ಸೋಮವಾರ, 8 ಡಿಸೆಂಬರ್ 2025
×
ADVERTISEMENT

ಉಡುಪಿ

ADVERTISEMENT

ರಾ.ಹೆ.66: ಅಪಘಾತಗಳಿಗೆ ಕೊನೆ ಇಲ್ಲವೇ?

Road Safety Concern: ಉಡುಪಿ: ರಾಷ್ಟ್ರೀಯ ಹೆದ್ದಾರಿ–66ರಲ್ಲಿ ನಿರಂತರ ಅಪಘಾತಗಳು ಸಂಭವಿಸುತ್ತಿರುವುದು ವಾಹನ ಸವಾರರಲ್ಲಿ ಭಯಾತಂಕ ಉಂಟು ಮಾಡುತ್ತಿದೆ. ಕೆಲವು ತಿರುವುಗಳು ಮತ್ತು ಅವ್ಯವಸ್ಥಿತ ಕಾಮಗಾರಿಯ ಕಾರಣ ಅಪಘಾತಗಳು ಹೆಚ್ಚಾಗುತ್ತಿವೆ.
Last Updated 8 ಡಿಸೆಂಬರ್ 2025, 7:05 IST
ರಾ.ಹೆ.66: ಅಪಘಾತಗಳಿಗೆ ಕೊನೆ ಇಲ್ಲವೇ?

ಅಮೃತಭಾರತಿಯಲ್ಲಿ ರಾಷ್ಟ್ರಭಕ್ತರ ನಿರ್ಮಾಣ: ಸಂಸದ ಕೋಟ ಶ್ರೀನಿವಾಸ ಪೂಜಾರಿ

Patriotic Education: ಹೆಬ್ರಿ: ದೇಶದಲ್ಲಿ ಬುದ್ಧಿವಂತರ ಸಂಖ್ಯೆ ಹೆಚ್ಚಾದಂತೆ ಅಪರಾಧ ಪ್ರಮಾಣ ಹೆಚ್ಚಾಗಿದೆ. ನಾಗರಿಕ ಸಮಾಜದಲ್ಲಿ ಹೇಗೆ ಬದುಕಬೇಕೆಂದು ಸಂಸ್ಕಾರ ಇಲ್ಲದಿರುವುದು ಇದಕ್ಕೆ ಕಾರಣ. ಆದರೆ ಅಮೃತ ಭಾರತಿಯು ಸಂಸ್ಕಾರ ಶಿಕ್ಷಣ ನೀಡಿ, ರಾಷ್ಟ್ರಭಕ್ತರನ್ನು ನಿರ್ಮಾಣ ಮಾಡುವ ಕೆಲಸ
Last Updated 8 ಡಿಸೆಂಬರ್ 2025, 7:03 IST
ಅಮೃತಭಾರತಿಯಲ್ಲಿ ರಾಷ್ಟ್ರಭಕ್ತರ ನಿರ್ಮಾಣ: ಸಂಸದ ಕೋಟ ಶ್ರೀನಿವಾಸ ಪೂಜಾರಿ

‘ಎಲ್ಲರೂ ಗೋವುಗಳ ರಕ್ಷಣೆಗೆ ಮುಂದಾಗಿ’; ಪವನ್‌ ಕಲ್ಯಾಣ್‌ ಸಲಹೆ

Cow Conservation: ಉಡುಪಿಯಲ್ಲಿ ನಡೆದ ಬೃಹತ್‌ ಗೀತೋತ್ಸವ ಸಮಾರೋಪ ಸಮಾರಂಭದಲ್ಲಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ಎಲ್ಲ ಸಮುದಾಯದವರನ್ನು ಗೋವುಗಳ ರಕ್ಷಣೆಗೆ ಮುಂದಾಗುವಂತೆ ಕರೆ ನೀಡಿದ್ದಾರೆ.
Last Updated 8 ಡಿಸೆಂಬರ್ 2025, 7:03 IST
‘ಎಲ್ಲರೂ ಗೋವುಗಳ ರಕ್ಷಣೆಗೆ ಮುಂದಾಗಿ’; ಪವನ್‌ ಕಲ್ಯಾಣ್‌ ಸಲಹೆ

ಪಥಸಂಚಲನದಿಂದ ಸಮಾನತೆ ಅಸಾಧ್ಯ; ದಲಿತ ಚಿಂತಕ ಜಯನ್ ಮಲ್ಪೆ

Social Equality Issue: ಉಡುಪಿ‌ನಲ್ಲಿ ಅಂಬೇಡ್ಕರ್ ಯುವಸೇನೆ ಆಯೋಜಿಸಿದ್ದ ಕ್ಯಾಂಡಲ್ ಮೆರವಣಿಗೆಯಲ್ಲಿ ದಲಿತ ಚಿಂತಕ ಜಯನ್ ಮಲ್ಪೆ ಪಥಸಂಚಲನದಿಂದ ದೇಶದಲ್ಲಿ ಸಮಾನತೆ ಸಾಧಿಸಲಾಗುವುದಿಲ್ಲ ಎಂದು ಹೇಳಿದರು.
Last Updated 8 ಡಿಸೆಂಬರ್ 2025, 6:59 IST
ಪಥಸಂಚಲನದಿಂದ ಸಮಾನತೆ ಅಸಾಧ್ಯ; ದಲಿತ ಚಿಂತಕ ಜಯನ್ ಮಲ್ಪೆ

ಸ್ವಸಹಾಯ ಸಂಘ ಸಮಾಜಕ್ಕೆ ಶಕ್ತಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ

Community Empowerment: ಬ್ರಹ್ಮಾವರದಲ್ಲಿ ನಡೆದ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳಿಂದ ಸಮಾಜ ಮತ್ತು ಮಹಿಳೆಯರಲ್ಲಿ ಶಕ್ತಿ ಬಂದಿದ್ದು, ಹೊಸ ಸದಸ್ಯರ ಸೇರ್ಪಡೆ, ಸುಜ್ಞಾನ ನಿಧಿ ವಿತರಣೆ ಮತ್ತು ಶೌರ್ಯ ತಂಡ ಸದಸ್ಯರಿಗೆ ಗೌರವ ನೀಡಲಾಯಿತು.
Last Updated 8 ಡಿಸೆಂಬರ್ 2025, 6:58 IST
ಸ್ವಸಹಾಯ ಸಂಘ ಸಮಾಜಕ್ಕೆ ಶಕ್ತಿ:  ಸಂಸದ ಕೋಟ ಶ್ರೀನಿವಾಸ ಪೂಜಾರಿ

ನ್ಯಾಯದಾನ ಪ್ರಕ್ರಿಯೆ ಪ್ರತಿಯೊಬ್ಬರಿಗೂ ತಲುಪಲಿ: ನ್ಯಾ.ವಿಭು ಬಖ್ರು

ಗ್ರಾಮೀಣ ಸಮುದಾಯಗಳ ಸಬಲೀಕರಣ; ಕಾನೂನು ಅರಿವು–ನೆರವು ಕಾರ್ಯಕ್ರಮ
Last Updated 7 ಡಿಸೆಂಬರ್ 2025, 4:44 IST
ನ್ಯಾಯದಾನ ಪ್ರಕ್ರಿಯೆ ಪ್ರತಿಯೊಬ್ಬರಿಗೂ ತಲುಪಲಿ: ನ್ಯಾ.ವಿಭು ಬಖ್ರು

‘ಗೃಹರಕ್ಷಕರ ಕಾರ್ಯವೈಖರಿ ಶ್ಲಾಘನೀಯ’

ಅಖಿಲ ಭಾರತ ಗೃಹರಕ್ಷಕ ದಿನಾಚರಣೆ ಕಾರ್ಯಕ್ರಮ
Last Updated 7 ಡಿಸೆಂಬರ್ 2025, 4:42 IST
‘ಗೃಹರಕ್ಷಕರ ಕಾರ್ಯವೈಖರಿ ಶ್ಲಾಘನೀಯ’
ADVERTISEMENT

‘ವ್ಯಾಪಾರದ ಸರಕಾದ ಅಧ್ಯಾತ್ಮ’

ಕರಾವಳಿ ಭಜನಾ ಸಮಾವೇಶದಲ್ಲಿ ಬಿ.ಎ. ವಿವೇಕ ರೈ ಪ್ರತಿಪಾದನೆ
Last Updated 7 ಡಿಸೆಂಬರ್ 2025, 4:42 IST
‘ವ್ಯಾಪಾರದ ಸರಕಾದ ಅಧ್ಯಾತ್ಮ’

ವಿಶ್ವ ಏಡ್ಸ್ ದಿನ: ಜಾಗೃತಿ ಜಾಥಾ

ಏಡ್ಸ್‌ ರೋಗದ ಬಗ್ಗೆ ಇಂದಿಗೂ ಸಮಾಜದಲ್ಲಿ ಅನೇಕ ತಪ್ಪು ಕಲ್ಪನೆಗಳು ಇದ್ದು, ಅದನ್ನು ನಿವಾರಿಸಲು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ ಜಿ. ಹುಬ್ಬಳ್ಳಿ ಹೇಳಿದರು.
Last Updated 7 ಡಿಸೆಂಬರ್ 2025, 4:41 IST
ವಿಶ್ವ ಏಡ್ಸ್ ದಿನ: ಜಾಗೃತಿ ಜಾಥಾ

ತೆಂಕ ಎರ್ಮಾಳು ಗ್ರಾ.ಪಂ.ಎದುರು ಪ್ರತಿಭಟನೆ

ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯ: ತಾ.ಪಂ.ಇಒಗೆ ಮನವಿ
Last Updated 7 ಡಿಸೆಂಬರ್ 2025, 4:40 IST
ತೆಂಕ ಎರ್ಮಾಳು ಗ್ರಾ.ಪಂ.ಎದುರು ಪ್ರತಿಭಟನೆ
ADVERTISEMENT
ADVERTISEMENT
ADVERTISEMENT