ಶನಿವಾರ, 27 ಡಿಸೆಂಬರ್ 2025
×
ADVERTISEMENT

ಉಡುಪಿ

ADVERTISEMENT

ಕಾಪು ಕಡಲ ಪರ್ಬ: ಸಾಗರ ತೀರದಲ್ಲಿ ತಿನಿಸುಗಳ ಮೆಲೋಗರ

Food Festival: ಬಿಜೆಪಿ ಕಾಪು ಮಂಡಲದ ವತಿಯಿಂದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೇತೃತ್ವದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಾಬ್ದಿ ಪ್ರಯುಕ್ತ ಕಾಪು ಬೀಚ್‌ನಲ್ಲಿ ಹಮ್ಮಿಕೊಂಡಿರುವ ಕಡಲ ಪರ್ಬದ ಆಹಾರ ಮೇಳಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಿದರು.
Last Updated 27 ಡಿಸೆಂಬರ್ 2025, 8:01 IST
ಕಾಪು ಕಡಲ ಪರ್ಬ: ಸಾಗರ ತೀರದಲ್ಲಿ ತಿನಿಸುಗಳ ಮೆಲೋಗರ

ದೊಂಡೆರಂಗಡಿ | ಯತೀಶ್ ಶೆಟ್ಟಿ ಸ್ಮರಣಾರ್ಥ ಕಬಡ್ಡಿ ಟೂರ್ನಿ: 16 ತಂಡಗಳು ಭಾಗಿ

Yatheesh Shetty Kabaddi: ಹೆಬ್ರಿ: ದೊಂಡೆರಂಗಡಿ ದಿ.ಯತೀಶ್ ಶೆಟ್ಟಿ ಸ್ಮರಣಾರ್ಥ ಯತೀಶ್ ಶೆಟ್ಟಿ ಅಭಿಮಾನಿ ಬಳಗದ ವತಿಯಿಂದ ರಾಷ್ಟ್ರ ಮಟ್ಟದ ಕಬಡ್ಡಿ ಟೂರ್ನಿ ನಡೆಯಿತು. ಹೊನಲು ಬೆಳಕಿನಲ್ಲಿ ಮ್ಯಾಟ್ ಕಬಡ್ಡಿ ಟೂರ್ನಿಯಲ್ಲಿ 16 ತಂಡಗಳ ಸ್ಪರ್ಧೆ ನಡೆಯಿತು.
Last Updated 27 ಡಿಸೆಂಬರ್ 2025, 8:01 IST
ದೊಂಡೆರಂಗಡಿ | ಯತೀಶ್ ಶೆಟ್ಟಿ ಸ್ಮರಣಾರ್ಥ ಕಬಡ್ಡಿ ಟೂರ್ನಿ: 16 ತಂಡಗಳು ಭಾಗಿ

ಉಡುಪಿ | ಬಂಗಾರವು ತೇಜಸ್ಸು, ಪರಿಶುದ್ಧಿಯ ಪ್ರತೀಕ: ಪುತ್ತಿಗೆ ಶ್ರೀ

Udupi Krishna Matha: ಲೋಹಗಳಲ್ಲಿ ಅತ್ಯಂತ ಶ್ರೇಷ್ಠವಾದ ಲೋಹ ಚಿನ್ನವಾಗಿದೆ. ಯಾವ ಕಾಲದಲ್ಲೂ ಅದು ಮಲಿನವಾಗದೆ ಶುದ್ಧವಾಗಿರುತ್ತದೆ ಮತ್ತು ತೇಜಸ್ಸಿನ, ಪರಿಶುದ್ಧಿಯ ಪ್ರತೀಕವಾಗಿದೆ. ಅಂತಹ ಪರಿಶುದ್ಧ ವಸ್ತುವಿನಿಂದ ದೇವರ ಆರಾಧನೆ ಮಾಡಲು ಚಿನ್ನದ ರಥ ಸಮರ್ಪಿಸಲಾಗಿದೆ.
Last Updated 27 ಡಿಸೆಂಬರ್ 2025, 7:59 IST
ಉಡುಪಿ | ಬಂಗಾರವು ತೇಜಸ್ಸು, ಪರಿಶುದ್ಧಿಯ ಪ್ರತೀಕ: ಪುತ್ತಿಗೆ ಶ್ರೀ

ಕಾರ್ಕಳ | ಅಭಿವೃದ್ಧಿ ತತ್ವಕ್ಕೆ ಬದ್ಧರಾಗಿದ್ದ ವಾಜಪೇಯಿ: ಬಿ.ಎಲ್.ಸಂತೋಷ್

BL Santhosh: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮಶತಾಬ್ದಿ ಪ್ರಯುಕ್ತ ಕಾರ್ಕಳ ಬಿಜೆಪಿ ವತಿಯಿಂದ ತಾಲ್ಲೂಕಿನ ಕುಕ್ಕುಂದೂರು ಮೈದಾನದಲ್ಲಿ ಅಟಲ್ ಸ್ಮರಣೆ ಆಯೋಜಿಸಲಾಗಿತ್ತು. ವಾಜಪೇಯಿ ಕೇವಲ ರಾಜಕಾರಣಿಯಾಗಿರಲಿಲ್ಲ, ಪ್ರತಿಭೆಯ‌ ಸಂಗಮವಾಗಿದ್ದರು.
Last Updated 27 ಡಿಸೆಂಬರ್ 2025, 7:59 IST
ಕಾರ್ಕಳ | ಅಭಿವೃದ್ಧಿ ತತ್ವಕ್ಕೆ ಬದ್ಧರಾಗಿದ್ದ ವಾಜಪೇಯಿ:  ಬಿ.ಎಲ್.ಸಂತೋಷ್

ಕೋಟ | ಮಹಿಳೆಯರ ನೆರವಿಗೆ ಸ್ನೇಹಕೂಟ: ಆನಂದ ಸಿ ಕುಂದರ್

Manuru Sneha Koota: ಅಶಕ್ತರು, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಕಾರ ನೀಡುತ್ತ, ಗ್ರಾಮೀಣ ಭಾಗದ ಮಹಿಳೆಯನ್ನು ಮುಂಚೂಣಿಗೆ ತಂದು, ನಮ್ಮ ಸಂಸ್ಕೃತಿಯನ್ನು ಪ್ರತಿ ಮನೆಯಲ್ಲಿ ಜಾಗೃತಗೊಳಿಸುವ ಸ್ನೇಹಕೂಟದ ಕಾರ್ಯ ಶ್ಲಾಘನೀಯ ಎಂದು ಆನಂದ ಸಿ ಕುಂದರ್ ಹೇಳಿದರು.
Last Updated 27 ಡಿಸೆಂಬರ್ 2025, 7:58 IST
ಕೋಟ | ಮಹಿಳೆಯರ ನೆರವಿಗೆ ಸ್ನೇಹಕೂಟ: ಆನಂದ ಸಿ ಕುಂದರ್

ಪಡುಬಿದ್ರಿ: ಸರಗಳವು ಮಾಡುತ್ತಿದ್ದ ತಮಿಳುನಾಡಿನ ಮೂವರು ಮಹಿಳೆಯರ ಬಂಧನ

Tamil Nadu Women Arrested: ಹೆಜಮಾಡಿ ಬ್ರಹ್ಮಬೈದರ್ಕಳ ಗರಡಿಯಲ್ಲಿ ಡಿಸೆಂಬರ್ 24 ರಂದು ವೃದ್ಧೆಯೊಬ್ಬರ ಕತ್ತಿನಿಂದ ಚಿನ್ನದ ಸರವನ್ನು ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ತಮಿಳುನಾಡು ಕೃಷ್ಣನಗರಿಯ ಮೂವರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 27 ಡಿಸೆಂಬರ್ 2025, 7:57 IST
ಪಡುಬಿದ್ರಿ: ಸರಗಳವು ಮಾಡುತ್ತಿದ್ದ ತಮಿಳುನಾಡಿನ ಮೂವರು ಮಹಿಳೆಯರ ಬಂಧನ

ಉಡುಪಿ: ಶಿರೂರು ಪರ್ಯಾಯ ಚಪ್ಪರ ಮುಹೂರ್ತ

Veda Vardhana Teertha: ಶಿರೂರು ಮಠಾಧೀಶ ವೇದವರ್ಧನ ತೀರ್ಥ ಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತ ಶುಕ್ರವಾರ ನೆರವೇರಿತು. ಶ್ರೀಕೃಷ್ಣ ಮಠದ ಪರ್ಯಾಯದ ಸಂಪ್ರದಾಯದಂತೆ ನಾಲ್ಕು ಮುಹೂರ್ತಗಳ ಬಳಿಕ ಈ ಧಾರ್ಮಿಕ ವಿಧಿ ನಡೆದಿದೆ.
Last Updated 27 ಡಿಸೆಂಬರ್ 2025, 7:56 IST
ಉಡುಪಿ: ಶಿರೂರು ಪರ್ಯಾಯ ಚಪ್ಪರ ಮುಹೂರ್ತ
ADVERTISEMENT

ಕಾರ್ಕಳ | ಗ್ರಾಮೀಣ ಪ್ರದೇಶದ ಭಾಷೆ ಪರಿಶುದ್ಧ: ನೀಲಾವರ ಸುರೇಂದ್ರ ಅಡಿಗ

Kannada Sahitya Parishat: ಭಾಷೆಯ ಪರಿಶುದ್ಧತೆ ಗ್ರಾಮೀಣ ಪ್ರದೇಶಗಳಲ್ಲಿ ಉಳಿದುಕೊಂಡಿದೆ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕದ ವತಿಯಿಂದ ಈ ಗೋಷ್ಠಿ ನಡೆಯಿತು.
Last Updated 27 ಡಿಸೆಂಬರ್ 2025, 7:55 IST
ಕಾರ್ಕಳ | ಗ್ರಾಮೀಣ ಪ್ರದೇಶದ ಭಾಷೆ ಪರಿಶುದ್ಧ: ನೀಲಾವರ ಸುರೇಂದ್ರ ಅಡಿಗ

WEB EXCLUSIVE | ಉಡುಪಿ: ಪಂಚಗಂಗಾವಳಿ ಎಂಬ ಜೀವ ವೈವಿಧ್ಯದ ನೆಲೆ

Biodiversity Hub: ಉಡುಪಿ ಜಿಲ್ಲೆಯ ಕುಂದಾಪುರ ನಗರದ ಸನಿಹದಲ್ಲೇ ವಿಶಾಲವಾಗಿ ಹರಡಿರುವ ಪಂಚಗಂಗಾವಳಿ ನದಿ ಮತ್ತು ಅದರ ಹಿನ್ನೀರು ಪ್ರದೇಶಗಳು ಜೀವ ವೈವಿಧ್ಯಗಳ ತಾಣವಾಗಿದ್ದು, ಪ್ರವಾಸಿಗರನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
Last Updated 26 ಡಿಸೆಂಬರ್ 2025, 21:25 IST
WEB EXCLUSIVE | ಉಡುಪಿ: ಪಂಚಗಂಗಾವಳಿ ಎಂಬ ಜೀವ ವೈವಿಧ್ಯದ ನೆಲೆ

ಸವಾಲು ಎದುರಿಸಿ ಯಶಸ್ಸು ಸಾಧಿಸಿ

ಬೆಳಪು: ವಿಕಲಚೇತನರ ಗ್ರಾಮಸಭೆಯಲ್ಲಿ ದೇವಿಪ್ರಸಾದ್ ಶೆಟ್ಟಿ
Last Updated 26 ಡಿಸೆಂಬರ್ 2025, 7:00 IST
ಸವಾಲು ಎದುರಿಸಿ ಯಶಸ್ಸು ಸಾಧಿಸಿ
ADVERTISEMENT
ADVERTISEMENT
ADVERTISEMENT