ಸೋಮವಾರ, 2 ಫೆಬ್ರುವರಿ 2026
×
ADVERTISEMENT

ಉಡುಪಿ

ADVERTISEMENT

ಉಡುಪಿ: ಪ್ರವಾಸಿಗರ ಸುರಕ್ಷತೆಗೆ ಬೇಕು ಆದ್ಯತೆ

Udupi Tourism: ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದರೂ ಪ್ರವಾಸಿಗರ ಸುರಕ್ಷತೆಗೆ ಸಂಬಂಧಪಟ್ಟವರು ಆದ್ಯತೆ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಲೇ ಇವೆ. ಸಮುದ್ರದಲ್ಲಿ ಮೃತರಾಗುವ ಘಟನೆಗಳು ಹೆಚ್ಚುತ್ತಿವೆ.
Last Updated 2 ಫೆಬ್ರುವರಿ 2026, 1:55 IST
ಉಡುಪಿ: ಪ್ರವಾಸಿಗರ ಸುರಕ್ಷತೆಗೆ ಬೇಕು ಆದ್ಯತೆ

ಕೋಟ: ಹಿರೇಮಹಾಲಿಂಗೇಶ್ವರನ ಮನ್ಮಹಾರಥೋತ್ಸವ

Kota Rathotsava: ಇಲ್ಲಿನ ಮಹತೋಭಾರ ಹಿರೇಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಮನ್ಮಹಾರಥೋತ್ಸವ ಭಾನುವಾರ ವಿಜೃಂಭಣೆಯಿಂದ ಜರುಗಿತು. ಬೆಳಿಗ್ಗೆ ರಥಾರೋಹಣ, ಉತ್ಸವ ಬಲಿ, ಸಂಜೆ ದೇವಸ್ಥಾನದಿಂದ ಕೋಟ ಬಸ್ ನಿಲ್ದಾಣದವರೆಗೆ ಮೆರವಣಿಗೆಯೊಂದಿಗೆ ರಥೋತ್ಸವ ನಡೆಯಿತು.
Last Updated 2 ಫೆಬ್ರುವರಿ 2026, 1:52 IST
ಕೋಟ: ಹಿರೇಮಹಾಲಿಂಗೇಶ್ವರನ ಮನ್ಮಹಾರಥೋತ್ಸವ

ಕಾಪು | ಪ್ರವಾದಿ ಮನುಕುಲದ ಮಾರ್ಗದರ್ಶಕರು: ಎಂ.ಎ.ಗಫೂರ್

Prophet Message: ಪ್ರವಾದಿಯವರ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಅಗತ್ಯ. ಪ್ರವಾದಿ ಮುಹಮ್ಮದ್ ಅವರು ಯಾವುದೇ ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ, ಮನುಕುಲಕ್ಕೆ ಮಾರ್ಗದರ್ಶಕರು ಎಂದು ಎಂ.ಎ.ಗಫೂರ್ ಹೇಳಿದರು.
Last Updated 2 ಫೆಬ್ರುವರಿ 2026, 1:48 IST
ಕಾಪು | ಪ್ರವಾದಿ ಮನುಕುಲದ ಮಾರ್ಗದರ್ಶಕರು: ಎಂ.ಎ.ಗಫೂರ್

ಉಡುಪಿ | ಮಾಚಿದೇವರ ಆದರ್ಶ ಪಾಲಿಸಿ: ಶಾಸಕ ಯಶ್‌ಪಾಲ್ ಸುವರ್ಣ

Machideva Ideals: ಹನ್ನೆರಡನೇ ಶತಮಾನದಲ್ಲಿ ಶೋಷಣೆ, ಜಾತೀಯತೆ, ಮೇಲು– ಕೀಳು ತಾರತಮ್ಯ, ಅಸ್ಪೃಶ್ಯತೆ ಸೇರಿದಂತೆ ಅನೇಕ ಸಾಮಾಜಿಕ ಅಸಮಾನತೆಗೆ ಒಳಗಾಗಿದ್ದ ಜನರ ಬದುಕಿಗೆ ಆಶಾ ಕಿರಣವಾಗಿ ಶ್ರಮಿಸಿದ ಮಾಚಿದೇವ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು.
Last Updated 2 ಫೆಬ್ರುವರಿ 2026, 1:47 IST
ಉಡುಪಿ | ಮಾಚಿದೇವರ ಆದರ್ಶ ಪಾಲಿಸಿ: ಶಾಸಕ ಯಶ್‌ಪಾಲ್ ಸುವರ್ಣ

ಕುಂದಾಪುರ | ಸರ್ಕಾರ ಡ್ರಗ್ಸ್ ಮಾಫಿಯಾ ನಿರ್ಮೂಲನೆ ಮಾಡಲಿ: ಕೆ. ಜಯಪ್ರಕಾಶ್ ಹೆಗ್ಡೆ

Anti Drug Campaign: ‘ಯುವಕರು ಮಾದಕ ದ್ರವ್ಯ, ಮನವಿಕೃತಿಗೊಳಿಸುವ ವಸ್ತುಗಳಿಗೆ ಬಲಿಯಾಗುತ್ತಿರುವುದು ವ್ಯವಸ್ಥೆಯ ದುರಂತ. ಮಾದಕ ವಸ್ತುಗಳು ಯುವಕರ ಕೈಗೆ ಸಿಗದಂತೆ ಸರ್ಕಾರ ಕ್ರಮ ವಹಿಸಿ ಡ್ರಗ್ಸ್ ಮಾಫಿಯಾ ನಿರ್ಮೂಲನೆ ಮಾಡಬೇಕು’ ಎಂದು ಮುಖಂಡ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.
Last Updated 2 ಫೆಬ್ರುವರಿ 2026, 1:44 IST
ಕುಂದಾಪುರ | ಸರ್ಕಾರ ಡ್ರಗ್ಸ್ ಮಾಫಿಯಾ ನಿರ್ಮೂಲನೆ ಮಾಡಲಿ: ಕೆ. ಜಯಪ್ರಕಾಶ್ ಹೆಗ್ಡೆ

ಕುಂದಾಪುರ: ಮಾನಂಜೆ ಕಮಲಶಿಲೆ ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತದ ಅಮೃತ ಮಹೋತ್ಸವ

Agricultural Cooperative: ‘ಮಾನಂಜೆ ನಾರಾಯಣ ರಾವ್ ಮತ್ತು ಸತ್ಯನಾರಾಯಣ ರಾವ್ ಅವರು ವಿದ್ಯುತ್ ವ್ಯವಸ್ಥೆಯೇ ಇಲ್ಲದ ಆ ಕಾಲದಲ್ಲಿ ತಡರಾತ್ರಿ ತನಕ ಲಾಟನ್‌ ಬೆಳಕಿನಲ್ಲಿ ಶ್ರಮವಹಿಸಿ‌ ಕೆಲಸ‌ ಮಾಡಿದ್ದರಿಂದ ಇಂದು ಸಹಕಾರ ಸಂಘ ಅಮೃತ ಮಹೋತ್ಸವ ಮೆರುಗು ಹೊತ್ತು ನಿಂತಿದೆ’
Last Updated 2 ಫೆಬ್ರುವರಿ 2026, 1:44 IST
ಕುಂದಾಪುರ: ಮಾನಂಜೆ ಕಮಲಶಿಲೆ ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತದ ಅಮೃತ ಮಹೋತ್ಸವ

‘ವಿದ್ಯಾರ್ಥಿಗಳು ಮಾನಸಿಕ ಸ್ಥೈರ್ಯ ಹೆಚ್ಚಿಸಿಕೊಳ್ಳಿ’

ಮೀನು ಮಾರಾಟ ಫೆಡರೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
Last Updated 1 ಫೆಬ್ರುವರಿ 2026, 7:46 IST
‘ವಿದ್ಯಾರ್ಥಿಗಳು ಮಾನಸಿಕ ಸ್ಥೈರ್ಯ ಹೆಚ್ಚಿಸಿಕೊಳ್ಳಿ’
ADVERTISEMENT

ಹದಗೆಟ್ಟ ಸರ್ವಿಸ್‌ ರಸ್ತೆ: ಸಂಚಾರ ದುಸ್ತರ

ದ್ವಿಚಕ್ರ ವಾಹನ ಸವಾರರಿಗೆ ಅಪಾಯ ಆಹ್ವಾನಿಸುತ್ತಿದೆ ಸರ್ವಿಸ್‌ ರಸ್ತೆ: ವಾಹನ ದಟ್ಟಣೆ ಸಮಸ್ಯೆ
Last Updated 1 ಫೆಬ್ರುವರಿ 2026, 7:45 IST
ಹದಗೆಟ್ಟ ಸರ್ವಿಸ್‌ ರಸ್ತೆ: ಸಂಚಾರ ದುಸ್ತರ

‘ಎಲ್ಲರಿಗೂ ಬೇಕು ಕೃಷಿ ಶಿಕ್ಷಣ’

ಡಿಪ್ಲೊಮಾ ಕೃಷಿ ಮಹಾವಿದ್ಯಾಲಯ: ಕರ್ಜೆಯಲ್ಲಿ ಕೃಷಿ ಉತ್ಸವ
Last Updated 1 ಫೆಬ್ರುವರಿ 2026, 7:44 IST
‘ಎಲ್ಲರಿಗೂ ಬೇಕು ಕೃಷಿ ಶಿಕ್ಷಣ’

ಬಿಲ್ಲವ ಪ್ರೀಮಿಯರ್ ಲೀಗ್‌ಗೆ ಚಾಲನೆ

ಹೆಜಮಾಡಿ ಯುವವಾಹಿನಿ ಪಡುಬಿದ್ರಿ ಘಟಕದ ಆಶ್ರಯದಲ್ಲಿ ಮಹಿಳಾ ಕ್ರಿಕೆಟ್ ಟೂರ್ನಿ
Last Updated 1 ಫೆಬ್ರುವರಿ 2026, 7:43 IST
ಬಿಲ್ಲವ ಪ್ರೀಮಿಯರ್ ಲೀಗ್‌ಗೆ ಚಾಲನೆ
ADVERTISEMENT
ADVERTISEMENT
ADVERTISEMENT