ಭಾನುವಾರ, 7 ಡಿಸೆಂಬರ್ 2025
×
ADVERTISEMENT

ಉಡುಪಿ

ADVERTISEMENT

ಏಕತೆಯಲ್ಲಿ ಬಲವಿದೆ: ಗಾಯತ್ರಿ ಭಂಡಾರ್‌ಕಾರ್

ಕುಂದಾಪುರ: ಏಕತೆಯಲ್ಲಿ ಬಲವಿದೆ. ಏಕತೆಯಲ್ಲಿ ಬದುಕಿನ ಸಾರ್ಥಕತೆಯೂ ಇದೆ ಎಂದು ಡಾ.ಗಾಯತ್ರಿ ಭಂಡಾರ್ಕರ್ ಹೇಳಿದರು.
Last Updated 6 ಡಿಸೆಂಬರ್ 2025, 7:41 IST
ಏಕತೆಯಲ್ಲಿ ಬಲವಿದೆ: ಗಾಯತ್ರಿ ಭಂಡಾರ್‌ಕಾರ್

ಉಡುಪಿಯಲ್ಲಿ ಆಳ್ವಾಸ್‌ ಸಾಂಸ್ಕೃತಿಕ ವೈಭವ 13ರಂದು

500 ವಿದ್ಯಾರ್ಥಿ ಕಲಾವಿದರು ಭಾಗಿ: ಡಾ.ಎಂ.ಮೋಹನ ಆಳ್ವ ವಿವರಣೆ
Last Updated 6 ಡಿಸೆಂಬರ್ 2025, 7:29 IST
ಉಡುಪಿಯಲ್ಲಿ ಆಳ್ವಾಸ್‌ ಸಾಂಸ್ಕೃತಿಕ ವೈಭವ 13ರಂದು

ಕೋಟ: ಕಾರಂತ ಥೀಂ ಪಾರ್ಕ್‌ನಲ್ಲಿ ಮಿಗ್‌ 21

ಕೋಟತಟ್ಟು ಗ್ರಾಮ ಪಂಚಾಯಿತಿ: ಕರಾವಳಿಯಲ್ಲಿ ಶಾಶ್ವತ ಯುದ್ಧ ವಿಮಾನ ಪ್ರದರ್ಶನ ತಾಣ
Last Updated 6 ಡಿಸೆಂಬರ್ 2025, 7:25 IST
ಕೋಟ: ಕಾರಂತ ಥೀಂ ಪಾರ್ಕ್‌ನಲ್ಲಿ ಮಿಗ್‌ 21

24ರಿಂದ ಬೈಂದೂರು ಉತ್ಸವ

Udupi Festival Event: ಬೈಂದೂರು ಉತ್ಸವವು ಜನವರಿ 24ರಿಂದ 26ರ ವರೆಗೆ ನಡೆಯಲಿದ್ದು, ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಉತ್ಸವದಲ್ಲಿ ಧಾರ್ಮಿಕ ಕ್ಷೇತ್ರಗಳ ವೀಡಿಯೊ ಪ್ರದರ್ಶನ ಹಾಗೂ ಜನಪರ ಕಾರ್ಯಕ್ರಮಗಳ ಆವಿಷ್ಕಾರ ನಡೆಯಲಿದೆ.
Last Updated 6 ಡಿಸೆಂಬರ್ 2025, 7:05 IST
24ರಿಂದ ಬೈಂದೂರು ಉತ್ಸವ

ಬೈಂದೂರು: ಸಂಭ್ರಮದ ಉಪ್ಪುಂದ ಕೊಡಿಹಬ್ಬ

ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವ: ವಾರ್ಷಿಕ ಮನ್ಮಹಾರಥೋತ್ಸವ
Last Updated 6 ಡಿಸೆಂಬರ್ 2025, 7:04 IST
ಬೈಂದೂರು: ಸಂಭ್ರಮದ ಉಪ್ಪುಂದ ಕೊಡಿಹಬ್ಬ

ಉಡುಪಿ | ‘ಭಗವದ್ಗೀತೆಯಿಂದ ವಿಶ್ವತೋಮುಖ ಸಂದೇಶ’

ಸಂತ ಸಂದೇಶ, ಸಂತ ಸನ್ಮಾನ ಕಾರ್ಯಕ್ರಮದಲ್ಲಿ ಪುತ್ತಿಗೆ ಶ್ರೀ ಪ್ರತಿಪಾದನೆ
Last Updated 5 ಡಿಸೆಂಬರ್ 2025, 7:16 IST
ಉಡುಪಿ | ‘ಭಗವದ್ಗೀತೆಯಿಂದ ವಿಶ್ವತೋಮುಖ ಸಂದೇಶ’

ಹೆಬ್ರಿ: ಅಭಿವಿನ್ಯಾಸ ತರಬೇತಿ ಕಾರ್ಯಕ್ರಮ

Student Training Program: ಹೆಬ್ರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೋವರ್ಸ್–ರೇಂಜರ್ಸ್ ಹಾಗೂ ಐ.ಕ್ಯು.ಎ.ಸಿ ಘಟಕಗಳ ಸಹಯೋಗದಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ ಅಭಿವಿನ್ಯಾಸ ತರಬೇತಿ ಕಾರ್ಯಕ್ರಮ ನಡೆಯಿತು ಎಂದು ವಿತೇಶ್ ಕಾಂಚನಾ ತಿಳಿಸಿದರು.
Last Updated 5 ಡಿಸೆಂಬರ್ 2025, 7:15 IST
ಹೆಬ್ರಿ: ಅಭಿವಿನ್ಯಾಸ ತರಬೇತಿ ಕಾರ್ಯಕ್ರಮ
ADVERTISEMENT

ಉಡುಪಿ: ಕುಸಿಯುತ್ತಿದೆ ಶೇಂಗಾ ಬಿತ್ತನೆ ಪ್ರದೇಶ

ಹವಾಮಾನ ವೈಪರೀತ್ಯ, ಕಾರ್ಮಿಕರ ಕೊರತೆ: ದ್ವಿದಳ ಧಾನ್ಯ ಬೆಳೆಯಿಂದ ದೂರ ಸರಿಯುತ್ತಿರುವ ರೈತರು
Last Updated 5 ಡಿಸೆಂಬರ್ 2025, 7:14 IST
ಉಡುಪಿ: ಕುಸಿಯುತ್ತಿದೆ ಶೇಂಗಾ ಬಿತ್ತನೆ ಪ್ರದೇಶ

ಬ್ರಹ್ಮಾವರ: ‘ಸಭೆಯ ಅನುಮೋದನೆ ಇಲ್ಲದೆ ಪರವಾನಗಿ ನೀಡಬಾರದು’

ಬ್ರಹ್ಮಾವರ ತಾಲ್ಲೂಕು ಮಟ್ಟದ ಕೆ.ಡಿ.ಪಿ ಸಭೆ
Last Updated 5 ಡಿಸೆಂಬರ್ 2025, 7:12 IST
ಬ್ರಹ್ಮಾವರ: ‘ಸಭೆಯ ಅನುಮೋದನೆ ಇಲ್ಲದೆ ಪರವಾನಗಿ ನೀಡಬಾರದು’

ಉಡುಪಿ | ಎಆರ್‌ಟಿ: ತಜ್ಞ ಸದಸ್ಯರಾಗಿ ಸತೀಶ್ ಅಡಿಗ ನೇಮಕ

Fertility Technology Expert: ಉಡುಪಿಯ ಡಾ. ಸತೀಶ್ ಅಡಿಗ ಅವರನ್ನು ರಾಷ್ಟ್ರೀಯ ಎಆರ್‌ಟಿ ಮತ್ತು ಬಾಡಿಗೆ ತಾಯ್ತನ ಮಂಡಳಿಯ ತಜ್ಞ ಸದಸ್ಯರಾಗಿ ನೇಮಕ ಮಾಡಿದ ಕೇಂದ್ರ ಆರೋಗ್ಯ ಸಚಿವಾಲಯ, ದೇಶದ ಸಂತಾನೋತ್ಪತ್ತಿ ಸೇವೆಗಳ ಮೇಲ್ವಿಚಾರಣೆಗೆ ಈ ನೇಮಕವಾಗಿದೆ.
Last Updated 5 ಡಿಸೆಂಬರ್ 2025, 7:06 IST
ಉಡುಪಿ | ಎಆರ್‌ಟಿ: ತಜ್ಞ ಸದಸ್ಯರಾಗಿ ಸತೀಶ್ ಅಡಿಗ ನೇಮಕ
ADVERTISEMENT
ADVERTISEMENT
ADVERTISEMENT