ಮಂಗಳವಾರ, 16 ಸೆಪ್ಟೆಂಬರ್ 2025
×
ADVERTISEMENT

ಉಡುಪಿ

ADVERTISEMENT

ನಿಟ್ಟೆ– ಕೆಮ್ಮಣ್ಣು‌: ಮೊಸರು ಕುಡಿಕೆ ಕಾರ್ಯಕ್ರಮ

Krishna Janmashtami Celebration: ಕಾರ್ಕಳ ತಾಲ್ಲೂಕಿನಲ್ಲಿ ನಿಟ್ಟೆ ರೋಟರಿ ಸಮುದಾಯ ದಳ ಮತ್ತು ದುರ್ಗಾ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ನಡೆದ 37ನೇ ವರ್ಷದ ಮೊಸರು ಕುಡಿಕೆ ಕಾರ್ಯಕ್ರಮದಲ್ಲಿ ಮುದ್ದು ಕೃಷ್ಣ ಸ್ಪರ್ಧೆ, ಸನ್ಮಾನ, ಭಾವಪೂರ್ಣ ಆಚರಣೆ ನಡೆಯಿತು.
Last Updated 16 ಸೆಪ್ಟೆಂಬರ್ 2025, 2:50 IST
ನಿಟ್ಟೆ– ಕೆಮ್ಮಣ್ಣು‌: ಮೊಸರು ಕುಡಿಕೆ ಕಾರ್ಯಕ್ರಮ

ಹೆಮ್ಮಾಡಿ ಸರ್ಕಾರಿ ಪ್ರಾಥಮಿಕ ಶಾಲೆ | ಹೆಚ್ಚುವರಿ ಶಿಕ್ಷಕರ ವರ್ಗಾವಣೆ: ಪ್ರತಿಭಟನೆ

Education Department Protest: ಹೆಮ್ಮಾಡಿ ಸರ್ಕಾರಿ ಶಾಲೆಯಲ್ಲಿ ಮಧ್ಯಧಿನಲ್ಲಿ ಶಿಕ್ಷಕರ ವರ್ಗಾವಣೆ ವಿರೋಧಿಸಿ ಪೋಷಕರು, ಹಳೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದು, ವಿದ್ಯಾರ್ಥಿಗಳ ಭವಿಷ್ಯ ಕಾಳಜಿಯಿಂದ ಆಗ್ರಹ ವ್ಯಕ್ತವಾಯಿತು.
Last Updated 16 ಸೆಪ್ಟೆಂಬರ್ 2025, 2:49 IST
ಹೆಮ್ಮಾಡಿ ಸರ್ಕಾರಿ ಪ್ರಾಥಮಿಕ ಶಾಲೆ | ಹೆಚ್ಚುವರಿ ಶಿಕ್ಷಕರ ವರ್ಗಾವಣೆ: ಪ್ರತಿಭಟನೆ

ಹೆಬ್ರಿ: ಆಸ್ಕರ್ ಫರ್ನಾಂಡಿಸ್ ಪುಣ್ಯಸ್ಮರಣೆ

Congress Tribute: ಹೆಬ್ರಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಆಸ್ಕರ್ ಫರ್ನಾಂಡಿಸ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸ್ಥಳೀಯ ನಾಯಕರಾದ ಮುನಿಯಾಲು ಗೋಪಿನಾಥ ಭಟ್ ಹಾಗೂ ಸಂಪರ್ಕಿತರು ಪಾಲ್ಗೊಂಡು ಪುಷ್ಪನಮನ ಸಲ್ಲಿಸಿದರು.
Last Updated 16 ಸೆಪ್ಟೆಂಬರ್ 2025, 2:47 IST
ಹೆಬ್ರಿ: ಆಸ್ಕರ್ ಫರ್ನಾಂಡಿಸ್ ಪುಣ್ಯಸ್ಮರಣೆ

ಉಡುಪಿ | ರಥೋತ್ಸವ ಕಣ್ತುಂಬಿಕೊಂಡ ಜನ: ಉತ್ಸವಕ್ಕೆ ಮೆರುಗು ನೀಡಿದ ವೇಷಧಾರಿಗಳು

Krishna Janmashtami: ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ನಡೆದ ವಿಟ್ಲಪಿಂಡಿ ಮಹೋತ್ಸವದಲ್ಲಿ ಹುಲಿವೇಷ, ಆಲಾರೆ ಗೋವಿಂದ ತಂಡದ ಮಡಿಕೆ ಒಡೆದಾಟ, ರಥ ಮೆರವಣಿಗೆ ಸೇರಿ ಭಕ್ತರಿಗೆ ವೈವಿಧ್ಯಮಯ ಅನುಭವ ನೀಡಿತು.
Last Updated 16 ಸೆಪ್ಟೆಂಬರ್ 2025, 2:46 IST
ಉಡುಪಿ | ರಥೋತ್ಸವ ಕಣ್ತುಂಬಿಕೊಂಡ ಜನ: ಉತ್ಸವಕ್ಕೆ ಮೆರುಗು ನೀಡಿದ ವೇಷಧಾರಿಗಳು

ಕೃಷ್ಣಮಠ: ಸಂಭ್ರಮದ ವಿಟ್ಲಪಿಂಡಿ ಉತ್ಸವ

Vitlapindi Celebration Udupi: ಉಡುಪಿ ಶ್ರೀಕೃಷ್ಣ ಮಠದಲ್ಲಿ ಸೌರ ಜನ್ಮಾಷ್ಟಮಿಯ ಅಂಗವಾಗಿ ವಿಟ್ಲಪಿಂಡಿ ಉತ್ಸವ ವಿಜೃಂಭಣೆಯಿಂದ ನಡೆಯಿತು; ಮೆರವಣಿಗೆಯಲ್ಲಿ ಜನಪದ ವೇಷಗಳು, ಹನುಮಾನ್ ಮೆರಗು ಆಕರ್ಷಕವಾಗಿತ್ತು.
Last Updated 15 ಸೆಪ್ಟೆಂಬರ್ 2025, 23:52 IST
ಕೃಷ್ಣಮಠ: ಸಂಭ್ರಮದ ವಿಟ್ಲಪಿಂಡಿ ಉತ್ಸವ

Video: ಉಡುಪಿಯ ಕೃಷ್ಣಮಠದಲ್ಲಿ ವಿಟ್ಲಪಿಂಡಿ ಮಹೋತ್ಸವ ಸಡಗರ

Udupi Krishna Matha: ಮಹೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ಭಕ್ತರ ದಂಡು ಕೃಷ್ಣಮಠಕ್ಕೆ ಹರಿದು ಬಂದಿತ್ತು. ಬೆಳಿಗ್ಗೆ ಕನಕ ಗೋಪುರದ ಮುಂಭಾಗದಲ್ಲಿ ಮಹಾರಾಷ್ಟ್ರದ ಆಲಾರೆ ಗೋವಿಂದ ತಂಡ ಮಡಿಕೆ ಒಡೆದರು.
Last Updated 15 ಸೆಪ್ಟೆಂಬರ್ 2025, 16:24 IST
Video: ಉಡುಪಿಯ ಕೃಷ್ಣಮಠದಲ್ಲಿ ವಿಟ್ಲಪಿಂಡಿ ಮಹೋತ್ಸವ ಸಡಗರ

ಉಡುಪಿಯ ಕೃಷ್ಣ ಮಠದಲ್ಲಿ ವಿಟ್ಲಪಿಂಡಿ ಮಹೋತ್ಸವ

Krishna Temple Celebration: ಸೌರ ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಉಡುಪಿಯ ಕೃಷ್ಣಮಠದಲ್ಲಿ ಸೋಮವಾರ ವಿಟ್ಲಪಿಂಡಿ ಮಹೋತ್ಸವವು ವಿಜೃಂಭಣೆಯಿಂದ ನೆರವೇರಿತು. ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಕೃಷ್ಣನ ಮೃಣ್ಮಯ...
Last Updated 15 ಸೆಪ್ಟೆಂಬರ್ 2025, 12:30 IST
ಉಡುಪಿಯ ಕೃಷ್ಣ ಮಠದಲ್ಲಿ ವಿಟ್ಲಪಿಂಡಿ ಮಹೋತ್ಸವ
ADVERTISEMENT

ಉಡುಪಿ | ಪ್ರವಾಸದ ಮೋಜು: ಕಡಲಿಗಿಳಿದರೆ ಅಪಾಯ ನಿಶ್ಚಿತ

ಬೀಚ್‌ಗಳಿಗೆ ತಡೆ ಬೇಲಿ ಹಾಕಿದರೂ ನೀರಿಗಿಳಿಯುವ ಪ್ರವಾಸಿಗರು
Last Updated 15 ಸೆಪ್ಟೆಂಬರ್ 2025, 4:43 IST
ಉಡುಪಿ | ಪ್ರವಾಸದ ಮೋಜು: ಕಡಲಿಗಿಳಿದರೆ ಅಪಾಯ ನಿಶ್ಚಿತ

ಉಡುಪಿ | ಎಂಜಿಎಂ ಸಂಧ್ಯಾ ಕಾಲೇಜು: ಸಂಸ್ಥಾಪನಾ ದಿನಾಚರಣೆ

College Anniversary: ಎಂಜಿಎಂ ಸಂಧ್ಯಾ ಕಾಲೇಜಿನ 3ನೇ ಸಂಸ್ಥಾಪನಾ ದಿನಾಚರಣೆ ಈಚೆಗೆ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರುಗಿತು. ಶಿಕ್ಷಕರ ದಿನಾಚರಣೆ ಅಂಗವಾಗಿ ಹಿರಿಯ ಪ್ರಾಧ್ಯಾಪಕ ಪ್ರಭಾಕರ್ ಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು.
Last Updated 15 ಸೆಪ್ಟೆಂಬರ್ 2025, 4:42 IST
ಉಡುಪಿ | ಎಂಜಿಎಂ ಸಂಧ್ಯಾ ಕಾಲೇಜು: ಸಂಸ್ಥಾಪನಾ ದಿನಾಚರಣೆ

ಉಡುಪಿ | ಪ್ರಜಾಪ್ರಭುತ್ವದ ಆಶಯ ರಕ್ಷಣೆ ಎಲ್ಲರ ಕರ್ತವ್ಯ: ಶಾಸಕ ಯಶ್‌ಪಾಲ್ ಸುವರ್ಣ

Democracy Awareness: ಉಡುಪಿಯಿಂದ ಬೆಂಗಳೂರು ವಿಧಾನಸೌಧದವರೆಗೆ ಆಯೋಜಿಸಿರುವ ಬೈಕ್ ರ‍್ಯಾಲಿಗೆ ಶಾಸಕ ಯಶ್‌ಪಾಲ್ ಸುವರ್ಣ ಅವರು ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಚಾಲನೆ ನೀಡಿದರು.
Last Updated 15 ಸೆಪ್ಟೆಂಬರ್ 2025, 4:42 IST
ಉಡುಪಿ | ಪ್ರಜಾಪ್ರಭುತ್ವದ ಆಶಯ ರಕ್ಷಣೆ ಎಲ್ಲರ ಕರ್ತವ್ಯ: ಶಾಸಕ ಯಶ್‌ಪಾಲ್ ಸುವರ್ಣ
ADVERTISEMENT
ADVERTISEMENT
ADVERTISEMENT