ಶನಿವಾರ, 22 ನವೆಂಬರ್ 2025
×
ADVERTISEMENT

ಉಡುಪಿ

ADVERTISEMENT

ಕಾರ್ಕಳ: ರಿಕ್ಷಾಕ್ಕೆ ಬಸ್ ಡಿಕ್ಕಿ

Bus Collision Karkala: ಕಾರ್ಕಳ ಬಸ್ ನಿಲ್ದಾಣದತ್ತ ಬರುತ್ತಿದ್ದ ಬಸ್ ಚಾಲಕನಿಗೆ ಹಠಾತ್ ಆರೋಗ್ಯ ಸಮಸ್ಯೆ ಎದುರಾದ ಪರಿಣಾಮ ಬಸ್‌ ನಿಯಂತ್ರಣ ತಪ್ಪಿ ರಸ್ತೆಬದಿ ನಿಂತ ರಿಕ್ಷಾಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.
Last Updated 22 ನವೆಂಬರ್ 2025, 5:48 IST
ಕಾರ್ಕಳ: ರಿಕ್ಷಾಕ್ಕೆ ಬಸ್ ಡಿಕ್ಕಿ

ಕುಂದಾಪುರ: ಕುಂದೇಶ್ವರ ಲಕ್ಷ ದೀಪೋತ್ಸವ ಸಂಪನ್ನ

Temple Festival Karnataka: ಶ್ರೀಕುಂದೇಶ್ವರ ದೇವಸ್ಥಾನದ ಕಾರ್ತಿಕ ಅಮಾವಾಸ್ಯೆಯ ಲಕ್ಷ ದೀಪೋತ್ಸವ ಬುಧವಾರ ಸಂಭ್ರಮದಿಂದ ನಡೆಯಿತು. ಶತರುದ್ರಾಭಿಷೇಕ, ರಥೋತ್ಸವ, ಭಜನೆ, ಯಕ್ಷಗಾನ, ನೃತ್ಯ ಕಾರ್ಯಕ್ರಮಗಳಿಂದ ಕೊಂಡಾಡಲಾಯಿತು.
Last Updated 22 ನವೆಂಬರ್ 2025, 5:48 IST
ಕುಂದಾಪುರ: ಕುಂದೇಶ್ವರ ಲಕ್ಷ ದೀಪೋತ್ಸವ ಸಂಪನ್ನ

ಪಂಚಗಂಗಾವಳಿಯಲ್ಲಿ ಕಡಲ ಹಕ್ಕಿ ಕಲರವ

ಪಕ್ಷಿಪ್ರಿಯರಿಗೆ ಮುದ ನೀಡುತ್ತಿವೆ ಗ್ರೇಟರ್‌ ಕ್ರೆಸ್ಟೆಡ್‌ ಟರ್ನ್‌, ಸೀಗಲ್‌ ಹಕ್ಕಿಗಳು
Last Updated 22 ನವೆಂಬರ್ 2025, 5:47 IST
ಪಂಚಗಂಗಾವಳಿಯಲ್ಲಿ ಕಡಲ ಹಕ್ಕಿ ಕಲರವ

ಹೆಬ್ರಿ : ‘ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೇರಿಸಿ’

ಹೆಬ್ರಿ ಗ್ರಾಮ ಪಂಚಾಯಿತಿ ಗ್ರಾಮಸಭೆ, ಸರ್ಕಾರಿ ಇಲಾಖೆಗಳ ಸ್ಪಂದನೆ, ಮಾದರಿ ಗ್ರಾಮಸಭೆ
Last Updated 22 ನವೆಂಬರ್ 2025, 5:46 IST
ಹೆಬ್ರಿ : ‘ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೇರಿಸಿ’

ಉಡುಪಿ: ‘ಎಐ ಯುಗದಲ್ಲೂ ನಿರ್ಧಾರ ನಮ್ಮದಾಗಲಿ’

ಮಾಹೆಯ 33ನೇ ಘಟಿಕೋತ್ಸವ: 1,648 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
Last Updated 22 ನವೆಂಬರ್ 2025, 5:46 IST
ಉಡುಪಿ: ‘ಎಐ ಯುಗದಲ್ಲೂ ನಿರ್ಧಾರ ನಮ್ಮದಾಗಲಿ’

ಬೈಂದೂರು | ‘ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಮಾಡಿ’ : ಸರಸ್ವತಿ ಸ್ವಾಮೀಜಿ

ಕಾಳಿಕಾಂಬಾ ದೇವಸ್ಥಾನ: ರಂಗಪೂಜಾದಿ ದೀಪೋತ್ಸವದ ಧಾರ್ಮಿಕ ಸಭೆ
Last Updated 21 ನವೆಂಬರ್ 2025, 7:25 IST
ಬೈಂದೂರು | ‘ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಮಾಡಿ’ : ಸರಸ್ವತಿ ಸ್ವಾಮೀಜಿ

ಹೆಬ್ರಿ: 72ನೇ ಅಖಿಲ ಭಾರತ ಸಹಕಾರಿ ಸಪ್ತಾಹ

ಹೆಬ್ರಿಯ ಬಂಟರ ಭವನದಲ್ಲಿ  ಬುಧವಾರ ನಡೆದ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ ಜಯಕರ ಶೆಟ್ಟಿ ಇಂದ್ರಾಳಿ ಉದ್ಘಾಟಿಸಿದರು.
Last Updated 21 ನವೆಂಬರ್ 2025, 7:20 IST
ಹೆಬ್ರಿ: 72ನೇ ಅಖಿಲ ಭಾರತ ಸಹಕಾರಿ ಸಪ್ತಾಹ
ADVERTISEMENT

ನೌಕಾಪಡೆಯ ಹಡಗುಗಳ ಮಾಹಿತಿ ಪಾಕಿಸ್ತಾನಕ್ಕೆ ಸೋರಿಕೆ: ಮಲ್ಪೆಯಲ್ಲಿ ಇಬ್ಬರ ಬಂಧನ

Security Breach: ನೌಕಾಪಡೆಯ ಹಡಗುಗಳ ಮಾಹಿತಿಯನ್ನು ಪಾಕಿಸ್ತಾನಕ್ಕೆ ಸೋರಿಕೆ ಮಾಡಿದ ಆರೋಪದಲ್ಲಿ ಇಬ್ಬರನ್ನು ಮಲ್ಪೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
Last Updated 21 ನವೆಂಬರ್ 2025, 7:20 IST
ನೌಕಾಪಡೆಯ ಹಡಗುಗಳ ಮಾಹಿತಿ ಪಾಕಿಸ್ತಾನಕ್ಕೆ ಸೋರಿಕೆ: ಮಲ್ಪೆಯಲ್ಲಿ ಇಬ್ಬರ ಬಂಧನ

ಕುಂದಾಪುರ: ದೀಪೋತ್ಸವದಂದು ಅಪರೂಪದ ಧರ್ಮ ಸಮಾಗಮ

ಕುಂದೇಶ್ವರನಿಗೆ ಫಲ, ಪುಷ್ಪ ಸಮರ್ಪಿಸಿದ ಕ್ರೈಸ್ತ ಧರ್ಮೀಯರು
Last Updated 21 ನವೆಂಬರ್ 2025, 6:55 IST
ಕುಂದಾಪುರ: ದೀಪೋತ್ಸವದಂದು ಅಪರೂಪದ ಧರ್ಮ ಸಮಾಗಮ

ಕಾರ್ಕಳ: ‘ರಸ್ತೆ ದುರಸ್ತಿ ಮಾಡಲು ನಿರ್ಲಕ್ಯ’

ಕಾರ್ಕಳ: ತಾಲ್ಲೂಕು, ಪುರಸಭೆ ವ್ಯಾಪ್ತಿಯ ಬಹುತೇಕ ರಸ್ತೆಗಳು ಶಿಥಿಲಗೊಂಡಿದ್ದು ಅವುಗಳನ್ನು ಶೀಘ್ರ ದುರಸ್ತಿಗೊಳಿಸುವಂತೆ ಪುರಸಭೆ ಆಡಳಿತಕ್ಕೆ ತಾಲ್ಲೂಕು ಆಟೊ ಚಾಲಕರು– ಮಾಲೀಕರ ಸಂಘದ ವತಿಯಿಂದ ಮನವಿ ಸಲ್ಲಿಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ತಿಳಿಸಿದರು.
Last Updated 21 ನವೆಂಬರ್ 2025, 6:51 IST
ಕಾರ್ಕಳ: ‘ರಸ್ತೆ ದುರಸ್ತಿ ಮಾಡಲು ನಿರ್ಲಕ್ಯ’
ADVERTISEMENT
ADVERTISEMENT
ADVERTISEMENT