ಗುರುವಾರ, 8 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಹಾವೇರಿ

ADVERTISEMENT

ಬಾಂಧವ್ಯ ಬೇಸೆಯುವ ಸತ್ಸಂಗಗಳು: ಸಂಗನಬಸವ ಸ್ವಾಮೀಜಿ

Social Harmony: ಶಿಗ್ಗಾವಿಯಲ್ಲಿ ವಿರಕ್ತಮಠದ ಸಂಗನಬಸವ ಸ್ವಾಮೀಜಿ ಅವರು, ಸತ್ಸಂಗಗಳು ಸಮಾನತೆ ಮತ್ತು ಒಗ್ಗಟ್ಟಿಗೆ ದಾರಿ ಹಾಕುತ್ತಿದ್ದು, ಪ್ರವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯಕ ಎಂದು ಹೇಳಿದರು.
Last Updated 8 ಜನವರಿ 2026, 8:20 IST
ಬಾಂಧವ್ಯ ಬೇಸೆಯುವ ಸತ್ಸಂಗಗಳು: ಸಂಗನಬಸವ ಸ್ವಾಮೀಜಿ

ಕಾರ್ಮಿಕರ ಕಾರ್ಡ್ ನವೀಕರಣದಲ್ಲಿ ತಾರತಮ್ಯ: ಸಿಬ್ಬಂದಿ ವಜಾಕ್ಕೆ ಆಗ್ರಹಿಸಿ ಮನವಿ

Union Demand: ಕಾರ್ಮಿಕರ ಕಾರ್ಡ್ ಮರುನವೀಕರಣದಲ್ಲಿ ತಾರತಮ್ಯ ತೋರಿರುವ ಅಧಿಕಾರಿಗಳನ್ನು ವಜಾಗೊಳಿಸಬೇಕೆಂದು ಶಿಗ್ಗಾವಿ ಕಾರ್ಮಿಕ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಉಮೇಶ ಹುಲ್ಲಣ್ಣ ಅವರಿಗೆ ಮನವಿ ಸಲ್ಲಿಸಿದರು.
Last Updated 8 ಜನವರಿ 2026, 8:19 IST
ಕಾರ್ಮಿಕರ ಕಾರ್ಡ್ ನವೀಕರಣದಲ್ಲಿ ತಾರತಮ್ಯ: ಸಿಬ್ಬಂದಿ ವಜಾಕ್ಕೆ ಆಗ್ರಹಿಸಿ ಮನವಿ

ಹಿರೇಕೆರೂರ: ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ

CM Contribution: ಹಿರೇಕೆರೂರದಲ್ಲಿ ಶಾಸಕ ಯು.ಬಿ. ಬಣಕಾರ ಅವರು, ಸಿದ್ದರಾಮಯ್ಯನವರು 2 ಬಾರಿ ಸಿಎಂ ಆಗಿ ಬಡವರು, ಹಿಂದುಳಿದವರ ಆಶಾಕಿರಣವಾಗಿ ಕಾರ್ಯನಿರ್ವಹಿಸಿದ್ದು, ಗ್ಯಾರಂಟಿ ಯೋಜನೆಗಳಿಂದ ಮನೆ-ಮನಗಳಿಗೆ ತಲುಪಿದ್ದಾರೆ ಎಂದು ಹೇಳಿದರು.
Last Updated 8 ಜನವರಿ 2026, 8:18 IST
ಹಿರೇಕೆರೂರ: ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ

ಹಾವೇರಿ: ಮಹಿಳೆ–ಮಕ್ಕಳ ರಕ್ಷಣೆಗೆ ಅಕ್ಕ ಪಡೆ

Safety Initiative: ಹಾವೇರಿಯಲ್ಲಿ ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ನವೀನ 'ಅಕ್ಕ ಪಡೆ' ರೂಪುಗೊಳ್ಳಿದ್ದು, ಮಹಿಳಾ ಸಬಲೀಕರಣ ಮತ್ತು ಮಕ್ಕಳ ಸುರಕ್ಷತೆಗೆ ಬದ್ಧತೆಯ ಹೊಸ ಹಾದಿ ತೆರೆದಿದೆ.
Last Updated 8 ಜನವರಿ 2026, 8:17 IST
ಹಾವೇರಿ: ಮಹಿಳೆ–ಮಕ್ಕಳ ರಕ್ಷಣೆಗೆ ಅಕ್ಕ ಪಡೆ

ಕೇಂದ್ರ ಸರ್ಕಾರ ಮಾತು ಉಳಿಸಿಕೊಳ್ಳಲಿ: ಡಿ.ಕೆ. ಶಿವಕುಮಾರ್

Funding Delay: ಹಾವೇರಿ ಹಿಮ್ಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸರ್ಕಾರ ನೀರಾವರಿ ಯೋಜನೆಗಳಿಗೆ ಹಣ ನೀಡುವುದಾಗಿ ಹೇಳಿದ್ದು ಇಂದಿಗೂ ಪಾಲನೆ ಆಗಿಲ್ಲ ಎಂದು ತಿಳಿಸಿದ್ದಾರೆ.
Last Updated 8 ಜನವರಿ 2026, 8:16 IST
ಕೇಂದ್ರ ಸರ್ಕಾರ ಮಾತು ಉಳಿಸಿಕೊಳ್ಳಲಿ: ಡಿ.ಕೆ. ಶಿವಕುಮಾರ್

ಹಾವೇರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್) ಉದ್ಘಾಟನೆ
Last Updated 8 ಜನವರಿ 2026, 8:14 IST
ಹಾವೇರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

ಹಿಮ್ಸ್ ನೀಡಿದ್ದಕ್ಕೆ‌ ಧನ್ಯವಾದ; ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೊಡಿ: ಬೊಮ್ಮಾಯಿ

Super Specialty Demand: ಹಾವೇರಿ ಜಿಲ್ಲೆ ವೈದ್ಯಕೀಯ ಸೌಲಭ್ಯದಿಂದ ವಂಚಿತವಾಗಿರುವ ಹಿನ್ನೆಲೆಯಲ್ಲಿ ಹಿಮ್ಸ್ ಆರಂಭವಾದ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವಂತೆ ಬೊಮ್ಮಾಯಿ, ಲಮಾಣಿ, ಮತ್ತಿತರರು ಒತ್ತಾಯಿಸಿದರು.
Last Updated 7 ಜನವರಿ 2026, 11:08 IST
ಹಿಮ್ಸ್ ನೀಡಿದ್ದಕ್ಕೆ‌ ಧನ್ಯವಾದ; ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೊಡಿ: ಬೊಮ್ಮಾಯಿ
ADVERTISEMENT

ಹಿರೇಕೆರೂರು ಆಧಾರ್ ಕೇಂದ್ರ: ನೋಂದಣಿ–ತಿದ್ದುಪಡಿಗೆ ಜನರ ಪರದಾಟ

ಮತ್ತಷ್ಟು ಸೇವಾ ಕೇಂದ್ರ ತೆರೆಯಲು ಒತ್ತಾಯ
Last Updated 7 ಜನವರಿ 2026, 7:35 IST
ಹಿರೇಕೆರೂರು ಆಧಾರ್ ಕೇಂದ್ರ: ನೋಂದಣಿ–ತಿದ್ದುಪಡಿಗೆ  ಜನರ ಪರದಾಟ

ಹಾವೇರಿ: ಬೀದಿನಾಯಿ ಎಣಿಕೆಗೆ ಶಿಕ್ಷಕರು

Teachers Tasked with Dog Count: ಹಾವೇರಿ: ಜಿಲ್ಲೆಯಲ್ಲಿ ಹೆಚ್ಚಾಗಿರುವ ಬೀದಿನಾಯಿಗಳನ್ನು ಹಿಡಿದು ಶಸ್ತ್ರಚಿಕಿತ್ಸೆ ಮಾಡಲು, ಶಾಲಾ ಆವರಣದಲ್ಲಿನ ನಾಯಿಗಳ ಎಣಿಕೆ ಶಿಕ್ಷಕರಿಗೆ ವಹಿಸಲಾಗಿದ್ದು, 2,211 ನಾಯಿಗಳ ವರದಿ ನೀಡಲಾಗಿದೆ.
Last Updated 7 ಜನವರಿ 2026, 7:34 IST
ಹಾವೇರಿ: ಬೀದಿನಾಯಿ ಎಣಿಕೆಗೆ ಶಿಕ್ಷಕರು

ಹಾವೇರಿ| ರಸ್ತೆಯಲ್ಲೇ ಮಕ್ಕಳ ಶೌಚ; ಕಣ್ಮುಚ್ಚಿ ಕುಳಿತ ಶಿಕ್ಷಣ ಇಲಾಖೆ

ಶಿಗ್ಗಾವಿ ತಾಲ್ಲೂಕಿನ ಹುಲಿಕಟ್ಟಿ ಶಾಲೆಯ ದುಸ್ಥಿತಿ
Last Updated 7 ಜನವರಿ 2026, 7:34 IST
ಹಾವೇರಿ| ರಸ್ತೆಯಲ್ಲೇ ಮಕ್ಕಳ ಶೌಚ; ಕಣ್ಮುಚ್ಚಿ ಕುಳಿತ ಶಿಕ್ಷಣ ಇಲಾಖೆ
ADVERTISEMENT
ADVERTISEMENT
ADVERTISEMENT