ಮಂಗಳವಾರ, 18 ನವೆಂಬರ್ 2025
×
ADVERTISEMENT

ಉಡುಪಿ

ADVERTISEMENT

ಎಸ್‌ ಆರ್‌ ಶಿಕ್ಷಣ ಸಂಸ್ಥೆಯ ಮೂವರು ರಾಜ್ಯಮಟ್ಟಕ್ಕೆ ಆಯ್ಕೆ

Art Competition: ಹೆಬ್ರಿ: ಕೇಂದ್ರ ಸರ್ಕಾರದ ಇಂಧನ ಸಚಿವಾಲಯ ಆಯೋಜಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ಎಸ್.ಆರ್. ಶಿಕ್ಷಣ ಸಂಸ್ಥೆಯ ಮೂರು ವಿದ್ಯಾರ್ಥಿಗಳು ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
Last Updated 18 ನವೆಂಬರ್ 2025, 7:25 IST
ಎಸ್‌ ಆರ್‌ ಶಿಕ್ಷಣ ಸಂಸ್ಥೆಯ ಮೂವರು ರಾಜ್ಯಮಟ್ಟಕ್ಕೆ ಆಯ್ಕೆ

ದೇವಸ್ಥಾನಕ್ಕೆ ಹೋಗುವುದರಿಂದ ಮಾತ್ರ ಶುದ್ಧತೆ ಬರುವುದಿಲ್ಲ: ಮಾಣಿಲ ಶ್ರೀ

Spiritual Message: ಕಾರ್ಕಳ: ದೇವಸ್ಥಾನಕ್ಕೆ ಹೋದರೆ ಸಾಲದು, ಮೊದಲು ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳಬೇಕು ಎಂದು ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು. ಬೆಳ್ಮಣ್ ಕುಂಭ ನಿಧಿ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
Last Updated 18 ನವೆಂಬರ್ 2025, 7:22 IST
ದೇವಸ್ಥಾನಕ್ಕೆ ಹೋಗುವುದರಿಂದ ಮಾತ್ರ ಶುದ್ಧತೆ ಬರುವುದಿಲ್ಲ:  ಮಾಣಿಲ ಶ್ರೀ

ರಾಜ್ಯೋತ್ಸವ: ರಥಶಿಲ್ಪಿಗೆ ಪಂಚವರ್ಣ ವಿಶೇಷ ಪುರಸ್ಕಾರ

ಕೋಟ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿ ವಿಜಯಲಕ್ಷ್ಮಿ ಶಿಬರೂರು ಮಕ್ಕಳನ್ನು ಧೈರ್ಯವಂತರನ್ನಾಗಿ ಬೆಳೆಸಿ ಭೃಷ್ಟಾಚಾರದ ಬಗ್ಗೆ ದೂರ ಮಾಡಿ
Last Updated 18 ನವೆಂಬರ್ 2025, 7:20 IST
ರಾಜ್ಯೋತ್ಸವ: ರಥಶಿಲ್ಪಿಗೆ ಪಂಚವರ್ಣ ವಿಶೇಷ ಪುರಸ್ಕಾರ

ಧಾರ್ಮಿಕ ಚಿಹ್ನೆಗಳನ್ನು ತೆಗೆಸಿದ ಆರೋಪ: ಅತಿಥಿ ಶಿಕ್ಷಕ ವಜಾ

ಕಾರ್ಕಳ (ಉಡುಪಿ): ವಿದ್ಯಾರ್ಥಿಗಳು ಧರಿಸುತ್ತಿದ್ದ ಧಾರ್ಮಿಕ ಚಿಹ್ನೆಗಳನ್ನು ತೆಗೆಸಿದ ಆರೋಪದಲ್ಲಿ ಮಿಯ್ಯಾರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅತಿಥಿ ಶಿಕ್ಷಕರೊಬ್ಬರನ್ನು ವಜಾಗೊಳಿಸಲಾಗಿದೆ.
Last Updated 18 ನವೆಂಬರ್ 2025, 7:18 IST
ಧಾರ್ಮಿಕ ಚಿಹ್ನೆಗಳನ್ನು ತೆಗೆಸಿದ ಆರೋಪ:  ಅತಿಥಿ ಶಿಕ್ಷಕ ವಜಾ

ಉಡುಪಿ: ಮಲೆಕುಡಿಯರಿಗೆ ಮೂಲಸೌಕರ್ಯ ಮರೀಚಿಕೆ

ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದ ಜನರಿಗೆ ತಪ್ಪದ ಗೋಳು
Last Updated 18 ನವೆಂಬರ್ 2025, 7:15 IST
ಉಡುಪಿ: ಮಲೆಕುಡಿಯರಿಗೆ ಮೂಲಸೌಕರ್ಯ ಮರೀಚಿಕೆ

ಉಡುಪಿ: ‘ಇನ್ನೊಬ್ಬರ ನೋವಿಗೆ ಸ್ಪಂದಿಸಿ’

ಶೇ 50 ರಿಯಾಯಿತಿಯಲ್ಲಿ ಡಯಾಲಿಸಿಸ್ ಚಿಕಿತ್ಸಾ ಯೋಜನೆಗೆ ಚಾಲನೆ
Last Updated 17 ನವೆಂಬರ್ 2025, 5:00 IST
ಉಡುಪಿ: ‘ಇನ್ನೊಬ್ಬರ ನೋವಿಗೆ ಸ್ಪಂದಿಸಿ’

ಉಡುಪಿ | ಬಿಹಾರದಲ್ಲಿ ಎನ್‌ಡಿಎಗೆ ಗೆಲುವು: ಸಂಭ್ರಮಾಚರಣೆ

NDA Celebration Udupi: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು.
Last Updated 17 ನವೆಂಬರ್ 2025, 4:59 IST
ಉಡುಪಿ | ಬಿಹಾರದಲ್ಲಿ ಎನ್‌ಡಿಎಗೆ ಗೆಲುವು: ಸಂಭ್ರಮಾಚರಣೆ
ADVERTISEMENT

ಕುಂದಾಪುರ | ಸೇವೆಯನ್ನು ವಿಶಿಷ್ಟವಾಗಿ ಗುರುತಿಸಬೇಕು: ಡಾ.ಪಿ.ವಿ.ಭಂಡಾರಿ

ಕುಂದಾಪುರದಲ್ಲಿ ‘ಖಾಕಿ ಕಾರ್ಟೂನ್‌ ಹಬ್ಬ’: ಸಾಧಕರಿಗೆ ಸನ್ಮಾನ, ಬಹುಮಾನ ವಿತರಣೆ
Last Updated 17 ನವೆಂಬರ್ 2025, 4:55 IST
ಕುಂದಾಪುರ | ಸೇವೆಯನ್ನು ವಿಶಿಷ್ಟವಾಗಿ ಗುರುತಿಸಬೇಕು: ಡಾ.ಪಿ.ವಿ.ಭಂಡಾರಿ

ಮೊಬೈಲ್ ಗೀಳು; ಬದುಕು ಹಾಳು: ಸುಕೇಶ್ ಶೆಟ್ಟಿ

Youth Concern: ಕ್ರೀಡೆಯ ಅಗತ್ಯತೆ ಹಿನ್ನೆಲೆಯಲ್ಲಿ ಮೊಬೈಲ್ ಗೀಳು ವಿದ್ಯಾರ್ಥಿಗಳ ಜೀವನ ಹಾಳು ಮಾಡುತ್ತಿದೆ ಎಂದು ದೈಹಿಕ ಶಿಕ್ಷಣ ನಿರ್ದೇಶಕ ಸುಕೇಶ್ ಶೆಟ್ಟಿ ಕಾರ್ಕಳದಲ್ಲಿ आयोजित ವಾರ್ಷಿಕ ಕ್ರೀಡಾಕೂಟದಲ್ಲಿ ಹೇಳಿದರು.
Last Updated 16 ನವೆಂಬರ್ 2025, 6:13 IST
ಮೊಬೈಲ್ ಗೀಳು; ಬದುಕು ಹಾಳು: ಸುಕೇಶ್ ಶೆಟ್ಟಿ

ಕೌನ್ಸಿಲಿಂಗ್‌ಗೆ ಬಂದಿದ್ದ ಮಹಿಳೆಗೆ ಕಿರುಕುಳ: ಬಂಧನ

Counseling Abuse Case: ದಾಂಪತ್ಯ ಸಮಸ್ಯೆಯಿಂದ ಕೌನ್ಸಿಲಿಂಗ್‌ಗೆ ಬಂದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ 52 ವರ್ಷದ ನಿರಂಜನ ಶೇಖರ ಶೆಟ್ಟಿಯನ್ನು ಕಾಪು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
Last Updated 16 ನವೆಂಬರ್ 2025, 6:11 IST
ಕೌನ್ಸಿಲಿಂಗ್‌ಗೆ ಬಂದಿದ್ದ ಮಹಿಳೆಗೆ ಕಿರುಕುಳ: ಬಂಧನ
ADVERTISEMENT
ADVERTISEMENT
ADVERTISEMENT