ಬುಧವಾರ, 28 ಜನವರಿ 2026
×
ADVERTISEMENT

ಹಾವೇರಿ

ADVERTISEMENT

ಪುಣ್ಯ ಸ್ಮರಣೆ: ಸಂಗೊಳ್ಳಿ ರಾಯಣ್ಣನ ದೇಶಾಭಿಮಾನ ಯುವಕರಲ್ಲಿ ಮೂಡಲಿ

ಪಂಜಿನ ಮೆರವಣಿಗೆ
Last Updated 28 ಜನವರಿ 2026, 7:53 IST
ಪುಣ್ಯ ಸ್ಮರಣೆ: ಸಂಗೊಳ್ಳಿ ರಾಯಣ್ಣನ ದೇಶಾಭಿಮಾನ ಯುವಕರಲ್ಲಿ ಮೂಡಲಿ

ಹಾವೇರಿ: ಸವಿತಾ ಮಹರ್ಷಿ ಜಯಂತ್ಯುತ್ಸವ ಸಂಭ್ರಮ

Celebration: ಹಾವೇರಿ: ಸವಿತಾ ಮಹರ್ಷಿ ಜಯಂತ್ಯುತ್ಸವವನ್ನು ಜಿಲ್ಲೆಯಾದ್ಯಂತ ಮಂಗಳವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು. ಸರ್ಕಾರಿ ಕಚೇರಿಗಳು, ಸಮಾಜದ ಮುಖಂಡರು, ಸವಿತಾ ಮಹರ್ಷಿ ಅವರ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ನಮಿಸಿದರು.
Last Updated 28 ಜನವರಿ 2026, 7:53 IST
ಹಾವೇರಿ: ಸವಿತಾ ಮಹರ್ಷಿ ಜಯಂತ್ಯುತ್ಸವ ಸಂಭ್ರಮ

ಆಶ್ರಯ ನಿವೇಶನ: ಹಂಚಿಕೆ ವಿಳಂಬ

ಬ್ಯಾಡಗಿ; ಫಲಾನುಭವಿಗಳ ಅಲೆದಾಟ | ಜನಪ್ರತಿನಿಧಿಗಳು–ಅಧಿಕಾರಿಗಳಿಗೆ ಹಿಡಿಶಾಪ
Last Updated 28 ಜನವರಿ 2026, 7:53 IST
ಆಶ್ರಯ ನಿವೇಶನ: ಹಂಚಿಕೆ ವಿಳಂಬ

ಕಿರುಕುಳ ಆರೋಪ: ಹಾವೇರಿ ಜಿಲ್ಲಾಸ್ಪತ್ರೆಯ ‘ಡಿ’ ಗ್ರೂಪ್ ನೌಕರ ಆತ್ಮಹತ್ಯೆಗೆ ಯತ್ನ

Medical Staff Harassment: ಹಾವೇರಿ ಜಿಲ್ಲಾಸ್ಪತ್ರೆಯ ಡಿ ಗ್ರೂಪ್ ನೌಕರ ಸಿದ್ದಪ್ಪ ರೆಡ್ಡಿ ಎಂಬುವವರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, 'ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಪಿ.ಆರ್. ಹಾವನೂರು ಹಾಗೂ ವೈದ್ಯರ ಕಿರುಕುಳವೇ ಇದಕ್ಕೆ ಕಾರಣ' ಎಂಬ ಆರೋಪ ವ್ಯಕ್ತವಾಗಿದೆ.
Last Updated 28 ಜನವರಿ 2026, 7:06 IST
ಕಿರುಕುಳ ಆರೋಪ: ಹಾವೇರಿ ಜಿಲ್ಲಾಸ್ಪತ್ರೆಯ ‘ಡಿ’ ಗ್ರೂಪ್ ನೌಕರ ಆತ್ಮಹತ್ಯೆಗೆ ಯತ್ನ

ರಾಣೆಬೆನ್ನೂರು: ಗಣರಾಜ್ಯೋತ್ಸವ ಆಚರಣೆ

 77ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. 
Last Updated 27 ಜನವರಿ 2026, 6:21 IST
ರಾಣೆಬೆನ್ನೂರು: ಗಣರಾಜ್ಯೋತ್ಸವ ಆಚರಣೆ

ಹಾವೇರಿ | ಮಣ್ಣು ಕಳ್ಳತನ: ಅಧಿಕಾರಿಗಳ ವಿರುದ್ಧ ಸಚಿವ ಕಿಡಿ

ಹಾವೇರಿ ಜಿಲ್ಲೆಯ ಕೋಳೂರು–ಗಣಜೂರು ಕೈಗಾರಿಕಾ ಪ್ರದೇಶದಲ್ಲಿ ನಡೆಯುತ್ತಿರುವ ಮಣ್ಣು ಕಳ್ಳತನದ ಕುರಿತು ಸಚಿವ ಶಿವಾನಂದ ಪಾಟೀಲ ಅಧಿಕಾರಿಗಳ ಬೇಜವಾಬ್ದಾರಿಯನ್ನು ಪ್ರಶ್ನಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.
Last Updated 27 ಜನವರಿ 2026, 6:20 IST
ಹಾವೇರಿ | ಮಣ್ಣು ಕಳ್ಳತನ: ಅಧಿಕಾರಿಗಳ ವಿರುದ್ಧ ಸಚಿವ ಕಿಡಿ

ಅಸಮಾನತೆ ರಹಿತ ಸಮಾಜವಾದರೆ, ಸಂವಿಧಾನಕ್ಕೆ ಗೌರವ–ಉಸ್ತುವಾರಿ ಸಚಿವ ಶಿವಾನಂದ ಪಾಟೀಲ

ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ, ಶಾಸಕಾಂಗ–ಕಾರ್ಯಾಂಗ–ನ್ಯಾಯಾಂಗ–ಪತ್ರಿಕಾ ರಂಗದ ಮೇಲೆ ಜವಾಬ್ದಾರಿ
Last Updated 27 ಜನವರಿ 2026, 6:20 IST
ಅಸಮಾನತೆ ರಹಿತ ಸಮಾಜವಾದರೆ, ಸಂವಿಧಾನಕ್ಕೆ ಗೌರವ–ಉಸ್ತುವಾರಿ ಸಚಿವ ಶಿವಾನಂದ ಪಾಟೀಲ
ADVERTISEMENT

ಹಿರೇಕೆರೂರ | ಭಾರತೀಯರನ್ನು ಒಂದುಗೂಡಿಸಿದ ಗಣರಾಜ್ಯ ದಿನ–ಶಾಸಕ ಯು.ಬಿ. ಬಣಕಾರ

ಶಾಸಕ ಯು.ಬಿ. ಬಣಕಾರ ಅಭಿಮತ
Last Updated 27 ಜನವರಿ 2026, 6:19 IST
ಹಿರೇಕೆರೂರ | ಭಾರತೀಯರನ್ನು ಒಂದುಗೂಡಿಸಿದ ಗಣರಾಜ್ಯ ದಿನ–ಶಾಸಕ ಯು.ಬಿ. ಬಣಕಾರ

ಸವಣೂರು | ಸಂವಿಧಾನ, ಸ್ವಾತಂತ್ರ್ಯ, ವೈವಿಧ್ಯತೆ ನೆನಪಿಸುವ ಉತ್ಸವ–ಶುಭಂ ಶುಕ್ಲಾ

ಉಪ ವಿಭಾಗಾಧಿಕಾರಿ ಶುಭಂ ಶುಕ್ಲಾ ಅಭಿಮತ
Last Updated 27 ಜನವರಿ 2026, 6:18 IST
ಸವಣೂರು | ಸಂವಿಧಾನ, ಸ್ವಾತಂತ್ರ್ಯ, ವೈವಿಧ್ಯತೆ ನೆನಪಿಸುವ ಉತ್ಸವ–ಶುಭಂ ಶುಕ್ಲಾ

ಸವಣೂರು | ಪುರಾತನ ಇತಿಹಾಸ ಹೊಂದಿದ ಏಕೈಕ ಭಾಷೆ ಕನ್ನಡ: ಯಾಸೀರ ಅಹ್ಮದಖಾನ್ ಪಠಾಣ

ಸವಣೂರಿನಲ್ಲಿ ಹಾವೇರಿ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಶಾಸಕ ಯಾಸೀರ ಅಹ್ಮದಖಾನ್ ಪಠಾಣ ಕನ್ನಡ ಭಾಷೆಯ ಪುರಾತನತೆ ಮತ್ತು ಸಾಹಿತ್ಯ ಸಮ್ಮೇಳನದ ಮಹತ್ವದ ಕುರಿತು ಮಾತನಾಡಿದರು.
Last Updated 27 ಜನವರಿ 2026, 6:15 IST
ಸವಣೂರು | ಪುರಾತನ ಇತಿಹಾಸ ಹೊಂದಿದ ಏಕೈಕ ಭಾಷೆ ಕನ್ನಡ: ಯಾಸೀರ ಅಹ್ಮದಖಾನ್ ಪಠಾಣ
ADVERTISEMENT
ADVERTISEMENT
ADVERTISEMENT