ಕಾರ್ಕಳ : ಮನ್ ಕೀ ಬಾತ್ನಿಂದ ರಾಷ್ಟ್ರಚಿಂತನೆ: ಬಿ.ವೈ. ವಿಜಯೇಂದ್ರ
Karkala Man Ki Baat: ಬಿ.ವೈ. ವಿಜಯೇಂದ್ರ ಅವರು, "ನರೇಂದ್ರ ಮೋದಿ ಅವರ ‘ಮನ್ ಕೀ ಬಾತ್’ ಕಾರ್ಯಕ್ರಮವು ದೇಶಪ್ರೇಮ ಮತ್ತು ರಾಷ್ಟ್ರಚಿಂತನೆಗೆ ಸ್ಪೂರ್ತಿಯಾಗುತ್ತದೆ" ಎಂದು ಹೇಳಿದರು. 129ನೇ ಆವೃತ್ತಿಯ ನೇರ ಪ್ರಸಾರದಲ್ಲಿ ಅವರು ಅಭಿಪ್ರಾಯಪಟ್ಟರು.Last Updated 29 ಡಿಸೆಂಬರ್ 2025, 6:03 IST