ಭಾನುವಾರ, 1 ಫೆಬ್ರುವರಿ 2026
×
ADVERTISEMENT

ಉಡುಪಿ

ADVERTISEMENT

ಮಹಾ ಶಿವರಾತ್ರಿ: ಮಂಗಳೂರು ಮಾರ್ಗವಾಗಿ ಯಶವಂತಪುರ-ಮಡಗಾಂವ್ ನಡುವೆ ವಿಶೇಷ ರೈಲು

Maha Shivaratri: ಬೆಂಗಳೂರು: ಮಹಾ ಶಿವರಾತ್ರಿ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ನಿವಾರಿಸಲು ನೈಋತ್ಯ ರೈಲ್ವೆಯು ಯಶವಂತಪುರ ಮತ್ತು ಮಡಗಾಂವ್ ನಡುವೆ ವಿಶೇಷ ರೈಲು ಓಡಿಸಲಿದೆ. ರೈಲು ಸಂಖ್ಯೆ 06507 ಯಶವಂತಪುರ-ಮಡಗಾಂವ್ ವಿಶೇಷ ಎಕ್ಸ್‌ಪ್ರೆಸ್ ರೈಲು.
Last Updated 31 ಜನವರಿ 2026, 16:12 IST
ಮಹಾ ಶಿವರಾತ್ರಿ: ಮಂಗಳೂರು ಮಾರ್ಗವಾಗಿ ಯಶವಂತಪುರ-ಮಡಗಾಂವ್ ನಡುವೆ ವಿಶೇಷ ರೈಲು

ಅಬಾಕಸ್: ನಮಸ್ಯಾಗೆ ರಾಷ್ಟ್ರಮಟ್ಟದ ಪ್ರಶಸ್ತಿ

Mental Arithmetic: ಕುಂದಾಪುರ: ಜ. 25ರಂದು ಪುದುಚೆರಿಯಲ್ಲಿ ಐಡಿಯಲ್ ಪ್ಲೆ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ನಡೆದ ರಾಷ್ಟ್ರಮಟ್ಟದ 21ನೇ ಅಬಾಕಸ್ ಮತ್ತು ಮೆಂಟಲ್ ಅರಿತ್ಮೆಟಿಕ್ ಸ್ಪರ್ಧೆಯ ಜೆಡ್ಆರ್‌ಎಲ್ ವಿಭಾಗದಲ್ಲಿ ನಮಸ್ಯಾ ಸುರೇಶ್ ಪ್ರಥಮ ರನ್ನರ್ ಅಪ್‌ ಪ್ರಶಸ್ತಿ
Last Updated 31 ಜನವರಿ 2026, 7:42 IST
ಅಬಾಕಸ್: ನಮಸ್ಯಾಗೆ ರಾಷ್ಟ್ರಮಟ್ಟದ ಪ್ರಶಸ್ತಿ

‘ಸಿಎನ್‌ಜಿ ಸಮಸ್ಯೆ ಕೂಡಲೇ ಪರಿಹರಿಸಿ’

ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅಧ್ಯಕ್ಷತೆಯಲ್ಲಿ ಸಭೆ
Last Updated 31 ಜನವರಿ 2026, 7:39 IST
‘ಸಿಎನ್‌ಜಿ ಸಮಸ್ಯೆ ಕೂಡಲೇ ಪರಿಹರಿಸಿ’

‘ದೇವಾತಾರಾಧನೆ ನಮ್ಮ ಸಂಸ್ಕೃತಿಯ ತಿರುಳು’

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ: ಸಾಮೂಹಿಕ ಸತ್ಯನಾರಾಯಣ ಪೂಜೆ
Last Updated 31 ಜನವರಿ 2026, 7:37 IST
‘ದೇವಾತಾರಾಧನೆ ನಮ್ಮ ಸಂಸ್ಕೃತಿಯ ತಿರುಳು’

ಶ್ರೀಗಂಧ ಕಳವು: ಜೈಲು ಶಿಕ್ಷೆ

Forest Act Sentence: ಕುಂದಾಪುರ: ಶ್ರೀಗಂಧದ ಮರಗಳ ಕಳ್ಳತನ ಮತ್ತು ಅಕ್ರಮ ಸಾಗಾಣಿಕೆ ಮಾಡುತ್ತಿದ್ದ ಆರೋಪ ಸಾಬೀತಾದ ಕಾರಣ ತಾಲ್ಲೂಕಿನ ಉಪ್ಪುಂದ ಗ್ರಾಮದ ರವಿಚಂದ್ರ ಎಂಬುವವರಿಗೆ ಒಂದನೇ ಹೆಚ್ಚುವರಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ತಲಾ ಮೂರು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
Last Updated 31 ಜನವರಿ 2026, 7:35 IST
ಶ್ರೀಗಂಧ ಕಳವು: ಜೈಲು ಶಿಕ್ಷೆ

ಕಾಂಗ್ರೆಸ್ ಮುಖಂಡನ ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

Burglary Case: ಕಾಪು (ಪಡುಬಿದ್ರಿ): ಕಾಂಗ್ರೆಸ್ ಮುಖಂಡ ಕಾಪು ದಿವಾಕರ ಶೆಟ್ಟಿ ಮನೆಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಸಹಿತ ಬೆಳ್ಳಿಯ ಸಾಮಾಗ್ರಿಗಳು ಕಳ್ಳತನ ಆಗಿದ್ದು, ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಿವಾಕರ ಶೆಟ್ಟಿ ಅವರು ಕುಟುಂಬ ಸಮೇತರಾಗಿ ಶುಭ ಕಾರ್ಯಕ್ಕಾಗಿ
Last Updated 31 ಜನವರಿ 2026, 7:33 IST
 ಕಾಂಗ್ರೆಸ್ ಮುಖಂಡನ ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

ಪ್ರಚೋದನಾತ್ಮಕ ಪೋಸ್ಟ್: ಇಬ್ಬರ ಬಂಧನ

Hate Speech Arrest: ಬ್ರಹ್ಮಾವರ (ಉಡುಪಿ): ಸಾಮಾಜಿಕ ಜಾಲತಾಣದಲ್ಲಿ ದ್ವೇಷ, ಅಶಾಂತಿ ಉಂಟುಮಾಡುವ ಉದ್ದೇಶದಿಂದ ಪ್ರಚೋದನಾತ್ಮಕ ಪೋಸ್ಟ್‌ಗಳನ್ನು ಹರಡಿದ ಆರೋಪದಡಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಪರಾಧ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
Last Updated 31 ಜನವರಿ 2026, 7:31 IST
ಪ್ರಚೋದನಾತ್ಮಕ ಪೋಸ್ಟ್: ಇಬ್ಬರ ಬಂಧನ
ADVERTISEMENT

ರಾಯಪ್ಪನ ಮಠ ಪರಿಚಯ ಪುಸ್ತಕ ಬಿಡುಗಡೆ

Book Release: ಕುಂದಾಪುರದ ವಡೇರಹೋಬಳಿಯ ರಾಯಪ್ಪನ ಮಠದ ಕ್ಷೇತ್ರ ಪರಿಚಯ ಪುಸ್ತಕ ಬಿಡುಗಡೆ ನಡೆಯಿತು. ಶ್ರೀಕಾಂತ್ ಹೊಳ್ಳ ರಚಿಸಿದ ಈ ಪುಸ್ತಕವನ್ನು ಪ್ರೊ. ಮುರುಗೇಶಿ ಬಿಡುಗಡೆಗೊಳಿಸಿದರು. ಶ್ರೀ ಚನ್ನಕೇಶವ ದೇವರ ಪೇಂಟಿಂಗ್ ಅನಾವರಣಗೊಳಿಸಲಾಯಿತು.
Last Updated 30 ಜನವರಿ 2026, 7:13 IST
ರಾಯಪ್ಪನ ಮಠ ಪರಿಚಯ ಪುಸ್ತಕ ಬಿಡುಗಡೆ

ಕೇಂದ್ರದಿಂದ ಬಡವರಿಗೆ ಅನ್ಯಾಯ: ಸೊರಕೆ

MGNREGA Protest: ಉದ್ಯೋಗ ಖಾತ್ರಿ ಯೋಜನೆಯನ್ನು ದುರ್ಬಲಗೊಳಿಸಿ ಕೇಂದ್ರದ ಬಿಜೆಪಿ ಸರ್ಕಾರ ಬಡವರಿಗೆ ಅನ್ಯಾಯ ಮಾಡುತ್ತಿದೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಪೆರ್ಡೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ದೂರಿದರು.
Last Updated 30 ಜನವರಿ 2026, 7:12 IST
ಕೇಂದ್ರದಿಂದ ಬಡವರಿಗೆ ಅನ್ಯಾಯ: ಸೊರಕೆ

ಗಾಂಧಿ ಸಿದ್ಧಾಂತಗಳೂ ಜಾರಿಯಾಗಲಿ: ಚಿಂತಕ ವಿಲ್ಫ್ರೆಡ್ ಡಿಸೋಜ

‘ಗಾಂಧೀಜಿಯವರ ಗ್ರಾಮೀಣ ಭಾರತ- ಪ್ರಸ್ತುತ ಸವಾಲುಗಳು’ ವಿಚಾರಗೋಷ್ಠಿ
Last Updated 30 ಜನವರಿ 2026, 7:12 IST
ಗಾಂಧಿ ಸಿದ್ಧಾಂತಗಳೂ ಜಾರಿಯಾಗಲಿ: ಚಿಂತಕ ವಿಲ್ಫ್ರೆಡ್ ಡಿಸೋಜ
ADVERTISEMENT
ADVERTISEMENT
ADVERTISEMENT