ಸೋಮವಾರ, 15 ಡಿಸೆಂಬರ್ 2025
×
ADVERTISEMENT

ಉಡುಪಿ

ADVERTISEMENT

ಕೋಟ: ಮದ್ಯದ ಪಾರ್ಟಿ ವೇಳೆ ಹೊಡೆದಾಟ– ಪಡುಕರೆಯ ಯುವಕ ಸಾವು

Youth Fight Incident: ಬ್ರಹ್ಮಾವರ(ಉಡುಪಿ): ಕ್ಷುಲ್ಲಕ ಕಾರಣಕ್ಕೆ ಯುವಕರ ನಡುವೆ ಹೊಡೆದಾಟ ನಡೆದು ಒಬ್ಬ ಮೃತಪಟ್ಟ ಘಟನೆ ಬ್ರಹ್ಮಾವರ ತಾಲ್ಲೂಕಿನ ಕೋಟತಟ್ಟು ಪಡುಕರೆಯಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
Last Updated 15 ಡಿಸೆಂಬರ್ 2025, 7:28 IST
ಕೋಟ: ಮದ್ಯದ ಪಾರ್ಟಿ ವೇಳೆ ಹೊಡೆದಾಟ– ಪಡುಕರೆಯ ಯುವಕ ಸಾವು

ಉಡುಪಿ | ಅಕ್ರಮ ಮರಳುಗಾರಿಕೆ ತಡೆಗೆ 29 ಚೆಕ್‌ ಪೋಸ್ಟ್

ಹಲವು ವಾಹನ ಮಾಲೀಕರಿಗೆ ದಂಡ ವಿಧಿಸಿದ ಗಣಿ ಇಲಾಖೆ
Last Updated 15 ಡಿಸೆಂಬರ್ 2025, 6:16 IST
ಉಡುಪಿ | ಅಕ್ರಮ ಮರಳುಗಾರಿಕೆ ತಡೆಗೆ 29 ಚೆಕ್‌ ಪೋಸ್ಟ್

ಬ್ರಹ್ಮಾವರ | ವ್ಯಾಸ ಧ್ವಜ ಸಂಕೀರ್ತನಾ ಪಾದಯಾತ್ರೆ ಸಂಪನ್ನ

ಶಿರಿಯಾರ ಕಲ್ಮರ್ಗಿ ಶ್ರೀರಾಮ ಮಂದಿರದಿಂದ ಭಾನುವಾರ ಸಂಕೀರ್ತನಾ ಪಾದಯಾತ್ರೆಗೆ, ಸಾಮಾಜಿಕ ಕಾರ್ಯಕರ್ತ ರಾಮಾಂಜನೇಯ ಸೇವಾ ಟ್ರಸ್ಟ್‌ನ ಅಧ್ಯಕ್ಷ ಶಿರಿಯಾರ ಕಲ್ಮರ್ಗಿ ಪ್ರಭಾಕರ ನಾಯಕ್ ವ್ಯಾಸ ಧ್ವಜಕ್ಕೆ ಹಾರ ಹಾಕಿ, ಭಜನೆ ಮೂಲಕ ಚಾಲನೆ ನೀಡಿದರು.
Last Updated 15 ಡಿಸೆಂಬರ್ 2025, 6:14 IST
ಬ್ರಹ್ಮಾವರ | ವ್ಯಾಸ ಧ್ವಜ ಸಂಕೀರ್ತನಾ ಪಾದಯಾತ್ರೆ ಸಂಪನ್ನ

ಉಡುಪಿ | ಶಿರೂರು ಪರ್ಯಾಯ: ಧಾನ್ಯ ಮುಹೂರ್ತ

ರಥಬೀದಿಯಲ್ಲಿ ಅಕ್ಕಿಯ ಮುಡಿಯನ್ನು ತಲೆಯಲ್ಲಿ ಹೊತ್ತು ಮೆರವಣಿಗೆ ನಡೆಸಿದ ಭಕ್ತರು
Last Updated 15 ಡಿಸೆಂಬರ್ 2025, 6:13 IST
ಉಡುಪಿ | ಶಿರೂರು ಪರ್ಯಾಯ: ಧಾನ್ಯ ಮುಹೂರ್ತ

ಬ್ರಹ್ಮಾವರ | 'ಶಿಕ್ಷಣದಿಂದ ಸರ್ವಾಂಗೀಣ ಅಭಿವೃದ್ಧಿ'

ಕೋಟ ಮಣೂರು ಪಡುಕರೆ ವಾರ್ಷಿಕೋತ್ಸವ ವಾರಿಧಿ ಸಂಭ್ರಮದಲ್ಲಿ ಆನಂದ ಸಿ. ಕುಂದರ್‌
Last Updated 15 ಡಿಸೆಂಬರ್ 2025, 6:10 IST
ಬ್ರಹ್ಮಾವರ | 'ಶಿಕ್ಷಣದಿಂದ ಸರ್ವಾಂಗೀಣ ಅಭಿವೃದ್ಧಿ'

ಹೆಬ್ರಿ | ‘ವಿದ್ಯಾರ್ಥಿಗಳಲ್ಲಿ ಪರಿಶ್ರಮ, ಏಕಾಗ್ರತೆ ಅಗತ್ಯ’

ಹೆಬ್ರಿ ಎಸ್‌.ಆರ್‌ ಸಮೂಹ ಶಿಕ್ಷಣ ಸಂಸ್ಥೆ ವಾರ್ಷಿಕೋತ್ಸವ
Last Updated 15 ಡಿಸೆಂಬರ್ 2025, 6:07 IST
ಹೆಬ್ರಿ | ‘ವಿದ್ಯಾರ್ಥಿಗಳಲ್ಲಿ ಪರಿಶ್ರಮ, ಏಕಾಗ್ರತೆ ಅಗತ್ಯ’

ಉಡುಪಿ | ಕಾಡು ಪ್ರಾಣಿಗಳ ಹಾವಳಿ: ಕಂಗೆಟ್ಟ ರೈತ

ಮಂಗ, ನವಿಲು, ಕಾಡುಕೋಣಗಳ ಕಾಟ: ಭತ್ತ, ತೆಂಗು, ತರಕಾರಿ ಕೃಷಿಗೆ ಹಾನಿ
Last Updated 15 ಡಿಸೆಂಬರ್ 2025, 6:05 IST
ಉಡುಪಿ | ಕಾಡು ಪ್ರಾಣಿಗಳ ಹಾವಳಿ: ಕಂಗೆಟ್ಟ ರೈತ
ADVERTISEMENT

ಕೊರಗ ಸಮುದಾಯದ ಮೊದಲ ಎಂ.ಡಿ. ಪದವೀಧರೆ ಸ್ನೇಹಾ

Medical Degree Milestone: ಜಿಲ್ಲೆಯ ಕುಂದಾಪುರದ ಉಳ್ತೂರು ನಿವಾಸಿ, ಕೊರಗ ಸಮುದಾಯದ ಡಾ.ಕೆ.ಸ್ನೇಹಾ ಅವರು ನವದೆಹಲಿಯ ಯುನಿವರ್ಸಿಟಿ ಕಾಲೇಜ್ ಆಫ್ ಮೆಡಿಕಲ್ ಸೈನ್ಸಸ್‌ನಿಂದ (ಯುಸಿಎಂಎಸ್‌) ಡಾಕ್ಟರ್ ಆಫ್ ಮೆಡಿಸಿನ್ (ಎಂ.ಡಿ) ಪದವಿ ಪಡೆದಿದ್ದಾರೆ. ಈ ಸಾಧನೆ ಮಾಡಿದ ಸಮುದಾಯದ ‍ಮೊದಲಿಗರಾಗಿದ್ದಾರೆ.
Last Updated 15 ಡಿಸೆಂಬರ್ 2025, 0:30 IST
ಕೊರಗ ಸಮುದಾಯದ ಮೊದಲ ಎಂ.ಡಿ. ಪದವೀಧರೆ ಸ್ನೇಹಾ

ಹರಿಕಥೆ ಕುರಿತು ಹಗುರ ಮಾತು: ಸ್ಪೀಕರ್ ಕ್ಷಮೆಗೆ ಶಾಸಕ ಯಶ್‌ಪಾಲ್‌ ಆಗ್ರಹ

Assembly Criticism: ವಿಧಾನಸಭೆ ಅಧಿವೇಶನದ ವೇಳೆ ಉಡುಪಿ ಪರ್ಯಾಯಕ್ಕೆ ಅನುದಾನ ಕೇಳಿದ್ದಕ್ಕಾಗಿ ಸಭಾಧ್ಯಕ್ಷರು ಟೀಕಿಸಿರುವುದು ಸರಿಯಲ್ಲವೆಂದು ಶಾಸಕ ಯಶ್‌ಪಾಲ್‌ ಸುವರ್ಣ ಅವರು ಪ್ರತಿಕ್ರಿಯಿಸಿದ್ದಾರೆ.
Last Updated 15 ಡಿಸೆಂಬರ್ 2025, 0:30 IST
ಹರಿಕಥೆ ಕುರಿತು ಹಗುರ ಮಾತು: ಸ್ಪೀಕರ್ ಕ್ಷಮೆಗೆ ಶಾಸಕ ಯಶ್‌ಪಾಲ್‌ ಆಗ್ರಹ

ಉಡುಪಿ: ಮಂಡಾಡಿ ಹೋರ್ವರಮನೆ ಕಂಬಳೋತ್ಸವ ಸಂಪನ್ನ

Traditional Race: ಕುಂದಾಪುರದ ಮಂಡಾಡಿ ಹೋರ್ವರಮನೆ ಕಂಬಳೋತ್ಸವದಲ್ಲಿ 50ಕ್ಕೂ ಹೆಚ್ಚು ಜೊತೇಕೋಣಗಳು ಪಾಲ್ಗೊಂಡು ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಸಲಾಯಿತು; ಸಾವಿರಾರು ಜನರು ಕಂಬಳದ ಸಾಂಪ್ರದಾಯಿಕ ವೈಭವವನ್ನು ಆನಂದಿಸಿದರು.
Last Updated 14 ಡಿಸೆಂಬರ್ 2025, 7:46 IST
ಉಡುಪಿ: ಮಂಡಾಡಿ ಹೋರ್ವರಮನೆ ಕಂಬಳೋತ್ಸವ ಸಂಪನ್ನ
ADVERTISEMENT
ADVERTISEMENT
ADVERTISEMENT