ಶುಕ್ರವಾರ, 20 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಉಡುಪಿ

ADVERTISEMENT

ಕಾರ್ಕಳ: ಜೆಇಇ ಮೇನ್ ಸಾಧಕರಿಗೆ ಸನ್ಮಾನ

JEE Main Results: ಕಾರ್ಕಳದ ಜ್ಞಾನಸುಧಾ ಶಿಕ್ಷಣ ಸಂಸ್ಥೆಯಲ್ಲಿ ಜೆಇಇ ಮೇನ್ ಪರೀಕ್ಷೆಯಲ್ಲಿ ಉನ್ನತ ಪರ್ಸಂಟೈಲ್ ಪಡೆದ ವಿದ್ಯಾರ್ಥಿಗಳನ್ನು ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.
Last Updated 20 ಫೆಬ್ರುವರಿ 2026, 2:26 IST
ಕಾರ್ಕಳ: ಜೆಇಇ ಮೇನ್ ಸಾಧಕರಿಗೆ ಸನ್ಮಾನ

ಉಡುಪಿ| ಕೃಷ್ಣ ಹತ್ಯೆ ಪ್ರಕರಣ ಸಿಐಡಿಗೆ ಒಪ್ಪಿಸಿ: ಪ್ರತಿಭಟನಾ ಮೆರವಣಿಗೆ

Dalit Labourer Murder: ಉಡುಪಿ: ಬ್ರಹ್ಮಾವರ ತಾಲ್ಲೂಕಿನ ಹನೆಹಳ್ಳಿಯಲ್ಲಿ ದಿನಗೂಲಿ ಕಾರ್ಮಿಕ ಪರಿಶಿಷ್ಟ ಜಾತಿಯ ಕೃಷ್ಣ ಎಂಬುವವರನ್ನು ಗುಂಡಿಟ್ಟು ಹತ್ಯೆ ಮಾಡಿರುವ ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಮತಾ ಸೈನಿಕ
Last Updated 20 ಫೆಬ್ರುವರಿ 2026, 2:26 IST
ಉಡುಪಿ| ಕೃಷ್ಣ ಹತ್ಯೆ ಪ್ರಕರಣ ಸಿಐಡಿಗೆ ಒಪ್ಪಿಸಿ: ಪ್ರತಿಭಟನಾ ಮೆರವಣಿಗೆ

ಕುಂದಾಪುರ: ಕೊರಗ ಸಮುದಾಯದವರ ಮನೆಯಲ್ಲಿ ಶಾಸಕ ಗುರುರಾಜ್‌ ಗಂಟಿಹೊಳೆ ವಾಸ್ತವ್ಯ

Koraga Community: ಕುಂದಾಪುರ: ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಪತ್ನಿ ಅನುರಾಧಾ ಅವರೊಂದಿಗೆ ಹರ್ಕೂರು ಗ್ರಾಮದ ನಾರ್ಕಳಿ ಮದುಕೊಡ್ಲು ಪರಿಸರದ ಸುರೇಂದ್ರ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದರು. ಪತ್ನಿ ಹಾಗೂ ಸೀಮಿತ ಸಂಖ್ಯೆಯ ಕಾರ್ಯಕರ್ತರೊಂದಿಗೆ ಮನೆಗೆ ಬಂದ ಶಾಸಕರನ್ನು
Last Updated 20 ಫೆಬ್ರುವರಿ 2026, 2:25 IST
ಕುಂದಾಪುರ: ಕೊರಗ ಸಮುದಾಯದವರ ಮನೆಯಲ್ಲಿ ಶಾಸಕ ಗುರುರಾಜ್‌ ಗಂಟಿಹೊಳೆ ವಾಸ್ತವ್ಯ

ಉಡುಪಿ| ಮಾನವ ಹಕ್ಕುಗಳ ರಕ್ಷಣೆ ಅಧಿಕಾರಿಗಳ ಕರ್ತವ್ಯ: ಟಿ.ಶ್ಯಾಮ್ ಭಟ್

Karnataka Human Rights Commission: ಉಡುಪಿಯಲ್ಲಿ ಟಿ.ಶ್ಯಾಮ್ ಭಟ್ ಮಾನವ ಹಕ್ಕುಗಳ ಉಲ್ಲಂಘನೆಗೆ ಆಯೋಗಕ್ಕೆ ದೂರು ನೀಡಬಹುದು ಎಂದು ತಿಳಿಸಿ, ಅಧಿಕಾರಿಗಳಿಗೆ ಸಕಾಲದಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದರು.
Last Updated 20 ಫೆಬ್ರುವರಿ 2026, 2:25 IST
ಉಡುಪಿ| ಮಾನವ ಹಕ್ಕುಗಳ ರಕ್ಷಣೆ ಅಧಿಕಾರಿಗಳ ಕರ್ತವ್ಯ: ಟಿ.ಶ್ಯಾಮ್ ಭಟ್

ಬೈಂದೂರು| ನೀರಿನ ಸಮಸ್ಯೆ ಎದುರಾಗುವ ಆತಂಕ: ಜಲಕ್ಷಾಮ ಎದುರಿಸಲು ಸಕಲ ಸಿದ್ಧತೆ

Byndoor Water Supply: ಬೈಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸದ್ಯ ನೀರಿನ ಸಮಸ್ಯೆ ಇಲ್ಲದಿದ್ದರೂ ಮಾರ್ಚ್‌ ತಿಂಗಳಿನಿಂದ ತಾರಾಪತಿ, ಯಡ್ತರೆ, ಆಲಂದೂರು, ದುರ್ಮಿ, ಗರ್ಜಿನಹಿತ್ಲು, ತೊಂಡೆಮಕ್ಕಿ ಮುಂತಾದೆಡೆ ನೀರಿನ ಸಮಸ್ಯೆ ಉಂಟಾಗುವ ಆತಂಕ ಎದುರಾಗಿದೆ. ಜಲಜೀವನ್‌ ಮಿಷನ್‌
Last Updated 20 ಫೆಬ್ರುವರಿ 2026, 2:25 IST
ಬೈಂದೂರು| ನೀರಿನ ಸಮಸ್ಯೆ ಎದುರಾಗುವ ಆತಂಕ: ಜಲಕ್ಷಾಮ ಎದುರಿಸಲು ಸಕಲ ಸಿದ್ಧತೆ

ಬ್ರಹ್ಮಾವರ| ಗೃಹಲಕ್ಷ್ಮಿಯೋಜನೆಯಡಿ ₹150 ಕೋಟಿ ವಿನಿಯೋಗ: ಡಾ. ಸುನೀತಾ ಶೆಟ್ಟಿ

Karnataka Guarantee Schemes: ಬ್ರಹ್ಮಾವರದಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 150 ಕೋಟಿ ಅನುದಾನ ಫಲಾನುಭವಿಗಳಿಗೆ ಲಭ್ಯವಾಗಿದೆ ಎಂದು ಡಾ. ಸುನೀತಾ ಶೆಟ್ಟಿ ತಿಳಿಸಿ, ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.
Last Updated 20 ಫೆಬ್ರುವರಿ 2026, 2:25 IST
ಬ್ರಹ್ಮಾವರ| ಗೃಹಲಕ್ಷ್ಮಿಯೋಜನೆಯಡಿ ₹150 ಕೋಟಿ ವಿನಿಯೋಗ: ಡಾ. ಸುನೀತಾ ಶೆಟ್ಟಿ

ಮೇಲ್ಸೇತುವೆ ಕಾಮಗಾರಿ ಪರಿಶೀಲಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ

ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಬಳಕೆದಾರರ ಹಿತ ರಕ್ಷಣಾ ವೇದಿಕೆ ಒತ್ತಾಯ
Last Updated 19 ಫೆಬ್ರುವರಿ 2026, 3:00 IST
ಮೇಲ್ಸೇತುವೆ ಕಾಮಗಾರಿ ಪರಿಶೀಲಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ
ADVERTISEMENT

ಹೆಬ್ರಿ: ಸದ್ಯಕ್ಕಿಲ್ಲ ಜಲಕ್ಷಾಮದ ಭೀತಿ

ಸೀತಾನದಿಯ ಅಣೆಕಟ್ಟೆಯಲ್ಲಿ ಸಮೃದ್ಧ ನೀರು, ಬೇಸಿಗೆ ಎದುರಿಸಲು ಗ್ರಾ.ಪಂ. ಸಿದ್ಧತೆ
Last Updated 19 ಫೆಬ್ರುವರಿ 2026, 2:52 IST
ಹೆಬ್ರಿ: ಸದ್ಯಕ್ಕಿಲ್ಲ ಜಲಕ್ಷಾಮದ ಭೀತಿ

ತಂತ್ರಜ್ಞಾನ ನೆರವು, ಉದ್ಯಮದಲ್ಲಿ ಗೆಲುವು; ಅಂಜಲಿ ವಿಜಯ್

ಮೂರು ದಿನಗಳ ಕ್ರಾಸ್‌ಲ್ಯಾಂಡ್‌ ತೆಂಗಿನ ನಾರು ಉದ್ಯಮ ತರಬೇತಿಗೆ ಅಂಜಲಿ ವಿಜಯ್ ಚಾಲನೆ
Last Updated 19 ಫೆಬ್ರುವರಿ 2026, 2:52 IST
ತಂತ್ರಜ್ಞಾನ ನೆರವು, ಉದ್ಯಮದಲ್ಲಿ ಗೆಲುವು; ಅಂಜಲಿ ವಿಜಯ್

ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ: ಡಾ. ಅಶೋಕ್

ಕರ್ಣಾಟಕ ಬ್ಯಾಂಕ್‌ನ 102ನೇ ಸಂಸ್ಥಾಪಕರ ದಿನಾಚರಣೆಯಲ್ಲಿ ಡಾ. ಅಶೋಕ್
Last Updated 19 ಫೆಬ್ರುವರಿ 2026, 2:49 IST
ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ: ಡಾ. ಅಶೋಕ್
ADVERTISEMENT
ADVERTISEMENT
ADVERTISEMENT