ಭಾನುವಾರ, 15 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹಾವೇರಿ

ADVERTISEMENT

ವಿವೇಕಾನಂದರ ವ್ಯಕ್ತಿತ್ವ ಪ್ರತಿಯೊಬ್ಬರಿಗೂ ಮಾದರಿ:ಸ್ವಾಮಿ ಪ್ರಕಾಶಾನಂದಜಿ ಮಹಾರಾಜ್

Ranebennur News: ಕುಪ್ಪೇಲೂರು ಗ್ರಾಮದಲ್ಲಿ ನಡೆದ ಎನ್.ಎಸ್.ಎಸ್ ಶಿಬಿರದಲ್ಲಿ ಸ್ವಾಮಿ ಪ್ರಕಾಶಾನಂದಜಿ ಮಹಾರಾಜ್ ಅವರು ವಿವೇಕಾನಂದರ ಆದರ್ಶಗಳು ಮತ್ತು ಮೌಲ್ಯಯುತ ಶಿಕ್ಷಣದ ಕುರಿತು ಮಾತನಾಡಿದರು.
Last Updated 15 ಫೆಬ್ರುವರಿ 2026, 5:54 IST
ವಿವೇಕಾನಂದರ ವ್ಯಕ್ತಿತ್ವ ಪ್ರತಿಯೊಬ್ಬರಿಗೂ ಮಾದರಿ:ಸ್ವಾಮಿ ಪ್ರಕಾಶಾನಂದಜಿ ಮಹಾರಾಜ್

ರಾಣೆಬೆನ್ನೂರಿನ ಎಆರ್‌ಟಿಒ ಕಟ್ಟಡದ ಬಾಗಿಲು ಬಂದ್: ಹಸ್ತಾಂತರ ಮಾಡದ ಸಾರಿಗೆ ಸಂಸ್ಥೆ

Ranebennur News: ರಾಣೆಬೆನ್ನೂರಿನಲ್ಲಿ ₹10.50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಅತ್ಯಾಧುನಿಕ ಎಆರ್‌ಟಿಒ ಕಚೇರಿ ಉದ್ಘಾಟನೆಯಾದರೂ ಇನ್ನೂ ಸಾರ್ವಜನಿಕ ಸೇವೆಗೆ ಮುಕ್ತವಾಗಿಲ್ಲ. ಹಸ್ತಾಂತರ ಪ್ರಕ್ರಿಯೆ ವಿಳಂಬವೇ ಇದಕ್ಕೆ ಕಾರಣ.
Last Updated 15 ಫೆಬ್ರುವರಿ 2026, 5:53 IST
ರಾಣೆಬೆನ್ನೂರಿನ ಎಆರ್‌ಟಿಒ ಕಟ್ಟಡದ ಬಾಗಿಲು ಬಂದ್: ಹಸ್ತಾಂತರ ಮಾಡದ ಸಾರಿಗೆ ಸಂಸ್ಥೆ

ಹಾವೇರಿ: ಜಿಲ್ಲೆಯಾದ್ಯಂತ ಶಿವರಾತ್ರಿ ಹಬ್ಬ ಆಚರಣೆಗೆ ಸಕಲ ಸಿದ್ಧತೆ

ಹೂವು, ಹಣ್ಣು, ಪೂಜಾ ಸಾಮಗ್ರಿ ವ್ಯಾಪಾರ ಬಲುಜೋರು: ವಿಶೇಷ ಪೂಜೆ
Last Updated 15 ಫೆಬ್ರುವರಿ 2026, 5:53 IST
ಹಾವೇರಿ: ಜಿಲ್ಲೆಯಾದ್ಯಂತ ಶಿವರಾತ್ರಿ ಹಬ್ಬ ಆಚರಣೆಗೆ ಸಕಲ ಸಿದ್ಧತೆ

ರೈತರು ಎಣ್ಣೆ ಕಾಳುಗಳ ಉತ್ಪಾದನೆ ಹೆಚ್ಚಿಸಲಿ: ಸಹಾಯಕ ಕೃಷಿ ನಿರ್ದೇಶಕ ಗಣೇಶ ಕಮ್ಮಾರ

Byadgi Agriculture Training: ಬ್ಯಾಡಗಿಯಲ್ಲಿ ನಡೆದ ತರಬೇತಿಯಲ್ಲಿ ಗಣೇಶ ಕಮ್ಮಾರ ರೈತರು ಎಣ್ಣೆ ಕಾಳು ಬೆಳೆ ವಿಸ್ತರಣೆ ಮಾಡಿ ಖಾದ್ಯ ತೈಲ ಆಮದು ಅವಲಂಬನೆ ಕಡಿಮೆ ಮಾಡಬೇಕೆಂದು ಸಲಹೆ ನೀಡಿದರು.
Last Updated 15 ಫೆಬ್ರುವರಿ 2026, 5:53 IST
ರೈತರು ಎಣ್ಣೆ ಕಾಳುಗಳ ಉತ್ಪಾದನೆ ಹೆಚ್ಚಿಸಲಿ: ಸಹಾಯಕ ಕೃಷಿ ನಿರ್ದೇಶಕ ಗಣೇಶ ಕಮ್ಮಾರ

ಶಿಗ್ಗಾವಿ: ಮಾರ್ಚ್‌ 3ರಿಂದ 33ನೇ ಶರಣ ಸಂಸ್ಕೃತಿ ಉತ್ಸವ

Shiggavi News: ಶಿಗ್ಗಾವಿಯ ವಿರಕ್ತಮಠದಲ್ಲಿ ಮಾರ್ಚ್ 3ರಿಂದ 33ನೇ ಶರಣ ಸಂಸ್ಕೃತಿ ಉತ್ಸವ ಹಾಗೂ ಜ್ಞಾನ ಪ್ರವಚನ ನಡೆಯಲಿದೆ. ಮಾ. 11ರಂದು ಸಾಮೂಹಿಕ ವಿವಾಹ ಆಯೋಜಿಸಲಾಗಿದ್ದು, ಫೆ. 25ರೊಳಗೆ ನೋಂದಣಿಗೆ ಅವಕಾಶವಿದೆ.
Last Updated 15 ಫೆಬ್ರುವರಿ 2026, 5:53 IST
ಶಿಗ್ಗಾವಿ: ಮಾರ್ಚ್‌ 3ರಿಂದ 33ನೇ ಶರಣ ಸಂಸ್ಕೃತಿ ಉತ್ಸವ

ರಟ್ಟೀಹಳ್ಳಿ| ಅಪೂರ್ಣ ಕಾಮಗಾರಿ ಉದ್ಘಾಟನೆ ಖಂಡನೀಯ: ಬಿ.ಸಿ. ಪಾಟೀಲ

Rattihalli Political Reaction: ರಟ್ಟೀಹಳ್ಳಿಯಲ್ಲಿ ಅಪೂರ್ಣ ಪ್ರವಾಸಿ ಮಂದಿರ ಮತ್ತು ವಸತಿ ನಿಲಯ ಕಟ್ಟಡಗಳನ್ನು ಉದ್ಘಾಟಿಸಿರುವುದನ್ನು ಮಾಜಿ ಸಚಿವ ಬಿ.ಸಿ. ಪಾಟೀಲ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪಿಸಿದರು.
Last Updated 15 ಫೆಬ್ರುವರಿ 2026, 5:53 IST
ರಟ್ಟೀಹಳ್ಳಿ| ಅಪೂರ್ಣ ಕಾಮಗಾರಿ ಉದ್ಘಾಟನೆ ಖಂಡನೀಯ: ಬಿ.ಸಿ. ಪಾಟೀಲ

ಹಣಕಾಸು ಸ್ಥಿತಿ ನೋಡಿ ಹಾವೇರಿಗೆ ಆಸ್ಪತ್ರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಸಿ.ಎಂ

Karnataka Budget: ರಾಜ್ಯದ ಹಣಕಾಸು ಪರಿಸ್ಥಿತಿ ನೋಡಿಕೊಂಡು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ ಹಾವೇರಿ ಜಿಲ್ಲೆಯ ಇತರೆ ಬೇಡಿಕೆಗಳನ್ನು ಈಡೇರಿಸಲು ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ಸರ್ಕಾರದ ಸಾವಿರ ದಿನಗಳ ಸಾಧನಾ
Last Updated 15 ಫೆಬ್ರುವರಿ 2026, 3:02 IST
ಹಣಕಾಸು ಸ್ಥಿತಿ ನೋಡಿ ಹಾವೇರಿಗೆ ಆಸ್ಪತ್ರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಸಿ.ಎಂ
ADVERTISEMENT

ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ: ಹಕ್ಕುಪತ್ರ ಪಡೆದು ಹಿಗ್ಗಿದರು

ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ಭಾಗಿ
Last Updated 15 ಫೆಬ್ರುವರಿ 2026, 0:30 IST
ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ: ಹಕ್ಕುಪತ್ರ ಪಡೆದು ಹಿಗ್ಗಿದರು

ರಾಜ್ಯಕ್ಕೆ ಅನ್ಯಾಯ; ಬಾಯಿಬಿಡದ ಬಿಜೆಪಿ ಸಂಸದರು: ಸಿದ್ದರಾಮಯ್ಯ ಟೀಕೆ

ಹಾವೇರಿ ಸಾಧನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕೆ
Last Updated 15 ಫೆಬ್ರುವರಿ 2026, 0:30 IST
ರಾಜ್ಯಕ್ಕೆ ಅನ್ಯಾಯ; ಬಾಯಿಬಿಡದ ಬಿಜೆಪಿ ಸಂಸದರು: ಸಿದ್ದರಾಮಯ್ಯ ಟೀಕೆ

ಸಾಧನಾ ಸಮಾವೇಶ: 2028ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 141ಸೀಟು; ಡಿ.ಕೆ.ಶಿವಕುಮಾರ್

Karnataka Politics: ಹಾವೇರಿಯಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಡಿ.ಕೆ. ಶಿವಕುಮಾರ್ 2028ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 141 ಸ್ಥಾನಗಳು ಸಿಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Last Updated 14 ಫೆಬ್ರುವರಿ 2026, 11:14 IST
ಸಾಧನಾ ಸಮಾವೇಶ: 2028ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 141ಸೀಟು; ಡಿ.ಕೆ.ಶಿವಕುಮಾರ್
ADVERTISEMENT
ADVERTISEMENT
ADVERTISEMENT