ಸೋಮವಾರ, 5 ಜನವರಿ 2026
×
ADVERTISEMENT

ಉಡುಪಿ

ADVERTISEMENT

ಶೀರೂರು ಪರ್ಯಾಯ: ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್– ಪ್ರಕರಣ ದಾಖಲು

ಶೀರೂರು ಪರ್ಯಾಯ ಮಹೋತ್ಸವದ ಅಂಗವಾಗಿ ಹೊರೆಕಾಣಿಕೆ ಸಲ್ಲಿಸಲು ರಚಿಸಿರುವ ಉಡುಪಿ ಜಿಲ್ಲಾ ಮುಸ್ಲಿಂ ಸೌಹಾರ್ದ ಪರ್ಯಾಯ ಸಮಿತಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ್ದ ಸಂಬಂಧ ನಿಟ್ಟೆಯ ಸುದೀಪ್‌ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 4 ಜನವರಿ 2026, 20:24 IST
ಶೀರೂರು ಪರ್ಯಾಯ: ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್– ಪ್ರಕರಣ ದಾಖಲು

ಉಡುಪಿ|ಕೃಷಿಕಾಲೇಜು ರೈತರ ದಶಕದ ಬೇಡಿಕೆ:ಬಜೆಟ್‌ನಲ್ಲಿ ಸಾಕಾರಗೊಳ್ಳುವುದೇ ನಿರೀಕ್ಷೆ

Agricultural Education: ಉಡುಪಿ ಜಿಲ್ಲೆಯಲ್ಲಿ ಕೃಷಿ ಪದವಿ ಕಾಲೇಜು ಸ್ಥಾಪನೆಯ ಅಗತ್ಯವಿದೆ ಎಂದು ರೈತರು ಒತ್ತಾಯಿಸಿದ್ದು, ಬ್ರಹ್ಮಾವರದಲ್ಲಿರುವ ಡಿಪ್ಲೊಮಾ ಕಾಲೇಜು ಜಾಗದಲ್ಲಿ ಹೊಸ ಕಾಲೇಜು ಪ್ರಾರಂಭಿಸಲು ಬಜೆಟ್‌ನಲ್ಲಿ ನಿರೀಕ್ಷೆ ವ್ಯಕ್ತವಾಗಿದೆ.
Last Updated 4 ಜನವರಿ 2026, 3:58 IST
ಉಡುಪಿ|ಕೃಷಿಕಾಲೇಜು ರೈತರ ದಶಕದ ಬೇಡಿಕೆ:ಬಜೆಟ್‌ನಲ್ಲಿ ಸಾಕಾರಗೊಳ್ಳುವುದೇ ನಿರೀಕ್ಷೆ

ಬೈಂದೂರು: ಗೆರಟೆ ಹಿಡಿದು ರೈತ ಸಂಘದ ವತಿಯಿಂದ ಪ್ರತಿಭಟನೆ

Rural Protest Action: ಪಟ್ಟಣ ಪಂಚಾಯತಿಯ ಅವೈಜ್ಞಾನಿಕತೆ ಖಂಡಿಸಿ 104 ದಿನಗಳಿಂದ ಧರಣಿ ನಡೆಸುತ್ತಿರುವ ರೈತ ಸಂಘದ ಸದಸ್ಯರು ಜ.15ರಿಂದ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ ಎಂದು ದೀಪಕ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
Last Updated 4 ಜನವರಿ 2026, 3:56 IST
ಬೈಂದೂರು: ಗೆರಟೆ ಹಿಡಿದು ರೈತ ಸಂಘದ ವತಿಯಿಂದ ಪ್ರತಿಭಟನೆ

ಉಡುಪಿ: ಅಕ್ಕ ಪಡೆ ಯೋಜನೆಗೆ ಚಾಲನೆ

Women Safety Initiative: ಉಡುಪಿಯಲ್ಲಿ ಅಕ್ಕಪಡೆ ಯೋಜನೆಗೆ ಚಾಲನೆ ನೀಡಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರು ಮಕ್ಕಳ ಮತ್ತು ಮಹಿಳೆಯರ ರಕ್ಷಣೆಗೆ ಈ ಯೋಜನೆ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಿದರು.
Last Updated 4 ಜನವರಿ 2026, 3:56 IST
ಉಡುಪಿ: ಅಕ್ಕ ಪಡೆ ಯೋಜನೆಗೆ ಚಾಲನೆ

ಕಾರ್ಕಳ: ಲವ ಕುಶ ಕಂಬಳಕ್ಕೆ ಚಾಲನೆ

Buffalo Race Event: ಮಿಯ್ಯಾರು ಲವ ಕುಶ ಜೋಡುಕರೆ 22ನೇ ವರ್ಷದ ಕಂಬಳಕ್ಕೆ ಶನಿವಾರ ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ವಿಧಿಗಳೊಂದಿಗೆ ಶಾಸಕ ವಿ. ಸುನಿಲ್ ಕುಮಾರ್ ಚಾಲನೆ ನೀಡಿದರು.
Last Updated 4 ಜನವರಿ 2026, 3:56 IST
ಕಾರ್ಕಳ: ಲವ ಕುಶ ಕಂಬಳಕ್ಕೆ ಚಾಲನೆ

ಕಾರ್ಕಳ: ನಿಟ್ಟೆ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ

Nitte Alumni Reunion: ನಿಟ್ಟೆ ಡಾ.ಶಂಕರ ಅಡ್ಯಂತಾಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಾಗತಿಕ ಹಿರಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು. ಮಾಜಿ ವಿದ್ಯಾರ್ಥಿಗಳು, ಉಪನ್ಯಾಸಕರ ಸ್ಮರಣೀಯ ಸಂಭ್ರಮದಲ್ಲಿದ್ದಾರೆ.
Last Updated 4 ಜನವರಿ 2026, 3:56 IST
ಕಾರ್ಕಳ: ನಿಟ್ಟೆ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ

ಉಡುಪಿ|ಸರ್ಕಾರಿ ಉದ್ಯೋಗದಲ್ಲಿ ನೇರ ನೇಮಕಾತಿಗೆ ಆಗ್ರಹ: ಕೊರಗರ ಧರಣಿ 20ನೇ ದಿನಕ್ಕೆ

Tribal Rights Protest: ಉಡುಪಿಯಲ್ಲಿ ಪಿ.ವಿ.ಜಿ.ಟಿ. ಕೊರಗ ಸಮುದಾಯದವರು ಸರ್ಕಾರಿ ಉದ್ಯೋಗದಲ್ಲಿ ನೇರ ನೇಮಕಾತಿಗೆ ಆಗ್ರಹಿಸಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಶನಿವಾರ 20ನೇ ದಿನಕ್ಕೆ ಕಾಲಿರಿಸಿದೆ ಎಂದು ಸಂಘದ ಮುಖಂಡರು ಹೇಳಿದರು.
Last Updated 4 ಜನವರಿ 2026, 3:55 IST
ಉಡುಪಿ|ಸರ್ಕಾರಿ ಉದ್ಯೋಗದಲ್ಲಿ ನೇರ ನೇಮಕಾತಿಗೆ ಆಗ್ರಹ: ಕೊರಗರ ಧರಣಿ 20ನೇ ದಿನಕ್ಕೆ
ADVERTISEMENT

ಉಡುಪಿ: ಹೊರೆಕಾಣಿಕೆ ಕೊಡ್ತೀವಿ– ಮುಸ್ಲಿಂ ಸಮಿತಿ: ಅನುಮತಿ ನೀಡಿಲ್ಲ–ಶಾಸಕ

Udupi Politics: ಶೀರೂರು ಮಠದ ಪರ್ಯಾಯ ಮಹೋತ್ಸವದ ಭಾಗವಾಗಿ ಹೊರೆಕಾಣಿಕೆ ನೀಡುವುದಾಗಿ ಮುಸ್ಲಿಂ ಸಮಿತಿ ಘೋಷಿಸಿದರೊಂದಿಗೆ, ಶಾಸಕ ಯಶ್‌ಪಾಲ್ ಸುವರ್ಣ ಅವರು ಅನುಮತಿ ನೀಡಿಲ್ಲವೆಂದು ಸ್ಪಷ್ಟಪಡಿಸಿದರು.
Last Updated 3 ಜನವರಿ 2026, 18:10 IST
ಉಡುಪಿ: ಹೊರೆಕಾಣಿಕೆ ಕೊಡ್ತೀವಿ– ಮುಸ್ಲಿಂ ಸಮಿತಿ: ಅನುಮತಿ ನೀಡಿಲ್ಲ–ಶಾಸಕ

‘ಹಿರಿಯೆರೊಟ್ಟಿಗೊಂಜಿ ದಿನ’ ಕಾರ್ಯಕ್ರಮ: ಆಟವಾಡಿ, ಹಾಡಿ ಕುಣಿದ ಹಿರಿಯರು

ಪೆರ್ಡೂರು ಭೈರವನಾಥೇಶ್ವರ ಸೇವಾ ಸಮಿತಿ
Last Updated 3 ಜನವರಿ 2026, 6:30 IST
‘ಹಿರಿಯೆರೊಟ್ಟಿಗೊಂಜಿ ದಿನ’ ಕಾರ್ಯಕ್ರಮ: ಆಟವಾಡಿ, ಹಾಡಿ ಕುಣಿದ ಹಿರಿಯರು

ರಾಜ್ಯಮಟ್ಟದ ನಾಟಕ ಸ್ಪರ್ಧೆಯ ಫಲಿತಾಂಶ ಪ್ರಕಟ

Theatre Festival: ಬೈಂದೂರಿನ ಯಡ್ತರೆ ಜೆ.ಎನ್.ಆರ್ ಕಲಾಮಂದಿರದಲ್ಲಿ ಡಿ.14-21ರಂತೆ ನಡೆದ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ‘ಶಿವೋಹಂ’ ತಂಡ ಪ್ರಥಮ ಸ್ಥಾನ ಪಡೆದು ಪ್ರಶಸ್ತಿ ಗೆದ್ದಿದೆ.
Last Updated 3 ಜನವರಿ 2026, 6:30 IST
ರಾಜ್ಯಮಟ್ಟದ ನಾಟಕ ಸ್ಪರ್ಧೆಯ ಫಲಿತಾಂಶ ಪ್ರಕಟ
ADVERTISEMENT
ADVERTISEMENT
ADVERTISEMENT