ಬುಧವಾರ, 18 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಉಡುಪಿ

ADVERTISEMENT

ಇನ್ನಷ್ಟು ಕಾರ್ಮಿಕರ ನೋಂದಣಿಯಾಗಲಿ: ಕೋಟ ಶ್ರೀನಿವಾಸ ಪೂಜಾರಿ

Udupi Campaign: ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆಯಡಿ ಅಸಂಘಟಿತ ಕಾರ್ಮಿಕರ ನೋಂದಣಿ ಹೆಚ್ಚಿಸಲು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು. ವಿಶೇಷ ಅಭಿಯಾನ ಮಾರ್ಚ್ ಮಧ್ಯಭಾಗದವರೆಗೆ ನಡೆಯಲಿದೆ.
Last Updated 18 ಫೆಬ್ರುವರಿ 2026, 2:56 IST
ಇನ್ನಷ್ಟು ಕಾರ್ಮಿಕರ ನೋಂದಣಿಯಾಗಲಿ: ಕೋಟ ಶ್ರೀನಿವಾಸ ಪೂಜಾರಿ

ವಲಸೆ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಿ: ನೂರಲ್ ಹುದಾ

Narasimharajapura Meeting: ವಲಸೆ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಹಾಗೂ ಆರೋಗ್ಯ ಸೌಲಭ್ಯ ಒದಗಿಸಲು ತೋಟ ಮಾಲೀಕರು ಜವಾಬ್ದಾರಿ ವಹಿಸಬೇಕು ಎಂದು ತಹಶೀಲ್ದಾರ್ ನೂರಲ್ ಹುದಾ ಸೂಚಿಸಿದರು.
Last Updated 18 ಫೆಬ್ರುವರಿ 2026, 2:43 IST
ವಲಸೆ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಿ: ನೂರಲ್ ಹುದಾ

ಬಂಟ್ವಾಳ: ವಿದ್ಯುತ್ ಮೀಟರ್ ರೀಡರ್‌ಗೆ ನಾಯಿ ಕಡಿತ

Bantwal Incident: ರಾಯಿ ಸಮೀಪ ಕೈತ್ರೋಡಿ ಕ್ವಾರ್ಟರ್ಸ್‌ನಲ್ಲಿ ಮೀಟರ್ ರೀಡರ್ ಸಂಪತ್ ಆರ್ ಶೆಟ್ಟಿ ಮೇಲೆ ಸಾಕು ನಾಯಿ ದಾಳಿ ಮಾಡಿ ಗಂಭೀರ ಗಾಯಗೊಳಿಸಿದೆ. ಮಂಗಳೂರಿನಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
Last Updated 18 ಫೆಬ್ರುವರಿ 2026, 2:39 IST
ಬಂಟ್ವಾಳ: ವಿದ್ಯುತ್ ಮೀಟರ್ ರೀಡರ್‌ಗೆ ನಾಯಿ ಕಡಿತ

ಭೂ ಸ್ವಾಧೀನ ಪ್ರಕ್ರಿಯೆ ತ್ವರಿತಗೊಳಿಸಿ: ಕೋಟ ಶ್ರೀನಿವಾಸ ಪೂಜಾರಿ

Udupi Highway Project: ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಭೂ ಸ್ವಾಧೀನ ಪ್ರಕ್ರಿಯೆ ತ್ವರಿತಗೊಳಿಸಿ, ಭೂಮಾಲೀಕರಿಗೆ ಮಾರುಕಟ್ಟೆ ದರದಂತೆ ಪರಿಹಾರ ನೀಡಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.
Last Updated 18 ಫೆಬ್ರುವರಿ 2026, 2:37 IST
ಭೂ ಸ್ವಾಧೀನ ಪ್ರಕ್ರಿಯೆ ತ್ವರಿತಗೊಳಿಸಿ: ಕೋಟ ಶ್ರೀನಿವಾಸ ಪೂಜಾರಿ

ಪಿಯು ಪರೀಕ್ಷೆ | ಗೊಂದಲಗಳಿಗೆ ಆಸ್ಪದ ಬೇಡ ಎಂದ ಜಿಲ್ಲಾಧಿಕಾರಿ ಸ್ವರೂಪಾ

Udupi PUC Exam: ದ್ವಿತೀಯ ಪಿಯುಸಿ ಪರೀಕ್ಷೆ ಫೆಬ್ರವರಿ 28ರಿಂದ ಆರಂಭವಾಗಲಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ, ಜಿಪಿಎಸ್ ಹಾಗೂ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಡ್ಡಾಯ ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ ಸೂಚಿಸಿದ್ದಾರೆ.
Last Updated 18 ಫೆಬ್ರುವರಿ 2026, 2:24 IST
ಪಿಯು ಪರೀಕ್ಷೆ | ಗೊಂದಲಗಳಿಗೆ ಆಸ್ಪದ ಬೇಡ ಎಂದ ಜಿಲ್ಲಾಧಿಕಾರಿ ಸ್ವರೂಪಾ

ಅಸ್ಸಾಂ ದೇವಳ ಸಂದರ್ಶನಕ್ಕೆ ತೆರಳಿದ್ದ ಯುವಕ ದಿಢೀರ್ ಸಾವು

Death News ಕಾಮಾಕ್ಯ ದೇವಸ್ಥಾನಕ್ಕೆ ತೆರಳಿದ್ದ ಶಿರ್ವ ಮೂಲದ ಅಶೋಕ್ ಆಚಾರ್ಯ ಅನಾರೋಗ್ಯದಿಂದ ಅಸ್ಸಾಂನಲ್ಲಿ ಮೃತಪಟ್ಟಿದ್ದಾರೆ. ಒಂದು ವಾರ ಐಸಿಯುನಲ್ಲಿ ಚಿಕಿತ್ಸೆ ಪಡೆದರೂ ಜೀವ ಉಳಿಯಲಿಲ್ಲ.
Last Updated 18 ಫೆಬ್ರುವರಿ 2026, 2:20 IST
ಅಸ್ಸಾಂ ದೇವಳ ಸಂದರ್ಶನಕ್ಕೆ ತೆರಳಿದ್ದ ಯುವಕ ದಿಢೀರ್ ಸಾವು

ಕುಂದಾಪುರ: ಬೇಸಿಗೆ ಆರಂಭದಲ್ಲೇ ಜಲಮೂಲಗಳಲ್ಲಿ ಬತ್ತುತ್ತಿದೆ ನೀರು

Kundapur Water Scarcity: : ಬೇಸಿಗೆ ಆರಂಭದಲ್ಲೇ ಕುಂದಾಪುರ ತಾಲ್ಲೂಕಿನ ಬಾವಿ, ಕೆರೆ ಮತ್ತು ನದಿಗಳಲ್ಲಿ ನೀರಿನ ಮಟ್ಟ ಕುಸಿದಿದೆ. ವಾರಾಹಿ ಯೋಜನೆ ಮತ್ತು ಜಲಜೀವನ್ ಮಿಷನ್ ವಿಳಂಬದಿಂದ ಜನರಲ್ಲಿ ಆತಂಕ ಹೆಚ್ಚಿದೆ.
Last Updated 18 ಫೆಬ್ರುವರಿ 2026, 2:15 IST
ಕುಂದಾಪುರ: ಬೇಸಿಗೆ ಆರಂಭದಲ್ಲೇ ಜಲಮೂಲಗಳಲ್ಲಿ ಬತ್ತುತ್ತಿದೆ ನೀರು
ADVERTISEMENT

ನೌಕಾಪಡೆಯ ಹಡಗುಗಳ ಗೋಪ್ಯ ಮಾಹಿತಿ ಸೋರಿಕೆ: ಮತ್ತೊಬ್ಬನ ಬಂಧನ

ಬಂಧಿತ ಬಾಂಗ್ಲಾ ಪ್ರಜೆ ಎಂಬ ಶಂಕೆ: ಎಸ್‌ಪಿ
Last Updated 17 ಫೆಬ್ರುವರಿ 2026, 18:35 IST
ನೌಕಾಪಡೆಯ ಹಡಗುಗಳ ಗೋಪ್ಯ ಮಾಹಿತಿ ಸೋರಿಕೆ: ಮತ್ತೊಬ್ಬನ ಬಂಧನ

ನಟಿ ಉಮಾಶ್ರೀಗೆ ಸುರಭಿ ಬಿಂದುಶ್ರೀ ಪ್ರಶಸ್ತಿ

Uma Shree Award: ಬೈಂದೂರಿನಲ್ಲಿ ನಡೆಯುವ ಸುರಭಿ ಜೈಸಿರಿ ಕಾರ್ಯಕ್ರಮದಲ್ಲಿ ನಟಿ ಉಮಾಶ್ರೀ ಅವರಿಗೆ ಸುರಭಿ ಬಿಂದುಶ್ರೀ ಪ್ರಶಸ್ತಿ ಪ್ರದಾನವಾಗಲಿದೆ.
Last Updated 17 ಫೆಬ್ರುವರಿ 2026, 18:26 IST
ನಟಿ ಉಮಾಶ್ರೀಗೆ ಸುರಭಿ ಬಿಂದುಶ್ರೀ ಪ್ರಶಸ್ತಿ

ಕಾರ್ಕಳ: ನೀರಿನ ಬವಣೆ ಎದುರಿಸಲು ಸಿದ್ಧತೆ

Karkala Water Issue: ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ನೀರಿನ ಕೊರತೆ ಎದುರಿಸಲು ಸಿದ್ಧತೆ ನಡೆಸಲಾಗುತ್ತಿದೆ. ಬಂಗ್ಲೆಗುಡ್ಡೆ ಸೇರಿದಂತೆ ಕೆಲವು ವಾರ್ಡ್‌ಗಳಲ್ಲಿ ಪೂರೈಕೆ ವ್ಯತ್ಯಯವಾಗಿದ್ದು, ಅಮೃತ ಯೋಜನೆ ಕಾಮಗಾರಿ ವಿಳಂಬದ ಬಗ್ಗೆ ದೂರು ಕೇಳಿಬಂದಿದೆ.
Last Updated 17 ಫೆಬ್ರುವರಿ 2026, 2:46 IST
ಕಾರ್ಕಳ: ನೀರಿನ ಬವಣೆ ಎದುರಿಸಲು ಸಿದ್ಧತೆ
ADVERTISEMENT
ADVERTISEMENT
ADVERTISEMENT