ಮಂಗಳವಾರ, 30 ಡಿಸೆಂಬರ್ 2025
×
ADVERTISEMENT

ಉಡುಪಿ

ADVERTISEMENT

ಕುಂದಾಪುರ | ಅಗ್ನಿ ಅನಾಹುತ: ಅಂಗಡಿಗಳು ಭಸ್ಮ

ನಗರದಲ್ಲಿ ರಾತ್ರಿಯಿಡೀ ಪಟಾಕಿ ಸದ್ದು: ₹3 ಕೋಟಿಗೂ ಅಧಿಕ ನಷ್ಟ
Last Updated 30 ಡಿಸೆಂಬರ್ 2025, 7:46 IST
ಕುಂದಾಪುರ | ಅಗ್ನಿ ಅನಾಹುತ: ಅಂಗಡಿಗಳು ಭಸ್ಮ

ಉಡುಪಿ | ‘ವಿಶ್ವ ಮಾನವ ಪರಿಕಲ್ಪನೆ ಅಳವಡಿಸಿಕೊಳ್ಳಿ’

ರಾಷ್ಟ್ರಕವಿ ಕುವೆಂಪು ಜಯಂತಿ ಪ್ರಯುಕ್ತ ವಿಶ್ವ ಮಾನವ ದಿನಾಚರಣೆ
Last Updated 30 ಡಿಸೆಂಬರ್ 2025, 7:45 IST
ಉಡುಪಿ | ‘ವಿಶ್ವ ಮಾನವ ಪರಿಕಲ್ಪನೆ ಅಳವಡಿಸಿಕೊಳ್ಳಿ’

ಕಾಪು: ‘ಅಟಲ್‌ ಜನ್ಮಶತಾಬ್ದಿ ಅರ್ಥಪೂರ್ಣ’

ಕಾಪು ಕಡಲ ಪರ್ಬ ಸಂಪನ್ನ: ಮೋಡಿ ಮಾಡಿದ ಕುನಾಲ್ ಗಾಂಜಾವಾಲಾ, ರಘು ದೀಕ್ಷಿತ್ ಗಾಯನ
Last Updated 30 ಡಿಸೆಂಬರ್ 2025, 7:42 IST
ಕಾಪು: ‘ಅಟಲ್‌ ಜನ್ಮಶತಾಬ್ದಿ ಅರ್ಥಪೂರ್ಣ’

ಉಡುಪಿ | 'ಕಪ್ಪು ಪಟ್ಟಿ ಧರಿಸಿ ಕೊರಗರ ಧರಣಿ'

ಸರ್ಕಾರಿ ಉದ್ಯೋಗದಲ್ಲಿ ನೇರ ನೇಮಕಾತಿಗೆ ಆಗ್ರಹ: ಅಹೋರಾತ್ರಿ ಧರಣಿ 15ನೇ ದಿನಕ್ಕೆ
Last Updated 30 ಡಿಸೆಂಬರ್ 2025, 7:41 IST
ಉಡುಪಿ | 'ಕಪ್ಪು ಪಟ್ಟಿ ಧರಿಸಿ ಕೊರಗರ ಧರಣಿ'

ಕುಂದಾಪುರ | 'ನಗರದಲ್ಲಿ ರಾತ್ರಿಯೆಲ್ಲಾ ಪಟಾಕಿ ಸದ್ದು'

Shop Fire Accident: ಕುಂದಾಪುರದ ಪೇಟೆ ವೆಂಕಟರಮಣ ದೇವಸ್ಥಾನದ ರಥಬೀದಿಯ ಅಂಗಡಿಯಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಪಟಾಕಿ ಸಂಗ್ರಹ ಉರಿದು ₹3 ಕೋಟಿಗೂ ಅಧಿಕ ನಷ್ಟ ಸಂಭವಿಸಿದ್ದು, ರಾತ್ರಿಯಿಡೀ ಪಟಾಕಿ ಸದ್ದು ಕೇಳಿಸಿದೆ.
Last Updated 30 ಡಿಸೆಂಬರ್ 2025, 7:41 IST
ಕುಂದಾಪುರ | 'ನಗರದಲ್ಲಿ ರಾತ್ರಿಯೆಲ್ಲಾ ಪಟಾಕಿ ಸದ್ದು'

ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಮ್‌ಗೆ ಪಂಚಮಿ ಪುರಸ್ಕಾರ

Panchami Honour: ಉಡುಪಿ문화 ವಿಶ್ವ ಪ್ರತಿಷ್ಠಾನ ನೀಡುವ ‘ಪಂಚಮಿ ಪುರಸ್ಕಾರ 2026’ಕ್ಕೆ ಪ್ರಸಿದ್ಧ ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಮ್ ಆಯ್ಕೆಯಾಗಿದ್ದು, ಜನವರಿಯಲ್ಲಿ ನಡೆಯುವ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
Last Updated 29 ಡಿಸೆಂಬರ್ 2025, 19:56 IST
ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಮ್‌ಗೆ ಪಂಚಮಿ ಪುರಸ್ಕಾರ

ಡ್ರಗ್ಸ್‌ ಮಾಫಿಯಾ ರಾಜ್ಯವನ್ನು ಸುತ್ತುವರಿದಿದೆ: ಆರ್‌. ಅಶೋಕ

Drug Menace: ಆರ್‌. ಅಶೋಕ ಡ್ರಗ್ಸ್ ಮಾಫಿಯಾ ರಾಜ್ಯವನ್ನೇ ಆವರಿಸಿಕೊಂಡಿದೆ ಎಂದು ಆರೋಪಿಸಿ, ಡ್ರಗ್ಸ್ ಸೆಲೆಬ್ರೇಶನ್ ಆಗುತ್ತಿದೆ ಎಂದರು; ಗೃಹ ಸಚಿವರ ನಿರ್ಲಕ್ಷ್ಯ ಹಾಗೂ ಪೊಲೀಸ್ ಗೋಪ್ಯತೆಗೆ ಪ್ರಶ್ನೆ ಎತ್ತಿದ್ದಾರೆ.
Last Updated 29 ಡಿಸೆಂಬರ್ 2025, 19:14 IST
ಡ್ರಗ್ಸ್‌ ಮಾಫಿಯಾ ರಾಜ್ಯವನ್ನು ಸುತ್ತುವರಿದಿದೆ: ಆರ್‌. ಅಶೋಕ
ADVERTISEMENT

ಉಡುಪಿ: ಅಗ್ನಿ ಅನಾಹುತ; ಹಲವು ಅಂಗಡಿಗಳು ಭಸ್ಮ

Udupi Fire: ಕುಂದಾಪುರದ ರಥಬೀದಿಯ ಕಟ್ಟಡವೊಂದರಲ್ಲಿ ಸೋಮವಾರ ಅಗ್ನಿ ಅನಾಹುತ ಸಂಭವಿಸಿ, ಹಲವು ಅಂಗಡಿಗಳು ಭಸ್ಮವಾಗಿವೆ.
Last Updated 29 ಡಿಸೆಂಬರ್ 2025, 8:54 IST
ಉಡುಪಿ: ಅಗ್ನಿ ಅನಾಹುತ; ಹಲವು ಅಂಗಡಿಗಳು ಭಸ್ಮ

ಹೆಬ್ರಿ |ಬೀದಿ ನಾಟಕ ಪ್ರದರ್ಶನ

Hebri Health Awareness: ಹೆಬ್ರಿಯಲ್ಲಿ ಬೀದಿನಾಟಕದ ಮೂಲಕ ‘ಆರೋಗ್ಯ ಶಿಕ್ಷಣ ಜಾಗೃತಿ’ ಕುರಿತಂತೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ಶಿಕ್ಷಣ ಸಂಸ್ಥೆಗಳು, ಆರೋಗ್ಯ ಇಲಾಖೆ ಮತ್ತು ರಾಷ್ಟ್ರೀಯ ಅಭಿಯಾನ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಯಿತು.
Last Updated 29 ಡಿಸೆಂಬರ್ 2025, 6:08 IST
ಹೆಬ್ರಿ |ಬೀದಿ ನಾಟಕ ಪ್ರದರ್ಶನ

ಕಾರ್ಕಳ : ಮನ್ ಕೀ ಬಾತ್‌ನಿಂದ ರಾಷ್ಟ್ರಚಿಂತನೆ: ಬಿ.ವೈ. ವಿಜಯೇಂದ್ರ

Karkala Man Ki Baat: ಬಿ.ವೈ. ವಿಜಯೇಂದ್ರ ಅವರು, "ನರೇಂದ್ರ ಮೋದಿ ಅವರ ‘ಮನ್ ಕೀ ಬಾತ್’ ಕಾರ್ಯಕ್ರಮವು ದೇಶಪ್ರೇಮ ಮತ್ತು ರಾಷ್ಟ್ರಚಿಂತನೆಗೆ ಸ್ಪೂರ್ತಿಯಾಗುತ್ತದೆ" ಎಂದು ಹೇಳಿದರು. 129ನೇ ಆವೃತ್ತಿಯ ನೇರ ಪ್ರಸಾರದಲ್ಲಿ ಅವರು ಅಭಿಪ್ರಾಯಪಟ್ಟರು.
Last Updated 29 ಡಿಸೆಂಬರ್ 2025, 6:03 IST
ಕಾರ್ಕಳ : ಮನ್ ಕೀ ಬಾತ್‌ನಿಂದ ರಾಷ್ಟ್ರಚಿಂತನೆ: ಬಿ.ವೈ. ವಿಜಯೇಂದ್ರ
ADVERTISEMENT
ADVERTISEMENT
ADVERTISEMENT