ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT

ಉಡುಪಿ

ADVERTISEMENT

ನರೇಗಾ ಯೋಜನೆ ಕಟ್ಟುಪಾಡುಗಳು ಜನಸ್ನೇಹಿ ಅಲ್ಲ: ರಮೇಶ್ ಶೆಟ್ಟಿ ವಕ್ವಾಡಿ

Welfare Scheme Criticism: ನರೇಗಾ ಯೋಜನೆಯಲ್ಲಿ ಹೊಸ ಕಟ್ಟುಪಾಡುಗಳು ಜನಸಾಮಾನ್ಯರಿಗೆ ಸಮಸ್ಯೆ ಉಂಟುಮಾಡುತ್ತಿದ್ದು, ಕೇಂದ್ರ ಸರ್ಕಾರದ ನಿರ್ಧಾರಕ್ಕೆ ರಮೇಶ್ ಶೆಟ್ಟಿ ವಕ್ವಾಡಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Last Updated 18 ಡಿಸೆಂಬರ್ 2025, 6:27 IST
ನರೇಗಾ ಯೋಜನೆ ಕಟ್ಟುಪಾಡುಗಳು ಜನಸ್ನೇಹಿ ಅಲ್ಲ: ರಮೇಶ್ ಶೆಟ್ಟಿ ವಕ್ವಾಡಿ

ನಾಳೆ ಜೋಮ್ಲು ಕ್ಷೇತ್ರದಲ್ಲಿ ಪವಿತ್ರ ಎಳ್ಳಮಾವಾಸ್ಯೆ

ಜೋಮ್ಲು ತೀರ್ಥೋತ್ಸವ, ವಾರ್ಷಿಕ ಜಾತ್ರೆ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮ
Last Updated 18 ಡಿಸೆಂಬರ್ 2025, 6:26 IST
ನಾಳೆ ಜೋಮ್ಲು ಕ್ಷೇತ್ರದಲ್ಲಿ ಪವಿತ್ರ ಎಳ್ಳಮಾವಾಸ್ಯೆ

ಭಾರತ ರಾಷ್ಟ್ರೀಯ ವಾಲಿಬಾಲ್ ತಂಡದ ನಾಯಕಿ ಶಗುನ್‌ಗೆ ಹುಟ್ಟೂರ ಅಭಿನಂದನೆ

Sports Achievement: ಚೀನಾದ ಅಂತರರಾಷ್ಟ್ರೀಯ ಬಾಲಕಿಯರ ವಾಲಿಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡದ ನಾಯಕಿಯಾಗಿ ಭಾಗವಹಿಸಿದ ಶಗುನ್ ಹೆಗ್ಡೆ ಅವರನ್ನು ಕಾರ್ಕಳದಲ್ಲಿ ಭವ್ಯ ಮೆರವಣಿಗೆಯೊಂದಿಗೆ ಸನ್ಮಾನಿಸಲಾಯಿತು.
Last Updated 18 ಡಿಸೆಂಬರ್ 2025, 6:24 IST
ಭಾರತ ರಾಷ್ಟ್ರೀಯ ವಾಲಿಬಾಲ್ ತಂಡದ ನಾಯಕಿ ಶಗುನ್‌ಗೆ ಹುಟ್ಟೂರ ಅಭಿನಂದನೆ

ಕಾರ್ಕಳ: ತಾಲ್ಲೂಕು ಸ್ಕೌಟ್ಸ್ ಮತ್ತು ಗೈಡ್ಸ್ ಮೇಳ ಸಂಪನ್ನ

Student Activities: ಕಾರ್ಕಳದ ಶ್ರೀರವಿಶಂಕರ ವಿದ್ಯಾ ಮಂದಿರದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಮೇಳ ನಡೆಯಿತು. ಜಾನಪದ ನೃತ್ಯ, ಮೂಕಾಭಿನಯ, ಚಿತ್ರಕಲೆ ಸೇರಿದಂತೆ ವಿವಿಧ ಸ್ಪರ್ಧೆಗಳು ವಿದ್ಯಾರ್ಥಿಗಳಿಗೆ ಆಯೋಜಿಸಲಾಯಿತು.
Last Updated 18 ಡಿಸೆಂಬರ್ 2025, 6:24 IST
ಕಾರ್ಕಳ: ತಾಲ್ಲೂಕು ಸ್ಕೌಟ್ಸ್ ಮತ್ತು ಗೈಡ್ಸ್ ಮೇಳ ಸಂಪನ್ನ

ಎಂಎಚ್‌ಆರ್‌ಸಿ: ಚಿಕಿತ್ಸಾ ವಿಭಾಗ ಉದ್ಘಾಟನೆ

Clinical Facility: ಮಣಿಪಾಲ್ ಹಾಸ್ಪಿಟಲ್ಸ್ ಮತ್ತು ರೆಸ್ಪೈಟ್ ಸೆಂಟರ್‌ನ ಎಂಎಚ್‌ಆರ್‌ಸಿಯಲ್ಲಿ ಹರೀಶ್ ಮತ್ತು ಬೀನಾ ಶಾ ಫೌಂಡೇಷನ್ ನಿರ್ಮಿಸಿದ ಕ್ಲಿನಿಕಲ್ ಬ್ಲಾಕ್ ಉದ್ಘಾಟನೆಯು ಬುಧವಾರ ಉಡುಪಿ ಜಿಲ್ಲೆಯಲ್ಲಿ ನೆರವೇರಿತು.
Last Updated 18 ಡಿಸೆಂಬರ್ 2025, 6:21 IST
ಎಂಎಚ್‌ಆರ್‌ಸಿ: ಚಿಕಿತ್ಸಾ ವಿಭಾಗ ಉದ್ಘಾಟನೆ

ಅಕ್ಷತಾ ಪೂಜಾರಿಗೆ ಪೊಲೀಸ್ ದೌರ್ಜನ್ಯ ಆರೋಪ: ಸೂಕ್ತ ತನಿಖೆಗೆ ಗೃಹ ಸಚಿವರಿಗೆ ಮನವಿ

ಅಕ್ಷತಾ ಪೂಜಾರಿಗೆ ಪೊಲೀಸ್ ದೌರ್ಜನ್ಯ ಆರೋಪ: ಜಿಲ್ಲಾಸ್ಪತ್ರೆಗೆ ಮುದ್ರಾಡಿ ಮಂಜುನಾಥ ಪೂಜಾರಿ ಭೇಟಿ
Last Updated 18 ಡಿಸೆಂಬರ್ 2025, 6:21 IST
ಅಕ್ಷತಾ ಪೂಜಾರಿಗೆ ಪೊಲೀಸ್ ದೌರ್ಜನ್ಯ ಆರೋಪ: ಸೂಕ್ತ ತನಿಖೆಗೆ ಗೃಹ ಸಚಿವರಿಗೆ ಮನವಿ

ವಿದ್ಯಾರ್ಥಿನಿ ಮೇಲೆ ಪೊಲೀಸ್‌ ದೌರ್ಜನ್ಯ: ಠಾಣೆ ಎದುರು ಪ್ರತಿಭಟನೆ

ವಿದ್ಯಾರ್ಥಿನಿ ಮೇಲೆ ಪೊಲೀಸ್‌ ದೌರ್ಜನ್ಯ: ಜಿಲ್ಲಾ ಬಿಲ್ಲವ ಯುವ ವೇದಿಕೆ ಆರೋಪ
Last Updated 18 ಡಿಸೆಂಬರ್ 2025, 6:18 IST
ವಿದ್ಯಾರ್ಥಿನಿ ಮೇಲೆ ಪೊಲೀಸ್‌ ದೌರ್ಜನ್ಯ: ಠಾಣೆ ಎದುರು  ಪ್ರತಿಭಟನೆ
ADVERTISEMENT

ಆರ್ಥಿಕ ನೆರವು: ಅರ್ಜಿ ತ್ವರಿತ ವಿಲೇವಾರಿಯಾಗಲಿ: ಪ್ರತೀಕ್ ಬಾಯಲ್

ಜಿಲ್ಲಾ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಸೂಚನೆ
Last Updated 17 ಡಿಸೆಂಬರ್ 2025, 7:27 IST
ಆರ್ಥಿಕ ನೆರವು: ಅರ್ಜಿ ತ್ವರಿತ ವಿಲೇವಾರಿಯಾಗಲಿ: ಪ್ರತೀಕ್ ಬಾಯಲ್

ಸಂವಿಧಾನದ ಮೂಲ ತತ್ವ ಪಾಲಿಸಿ: ಗಣನಾಥ ಎಕ್ಕಾರ್

ತೊಟ್ಟಂನಲ್ಲಿ ಸರ್ವಧರ್ಮ ಹಬ್ಬಗಳ ಸೌಹಾರ್ದ ಕೂಟ
Last Updated 17 ಡಿಸೆಂಬರ್ 2025, 7:27 IST
ಸಂವಿಧಾನದ ಮೂಲ ತತ್ವ ಪಾಲಿಸಿ: ಗಣನಾಥ ಎಕ್ಕಾರ್

ಪೊಲೀಸರ ಕರ್ತವ್ಯಕ್ಕೆ ಅಡ್ಡಿ: ಪ್ರಕರಣ ಬೇರೆಡೆಗೆ ವರ್ಗಾವಣೆ

Police Duty Obstruction: ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಸಂಘಟನೆಗಳು ಅನುಮಾನ ವ್ಯಕ್ತಪಡಿಸಿದ್ದರಿಂದ ಪ್ರಕರಣವನ್ನು ಬೇರೆ ತನಿಖಾಧಿಕಾರಿಗೆ ವರ್ಗಾಯಿಸಲಾಗಿದೆ ಎಂದು ಎಸ್‌ಪಿ ಹೇಳಿದರು
Last Updated 17 ಡಿಸೆಂಬರ್ 2025, 7:26 IST
ಪೊಲೀಸರ ಕರ್ತವ್ಯಕ್ಕೆ ಅಡ್ಡಿ: ಪ್ರಕರಣ ಬೇರೆಡೆಗೆ ವರ್ಗಾವಣೆ
ADVERTISEMENT
ADVERTISEMENT
ADVERTISEMENT