ಬುಧವಾರ, 14 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಉಡುಪಿ

ADVERTISEMENT

ಕಿಂಡಿ ಅಣೆಕಟ್ಟೆ ನಿರ್ವಹಣೆಗೆ ಬೇಕು ಯೋಜನೆ: ಅಂತರ್ಜಲ ವೃದ್ಧಿಗೂ ಸಹಕಾರಿ

ಬೇಸಿಗೆ ಕಾಲದಲ್ಲಿ ಕೃಷಿಗೆ ಪ್ರಮುಖ ಜಲಮೂಲ
Last Updated 14 ಜನವರಿ 2026, 6:27 IST
ಕಿಂಡಿ ಅಣೆಕಟ್ಟೆ ನಿರ್ವಹಣೆಗೆ ಬೇಕು ಯೋಜನೆ: ಅಂತರ್ಜಲ ವೃದ್ಧಿಗೂ ಸಹಕಾರಿ

ದ್ವೇಷ ಭಾಷಣ ಮಸೂದೆ ದುರುಪಯೋಗ ಸಾಧ್ಯತೆ: ಬಿಜೆಪಿ

ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ವಕ್ತಾರೆ ಸುರಭಿ ಹೊದಿಗೆರೆ ದ್ವೇಷ ಭಾಷಣ ಮಸೂದೆ ದುರುಪಯೋಗದ ಭೀತಿ ವ್ಯಕ್ತಪಡಿಸಿದರು. ಮಸೂದೆ ಜಾರಿಗೆ ತರುವ ವಿರುದ್ಧ ಬಿಜೆಪಿ ಆಕ್ರೋಶ.
Last Updated 14 ಜನವರಿ 2026, 6:27 IST
ದ್ವೇಷ ಭಾಷಣ ಮಸೂದೆ ದುರುಪಯೋಗ ಸಾಧ್ಯತೆ: ಬಿಜೆಪಿ

ಉಡುಪಿ: ಒಂಟಿಯಾಗಿದ್ದ ವೃದ್ಧೆಯನ್ನು ಮಕ್ಕಳೊಂದಿಗೆ ಸೇರಿಸಿದ ಗ್ರಾಮಸ್ಥರು

ಉಡುಪಿಯ ಕರಗುಂದ ಗ್ರಾಮದಲ್ಲಿ 35 ವರ್ಷಗಳಿಂದ ಒಂಟಿಯಾಗಿದ್ದ 75 ವರ್ಷದ ವೃದ್ಧೆ ಶಾರದಾ ಅವರನ್ನು ಗ್ರಾಮಸ್ಥರು ಮಾನವೀಯತೆ ಮೆರೆದು ಅವರ ಮಕ್ಕಳೊಂದಿಗೆ ಸೇರಿಸಿದರು.
Last Updated 14 ಜನವರಿ 2026, 6:27 IST
ಉಡುಪಿ: ಒಂಟಿಯಾಗಿದ್ದ ವೃದ್ಧೆಯನ್ನು ಮಕ್ಕಳೊಂದಿಗೆ ಸೇರಿಸಿದ ಗ್ರಾಮಸ್ಥರು

ಹೆಜಮಾಡಿ: ಬೂತಾಯಿ ಮೀನಿನ ಸುಗ್ಗಿ

ಪಡುಬಿದ್ರಿ ಹೆಜಮಾಡಿ ಕಡಲ ತೀರದಲ್ಲಿ 20 ಟನ್‌ಗಳಷ್ಟು ಬೂತಾಯಿ ಮೀನುಗಳು ದಡ ಸೇರಿ, ನೂರಾರು ಜನರು ಮೀನು ಸಂಗ್ರಹಕ್ಕೆ ಧಾವಿಸಿದರು. ಬೂತಾಯಿ ಮೀನಿಗೆ ₹350ರಂತೆ ಮಾರಾಟ.
Last Updated 14 ಜನವರಿ 2026, 6:27 IST
ಹೆಜಮಾಡಿ: ಬೂತಾಯಿ ಮೀನಿನ ಸುಗ್ಗಿ

ಹೆಗ್ಗುಂಜೆ ಅನಧಿಕೃತ ಮನೆ ತೆರವು ಪ್ರಕರಣ: ನ್ಯಾಯ ದೊರಕುವವರೆಗೆ ಹೋರಾಟ

ತಾಲ್ಲೂಕು ಆಡಳಿತ ಸೌಧದಲ್ಲಿ ಪ್ರತಿಭಟನೆ
Last Updated 14 ಜನವರಿ 2026, 6:27 IST
ಹೆಗ್ಗುಂಜೆ ಅನಧಿಕೃತ ಮನೆ ತೆರವು ಪ್ರಕರಣ: ನ್ಯಾಯ ದೊರಕುವವರೆಗೆ ಹೋರಾಟ

ಅಲೆವೂರು: ಶೀರೂರು ಶ್ರೀಪಾದರಿಗೆ ಸನ್ಮಾನ

ಶೀರೂರು ಪರ್ಯಾಯ: ತಳಿರು, ತೋರಣಗಳಿಂದ ಕಂಗೊಳಿಸುತ್ತಿದೆ ನಗರ
Last Updated 14 ಜನವರಿ 2026, 6:26 IST
ಅಲೆವೂರು: ಶೀರೂರು ಶ್ರೀಪಾದರಿಗೆ ಸನ್ಮಾನ

ಹೆಗ್ಗುಂಜೆಯಲ್ಲಿ ಅನಧಿಕೃತ ಶೆಡ್‌ ತೆರವು: ಸ್ಥಳಕ್ಕೆ ಸಂಸದ, ಶಾಸಕರ ಭೇಟಿ

Heggunje Encroachment: ಹೆಗ್ಗುಂಜೆ ಗ್ರಾಮದಲ್ಲಿ ಸರ್ಕಾರಿ ಜಮೀನಿನಲ್ಲಿ ನಿರ್ಮಾಣವಾದ ಅನಧಿಕೃತ ಶೆಡ್‌ಗಳು ಹಾಗೂ ಕಟ್ಟಡ ತೆರವುಗೊಳಿಸಲಾಯಿತು. ಸ್ಥಳಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಕಿರಣ್ ಕೊಡ್ಗಿ ಭೇಟಿ ನೀಡಿದರು.
Last Updated 13 ಜನವರಿ 2026, 6:42 IST
ಹೆಗ್ಗುಂಜೆಯಲ್ಲಿ ಅನಧಿಕೃತ ಶೆಡ್‌ ತೆರವು: ಸ್ಥಳಕ್ಕೆ ಸಂಸದ, ಶಾಸಕರ ಭೇಟಿ
ADVERTISEMENT

ಕೆಮ್ತೂರು ತುಳು ನಾಟಕ ಸ್ಪರ್ಧೆ: ‘ಯೇಸ’ ಪ್ರಥಮ

Kemthuru Tulu Drama: ಉಡುಪಿಯಲ್ಲಿ ನಡೆದ 24ನೇ ತುಳು ನಾಟಕ ಸ್ಪರ್ಧೆಯಲ್ಲಿ ಸುಮನಸಾ ಕೊಡವೂರಿನ ‘ಯೇಸ’ ನಾಟಕ ಪ್ರಥಮ ಸ್ಥಾನ ಪಡೆದಿದ್ದು, ವಿವಿಧ ವಿಭಾಗಗಳಲ್ಲಿ ಹಲವು ತಂಡಗಳು ಪ್ರಶಸ್ತಿ ಗೆದ್ದಿವೆ.
Last Updated 13 ಜನವರಿ 2026, 6:42 IST
ಕೆಮ್ತೂರು ತುಳು ನಾಟಕ ಸ್ಪರ್ಧೆ: ‘ಯೇಸ’ ಪ್ರಥಮ

ಉಡುಪಿ: ಕೊಂಕಣ ರೈಲ್ವೆ ವಿಲೀನ ಯಾವಾಗ?

Konkan Railway Integration: ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸಲು ಪ್ರಯಾಣಿಕರ ಬಹುಕಾಲದ ಬೇಡಿಕೆಯು ಇನ್ನೂ ವಿಳಂಬವಾಗಿದ್ದು, ಅಭಿವೃದ್ಧಿಗೆ ಹೆಚ್ಚು ಅನುದಾನ ಒದಗಿಸಲು ಈ ವಿಲೀನ ಅಗತ್ಯವಿದೆ ಎನ್ನುತ್ತಿದ್ದಾರೆ ಜನಪ್ರತಿನಿಧಿಗಳು.
Last Updated 13 ಜನವರಿ 2026, 6:40 IST
ಉಡುಪಿ: ಕೊಂಕಣ ರೈಲ್ವೆ ವಿಲೀನ ಯಾವಾಗ?

ಉಡುಪಿ: ಗಣರಾಜ್ಯೋತ್ಸವದ ಪೂರ್ವಭಾವಿ ಸಭೆ

Republic Day Udupi: ಉಡುಪಿ ಜಿಲ್ಲೆಯಲ್ಲಿ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಯೋಜಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅಧಿಕಾರಿಗಳಿಗೆ ಸೂಚನೆ ನೀಡಿದರು ಎಂದು ಸಭೆಯಲ್ಲಿ ತಿಳಿಸಲಾಯಿತು.
Last Updated 13 ಜನವರಿ 2026, 6:37 IST
ಉಡುಪಿ: ಗಣರಾಜ್ಯೋತ್ಸವದ ಪೂರ್ವಭಾವಿ ಸಭೆ
ADVERTISEMENT
ADVERTISEMENT
ADVERTISEMENT