ಸೋಮವಾರ, 1 ಡಿಸೆಂಬರ್ 2025
×
ADVERTISEMENT

ಉಡುಪಿ

ADVERTISEMENT

ಬ್ರಹ್ಮಾವರ: ‘ಸಾಹಿತ್ಯಕ್ಕಿದೆ ಬದುಕು ರೂಪಿಸುವ ಶಕ್ತಿ’

Literary Inspiration: ಬ್ರಹ್ಮಾವರದ ಎಸ್.ಎಂ.ಎಸ್. ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆದ ಸಾಹಿತ್ಯ ಪ್ರೇರಣಾ ಕಾರ್ಯಕ್ರಮದಲ್ಲಿ ಸಾಹಿತ್ಯ ಜೀವನ ರೂಪಿಸುವ ಶಕ್ತಿ ಹೊಂದಿದೆ ಎಂದು ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು.
Last Updated 1 ಡಿಸೆಂಬರ್ 2025, 7:32 IST
ಬ್ರಹ್ಮಾವರ: ‘ಸಾಹಿತ್ಯಕ್ಕಿದೆ ಬದುಕು ರೂಪಿಸುವ ಶಕ್ತಿ’

ಬ್ರಹ್ಮಾವರ: ಮಕ್ಕಳ ಮನಸ್ಸಲ್ಲಿ ಸಂಸ್ಕಾರ, ಮೌಲ್ಯ ತುಂಬಿ; ಪ್ರಕಾಶ್ಚಂದ್ರ ಶೆಟ್ಟಿ

ಜಿ.ಎಂ. ವಿದ್ಯಾನಿಕೇತನ ಸ್ಕೂಲ್‌ 21ನೇ ವಾರ್ಷಿಕೋತ್ಸವದಲ್ಲಿ ಪ್ರಕಾಶ್ಚಂದ್ರ ಶೆಟ್ಟಿ ಸಲಹೆ
Last Updated 1 ಡಿಸೆಂಬರ್ 2025, 7:30 IST
ಬ್ರಹ್ಮಾವರ: ಮಕ್ಕಳ ಮನಸ್ಸಲ್ಲಿ ಸಂಸ್ಕಾರ, ಮೌಲ್ಯ ತುಂಬಿ; ಪ್ರಕಾಶ್ಚಂದ್ರ ಶೆಟ್ಟಿ

ಉಡುಪಿ | ಪ್ರತಿಯೊಬ್ಬರೂ ಪ್ರಜ್ಞಾವಂತಿಕೆ ಬೆಳೆಸಿಕೊಳ್ಳಿ: ವಾಸು

Civic Responsibility: ತೆಂಕನಿಡಿಯೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸಕ ವಾಸು ಮೊಗೇರ್ ಅವರು ಸಂವಿಧಾನದ ಆಶಯಗಳನ್ನು ಸಾಂರಕ್ಷಿಸಲು ಪ್ರಜ್ಞಾವಂತಿಕೆ ಅಗತ್ಯವಿದೆ ಎಂದರು.
Last Updated 1 ಡಿಸೆಂಬರ್ 2025, 7:29 IST
ಉಡುಪಿ | ಪ್ರತಿಯೊಬ್ಬರೂ ಪ್ರಜ್ಞಾವಂತಿಕೆ ಬೆಳೆಸಿಕೊಳ್ಳಿ: ವಾಸು

ಉಡುಪಿ: ಸ್ವಚ್ಛತೆಗೆ ಕಾಯುತ್ತಿರುವ ಮಲ್ಪೆ ಬೀಚ್‌

ಎಲ್ಲೆಂದರಲ್ಲಿ ಕಸದ ರಾಶಿ: ಬೀದಿ ನಾಯಿಗಳ ಹಾವಳಿಯಿಂದ ಪ್ರವಾಸಿಗರಿಗೆ ಆತಂಕ
Last Updated 1 ಡಿಸೆಂಬರ್ 2025, 7:27 IST
ಉಡುಪಿ: ಸ್ವಚ್ಛತೆಗೆ ಕಾಯುತ್ತಿರುವ ಮಲ್ಪೆ ಬೀಚ್‌

ಕಾಪು | ಮಗುಚಿದ ಗೂಡ್ಸ್‌ ಟೆಂಪೊ: ನಾಲ್ವರ ಸಾವು

ಗೂಡ್ಸ್‌ ಟೆಂಪೊ ಮಗುಚಿ ನಾಲ್ವರು ಮೃತಪಟ್ಟ ಘಟನೆ ಕಾಪು ಸಮೀಪದ ಕೋತಲ್‌ ಕಟ್ಟೆ ಬಳಿ ಭಾನುವಾರ ನಡೆದಿದೆ.
Last Updated 30 ನವೆಂಬರ್ 2025, 13:00 IST
ಕಾಪು | ಮಗುಚಿದ ಗೂಡ್ಸ್‌ ಟೆಂಪೊ: ನಾಲ್ವರ ಸಾವು

ಪಡುಬಿದ್ರಿ | ಟೆಂಪೊ ಡಿಕ್ಕಿ: ಗಾಯಾಳು ವಿದ್ಯಾರ್ಥಿನಿ ಸಾವು

Mangaluru Road Accident: ಪಡುಬಿದ್ರಿಯಲ್ಲಿ ಟೆಂಪೊ ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿನಿ ಪ್ರೇಕ್ಷಾ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
Last Updated 30 ನವೆಂಬರ್ 2025, 7:24 IST
ಪಡುಬಿದ್ರಿ | ಟೆಂಪೊ ಡಿಕ್ಕಿ: ಗಾಯಾಳು ವಿದ್ಯಾರ್ಥಿನಿ ಸಾವು

ಕಾರ್ಕಳ: ಸಮರಕಲೆಯ ಗಮ್ಮತ್ತು; ಹಗ್ಗ–ಕಂಬದಲ್ಲಿ ಕಸರತ್ತು

ಆಳ್ವಾಸ್ ವಿರಾಸತ್ ನುಡಿಸಿರಿಯ ಕಾರ್ಕಳ ಘಟಕದಿಂದ ಕಲಾಸಾಂಸ್ಕೃತಿಕ ವೈಭವ; ನೃತ್ಯದ ರೋಮಾಂಚನ
Last Updated 30 ನವೆಂಬರ್ 2025, 7:23 IST
ಕಾರ್ಕಳ: ಸಮರಕಲೆಯ ಗಮ್ಮತ್ತು; ಹಗ್ಗ–ಕಂಬದಲ್ಲಿ ಕಸರತ್ತು
ADVERTISEMENT

ಮಕ್ಕಳಲ್ಲಿ ಶಬ್ದ ಕುತೂಹಲ ಬೆಳೆಸಿ: ಕಬ್ಬಿನಾಲೆ ವಸಂತ ಭಾರದ್ವಾಜ್‌

ಡಾ.ಯು.ಪಿ. ಉಪಾಧ್ಯಾಯ, ಡಾ. ಸುಶೀಲಾ ಪಿ. ಉಪಾಧ್ಯಾಯ ಪ್ರಶಸ್ತಿ ಪ್ರದಾನ ಸಮಾರಂಭ
Last Updated 30 ನವೆಂಬರ್ 2025, 7:21 IST
ಮಕ್ಕಳಲ್ಲಿ ಶಬ್ದ ಕುತೂಹಲ ಬೆಳೆಸಿ: ಕಬ್ಬಿನಾಲೆ ವಸಂತ ಭಾರದ್ವಾಜ್‌

ಉಡುಪಿ | ಬೀಡಿ ಕಾರ್ಮಿಕರ ಸಮಸ್ಯೆ: ಸಚಿವ ಸಂತೋಷ್ ಲಾಡ್ ಅಧ್ಯಕ್ಷತೆ ಸಭೆ

Labour Meeting: ಬೀಡಿ ಕಾರ್ಮಿಕರ ಹಕ್ಕು ಮತ್ತು ಸವಾಲುಗಳ ಕುರಿತು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಅಧ್ಯಕ್ಷತೆ ವಹಿಸಿದ ಸಭೆ ಉಡುಪಿಯಲ್ಲಿ ನಡೆಯಿತು.
Last Updated 29 ನವೆಂಬರ್ 2025, 5:50 IST
ಉಡುಪಿ | ಬೀಡಿ ಕಾರ್ಮಿಕರ ಸಮಸ್ಯೆ: ಸಚಿವ ಸಂತೋಷ್ ಲಾಡ್ ಅಧ್ಯಕ್ಷತೆ ಸಭೆ

ನಡೂರು: ಎಂಆರ್‌ಎಫ್ ಕಟ್ಟಡ ಉದ್ಘಾಟನೆ

ಕಸ ನಿರ್ವಹಣೆಗೆ ಸ್ಥಳೀಯ ಆಡಳಿತ ಆಧುನಿಕವಾಗಿ ಸಿದ್ಧವಾಗುತ್ತಿರುವುದು ಉತ್ತಮ ಬೆಳವಣಿಗೆ: ಶಾಸಕ
Last Updated 29 ನವೆಂಬರ್ 2025, 5:45 IST
ನಡೂರು: ಎಂಆರ್‌ಎಫ್ ಕಟ್ಟಡ ಉದ್ಘಾಟನೆ
ADVERTISEMENT
ADVERTISEMENT
ADVERTISEMENT