ಬುಧವಾರ, 4 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಉಡುಪಿ

ADVERTISEMENT

ಉಡುಪಿ: ಇಬ್ಬುಡ್ಲ ಹಣ್ಣಿಗೂ ಕುದುರಿದ ಬೇಡಿಕೆ

ಹಿರಿಯಡ್ಕದ ಬೊಮ್ಮರಬೆಟ್ಟಿನ ಸುರೇಶ್ ನಾಯಕ್‌ ಹೊಲದಲ್ಲಿ ಬಗೆ ಬಗೆ ಹಣ್ಣಿನ ಬೆಳೆ
Last Updated 4 ಫೆಬ್ರುವರಿ 2026, 2:43 IST
ಉಡುಪಿ: ಇಬ್ಬುಡ್ಲ ಹಣ್ಣಿಗೂ ಕುದುರಿದ ಬೇಡಿಕೆ

ಕೊಕ್ಕರ್ಣೆ ಕೆಪಿಎಸ್ | ಮಕ್ಕಳ ಸಂತೆ: ₹45 ಸಾವಿರ ಮೊತ್ತದ ವ್ಯವಹಾರ

ವಿದ್ಯಾರ್ಥಿಗಳಿಗೆ ವ್ಯವಹಾರ ಕೌಶಲದ ಪ್ರಾಯೋಗಿಕ ಪಾಠ
Last Updated 4 ಫೆಬ್ರುವರಿ 2026, 2:40 IST
ಕೊಕ್ಕರ್ಣೆ ಕೆಪಿಎಸ್ | ಮಕ್ಕಳ ಸಂತೆ: ₹45 ಸಾವಿರ ಮೊತ್ತದ ವ್ಯವಹಾರ

ವಂದೇ ಭಾರತ್ ರೈಲು ವಿಸ್ತರಣೆಗೆ ಕೋಟ ಶ್ರೀನಿವಾಸ ಪೂಜಾರಿ ಮನವಿ

Rail Expansion Request: ಉಡುಪಿ: ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ದೆಹಲಿಯ ಕಚೇರಿಯಲ್ಲಿ ಭೇಟಿಯಾದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ವಂದೇ ಭಾರತ್ ರೈಲನ್ನು ಬೆಂಗಳೂರಿನಿಂದ ಮಂಗಳೂರು, ಉಡುಪಿ, ಉತ್ತರ ಕನ್ನಡದವರೆಗೆ ವಿಸ್ತರಿಸಬೇಕಾದ ಅಗತ್ಯವನ್ನು ವಿವರಿಸಿದರು.
Last Updated 4 ಫೆಬ್ರುವರಿ 2026, 2:38 IST
ವಂದೇ ಭಾರತ್ ರೈಲು ವಿಸ್ತರಣೆಗೆ ಕೋಟ ಶ್ರೀನಿವಾಸ ಪೂಜಾರಿ ಮನವಿ

ಕುಂದಾಪುರ | ಚಿನ್ನದ ಸರ ಕಳವು: ಆರೋಪಿ ಬಂಧನ

Gold Chain Theft: ಕುಂದಾಪುರ: ಎಸ್‌ಪಿಜಿ ಗೋಲ್ಡ್ ಮತ್ತು ಡೈಮಂಡ್ ಅಂಗಡಿಯಲ್ಲಿ ಚಿನ್ನ ತೆಗೆದುಕೊಳ್ಳುವ ನೆಪದಲ್ಲಿ ಕೆಲಸದವರ ಕಣ್ಣು ತಪ್ಪಿಸಿ ₹1.25 ಲಕ್ಷ ಮೌಲ್ಯದ ಚಿನ್ನದ ಸರ ಕಳವು ಮಾಡಿದ ಬಂಟ್ವಾಳದ ರಮೇಶ (42) ಎಂಬಾತನನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.
Last Updated 4 ಫೆಬ್ರುವರಿ 2026, 2:36 IST
ಕುಂದಾಪುರ | ಚಿನ್ನದ ಸರ ಕಳವು: ಆರೋಪಿ ಬಂಧನ

ಭಗವಂತನ ಸ್ಮರಣೆಯಿಂದ ಪಾಪ ನಾಶ: ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ

ಅಜೆಕಾರು ವಿಷ್ಣುಮೂರ್ತಿ ಬ್ರಾಹ್ಮಣ ಸಂಘದ ರಜತ ಸಂಭ್ರಮ
Last Updated 4 ಫೆಬ್ರುವರಿ 2026, 2:35 IST
ಭಗವಂತನ ಸ್ಮರಣೆಯಿಂದ ಪಾಪ ನಾಶ: ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ

ಕಾರ್ಕಳ: ಸ್ಫೋಟಕ ಅಗಿದು ನಾಯಿ ಸಾವು

Explosive Trap Death: ಕಾರ್ಕಳ: ಪ್ರಾಣಿಗಳಿಗಾಗಿ ಇಟ್ಟ ಸ್ಫೋಟಕ ಅಗಿದು ಸಾಕು ನಾಯಿಯೊಂದು ಮುಖ, ತಲೆ ಛಿದ್ರಗೊಂಡು ಸಾವಿಗೀಡಾದ ಘಟನೆ ತಾಲ್ಲೂಕಿನ ನೀರೆ ಗ್ರಾಮದಲ್ಲಿ ನಡೆದಿದೆ. ಪಶುಕ್ರೂರತೆಯ ಈ ಘಟನೆ ಆತಂಕ ಸೃಷ್ಟಿಸಿದೆ.
Last Updated 4 ಫೆಬ್ರುವರಿ 2026, 2:34 IST
ಕಾರ್ಕಳ: ಸ್ಫೋಟಕ ಅಗಿದು ನಾಯಿ ಸಾವು

ಮಾದಕ ವಸ್ತು: ದೇಶದ ಗಂಭೀರ ಸಮಸ್ಯೆ– ರಾಘವೇಂದ್ರ ಭಟ್

Youth Drug Problem: ಬ್ರಹ್ಮಾವರ: ಮಾದಕ ವಸ್ತುಗಳ ಸೇವನೆ ವಿರಾಡ್ರೂಪ ತಾಳಿ ವಿಶ್ವವ್ಯಾಪಿಯಾಗಿದೆ. ಅಮಲು ಪದಾರ್ಥಗಳ ಸೇವನೆ ಸಮಾಜ, ಆರೋಗ್ಯ, ಯುವಜನತೆಗೆ ಭೀಕರ ಸಮಸ್ಯೆಯಾಗಿದೆ ಎಂದು ರೋಟರಿ ಮಿಡ್‌ಟೌನ್‌ ಅಧ್ಯಕ್ಷ ರಾಘವೇಂದ್ರ ಭಟ್ ಹೇಳಿದರು.
Last Updated 4 ಫೆಬ್ರುವರಿ 2026, 2:32 IST
ಮಾದಕ ವಸ್ತು: ದೇಶದ ಗಂಭೀರ ಸಮಸ್ಯೆ– ರಾಘವೇಂದ್ರ ಭಟ್
ADVERTISEMENT

ಉಡುಪಿ| ಸಂವಿಧಾನಬದ್ಧ ಹಕ್ಕು ಹತ್ತಿಕ್ಕಲು ಯತ್ನ: ಎಂ. ಕಾಮೇಶ್ವರಿ

ವಿಮಾ ನೌಕರರ ಸಂಘ ಉಡುಪಿ ವಿಭಾಗದ 21ನೇ ವಿಭಾಗೀಯ ಮಹಿಳಾ ಸಮಾವೇಶ
Last Updated 3 ಫೆಬ್ರುವರಿ 2026, 2:08 IST
ಉಡುಪಿ| ಸಂವಿಧಾನಬದ್ಧ ಹಕ್ಕು ಹತ್ತಿಕ್ಕಲು ಯತ್ನ: ಎಂ. ಕಾಮೇಶ್ವರಿ

ಪಡುಬಿದ್ರಿ: ನಂದಿ ವಿಗ್ರಹದ ರಜತ ಕವಚ ನಿರ್ಮಾಣಕ್ಕೆ ಮುಹೂರ್ತ

Temple Renovation: ಪಡುಬಿದ್ರಿ: ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ತೀರ್ಥಮಂಟಪದಲ್ಲಿ ಪ್ರತಿಷ್ಠಾಪಿಸಲಾಗುವ ನಂದಿ ವಿಗ್ರಹಕ್ಕೆ ರಜತ ಕವಚ ನಿರ್ಮಾಣಕ್ಕಾಗಿ ದೇವರ ಬಾಲಾಲಯದಲ್ಲಿ ಮುಹೂರ್ತ ನಡೆಸಲಾಯಿತು. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ
Last Updated 3 ಫೆಬ್ರುವರಿ 2026, 2:08 IST
ಪಡುಬಿದ್ರಿ: ನಂದಿ ವಿಗ್ರಹದ ರಜತ ಕವಚ ನಿರ್ಮಾಣಕ್ಕೆ ಮುಹೂರ್ತ

ಕಾಮಧೇನು ಗೋಶಾಲೆಗೆ ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್‌ನಿಂದ ₹2.30 ಲಕ್ಷ ದೇಣಿಗೆ

Yakshagana Fundraiser: ಬ್ರಹ್ಮಾವರ: ಇಲ್ಲಿನ ನಂಚಾರಿನಲ್ಲಿರುವ ಕಾಮಧೇನು ಗೋಶಾಲಾ ಮಹಾಸಂಘ ಟ್ರಸ್ಟ್‌ನ ಗೋಶಾಲೆಗೆ ನೀರಿನ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ವಂಡಾರು ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್ ವತಿಯಿಂದ ಭಾನುವಾರ ಯಕ್ಷಗಾನ ಪ್ರದರ್ಶನದಿಂದ ಸಂಗ್ರಹವಾದ ₹2.30 ಲಕ್ಷ
Last Updated 3 ಫೆಬ್ರುವರಿ 2026, 2:08 IST
ಕಾಮಧೇನು ಗೋಶಾಲೆಗೆ ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್‌ನಿಂದ ₹2.30 ಲಕ್ಷ ದೇಣಿಗೆ
ADVERTISEMENT
ADVERTISEMENT
ADVERTISEMENT