ಭಾನುವಾರ, 8 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹಾವೇರಿ

ADVERTISEMENT

ಹಾನಗಲ್ | ಬಸವಣ್ಣನವರ ವಿಶ್ವಕುಟುಂಬ ಚಿಂತನೆ ಪಾಲಿಸಿ: ಶಿವಲಿಂಗ ಸ್ವಾಮೀಜಿ

Veerashaiva Unity: ‘ವೀರಶೈವ ಮತ್ತು ಲಿಂಗಾಯತ ಬೇರೆ ಎಂದು ಒಡೆದು ಆಳುವವರು ಈಗಲಾದರೂ ಎಚ್ಚರವಾಗಿ ಒಂದಾಗಿ ಬಾಳುವುದನ್ನು ಕಲಿಯಿರಿ. ಬಸವಣ್ಣನವರು ಪ್ರತಿಪಾದಿಸಿದ ವಿಶ್ವಕುಟುಂಬ ಚಿಂತನೆಗಳನ್ನು ಪಾಲಿಸಿ’ ಎಂದು ಶಿವಲಿಂಗ ಸ್ವಾಮೀಜಿ ಹೇಳಿದರು.
Last Updated 8 ಫೆಬ್ರುವರಿ 2026, 2:55 IST
ಹಾನಗಲ್ | ಬಸವಣ್ಣನವರ ವಿಶ್ವಕುಟುಂಬ ಚಿಂತನೆ ಪಾಲಿಸಿ: ಶಿವಲಿಂಗ ಸ್ವಾಮೀಜಿ

ರಾಣೆಬೆನ್ನೂರು | ಚಿರತೆ ದಾಳಿ: ಕೃಷ್ಣಮೃಗ ಸಾವು

Wildlife Conflict: ತಾಲ್ಲೂಕಿನ ಕುಸಗೂರ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಚಿರತೆ ದಾಳಿಗೆ ಕೃಷ್ಣಮೃಗ ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ.
Last Updated 8 ಫೆಬ್ರುವರಿ 2026, 2:53 IST
ರಾಣೆಬೆನ್ನೂರು | ಚಿರತೆ ದಾಳಿ: ಕೃಷ್ಣಮೃಗ ಸಾವು

ಶಿಗ್ಗಾವಿ | ಸಮಾವೇಶದ ಯಶಸ್ವಿಗೆ ಶ್ರಮ ಅವಶ್ಯ: ಯಾಸೀರ್ ಅಹ್ಮದಖಾನ್

Government Initiative: ಫೆ.14ರಂದು ಜರುಗುವ ರಾಜ್ಯ ಸರ್ಕಾರದ ಸಾಧನಾ ಸಮಾವೇಶದ ಯಶಸ್ಸಿಗೆ ಸಕಲ ಸಿದ್ಧತೆ ಅಗತ್ಯವಾಗಿದೆ. ಮನೆ ಪಟ್ಟಾ ನೀಡುವ ಮೂಲಕ ಬಡಜನರಿಗೆ ಸರ್ಕಾರ ಸಹಾಯ ಮಾಡುತ್ತಿದೆ ಎಂದು ಶಾಸಕ ಯಾಸೀರ್ ಅಹ್ಮದಖಾನ್ ಹೇಳಿದರು.
Last Updated 8 ಫೆಬ್ರುವರಿ 2026, 2:51 IST
ಶಿಗ್ಗಾವಿ | ಸಮಾವೇಶದ ಯಶಸ್ವಿಗೆ ಶ್ರಮ ಅವಶ್ಯ: ಯಾಸೀರ್ ಅಹ್ಮದಖಾನ್

ಹಾವೇರಿ | ಮನೆ ತೋರಿಸಿ ದರೋಡೆ ಮಾಡಿಸಿದ್ದ ಕಾನ್‌ಸ್ಟೆಬಲ್

Haveri Crime: ಹಿರೇಕೆರೂರು ತಾಲ್ಲೂಕಿನ ನೀಡನೇಗಿಲು ಗ್ರಾಮದಲ್ಲಿ ನಡೆದ ದರೋಡೆ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಹಾವೇರಿ ಡಿಎಆರ್ ಕಾನ್‌ಸ್ಟೆಬಲ್ ಸೇರಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಎಸ್‌.ಪಿ. ಯಶೋಧಾ ವಂಟಗೋಡಿ ತಿಳಿಸಿದರು.
Last Updated 8 ಫೆಬ್ರುವರಿ 2026, 2:49 IST
ಹಾವೇರಿ | ಮನೆ ತೋರಿಸಿ ದರೋಡೆ ಮಾಡಿಸಿದ್ದ ಕಾನ್‌ಸ್ಟೆಬಲ್

ಹಾವೇರಿ | ಲಿಂಗಾಯತರಿಗೆ ಟಿಕೆಟ್: ಅಹಿಂದಕ್ಕೆ ಅನ್ಯಾಯ: ಆರ್.ಎಂ. ಕುಬೇರಪ್ಪ

AHINDA Protest: ರಾಜ್ಯದ ಪದವೀಧರ ಮತಕ್ಷೇತ್ರಗಳ ಟಿಕೆಟ್ ವಿಚಾರದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಅಹಿಂದ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಆರ್.ಎಂ. ಕುಬೇರಪ್ಪ ಹೇಳಿದರು. ಫೆ. 14ರಂದು ಪ್ರತಿಭಟನಾ ಸಮಾವೇಶ ನಡೆಯಲಿದೆ.
Last Updated 8 ಫೆಬ್ರುವರಿ 2026, 2:43 IST
ಹಾವೇರಿ | ಲಿಂಗಾಯತರಿಗೆ ಟಿಕೆಟ್: ಅಹಿಂದಕ್ಕೆ ಅನ್ಯಾಯ: ಆರ್.ಎಂ. ಕುಬೇರಪ್ಪ

ರಾಣೆಬೆನ್ನೂರು | ಹುಚ್ಚು ನಾಯಿ ಹಾವಳಿ: ಬೆಚ್ಚಿಬಿದ್ದ ಜನ

Dog Bite Incidents: ಶುಕ್ರವಾರ ನಡೆದ ಘಟನೆಯಲ್ಲಿಯೇ ಹುಚ್ಚು ನಾಯಿ ಹಾಗೂ ಇತರೆ ನಾಯಿಗಳು ಕಚ್ಚಿದ್ದರಿಂದ, ಮಕ್ಕಳು ಸೇರಿ 23 ಮಂದಿ ಗಾಯಗೊಂಡಿದ್ದಾರೆ. ನಾಯಿಗಳ ದಾಳಿಯಿಂದಾಗಿ, ನಗರದ ಜನರು ಬೆಚ್ಚಿ ಬಿದ್ದಿದ್ದಾರೆ.
Last Updated 8 ಫೆಬ್ರುವರಿ 2026, 2:41 IST
ರಾಣೆಬೆನ್ನೂರು | ಹುಚ್ಚು ನಾಯಿ ಹಾವಳಿ: ಬೆಚ್ಚಿಬಿದ್ದ ಜನ

ಮೊಬೈಲ್ ಕಳವು: ಫ್ಲಿಪ್‌ಕಾರ್ಟ್ ಸಿಬ್ಬಂದಿ ವಿಚಾರಣೆ

Crime News: ಬೆಂಗಳೂರಿನಿಂದ ಧಾರವಾಡಕ್ಕೆ ಲಾರಿಯಲ್ಲಿ ಸಾಗಿಸುತ್ತಿದ್ದ ಫ್ಲಿಪ್‌ಕಾರ್ಟ್‌ ಕಂಪನಿಗೆ ಸೇರಿದ ₹ 24.91 ಲಕ್ಷ ಮೌಲ್ಯದ ಮೊಬೈಲ್‌ಗಳ ಕಳವು ಪ್ರಕರಣದ ಸಂಬಂಧ ರಾಣೆಬೆನ್ನೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Last Updated 7 ಫೆಬ್ರುವರಿ 2026, 20:09 IST
ಮೊಬೈಲ್ ಕಳವು: ಫ್ಲಿಪ್‌ಕಾರ್ಟ್ ಸಿಬ್ಬಂದಿ ವಿಚಾರಣೆ
ADVERTISEMENT

ಹಾವೇರಿ: ಹಿಂಗಾರಿಗೆ 3,500 ಹೆಕ್ಟೇರ್‌ನಲ್ಲಿ ಬಿತ್ತನೆ; 4,000 ಚೀಲ ಕಡಲೆಕಾಳು ಆವಕ

Groundnut Yield: ರಾಣೆಬೆನ್ನೂರು ತಾಲ್ಲೂಕಿನಲ್ಲಿ ಈ ವರ್ಷ 3,500 ಹೆಕ್ಟೇರ್‌ನಲ್ಲಿ ಕಡಲೆ ಬೆಳೆ ಬಿತ್ತನೆಯಾಗಿದ್ದು ಉತ್ತಮ ಇಳುವರಿ ಬಂದಿದೆ. ನೆಹರೂ ಮಾರುಕಟ್ಟೆಯಲ್ಲಿ 4,000ಕ್ಕೂ ಹೆಚ್ಚು ಕಡಲೆ ಚೀಲಗಳ ಆವಕ ದಾಖಲಾಗಿದೆ.
Last Updated 7 ಫೆಬ್ರುವರಿ 2026, 4:19 IST
ಹಾವೇರಿ: ಹಿಂಗಾರಿಗೆ 3,500 ಹೆಕ್ಟೇರ್‌ನಲ್ಲಿ ಬಿತ್ತನೆ; 4,000 ಚೀಲ ಕಡಲೆಕಾಳು ಆವಕ

ಬ್ಯಾಡಗಿ: ಹಿಂದೂ ಸಮಾವೇಶ ಶೋಭಾ ಯಾತ್ರೆ ನಾಳೆ

Badagi Hindu Conference: byline no author page goes here ಬ್ಯಾಡಗಿಯ ಎಸ್‌ಜೆಜೆಎಂ ತಾಲ್ಲೂಕು ಕ್ರೀಡಾಂಗಣದಲ್ಲಿ ಫೆ.8ರಂದು ಸಂಜೆ 6ಕ್ಕೆ ಭವ್ಯ ಹಿಂದೂ ಸಮಾವೇಶ ಜರುಗಲಿದೆ. ಮಧ್ಯಾಹ್ನ ಭಾರತ ಮಾತೆಯ ಶೋಭಾ ಯಾತ್ರೆ ನೆಹರೂ ನಗರದಿಂದ ಆರಂಭವಾಗಲಿದೆ.
Last Updated 7 ಫೆಬ್ರುವರಿ 2026, 4:19 IST
ಬ್ಯಾಡಗಿ: ಹಿಂದೂ ಸಮಾವೇಶ ಶೋಭಾ ಯಾತ್ರೆ ನಾಳೆ

ಸರ್ಕಾರದ ಸಾಧನಾ ಸಮಾವೇಶ ಫೆ. 14ರಂದು: ಸಚಿವ ಶಿವಾನಂದ ಪಾಟೀಲ

ಹಾವೇರಿ ಹೊರವಲಯದ ಜಾಗದಲ್ಲಿ ಸಮಾವೇಶ, ಮುಖ್ಯಮಂತ್ರಿ ಸಮಯ ಸಿಗದಿದ್ದಕ್ಕೆ ಒಂದು ದಿನ ಮುಂದೂಡಿಕೆ
Last Updated 7 ಫೆಬ್ರುವರಿ 2026, 4:16 IST
ಸರ್ಕಾರದ ಸಾಧನಾ ಸಮಾವೇಶ ಫೆ. 14ರಂದು: ಸಚಿವ ಶಿವಾನಂದ ಪಾಟೀಲ
ADVERTISEMENT
ADVERTISEMENT
ADVERTISEMENT