ಭಾನುವಾರ, 4 ಜನವರಿ 2026
×
ADVERTISEMENT

ಹಾವೇರಿ

ADVERTISEMENT

ಕರ್ತವ್ಯ ಲೋಪ ಎಸಗಿದ್ದರಿಂದ ಎಸ್‌ಪಿ ಪವನ್‌ ನೆಜ್ಜೂರ್ ಅಮಾನತು: ಶಿವಾನಂದ ಪಾಟೀಲ

Pawan Nejjur Suspend: ಬಳ್ಳಾರಿಯಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಎಸ್‌.ಪಿ. ಅವರ ಕರ್ತವ್ಯ ಲೋಪ ಕಂಡುಬಂದಿದ್ದರಿಂದ, ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಯವರು ಕ್ರಮ ಕೈಗೊಂಡಿದ್ದಾರೆ’ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
Last Updated 3 ಜನವರಿ 2026, 13:00 IST
ಕರ್ತವ್ಯ ಲೋಪ ಎಸಗಿದ್ದರಿಂದ ಎಸ್‌ಪಿ ಪವನ್‌ ನೆಜ್ಜೂರ್ ಅಮಾನತು: ಶಿವಾನಂದ ಪಾಟೀಲ

ಹಾವೇರಿ |₹1.20 ಕೋಟಿ ಮೆಕ್ಕೆಜೋಳ ಬೆಂಕಿಗಾಹುತಿ: 19 ಸಂತ್ರಸ್ತ ರೈತರ ಪಟ್ಟಿ ಸಿದ್ಧ

ಪೊಲೀಸ್–ಅಗ್ನಿಶಾಮಕ ದಳದ ವರದಿ ಕೇಳದ ಅಧಿಕಾರಿಗಳು
Last Updated 3 ಜನವರಿ 2026, 4:31 IST
ಹಾವೇರಿ |₹1.20 ಕೋಟಿ ಮೆಕ್ಕೆಜೋಳ ಬೆಂಕಿಗಾಹುತಿ: 19 ಸಂತ್ರಸ್ತ ರೈತರ ಪಟ್ಟಿ ಸಿದ್ಧ

ಕಾಂಗ್ರೆಸ್ ನನ್ನನ್ನು ಕಡೆಗಣಿಸಿದ್ದು ತಪ್ಪು: ಕುಬೇರಪ್ಪ ಆಕ್ರೋಶ

ಪಶ್ವಿಮ ಪದವೀಧರರ ಮತಕ್ಷೇತ್ರದ ಚುನಾವಣೆ
Last Updated 3 ಜನವರಿ 2026, 4:30 IST
ಕಾಂಗ್ರೆಸ್ ನನ್ನನ್ನು ಕಡೆಗಣಿಸಿದ್ದು ತಪ್ಪು: ಕುಬೇರಪ್ಪ ಆಕ್ರೋಶ

ಜಕಣಾಚಾರಿ ಹೆಸರಿನೊಂದಿಗೆ ನಾಡಿನ ಕಲೆ ಶಾಶ್ವತ: ಶಾಸಕ ಶ್ರೀನಿವಾಸ ಮಾನೆ

ಜಕಣಾಚಾರಿ ಸಂಸ್ಮರಣಾ ದಿನ
Last Updated 3 ಜನವರಿ 2026, 4:30 IST
ಜಕಣಾಚಾರಿ ಹೆಸರಿನೊಂದಿಗೆ ನಾಡಿನ ಕಲೆ ಶಾಶ್ವತ: ಶಾಸಕ ಶ್ರೀನಿವಾಸ ಮಾನೆ

ಬದುಕಿನ ಭವ್ಯತೆಗೆ ಮಹಾತ್ಮರ ದರ್ಶನ ಅವಶ್ಯ: ಜ್ಞಾನೇಶ್ವರ ಭಾರತಿ ಸ್ವಾಮೀಜಿ

Life Philosophy: ರಾಣೆಬೆನ್ನೂರಿನಲ್ಲಿ ನಡೆದ ದೈವಜ್ಞ ದರ್ಶನ ಕಾರ್ಯಕ್ರಮದಲ್ಲಿ ಜ್ಞಾನೇಶ್ವರ ಭಾರತಿ ಸ್ವಾಮೀಜಿ, ಜೀವನದಲ್ಲಿ ಶಾಂತಿ ಸಮಾಧಾನಕ್ಕಾಗಿ ಮಹಾತ್ಮರ ದರ್ಶನ ಮತ್ತು ಅವರ ಆದರ್ಶಗಳನ್ನು ಪಾಲಿಸಬೇಕೆಂದು ಸೂಚಿಸಿದರು.
Last Updated 3 ಜನವರಿ 2026, 4:30 IST
ಬದುಕಿನ ಭವ್ಯತೆಗೆ ಮಹಾತ್ಮರ ದರ್ಶನ ಅವಶ್ಯ:  ಜ್ಞಾನೇಶ್ವರ ಭಾರತಿ ಸ್ವಾಮೀಜಿ

ರಾಷ್ಟ್ರಮಟ್ಟದಲ್ಲಿ ಪ್ರಾಬಲ್ಯ ಹೆಚ್ಚಿಸಿಕೊಂಡ ನಂದಿನಿ ಉತ್ಪನ್ನ: SR ಪಾಟೀಲ

Dairy Expansion: ಹಾವೇರಿ ಜಿಲ್ಲೆಯ ಗುಮ್ಮನಹಳ್ಳಿಯಲ್ಲಿ ನಂದಿನಿ ಪಾರ್ಲರ್ ಉದ್ಘಾಟಿಸಿದ ಎಸ್.ಆರ್. ಪಾಟೀಲ, ಗುಣಮಟ್ಟದ ಹಾಲು ಉತ್ಪನ್ನಗಳ ಮೂಲಕ ನಂದಿನಿ ಬ್ರ್ಯಾಂಡ್ ರಾಷ್ಟ್ರಮಟ್ಟದಲ್ಲಿ ಭಾರೀ ಪ್ರಭಾವ ಮೂಡಿಸಿದೆ ಎಂದರು.
Last Updated 3 ಜನವರಿ 2026, 4:30 IST
ರಾಷ್ಟ್ರಮಟ್ಟದಲ್ಲಿ ಪ್ರಾಬಲ್ಯ ಹೆಚ್ಚಿಸಿಕೊಂಡ ನಂದಿನಿ ಉತ್ಪನ್ನ:  SR ಪಾಟೀಲ

ಅಂಬಿಗರ ಶರಣ ಸಂಸ್ಕೃತಿ ಉತ್ಸವಕ್ಕೆ ಸಿದ್ಧತೆ: ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ 

ಜ. 14, 15ರಂದು ವಿಶೇಷ ಕಾರ್ಯಕ್ರಮ | ವಚನ ಗ್ರಂಥ ಮಹಾ ರಥೋತ್ಸವ
Last Updated 3 ಜನವರಿ 2026, 4:30 IST
ಅಂಬಿಗರ ಶರಣ ಸಂಸ್ಕೃತಿ ಉತ್ಸವಕ್ಕೆ ಸಿದ್ಧತೆ: ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ 
ADVERTISEMENT

ಹಾವೇರಿ | ತೂಕದಲ್ಲಿ ಮೋಸ ಆರೋಪ: ಅನಧಿಕೃತ ವ್ಯಾಪಾರಿ ವಿರುದ್ಧ ಎಫ್‌ಐಆರ್

ಪರವಾನಗಿ ಇಲ್ಲದೇ ಮೆಕ್ಕೆಜೋಳ ಖರೀದಿ
Last Updated 3 ಜನವರಿ 2026, 4:30 IST
ಹಾವೇರಿ | ತೂಕದಲ್ಲಿ ಮೋಸ ಆರೋಪ: ಅನಧಿಕೃತ ವ್ಯಾಪಾರಿ ವಿರುದ್ಧ ಎಫ್‌ಐಆರ್

ಬ್ಯಾಡಗಿ: ಮೆಣಸಿನಕಾಯಿ ಆವಕದಲ್ಲಿ ಇಳಿಕೆ, ಬೆಲೆಯಲ್ಲಿ ಸ್ಥಿರತೆ

Byadagi ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಜ.1ರಂದು (ಗುರುವಾರ) 48,555 ಚೀಲ (12,138 ಕ್ವಿಂಟಲ್‌) ಮೆಣಸಿನಕಾಯಿ ಮಾರಾಟವಾಗಿದ್ದು, ಆವಕದಲ್ಲಿ ಇಳಿಕೆ ಕಂಡು ಬಂದಿದೆ, ಆದರೆ ಮೆಣಸಿನಕಾಯಿ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.
Last Updated 2 ಜನವರಿ 2026, 3:02 IST
ಬ್ಯಾಡಗಿ: ಮೆಣಸಿನಕಾಯಿ ಆವಕದಲ್ಲಿ ಇಳಿಕೆ, ಬೆಲೆಯಲ್ಲಿ ಸ್ಥಿರತೆ

ಕನ್ನಡ ಭಾಷೆ ಒಂದು ಬಹುದೊಡ್ಡ ಸಂಸ್ಕೃತಿ: ಸಾಹಿತಿ ಪ್ರಕಾಶ ಮನ್ನಂಗಿ

ಬ್ಯಾಡಗಿ: ‘ಎರಡು ಸಾವಿರ ವರ್ಷದ ಇತಿಹಾಸ ಹೊಂದಿದ ಕನ್ನಡ ಭಾಷೆ ಜನತೆಯ ಜೀವಾಳ’ ಎಂದು ಸಾಹಿತಿ ಪ್ರಕಾಶ ಮನ್ನಂಗಿ ಹೇಳಿದರು.
Last Updated 2 ಜನವರಿ 2026, 3:01 IST
ಕನ್ನಡ ಭಾಷೆ ಒಂದು ಬಹುದೊಡ್ಡ ಸಂಸ್ಕೃತಿ: ಸಾಹಿತಿ ಪ್ರಕಾಶ ಮನ್ನಂಗಿ
ADVERTISEMENT
ADVERTISEMENT
ADVERTISEMENT