಿಗಳ ನೋಂದಣಿ | ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ
Last Updated 22 ಫೆಬ್ರುವರಿ 2026, 1:16 IST
ಪಿಯು ಪರೀಕ್ಷೆ 28ರಿಂದ: ಕೇಂದ್ರಗಳಲ್ಲಿ ಸಿದ್ಧತೆ

ಬಿರುಗಾಳಿ; ಕಾಲು ಜಾರಿ ಬಿದ್ದು ಕುರಿಗಾಹಿ ಸಾವು

Tragedy in Haveri: ಹಾವೇರಿ ತಾಲ್ಲೂಕಿನ ಯತ್ತಿನಹಳ್ಳಿಯಲ್ಲಿ ಬಿರುಗಾಳಿ ಬೀಸಿದಾಗ ಕುರಿಗಳನ್ನು ರಕ್ಷಿಸಲು ಓಡುತ್ತಿದ್ದ ಯುವ ಕುರಿಗಾಹಿ ಲೋಹಿತ ಪರಶುರಾಮ (22) ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಹಾವೇರಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 22 ಫೆಬ್ರುವರಿ 2026, 1:16 IST
ಬಿರುಗಾಳಿ; ಕಾಲು ಜಾರಿ ಬಿದ್ದು ಕುರಿಗಾಹಿ ಸಾವು

ಅಪಘಾತ: ತಲೆಗೆ ಪೆಟ್ಟಾಗಿ ಮಹಿಳೆ ಸಾವು

Haveri Accident: ಹಾನಗಲ್ ತಾಲ್ಲೂಕಿನ ತಿಳವಳ್ಳಿಯಲ್ಲಿ ನಾಯಿಗೆ ದ್ವಿಚಕ್ರ ವಾಹನ ಡಿಕ್ಕಿಯಾಗಿ ಮಂಜುಳಾ ಭೀಮೋಜಿ ಮುಳಗುಂದ (36) ಎಂಬುವವರು ಮೃತಪಟ್ಟಿದ್ದಾರೆ. ಅತಿ ವೇಗ ಹಾಗೂ ಅಜಾಗರೂಕತೆ ಚಾಲನೆ ಆರೋಪದಡಿ ಪತಿ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 22 ಫೆಬ್ರುವರಿ 2026, 1:16 IST
ಅಪಘಾತ: ತಲೆಗೆ ಪೆಟ್ಟಾಗಿ ಮಹಿಳೆ ಸಾವು

ಹೊಸ ಪಡಿತರ ಚೀಟಿಗೆ ಹಾವೇರಿಯಲ್ಲಿ 9,982 ಅರ್ಜಿ: ಆಹಾರ ಇಲಾಖೆ

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಭೆ
Last Updated 22 ಫೆಬ್ರುವರಿ 2026, 1:10 IST
ಹೊಸ ಪಡಿತರ ಚೀಟಿಗೆ ಹಾವೇರಿಯಲ್ಲಿ 9,982 ಅರ್ಜಿ: ಆಹಾರ ಇಲಾಖೆ
ADVERTISEMENT

ಸಮಾಜದ ಅಂಕು-ಡೊಂಕು ತಿದ್ದಿದ್ದು ಸರ್ವಜ್ಞ: ಎಂ.ಎಂ. ಹೀರೆಮಠ

ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಸಮಿತಿ ಅಧ್ಯಕ್ಷ ಎಂ.ಎಂ. ಹೀರೆಮಠ
Last Updated 21 ಫೆಬ್ರುವರಿ 2026, 2:57 IST
ಸಮಾಜದ ಅಂಕು-ಡೊಂಕು ತಿದ್ದಿದ್ದು ಸರ್ವಜ್ಞ: ಎಂ.ಎಂ. ಹೀರೆಮಠ

ಧರ್ಮದ ಅರ್ಥ ಸಾರಿದ ರಾಮಕೃಷ್ಣ ಪರಮಹಂಸ: ನಿಜಲಿಂಗೇಶ್ವರ ಸ್ವಾಮೀಜಿ

Spiritual Discourse: ರಾಣೆಬೆನ್ನೂರಿನಲ್ಲಿ ರಾಮಕೃಷ್ಣ ಜಯಂತಿ ಅಂಗವಾಗಿ ನಡೆದ ಸತ್ಸಂಗದಲ್ಲಿ ನಿಜಲಿಂಗೇಶ್ವರ ಸ್ವಾಮೀಜಿ ರಾಮಕೃಷ್ಣ ಪರಮಹಂಸರ ಧರ್ಮದ ಸಂದೇಶವನ್ನು ವಿವರಿಸಿದರು.
Last Updated 21 ಫೆಬ್ರುವರಿ 2026, 2:57 IST
ಧರ್ಮದ ಅರ್ಥ ಸಾರಿದ ರಾಮಕೃಷ್ಣ ಪರಮಹಂಸ: ನಿಜಲಿಂಗೇಶ್ವರ ಸ್ವಾಮೀಜಿ

ರಾಣೆಬೆನ್ನೂರು | ವೀರಭದ್ರೇಶ್ವರ ರಥೋತ್ಸವ: ಭಕ್ತರ ಸಡಗರ

Religious Festival: ರಾಣೆಬೆನ್ನೂರಿನ ಮೃತ್ಯುಂಜಯ ನಗರದಲ್ಲಿ ವೀರಭದ್ರೇಶ್ವರ ದೇವರ ಗುಗ್ಗಳ ಆರಾಧನಾ ಮತ್ತು ರಥೋತ್ಸವ ಭಕ್ತರ ಸಡಗರದ ನಡುವೆ ನೆರವೇರಿತು.
Last Updated 21 ಫೆಬ್ರುವರಿ 2026, 2:57 IST
ರಾಣೆಬೆನ್ನೂರು | ವೀರಭದ್ರೇಶ್ವರ ರಥೋತ್ಸವ: ಭಕ್ತರ ಸಡಗರ
ADVERTISEMENT
ADVERTISEMENT
ADVERTISEMENT