ಗುರುವಾರ, 22 ಜನವರಿ 2026
×
ADVERTISEMENT

ಉಡುಪಿ

ADVERTISEMENT

ಬಾಲನ್ಯಾಯ ಕಾಯ್ದೆ ಕುರಿತು ತರಬೇತಿ |ಮಕ್ಕಳ ಸುರಕ್ಷತೆಗಿರಲಿ ಆದ್ಯತೆ-ತಿಪ್ಪೇಸ್ವಾಮಿ

Child Rights: ಮಕ್ಕಳ ರಕ್ಷಣೆಗಾಗಿ ಸರ್ಕಾರ ರೂಪಿಸಿರುವ ನೀತಿ ನಿಯಮಗಳು ತಳಮಟ್ಟದಲ್ಲಿ ಶೇ 100ರಷ್ಟು ಅನುಷ್ಠಾನಕ್ಕೆ ಬರಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ. ತಿಳಿಸಿದರು.
Last Updated 22 ಜನವರಿ 2026, 6:35 IST
ಬಾಲನ್ಯಾಯ ಕಾಯ್ದೆ ಕುರಿತು ತರಬೇತಿ |ಮಕ್ಕಳ ಸುರಕ್ಷತೆಗಿರಲಿ ಆದ್ಯತೆ-ತಿಪ್ಪೇಸ್ವಾಮಿ

ಸಿದ್ದಾಪುರ ಏತ ನೀರಾವರಿ ಯೋಜನೆ: ಜನಾಗ್ರಹ ಸಭೆ

ಗ್ರಾ.ಪಂ. ನಿರ್ಣಯ ಧಿಕ್ಕರಿಸಿ ಕಾಮಗಾರಿ ನಿಲ್ಲಿಸುವುದು ಸರಿಯಲ್ಲ: ಪ್ರತಾಪ್‌ಚಂದ್ರ
Last Updated 22 ಜನವರಿ 2026, 6:34 IST
ಸಿದ್ದಾಪುರ ಏತ ನೀರಾವರಿ ಯೋಜನೆ: ಜನಾಗ್ರಹ ಸಭೆ

ವಚನಗಳ ಸಾರ ಎಂದಿಗೂ ಪ್ರಸ್ತುತ: ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಗಫೂರ್

Vachana Sahitya: 12ನೇ ಶತಮಾನದ ಶಿವಶರಣೆಯರು ಅಸಮಾನತೆ ಹಾಗೂ ಅಸ್ಪೃಶ್ಯತೆ ವಿರುದ್ಧ ವಚನಗಳ ಮೂಲಕ ಜಾಗೃತಿ ಮೂಡಿಸಿದ್ದಾರೆ ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಉಡುಪಿಯಲ್ಲಿ ತಿಳಿಸಿದರು.
Last Updated 22 ಜನವರಿ 2026, 6:32 IST
ವಚನಗಳ ಸಾರ ಎಂದಿಗೂ ಪ್ರಸ್ತುತ: ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಗಫೂರ್

ಬೈಂದೂರು ಉತ್ಸವ ಜ. 24ರಿಂದ: ಶಾಸಕ ಗುರುರಾಜ ಗಂಟಿಹೊಳೆ

Byndoor Utsav: ಸಂಸದ ಬಿ.ವೈ. ರಾಘವೇಂದ್ರ ಅಧ್ಯಕ್ಷತೆಯಲ್ಲಿ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾರ್ಗದರ್ಶನದಲ್ಲಿ ಜ. 24ರಿಂದ 26ರವರೆಗೆ ಎರಡನೇ ವರ್ಷದ ‘ಬೈಂದೂರು ಉತ್ಸವ’ ಗಾಂಧಿ ಮೈದಾನದಲ್ಲಿ ನಡೆಯಲಿದೆ.
Last Updated 22 ಜನವರಿ 2026, 6:30 IST
ಬೈಂದೂರು ಉತ್ಸವ ಜ. 24ರಿಂದ: ಶಾಸಕ ಗುರುರಾಜ ಗಂಟಿಹೊಳೆ

ಕೋಟ | ಪ್ರಸಂಗದ ಚೌಕಟ್ಟು ಮೀರಿದರೆ ಕಲೆಗೆ ಮಾರಕ: ಜಯಪ್ರಕಾಶ ಹೆಗ್ಡೆ

Yakshagana Art: ಕಲಾವಿದರು ಪ್ರಸಂಗದ ಚೌಕಟ್ಟು ಮೀರಿ ವರ್ತಿಸುವುದು ಕಲೆಗೆ ಮಾರಕ. ಯಕ್ಷಗಾನದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕು ಎಂದು ಮುಖಂಡ ಕೆ. ಜಯಪ್ರಕಾಶ ಹೆಗ್ಡೆ ಕೋಟದಲ್ಲಿ ತಿಳಿಸಿದರು.
Last Updated 22 ಜನವರಿ 2026, 6:29 IST
ಕೋಟ | ಪ್ರಸಂಗದ ಚೌಕಟ್ಟು ಮೀರಿದರೆ ಕಲೆಗೆ ಮಾರಕ: ಜಯಪ್ರಕಾಶ ಹೆಗ್ಡೆ

ಬಿಗ್‌ಬಾಸ್ ರನ್ನರ್ ರಕ್ಷಿತಾಗೆ ‌ಸ್ವಾಗತ: ತೆರೆದ ವಾಹನದಲ್ಲಿ ರ‍್ಯಾಲಿ

Bigg Boss Kannada: ಬಿಗ್‌ಬಾಸ್ ಸೀಸನ್ 12ರ (ಅಂದಾಜು) ರನ್ನರ್ ಅಪ್ ಆಗಿ ಹೊರಹೊಮ್ಮಿದ ಪಡುಬಿದ್ರಿಯ ಹೆಮ್ಮೆ ರಕ್ಷಿತಾ ಶೆಟ್ಟಿ ಅವರಿಗೆ ಅಭಿಮಾನಿಗಳಿಂದ ತೆರೆದ ಜೀಪಿನಲ್ಲಿ ಮೆರವಣಿಗೆಯ ಮೂಲಕ ಭವ್ಯ ಸ್ವಾಗತ ಕೋರಲಾಯಿತು.
Last Updated 22 ಜನವರಿ 2026, 6:29 IST
ಬಿಗ್‌ಬಾಸ್ ರನ್ನರ್ ರಕ್ಷಿತಾಗೆ ‌ಸ್ವಾಗತ: ತೆರೆದ ವಾಹನದಲ್ಲಿ   ರ‍್ಯಾಲಿ

ಉಡುಪಿ ಡಿಸಿ ಭಗವಾಧ್ವಜ ಹಾರಿಸಿದ ಪ್ರಕರಣ: ಬಿಜೆಪಿ-ಕಾಂಗ್ರೆಸ್‌ ಜಟಾಪಟಿ

Political Clash: ಭಗವಾಧ್ವಜ ಹಾರಿಸಿದ ಉಡುಪಿ ಡಿಸಿ ವಿರುದ್ಧ ಕ್ರಮಕ್ಕೆ ಮುಂದಾದರೆ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ ಬಿಜೆಪಿ. ಪರ್ಯಾಯ ಶೋಭಾಯಾತ್ರೆಯು ರಾಜಕೀಯ ಸಂವೇದನೆಯಲ್ಲಿದೆ ಎಂದು ಕಾಂಗ್ರೆಸ್ ಪ್ರತಿಕ್ರಿಯೆ.
Last Updated 21 ಜನವರಿ 2026, 23:30 IST
ಉಡುಪಿ ಡಿಸಿ ಭಗವಾಧ್ವಜ ಹಾರಿಸಿದ ಪ್ರಕರಣ: ಬಿಜೆಪಿ-ಕಾಂಗ್ರೆಸ್‌ ಜಟಾಪಟಿ
ADVERTISEMENT

ಮಾತೃವಂದನಾ ಕಾರ್ಯಕ್ರಮ; ಹೆತ್ತವರನ್ನು ಗೌರವಿಸದವರು ರಾಷ್ಟ್ರದ್ರೋಹಿಗಳು: ದಾಮೋದರ್

Parental Respect: ಹೆತ್ತವರ ತ್ಯಾಗವನ್ನು ಮರೆತು ಗೌರವಿಸದ ಮಕ್ಕಳು ರಾಷ್ಟ್ರದ್ರೋಹಿಗಳಾಗಬಹುದು ಎಂದು ದಾಮೋದರ್ ಶರ್ಮ ಮಾತೃವಂದನಾ ಕಾರ್ಯಕ್ರಮದಲ್ಲಿ ಹೇಳಿದರು, ವಿದ್ಯಾರ್ಥಿಗಳಿಂದ ಭಾವುಕ ಕಾರ್ಯಕ್ರಮ ನಡೆದಿತು.
Last Updated 21 ಜನವರಿ 2026, 2:24 IST
ಮಾತೃವಂದನಾ ಕಾರ್ಯಕ್ರಮ; ಹೆತ್ತವರನ್ನು ಗೌರವಿಸದವರು ರಾಷ್ಟ್ರದ್ರೋಹಿಗಳು: ದಾಮೋದರ್

‌ಉಡುಪಿ| ಮೀನುಗಾರರಿಗೂ ಸೌಲಭ್ಯ ಕಲ್ಪಿಸಿ: ಶಾಸಕ ಯಶ್‌ಪಾಲ್‌ ಸುವರ್ಣ

ಮೀನುಗಾರರ ಸಹಕಾರ ಸಂಘಗಳ ಪದಾಧಿಕಾರಿಗಳಿಗೆ ತರಬೇತಿ
Last Updated 21 ಜನವರಿ 2026, 2:23 IST
‌ಉಡುಪಿ| ಮೀನುಗಾರರಿಗೂ ಸೌಲಭ್ಯ ಕಲ್ಪಿಸಿ: ಶಾಸಕ ಯಶ್‌ಪಾಲ್‌ ಸುವರ್ಣ

ಉಡುಪಿ ಪರ್ಯಾಯ: ಬಾರ್ಕೂರಿನ ಪುರಾತನ ದೇವಳ ಸ್ವಚ್ಛತೆ

Temple Cleanliness Drive: ಉಡುಪಿ ಪರ್ಯಾಯ ಮಹೋತ್ಸವದ ಅಂಗವಾಗಿ ಮಧ್ವ ಸಿದ್ಧಾಂತ ಪ್ರಬೋಧಿನಿಯ 56 ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಬಾರ್ಕೂರಿನ ಸಿದ್ದೇಶ್ವರ ಸಿದ್ಧಿನಾಥ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.
Last Updated 21 ಜನವರಿ 2026, 2:23 IST
ಉಡುಪಿ ಪರ್ಯಾಯ: ಬಾರ್ಕೂರಿನ ಪುರಾತನ ದೇವಳ ಸ್ವಚ್ಛತೆ
ADVERTISEMENT
ADVERTISEMENT
ADVERTISEMENT