ಶನಿವಾರ, 20 ಡಿಸೆಂಬರ್ 2025
×
ADVERTISEMENT

ಉಡುಪಿ

ADVERTISEMENT

ಮತಗಳವು ಆರೋಪ: ಉಡುಪಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ

BJP Government Criticism: ಕೇಂದ್ರದ ಬಿಜೆಪಿ ಸರ್ಕಾರವು ಮತಗಳವು ಮಾಡುತ್ತಿದೆ ಎಂದು ಆರೋಪಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಶನಿವಾರ ಮಾನವ ಸರಪಳಿ ಹಮ್ಮಿಕೊಳ್ಳಲಾಗಿತ್ತು.
Last Updated 20 ಡಿಸೆಂಬರ್ 2025, 7:33 IST
ಮತಗಳವು ಆರೋಪ: ಉಡುಪಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ

ನರೇಗಾ ಹೆಸರು ಬದಲಾವಣೆಯಲ್ಲಿ ಕಾರ್ಯಸೂಚಿ: ಕೆ.ಜಯಪ್ರಕಾಶ್ ಹೆಗ್ಡೆ

Jayaprakash Hegde: ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಹೆಸರು ಬದಲಾವಣೆ ನೆಪದಲ್ಲಿ ಯೋಜನೆಯ ಸ್ವರೂಪ ಹಾಗೂ ಉದ್ದೇಶವನ್ನು ಬದಲಾಯಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಮುಖಂಡ ಕೆ.ಜಯಪ್ರಕಾಶ್ ಹೆಗ್ಡೆ ಆರೋಪಿಸಿದ್ದಾರೆ.
Last Updated 20 ಡಿಸೆಂಬರ್ 2025, 5:18 IST
ನರೇಗಾ ಹೆಸರು ಬದಲಾವಣೆಯಲ್ಲಿ ಕಾರ್ಯಸೂಚಿ: ಕೆ.ಜಯಪ್ರಕಾಶ್ ಹೆಗ್ಡೆ

ಉಡುಪಿ: ಜೋಮ್ಲು ಕ್ಷೇತ್ರದಲ್ಲಿ ಎಳ್ಳಮವಾಸ್ಯೆ, ತೀರ್ಥೋತ್ಸವ

Jomlu Tirhthotsava: ಪ್ರಸಿದ್ಧ ಕ್ಷೇತ್ರ ಶ್ರೀ ಕ್ಷೇತ್ರ ಜೋಮ್ಲುವಿನಲ್ಲಿ ಎಳ್ಳಮವಾಸ್ಯೆಯ ಅಂಗವಾಗಿ ಶುಕ್ರವಾರ ಶ್ರೀಕ್ಷೇತ್ರ ಜೋಮ್ಲು ತೀರ್ಥೋತ್ಸವ, ವಾರ್ಷಿಕ ಜಾತ್ರೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಿತು.
Last Updated 20 ಡಿಸೆಂಬರ್ 2025, 5:18 IST
ಉಡುಪಿ: ಜೋಮ್ಲು ಕ್ಷೇತ್ರದಲ್ಲಿ ಎಳ್ಳಮವಾಸ್ಯೆ, ತೀರ್ಥೋತ್ಸವ

ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸಿ: ಉಡುಪಿ ಜಿಲ್ಲಾಧಿಕಾರಿ ಸೂಚನೆ

ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸಭೆ
Last Updated 20 ಡಿಸೆಂಬರ್ 2025, 5:18 IST
ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸಿ: ಉಡುಪಿ ಜಿಲ್ಲಾಧಿಕಾರಿ ಸೂಚನೆ

ಕೈಉತ್ಪನ್ನಗಳ ಮೇಳ | ಮಹಿಳೆಯರನ್ನು ಮುಖ್ಯವಾಹಿನಿಯಿಂದ ತಳ್ಳದಿರಿ: ಕೃಷ್ಣ ಕೊತ್ತಾಯ

Jathra Mahotsava: ಮಡಿಕೇರಿ: ತಾಲ್ಲೂಕಿನ ಕಟ್ಟೆಮಾಡು ಗ್ರಾಮದ ಮಹಾಮೃತ್ಯುಂಜಯ ಮಹದೇಶ್ವರ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವವು ಡಿ. 23ರಿಂದ 28ರವರೆಗೆ ನಡೆಯಲಿದೆ. 23ರಂದು ಬೆಳಿಗ್ಗೆ 8 ಗಂಟೆಗೆ ಗಣಪತಿ ಹೋಮದೊಂದಿಗೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿವೆ.
Last Updated 20 ಡಿಸೆಂಬರ್ 2025, 5:17 IST
ಕೈಉತ್ಪನ್ನಗಳ ಮೇಳ | ಮಹಿಳೆಯರನ್ನು ಮುಖ್ಯವಾಹಿನಿಯಿಂದ ತಳ್ಳದಿರಿ: ಕೃಷ್ಣ ಕೊತ್ತಾಯ

ತಂದೆಗೆ ಕಿರುಕುಳ ನೀಡದಂತೆ 'ಬಿಗ್ ಬಾಸ್' ಸ್ಪರ್ಧಿ ಚೈತ್ರಾಗೆ ನ್ಯಾಯಾಲಯ ಸೂಚನೆ

Court Order Against Harassment: ಹಿರಿಯ ನಾಗರಿಕರ ಪಾಲನೆ ಕಾಯ್ದೆ ಅಡಿಯಲ್ಲಿ ಸಲ್ಲಿಸಿದ ಅರ್ಜಿಯ ಹಿನ್ನೆಲೆಯಲ್ಲಿ, ಚೈತ್ರಾ ಕುಂದಾಪುರ ಅವರು ತಂದೆಗೆ ದೈಹಿಕ-ಮಾನಸಿಕ ಕಿರುಕುಳ ನೀಡಬಾರದೆಂದು ನ್ಯಾಯಾಲಯ ಸೂಚನೆ ನೀಡಿದೆ.
Last Updated 20 ಡಿಸೆಂಬರ್ 2025, 4:32 IST
ತಂದೆಗೆ ಕಿರುಕುಳ ನೀಡದಂತೆ 'ಬಿಗ್ ಬಾಸ್' ಸ್ಪರ್ಧಿ ಚೈತ್ರಾಗೆ ನ್ಯಾಯಾಲಯ ಸೂಚನೆ

ಸುರೇಶ ಬಂಗೇರಗೆ ವಿನ್‌ಲೈಟ್ ಪುರಸ್ಕಾರ

ಸಾಲಿಗ್ರಾಮ(ಬ್ರಹ್ಮಾವರ): ಸಾಲಿಗ್ರಾಮ ಪಾರಂಪಳ್ಳಿ ಪಡುಕರೆಯ ವಿನ್‌ಲೈಟ್ ಸ್ಪೋರ್ಟ್ಸ್ ಕ್ಲಬ್ ಆರನೇ ವರ್ಷದ ವಿನ್‌ಲೈಟ್ ಪುರಸ್ಕಾರಕ್ಕೆ ಸಾಂಪ್ರದಾಯಿಕ ಯಕ್ಷ ಕಲಾವಿದ ಕೋಟ ಸುರೇಶ ಬಂಗೇರ ಆಯ್ಕೆಯಾಗಿದ್ದಾರೆ.
Last Updated 19 ಡಿಸೆಂಬರ್ 2025, 8:07 IST
 ಸುರೇಶ ಬಂಗೇರಗೆ ವಿನ್‌ಲೈಟ್ ಪುರಸ್ಕಾರ
ADVERTISEMENT

ಹಳ್ಳಿಹೊಳೆ: ಭೀಮಶಕ್ತಿ ಐಕ್ಯತಾ ಸಮಾವೇಶ

ಭೀಮ ಶಕ್ತಿ ಐಕ್ಯತಾ ಸಮಾವೇಶ 
Last Updated 19 ಡಿಸೆಂಬರ್ 2025, 8:06 IST
ಹಳ್ಳಿಹೊಳೆ: ಭೀಮಶಕ್ತಿ ಐಕ್ಯತಾ ಸಮಾವೇಶ

ಹೆಬ್ರಿಯ ಸೀತಾನದಿ ಕೂಡ್ಲು ಫಾಲ್ಸ್‌ನಲ್ಲಿ ಜಾರಿ ಬಿದ್ದಿದ್ದ ಬೆಂಗಳೂರಿನ ಯುವಕ ಸಾವು

HEBRI ಹೆಬ್ರಿ: ಹೆಬ್ರಿಯ ಸೀತಾನದಿ ಕೂಡ್ಲು ಫಾಲ್ಸ್‌ನಲ್ಲಿ ಬಂಡೆಕಲ್ಲಿನಿಂದ ಜಾರಿಬಿದ್ದು ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮೃತಪಟ್ಟಿದ್ದಾರೆ.  
Last Updated 19 ಡಿಸೆಂಬರ್ 2025, 8:06 IST
ಹೆಬ್ರಿಯ ಸೀತಾನದಿ ಕೂಡ್ಲು ಫಾಲ್ಸ್‌ನಲ್ಲಿ ಜಾರಿ ಬಿದ್ದಿದ್ದ ಬೆಂಗಳೂರಿನ ಯುವಕ ಸಾವು

ಹದಗೆಟ್ಟ ರಸ್ತೆ : ಪ್ರತಿಭಟನೆಯ ಎಚ್ಚರಿಕೆ

ಮಲ್ಪೆ ಹೆಬ್ರಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಹೆಬ್ರಿ ಕೆಳಪೇಟೆಯಲ್ಲಿ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ಗುರುವಾರ ಸ್ಥಳೀಯರು ಬ್ಯಾನರ್‌ ಅಳವಡಿಸಿ ಪ್ರತಿಭಟನೆಯ ಎಚ್ಚರಿಕೆ ನೀಡಿದರು. 
Last Updated 19 ಡಿಸೆಂಬರ್ 2025, 8:05 IST
 ಹದಗೆಟ್ಟ ರಸ್ತೆ :  ಪ್ರತಿಭಟನೆಯ ಎಚ್ಚರಿಕೆ
ADVERTISEMENT
ADVERTISEMENT
ADVERTISEMENT