ಬುಧವಾರ, 18 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹಾವೇರಿ

ADVERTISEMENT

ಜೀವನಕ್ಕೆ ನೀತಿಸಂಹಿತೆ ಹಾಕಿಕೊಟ್ಟವರು ಶರಣರು: ಶಾಂತಲಿಂಗ ಸ್ವಾಮೀಜಿ

Lingayat Philosophy: ಹಾವೇರಿಯಲ್ಲಿ ನಡೆದ ಪುಣ್ಯ ಸ್ಮರಣೋತ್ಸವದಲ್ಲಿ ಶಾಂತಲಿಂಗ ಸ್ವಾಮೀಜಿ ಬಸವಾದಿ ಶಿವಶರಣರ ತತ್ವಗಳು ಜೀವನಕ್ಕೆ ದಾರಿದೀಪವಾಗಿವೆ ಎಂದು ಹೇಳಿದರು.
Last Updated 18 ಫೆಬ್ರುವರಿ 2026, 7:25 IST
ಜೀವನಕ್ಕೆ ನೀತಿಸಂಹಿತೆ ಹಾಕಿಕೊಟ್ಟವರು ಶರಣರು: ಶಾಂತಲಿಂಗ ಸ್ವಾಮೀಜಿ

ರಾಣೆಬೆನ್ನೂರು | ದೇವರಗುಡ್ಡ ದೇವಸ್ಥಾನ: ಠಾಣೆ ಮೆಟ್ಟಿಲೇರಿದ ಸಮಿತಿ

Ranebennur Malatesh Temple: ದೇವರಗುಡ್ಡ ಮಾಲತೇಶ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ನೇಮಕ ವಿಚಾರ ವಿವಾದವಾಗಿ, ಸಮಿತಿ ಮತ್ತು ಶೇಖಣ್ಣ ನಡುವಿನ ಪ್ರಕರಣ ರಾಣೆಬೆನ್ನೂರು ಪೊಲೀಸ್ ಠಾಣೆ ಮೆಟ್ಟಿಲೇರಿದೆ.
Last Updated 18 ಫೆಬ್ರುವರಿ 2026, 7:23 IST
ರಾಣೆಬೆನ್ನೂರು | ದೇವರಗುಡ್ಡ ದೇವಸ್ಥಾನ: ಠಾಣೆ ಮೆಟ್ಟಿಲೇರಿದ ಸಮಿತಿ

ಶಿಗ್ಗಾವಿ: ಉದ್ಘಾಟನೆಯಾದರೂ ಆರಂಭವಾಗದ ಡಿಪೊ

Shiggaon Bus Depot: ಶಿಗ್ಗಾವಿಯಲ್ಲಿ ನಿರ್ಮಾಣಗೊಂಡು ಉದ್ಘಾಟನೆಯಾದ ವಾಕರಸಾಸಂ ಡಿಪೊ ಮೂರು ತಿಂಗಳಾದರೂ ಕಾರ್ಯಾರಂಭವಾಗಿಲ್ಲ. ಬಸ್ ಕೊರತೆಯಿಂದ ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ.
Last Updated 18 ಫೆಬ್ರುವರಿ 2026, 7:22 IST
ಶಿಗ್ಗಾವಿ: ಉದ್ಘಾಟನೆಯಾದರೂ ಆರಂಭವಾಗದ ಡಿಪೊ

ಅವರವರೇ ಮಾತನಾಡ್ತಾರೆ..ನಾ ಮಂಗ್ಯಾನ್ ತರ ಕುಂತಿರ‍್ತೇನೆ: ಬಸವರಾಜ ಹೊರಟ್ಟಿ

Legislative Council Remarks: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸಭೆಯಲ್ಲಿ ಶಿಸ್ತು ಕೊರತೆ ಕುರಿತು ಅಸಮಾಧಾನ ವ್ಯಕ್ತಪಡಿಸಿ, ಸದಸ್ಯರ ಜವಾಬ್ದಾರಿತನದ ಬಗ್ಗೆ ಪ್ರಶ್ನಿಸಿದರು.
Last Updated 17 ಫೆಬ್ರುವರಿ 2026, 18:44 IST
ಅವರವರೇ ಮಾತನಾಡ್ತಾರೆ..ನಾ ಮಂಗ್ಯಾನ್ ತರ ಕುಂತಿರ‍್ತೇನೆ: ಬಸವರಾಜ ಹೊರಟ್ಟಿ

ಸಭಾಪತಿ ಸ್ಥಾನದಲ್ಲಿ ಮಂಗ್ಯಾನ್ ತರ ಕುಂತಿರುತ್ತೇನೆ, ಅವರು ಆಡಿದ್ದೇ ಆಟ! ಹೊರಟ್ಟಿ

Legislative Council: ಸಭಾಪತಿ ಸ್ಥಾನದಲ್ಲಿ ಕುಳಿತವರಿಗೆ ತಾಳ್ಮೆ ಹೆಚ್ಚಿರಬೇಕು. ಈಗ ಶಾಸಕರು ಎದ್ದು ನಿಂತು ಅವರವರೇ ಮಾತನಾಡುತ್ತಾರೆ, ನಾನು ಮಂಗ್ಯಾನ್ ತರ ಕುಂತಿರುತ್ತೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅನುಭವ ಹಂಚಿಕೊಂಡರು.
Last Updated 17 ಫೆಬ್ರುವರಿ 2026, 16:08 IST
ಸಭಾಪತಿ ಸ್ಥಾನದಲ್ಲಿ ಮಂಗ್ಯಾನ್ ತರ ಕುಂತಿರುತ್ತೇನೆ, ಅವರು ಆಡಿದ್ದೇ ಆಟ! ಹೊರಟ್ಟಿ

ತಿಳವಳ್ಳಿ: ಕೆಲಸ ಹುಡುಕಿಕೊಂಡು ಚಿಕ್ಕಮಗಳೂರಿಗೆ ಹೋಗಿದ್ದವ ಆನೆ ದಾಳಿಗೆ ಬಲಿ

Wild Elephant Attack: ತಿಳವಳ್ಳಿಯ ಯಲ್ಲಪ್ಪ ಮಾರೇಕ್ಕನವರ ಎಂಬುವವರು ಚಿಕ್ಕಮಗಳೂರಿನ ಕಾಫಿ ತೋಟದಲ್ಲಿ ಆನೆ ತುಳಿದು ಮೃತಪಟ್ಟಿದ್ದಾರೆ. ಕೆಲಸಕ್ಕೆ ತೆರಳಿದ್ದ ವ್ಯಕ್ತಿಯ ಸಾವಿನಿಂದ ಕುಟುಂಬ ಕಂಗಾಲಾಗಿದೆ.
Last Updated 17 ಫೆಬ್ರುವರಿ 2026, 6:54 IST
ತಿಳವಳ್ಳಿ: ಕೆಲಸ ಹುಡುಕಿಕೊಂಡು ಚಿಕ್ಕಮಗಳೂರಿಗೆ ಹೋಗಿದ್ದವ ಆನೆ ದಾಳಿಗೆ ಬಲಿ

ಸವಣೂರ | ವೀಳ್ಯೆದೆಲೆ ರೋಗ: ಸಂಕಷ್ಟದಲ್ಲಿ ರೈತ

Savanur Betel Leaf: ಸವಣೂರು ಭಾಗದ ಪ್ರಸಿದ್ಧ ವೀಳ್ಯೆದೆಲೆ ಬೆಳೆಗೆ ಬೆಂಕಿ ಮತ್ತು ಬೂದಿ ರೋಗ ತಗುಲಿದ್ದು, ಇಳುವರಿ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಮಾರುಕಟ್ಟೆಯಲ್ಲಿ ದರ ಏರಿಕೆಯಾಗಿದ್ದರೂ ಬೆಳೆಗಾರರಿಗೆ ನಷ್ಟದ ಭೀತಿ ಎದುರಾಗಿದೆ.
Last Updated 17 ಫೆಬ್ರುವರಿ 2026, 6:54 IST
ಸವಣೂರ | ವೀಳ್ಯೆದೆಲೆ ರೋಗ: ಸಂಕಷ್ಟದಲ್ಲಿ ರೈತ
ADVERTISEMENT

ಹಾವೇರಿ | ಅಂಜುಮನ್ ಚುನಾವಣೆ: 33 ಪದಾಧಿಕಾರಿ ಆಯ್ಕೆ, ನಸುಕಿನವರೆಗೂ ಮತ ಎಣಿಕೆ

Haveri Anjuman-e-Islam: ಹಾವೇರಿ ಅಂಜುಮನ್–ಎ–ಇಸ್ಲಾಂ ಸಂಸ್ಥೆಯ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, 33 ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ. ಶೇ 89.24 ರಷ್ಟು ಮತದಾನವಾಗಿದ್ದು, ನಸುಕಿನವರೆಗೂ ಮತ ಎಣಿಕೆ ನಡೆಯಿತು.
Last Updated 17 ಫೆಬ್ರುವರಿ 2026, 6:52 IST
ಹಾವೇರಿ | ಅಂಜುಮನ್ ಚುನಾವಣೆ: 33 ಪದಾಧಿಕಾರಿ ಆಯ್ಕೆ, ನಸುಕಿನವರೆಗೂ ಮತ ಎಣಿಕೆ

ಬ್ಯಾಡಗಿ | ಈಶ್ವರ ದೇವರ ಜಾತ್ರೆ: ಅದ್ದೂರಿ ರಥೋತ್ಸವ 

Byadgi Festival: ಬ್ಯಾಡಗಿ ತಾಲ್ಲೂಕಿನ ಕೊಲ್ಲಾಪುರ ಗ್ರಾಮದಲ್ಲಿ ಈಶ್ವರ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಅದ್ಧೂರಿ ರಥೋತ್ಸವ ಜರುಗಿತು. ಭಕ್ತರು ಅಗ್ನಿಕುಂಡ ಹಾಯ್ದು ಭಕ್ತಿ ಸಮರ್ಪಿಸಿದರು.
Last Updated 17 ಫೆಬ್ರುವರಿ 2026, 6:51 IST
ಬ್ಯಾಡಗಿ | ಈಶ್ವರ ದೇವರ ಜಾತ್ರೆ: ಅದ್ದೂರಿ ರಥೋತ್ಸವ 

ಬ್ಯಾಡಗಿ ಮೆಣಸಿನಕಾಯಿ ಬೆಲೆ ಹೆಚ್ಚಳ

Byadgi APMC Market: ಬ್ಯಾಡಗಿ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಬೆಲೆ ಭಾರಿ ಏರಿಕೆ ಕಂಡಿದೆ. ಬಿತ್ತನೆ ಬೀಜದ ಬೇಡಿಕೆಯಿಂದಾಗಿ ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹89,999 ರಂತೆ ದಾಖಲೆ ಬೆಲೆಗೆ ಮಾರಾಟವಾಗಿದೆ.
Last Updated 17 ಫೆಬ್ರುವರಿ 2026, 6:50 IST
ಬ್ಯಾಡಗಿ ಮೆಣಸಿನಕಾಯಿ ಬೆಲೆ ಹೆಚ್ಚಳ
ADVERTISEMENT
ADVERTISEMENT
ADVERTISEMENT