ಗುರುವಾರ, 26 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹಾವೇರಿ

ADVERTISEMENT

ಹಾವೇರಿ | ₹63 ಸಾವಿರ ಲಂಚಕ್ಕೆ ಬೇಡಿಕೆ: ಗ್ರಾಮ ಲೆಕ್ಕಾಧಿಕಾರಿ ಬಂಧನ

Corruption Case: ಸಮೀಪದ ನೆಗಳೂರ ಗ್ರಾಮದಲ್ಲಿ ಗುರುವಾರ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಗ್ರಾಮದ ಲೆಕ್ಕಾಧಿಕಾರಿ ಫಕ್ಕಿರೇಶ ಬಾರ್ಕಿ ಎಂಬುವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಬಸಾಪುರ ಗ್ರಾಮದ ಕರಿಯಲ್ಲಪ್ಪ ಕೇಸರಳ್ಳಿ ಎಂಬುವರು ಜಮೀನು ಖಾತೆ ಬದಲಾವಣೆಗಾಗಿ
Last Updated 26 ಫೆಬ್ರುವರಿ 2026, 19:54 IST
ಹಾವೇರಿ | ₹63 ಸಾವಿರ ಲಂಚಕ್ಕೆ ಬೇಡಿಕೆ: ಗ್ರಾಮ ಲೆಕ್ಕಾಧಿಕಾರಿ ಬಂಧನ

ಹಾವೇರಿ | ಜಿಲ್ಲೆಗೊಂದು ಡಿಸಿಸಿ ಬ್ಯಾಂಕ್: ವರದಿ ಕೇಳಿದ ಕೇಂದ್ರ ಸರ್ಕಾರ

DCC Bank Establishment: ಹಾವೇರಿ: ಜಿಲ್ಲೆಗೊಂದು ಡಿಸಿಸಿ (ಜಿಲ್ಲಾ ಕೋ–ಆಪರೇಟಿವ್) ಬ್ಯಾಂಕ್ ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಬಗ್ಗೆ ಆರ್ಥಿಕ ಪ್ರಗತಿ ಹಾಗೂ ಮೂಲ ಸೌಕರ್ಯಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
Last Updated 26 ಫೆಬ್ರುವರಿ 2026, 5:22 IST
ಹಾವೇರಿ | ಜಿಲ್ಲೆಗೊಂದು ಡಿಸಿಸಿ ಬ್ಯಾಂಕ್: ವರದಿ ಕೇಳಿದ ಕೇಂದ್ರ ಸರ್ಕಾರ

ಹಾವೇರಿ ಜಿಲ್ಲೆಯಲ್ಲಿ 40 ಬಾಲ ಗರ್ಭಿಣಿಯರು ಪತ್ತೆ: ರೇವತಿ ಎಸ್. ಹೊಸಮಠ

POCSO Cases Haveri: ಹಾವೇರಿಯಲ್ಲಿ 2025ರ ಏಪ್ರಿಲ್‌ನಿಂದ 2026ರ ಜನವರಿವರೆಗೆ 40 ಬಾಲಗರ್ಭಿಣಿಯರು ಪತ್ತೆಯಾಗಿದ್ದಾರೆ ಎಂದು ರೇವತಿ ಎಸ್. ಹೊಸಮಠ ತಿಳಿಸಿದರು. ಇದೇ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 52 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ ಎಂದು ಅವರು ಮಾಹಿತಿ ನೀಡಿದರು.
Last Updated 26 ಫೆಬ್ರುವರಿ 2026, 5:21 IST
ಹಾವೇರಿ ಜಿಲ್ಲೆಯಲ್ಲಿ 40 ಬಾಲ ಗರ್ಭಿಣಿಯರು ಪತ್ತೆ: ರೇವತಿ ಎಸ್. ಹೊಸಮಠ

ಅಂಗವಿಕಲರಿಗೆ ಅವಕಾಶ ನೀಡುವುದು ಅಗತ್ಯ: ನ್ಯಾಯಾಧೀಶೆ ರಾಜೇಶ್ವರಿ ಪುರಾಣಿಕ

Social Justice: ಬ್ಯಾಡಗಿ: ಅಂಗವಿಕಲರ ಮೇಲೆ ಅನುಕಂಪ ತೋರಿದರೆ ಸಾಲದು ಅವರಿಗೆ ಎಲ್ಲ ಕ್ಷೇತ್ರಗಳಲ್ಲಿ ಅವಕಾಶ ನೀಡುವುದು ಅಗತ್ಯವಾಗಿದೆ’ ಎಂದು ನ್ಯಾಯಾಧೀಶೆ ರಾಜೇಶ್ವರಿ ಪುರಾಣಿಕ ಹೇಳಿದರು. ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
Last Updated 26 ಫೆಬ್ರುವರಿ 2026, 5:21 IST
ಅಂಗವಿಕಲರಿಗೆ ಅವಕಾಶ ನೀಡುವುದು ಅಗತ್ಯ: ನ್ಯಾಯಾಧೀಶೆ ರಾಜೇಶ್ವರಿ ಪುರಾಣಿಕ

ಹಿರೇಕೆರೂರ: ಕಾರ್ಮಿಕರಿಗೆ ಸುರಕ್ಷತಾ ಕಿಟ್ ವಿತರಣೆ

UB Banakar: ‘ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೀಡಿರುವ ಸುರಕ್ಷತಾ ಸಾಧನಗಳನ್ನು ಕಟ್ಟಡ ಕಾರ್ಮಿಕರು ಬಳಸಿಕೊಳ್ಳಬೇಕು. ಕಟ್ಟಡ ನಿರ್ಮಾಣದ ಕಾರ್ಯಗಳಲ್ಲಿ ಸುರಕ್ಷತೆ ವಹಿಸಬೇಕು’ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು. ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು.
Last Updated 26 ಫೆಬ್ರುವರಿ 2026, 5:21 IST
ಹಿರೇಕೆರೂರ: ಕಾರ್ಮಿಕರಿಗೆ ಸುರಕ್ಷತಾ ಕಿಟ್ ವಿತರಣೆ

ಹಾವೇರಿ: ಸದಾಶಿವ ಸ್ವಾಮೀಜಿಗೆ ‘ಭಾವೈಕ್ಯ ಶ್ರೀ’ ಪ್ರಶಸ್ತಿ

Bhavaikya Shree Award: ಹಾವೇರಿಯ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಅವರನ್ನು ‘ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು’ ಹಾಗೂ ‘ಚಿಂತನ ವೇದಿಕೆ’ ನೀಡುವ ‘ಭಾವೈಕ್ಯ ಶ್ರೀ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮಾರ್ಚ್‌ 3ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು.
Last Updated 26 ಫೆಬ್ರುವರಿ 2026, 5:21 IST
ಹಾವೇರಿ: ಸದಾಶಿವ ಸ್ವಾಮೀಜಿಗೆ ‘ಭಾವೈಕ್ಯ ಶ್ರೀ’ ಪ್ರಶಸ್ತಿ

ತಡಸ: ವೀರಭದ್ರೇಶ್ವರ ಗುಗ್ಗಳ, ರಥೋತ್ಸವ

Veerabhadreshwara Rathotsava: ತಡಸ: ಗ್ರಾಮದಲ್ಲಿರುವ ವೀರಭದ್ರೇಶ್ವರ ಗದ್ದುಗೆಯ ಗುಗ್ಗಳ ಮತ್ತು ರಥೋತ್ಸವ ಸಕಲ ವಾದ್ಯಮೇಳ ವೈಭವದೊಂದಿಗೆ ಅನೇಕ ಭಕ್ತರ ನಡುವೆ ಅದ್ದೂರಿಯಾಗಿ ನಡೆಯಿತು. ಮಂಗಳವಾರ ವೀರಭದ್ರೇಶ್ವರ ದೇವರ ಮೂರ್ತಿಗೆ ಮಹಾರುದ್ರಾಭಿಷೇಕ ಮಾಡಲಾಯಿತು.
Last Updated 26 ಫೆಬ್ರುವರಿ 2026, 5:21 IST
ತಡಸ: ವೀರಭದ್ರೇಶ್ವರ ಗುಗ್ಗಳ, ರಥೋತ್ಸವ
ADVERTISEMENT

ಬ್ಯಾಡಗಿ: ಸಂಭ್ರಮದ ಗುತ್ತೆಮ್ಮದೇವಿ ರಥೋತ್ಸವ 

Byadagi Temple Fair: ಬ್ಯಾಡಗಿ: ಪಟ್ಟಣದ ಚಂದ್ರಗುತ್ತೆಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಸಂಜೆ ನೆರೆದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಹಾ ರಥೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ವಿದ್ಯುತ್‌ ದೀಪಗಳಿಂದ ರಥವನ್ನು ಅಲಂಕರಿಸಲಾಗಿತ್ತು.
Last Updated 26 ಫೆಬ್ರುವರಿ 2026, 5:21 IST
ಬ್ಯಾಡಗಿ: ಸಂಭ್ರಮದ ಗುತ್ತೆಮ್ಮದೇವಿ ರಥೋತ್ಸವ 

ಹಾವೇರಿ | ಪ್ರತ್ಯೇಕ ಡಿಸಿಸಿ ಬ್ಯಾಂಕ್ ಕನಸಿಗೆ ಜೀವ

‘ಜಿಲ್ಲೆಗೊಂದು ಡಿಸಿಸಿ ಬ್ಯಾಂಕ್’ ಘೋಷಣೆ: ವರದಿ ಕೇಳಿದ ಕೇಂದ್ರ ಸರ್ಕಾರ; 15 ವರ್ಷಗಳ ಹೋರಾಟದ ಫಲ
Last Updated 25 ಫೆಬ್ರುವರಿ 2026, 6:34 IST
ಹಾವೇರಿ | ಪ್ರತ್ಯೇಕ ಡಿಸಿಸಿ ಬ್ಯಾಂಕ್ ಕನಸಿಗೆ ಜೀವ

ಹಾವೇರಿ | ಜಿಲ್ಲೆಗೊಂದು ಡಿಸಿಸಿ ಬ್ಯಾಂಕ್: ವರದಿ ಕೇಳಿದ ಕೇಂದ್ರ ಸರ್ಕಾರ

Haveri News: ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರ 'ಜಿಲ್ಲೆಗೊಂದು ಡಿಸಿಸಿ ಬ್ಯಾಂಕ್' ಘೋಷಣೆಯನ್ವಯ ಕರ್ನಾಟಕದ 8 ಹಾಲಿ ಬ್ಯಾಂಕ್‌ಗಳಿಂದ ಕೇಂದ್ರ ಸರ್ಕಾರ ಆರ್ಥಿಕ ವರದಿ ಕೇಳಿದೆ. ಹಾವೇರಿ, ಗದಗ ಪ್ರತ್ಯೇಕ ಬ್ಯಾಂಕ್ ಕನಸು ಶೀಘ್ರ ನನಸು.
Last Updated 25 ಫೆಬ್ರುವರಿ 2026, 6:33 IST
ಹಾವೇರಿ | ಜಿಲ್ಲೆಗೊಂದು ಡಿಸಿಸಿ ಬ್ಯಾಂಕ್: ವರದಿ ಕೇಳಿದ ಕೇಂದ್ರ ಸರ್ಕಾರ
ADVERTISEMENT
ADVERTISEMENT
ADVERTISEMENT