ಸೋಮವಾರ, 12 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಉಡುಪಿ

ADVERTISEMENT

ಶೀರೂರು ಪರ್ಯಾಯಕ್ಕೆ ಸಜ್ಜಾಗಿದೆ ಉಡುಪಿ: ಜಗಮಗಿಸುತ್ತಿದೆ ಕೃಷ್ಣ ಮಠ

ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸಲಿದೆ ನಗರ
Last Updated 12 ಜನವರಿ 2026, 6:57 IST
ಶೀರೂರು ಪರ್ಯಾಯಕ್ಕೆ ಸಜ್ಜಾಗಿದೆ ಉಡುಪಿ:  ಜಗಮಗಿಸುತ್ತಿದೆ ಕೃಷ್ಣ ಮಠ

ಉಡುಪಿ: ಜಿಲ್ಲೆಗೂ ಬರಲಿ ಐಟಿ, ಬಿಟಿ ಕಂಪನಿ

ಜಿಲ್ಲೆಯ ಯುವಜನರಿಗೆ ಉದ್ಯೋಗ ಸೃಷ್ಟಿಯ ಯೋಜನೆಗಳ ನಿರೀಕ್ಷೆ
Last Updated 12 ಜನವರಿ 2026, 6:56 IST
ಉಡುಪಿ: ಜಿಲ್ಲೆಗೂ ಬರಲಿ ಐಟಿ, ಬಿಟಿ ಕಂಪನಿ

ಉಡುಪಿ | ಹಸಿವು ನಿವಾರಣಾ ಸೇವಾ ವಾರ: ಜಾಗೃತಿ ಜಾಥಾ

Lions District 317C: ಲಯನ್ಸ್ ಜಿಲ್ಲೆ 317ಸಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹಸಿವು ನಿವಾರಣಾ ಸೇವಾ ವಾರದ ಸಮಾರೋಪ ಅಂಗವಾಗಿ ಉಡುಪಿಯಲ್ಲಿ ಬೃಹತ್ ಜಾಗೃತಿ ಜಾಥಾ ಹಾಗೂ ಸಮುದಾಯ ಸೇವಾ ಕಾರ್ಯಕ್ರಮ ನಡೆಯಿತು.
Last Updated 12 ಜನವರಿ 2026, 6:56 IST
ಉಡುಪಿ | ಹಸಿವು ನಿವಾರಣಾ ಸೇವಾ ವಾರ: ಜಾಗೃತಿ ಜಾಥಾ

ಶಿಸ್ತುಬದ್ಧ ಜೀವನ ಶೈಲಿಯಿಂದ ಭವಿಷ್ಯ ಉತ್ತಮ: ಅಶ್ವಿನ್ ಎಂ. ರಾವ್

Career Guidance: ಕಾರ್ಕಳ ಪೆರ್ವಾಜೆ ಸರ್ಕಾರಿ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್ ವತಿಯಿಂದ ನಡೆದ 'ಉಜ್ವಲ ನಾಳೆಗೆ ಪ್ರೇರಣೆ' ಕಾರ್ಯಕ್ರಮದಲ್ಲಿ ನೇವಲ್ ಕಮಾಂಡಿಂಗ್ ಆಫೀಸರ್ ಅಶ್ವಿನ್ ಎಂ. ರಾವ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
Last Updated 12 ಜನವರಿ 2026, 6:55 IST
ಶಿಸ್ತುಬದ್ಧ ಜೀವನ ಶೈಲಿಯಿಂದ ಭವಿಷ್ಯ ಉತ್ತಮ: ಅಶ್ವಿನ್ ಎಂ. ರಾವ್

ವತ್ತಿನಕಟ್ಟೆ ದೇವಸ್ಥಾನ: ವಾರ್ಷಿಕ ಹಾಲುಹಬ್ಬ, ಗೆಂಡಸೇವೆ

Temple Events: ಬೈಂದೂರಿನ ಪ್ರಸಿದ್ಧ ವತ್ತಿನಕಟ್ಟೆ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ಜನವರಿ 14 ಮತ್ತು 15ರಂದು ವಾರ್ಷಿಕ ಹಾಲುಹಬ್ಬ, ಗೆಂಡಸೇವೆ ಹಾಗೂ ಯಕ್ಷಗಾನ ಬಯಲಾಟ ನಡೆಯಲಿದೆ.
Last Updated 12 ಜನವರಿ 2026, 6:55 IST
ವತ್ತಿನಕಟ್ಟೆ ದೇವಸ್ಥಾನ: ವಾರ್ಷಿಕ ಹಾಲುಹಬ್ಬ, ಗೆಂಡಸೇವೆ

ಸಾಂತೂರು ಸುಬ್ರಹ್ಮಣ್ಯ ದೇವಸ್ಥಾನ: ಬ್ರಹ್ಮಕಲಶೋತ್ಸವ ಸಮಿತಿ ರಚನೆ

Temple News: ಸಾಂತೂರು ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಜೀರ್ಣೋದ್ಧಾರ ಕಾಮಗಾರಿಗಳ ಕುರಿತು ಚರ್ಚಿಸಲು ಪೂರ್ವಭಾವಿ ಸಭೆ ನಡೆಸಲಾಯಿತು. ದಿವಾಕರ ಎಂ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ.
Last Updated 12 ಜನವರಿ 2026, 6:55 IST
ಸಾಂತೂರು ಸುಬ್ರಹ್ಮಣ್ಯ ದೇವಸ್ಥಾನ: ಬ್ರಹ್ಮಕಲಶೋತ್ಸವ ಸಮಿತಿ ರಚನೆ

ಪಡುಬಿದ್ರಿ ದೇವಸ್ಥಾನ: ದೈವಶಕ್ತಿ ಸ್ಥಳಾಂತರ

Temple News: ಪಡುಬಿದ್ರಿಯ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ತಂತ್ರಿಗಳ ನೇತೃತ್ವದಲ್ಲಿ ದೈವಶಕ್ತಿಗಳ ಸ್ಥಳಾಂತರ ಮತ್ತು ಧಾರ್ಮಿಕ ವಿಧಿವಿಧಾನಗಳು ಜರುಗಿದವು.
Last Updated 12 ಜನವರಿ 2026, 6:55 IST
ಪಡುಬಿದ್ರಿ ದೇವಸ್ಥಾನ: ದೈವಶಕ್ತಿ ಸ್ಥಳಾಂತರ
ADVERTISEMENT

ಕುಂದಾಪುರ: ಮನಸೂರೆಗೊಳಿಸಿದ ಕನ್ನಡ ಹಾಡುಗಳ ‘ಇನಿದನಿ’

ಕುಂದಾಪುರ ಕಲಾಕ್ಷೇತ್ರ ಆಯೋಜಿಸಿದ 14ನೇ ವರ್ಷದ ಸಂಗೀತ ರಸಮಂಜರಿ
Last Updated 12 ಜನವರಿ 2026, 6:55 IST
ಕುಂದಾಪುರ: ಮನಸೂರೆಗೊಳಿಸಿದ ಕನ್ನಡ ಹಾಡುಗಳ ‘ಇನಿದನಿ’

ಬ್ರಹ್ಮಾವರ: ಹೆಬ್ರಿ ಲಯನ್ಸ್ ಕ್ಲಬ್‌ನಿಂದ ಶಾಲೆಗೆ ಕೊಡುಗೆ

Community Service: ಹೆಬ್ರಿಸಿಟಿ ಲಯನ್ಸ್ ಕ್ಲಬ್ ವತಿಯಿಂದ ನಾಲ್ಕೂರು ಸರ್ಕಾರಿ ಪ್ರೌಢಶಾಲೆಯ ಮಕ್ಕಳ ವಾಹನ ಸಂಚಾರ ವ್ಯವಸ್ಥೆಗಾಗಿ ಧನಸಹಾಯ ನೀಡಲಾಯಿತು. ಲಯನ್ಸ್ ಅಧ್ಯಕ್ಷ ರಾಮಚಂದ್ರ ಭಟ್ ನೇತೃತ್ವದಲ್ಲಿ ಚೆಕ್ ಹಸ್ತಾಂತರ.
Last Updated 12 ಜನವರಿ 2026, 6:54 IST
ಬ್ರಹ್ಮಾವರ: ಹೆಬ್ರಿ ಲಯನ್ಸ್ ಕ್ಲಬ್‌ನಿಂದ ಶಾಲೆಗೆ ಕೊಡುಗೆ

ಬ್ರಹ್ಮಾವರ: ಕೋಟ ಅಮೃತೇಶ್ವರಿಯ ವಾರ್ಷಿಕ ಗೆಂಡೋತ್ಸವ, ಹಾಲುಹಬ್ಬ ಸಂಪನ್ನ

Brahmavara News: ಕೋಟದ ಪ್ರಸಿದ್ಧ ಅಮೃತೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಹಾಲು ಹಬ್ಬ ಮತ್ತು ಗೆಂಡೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ಸಾವಿರಾರು ಭಕ್ತರಿಂದ ತುಲಾಭಾರ ಸೇವೆ ಮತ್ತು ಅನ್ನಸಂತರ್ಪಣೆ.
Last Updated 12 ಜನವರಿ 2026, 6:54 IST
ಬ್ರಹ್ಮಾವರ: ಕೋಟ ಅಮೃತೇಶ್ವರಿಯ ವಾರ್ಷಿಕ ಗೆಂಡೋತ್ಸವ, ಹಾಲುಹಬ್ಬ ಸಂಪನ್ನ
ADVERTISEMENT
ADVERTISEMENT
ADVERTISEMENT