ಶುಕ್ರವಾರ, 2 ಜನವರಿ 2026
×
ADVERTISEMENT

ಹಾವೇರಿ

ADVERTISEMENT

ಬ್ಯಾಡಗಿ: ಮೆಣಸಿನಕಾಯಿ ಆವಕದಲ್ಲಿ ಇಳಿಕೆ, ಬೆಲೆಯಲ್ಲಿ ಸ್ಥಿರತೆ

Byadagi ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಜ.1ರಂದು (ಗುರುವಾರ) 48,555 ಚೀಲ (12,138 ಕ್ವಿಂಟಲ್‌) ಮೆಣಸಿನಕಾಯಿ ಮಾರಾಟವಾಗಿದ್ದು, ಆವಕದಲ್ಲಿ ಇಳಿಕೆ ಕಂಡು ಬಂದಿದೆ, ಆದರೆ ಮೆಣಸಿನಕಾಯಿ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.
Last Updated 2 ಜನವರಿ 2026, 3:02 IST
ಬ್ಯಾಡಗಿ: ಮೆಣಸಿನಕಾಯಿ ಆವಕದಲ್ಲಿ ಇಳಿಕೆ, ಬೆಲೆಯಲ್ಲಿ ಸ್ಥಿರತೆ

ಕನ್ನಡ ಭಾಷೆ ಒಂದು ಬಹುದೊಡ್ಡ ಸಂಸ್ಕೃತಿ: ಸಾಹಿತಿ ಪ್ರಕಾಶ ಮನ್ನಂಗಿ

ಬ್ಯಾಡಗಿ: ‘ಎರಡು ಸಾವಿರ ವರ್ಷದ ಇತಿಹಾಸ ಹೊಂದಿದ ಕನ್ನಡ ಭಾಷೆ ಜನತೆಯ ಜೀವಾಳ’ ಎಂದು ಸಾಹಿತಿ ಪ್ರಕಾಶ ಮನ್ನಂಗಿ ಹೇಳಿದರು.
Last Updated 2 ಜನವರಿ 2026, 3:01 IST
ಕನ್ನಡ ಭಾಷೆ ಒಂದು ಬಹುದೊಡ್ಡ ಸಂಸ್ಕೃತಿ: ಸಾಹಿತಿ ಪ್ರಕಾಶ ಮನ್ನಂಗಿ

ಶ್ಯಾಬಳ ಗ್ರಾಮದಲ್ಲಿ ನನೆಗುದಿಗೆ ಬಿದ್ದಿರುವ ಜಮೀನು ರಸ್ತೆ: ಈಗ ಸಂಚಾರ ಸುಗಮ

ಶಿಗ್ಗಾವಿ: ತಾಲ್ಲೂಕಿನ ಶ್ಯಾಬಳ ಗ್ರಾಮದಲ್ಲಿ ನನೆಗುದಿಗೆ ಬಿದ್ದಿರುವ ಜಮೀನು ದಾರಿಯನ್ನು ತಹಶೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಈಚೆಗೆ ಸುಗಮಗೊಳಿಸಿದರು.
Last Updated 2 ಜನವರಿ 2026, 3:00 IST
ಶ್ಯಾಬಳ ಗ್ರಾಮದಲ್ಲಿ ನನೆಗುದಿಗೆ ಬಿದ್ದಿರುವ ಜಮೀನು ರಸ್ತೆ: ಈಗ ಸಂಚಾರ ಸುಗಮ

ಪಶ್ಚಿಮ ಪದವೀಧರರ ಕ್ಷೇತ್ರ: ಲಿಂಬಿಕಾಯಿಗೆ ‘ಹುಳಿ‘ಯಾಗುತ್ತಾರಾ ಟಿಕೆಟ್ ವಂಚಿತರು?

Karnataka Graduates Election: ಹಾವೇರಿ: ಪದವೀಧರರ ಪಶ್ಚಿಮ ಮತಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಲು ಮೋಹನ್ ಲಿಂಬಿಕಾಯಿ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಕೆಲ ಆಕಾಂಕ್ಷಿಗಳು ಪಕ್ಷೇತರ ಸ್ಪರ್ಧೆ ಬಗ್ಗೆ ಚರ್ಚೆ ಶುರು ಮಾಡಿದ್ದಾರೆ.
Last Updated 2 ಜನವರಿ 2026, 2:49 IST
ಪಶ್ಚಿಮ ಪದವೀಧರರ ಕ್ಷೇತ್ರ: ಲಿಂಬಿಕಾಯಿಗೆ ‘ಹುಳಿ‘ಯಾಗುತ್ತಾರಾ ಟಿಕೆಟ್ ವಂಚಿತರು?

ಮೆಕ್ಕೆಜೋಳ ಖರೀದಿ ಕೇಂದ್ರಗಳಲ್ಲಿ ದೋಷ: ಹೋರಾಟಕ್ಕೆ ಹಾವೇರಿ ರೈತರ ಸಿದ್ಧತೆ

Haveri farmers- ‘ಮೆಕ್ಕೆಜೋಳ ಖರೀದಿಗಾಗಿ ಸರ್ಕಾರ ಕಾಟಾಚಾರಕ್ಕೆ ಕೇಂದ್ರ ತೆರೆದಿದೆ. ಮೆಕ್ಕೆಜೋಳ ಖರೀದಿಯಲ್ಲಿ ರೈತರಿಗೆ ಅನ್ಯಾಯವಾಗುತ್ತಿದ್ದು, ಇದರ ವಿರುದ್ಧ ಮತ್ತೊಂದು ಸುತ್ತಿನ ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ರಾಮಣ್ಣ ಕೆಂಚಳ್ಳೇರ ತಿಳಿಸಿದರು.
Last Updated 2 ಜನವರಿ 2026, 2:38 IST
ಮೆಕ್ಕೆಜೋಳ ಖರೀದಿ ಕೇಂದ್ರಗಳಲ್ಲಿ ದೋಷ: ಹೋರಾಟಕ್ಕೆ ಹಾವೇರಿ ರೈತರ ಸಿದ್ಧತೆ

ಹಾವೇರಿ: SCSP & TSP ಪ್ರಗತಿ ಪರಿಶೀಲನೆ; 43 ಇಲಾಖೆಗಳಿಗೆ ₹ 98.77 ಕೋಟಿ ಬಿಡುಗಡೆ

ಹಾವೇರಿಯಲ್ಲಿ ನಡೆದ ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಯೋಜನೆಗಳ ಪ್ರಗತಿ ಸಭೆಯಲ್ಲಿ ₹98.77 ಕೋಟಿ ಅನುದಾನ ಬಿಡುಗಡೆ ಕುರಿತು ಮಾಹಿತಿ ನೀಡಲಾಯಿತು. 43 ಇಲಾಖೆಗಳಿಗೆ ಅನುದಾನ ಬಿಡುಗಡೆ, ಯೋಜನೆಗಳ ನಿಖರ ಅನುಷ್ಠಾನಕ್ಕೆ ಸೂಚನೆ ನೀಡಲಾಯಿತು.
Last Updated 1 ಜನವರಿ 2026, 6:50 IST
ಹಾವೇರಿ: SCSP & TSP ಪ್ರಗತಿ ಪರಿಶೀಲನೆ; 43 ಇಲಾಖೆಗಳಿಗೆ ₹ 98.77 ಕೋಟಿ ಬಿಡುಗಡೆ

ಹಾವೇರಿ: ‘ಜೀವನ ರಕ್ಷಣೆಯ ಸಂಜೀವಿನಿ ಸಿರಿಧಾನ್ಯ’

ಹಾವೇರಿಯಲ್ಲಿ ನಡೆದ 'ಸಿರಿಧಾನ್ಯ ಜಾಥಾ' ಕಾರ್ಯಕ್ರಮದಲ್ಲಿ ಸದಾಶಿವ ಸ್ವಾಮೀಜಿ ಸಿರಿಧಾನ್ಯಗಳ ಉಪಯೋಗವನ್ನು ಜೀವ ರಕ್ಷಣೆಯ ಸಂಜೀವಿನಿ ಎಂದು ಬಣ್ಣಿಸಿದರು. ವಿವಿಧ ಸ್ಪರ್ಧೆಗಳು, ಜಾಗೃತಿ ನಡಿಗೆ ಕಾರ್ಯಕ್ರಮಗಳೂ ಜರುಗಿದವು.
Last Updated 1 ಜನವರಿ 2026, 6:50 IST
ಹಾವೇರಿ: ‘ಜೀವನ ರಕ್ಷಣೆಯ ಸಂಜೀವಿನಿ ಸಿರಿಧಾನ್ಯ’
ADVERTISEMENT

ಹಾವೇರಿ: ಜ. 7ರಂದು ಹಿಮ್ಸ್ ಉದ್ಘಾಟನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ: ಸಮಾರಂಭ ಆಯೋಜನೆಗೆ ಸಿದ್ಧತೆ
Last Updated 1 ಜನವರಿ 2026, 6:50 IST
ಹಾವೇರಿ: ಜ. 7ರಂದು ಹಿಮ್ಸ್ ಉದ್ಘಾಟನೆ

ಹಾವೇರಿ: ಜಾತ್ರೆಗೆ ಹೊರಟಿದ್ದ ಚಕ್ಕಡಿಗೆ ಲಾರಿ ಡಿಕ್ಕಿ

ಹಾವೇರಿ-ಹಾನಗಲ್ ರಾಜ್ಯ ಹೆದ್ದಾರಿಯಲ್ಲಿ ಜಾತ್ರೆಗೆ ಹೊರಟ ಎತ್ತಿನ ಚಕ್ಕಡಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ 7 ರೈತರು ಗಾಯಗೊಂಡಿದ್ದು, 3 ಮಂದಿಯ ಸ್ಥಿತಿ ಗಂಭೀರವಾಗಿದೆ. ಹಾಳಾದ ರಸ್ತೆಯೇ ಅಪಘಾತಕ್ಕೆ ಕಾರಣವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 1 ಜನವರಿ 2026, 6:50 IST
ಹಾವೇರಿ: ಜಾತ್ರೆಗೆ ಹೊರಟಿದ್ದ ಚಕ್ಕಡಿಗೆ ಲಾರಿ ಡಿಕ್ಕಿ

ತೋಪಿನ ದುರ್ಗಾದೇವಿ ಜಾತ್ರೆ ಸಂಭ್ರಮ: ಕುಸ್ತಿ ಪಂದ್ಯಾವಳಿ

ಬಂಕಾಪುರ ಮುನವಳ್ಳಿ ವ್ಯಾಪ್ತಿಯಲ್ಲಿ ಡಿ.30 ರಿಂದ ಜ.5ರ ವರೆಗೆ ತೋಪಿನ ದುರ್ಗಾದೇವಿ ಜಾತ್ರಾ ಮಹೋತ್ಸವ, ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ರಾಜಕೀಯ ನಾಯಕರು, ಧಾರ್ಮಿಕ ಗುರುಗಳ ಉಪಸ್ಥಿತಿ, ಜನಪದ ಕಲಾವಿದರ ಸಡಗರ ತುಂಬಿದ ಆಚರಣೆ.
Last Updated 1 ಜನವರಿ 2026, 6:50 IST
ತೋಪಿನ ದುರ್ಗಾದೇವಿ ಜಾತ್ರೆ ಸಂಭ್ರಮ: ಕುಸ್ತಿ ಪಂದ್ಯಾವಳಿ
ADVERTISEMENT
ADVERTISEMENT
ADVERTISEMENT