ಸೋಮವಾರ, 9 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಉಡುಪಿ

ADVERTISEMENT

ಕಟಪಾಡಿಯ ಎಸ್‌ವಿಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಆಶುಭಾಷಣ ಸ್ಪರ್ಧೆ

Extempore Contest: ಉಡುಪಿಯ ಕಟಪಾಡಿಯ ಎಸ್‌ವಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಫೆ.3ರಂದು ಕನ್ನಡ ಮಾಧ್ಯಮ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಆಶುಭಾಷಣ ಸ್ಪರ್ಧೆ ಜರುಗಿತು; ಕನ್ನಡ ಲೇಖಕರ ಸಹಕಾರದೊಂದಿಗೆ ಆಯೋಜನೆ ನಡೆದಿದೆ.
Last Updated 8 ಫೆಬ್ರುವರಿ 2026, 10:32 IST
ಕಟಪಾಡಿಯ ಎಸ್‌ವಿಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಆಶುಭಾಷಣ ಸ್ಪರ್ಧೆ

ಬ್ರಹ್ಮಾವರ | ಐರೋಡಿ ಗ್ರಾಮಸ್ಥರಿಂದ ನೀರಿಗಾಗಿ ಪ್ರತಿಭಟನೆ

Water Supply Issue: ಬ್ರಹ್ಮಾವರದ ಐರೋಡಿ ಗ್ರಾಮದಲ್ಲಿ ಎರಡು ದಿನಗಳಿಂದ ನೀರು ಇಲ್ಲದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪಂಚಾಯಿತಿಗೆ ಮುತ್ತಿಗೆ ಹಾಕಿ ಪಂಪ್ ಆಪರೇಟರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ತಾತ್ಕಾಲಿಕ ವ್ಯವಸ್ಥೆ ವಹಿಸುವ ಭರವಸೆ ನೀಡಲಾಯಿತು.
Last Updated 8 ಫೆಬ್ರುವರಿ 2026, 6:51 IST
ಬ್ರಹ್ಮಾವರ |  ಐರೋಡಿ ಗ್ರಾಮಸ್ಥರಿಂದ ನೀರಿಗಾಗಿ ಪ್ರತಿಭಟನೆ

ಶೈಕ್ಷಣಿಕ, ಧಾರ್ಮಿಕ ಧುರೀಣ ಅಪ್ಪಣ್ಣ ಹೆಗ್ಡೆ

Kundapura Leader: ಕುಂದಾಪುರದ ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರವಹಿಸಿದ್ದ ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ ಅವರು ನಿಧನರಾದ ಹಿನ್ನೆಲೆಯಲ್ಲಿ ಬಸ್ರೂರಿನಲ್ಲಿ ಭಾವುಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Last Updated 8 ಫೆಬ್ರುವರಿ 2026, 6:50 IST
ಶೈಕ್ಷಣಿಕ, ಧಾರ್ಮಿಕ ಧುರೀಣ ಅಪ್ಪಣ್ಣ ಹೆಗ್ಡೆ

ಉಡುಪಿ | ಭಾರತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಸನ್ಮಾನ

Women’s T20 Victory: ಉಡಪಿಯ ಮಣಿಪಾಲದಲ್ಲಿ ಟಿ 20 ವಿಶ್ವಕಪ್ ಜಯಿಸಿದ ಭಾರತ ಅಂಧ ಮಹಿಳಾ ಕ್ರಿಕೆಟ್ ತಂಡವನ್ನು ಮಾಹೆ ಸಂಸ್ಥೆ ಗೌರವಿಸಿತು. ಡಾ. ಬಲ್ಲಾಲ್ ಮತ್ತು ಎಂ.ಡಿ. ವೆಂಕಟೇಶ್ ತಂಡದ ಸಾಧನೆಯನ್ನು ಶ್ಲಾಘಿಸಿದರು.
Last Updated 8 ಫೆಬ್ರುವರಿ 2026, 6:50 IST
ಉಡುಪಿ | ಭಾರತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಸನ್ಮಾನ

ಶಿರ್ವ | ಶ್ರಮವಿಲ್ಲದೆ ಪ್ರತಿಫಲ ಸಿಗಲಾರದು: ಶ್ರೀಧರ್ ರಂಗನಾಥ ಪೈ

ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಶ್ರೀಧರ್ ರಂಗನಾಥ ಪೈ
Last Updated 8 ಫೆಬ್ರುವರಿ 2026, 6:50 IST
ಶಿರ್ವ | ಶ್ರಮವಿಲ್ಲದೆ ಪ್ರತಿಫಲ ಸಿಗಲಾರದು: ಶ್ರೀಧರ್ ರಂಗನಾಥ ಪೈ

ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡಿ: ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ.

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆ
Last Updated 7 ಫೆಬ್ರುವರಿ 2026, 5:55 IST
ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡಿ: ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ.

ಬ್ರಹ್ಮಾವರ | ಉಪ್ಪೂರಿನಲ್ಲಿ ಬೀದಿನಾಯಿ ಆಶ್ರಯತಾಣ ಬೇಡ: ಗ್ರಾಮಸ್ಥರಿಂದ ಪ್ರತಿಭಟನೆ

ಮೂರು ಗ್ರಾಮಗಳ ಗ್ರಾಮಸ್ಥರಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ
Last Updated 7 ಫೆಬ್ರುವರಿ 2026, 5:54 IST
ಬ್ರಹ್ಮಾವರ | ಉಪ್ಪೂರಿನಲ್ಲಿ ಬೀದಿನಾಯಿ ಆಶ್ರಯತಾಣ ಬೇಡ: ಗ್ರಾಮಸ್ಥರಿಂದ ಪ್ರತಿಭಟನೆ
ADVERTISEMENT

ಕಾಪು: ಆಯುಷ್ಮಾನ್ ಆರೋಗ್ಯ ಕೇಂದ್ರಕ್ಕೆ ಶಂಕುಸ್ಥಾಪನೆ

Infrastructure Developmen ಕಾಪು ತಾಲೂಕಿನ ಮಜೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇರೂರು ಕಲ್ಲುಗುಡ್ಡೆಯಲ್ಲಿ ₹65 ಲಕ್ಷ ವೆಚ್ಚದ ಆಯುಷ್ಮಾನ್ ಆರೋಗ್ಯ ಕೇಂದ್ರ ಕಟ್ಟಡ ಕಾಮಗಾರಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಶಂಕುಸ್ಥಾಪನೆ ನೆರವೇರಿಸಿದರು. ₹20 ಲಕ್ಷ ವೆಚ್ಚದ ರಸ್ತೆ ಕಾಂಕ್ರೀಟ್...
Last Updated 7 ಫೆಬ್ರುವರಿ 2026, 5:52 IST
ಕಾಪು: ಆಯುಷ್ಮಾನ್ ಆರೋಗ್ಯ ಕೇಂದ್ರಕ್ಕೆ ಶಂಕುಸ್ಥಾಪನೆ

ಉಡುಪಿ: ಫಿಸಿಯೊಥೆರಪಿ ಕ್ಲಿನಿಕ್ ಉದ್ಘಾಟನೆ

Health Facility: ಉಡುಪಿ ನೇತ್ರ ಜ್ಯೋತಿ ಕಾಲೇಜಿನಲ್ಲಿ ಡಾ.ಅರುಣ್ ಮಯ್ಯ ಅವರು ಫಿಸಿಯೊಥೆರಪಿ ಕ್ಲಿನಿಕ್ ಉದ್ಘಾಟಿಸಿ, ಆರೋಗ್ಯಕರ ಜೀವನಕ್ಕೆ ಫಿಸಿಯೊಥೆರಪಿಯ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ವೈದ್ಯರು, ಪದಾಧಿಕಾರಿಗಳು ಭಾಗವಹಿಸಿದರು.
Last Updated 7 ಫೆಬ್ರುವರಿ 2026, 5:50 IST
ಉಡುಪಿ: ಫಿಸಿಯೊಥೆರಪಿ ಕ್ಲಿನಿಕ್ ಉದ್ಘಾಟನೆ

ಬ್ರಹ್ಮಾವರ | ಬಸ್‌ ಸಂಪರ್ಕಕ್ಕೆ ಮೀನಮೇಷ: ಸಂಕಷ್ಟ

‘ಹಲವು ವರ್ಷದಿಂದ ಮನವಿ ನೀಡುತ್ತ ಬಂದಿದ್ದರೂ ಬೇಡಿಕೆ ಈಡೇರಿಲ್ಲ’
Last Updated 7 ಫೆಬ್ರುವರಿ 2026, 5:49 IST
ಬ್ರಹ್ಮಾವರ | ಬಸ್‌ ಸಂಪರ್ಕಕ್ಕೆ ಮೀನಮೇಷ: ಸಂಕಷ್ಟ
ADVERTISEMENT
ADVERTISEMENT
ADVERTISEMENT