ಬುಧವಾರ, 10 ಡಿಸೆಂಬರ್ 2025
×
ADVERTISEMENT

ಉಡುಪಿ

ADVERTISEMENT

‘ವಿದ್ಯುತ್ ಬಿಲ್ ಪಾವತಿಸಲು ಹಣ ಬಿಡುಗಡೆಗೊಳಿಸಿ’

ಬೈಂದೂರು: ಇಲ್ಲಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸೌಕೂರು, ಸೌಪರ್ಣಿಕಾ ಏತ ನೀರಾವರಿ ಯೋಜನೆ ಸಾವಿರಾರು ಹೆಕ್ಟೇರ್‌ ಪ್ರದೇಶಗಳಿಗೆ ನಿರು ಒದಗಿಸುವ ಉತ್ತಮ ಯೋಜನೆಯಾಗಿದ್ದು, ನೂರಾರು ರೈತ ಕುಟುಂಬಗಳು ಪ್ರಯೋಜನ ಪಡೆಯುತ್ತಿವೆ.
Last Updated 10 ಡಿಸೆಂಬರ್ 2025, 4:20 IST
‘ವಿದ್ಯುತ್ ಬಿಲ್ ಪಾವತಿಸಲು ಹಣ ಬಿಡುಗಡೆಗೊಳಿಸಿ’

‘ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಿ’

ಬ್ರಹ್ಮಾವರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಪಿಎಂ ಪ್ರತಿಭಟನೆ
Last Updated 10 ಡಿಸೆಂಬರ್ 2025, 4:20 IST
‘ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಿ’

‘ಯಕ್ಷಗಾನ ಪರಿಪೂರ್ಣ ಕಲಾ ಪ್ರಕಾರ’

ಯಕ್ಷ ಶಿಕ್ಷಣ ಟ್ರಸ್ಟ್: ಕಿಶೋರ ಯಕ್ಷಗಾನ ಸಂಭ್ರಮ ಉದ್ಘಾಟನೆ
Last Updated 10 ಡಿಸೆಂಬರ್ 2025, 4:20 IST
‘ಯಕ್ಷಗಾನ ಪರಿಪೂರ್ಣ ಕಲಾ ಪ್ರಕಾರ’

ಆಂಬುಲೆನ್ಸ್‌ ಸಮಸ್ಯೆ: ರೋಗಿಗಳಿಗೆ ಸಂಕಷ್ಟ

ತುರ್ತು ಸಂದರ್ಭದಲ್ಲಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ: ಜನರ ಆರೋಪ
Last Updated 10 ಡಿಸೆಂಬರ್ 2025, 4:19 IST
ಆಂಬುಲೆನ್ಸ್‌ ಸಮಸ್ಯೆ: ರೋಗಿಗಳಿಗೆ ಸಂಕಷ್ಟ

ಉಡುಪಿ | 10 ಮಂದಿ ಬಾಂಗ್ಲಾ ಪ್ರಜೆಗಳಿಗೆ 2 ವರ್ಷ ಜೈಲು

ಮಲ್ಪೆ ಠಾಣೆಯ ಪೊಲಿಸರು ಬಂಧಿಸಿದ್ದ ಹತ್ತು ಮಂದಿ ಬಾಂಗ್ಲಾದೇಶ ಪ್ರಜೆಗಳಿಗೆ ಉಡುಪಿಯ ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶರು ಹಾಗೂ ಸಿಜೆಎಂ ನ್ಯಾಯಾಲಯವು ಎರಡು ವರ್ಷ ಸಜೆ ಹಾಗೂ ತಲಾ ₹ 10 ಸಾವಿರ ದಂಡ ವಿಧಿಸಿದೆ.
Last Updated 10 ಡಿಸೆಂಬರ್ 2025, 0:24 IST
ಉಡುಪಿ | 10 ಮಂದಿ ಬಾಂಗ್ಲಾ ಪ್ರಜೆಗಳಿಗೆ 2 ವರ್ಷ ಜೈಲು

ಉಡುಪಿ| ಸಿಗದ 108 ಆಂಬುಲೆನ್ಸ್‌: ಟೆಂಪೊದಲ್ಲಿ ರೋಗಿ ಆಸ್ಪತ್ರೆಗೆ

Emergency Service Crisis: ಉಡುಪಿಯಲ್ಲಿ 108 ಆಂಬುಲೆನ್ಸ್ ಸಿಗದ ಕಾರಣ ಕಾರ್ಯಕರ್ತ ವಿಷು ಶೆಟ್ಟಿ ಗೂಡ್ಸ್ ಟೆಂಪೊ ಬಳಸಿಕೊಂಡು ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ದ ಘಟನೆ ಜಿಲ್ಲಾಡಳಿತದ ಅವ್ಯವಸ್ಥೆಯನ್ನ ತೋರಿಸುತ್ತಿದೆ.
Last Updated 9 ಡಿಸೆಂಬರ್ 2025, 4:32 IST
ಉಡುಪಿ| ಸಿಗದ 108 ಆಂಬುಲೆನ್ಸ್‌: ಟೆಂಪೊದಲ್ಲಿ ರೋಗಿ ಆಸ್ಪತ್ರೆಗೆ

ಕಾರ್ಕಳ| ಕ್ರಿಯೇಟಿವ್ ಕಾಲೇಜಿನಲ್ಲಿ ‘ಆವಿರ್ಭವ’ ಸಿಂಧೂರ ಸಂಭ್ರಮ

College Fest Highlights: ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ನಡೆದ 'ಆವಿರ್ಭವ' ವಾರ್ಷಿಕೋತ್ಸವದಲ್ಲಿ ಯಕ್ಷಗಾನ, ಭಾವಗೀತೆ, ಗೀತಗಾಯನ ಮತ್ತು ಸಾಧಕರ ಸನ್ಮಾನದ ಮೂಲಕ ವಿದ್ಯಾರ್ಥಿಗಳ ಪ್ರತಿಭೆಗೆ ವೇದಿಕೆ ನೀಡಲಾಯಿತು.
Last Updated 9 ಡಿಸೆಂಬರ್ 2025, 4:31 IST
ಕಾರ್ಕಳ| ಕ್ರಿಯೇಟಿವ್ ಕಾಲೇಜಿನಲ್ಲಿ ‘ಆವಿರ್ಭವ’ ಸಿಂಧೂರ ಸಂಭ್ರಮ
ADVERTISEMENT

ಹೆಬ್ರಿ | ಹಾಸ್ಟೆಲ್ ಗೋಡೆಯಲ್ಲಿ ಸಂವಿಧಾನ ಓದು: ಚಿತ್ರ ಬಿಡಿಸಿದ ವಿದ್ಯಾರ್ಥಿಗಳು

Civic Awareness Through Art: ಹೆಬ್ರಿಯ ಸರ್ಕಾರಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳು ಸಂವಿಧಾನ ಮೌಲ್ಯಗಳ ಕುರಿತ ಚಿತ್ರಗಳನ್ನು ಗೋಡೆಯಲ್ಲಿ ಬಿಡಿಸಿ ಪ್ರಜಾಪ್ರಭುತ್ವ ಅರಿವು ಮೂಡಿಸಿದ್ದಾರೆ ಎಂದು ಸಿಇಒ ಪ್ರತೀಕ್ ಬಾಯಲ್ ತಿಳಿಸಿದ್ದಾರೆ.
Last Updated 9 ಡಿಸೆಂಬರ್ 2025, 4:31 IST
ಹೆಬ್ರಿ | ಹಾಸ್ಟೆಲ್ ಗೋಡೆಯಲ್ಲಿ ಸಂವಿಧಾನ ಓದು: ಚಿತ್ರ ಬಿಡಿಸಿದ ವಿದ್ಯಾರ್ಥಿಗಳು

ಉಡುಪಿ| ಅಮೆರಿಕ ವಿ.ವಿ. ಪುಸ್ತಕದಲ್ಲಿ ಕಲಾವಿದ ಪಿ.ಎನ್. ಆಚಾರ್ಯ ರಚಿಸಿದ ಚಿತ್ರ

Medical Illustration Recognition: ಉಡುಪಿಯ ಪಿ.ಎನ್. ಆಚಾರ್ಯ ರಚಿಸಿದ ಜಲವರ್ಣ ಚಿತ್ರಗಳು ಟಫ್ಟ್ಸ್ ವಿಶ್ವವಿದ್ಯಾಲಯದ ಅಂಗರಚನಾಶಾಸ್ತ್ರ ಪುಸ್ತಕದಲ್ಲಿ ಪ್ರಕಟವಾಗಿದ್ದು, 76ನೇ ವಯಸ್ಸಿನಲ್ಲೂ ಚಿತ್ರರಚನೆಯಲ್ಲಿ ಸಕ್ರಿಯರಾಗಿದ್ದಾರೆ.
Last Updated 9 ಡಿಸೆಂಬರ್ 2025, 4:31 IST
ಉಡುಪಿ| ಅಮೆರಿಕ ವಿ.ವಿ. ಪುಸ್ತಕದಲ್ಲಿ ಕಲಾವಿದ ಪಿ.ಎನ್. ಆಚಾರ್ಯ ರಚಿಸಿದ ಚಿತ್ರ

ಬ್ರಹ್ಮಾವರ| ಕೊರಗರ ಮೇಲೆ ದೌರ್ಜನ್ಯ ಆರೋಪ: ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ

Tribal Rights Protest: ಉಡುಪಿ ಜಿಲ್ಲೆಯಲ್ಲಿ ಪರಂಪರागत ಕಲ್ಲು ಗಣಿಗಾರಿಕೆಯನ್ನು ಬಲಾತ್ಕಾರವಾಗಿ ಕಬಳಿಸುವ ಪ್ರಯತ್ನದ ವಿರುದ್ಧ ಕೊರಗ ಕುಟುಂಬಗಳು ಬ್ರಹ್ಮಾವರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದವು.
Last Updated 9 ಡಿಸೆಂಬರ್ 2025, 4:31 IST
ಬ್ರಹ್ಮಾವರ| ಕೊರಗರ ಮೇಲೆ ದೌರ್ಜನ್ಯ ಆರೋಪ: ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ
ADVERTISEMENT
ADVERTISEMENT
ADVERTISEMENT