ಉಡುಪಿ | ಬಂಗಾರವು ತೇಜಸ್ಸು, ಪರಿಶುದ್ಧಿಯ ಪ್ರತೀಕ: ಪುತ್ತಿಗೆ ಶ್ರೀ
Udupi Krishna Matha: ಲೋಹಗಳಲ್ಲಿ ಅತ್ಯಂತ ಶ್ರೇಷ್ಠವಾದ ಲೋಹ ಚಿನ್ನವಾಗಿದೆ. ಯಾವ ಕಾಲದಲ್ಲೂ ಅದು ಮಲಿನವಾಗದೆ ಶುದ್ಧವಾಗಿರುತ್ತದೆ ಮತ್ತು ತೇಜಸ್ಸಿನ, ಪರಿಶುದ್ಧಿಯ ಪ್ರತೀಕವಾಗಿದೆ. ಅಂತಹ ಪರಿಶುದ್ಧ ವಸ್ತುವಿನಿಂದ ದೇವರ ಆರಾಧನೆ ಮಾಡಲು ಚಿನ್ನದ ರಥ ಸಮರ್ಪಿಸಲಾಗಿದೆ.Last Updated 27 ಡಿಸೆಂಬರ್ 2025, 7:59 IST