ಬುಧವಾರ, 18 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹಾವೇರಿ

ADVERTISEMENT

ಹಾವೇರಿ | ದೇವರಗುಡ್ಡ ಮಾಲತೇಶ ದೇವಸ್ಥಾನದಲ್ಲಿ ಕಳ್ಳತನ: ಇಬ್ಬರ ವಿರುದ್ಧ ಪ್ರಕರಣ

Haveri Crime: ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡದ ಮಾಲತೇಶ ದೇವಸ್ಥಾನದ ಆಡಳಿತ ಕಚೇರಿಯಲ್ಲಿ ಕಳ್ಳತನ ಮಾಡಿರುವ ಆರೋಪದಡಿ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ (ಪ್ರಭಾರಿ) ಶೇಖಣ್ಣ ಭಜಂತ್ರಿ ಹಾಗೂ ಬಸವರಾಜ ಚೂರಿ ಎಂಬುವವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 18 ಫೆಬ್ರುವರಿ 2026, 16:57 IST
ಹಾವೇರಿ | ದೇವರಗುಡ್ಡ ಮಾಲತೇಶ ದೇವಸ್ಥಾನದಲ್ಲಿ ಕಳ್ಳತನ: ಇಬ್ಬರ ವಿರುದ್ಧ ಪ್ರಕರಣ

ಕುಮಾರ ಶಿವಯೋಗಿ ದೂರದೃಷ್ಠಿಯುಳ್ಳ ದಾರ್ಶನಿಕರು: ಜಿ.ವಿ. ಕೋರಿ

Ranebennur Event: ರಾಣೆಬೆನ್ನೂರಿನಲ್ಲಿ ನಡೆದ ಕುಮಾರ ಶಿವಯೋಗಿ ಜಯಂತಿ ಕಾರ್ಯಕ್ರಮದಲ್ಲಿ ಜಿ.ವಿ. ಕೋರಿ ಅವರು ಹಾನಗಲ್ ಕುಮಾರ ಶಿವಯೋಗಿಗಳ ಸಮಾಜ ಸುಧಾರಣಾ ಕೊಡುಗೆಯನ್ನು ಸ್ಮರಿಸಿದರು.
Last Updated 18 ಫೆಬ್ರುವರಿ 2026, 7:32 IST
ಕುಮಾರ ಶಿವಯೋಗಿ ದೂರದೃಷ್ಠಿಯುಳ್ಳ ದಾರ್ಶನಿಕರು: ಜಿ.ವಿ. ಕೋರಿ

ರಾಣೆಬೆನ್ನೂರು | ಬಸವೇಶ್ವರ ಜಾತ್ರಾ ಮಹೋತ್ಸವ: ಪಾದಯಾತ್ರೆ

Ranebennur Event: ರಾಣೆಬೆನ್ನೂರು ತಾಲ್ಲೂಕಿನ ವಡೆರಾಯನಹಳ್ಳಿ ಗ್ರಾಮದ ಯುವಕರು 25 ವರ್ಷಗಳಿಂದ ಕುರುವತ್ತಿ ಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಪಾದಯಾತ್ರೆ ನಡೆಸುತ್ತಿದ್ದು, ಯೋಧರ ಕ್ಷೇಮಕ್ಕಾಗಿ ಸಂಕಲ್ಪ ಮಾಡಿಕೊಂಡಿದ್ದಾರೆ.
Last Updated 18 ಫೆಬ್ರುವರಿ 2026, 7:28 IST
ರಾಣೆಬೆನ್ನೂರು | ಬಸವೇಶ್ವರ ಜಾತ್ರಾ ಮಹೋತ್ಸವ: ಪಾದಯಾತ್ರೆ

ಜಾನಪದ ವಿವಿ ಅಕ್ರಮ: ತನಿಖೆ ಸ್ವಾಗತಾರ್ಹ ಎಂದ ಶಿವಸೋಮಪ್ಪ ನಿಟ್ಟೂರು

Karnataka Janapada University: ಗೊಟಗೋಡಿ ಜಾನಪದ ವಿಶ್ವವಿದ್ಯಾಲಯದ ಅಕ್ರಮ ನೇಮಕಾತಿ ಪ್ರಕರಣದಲ್ಲಿ ನ್ಯಾಯಮೂರ್ತಿ ಉಮೇಶ್ ಅಡಿಗ ನೇತೃತ್ವದ ತನಿಖೆಗೆ ಶಿವಸೋಮಪ್ಪ ನಿಟ್ಟೂರು ಸ್ವಾಗತ ವ್ಯಕ್ತಪಡಿಸಿದ್ದಾರೆ.
Last Updated 18 ಫೆಬ್ರುವರಿ 2026, 7:26 IST
ಜಾನಪದ ವಿವಿ ಅಕ್ರಮ: ತನಿಖೆ ಸ್ವಾಗತಾರ್ಹ ಎಂದ ಶಿವಸೋಮಪ್ಪ ನಿಟ್ಟೂರು

ಜೀವನಕ್ಕೆ ನೀತಿಸಂಹಿತೆ ಹಾಕಿಕೊಟ್ಟವರು ಶರಣರು: ಶಾಂತಲಿಂಗ ಸ್ವಾಮೀಜಿ

Lingayat Philosophy: ಹಾವೇರಿಯಲ್ಲಿ ನಡೆದ ಪುಣ್ಯ ಸ್ಮರಣೋತ್ಸವದಲ್ಲಿ ಶಾಂತಲಿಂಗ ಸ್ವಾಮೀಜಿ ಬಸವಾದಿ ಶಿವಶರಣರ ತತ್ವಗಳು ಜೀವನಕ್ಕೆ ದಾರಿದೀಪವಾಗಿವೆ ಎಂದು ಹೇಳಿದರು.
Last Updated 18 ಫೆಬ್ರುವರಿ 2026, 7:25 IST
ಜೀವನಕ್ಕೆ ನೀತಿಸಂಹಿತೆ ಹಾಕಿಕೊಟ್ಟವರು ಶರಣರು: ಶಾಂತಲಿಂಗ ಸ್ವಾಮೀಜಿ

ರಾಣೆಬೆನ್ನೂರು | ದೇವರಗುಡ್ಡ ದೇವಸ್ಥಾನ: ಠಾಣೆ ಮೆಟ್ಟಿಲೇರಿದ ಸಮಿತಿ

Ranebennur Malatesh Temple: ದೇವರಗುಡ್ಡ ಮಾಲತೇಶ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ನೇಮಕ ವಿಚಾರ ವಿವಾದವಾಗಿ, ಸಮಿತಿ ಮತ್ತು ಶೇಖಣ್ಣ ನಡುವಿನ ಪ್ರಕರಣ ರಾಣೆಬೆನ್ನೂರು ಪೊಲೀಸ್ ಠಾಣೆ ಮೆಟ್ಟಿಲೇರಿದೆ.
Last Updated 18 ಫೆಬ್ರುವರಿ 2026, 7:23 IST
ರಾಣೆಬೆನ್ನೂರು | ದೇವರಗುಡ್ಡ ದೇವಸ್ಥಾನ: ಠಾಣೆ ಮೆಟ್ಟಿಲೇರಿದ ಸಮಿತಿ

ಶಿಗ್ಗಾವಿ: ಉದ್ಘಾಟನೆಯಾದರೂ ಆರಂಭವಾಗದ ಡಿಪೊ

Shiggaon Bus Depot: ಶಿಗ್ಗಾವಿಯಲ್ಲಿ ನಿರ್ಮಾಣಗೊಂಡು ಉದ್ಘಾಟನೆಯಾದ ವಾಕರಸಾಸಂ ಡಿಪೊ ಮೂರು ತಿಂಗಳಾದರೂ ಕಾರ್ಯಾರಂಭವಾಗಿಲ್ಲ. ಬಸ್ ಕೊರತೆಯಿಂದ ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ.
Last Updated 18 ಫೆಬ್ರುವರಿ 2026, 7:22 IST
ಶಿಗ್ಗಾವಿ: ಉದ್ಘಾಟನೆಯಾದರೂ ಆರಂಭವಾಗದ ಡಿಪೊ
ADVERTISEMENT

ಅವರವರೇ ಮಾತನಾಡ್ತಾರೆ..ನಾ ಮಂಗ್ಯಾನ್ ತರ ಕುಂತಿರ‍್ತೇನೆ: ಬಸವರಾಜ ಹೊರಟ್ಟಿ

Legislative Council Remarks: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸಭೆಯಲ್ಲಿ ಶಿಸ್ತು ಕೊರತೆ ಕುರಿತು ಅಸಮಾಧಾನ ವ್ಯಕ್ತಪಡಿಸಿ, ಸದಸ್ಯರ ಜವಾಬ್ದಾರಿತನದ ಬಗ್ಗೆ ಪ್ರಶ್ನಿಸಿದರು.
Last Updated 17 ಫೆಬ್ರುವರಿ 2026, 18:44 IST
ಅವರವರೇ ಮಾತನಾಡ್ತಾರೆ..ನಾ ಮಂಗ್ಯಾನ್ ತರ ಕುಂತಿರ‍್ತೇನೆ: ಬಸವರಾಜ ಹೊರಟ್ಟಿ

ಸಭಾಪತಿ ಸ್ಥಾನದಲ್ಲಿ ಮಂಗ್ಯಾನ್ ತರ ಕುಂತಿರುತ್ತೇನೆ, ಅವರು ಆಡಿದ್ದೇ ಆಟ! ಹೊರಟ್ಟಿ

Legislative Council: ಸಭಾಪತಿ ಸ್ಥಾನದಲ್ಲಿ ಕುಳಿತವರಿಗೆ ತಾಳ್ಮೆ ಹೆಚ್ಚಿರಬೇಕು. ಈಗ ಶಾಸಕರು ಎದ್ದು ನಿಂತು ಅವರವರೇ ಮಾತನಾಡುತ್ತಾರೆ, ನಾನು ಮಂಗ್ಯಾನ್ ತರ ಕುಂತಿರುತ್ತೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅನುಭವ ಹಂಚಿಕೊಂಡರು.
Last Updated 17 ಫೆಬ್ರುವರಿ 2026, 16:08 IST
ಸಭಾಪತಿ ಸ್ಥಾನದಲ್ಲಿ ಮಂಗ್ಯಾನ್ ತರ ಕುಂತಿರುತ್ತೇನೆ, ಅವರು ಆಡಿದ್ದೇ ಆಟ! ಹೊರಟ್ಟಿ

ತಿಳವಳ್ಳಿ: ಕೆಲಸ ಹುಡುಕಿಕೊಂಡು ಚಿಕ್ಕಮಗಳೂರಿಗೆ ಹೋಗಿದ್ದವ ಆನೆ ದಾಳಿಗೆ ಬಲಿ

Wild Elephant Attack: ತಿಳವಳ್ಳಿಯ ಯಲ್ಲಪ್ಪ ಮಾರೇಕ್ಕನವರ ಎಂಬುವವರು ಚಿಕ್ಕಮಗಳೂರಿನ ಕಾಫಿ ತೋಟದಲ್ಲಿ ಆನೆ ತುಳಿದು ಮೃತಪಟ್ಟಿದ್ದಾರೆ. ಕೆಲಸಕ್ಕೆ ತೆರಳಿದ್ದ ವ್ಯಕ್ತಿಯ ಸಾವಿನಿಂದ ಕುಟುಂಬ ಕಂಗಾಲಾಗಿದೆ.
Last Updated 17 ಫೆಬ್ರುವರಿ 2026, 6:54 IST
ತಿಳವಳ್ಳಿ: ಕೆಲಸ ಹುಡುಕಿಕೊಂಡು ಚಿಕ್ಕಮಗಳೂರಿಗೆ ಹೋಗಿದ್ದವ ಆನೆ ದಾಳಿಗೆ ಬಲಿ
ADVERTISEMENT
ADVERTISEMENT
ADVERTISEMENT