ಮಂಗಳವಾರ, 13 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಉಡುಪಿ

ADVERTISEMENT

ಹೆಗ್ಗುಂಜೆಯಲ್ಲಿ ಅನಧಿಕೃತ ಶೆಡ್‌ ತೆರವು: ಸ್ಥಳಕ್ಕೆ ಸಂಸದ, ಶಾಸಕರ ಭೇಟಿ

Heggunje Encroachment: ಹೆಗ್ಗುಂಜೆ ಗ್ರಾಮದಲ್ಲಿ ಸರ್ಕಾರಿ ಜಮೀನಿನಲ್ಲಿ ನಿರ್ಮಾಣವಾದ ಅನಧಿಕೃತ ಶೆಡ್‌ಗಳು ಹಾಗೂ ಕಟ್ಟಡ ತೆರವುಗೊಳಿಸಲಾಯಿತು. ಸ್ಥಳಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಕಿರಣ್ ಕೊಡ್ಗಿ ಭೇಟಿ ನೀಡಿದರು.
Last Updated 13 ಜನವರಿ 2026, 6:42 IST
ಹೆಗ್ಗುಂಜೆಯಲ್ಲಿ ಅನಧಿಕೃತ ಶೆಡ್‌ ತೆರವು: ಸ್ಥಳಕ್ಕೆ ಸಂಸದ, ಶಾಸಕರ ಭೇಟಿ

ಕೆಮ್ತೂರು ತುಳು ನಾಟಕ ಸ್ಪರ್ಧೆ: ‘ಯೇಸ’ ಪ್ರಥಮ

Kemthuru Tulu Drama: ಉಡುಪಿಯಲ್ಲಿ ನಡೆದ 24ನೇ ತುಳು ನಾಟಕ ಸ್ಪರ್ಧೆಯಲ್ಲಿ ಸುಮನಸಾ ಕೊಡವೂರಿನ ‘ಯೇಸ’ ನಾಟಕ ಪ್ರಥಮ ಸ್ಥಾನ ಪಡೆದಿದ್ದು, ವಿವಿಧ ವಿಭಾಗಗಳಲ್ಲಿ ಹಲವು ತಂಡಗಳು ಪ್ರಶಸ್ತಿ ಗೆದ್ದಿವೆ.
Last Updated 13 ಜನವರಿ 2026, 6:42 IST
ಕೆಮ್ತೂರು ತುಳು ನಾಟಕ ಸ್ಪರ್ಧೆ: ‘ಯೇಸ’ ಪ್ರಥಮ

ಉಡುಪಿ: ಕೊಂಕಣ ರೈಲ್ವೆ ವಿಲೀನ ಯಾವಾಗ?

Konkan Railway Integration: ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸಲು ಪ್ರಯಾಣಿಕರ ಬಹುಕಾಲದ ಬೇಡಿಕೆಯು ಇನ್ನೂ ವಿಳಂಬವಾಗಿದ್ದು, ಅಭಿವೃದ್ಧಿಗೆ ಹೆಚ್ಚು ಅನುದಾನ ಒದಗಿಸಲು ಈ ವಿಲೀನ ಅಗತ್ಯವಿದೆ ಎನ್ನುತ್ತಿದ್ದಾರೆ ಜನಪ್ರತಿನಿಧಿಗಳು.
Last Updated 13 ಜನವರಿ 2026, 6:40 IST
ಉಡುಪಿ: ಕೊಂಕಣ ರೈಲ್ವೆ ವಿಲೀನ ಯಾವಾಗ?

ಉಡುಪಿ: ಗಣರಾಜ್ಯೋತ್ಸವದ ಪೂರ್ವಭಾವಿ ಸಭೆ

Republic Day Udupi: ಉಡುಪಿ ಜಿಲ್ಲೆಯಲ್ಲಿ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಯೋಜಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅಧಿಕಾರಿಗಳಿಗೆ ಸೂಚನೆ ನೀಡಿದರು ಎಂದು ಸಭೆಯಲ್ಲಿ ತಿಳಿಸಲಾಯಿತು.
Last Updated 13 ಜನವರಿ 2026, 6:37 IST
ಉಡುಪಿ: ಗಣರಾಜ್ಯೋತ್ಸವದ ಪೂರ್ವಭಾವಿ ಸಭೆ

ಉಡುಪಿ| ತೆಂಗಿಗೆ ಕೀಟ ಬಾಧೆ: ಬೇಕಿದೆ ₹791 ಕೋಟಿ

Coconut Farming Loss: ತೆಂಗು ಬೆಳೆಗೆ ವ್ಯಾಪಕ ಕೀಟ ಬಾಧೆಯಿಂದ ರೈತರು ನಷ್ಟ ಅನುಭವಿಸುತ್ತಿದ್ದು, ತಜ್ಞರ ವರದಿಯ ಪ್ರಕಾರ ₹791 ಕೋಟಿ ಅನುದಾನದ ಅವಶ್ಯಕತೆ ಇದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
Last Updated 13 ಜನವರಿ 2026, 6:36 IST
ಉಡುಪಿ| ತೆಂಗಿಗೆ ಕೀಟ ಬಾಧೆ: ಬೇಕಿದೆ ₹791 ಕೋಟಿ

ಕುಂದಬಾರಂದಾಡಿ: ಮಹಿಷಮರ್ಧಿನಿ ಶಿಲ್ಪ ಪತ್ತೆ

Mahishasura Mardini Idol: ಉಡುಪಿ ಜಿಲ್ಲೆಯ ಕುಂದಬಾರಂದಾಡಿಯಲ್ಲಿ ಅಪರೂಪದ ಆರು ಕೈಯುಳ್ಳ ಮಹಿಷಮರ್ಧಿನಿಯ ಶಿಲ್ಪ ಪತ್ತೆಯಾಗಿದೆ. ಇದು ಪಂಚದುರ್ಗಾ ಪರಂಪರೆಗೆ ಸೇರಿದ ಶಿಲ್ಪವಾಗಿ ಪುರಾತತ್ತ್ವಜ್ಞರು ಅಭಿಪ್ರಾಯಪಟ್ಟಿದ್ದಾರೆ.
Last Updated 13 ಜನವರಿ 2026, 6:34 IST
ಕುಂದಬಾರಂದಾಡಿ: ಮಹಿಷಮರ್ಧಿನಿ ಶಿಲ್ಪ ಪತ್ತೆ

ಶೀರೂರು ಪರ್ಯಾಯಕ್ಕೆ ಸಜ್ಜಾಗಿದೆ ಉಡುಪಿ: ಜಗಮಗಿಸುತ್ತಿದೆ ಕೃಷ್ಣ ಮಠ

ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸಲಿದೆ ನಗರ
Last Updated 12 ಜನವರಿ 2026, 6:57 IST
ಶೀರೂರು ಪರ್ಯಾಯಕ್ಕೆ ಸಜ್ಜಾಗಿದೆ ಉಡುಪಿ:  ಜಗಮಗಿಸುತ್ತಿದೆ ಕೃಷ್ಣ ಮಠ
ADVERTISEMENT

ಉಡುಪಿ: ಜಿಲ್ಲೆಗೂ ಬರಲಿ ಐಟಿ, ಬಿಟಿ ಕಂಪನಿ

ಜಿಲ್ಲೆಯ ಯುವಜನರಿಗೆ ಉದ್ಯೋಗ ಸೃಷ್ಟಿಯ ಯೋಜನೆಗಳ ನಿರೀಕ್ಷೆ
Last Updated 12 ಜನವರಿ 2026, 6:56 IST
ಉಡುಪಿ: ಜಿಲ್ಲೆಗೂ ಬರಲಿ ಐಟಿ, ಬಿಟಿ ಕಂಪನಿ

ಉಡುಪಿ | ಹಸಿವು ನಿವಾರಣಾ ಸೇವಾ ವಾರ: ಜಾಗೃತಿ ಜಾಥಾ

Lions District 317C: ಲಯನ್ಸ್ ಜಿಲ್ಲೆ 317ಸಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹಸಿವು ನಿವಾರಣಾ ಸೇವಾ ವಾರದ ಸಮಾರೋಪ ಅಂಗವಾಗಿ ಉಡುಪಿಯಲ್ಲಿ ಬೃಹತ್ ಜಾಗೃತಿ ಜಾಥಾ ಹಾಗೂ ಸಮುದಾಯ ಸೇವಾ ಕಾರ್ಯಕ್ರಮ ನಡೆಯಿತು.
Last Updated 12 ಜನವರಿ 2026, 6:56 IST
ಉಡುಪಿ | ಹಸಿವು ನಿವಾರಣಾ ಸೇವಾ ವಾರ: ಜಾಗೃತಿ ಜಾಥಾ

ಶಿಸ್ತುಬದ್ಧ ಜೀವನ ಶೈಲಿಯಿಂದ ಭವಿಷ್ಯ ಉತ್ತಮ: ಅಶ್ವಿನ್ ಎಂ. ರಾವ್

Career Guidance: ಕಾರ್ಕಳ ಪೆರ್ವಾಜೆ ಸರ್ಕಾರಿ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್ ವತಿಯಿಂದ ನಡೆದ 'ಉಜ್ವಲ ನಾಳೆಗೆ ಪ್ರೇರಣೆ' ಕಾರ್ಯಕ್ರಮದಲ್ಲಿ ನೇವಲ್ ಕಮಾಂಡಿಂಗ್ ಆಫೀಸರ್ ಅಶ್ವಿನ್ ಎಂ. ರಾವ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
Last Updated 12 ಜನವರಿ 2026, 6:55 IST
ಶಿಸ್ತುಬದ್ಧ ಜೀವನ ಶೈಲಿಯಿಂದ ಭವಿಷ್ಯ ಉತ್ತಮ: ಅಶ್ವಿನ್ ಎಂ. ರಾವ್
ADVERTISEMENT
ADVERTISEMENT
ADVERTISEMENT