ಶುಕ್ರವಾರ, 6 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಉಡುಪಿ

ADVERTISEMENT

ಹೆಬ್ರಿ | ಕೆಳಮಠ ಶ್ರೀಗೋಪಾಲಕೃಷ್ಣ ದೇವಸ್ಥಾನ: ಧಾರ್ಮಿಕ ಸಭೆ

Bhagavad Gita Talk: ಹೆಬ್ರಿ: ಕಬ್ಬಿನಾಲೆ ಕೆಳಮಠ ಶ್ರೀಗೋಪಾಲಕೃಷ್ಣ ದೇವಸ್ಥಾನದಲ್ಲಿ ವಾರ್ಷಿಕ ರಥೋತ್ಸವದ ಪ್ರಯುಕ್ತ ಧಾರ್ಮಿಕ ಸಭೆ ನಡೆಯಿತು. ‘ಭಗವದ್ಗೀತೆ ಇಂದಿನ ಪ್ರಸ್ತುತತೆ’ ಎಂಬ ವಿಷಯದ ಕುರಿತು ಲೇಖಕಿ ಹಾರಿಕಾ ಮಂಜುನಾಥ್ ಧಾರ್ಮಿಕ ಉಪನ್ಯಾಸ ನೀಡಿದರು
Last Updated 6 ಫೆಬ್ರುವರಿ 2026, 2:25 IST
ಹೆಬ್ರಿ | ಕೆಳಮಠ ಶ್ರೀಗೋಪಾಲಕೃಷ್ಣ ದೇವಸ್ಥಾನ: ಧಾರ್ಮಿಕ ಸಭೆ

ಉಡುಪಿ | ಯಕ್ಷಗಾನ ಕಲಾಮಂಡಳಿ ವಾರ್ಷಿಕೋತ್ಸವ

Yakshagana Award Event: ಉಡುಪಿ: ಅಂಬಲಪಾಡಿಯ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿಯ 68ನೇ ವಾರ್ಷಿಕೋತ್ಸವವು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ.ಬಿ. ವಿಜಯ ಬಲ್ಲಾಳರ ಅಧ್ಯಕ್ಷತೆಯಲ್ಲಿ ಈಚೆಗೆ ಅಂಬಲಪಾಡಿ ದೇವಸ್ಥಾನದ ವಠಾರದಲ್ಲಿ ಜರುಗಿತು
Last Updated 6 ಫೆಬ್ರುವರಿ 2026, 2:23 IST
ಉಡುಪಿ | ಯಕ್ಷಗಾನ ಕಲಾಮಂಡಳಿ ವಾರ್ಷಿಕೋತ್ಸವ

ಬೈಂದೂರು | ₹1 ಕೋಟಿ ವೆಚ್ಚದ ಸರ್ಕಾರಿ ಶಾಲಾ ಕೊಠಡಿಗೆ ಭೂಮಿಪೂಜೆ

CSR Education Initiative: ಸಮೃದ್ಧ ಬೈಂದೂರು ಪರಿಕಲ್ಪನೆಯಡಿ ಅನುಷ್ಠಾನಗೊಳ್ಳುತ್ತಿರುವ ‘300 ಟ್ರೇಸ್’ ಯೋಜನೆಯ ಭಾಗವಾಗಿ, ರೋಬೋಸಾಫ್ಟ್ ಟೆಕ್ನಾಲಜೀಸ್ ಸಂಸ್ಥೆಯ ಸಿಎಸ್‌ಆರ್‌ ನಿಧಿಯಿಂದ ₹1 ಕೋಟಿ ವೆಚ್ಚದಲ್ಲಿ, ಬೈಂದೂರಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಿರ್ಮಾಣ
Last Updated 6 ಫೆಬ್ರುವರಿ 2026, 2:22 IST
ಬೈಂದೂರು | ₹1 ಕೋಟಿ ವೆಚ್ಚದ ಸರ್ಕಾರಿ ಶಾಲಾ ಕೊಠಡಿಗೆ ಭೂಮಿಪೂಜೆ

ಉಡುಪಿ | ಕೊಳಚೆ ನೀರನ್ನು ತೋಡಿಗೆ ಬಿಟ್ಟರೆ ಕ್ರಮ: ಸ್ವರೂಪ ಟಿ.ಕೆ.

Wastewater Reuse Rule: ಉಡುಪಿ: ಬಹುಮಹಡಿ ವಸತಿ ಸಮುಚ್ಚಯಗಳಲ್ಲಿ ಕೊಳಚೆ ನೀರನ್ನು ಶುದ್ಧೀಕರಿಸಿ ಮರು ಬಳಕೆ ಮಾಡಬೇಕು. ಕೊಳಚೆ ನೀರನ್ನು ಶುದ್ಧೀಕರಿಸದೆ ನದಿ, ತೋಡುಗಳಿಗೆ ಬಿಟ್ಟು ಜಲಮಾಲಿನ್ಯ ಉಂಟು ಮಾಡಿದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು
Last Updated 6 ಫೆಬ್ರುವರಿ 2026, 2:20 IST
ಉಡುಪಿ | ಕೊಳಚೆ ನೀರನ್ನು ತೋಡಿಗೆ ಬಿಟ್ಟರೆ ಕ್ರಮ:  ಸ್ವರೂಪ ಟಿ.ಕೆ.

ಉಡುಪಿ | ಮಕ್ಕಳ ಸಂರಕ್ಷಣೆಗೆ ಆದ್ಯತೆ ನೀಡಿ: ಮನು ಪಟೇಲ್

Child Welfare Training: ಉಡುಪಿ: ಮಕ್ಕಳ ರಕ್ಷಣೆಗಾಗಿ ಅನುಷ್ಠಾನಗೊಳಿಸಲಾದ ಕಾಯ್ದೆ, ಕಾರ್ಯಕ್ರಮಗಳಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ತಮಗಿರುವ ಸಾಮಾಜಿಕ ಹೊಣೆಗಾರಿಕೆಯನ್ನು ಮನಗಂಡು, ಅವುಗಳನ್ನು ತಳ ಹಂತದಿಂದಲೇ ಅನುಷ್ಠಾನ ಮಾಡಬೇಕು
Last Updated 6 ಫೆಬ್ರುವರಿ 2026, 2:16 IST
ಉಡುಪಿ | ಮಕ್ಕಳ ಸಂರಕ್ಷಣೆಗೆ ಆದ್ಯತೆ ನೀಡಿ: ಮನು ಪಟೇಲ್

ಉಡುಪಿ | ಶಿಲೀಂಧ್ರ ರೋಗ: ಕಲ್ಲಂಗಡಿ ಬೆಳೆಗಾರರು ತತ್ತರ

ಒಣಗಿ ಹೋಗಿತ್ತಿವೆ ಕಲ್ಲಂಗಡಿ ಹಣ್ಣಿನ ಬಳ್ಳಿಗಳು: ಇಳುವರಿ ಭಾರಿ ಕುಸಿತ
Last Updated 6 ಫೆಬ್ರುವರಿ 2026, 2:09 IST
ಉಡುಪಿ | ಶಿಲೀಂಧ್ರ ರೋಗ: ಕಲ್ಲಂಗಡಿ ಬೆಳೆಗಾರರು ತತ್ತರ

ಇನ್‌ಸ್ಟಾಗ್ರಾಂನಲ್ಲಿ ದ್ವೇಷ ಹರಡುವ ಪೋಸ್ಟ್‌: ಇಬ್ಬರ ಬಂಧನ

Udupi Police Arrest: ಇನ್‌ಸ್ಟಾಗ್ರಾಂನಲ್ಲಿ ದ್ವೇಷ ಹರಡುವ ಮಾಹಿತಿಯನ್ನು ಪೋಸ್ಟ್‌ ಮಾಡಿದ ಆರೋಪದ ಮೇಲೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ನಿತೇಶ್‌ ಕೆ. ಮತ್ತು ಕಡಬ ತಾಲ್ಲೂಕಿನ ಹಿತೇಶ್‌ ಎ. ಬಂಧಿತ ಆರೋಪಿಗಳು.
Last Updated 5 ಫೆಬ್ರುವರಿ 2026, 22:56 IST
ಇನ್‌ಸ್ಟಾಗ್ರಾಂನಲ್ಲಿ ದ್ವೇಷ ಹರಡುವ ಪೋಸ್ಟ್‌: ಇಬ್ಬರ ಬಂಧನ
ADVERTISEMENT

ಮುದ್ರಾಡಿ: ನೇತಾಜಿ ಪ್ರತಿಮೆಗೆ ನಮನ 

Freedom Fighter: ‘ನೇತಾಜಿಯವರ ಆದರ್ಶಗಳು ಹಾಗೂ ರಾಷ್ಟ್ರ ಪ್ರೇಮ ನಮಗೆಲ್ಲ ಅನುಕರಣೀಯ’ ಎಂದು ಮುದ್ರಾಡಿ ಪಂಚಾಯಿತಿ ಸದಸ್ಯ ಗಣಪತಿ ಎಂ. ಹೇಳಿದರು.
Last Updated 5 ಫೆಬ್ರುವರಿ 2026, 6:33 IST
ಮುದ್ರಾಡಿ: ನೇತಾಜಿ ಪ್ರತಿಮೆಗೆ ನಮನ 

ಬ್ರಹ್ಮಾವರ: ಬೀದಿನಾಯಿ ಆಶ್ರಯತಾಣಕ್ಕೆ ವಿರೋಧ

ಉಪ್ಪೂರಿನ ಮೂರು ಗ್ರಾಮದ ಜನರಿಂದ ಪ್ರತಿಭಟನೆ ನಾಳೆ
Last Updated 5 ಫೆಬ್ರುವರಿ 2026, 6:26 IST
ಬ್ರಹ್ಮಾವರ: ಬೀದಿನಾಯಿ ಆಶ್ರಯತಾಣಕ್ಕೆ ವಿರೋಧ

ಬೈಂದೂರು: ಧರಣಿ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ

Udupi DC Visit: ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈಬಿಡಬೇಕೆಂದು ಆಗ್ರಹಿಸಿ ತಾಲ್ಲೂಕು ರೈತ ಸಂಘದಿಂದ ಇಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ 135 ದಿನ ಪೂರೈಸಿದ‌್ದು, ಬುಧವಾರ ಧರಣಿ ಸ್ಥಳಕ್ಕೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಭೇಟಿ ನೀಡಿದರು.
Last Updated 5 ಫೆಬ್ರುವರಿ 2026, 6:22 IST
ಬೈಂದೂರು: ಧರಣಿ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ
ADVERTISEMENT
ADVERTISEMENT
ADVERTISEMENT