ಶುಕ್ರವಾರ, 9 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಉಡುಪಿ

ADVERTISEMENT

ಬಜೆಟ್ ನಿರೀಕ್ಷೆ: ತೋಟಗಾರಿಕೆ ಬೆಳೆ ಉತ್ತೇಜನ ನಿರೀಕ್ಷೆಯಲ್ಲಿ ಉಡುಪಿ ರೈತರು

ರೇಷ್ಮೆ ಕೃಷಿಕರ ಪ್ರೋತ್ಸಾಹಕ್ಕೆ ಯೋಜನೆ ರೂಪಿಸಲು ರೈತರ ಆಗ್ರಹ
Last Updated 9 ಜನವರಿ 2026, 2:44 IST
ಬಜೆಟ್ ನಿರೀಕ್ಷೆ: ತೋಟಗಾರಿಕೆ ಬೆಳೆ ಉತ್ತೇಜನ ನಿರೀಕ್ಷೆಯಲ್ಲಿ ಉಡುಪಿ ರೈತರು

ಪಡುಬಿದ್ರಿ | ಕೈಗಾರಿಕಾ ಘಟಕದ ಹಾರು ಬೂದಿ ರಸ್ತೆಗೆ: ಕಂಪನಿಗೆ ಪೊಲೀಸರ ಎಚ್ಚರಿಕೆ

Industrial Pollution: ಪಡುಬಿದ್ರಿ: ನಂದಿಕೂರಿನಲ್ಲಿ ಕಾರ್ಯಾಚರಿಸುತ್ತಿರುವ ಕೈಗಾರಿಕಾ ಘಟಕದ ಹಾರು ಬೂದಿಯನ್ನು ಸಾರ್ವಜನಿಕ ರಸ್ತೆಗೆ ಸುರಿದಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದಾಗ ಪೊಲೀಸರು ಕಂಪನಿಗೆ ಎಚ್ಚರಿಕೆ ನೀಡಿದ್ದಾರೆ.
Last Updated 9 ಜನವರಿ 2026, 2:43 IST
ಪಡುಬಿದ್ರಿ | ಕೈಗಾರಿಕಾ ಘಟಕದ ಹಾರು ಬೂದಿ ರಸ್ತೆಗೆ: ಕಂಪನಿಗೆ ಪೊಲೀಸರ ಎಚ್ಚರಿಕೆ

ಕಿವುಡರ ಏಷ್ಯಾಕಪ್ ಕ್ರಿಕೆಟ್ ಟೂರ್ನಿ: ಕೆರಾಡಿಯ ಸನಿತ್ ಶೆಟ್ಟಿ ಆಯ್ಕೆ

Deaf Asia Cup: ಕುಂದಾಪುರ: ಕೆರಾಡಿಯ ಸನಿತ್ ಶೆಟ್ಟಿ ಅವರು ಕಿವುಡರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಸನಿತ್ ಶೆಟ್ಟಿ ಅವರ ಸಾಧನೆಗೆ ಕೆರಾಡಿ ಗ್ರಾಮಸ್ಥರು ಹಾಗೂ ಕ್ರೀಡಾಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
Last Updated 9 ಜನವರಿ 2026, 2:35 IST
ಕಿವುಡರ ಏಷ್ಯಾಕಪ್ ಕ್ರಿಕೆಟ್ ಟೂರ್ನಿ: ಕೆರಾಡಿಯ ಸನಿತ್ ಶೆಟ್ಟಿ ಆಯ್ಕೆ

ಉಡುಪಿ | ರಸ್ತೆ ಸುರಕ್ಷತಾ ನಿಯಮ ಪಾಲಿಸಿ: ನ್ಯಾಯಾಧೀಶ ಮನು ಪಟೇಲ್

Traffic Rules: ಉಡುಪಿ: ಪ್ರತಿಯೊಬ್ಬ ನಾಗರಿಕರೂ ರಸ್ತೆ ಸುರಕ್ಷತಾ ನಿಯಮಗಳನ್ನು ತಪ್ಪದೇ ಪಾಲಿಸಿದಾಗ ಮಾತ್ರ ಅಪಘಾತಗಳನ್ನು ತಪ್ಪಿಸಲು ಸಾಧ್ಯವಾಗಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮನು ಪಟೇಲ್ ಬಿ.ವೈ. ಹೇಳಿದರು.
Last Updated 9 ಜನವರಿ 2026, 2:35 IST
ಉಡುಪಿ | ರಸ್ತೆ ಸುರಕ್ಷತಾ ನಿಯಮ ಪಾಲಿಸಿ: ನ್ಯಾಯಾಧೀಶ ಮನು ಪಟೇಲ್

ಭಜನೆಗೆ ಅಪಾರ ಶಕ್ತಿಯಿದೆ: ಧಾರ್ಮಿಕ ಮುಖಂಡ ಸೀತಾರಾಮ ಹೆಬ್ಬಾರ್

ಸೂರಿಮಣ್ಣು ಭಜನಾ ಸುವರ್ಣ ಸಂಭ್ರಮ, ಋಕ್‌ ಸಂಹಿತಾ ಮಹಾಯಾಗದ ಆಮಂತ್ರಣ ಪತ್ರ ಬಿಡುಗಡೆ
Last Updated 9 ಜನವರಿ 2026, 2:34 IST
ಭಜನೆಗೆ ಅಪಾರ ಶಕ್ತಿಯಿದೆ: ಧಾರ್ಮಿಕ ಮುಖಂಡ ಸೀತಾರಾಮ ಹೆಬ್ಬಾರ್

ಕನ್ನಡ ಮಾಧ್ಯಮ ಶಾಲೆ ಉಳಿಸಲು ಶ್ರಮಿಸೋಣ: ಕೆ.ತಾರಾನಾಥ ಹೊಳ್ಳ

ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಬ್ಬ ಚಿತ್ತಾರ–2026 ಕಾರ್ಯಕ್ರಮ
Last Updated 9 ಜನವರಿ 2026, 2:33 IST
ಕನ್ನಡ ಮಾಧ್ಯಮ ಶಾಲೆ ಉಳಿಸಲು ಶ್ರಮಿಸೋಣ:  ಕೆ.ತಾರಾನಾಥ ಹೊಳ್ಳ

ಶಿರ್ವ: ‘ಪಂಜುರ್ಲಿ’ ಕೃತಿ ಲೋಕಾರ್ಪಣೆ

Panjurli Publication: ಮಂಗಳೂರಿನ ಕಥಾಬಿಂದು ಪ್ರಕಾಶನದ ವತಿಯಿಂದ ಪಾಣೆಮಂಗಳೂರು ಭಯಂಕೇಶ್ವರ ದೇವಸ್ಥಾನದಲ್ಲಿ ನಡೆದ ಕಥಾಬಿಂದು ಸಾಹಿತ್ಯ ಸಂಭ್ರಮ 2026 ಕಾರ್ಯಕ್ರಮದಲ್ಲಿ ಪತ್ರಕರ್ತ ಪ್ರಕಾಶ ಸುವರ್ಣ ಕಟಪಾಡಿ ಅವರು ಬರೆದ ‘ಪಂಜುರ್ಲಿ’ ಕೃತಿ ಲೋಕಾರ್ಪಣೆ ಮಾಡಲಾಯಿತು.
Last Updated 9 ಜನವರಿ 2026, 2:32 IST
ಶಿರ್ವ: ‘ಪಂಜುರ್ಲಿ’ ಕೃತಿ ಲೋಕಾರ್ಪಣೆ
ADVERTISEMENT

ಉಡುಪಿ | ಎಲ್ಲರ ಹೃದಯದಲ್ಲಿದೆ ಭಗವದ್ಗೀತೆ: ಪುತ್ತಿಗೆ ಶ್ರೀ ಪ್ರತಿಪಾದನೆ

Sugunendra Teertha Swamiji: ಉಡುಪಿ: ಭಗವದ್ಗೀತೆಯು ಎಲ್ಲರ ಹೃದಯದಲ್ಲಿ ಅವ್ಯಕ್ತವಾಗಿದೆ. ಅದನ್ನು ವ್ಯಕ್ತಗೊಳಿಸುವುದು ನಮ್ಮ ಕರ್ತವ್ಯ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
Last Updated 9 ಜನವರಿ 2026, 2:32 IST
ಉಡುಪಿ | ಎಲ್ಲರ ಹೃದಯದಲ್ಲಿದೆ ಭಗವದ್ಗೀತೆ: ಪುತ್ತಿಗೆ ಶ್ರೀ ಪ್ರತಿಪಾದನೆ

ಬ್ರಹ್ಮಾವರ | ಬೆಂಕಿ ಅವಘಡ: ಬೆಳೆ ನಾಶ

Brahmavara Fire Accident: ಮಟಪಾಡಿಯಿಂದ ನೀಲಾವರಕ್ಕೆ ಸಾಗುವ ರಸ್ತೆಯ ಎರಡೂ ಬದಿ ಬೆಂಕಿ ಕಾಣಿಸಿಕೊಂಡು, ಎಕರೆ ಗಟ್ಟಲೆ ಪ್ರದೇಶದಲ್ಲಿ ಬೆಳೆದ ವಿವಿಧ ಬೆಳೆ ಹಾನಿಯಾದ ಘಟನೆ ಗುರುವಾರ ನಡೆದಿದೆ.
Last Updated 9 ಜನವರಿ 2026, 2:31 IST
ಬ್ರಹ್ಮಾವರ | ಬೆಂಕಿ ಅವಘಡ: ಬೆಳೆ ನಾಶ

ಜ.18ರಂದು ಕರಾವಳಿಯ ನಿರ್ದಿಗಂತ ಉದ್ಘಾಟನೆ: ನಟ ಪ್ರಕಾಶ್‌ರಾಜ್‌

Nirdigantha Theatre: ಉಡುಪಿ: ರಂಗಭೂಮಿಯ ಕಾವುಗೂಡಾಗಿ ಎರಡು ವರ್ಷಗಳ ಹಿಂದೆ ಶ್ರೀರಂಗಪಟ್ಟಣದಲ್ಲಿ ಆರಂಭಗೊಂಡ ನಿರ್ದಿಗಂತವು ಹೊಸತೊಂದು ಬಾಂಧವ್ಯ ಅರಸಿಕೊಂಡು ಕರಾವಳಿಗೆ ಬಂದಿದ್ದು, ಇದರ ಉದ್ಘಾಟನೆಯು ಜ. 18ರಂದು ಸಂಜೆ 6 ಗಂಟೆಗೆ ನಡೆಯಲಿದೆ ಎಂದು ಪ್ರಕಾಶ್‌ರಾಜ್‌ ತಿಳಿಸಿದರು.
Last Updated 9 ಜನವರಿ 2026, 2:31 IST
ಜ.18ರಂದು ಕರಾವಳಿಯ ನಿರ್ದಿಗಂತ ಉದ್ಘಾಟನೆ: ನಟ ಪ್ರಕಾಶ್‌ರಾಜ್‌
ADVERTISEMENT
ADVERTISEMENT
ADVERTISEMENT