ಬುಧವಾರ, 7 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಉಡುಪಿ

ADVERTISEMENT

ಬ್ರಹ್ಮಾವರ: ಸಾಲಿಗ್ರಾಮ ಡಿವೈನ್ ಪಾರ್ಕ್‌ನ ಚಂದ್ರಶೇಖರ ಉಡುಪ ನಿಧನ

Chandrashekhar Udupa: ಸಾಲಿಗ್ರಾಮ ಡಿವೈನ್ ಪಾರ್ಕ್ ಸಂಸ್ಥಾಪಕ ಎ.ಚಂದ್ರಶೇಖರ್ ಉಡುಪ (75) ಹೃದಯಾಘಾತದಿಂದ ಬುಧವಾರ ನಿಧನರಾದರು.
Last Updated 7 ಜನವರಿ 2026, 6:51 IST
ಬ್ರಹ್ಮಾವರ: ಸಾಲಿಗ್ರಾಮ ಡಿವೈನ್ ಪಾರ್ಕ್‌ನ ಚಂದ್ರಶೇಖರ ಉಡುಪ ನಿಧನ

ಉಡುಪಿ: ಯುನಿಸೆಫ್ ತಂಡದಿಂದ ಕುರುಡಾಯಿ ಕೆರೆ ಪರಿಶೀಲನೆ

Rural Water Source: ಕಾಪು ತಾಲ್ಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅಭಿವೃದ್ಧಿಗೊಂಡ ಮೂಡುಬೆಳ್ಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರುಡಾಯಿ ಕೆರೆಯನ್ನು ಯುನಿಸೆಫ್ ಸಂಸ್ಥೆಯ ಎನ್.ಎಲ್. ನರಸಿಂಹ ರೆಡ್ಡಿ ನೇತೃತ್ವದ ತಂಡ ಪರಿಶೀಲನೆ ನಡೆಸಿತು.
Last Updated 7 ಜನವರಿ 2026, 3:00 IST
ಉಡುಪಿ: ಯುನಿಸೆಫ್ ತಂಡದಿಂದ ಕುರುಡಾಯಿ ಕೆರೆ ಪರಿಶೀಲನೆ

ಕಡಲ್ಕೊರೆತ|ಅನುದಾನ ವ್ಯಯವಾದರೂ ಸಮಸ್ಯೆಗೆ ಸಿಗದ ಮುಕ್ತಿ:ಶಾಶ್ವತ ಪರಿಹಾರ ನಿರೀಕ್ಷೆ

Tetra Pods: ಪ್ರತಿ ಮಳೆಗಾಲದಲ್ಲೂ ಜಿಲ್ಲೆಯ ತೀರ ಪ್ರದೇಶದ ಜನರನ್ನು ಕಂಗೆಡಿಸುವ ಕಡಲ್ಕೊರೆತ ಸಮಸ್ಯೆ ಪರಿಹಾರಕ್ಕೆ ಸಾಕಷ್ಟು ಅನುದಾನಗಳು ವ್ಯಯವಾದರೂ ಸಮಸ್ಯೆಗೆ ಶಾಶ್ವತ ಪರಿಹಾರ ಇನ್ನೂ ಮರೀಚಿಕೆಯಾಗಿದೆ.
Last Updated 7 ಜನವರಿ 2026, 3:00 IST
ಕಡಲ್ಕೊರೆತ|ಅನುದಾನ ವ್ಯಯವಾದರೂ ಸಮಸ್ಯೆಗೆ ಸಿಗದ ಮುಕ್ತಿ:ಶಾಶ್ವತ ಪರಿಹಾರ ನಿರೀಕ್ಷೆ

ಕಾರ್ಕಳ| ನಳ್ಳಿನೀರು ಸಂಪರ್ಕ ಕಡಿತ: ಪುರಸಭೆಗೆ ಸಾರ್ವಜನಿಕರ ಮುತ್ತಿಗೆ

Pipeline Damage: ಪುರಸಭೆ ವ್ಯಾಪ್ತಿಯಲ್ಲಿ ರಾಜ್ಯ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಕುಡಿಯುವ ನೀರು ಸರಬರಾಜಿಗಾಗಿ ರಸ್ತೆ ಅಗೆದು ಜೋಡಿಸಿದ್ದ ಪೈಪ್‌ಲೈನ್ ಕಿತ್ತುಹೋಗಿ ನಳ್ಳಿನೀರು ಸಂಪರ್ಕ ಕಡಿತವಾಗಿದೆ.
Last Updated 7 ಜನವರಿ 2026, 3:00 IST
ಕಾರ್ಕಳ| ನಳ್ಳಿನೀರು ಸಂಪರ್ಕ ಕಡಿತ: ಪುರಸಭೆಗೆ ಸಾರ್ವಜನಿಕರ ಮುತ್ತಿಗೆ

ಕಾರ್ಕಳದ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಕಳವು; ಶಾಸಕರ ಸಂಚು: ಉದಯ್ ಕುಮಾರ್ ಶೆಟ್ಟಿ

Theme Park Controversy: ಕಾರ್ಕಳದ ಬೈಲೂರಿನ ಪರಶುರಾಮ ಥೀಮ್ ಪಾರ್ಕ್‌ನಿಂದ ತಾಮ್ರದ ಹೊದಿಕೆ ಕಳವಾಗಿರುವ ಪ್ರಕರಣವು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಇದು ಶಾಸಕ ಸುನಿಲ್ ಕುಮಾರ್ ಮಾಡಿದ ಸಂಚು ಎಂದು ಉದಯ್ ಕುಮಾರ್ ಶೆಟ್ಟಿ ಆರೋಪಿಸಿದರು.
Last Updated 7 ಜನವರಿ 2026, 2:59 IST
ಕಾರ್ಕಳದ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಕಳವು; ಶಾಸಕರ ಸಂಚು: ಉದಯ್ ಕುಮಾರ್ ಶೆಟ್ಟಿ

ಉಡುಪಿ| ಪರ್ಯಾಯಕ್ಕೆ ₹6 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ: ಲಕ್ಷ್ಮಿ ಹೆಬ್ಬಾಳಕರ್

Udupi Infrastructure: ಪರ್ಯಾಯದ ಕಾರಣ ಸುಮಾರು ₹6 ಕೋಟಿ ವೆಚ್ಚದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ.
Last Updated 7 ಜನವರಿ 2026, 2:59 IST
ಉಡುಪಿ| ಪರ್ಯಾಯಕ್ಕೆ ₹6 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ: ಲಕ್ಷ್ಮಿ ಹೆಬ್ಬಾಳಕರ್

ಕಾಪುವಿಗೆ ತಾಲ್ಲೂಕು ಆಸ್ಪತ್ರೆ ಬೇಡಿಕೆ: ಸಿಕ್ಕಿದ್ದು ಬ್ಲಾಕ್ ಆಸ್ಪತ್ರೆ

Public Healthcare: ಕಾಪುವಿನಲ್ಲಿ ತಾಲ್ಲೂಕು ಆಸ್ಪತ್ರೆ ಬೇಕೆಂಬ ಬೇಡಿಕೆಯ ನಡುವೆಯೇ ಸರ್ಕಾರ ಬ್ಲಾಕ್ ಆಸ್ಪತ್ರೆಯನ್ನಾಗಿ ಮಾಡುವ ಮೂಲಕ ಜನರ ನಿರೀಕ್ಷೆಗೆ ತಟ್ಟಿದೆ. ತುರ್ತು ಸಂದರ್ಭಗಳಲ್ಲಿ ಜಿಲ್ಲಾಸ್ಪತ್ರೆಯನ್ನೇ ಆಶ್ರಯಿಸಬೇಕಾಗಿದೆ.
Last Updated 7 ಜನವರಿ 2026, 2:59 IST
ಕಾಪುವಿಗೆ ತಾಲ್ಲೂಕು ಆಸ್ಪತ್ರೆ ಬೇಡಿಕೆ: ಸಿಕ್ಕಿದ್ದು ಬ್ಲಾಕ್ ಆಸ್ಪತ್ರೆ
ADVERTISEMENT

ಬ್ರಹ್ಮಾವರ| 102 ವರ್ಷ ಪೂರೈಸಿದ ಕುಂಜಾಲು ವಿಶ್ವಕೀರ್ತಿ ಶಾಲೆ: ಮಕ್ಕಳ ಹಬ್ಬ ನಾಳೆ

School Celebration: 102 ವರ್ಷದ ಯಶೋಗಾಥೆ ಹೊಂದಿರುವ, ಗ್ರಾಮೀಣ ಪ್ರದೇಶದ ಕುಂಜಾಲು ವಿಶ್ವಕೀರ್ತಿ ಖಾಸಗಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಪ್ರತಿಭಾ ಅನಾವರಣ, ಪೋಷಕರ ಸ್ನೇಹಮಿಲನ, ಹಿರಿಯ ವಿದ್ಯಾರ್ಥಿಗಳ ಸಂಗಮ ಕಾರ್ಯಕ್ರಮ ನಾಳೆ ನಡೆಯಲಿದೆ.
Last Updated 7 ಜನವರಿ 2026, 2:59 IST
ಬ್ರಹ್ಮಾವರ| 102 ವರ್ಷ ಪೂರೈಸಿದ ಕುಂಜಾಲು ವಿಶ್ವಕೀರ್ತಿ ಶಾಲೆ: ಮಕ್ಕಳ ಹಬ್ಬ ನಾಳೆ

ಶಿರ್ವ | ಉದ್ಯಾವರ: ಕಾಮಗಾರಿಗಳಿಗೆ ಗುದ್ದಲಿ ಪೂಜೆ

Infrastructure Projects: ಶಿರ್ವ: ಉದ್ಯಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ₹60 ಲಕ್ಷ ಅನುದಾನದಡಿ ರಸ್ತೆ ವಿಸ್ತರಣೆ ಹಾಗೂ ಕಾಂಕ್ರೀಟೀಕರಣ ಕಾಮಗಾರಿಗಳಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು.
Last Updated 6 ಜನವರಿ 2026, 6:56 IST
ಶಿರ್ವ | ಉದ್ಯಾವರ: ಕಾಮಗಾರಿಗಳಿಗೆ ಗುದ್ದಲಿ ಪೂಜೆ

ಉಡುಪಿ | ಚಳುವಳಿ ರೂಪದಲ್ಲಿ ತುಳು ನಾಟಕ ಆರಂಭ: ತಾರಾನಾಥ್ ಗಟ್ಟಿ

Tulu Drama History: ಉಡುಪಿ: ತುಳುನಾಡಿನಲ್ಲಿ ತುಳು ನಾಟಕವು ಚಳುವಳಿ ರೂಪದಲ್ಲಿಯೇ ಆರಂಭವಾಗಿದ್ದು, 1910ರಲ್ಲಿಯೇ ಜನಜಾಗೃತಿ ಮೂಡಿಸಲು ನಾಟಕ ಕೂಟ ಆರಂಭವಾಗಿತ್ತು ಎಂದು ತಾರಾನಾಥ್ ಗಟ್ಟಿ ಹೇಳಿದರು.
Last Updated 6 ಜನವರಿ 2026, 6:54 IST
ಉಡುಪಿ | ಚಳುವಳಿ ರೂಪದಲ್ಲಿ ತುಳು ನಾಟಕ ಆರಂಭ: ತಾರಾನಾಥ್ ಗಟ್ಟಿ
ADVERTISEMENT
ADVERTISEMENT
ADVERTISEMENT