ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ

ADVERTISEMENT

ಹೆಬ್ರಿ| ಯೋಗದಿಂದ ನೆಮ್ಮದಿ ಪ್ರಾಪ್ತಿ: ಸೀತಾರಾಮ್‌ ತೋಳ್ಪಡಿತ್ತಾಯ

ವರಂಗ ಜೈನ ಮಠದಲ್ಲಿ ಯೋಗ ಮಹೋತ್ಸವ 2023 ಕಾರ್ಯಕ್ರಮ.
Last Updated 4 ಜೂನ್ 2023, 11:22 IST
ಹೆಬ್ರಿ| ಯೋಗದಿಂದ ನೆಮ್ಮದಿ ಪ್ರಾಪ್ತಿ: ಸೀತಾರಾಮ್‌ ತೋಳ್ಪಡಿತ್ತಾಯ

ತಲೆಬೋಳಿಸುವ ಮಾತಿಗೆ ಬದ್ಧ | ಗ್ಯಾರಂಟಿಗಳನ್ನು ಷರತ್ತುಗಳಿಲ್ಲದೆ ಜಾರಿಗೊಳಿಸಿ: ಸುರೇಶ್

ವಿಧಾನಸಭಾ ಚುನಾವಣೆ ಸಂದರ್ಭ ಘೋಷಿಸಿರುವ 5 ಉಚಿತ ಗ್ಯಾರಂಟಿಗಳನ್ನು ಯಾವುದೇ ಷರತ್ತುಗಳಿಲ್ಲದೆ ಯಥಾಪ್ರಕಾರ 5 ವರ್ಷ ಪೂರ್ತಿ ಅನುಷ್ಠಾನಗೊಳಿಸಿದರೆ 2028ರ ಮೇ ತಿಂಗಳಲ್ಲಿ ತಲೆ ಬೋಳಿಸಿ ಕೆಪಿಸಿಸಿ ಕಚೇರಿಯ ಮುಂದೆ ಕುಳಿತುಕೊಳ್ಳುವ ಸವಾಲಿಗೆ ಈಗಲೂ ಬದ್ಧನಿದ್ದೇನೆ
Last Updated 4 ಜೂನ್ 2023, 8:44 IST
ತಲೆಬೋಳಿಸುವ ಮಾತಿಗೆ ಬದ್ಧ | ಗ್ಯಾರಂಟಿಗಳನ್ನು ಷರತ್ತುಗಳಿಲ್ಲದೆ ಜಾರಿಗೊಳಿಸಿ: ಸುರೇಶ್

ಉಡುಪಿ | ಬಿಜೆಪಿ ಜಿಲ್ಲಾಧ್ಯಕ್ಷರು ತಲೆ ಬೋಳಿಸಿಕೊಳ್ಳಲಿ: ಅಶೋಕ್ ಕುಮಾರ್

‘ಕಾಂಗ್ರೆಸ್ ಪಕ್ಷದ ಚುನಾವಣಾ ಪೂರ್ವ ಭರವಸೆಗಳಾದ ಗ್ಯಾರಂಟಿಗಳ ಅನುಷ್ಠಾನವಾದರೆ ತಲೆ ಬೋಳಿಸಿಕೊಂಡು ಕೆಪಿಸಿಸಿ ಕಚೇರಿ ಎದುರು ಕೂರುವುದಾಗಿ ಸವಾಲು ಹಾಕಿದ್ದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ನುಡಿದಂತೆ ನಡೆದುಕೊಳ್ಳಲಿ’ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಹೇಳಿದ್ದಾರೆ.
Last Updated 4 ಜೂನ್ 2023, 8:37 IST
ಉಡುಪಿ | ಬಿಜೆಪಿ ಜಿಲ್ಲಾಧ್ಯಕ್ಷರು ತಲೆ ಬೋಳಿಸಿಕೊಳ್ಳಲಿ: ಅಶೋಕ್ ಕುಮಾರ್

ಅಥ್ಲೀಟ್‌ ದಿನೇಶ್ ಗಾಣಿಗಗೆ ಹುಟ್ಟೂರಲ್ಲಿ ಸ್ವಾಗತ

ಮಲೇಷ್ಯಾದಲ್ಲಿ ನಡೆದ ಅಂತರಾಷ್ಟ್ರೀಯ ಸಿಂಗಾಪುರ್ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ನಲ್ಲಿ ಒಂದು ಬೆಳ್ಳಿ, ಕಂಚಿನ ಪದಕ ಗೆದ್ದ ಕೋಟದ ದಿನೇಶ್ ಗಾಣಿಗ ಅವರಿಗೆ ಹುಟ್ಟೂರಿನಲ್ಲಿ ಭವ್ಯ ಸ್ವಾಗತ ಕೋರಲಾಯಿತು.
Last Updated 3 ಜೂನ್ 2023, 13:39 IST
ಅಥ್ಲೀಟ್‌ ದಿನೇಶ್ ಗಾಣಿಗಗೆ ಹುಟ್ಟೂರಲ್ಲಿ ಸ್ವಾಗತ

ಕಾಂಗ್ರೆಸ್‌ ಅಹಂಕಾರ ಪ್ರದರ್ಶಿಸಿದ್ದು, ಮತದಾರರು ಮದ್ದು ನೀಡಲಿದ್ದಾರೆ: ಶೋಭಾ ಕರಂದ್ಲಾಜೆ

ಉಡುಪಿ: 'ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಆಹ್ವಾನ ನೀಡಿರುವ ಕಾಂಗ್ರೆಸ್‌ ಪಕ್ಷ ಅಹಂಕಾರ ಪ್ರದರ್ಶಿಸಿದ್ದು ಮತದಾರರು ಅಹಂಕಾರಕ್ಕೆ ಮದ್ದು ನೀಡಲಿದ್ದಾರೆ’ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
Last Updated 3 ಜೂನ್ 2023, 12:53 IST
ಕಾಂಗ್ರೆಸ್‌ ಅಹಂಕಾರ ಪ್ರದರ್ಶಿಸಿದ್ದು, ಮತದಾರರು ಮದ್ದು ನೀಡಲಿದ್ದಾರೆ: ಶೋಭಾ ಕರಂದ್ಲಾಜೆ

2026ರ ಪರ್ಯಾಯಕ್ಕೆ ದಿನಕ್ಕೊಂದು ತಳಿಯ ಅಕ್ಕಿಯ ನೈವೇದ್ಯ: ಈಶಪ್ರಿಯತೀರ್ಥ ಸ್ವಾಮೀಜಿ

‘ಬೊಗಸೆ ಭತ್ತ ಬೀಜ ಪ್ರದಾನ’ ಕಾರ್ಯಕ್ರಮದಲ್ಲಿ ಸಂಕಲ್ಪ
Last Updated 2 ಜೂನ್ 2023, 16:16 IST
2026ರ ಪರ್ಯಾಯಕ್ಕೆ ದಿನಕ್ಕೊಂದು ತಳಿಯ ಅಕ್ಕಿಯ ನೈವೇದ್ಯ: ಈಶಪ್ರಿಯತೀರ್ಥ ಸ್ವಾಮೀಜಿ

ಉಡುಪಿ: ದಡಾರ ರೂಬೆಲ್ಲಾ ಮುಕ್ತವಾಗಲಿ

ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಸೂಚನೆ
Last Updated 2 ಜೂನ್ 2023, 14:23 IST
ಉಡುಪಿ: ದಡಾರ ರೂಬೆಲ್ಲಾ ಮುಕ್ತವಾಗಲಿ
ADVERTISEMENT

ಕೋಡಿ – ಕನ್ಯಾಣ ಶೀಘ್ರ ಹಕ್ಕುಪತ್ರ ವಿತರಣೆ: ಜಯಪ್ರಕಾಶ್ ಹೆಗ್ಡೆ ವಿಶ್ವಾಸ

‘ಬ್ರಹ್ಮಾವರ ತಾಲ್ಲೂಕಿನ ಕೋಡಿ – ಕನ್ಯಾಣ ಭಾಗದ ಜನರ ಹಕ್ಕುಪತ್ರದ ಸಮಸ್ಯೆಗೆ ಮುಕ್ತಿ ದೊರಕಿದ್ದು, ಕೂಡಲೇ ಹಕ್ಕುಪತ್ರವನ್ನು ವಿತರಣೆ ಮಾಡುವ ವಿಶ್ವಾಸ ಹೊಂದಿದ್ದೇವೆ’ ಎಂದು ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.
Last Updated 2 ಜೂನ್ 2023, 13:18 IST
ಕೋಡಿ – ಕನ್ಯಾಣ ಶೀಘ್ರ ಹಕ್ಕುಪತ್ರ ವಿತರಣೆ: ಜಯಪ್ರಕಾಶ್ ಹೆಗ್ಡೆ ವಿಶ್ವಾಸ

ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸಿ: ಶಾಸಕ ಗುರ್ಮೆ

ಪುರಸಭಾ ವ್ಯಾಪ್ತಿಯ ಕಡತ ವಿಲೇವಾರಿಗೆ ಹಾಗೂ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸೂಚಿಸಿದರು.
Last Updated 2 ಜೂನ್ 2023, 13:05 IST
ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸಿ: ಶಾಸಕ ಗುರ್ಮೆ

ಕೋಳಿ ಮಾಂಸ ದರ ಏರಿಕೆ: ಶುಂಠಿಯೂ ದುಬಾರಿ

ಮಾರುಕಟ್ಟೆಯಲ್ಲಿ ಕೋಳಿ ಮಾಂಸದ ದರ ಏರುಗತಿಯಲ್ಲಿ ಸಾಗಿದ್ದು ತಿಂಗಳಿನಲ್ಲಿ ಕೆ.ಜಿಗೆ ₹50ರಷ್ಟು ಹೆಚ್ಚಾಗಿದೆ. ತಿಂಗಳ ಹಿಂದೆ ಕೆ.ಜಿಗೆ 200ರ ಆಸುಪಾಸಿನಲ್ಲಿದ್ದ ಚಿಕನ್‌ ದರ ಪ್ರಸ್ತುತ ಶೇ 25ರಷ್ಟು ಏರಿಕೆ ಕಂಡಿದೆ.
Last Updated 1 ಜೂನ್ 2023, 23:30 IST
ಕೋಳಿ ಮಾಂಸ ದರ ಏರಿಕೆ: ಶುಂಠಿಯೂ ದುಬಾರಿ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT