ಸೋಮವಾರ, 29 ಡಿಸೆಂಬರ್ 2025
×
ADVERTISEMENT

ಹಾವೇರಿ

ADVERTISEMENT

ಎನ್‌ಇಪಿ ಶಿಕ್ಷಣದಿಂದ ರಾಜ್ಯದ ಮಕ್ಕಳು ವಂಚಿತ: ಬಸವರಾಜ ಬೊಮ್ಮಾಯಿ

ಜವಾಹರ ನವೋದಯ ವಿದ್ಯಾಲಯದ ‘ನವೋತ್ಸವ–2025’
Last Updated 28 ಡಿಸೆಂಬರ್ 2025, 4:17 IST
ಎನ್‌ಇಪಿ ಶಿಕ್ಷಣದಿಂದ ರಾಜ್ಯದ ಮಕ್ಕಳು ವಂಚಿತ: ಬಸವರಾಜ ಬೊಮ್ಮಾಯಿ

ಬಡತನ ನಿರ್ಮೂಲಗೆ ಸಾಮೂಹಿಕ ವಿವಾಹ ಅವಶ್ಯ: ಸಂಗನಬಸವ ಸ್ವಾಮೀಜಿ

ಮುಸ್ಲಿಂ ಸಮುದಾಯದ ಉಚಿತ ಸಾಮೂಹಿಕ ವಿವಾಹ: ಶಿಗ್ಗಾವಿ ವಿರಕ್ತಮಠದ ಸಂಗನಬಸವ ಸ್ವಾಮೀಜಿ
Last Updated 28 ಡಿಸೆಂಬರ್ 2025, 4:13 IST
ಬಡತನ ನಿರ್ಮೂಲಗೆ ಸಾಮೂಹಿಕ ವಿವಾಹ ಅವಶ್ಯ:  ಸಂಗನಬಸವ ಸ್ವಾಮೀಜಿ

ಹೆರಿಗೆ ವೇಳೆ ಶಿಶುವಿಗೆ ಗಾಯ; ವೈದ್ಯೆಗೆ ನೋಟಿಸ್

Doctor Notice: ಹಾವೇರಿ: ಇಲ್ಲಿನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ಶಿಶುವಿನ ತಲೆಗೆ ಗಾಯವಾದ ಪ್ರಕರಣಕ್ಕೆ ಸಂಬಂಧಿಸಿ ವೈದ್ಯೆ ಡಾ. ಸ್ವಾತಿ ತಿಲಕ ಅವರಿಗೆ ಕಾರಣ ಕೇಳಿ ಜಿಲ್ಲಾ ಶಸ್ತ್ರಚಿಕಿತ್ಸಕ ಪಿ.ಆರ್.ಹಾವನೂರು ಅವರು ನೋಟಿಸ್ ನೀಡಿದ್ದಾರೆ.
Last Updated 28 ಡಿಸೆಂಬರ್ 2025, 4:11 IST
ಹೆರಿಗೆ ವೇಳೆ ಶಿಶುವಿಗೆ ಗಾಯ; ವೈದ್ಯೆಗೆ ನೋಟಿಸ್

‘ಹಸಿರು’ ಲೋಕ ಸೃಷ್ಟಿಸಿದ ಫಲ–ಪುಷ್ಪ ಪ್ರದರ್ಶನ

Horticulture Exhibition: ಹಾವೇರಿ: ಜಾತ್ರಾ ಮಹೋತ್ಸವದ ಅಂಗವಾಗಿ ಹುಕ್ಕೇರಿಮಠದ ಸಭಾಭವನದಲ್ಲಿ ಹಮ್ಮಿಕೊಂಡಿರುವ ‘ಫಲ–ಪುಷ್ಪ ಪ್ರದರ್ಶನ’ದಲ್ಲಿ ಮೊದಲ ದಿನವೇ ‘ಹಸಿರು ಲೋಕ’ ಸೃಷ್ಟಿಯಾಯಿತು. ಜಿಲ್ಲಾಡಳಿತ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ ಪ್ರದರ್ಶನ ಗಮನಸೆಳೆಯಿತು.
Last Updated 28 ಡಿಸೆಂಬರ್ 2025, 4:08 IST
‘ಹಸಿರು’ ಲೋಕ ಸೃಷ್ಟಿಸಿದ ಫಲ–ಪುಷ್ಪ ಪ್ರದರ್ಶನ

ಹಿರೇಕೆರೂರು: ವಾರಕೊಮ್ಮೆ ತೆರೆಯುವ ರೇಷ್ಮೆ ಕಚೇರಿ

ಸಿಬ್ಬಂದಿ ಕೊರತೆ, ರೈತರಿಗೆ ರೇಷ್ಮೆ ಇಲಾಖೆ ಯೋಜನೆಗಳ ಸಿಗದ ಮಾಹಿತಿ
Last Updated 28 ಡಿಸೆಂಬರ್ 2025, 4:06 IST
ಹಿರೇಕೆರೂರು: ವಾರಕೊಮ್ಮೆ ತೆರೆಯುವ ರೇಷ್ಮೆ ಕಚೇರಿ

ಗುರಿ ಸಾಧನೆಗೆ ಸಾಧಿಸುವ ಛಲ ಅಗತ್ಯ: ವಿಜಯ ಮಹಾಂತೇಶ ದಾನಮ್ಮನವರ

Student Success: ಹಾವೇರಿ: ‘ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಸಾಧಿಸಬೇಕಾದರೆ, ಛಲದಿಂದ ಅಧ್ಯಯನ ನಡೆಸಬೇಕು’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದರು.
Last Updated 28 ಡಿಸೆಂಬರ್ 2025, 3:16 IST
ಗುರಿ ಸಾಧನೆಗೆ ಸಾಧಿಸುವ ಛಲ ಅಗತ್ಯ: ವಿಜಯ ಮಹಾಂತೇಶ ದಾನಮ್ಮನವರ

ಹಾವೇರಿ: ಧರೆಗಿಳಿದ ಕಲ್ಯಾಣ; ವಚನಗಳ ಪಠಣ

ಕಾಯಕ ನಿಷ್ಠೆ ಕಲಿಸಿದ ‘ಬಸವ ಬುತ್ತಿ’, ಭಕ್ತಸಾಗರಕ್ಕೆ ಬಾನಿಂದ ಹರಿಸಿದ ಬಸವಾದಿ ಶರಣರು
Last Updated 28 ಡಿಸೆಂಬರ್ 2025, 3:14 IST
ಹಾವೇರಿ: ಧರೆಗಿಳಿದ ಕಲ್ಯಾಣ; ವಚನಗಳ ಪಠಣ
ADVERTISEMENT

ಹಾವೇರಿ: ಡಕಾಯಿತರ ಭೀತಿ; ಗ್ರಾಮಸ್ಥರ ರಾತ್ರಿ ಗಸ್ತು

District Administration: ಗೋಕಾಕ: ‘ಬೆಳಗಾವಿ ಜಿಲ್ಲಾ ವಿಭಜನೆ ಬಗ್ಗೆ ಆಸಕ್ತಿ ವಹಿಸಿ, ಜಿಲ್ಲೆಯ ಎಲ್ಲ ಶಾಸಕರ ಅಭಿಪ್ರಾಯ ಸಂಗ್ರಹಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಸತೀಶ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳಕರ ವಿಫಲರಾಗಿದ್ದಾರೆ’ ಎಂದು ಮುಖಂಡ
Last Updated 28 ಡಿಸೆಂಬರ್ 2025, 3:07 IST

ಹಾವೇರಿ: ಡಕಾಯಿತರ ಭೀತಿ; ಗ್ರಾಮಸ್ಥರ ರಾತ್ರಿ ಗಸ್ತು

ಹಾನಗಲ್ ತಾಲ್ಲೂಕಿನ ಮಾರಂಬೀಡದಲ್ಲಿ ಡಕಾಯಿತರ ಭೀತಿ: ಗ್ರಾಮಸ್ಥರ ರಾತ್ರಿ ಗಸ್ತು

Rural Security Patrol: ಹಾನಗಲ್ ತಾಲ್ಲೂಕಿನ ಮಾರಂಬೀಡ ಗ್ರಾಮದಲ್ಲಿ ಡಕಾಯಿತರ ಆತಂಕ ಹಿನ್ನೆಲೆಯಲ್ಲಿ ಗ್ರಾಮಸ್ಥರು ಗುಂಪು ಸೇರಿ ರಾತ್ರಿ ಗಸ್ತು ತಿರುಗುತ್ತಿದ್ದಾರೆ. ಚಳಿಯಲ್ಲಿ ಮಹಿಳೆಯರು, ಮಕ್ಕಳು ಸಹ ಕಾವಲು ಕಾರ್ಯದಲ್ಲಿ ಭಾಗವಹಿಸುತ್ತಿದ್ದಾರೆ.
Last Updated 27 ಡಿಸೆಂಬರ್ 2025, 18:07 IST
ಹಾನಗಲ್ ತಾಲ್ಲೂಕಿನ ಮಾರಂಬೀಡದಲ್ಲಿ ಡಕಾಯಿತರ ಭೀತಿ: ಗ್ರಾಮಸ್ಥರ ರಾತ್ರಿ ಗಸ್ತು

ಹೆರಿಗೆ ಸಂದರ್ಭದಲ್ಲಿ ಶಿಶು ತಲೆಗೆ ತಾಗಿದ ಬ್ಲೇಡ್; ಹಾವೇರಿ ವೈದ್ಯೆಗೆ ನೋಟಿಸ್

Doctor Notice Haveri: ಹಾವೇರಿ: ಇಲ್ಲಿಯ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಿಸೇರಿಯನ್ ಹೆರಿಗೆ ವೇಳೆ ಶಿಶುವಿನ ತಲೆಗೆ ಬ್ಲೇಡ್ ತಾಗಿ ಗಾಯವಾಗಿದ್ದ ಪ್ರಕರಣ ಸಂಬಂಧ, ವೈದ್ಯ ಡಾ. ಸ್ವಾತಿ ತಿಲಕ ಅವರಿಗೆ ನೋಟಿಸ್ ನೀಡಲಾಗಿದೆ.
Last Updated 27 ಡಿಸೆಂಬರ್ 2025, 15:54 IST
ಹೆರಿಗೆ ಸಂದರ್ಭದಲ್ಲಿ ಶಿಶು ತಲೆಗೆ ತಾಗಿದ ಬ್ಲೇಡ್; ಹಾವೇರಿ ವೈದ್ಯೆಗೆ ನೋಟಿಸ್
ADVERTISEMENT
ADVERTISEMENT
ADVERTISEMENT