ಶುಕ್ರವಾರ, 16 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಉಡುಪಿ

ADVERTISEMENT

ಉಡುಪಿ: ಶಿವಯೋಗಿ ಸಿದ್ದರಾಮರ ಆದರ್ಶ ಪಾಲಿಸಿ: ಜಿಲ್ಲಾಧಿಕಾರಿ

Bhovi Community Upliftment: ಉಡುಪಿಯಲ್ಲಿ ನಡೆದ ಶಿವಯೋಗಿ ಸಿದ್ಧರಾಮ ಜಯಂತಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಅವರ ತತ್ವಗಳು ಪ್ರತಿಯೊಬ್ಬರ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
Last Updated 15 ಜನವರಿ 2026, 4:43 IST
ಉಡುಪಿ: ಶಿವಯೋಗಿ ಸಿದ್ದರಾಮರ ಆದರ್ಶ ಪಾಲಿಸಿ: ಜಿಲ್ಲಾಧಿಕಾರಿ

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಮೂರುತೇರು ಉತ್ಸವ

Udupi Temple Festival: ಮಕರ ಸಂಕ್ರಾಂತಿಯ ಅಂಗವಾಗಿ ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ಮೂರು ತೇರು ಉತ್ಸವ ಜರುಗಿತು. ಪರ್ಯಾಯ ಮಠಾಧೀಶರು ವಿಶೇಷ ಪೂಜೆಯಲ್ಲಿ ಭಾಗವಹಿಸಿದರು.
Last Updated 15 ಜನವರಿ 2026, 4:43 IST
ಉಡುಪಿ: ಶ್ರೀಕೃಷ್ಣ ಮಠದಲ್ಲಿ ಮೂರುತೇರು ಉತ್ಸವ

ಕೋಟ| ಮಕ್ಕಳನ್ನು ಸುಸಂಸ್ಕೃತ, ಪರಿಸರ ಸ್ನೇಹಿಯಾಗಿ ಬೆಳೆಸಿ: ಸುಜಾತ ಬಾಯರಿ

School Annual Event Kota: ಕೋಟ ಸರ್ಕಾರಿ ಶಾಲೆಯ ವಾರ್ಷಿಕೋತ್ಸವದಲ್ಲಿ ಸುಜಾತ ಬಾಯರಿ, ಮಕ್ಕಳನ್ನು ಜಂಕ್ ಫುಡ್, ಮೊಬೈಲ್ ಗೀಳಿನಿಂದ ರಕ್ಷಿಸಿ ಮತ್ತು ಪರಿಸರ ಸ್ನೇಹಿಯಾಗಿ ಬೆಳೆಸಬೇಕೆಂದು ಪೋಷಕರಿಗೆ ಸಲಹೆ ನೀಡಿದರು.
Last Updated 15 ಜನವರಿ 2026, 4:41 IST
ಕೋಟ| ಮಕ್ಕಳನ್ನು ಸುಸಂಸ್ಕೃತ, ಪರಿಸರ ಸ್ನೇಹಿಯಾಗಿ ಬೆಳೆಸಿ: ಸುಜಾತ ಬಾಯರಿ

ಬ್ರಹ್ಮಾವರ| ಪರಿಶ್ರಮ, ಆಸಕ್ತಿ, ಶ್ರದ್ಧೆಯಿಂದ ಯಶಸ್ಸು: ಉದ್ಯಮಿ ಸುಜಾತಾ

PMEGP Program Brahmavar: ರುಡ್‌ಸೆಟ್ ಸಂಸ್ಥೆಯಲ್ಲಿ ಪಿಎಂಇಜಿಪಿ ಯೋಜನೆಡಿಯಲ್ಲಿ ನಡೆದ ಸಿಸಿಟಿವಿ ಕ್ಯಾಮೆರಾ ತರಬೇತಿಯಲ್ಲಿ ಉದ್ಯಮಿ ಸುಜಾತಾ, ಪರಿಶ್ರಮ ಹಾಗೂ ಶ್ರದ್ಧೆಯಿಂದ ಯಶಸ್ಸು ಸಾಧ್ಯವಿದೆ ಎಂದು ತಿಳಿಸಿದರು.
Last Updated 15 ಜನವರಿ 2026, 4:41 IST
ಬ್ರಹ್ಮಾವರ| ಪರಿಶ್ರಮ, ಆಸಕ್ತಿ, ಶ್ರದ್ಧೆಯಿಂದ ಯಶಸ್ಸು:  ಉದ್ಯಮಿ ಸುಜಾತಾ

ಬ್ರಹ್ಮಾವರ: ಬಂಡಿಮಠದಲ್ಲಿ ಮಕರ ಸಂಕ್ರಾಂತಿ ಉತ್ಸವ

Religious Celebrations Udupi: ಬ್ರಹ್ಮಾವರದ ಬಂಡೀಮಠ ಮಹಾಲಿಂಗೇಶ್ವರ ಮತ್ತು ನಾಗರಡಿಯಲ್ಲಿ ಮಕರ ಸಂಕ್ರಾಂತಿ ಸಂದರ್ಭದಲ್ಲಿ ನಾಗಮಂಡಲ, ತುಲಾಭಾರ, ಶತ ರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.
Last Updated 15 ಜನವರಿ 2026, 4:39 IST
ಬ್ರಹ್ಮಾವರ: ಬಂಡಿಮಠದಲ್ಲಿ ಮಕರ ಸಂಕ್ರಾಂತಿ ಉತ್ಸವ

ಉಡುಪಿ| ಪ್ರತಿಭೆಗಳಿಗೆ ಸಮಾಜದ ಪ್ರೋತ್ಸಾಹ ಅಗತ್ಯ: ಡಾ.ಎನ್. ಬಿ.ವಿಜಯ ಬಲ್ಲಾಳ್

Marginalized Talent Support: ಅಂಬಲಪಾಡಿ ದೇವಳದಲ್ಲಿ ನಡೆದ ಕಲಾ ತರಬೇತಿ ಶಿಬಿರದ ಸಮಾರೋಪದಲ್ಲಿ ಡಾ. ಎನ್. ಬಿ.ವಿಜಯ ಬಲ್ಲಾಳ್, ಶೋಷಿತ ವರ್ಗಗಳ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಹೇಳಿದರು.
Last Updated 15 ಜನವರಿ 2026, 4:37 IST
ಉಡುಪಿ| ಪ್ರತಿಭೆಗಳಿಗೆ ಸಮಾಜದ ಪ್ರೋತ್ಸಾಹ ಅಗತ್ಯ: ಡಾ.ಎನ್. ಬಿ.ವಿಜಯ ಬಲ್ಲಾಳ್

ಉಡುಪಿ| ₹100 ಕೋಟಿ ಕಾಮಗಾರಿಗೆ ಅನುಮೋದನೆ: ಸಂಸದ ಕೋಟ

Konkan Railway Development: ಉಡುಪಿ ರೈಲು ನಿಲ್ದಾಣ ಸೇರಿ ಕರಾವಳಿ ಜಿಲ್ಲೆಗಳ ಎಲ್ಲಾ ನಿಲ್ದಾಣಗಳ ಅಭಿವೃದ್ಧಿಗೆ ₹100 ಕೋಟಿ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
Last Updated 15 ಜನವರಿ 2026, 4:37 IST
ಉಡುಪಿ| ₹100 ಕೋಟಿ ಕಾಮಗಾರಿಗೆ ಅನುಮೋದನೆ: ಸಂಸದ ಕೋಟ
ADVERTISEMENT

ಕಿಂಡಿ ಅಣೆಕಟ್ಟೆ ನಿರ್ವಹಣೆಗೆ ಬೇಕು ಯೋಜನೆ: ಅಂತರ್ಜಲ ವೃದ್ಧಿಗೂ ಸಹಕಾರಿ

ಬೇಸಿಗೆ ಕಾಲದಲ್ಲಿ ಕೃಷಿಗೆ ಪ್ರಮುಖ ಜಲಮೂಲ
Last Updated 14 ಜನವರಿ 2026, 6:27 IST
ಕಿಂಡಿ ಅಣೆಕಟ್ಟೆ ನಿರ್ವಹಣೆಗೆ ಬೇಕು ಯೋಜನೆ: ಅಂತರ್ಜಲ ವೃದ್ಧಿಗೂ ಸಹಕಾರಿ

ದ್ವೇಷ ಭಾಷಣ ಮಸೂದೆ ದುರುಪಯೋಗ ಸಾಧ್ಯತೆ: ಬಿಜೆಪಿ

ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ವಕ್ತಾರೆ ಸುರಭಿ ಹೊದಿಗೆರೆ ದ್ವೇಷ ಭಾಷಣ ಮಸೂದೆ ದುರುಪಯೋಗದ ಭೀತಿ ವ್ಯಕ್ತಪಡಿಸಿದರು. ಮಸೂದೆ ಜಾರಿಗೆ ತರುವ ವಿರುದ್ಧ ಬಿಜೆಪಿ ಆಕ್ರೋಶ.
Last Updated 14 ಜನವರಿ 2026, 6:27 IST
ದ್ವೇಷ ಭಾಷಣ ಮಸೂದೆ ದುರುಪಯೋಗ ಸಾಧ್ಯತೆ: ಬಿಜೆಪಿ

ಉಡುಪಿ: ಒಂಟಿಯಾಗಿದ್ದ ವೃದ್ಧೆಯನ್ನು ಮಕ್ಕಳೊಂದಿಗೆ ಸೇರಿಸಿದ ಗ್ರಾಮಸ್ಥರು

ಉಡುಪಿಯ ಕರಗುಂದ ಗ್ರಾಮದಲ್ಲಿ 35 ವರ್ಷಗಳಿಂದ ಒಂಟಿಯಾಗಿದ್ದ 75 ವರ್ಷದ ವೃದ್ಧೆ ಶಾರದಾ ಅವರನ್ನು ಗ್ರಾಮಸ್ಥರು ಮಾನವೀಯತೆ ಮೆರೆದು ಅವರ ಮಕ್ಕಳೊಂದಿಗೆ ಸೇರಿಸಿದರು.
Last Updated 14 ಜನವರಿ 2026, 6:27 IST
ಉಡುಪಿ: ಒಂಟಿಯಾಗಿದ್ದ ವೃದ್ಧೆಯನ್ನು ಮಕ್ಕಳೊಂದಿಗೆ ಸೇರಿಸಿದ ಗ್ರಾಮಸ್ಥರು
ADVERTISEMENT
ADVERTISEMENT
ADVERTISEMENT