ಭಾನುವಾರ, 15 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಉಡುಪಿ

ADVERTISEMENT

ಹಲ್ಲುಗಳ ಆರೋಗ್ಯಕ್ಕೆ ಮಹತ್ವ ನೀಡಿ: ದಂತ ವೈದ್ಯೆ ಡಾ.ಶಾಂತಲಾ

Oral Hygiene Awareness: ಕಾರ್ಕಳ: ‘ಆರೋಗ್ಯಕರ ಜೀವನಕ್ಕೆ ಹಲ್ಲುಗಳ ಆರೋಗ್ಯವೂ ಮುಖ್ಯ’ ಎಂದು ದಂತ ವೈದ್ಯೆ ಡಾ.ಶಾಂತಲಾ ಹೇಳಿದರು. ಇಲ್ಲಿನ ಜ್ಞಾನಸುಧಾ ಇಂಗ್ಲಿಷ್ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆಯಲ್ಲಿ ದಂತ ಆರೋಗ್ಯ ಮತ್ತು ಆರೈಕೆ ಬಗ್ಗೆ ಮಾಹಿತಿ ನೀಡಲಾಯಿತು.
Last Updated 15 ಫೆಬ್ರುವರಿ 2026, 2:03 IST
ಹಲ್ಲುಗಳ ಆರೋಗ್ಯಕ್ಕೆ ಮಹತ್ವ ನೀಡಿ: ದಂತ ವೈದ್ಯೆ ಡಾ.ಶಾಂತಲಾ

ಬ್ರಹ್ಮಾವರ: ಬೇಸಿಗೆಯ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ನೀಡಿತೇ ವಾರಾಹಿ ನೀರು ?

Udupi Drinking Water: ಬ್ರಹ್ಮಾವರ: ಬೇಸಿಗೆಯ ಬಿಸಿ ಏರುತ್ತಾ ಇದೆ. ಚಳಿಯೊಂದಿಗೆ ಬಿಸಿಲಿನ ತಾಪವೂ ಹೆಚ್ಚಿದ್ದು, ನೀರಿನ ಸಮಸ್ಯೆಯೂ ಕಾಣಿಸಿಕೊಳ್ಳುತ್ತಿದೆ. ಆದರೆ ಈ ಬಾರಿ ವಾರಾಹಿಯಿಂದ ಪಂಚಾಯಿತಿಗಳಿಗೆ ನೇರವಾಗಿ ನೀರು ಸರಬರಾಜು ಆಗುತ್ತಿರುವುದರಿಂದ ಸಮಸ್ಯೆ ಇಲ್ಲ.
Last Updated 15 ಫೆಬ್ರುವರಿ 2026, 2:00 IST
ಬ್ರಹ್ಮಾವರ: ಬೇಸಿಗೆಯ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ನೀಡಿತೇ ವಾರಾಹಿ ನೀರು ?

ಬ್ರಹ್ಮಾವರ: ಕೊರಗ ಸಮುದಾಯದ 8 ಕುಟುಂಬಗಳಿಗೆ ಮನೆ ಹಸ್ತಾಂತರ

Koraga Community Welfare: ಬ್ರಹ್ಮಾವರದ ಚಿಟ್ಟಿಬೆಟ್ಟಿನಲ್ಲಿ ಕೊರಗ ಸಮುದಾಯದ 8 ಕುಟುಂಬಗಳಿಗೆ ನಿರ್ಮಿಸಿದ ಮನೆಗಳನ್ನು ಸುಗುಣೇಂದ್ರತೀರ್ಥ ಸ್ವಾಮೀಜಿ ಹಸ್ತಾಂತರಿಸಿದರು; ದಾನಿಗಳ ಸಹಕಾರಕ್ಕೆ ಪ್ರಶಂಸೆ ವ್ಯಕ್ತವಾಯಿತು.
Last Updated 15 ಫೆಬ್ರುವರಿ 2026, 2:00 IST
ಬ್ರಹ್ಮಾವರ: ಕೊರಗ ಸಮುದಾಯದ 8 ಕುಟುಂಬಗಳಿಗೆ ಮನೆ ಹಸ್ತಾಂತರ

ಬ್ರಹ್ಮಾವರ: ರಾಷ್ಟ್ರೋತ್ಥಾನದಲ್ಲಿ ಶಿವರಾತ್ರಿ ಆಚರಣೆ

Rashtriya Utsav Event: ಬ್ರಹ್ಮಾವರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಶಿವರಾತ್ರಿ ಮತ್ತು ಸರೋಜಿನಿ ನಾಯ್ಡು ಜಯಂತಿ ಆಚರಿಸಿ, ವಿದ್ಯಾರ್ಥಿಗಳು ಪೂಜೆ, ಗಾಯನ ಹಾಗೂ ನೃತ್ಯ ಕಾರ್ಯಕ್ರಮಗಳನ್ನು ನಡೆಸಿದರು.
Last Updated 15 ಫೆಬ್ರುವರಿ 2026, 2:00 IST
ಬ್ರಹ್ಮಾವರ: ರಾಷ್ಟ್ರೋತ್ಥಾನದಲ್ಲಿ ಶಿವರಾತ್ರಿ ಆಚರಣೆ

ಹೆಬ್ರಿ: ಶತಮಾನೋತ್ಸವ ವಿಜ್ಞಾಪನಾ ಪತ್ರ ಬಿಡುಗಡೆ

Hebri School Event: ಹೆಬ್ರಿ: ಶತಮಾನೋತ್ಸವ ಸಂಭ್ರಮದಲ್ಲಿರುವ ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಸಂಭ್ರಮದ ವಿಜ್ಞಾಪನಾ ಮನವಿಯನ್ನು ಶುಕ್ರವಾರ ಪಡುಕುಡೂರು ಭದ್ರಕಾಳಿ ಅಮ್ಮನವರಿಗೆ ಹೂವಿನ ಪೂಜೆಯೊಂದಿಗೆ ಸಮರ್ಪಣೆ ಮಾಡಿ ಬಿಡುಗಡೆಗೊಳಿಸಲಾಯಿತು.
Last Updated 15 ಫೆಬ್ರುವರಿ 2026, 2:00 IST
ಹೆಬ್ರಿ: ಶತಮಾನೋತ್ಸವ ವಿಜ್ಞಾಪನಾ ಪತ್ರ ಬಿಡುಗಡೆ

ಉಡುಪಿ: ಬೇಸಿಗೆ ಆರಂಭದಲ್ಲೇ ಟ್ಯಾಂಕರ್‌ ನೀರಿಗೆ ಮೊರೆ

ಸಮರ್ಪಕ ನೀರು ಪೂರೈಕೆಯಾಗದೆ ಕಿದಿಯೂರು ಗರಡಿ ತೋಟ ನಿವಾಸಿಗಳಿಗೆ ಸಂಕಷ್ಟ
Last Updated 14 ಫೆಬ್ರುವರಿ 2026, 7:55 IST
ಉಡುಪಿ: ಬೇಸಿಗೆ ಆರಂಭದಲ್ಲೇ ಟ್ಯಾಂಕರ್‌ ನೀರಿಗೆ ಮೊರೆ

ಕವಿತೆಗಳೇ ನನ್ನ ಮಾಧ್ಯಮ: ಚೊಕ್ಕಾಡಿ

ಸುಬ್ರಾಯ ಚೊಕ್ಕಾಡಿಗೆ ‘ಎಸ್.ವಿ. ಪರಮೇಶ್ವರ ಭಟ್ಟ’ ಪ್ರಶಸ್ತಿ ಪ್ರದಾನ
Last Updated 14 ಫೆಬ್ರುವರಿ 2026, 7:54 IST
ಕವಿತೆಗಳೇ ನನ್ನ ಮಾಧ್ಯಮ: ಚೊಕ್ಕಾಡಿ
ADVERTISEMENT

ಕಾಪು ಬೀಚ್‌ನಲ್ಲಿ ಮಹಾಶಿವರಾತ್ರಿ

ಕಾಪು (ಪಡುಬಿದ್ರಿ): ಗುರುವನ ಫೌಂಡೇಷನ್ ಅರ್ಪಿಸುವ ಸಾಮೂಹಿಕ ಮಹಾಶಿವರಾತ್ರಿ ಉತ್ಸವ ಕಾಪು ಸಮುದ್ರ ಕಿನಾರೆಯ ಲೈಟ್‌ಹೌಸ್ ಬಳಿ ಫೆ. 15ರಂದು ನಡೆಯಲಿದೆ.
Last Updated 14 ಫೆಬ್ರುವರಿ 2026, 7:51 IST
ಕಾಪು ಬೀಚ್‌ನಲ್ಲಿ ಮಹಾಶಿವರಾತ್ರಿ

ಜ್ಞಾನಸುಧಾ: ಎಕೋಸ್ ಆಫ್ ಇಂಗ್ಲಿಷ್ ಮಾದರಿ ಪ್ರದರ್ಶನ

ಕಾರ್ಕಳ: ಇಲ್ಲಿನ ಜ್ಞಾನಸುಧಾ ಶಿಕ್ಷಣ ಸಂಸ್ಥೆಯಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಈಚೆಗೆ ‘ಎಕೋಸ್ ಆಫ್ ಇಂಗ್ಲಿಷ್’ ಮಾದರಿ ಪ್ರದರ್ಶನ ಕಾರ್ಯಕ್ರಮ ನಡೆಯಿತು.
Last Updated 14 ಫೆಬ್ರುವರಿ 2026, 7:48 IST
ಜ್ಞಾನಸುಧಾ: ಎಕೋಸ್ ಆಫ್ ಇಂಗ್ಲಿಷ್ ಮಾದರಿ ಪ್ರದರ್ಶನ

ಹೋಲಿ ಕ್ರಾಸ್ ಚರ್ಚ್‌: ತೆರಾಲಿ ಹಬ್ಬ

ಬೈಂದೂರು: ಇಲ್ಲಿನ ಹೋಲಿ ಕ್ರಾಸ್ ಚರ್ಚ್‌ನ ವಾರ್ಷಿಕ ಉತ್ಸವ ತೆರಾಲಿ ಹಬ್ಬ ಸಂಭ್ರಮದಿಂದ ಜರುಗಿತು.
Last Updated 14 ಫೆಬ್ರುವರಿ 2026, 7:47 IST
ಹೋಲಿ ಕ್ರಾಸ್ ಚರ್ಚ್‌: ತೆರಾಲಿ ಹಬ್ಬ
ADVERTISEMENT
ADVERTISEMENT
ADVERTISEMENT