ಬುಧವಾರ, 25 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಉಡುಪಿ

ADVERTISEMENT

ಕಾರ್ಕಳ: ಅಂಬೇಡ್ಕರ್ ಭವನ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

CM Siddaramaiah: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಾಬೆಟ್ಟುವಿನಲ್ಲಿ ನೂತನವಾಗಿ ನಿರ್ಮಿಸಲಾದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಉದ್ಘಾಟಿಸಿದರು.
Last Updated 25 ಫೆಬ್ರುವರಿ 2026, 9:57 IST
ಕಾರ್ಕಳ: ಅಂಬೇಡ್ಕರ್ ಭವನ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಪಳ್ಳಿ : ಫಿಶ್ ಮೀಲ್ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

Karkala News: ಕಾರ್ಕಳ ತಾಲ್ಲೂಕಿನ ಪಳ್ಳಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಫಿಶ್ ಮೀಲ್ ಘಟಕಕ್ಕೆ ವಿರೋಧವಾಗಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ, ಪರವಾನಗಿ ಇಲ್ಲದೆ ಕಾಮಗಾರಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
Last Updated 25 ಫೆಬ್ರುವರಿ 2026, 8:43 IST
ಪಳ್ಳಿ : ಫಿಶ್ ಮೀಲ್ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

ವತ್ತಿನೆಣೆ ಗುರು ರಾಘವೇಂದ್ರ ಮಠ: ಲಕ್ಷ ತುಳಸಿ ಅರ್ಚನೆ

Byndoor Temple: ಬೈಂದೂರಿನ ವತ್ತಿನೆಣೆ ಗುರು ರಾಘವೇಂದ್ರ ಮಠದಲ್ಲಿ ಗುರು ಜಯಂತಿ ಪ್ರಯುಕ್ತ ಲಕ್ಷ ತುಳಸಿ ಅರ್ಚನೆ ಮತ್ತು ವಿಶೇಷ ಪೂಜಾ ಕಾರ್ಯಕ್ರಮ ಭಕ್ತಿಭಾವದಿಂದ ನಡೆಯಿತು.
Last Updated 25 ಫೆಬ್ರುವರಿ 2026, 8:42 IST
ವತ್ತಿನೆಣೆ ಗುರು ರಾಘವೇಂದ್ರ ಮಠ: ಲಕ್ಷ ತುಳಸಿ ಅರ್ಚನೆ

ಸಾಫ್ಟ್ ಸ್ಕಿಲ್ ತರಬೇತಿಗೆ ಚಾಲನೆ

Hebri College: ಹೆಬ್ರಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್, ಸಂವಹನ ಮತ್ತು ಸಂದರ್ಶನ ಕೌಶಲಗಳಿಗಾಗಿ ಮೂರು ದಿನಗಳ ಸಾಫ್ಟ್ ಸ್ಕಿಲ್ ತರಬೇತಿ ಆರಂಭಗೊಂಡಿದೆ.
Last Updated 25 ಫೆಬ್ರುವರಿ 2026, 8:41 IST
ಸಾಫ್ಟ್ ಸ್ಕಿಲ್ ತರಬೇತಿಗೆ ಚಾಲನೆ

ಬ್ರಹ್ಮಾವರ: ಜಯಂಟ್ಸ್ ಗ್ರೂಪ್ ಪದಪ್ರದಾನ ಸಮಾರಂಭ

Brahmavar Event: ಬ್ರಹ್ಮಾವರ ಜಯಂಟ್ಸ್ ಗ್ರೂಪ್ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ನಡೆಯಿತು. ಪರಿಸರ ಮತ್ತು ಆರೋಗ್ಯ ಸೇವೆಗಳಲ್ಲಿ ಸಂಸ್ಥೆಯ ಕಾರ್ಯಗಳನ್ನು ಗಣ್ಯರು ಶ್ಲಾಘಿಸಿದರು.
Last Updated 25 ಫೆಬ್ರುವರಿ 2026, 8:40 IST
ಬ್ರಹ್ಮಾವರ: ಜಯಂಟ್ಸ್ ಗ್ರೂಪ್ ಪದಪ್ರದಾನ ಸಮಾರಂಭ

ಗ್ರಾ.ಪಂ. ಹಕ್ಕನ್ನು ಕಿತ್ತುಕೊಳ್ಳುವ ಯತ್ನ: ಕಾಂಗ್ರೆಸ್ ಪ್ರತಿಭಟನೆ

ಮನರೇಗಾ ಯೋಜನೆಯ ಬದಲಾವಣೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
Last Updated 25 ಫೆಬ್ರುವರಿ 2026, 8:38 IST
ಗ್ರಾ.ಪಂ. ಹಕ್ಕನ್ನು ಕಿತ್ತುಕೊಳ್ಳುವ ಯತ್ನ: ಕಾಂಗ್ರೆಸ್ ಪ್ರತಿಭಟನೆ

ಆನೆಗುಡ್ಡೆ ದೇವಸ್ಥಾನಕ್ಕೆ ಚಿತ್ರನಟ ಉಪೇಂದ್ರ ದಂಪತಿ ಭೇಟಿ

Kundapura News: ನಟ ಉಪೇಂದ್ರ ಮತ್ತು ನಟಿ ಪ್ರಿಯಾಂಕ ಉಪೇಂದ್ರ ಕುಟುಂಬ ಸಮೇತರಾಗಿ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
Last Updated 25 ಫೆಬ್ರುವರಿ 2026, 8:36 IST
 ಆನೆಗುಡ್ಡೆ ದೇವಸ್ಥಾನಕ್ಕೆ ಚಿತ್ರನಟ ಉಪೇಂದ್ರ ದಂಪತಿ ಭೇಟಿ
ADVERTISEMENT

ಶಿರ್ವ: ಕಟ್ಟಿಕೆರೆ ಅಭಿವೃದ್ಧಿಯ ಕನಸು ನನಸು

ತುಳುನಾಡಿನ ವೀರ ಪುರುಷರಾದ ಕೋಟಿ ಚನ್ನಯರು ಈಜಾಡಿದ ಐತಿಹ್ಯದ ಕೆರೆ
Last Updated 25 ಫೆಬ್ರುವರಿ 2026, 8:29 IST
ಶಿರ್ವ: ಕಟ್ಟಿಕೆರೆ ಅಭಿವೃದ್ಧಿಯ ಕನಸು ನನಸು

ಮಂದಾರ್ತಿ | ಸಾಮೂಹಿಕ ವಿವಾಹ: ಮಾರ್ಚ್‌ 10ರೊಳಗೆ ಹೆಸರು ನೋಂದಾಯಿಸಲು ಸೂಚನೆ

Mass Marriage: ತಾಲ್ಲೂಕಿನ ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 24ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ ‘ಮಾಂಗಲ್ಯ ಭಾಗ್ಯ’ ಏಪ್ರಿಲ್‌ 8ರಂದು ನಡೆಯಲಿದೆ.
Last Updated 24 ಫೆಬ್ರುವರಿ 2026, 19:46 IST
ಮಂದಾರ್ತಿ | ಸಾಮೂಹಿಕ ವಿವಾಹ: ಮಾರ್ಚ್‌ 10ರೊಳಗೆ ಹೆಸರು ನೋಂದಾಯಿಸಲು ಸೂಚನೆ

ಬಿಹಾರ ಮೂಲದ ಬಾಲಕ ನೀಡಿದ ಪ್ರಚೋದನಕಾರಿ ಹೇಳಿಕೆಯ ವಿಡಿಯೊ ಹಂಚಿಕೆ: ಇಬ್ಬರ ಬಂಧನ

Udupi Crime: ಕುಂದಾಪುರ ಕಂಡ್ಲೂರು ಪೇಟೆಯ ಕಟಿಂಗ್ ಶಾಪ್‌ನಲ್ಲಿ ಬಿಹಾರ ಮೂಲದ ಅಪ್ರಾಪ್ತನಿಂದ ಪ್ರಚೋದನಕಾರಿ ಹೇಳಿಕೆ ಕೊಡಿಸಿ ವಿಡಿಯೋ ಮಾಡಿದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 24 ಫೆಬ್ರುವರಿ 2026, 19:35 IST
ಬಿಹಾರ ಮೂಲದ ಬಾಲಕ ನೀಡಿದ ಪ್ರಚೋದನಕಾರಿ ಹೇಳಿಕೆಯ ವಿಡಿಯೊ ಹಂಚಿಕೆ: ಇಬ್ಬರ ಬಂಧನ
ADVERTISEMENT
ADVERTISEMENT
ADVERTISEMENT