ಶುಕ್ರವಾರ, 23 ಜನವರಿ 2026
×
ADVERTISEMENT

ಉಡುಪಿ

ADVERTISEMENT

ಕಾರ್ಕಳದ ಮಿಯ್ಯಾರಿನಲ್ಲಿ ರಸ್ತೆ ಅಪಘಾತ: ಮೂವರು ಸಾವು

Fatal Bus Crash: ತಾಲ್ಲೂಕಿನ ಮಿಯ್ಯಾರು ಕಂಬಳ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಹಾಗೂ ಕ್ರೂಸರ್‌ ನಡುವೆ ಡಿಕ್ಕಿ ಸಂಭವಿಸಿ ಮೂವರು ಮೃತಪಟ್ಟಿದ್ದು, ಐವರು ತೀವ್ರವಾಗಿ ಗಾಯಗೊಂಡಿದ್ದಾರೆ.
Last Updated 23 ಜನವರಿ 2026, 11:44 IST
ಕಾರ್ಕಳದ ಮಿಯ್ಯಾರಿನಲ್ಲಿ ರಸ್ತೆ ಅಪಘಾತ: ಮೂವರು ಸಾವು

ನಾಯಕತ್ವ ಗುಣದಿಂದ ಸ್ವಾವಲಂಬಿ ಬದುಕು: ರಾಜೇಶ ಶೆಟ್ಟಿ ಬಿರ್ತಿ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬ್ರಹ್ಮಾವರ ವಲಯದ ಪದಗ್ರಹಣ ಸಮಾರಂಭ
Last Updated 23 ಜನವರಿ 2026, 3:05 IST
ನಾಯಕತ್ವ ಗುಣದಿಂದ ಸ್ವಾವಲಂಬಿ ಬದುಕು: ರಾಜೇಶ ಶೆಟ್ಟಿ ಬಿರ್ತಿ

ಸಿದ್ದಾಪುರ ಏತ ನೀರಾವರಿ: ಕಾಮಗಾರಿ ಆರಂಭಿಸಲು ಒತ್ತಾಯ, ಹೋರಾಟಕ್ಕಿಳಿದ ರೈತರು

Farmers Agitation: ಬೈಂದೂರು ವಿಧಾನಸಭಾ ಕ್ಷೇತ್ರದ ಸಿದ್ದಾಪುರ ಏತ ನೀರಾವರಿ ಯೋಜನೆಯ ಸ್ಥಗಿತಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ರೈತರು, ಕಾಮಗಾರಿ ಪುನರಾರಂಭದ ಆಗ್ರಹದೊಂದಿಗೆ ಹೋರಾಟ ಆರಂಭಿಸಿದ್ದಾರೆ.
Last Updated 23 ಜನವರಿ 2026, 3:03 IST
ಸಿದ್ದಾಪುರ ಏತ ನೀರಾವರಿ: ಕಾಮಗಾರಿ ಆರಂಭಿಸಲು ಒತ್ತಾಯ, ಹೋರಾಟಕ್ಕಿಳಿದ ರೈತರು

ಮೂಲ ಅಣೆಕಟ್ಟಿನಿಂದ ನೀರು ಎತ್ತುವಿಕೆ ಅವೈಜ್ಞಾನಿಕ: ಬಲಾಡಿ ಸಂತೋಷ್‌ ಶೆಟ್ಟಿ

ಕಂಡ್ಲೂರಿನಲ್ಲಿ ವಾರಾಹಿ ನೀರು ಬಳಕೆದಾರರ ಸಮಾಲೋಚನಾ ಸಭೆ
Last Updated 23 ಜನವರಿ 2026, 3:00 IST
ಮೂಲ ಅಣೆಕಟ್ಟಿನಿಂದ ನೀರು ಎತ್ತುವಿಕೆ ಅವೈಜ್ಞಾನಿಕ:  ಬಲಾಡಿ ಸಂತೋಷ್‌ ಶೆಟ್ಟಿ

ಬೈಂದೂರು ಸೂರ್ಯ-ಚಂದ್ರ ಜೋಡುಕರೆ ಕಂಬಳ ಸಂಪನ್ನ

ಕಂಬಳ ಉತ್ತೇಜನಕ್ಕೆ ಸರ್ಕಾರದಿಂದ ಅನುದಾನ ದೊರಕಿಸಿಕೊಡುವ ಭರವಸೆ
Last Updated 23 ಜನವರಿ 2026, 2:58 IST
ಬೈಂದೂರು ಸೂರ್ಯ-ಚಂದ್ರ ಜೋಡುಕರೆ ಕಂಬಳ ಸಂಪನ್ನ

ನಲ್ಲೂರು | ಅಡಿಕೆ ತೋಟದ ಮಧ್ಯೆ ಕೋಳಿ ಅಂಕ: ಪೊಲೀಸರ ದಾಳಿ

Illegal Betting: ಕಾರ್ಕಳ ತಾಲ್ಲೂಕಿನ ನಲ್ಲೂರು ಗ್ರಾಮದಲ್ಲಿ ಅಡಿಕೆ ತೋಟದ ಮಧ್ಯೆ ಕೋಳಿಗಳ ಅಂಕ ನಡೆಯುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ಹಣ ಪಣವಾಗಿ ಇಟ್ಟು ಕೋಳಿಗಳಿಗೆ ಬಾಳುಕತ್ತಿ ಕಟ್ಟಿ ಜೂಜಾಟ ನಡೆಸಲಾಗುತ್ತಿತ್ತು.
Last Updated 23 ಜನವರಿ 2026, 2:56 IST
ನಲ್ಲೂರು | ಅಡಿಕೆ ತೋಟದ ಮಧ್ಯೆ ಕೋಳಿ ಅಂಕ: ಪೊಲೀಸರ ದಾಳಿ

ಕಾಪು ಪುರಸಭೆ: ₹13.09 ಕೋಟಿಯ ಬಜೆಟ್ ಸಿದ್ಧ

ಕಾಪು ಪುರಸಭೆಯ ವಿಶೇಷ ಸಾಮಾನ್ಯ ಸಭೆ
Last Updated 23 ಜನವರಿ 2026, 2:53 IST
ಕಾಪು ಪುರಸಭೆ: ₹13.09 ಕೋಟಿಯ ಬಜೆಟ್ ಸಿದ್ಧ
ADVERTISEMENT

ಬಾಲನ್ಯಾಯ ಕಾಯ್ದೆ ಕುರಿತು ತರಬೇತಿ |ಮಕ್ಕಳ ಸುರಕ್ಷತೆಗಿರಲಿ ಆದ್ಯತೆ-ತಿಪ್ಪೇಸ್ವಾಮಿ

Child Rights: ಮಕ್ಕಳ ರಕ್ಷಣೆಗಾಗಿ ಸರ್ಕಾರ ರೂಪಿಸಿರುವ ನೀತಿ ನಿಯಮಗಳು ತಳಮಟ್ಟದಲ್ಲಿ ಶೇ 100ರಷ್ಟು ಅನುಷ್ಠಾನಕ್ಕೆ ಬರಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ. ತಿಳಿಸಿದರು.
Last Updated 22 ಜನವರಿ 2026, 6:35 IST
ಬಾಲನ್ಯಾಯ ಕಾಯ್ದೆ ಕುರಿತು ತರಬೇತಿ |ಮಕ್ಕಳ ಸುರಕ್ಷತೆಗಿರಲಿ ಆದ್ಯತೆ-ತಿಪ್ಪೇಸ್ವಾಮಿ

ಸಿದ್ದಾಪುರ ಏತ ನೀರಾವರಿ ಯೋಜನೆ: ಜನಾಗ್ರಹ ಸಭೆ

ಗ್ರಾ.ಪಂ. ನಿರ್ಣಯ ಧಿಕ್ಕರಿಸಿ ಕಾಮಗಾರಿ ನಿಲ್ಲಿಸುವುದು ಸರಿಯಲ್ಲ: ಪ್ರತಾಪ್‌ಚಂದ್ರ
Last Updated 22 ಜನವರಿ 2026, 6:34 IST
ಸಿದ್ದಾಪುರ ಏತ ನೀರಾವರಿ ಯೋಜನೆ: ಜನಾಗ್ರಹ ಸಭೆ

ವಚನಗಳ ಸಾರ ಎಂದಿಗೂ ಪ್ರಸ್ತುತ: ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಗಫೂರ್

Vachana Sahitya: 12ನೇ ಶತಮಾನದ ಶಿವಶರಣೆಯರು ಅಸಮಾನತೆ ಹಾಗೂ ಅಸ್ಪೃಶ್ಯತೆ ವಿರುದ್ಧ ವಚನಗಳ ಮೂಲಕ ಜಾಗೃತಿ ಮೂಡಿಸಿದ್ದಾರೆ ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಉಡುಪಿಯಲ್ಲಿ ತಿಳಿಸಿದರು.
Last Updated 22 ಜನವರಿ 2026, 6:32 IST
ವಚನಗಳ ಸಾರ ಎಂದಿಗೂ ಪ್ರಸ್ತುತ: ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಗಫೂರ್
ADVERTISEMENT
ADVERTISEMENT
ADVERTISEMENT