ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹಾವೇರಿ

ADVERTISEMENT

7ವರ್ಷ ಅಧಿಕಾರ ಅನುಭವಿಸಿದ್ದಾರೆ|ಸಿದ್ದರಾಮಯ್ಯಗೆ ಅನ್ಯಾಯವೆಂದರೆ ಏನರ್ಥ: ಬೊಮ್ಮಾಯಿ

Political Criticism: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವರಾಜ ಅರಸು ಅವರ ಅಧಿಕಾರಾವಧಿಯ ದಾಖಲೆ ಮುರಿದಿದ್ದಾರೆ, ಹೀಗಿರುವಾಗ ಅವರಿಗೆ ಅನ್ಯಾಯವಾಗಿದೆ ಎನ್ನುವುದರಲ್ಲಿ ಅರ್ಥವಿಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ಹಾವೇರಿಯಲ್ಲಿ ಟೀಕಿಸಿದ್ದಾರೆ.
Last Updated 23 ಫೆಬ್ರುವರಿ 2026, 19:25 IST
7ವರ್ಷ ಅಧಿಕಾರ ಅನುಭವಿಸಿದ್ದಾರೆ|ಸಿದ್ದರಾಮಯ್ಯಗೆ ಅನ್ಯಾಯವೆಂದರೆ ಏನರ್ಥ: ಬೊಮ್ಮಾಯಿ

ಹಾನಗಲ್‌ನಲ್ಲಿ ಹಿಂದೂ ಸಮ್ಮೇಳನ: ಭವ್ಯ ಶೋಭಾಯಾತ್ರೆ

Hanagal News: ಹಾನಗಲ್ ಪಟ್ಟಣದಲ್ಲಿ ನಡೆದ ಹಿಂದೂ ಸಮ್ಮೇಳನದ ಅಂಗವಾಗಿ ಭವ್ಯ ಶೋಭಾಯಾತ್ರೆ ಜರುಗಿತು. ಗೋಪೂಜೆ ಮೂಲಕ ಚಾಲನೆ ನೀಡಲಾದ ಯಾತ್ರೆಯಲ್ಲಿ ವಿವಿಧ ಕಲಾತಂಡಗಳು ಮತ್ತು ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
Last Updated 23 ಫೆಬ್ರುವರಿ 2026, 8:34 IST
ಹಾನಗಲ್‌ನಲ್ಲಿ ಹಿಂದೂ ಸಮ್ಮೇಳನ: ಭವ್ಯ ಶೋಭಾಯಾತ್ರೆ

ಹಾವೇರಿ: ‘ಯು.ಎಸ್. ಸಾಮ್ರಾಜ್ಯಶಾಹಿ’ ಪುಸ್ತಕ ಬಿಡುಗಡೆ

Red Book Day Haveri: ಹಾವೇರಿಯಲ್ಲಿ ಅಂತರರಾಷ್ಟ್ರೀಯ ಕೆಂಪು ಪುಸ್ತಕ ದಿನದ ಅಂಗವಾಗಿ ‘ಯು.ಎಸ್. ಸಾಮ್ರಾಜ್ಯಶಾಹಿ’ ಪುಸ್ತಕ ಲೋಕಾರ್ಪಣೆಗೊಂಡಿತು. ಅಮೆರಿಕಾದ ಸಾಮ್ರಾಜ್ಯಶಾಹಿ ನೀತಿಗಳು ಭಾರತದ ಮೇಲೆ ಬೀರುತ್ತಿರುವ ಪರಿಣಾಮದ ಕುರಿತು ಮುಖಂಡರು ಚರ್ಚಿಸಿದರು.
Last Updated 23 ಫೆಬ್ರುವರಿ 2026, 8:33 IST
ಹಾವೇರಿ: ‘ಯು.ಎಸ್. ಸಾಮ್ರಾಜ್ಯಶಾಹಿ’ ಪುಸ್ತಕ ಬಿಡುಗಡೆ

ಹಾವೇರಿ: ಪರೀಕ್ಷೆ ಬರೆದ 8,725 ಅನಕ್ಷರಸ್ಥರು

Haveri News: ಹಾವೇರಿ ಜಿಲ್ಲೆಯಲ್ಲಿ 'ಸಾವಿರ ಗ್ರಾಮ ಪಂಚಾಯಿತಿ ಕಾರ್ಯಕ್ರಮ'ದಡಿ ಅಕ್ಷರ ಜ್ಞಾನ ಪರೀಕ್ಷೆ ನಡೆದಿದೆ. 8,725 ಕಲಿಕಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡುವ ಪ್ರಯತ್ನ ಇದಾಗಿದೆ.
Last Updated 23 ಫೆಬ್ರುವರಿ 2026, 8:33 IST
ಹಾವೇರಿ: ಪರೀಕ್ಷೆ ಬರೆದ 8,725 ಅನಕ್ಷರಸ್ಥರು

ಹಾವೇರಿ: ಪ್ರಕೃತಿ ಸಹಜ ಜೀವನ ಶೈಲಿಯಿಂದ ಆರೋಗ್ಯ

ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ನಿರ್ದೇಶಕ ಡಾ. ರಾಜೇಶ್ ಪಾದೇಕಲ್
Last Updated 23 ಫೆಬ್ರುವರಿ 2026, 8:33 IST
ಹಾವೇರಿ: ಪ್ರಕೃತಿ ಸಹಜ ಜೀವನ ಶೈಲಿಯಿಂದ ಆರೋಗ್ಯ

ಹಾವೇರಿ | ಶಿಕ್ಷಣವೇ ನಿಜವಾದ ಬೆಳಕು: ಬಿಇಒ ಅಂಬಿಗೇರ

Bankapur News: ಶಿಗ್ಗಾವಿ ತಾಲ್ಲೂಕಿನ ಬಂಕಾಪುರದಲ್ಲಿ ಎಂಇಎಸ್ ಶಾಲೆಯ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಮತ್ತು 'ರನ್ನಮಯ್ಯ ಅಸೋಸಿಯೇಷನ್' ಉದ್ಘಾಟನೆ ನಡೆಯಿತು. ಬಿಇಒ ಎಂ.ಬಿ. ಅಂಬಿಗೇರ ಅವರು ಶಿಕ್ಷಣದ ಮಹತ್ವದ ಬಗ್ಗೆ ಮಾತನಾಡಿದರು.
Last Updated 23 ಫೆಬ್ರುವರಿ 2026, 8:33 IST
ಹಾವೇರಿ | ಶಿಕ್ಷಣವೇ ನಿಜವಾದ ಬೆಳಕು: ಬಿಇಒ ಅಂಬಿಗೇರ

ಸವಣೂರು | ಸಿಗದ ವರ್ಗಾವಣೆ: ಕೆಎಸ್‌ಆರ್‌ಟಿಸಿ ನೌಕರ ಆತ್ಮಹತ್ಯೆ

KSRTC Staff Death: ಸವಣೂರು (ಹಾವೇರಿ ಜಿಲ್ಲೆ): ಕೆಎಸ್‌ಆರ್‌ಟಿಸಿ ನೌಕರ ಮಹದೇವಪ್ಪ ಪಕೀರಪ್ಪ ಎರೇಸೀಮಿ (49) ಭಾನುವಾರ ಇಲ್ಲಿನ ಬಸ್‌ನಿಲ್ದಾಣದ ಆವರಣದ ಇಂಧನ ಶಾಖೆಯ ಕೊಠಡಿಯಲ್ಲಿ ಭಾನುವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 22 ಫೆಬ್ರುವರಿ 2026, 19:11 IST
ಸವಣೂರು | ಸಿಗದ ವರ್ಗಾವಣೆ: ಕೆಎಸ್‌ಆರ್‌ಟಿಸಿ ನೌಕರ ಆತ್ಮಹತ್ಯೆ
ADVERTISEMENT

ಹಾವೇರಿ: ಅಕ್ಷರದ ಸಾಮಾನ್ಯ ಜ್ಞಾನದ ಪರೀಕ್ಷೆ ಬರೆದ 8,725 ಅನಕ್ಷರಸ್ಥರು

Adult Education: ಹಾವೇರಿ: ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲೆಯಾದ್ಯಂತ ಭಾನುವಾರ ಹಮ್ಮಿಕೊಂಡಿದ್ದ ಅಕ್ಷರದ ಸಾಮಾನ್ಯ ಜ್ಞಾನದ ಪರೀಕ್ಷೆಗೆ 8,725 ಅನಕ್ಷರಸ್ಥರು ಹಾಜರಾದರು.
Last Updated 22 ಫೆಬ್ರುವರಿ 2026, 18:40 IST
ಹಾವೇರಿ: ಅಕ್ಷರದ ಸಾಮಾನ್ಯ ಜ್ಞಾನದ ಪರೀಕ್ಷೆ ಬರೆದ 8,725 ಅನಕ್ಷರಸ್ಥರು

ಬೀದಿ ನಾಯಿಗಳ ದಾಳಿ: 10 ಕುರಿ ಮರಿಗಳ ಸಾವು

Bydagi News: ಬ್ಯಾಡಗಿ ತಾಲ್ಲೂಕಿನ ಕಲ್ಲೆದೇವರು ಗ್ರಾಮದ ಹೊರವಲಯದಲ್ಲಿ ಬೀದಿ ನಾಯಿಗಳ ದಾಳಿಗೆ 10ಕ್ಕೂ ಹೆಚ್ಚು ಕುರಿ ಮರಿಗಳು ಬಲಿಯಾಗಿವೆ. ಈ ಘಟನೆಯಿಂದ ಸುಮಾರು ₹2 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ ಎಂದು ಕುರಿಗಾಹಿಗಳು ತಿಳಿಸಿದ್ದಾರೆ.
Last Updated 22 ಫೆಬ್ರುವರಿ 2026, 1:17 IST
ಬೀದಿ ನಾಯಿಗಳ ದಾಳಿ: 10 ಕುರಿ ಮರಿಗಳ ಸಾವು

ಪಿಯು ಪರೀಕ್ಷೆ 28ರಿಂದ: ಕೇಂದ್ರಗಳಲ್ಲಿ ಸಿದ್ಧತೆ

14,264 ವಿದ್ಯಾರ್ಥಿಗಳ ನೋಂದಣಿ | ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ
Last Updated 22 ಫೆಬ್ರುವರಿ 2026, 1:16 IST
ಪಿಯು ಪರೀಕ್ಷೆ 28ರಿಂದ: ಕೇಂದ್ರಗಳಲ್ಲಿ ಸಿದ್ಧತೆ
ADVERTISEMENT
ADVERTISEMENT
ADVERTISEMENT