ಗುರುವಾರ, 15 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಹಾವೇರಿ

ADVERTISEMENT

ತವರೂರ ಹಾದಿ ಹಿಡಿದವಳಿಗೆ ಯಮನೂರ ತೋರಿದ ಗಂಡ!

Woman Murdered: ಜಿಲ್ಲೆಯ ಹಾನಗಲ್ ತಾಲ್ಲೂಕಿನ ಮುದೂರು ಗ್ರಾಮದಲ್ಲಿ ಗೌಸಬಿ ಎಂಬುವವರನ್ನು ಕೊಲೆ ಮಾಡಲಾಗಿದ್ದು, ಕೃತ್ಯ ಎಸಗಿದ್ದ ಆರೋಪದಡಿ ಅವರ ಪತಿ ಮಕ್ಬುಲ್ ಅಹ್ಮದ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಐದು ತಿಂಗಳ ಹಿಂದೆಯಷ್ಟೇ ಇವರ ವಿವಾಹವಾಗಿತ್ತು.
Last Updated 15 ಜನವರಿ 2026, 18:03 IST
ತವರೂರ ಹಾದಿ ಹಿಡಿದವಳಿಗೆ ಯಮನೂರ ತೋರಿದ ಗಂಡ!

ಉತ್ತರ ಕರ್ನಾಟಕದ ವಿವಿಧೆಡೆ ನೀರಿನಲ್ಲಿ ಮುಳುಗಿ 6 ಮಂದಿ ಸಾವು

North Karnataka Tragedy: ಉತ್ತರ ಕರ್ನಾಟಕದ ವಿವಿಧೆಡೆ ಗುರುವಾರ ಸಂಭವಿಸಿದ ಪ್ರತ್ಯೇಕ ಘಟನೆಗಳಲ್ಲಿ ಆರು ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಬಾಗಲಕೋಟೆ, ಹಾವೇರಿ, ದಾಂಡೇಲಿ, ಮಾನ್ವಿ ಮತ್ತು ಶಹಾಬಾದ್‌ನಲ್ಲಿ ಈ ದುರ್ಘಟನೆಗಳು ಸಂಭವಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 15 ಜನವರಿ 2026, 17:51 IST
ಉತ್ತರ ಕರ್ನಾಟಕದ ವಿವಿಧೆಡೆ ನೀರಿನಲ್ಲಿ ಮುಳುಗಿ 6 ಮಂದಿ ಸಾವು

ಹಾವೇರಿ: ವರದಾ ನದಿಯಲ್ಲಿ ಮುಳಗಿ ಸಾವು

Haveri News: ತಾಲ್ಲೂಕಿನ ಮಣ್ಣೂರು ಗ್ರಾಮದ ಬಳಿ ವರದಾ ನದಿಯಲ್ಲಿ ಮುಳುಗಿ ಬಸವರಾಜ ಅಂಗಡಿ (22) ಎಂಬುವವರು ಮೃತಪಟ್ಟಿದ್ದು, ಈ ಸಂಬಂಧ ಗುತ್ತಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 15 ಜನವರಿ 2026, 13:39 IST
ಹಾವೇರಿ: ವರದಾ ನದಿಯಲ್ಲಿ ಮುಳಗಿ ಸಾವು

ತಡಸ | ಸಂಕ್ರಾಂತಿ: ಗಂಗಿಭಾವಿ ಜಾತ್ರೆ

Religious Celebration: ತಡಸ ಸಮೀಪದ ಗಂಗಿಭಾವಿಯಲ್ಲಿ ಮಕರ ಸಂಕ್ರಾಂತಿಗೆ ಉಮಾ ರಾಮಲಿಂಗೇಶ್ವರ ಜಾತ್ರೆ ಹಾಗೂ ಯೋಗಿರಾಜೇಂದ್ರ ಸ್ವಾಮೀಜಿ ಸ್ಮರಣೋತ್ಸವ ಜ.15ರಂದು ನಡೆಯಲಿದ್ದು, ಭಕ್ತರಿಗೆ ರಥೋತ್ಸವದ ವಿಶೇಷ ಆಕರ್ಷಣೆಯಾಗಿದೆ.
Last Updated 15 ಜನವರಿ 2026, 4:18 IST
ತಡಸ | ಸಂಕ್ರಾಂತಿ: ಗಂಗಿಭಾವಿ ಜಾತ್ರೆ

ಹಾವೇರಿ | ‘ಪರೀಕ್ಷೆ ಫಲಿತಾಂಶ ಸುಧಾರಣೆಗೆ ಒತ್ತು’

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಮುಖ್ಯ ಶಿಕ್ಷಕರ ಸಭೆ
Last Updated 15 ಜನವರಿ 2026, 4:17 IST
ಹಾವೇರಿ | ‘ಪರೀಕ್ಷೆ ಫಲಿತಾಂಶ ಸುಧಾರಣೆಗೆ ಒತ್ತು’

ಹರಿಹರ ಹರಜಾತ್ರೆಗೆ ದವಸ ದಾನ್ಯ ಕೊಡುಗೆ

Community Contribution: ರಾಣೆಬೆನ್ನೂರಿನಲ್ಲಿ ವೀರಶೈವ ಪಂಚಮಸಾಲಿ ಸಮಾಜದ ಘಟಕದಿಂದ ಹರಿಹರ ಹರಜಾತ್ರೆಗಾಗಿ ದಾನಿಗಳಿಂದ ದವಸ ಧಾನ್ಯ ಹಾಗೂ ರೊಟ್ಟಿ ಸಂಗ್ರಹಿಸಿ ಕಳಿಸಿಕೊಡಲಾಯಿತು ಎಂದು ತಿಳಿಸಿದ್ದಾರೆ.
Last Updated 15 ಜನವರಿ 2026, 4:17 IST
ಹರಿಹರ ಹರಜಾತ್ರೆಗೆ ದವಸ ದಾನ್ಯ ಕೊಡುಗೆ

ಶಿಗ್ಗಾವಿ | ಸಮರ್ಪಕ ವಿದ್ಯುತ್ ಪೂರೈಕೆಗೆ ಸರ್ಕಾರ ಬದ್ದ: ಖಾದ್ರಿ

Electricity Access: ಶಿಗ್ಗಾವಿ ತಾಲ್ಲೂಕಿನಲ್ಲಿ ₹4 ಕೋಟಿ ವೆಚ್ಚದಲ್ಲಿ ಸವಣೂರ ಗ್ರಿಡ್‌ನಿಂದ ಹೊಸ ವಿದ್ಯುತ್ ಸಂಪರ್ಕ ಜೋಡಣೆಗೆ ಭೂಮಿ ಪೂಜೆ ನೆರವೇರಿಸಿ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಉದ್ದೇಶಿಸಲಾಗಿದೆ ಎಂದು ಖಾದ್ರಿ ಹೇಳಿದರು.
Last Updated 15 ಜನವರಿ 2026, 4:17 IST
ಶಿಗ್ಗಾವಿ | ಸಮರ್ಪಕ ವಿದ್ಯುತ್ ಪೂರೈಕೆಗೆ ಸರ್ಕಾರ ಬದ್ದ: ಖಾದ್ರಿ
ADVERTISEMENT

ರಾಣೆಬೆನ್ನೂರು | ಕಲಿಕಾ ಹಬ್ಬ: ಮಕ್ಕಳಲ್ಲಿ ಮನೋಸ್ಥೈರ್ಯ ಹೆಚ್ಚಳ

ಕ್ಷೇತ್ರ ಶಿಕ್ಷಣಾಧಿಕಾರಿ ಶಾಮಸುಂದರ ಅಡಿಗ ಹೇಳಿಕೆ
Last Updated 15 ಜನವರಿ 2026, 4:16 IST
ರಾಣೆಬೆನ್ನೂರು | ಕಲಿಕಾ ಹಬ್ಬ: ಮಕ್ಕಳಲ್ಲಿ ಮನೋಸ್ಥೈರ್ಯ ಹೆಚ್ಚಳ

ರಾಣೆಬೆನ್ನೂರು: ಆಹಾರ ನಿರೀಕ್ಷಕ ಶಂಭು ಮಹದೇವಪ್ಪ ಲೋಕಾಯುಕ್ತ ಬಲೆಗೆ

Bribery Case: ರಾಣೆಬೆನ್ನೂರಿನಲ್ಲಿ ₹20 ಸಾವಿರ ಲಂಚ ಪಡೆಯುತ್ತಿದ್ದ ಆಹಾರ ನಿರೀಕ್ಷಕ ಶಂಭು ಮಹದೇವಪ್ಪ ಸೋಮನಹಳ್ಳಿಯನ್ನು ಲೋಕಾಯುಕ್ತ ಪೊಲೀಸರು ಬಲೆಹಾಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 15 ಜನವರಿ 2026, 4:15 IST
ರಾಣೆಬೆನ್ನೂರು: ಆಹಾರ ನಿರೀಕ್ಷಕ ಶಂಭು ಮಹದೇವಪ್ಪ ಲೋಕಾಯುಕ್ತ ಬಲೆಗೆ

ಸವಣೂರು: ಖಡಕ್ ರೊಟ್ಟಿ, ಕರಿಂಡಿ ಜಾತ್ರೆಗೆ ಚಾಲನೆ

ಸವಣೂರು ಹೂವಿನಶಿಗ್ಲಿ ವಿರಕ್ತಮಠದಲ್ಲಿ ಜ.13ರಿಂದ ಆರಂಭವಾದ ಖಡಕ್ ರೊಟ್ಟಿ, ಕರಿಂಡಿ ಜಾತ್ರೆ ಭಕ್ತಿ, ಸಂಸ್ಕೃತಿ ಮತ್ತು ಸಮಾಜದ ಸೇವಾ ಮನೋಭಾವದ ಪ್ರತೀಕವಾಗಿ ಮಾರ್ಪಟ್ಟಿದೆ. ಗ್ರಾಮಸ್ಥರಿಂದ ರೊಟ್ಟಿ, ಧಾನ್ಯ ಸಂಗ್ರಹಿಸಿ ಮಠದವರೆಗೆ ಮೆರವಣಿಗೆ ಮೂಲಕ ಪವಿತ್ರ ಜಾತ್ರೆಗೆ ಚಾಲನೆ.
Last Updated 14 ಜನವರಿ 2026, 2:23 IST
ಸವಣೂರು: ಖಡಕ್ ರೊಟ್ಟಿ, ಕರಿಂಡಿ ಜಾತ್ರೆಗೆ ಚಾಲನೆ
ADVERTISEMENT
ADVERTISEMENT
ADVERTISEMENT