ಭಾನುವಾರ, 1 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಉಡುಪಿ

ADVERTISEMENT

ಉಡುಪಿ: ನಿಷೇಧಾಜ್ಞೆ ನಡುವೆಯೇ ಕಂಬಳ ಕರೆಗೆ ಶಂಕು

ಕೋಟಿ -ಚೆನ್ನಯ ಜೋಡುಕರೆ ಕಂಬಳ ಸಮಿತಿ ವತಿಯಿಂದ ಉಡುಪಿ ಕಂಬಳದ ಪೋಸ್ಟರ್ ಅನಾವರಣ
Last Updated 1 ಮಾರ್ಚ್ 2026, 8:56 IST
ಉಡುಪಿ: ನಿಷೇಧಾಜ್ಞೆ ನಡುವೆಯೇ ಕಂಬಳ ಕರೆಗೆ ಶಂಕು

ಕಲೆಯಾಗಿ ಅರಳಿದ ಶೋಷಿತರ ನೋವು: ಶಿಲ್ಪಾ ಭಟ್‍

ಭಾವನಾ ಪೌಂಡೇಷನ್ ಹಾವಂಜೆ, ಭಾಸ ಗ್ಯಾಲರಿ–ಸ್ಟುಡಿಯೊ, ವೆಂಟನಾ ಫೌಂಡೇಷನ್‍ ಸಹಯೋಗದಲ್ಲಿ ಕಾರ್ಯಾಗಾರ
Last Updated 1 ಮಾರ್ಚ್ 2026, 8:56 IST
ಕಲೆಯಾಗಿ ಅರಳಿದ ಶೋಷಿತರ ನೋವು:   ಶಿಲ್ಪಾ ಭಟ್‍

ಎರ್ಮಾಳು ತೆಂಕ-ಬಡಾ ಕಂಬಳಕ್ಕೆ ಚಾಲನೆ 

ಕಂಬಳ ಕರೆಗೆ ಕೋಣದ ಓಡಿಸುವವರಿಂದ ಜ್ಯೋತಿ ಬರಮಾಡಿಕೊಂಡ ಸಂಘಟಕರು; ಮುಂಜಾನೆ ಗಣಯಾಗ
Last Updated 1 ಮಾರ್ಚ್ 2026, 8:56 IST
ಎರ್ಮಾಳು ತೆಂಕ-ಬಡಾ ಕಂಬಳಕ್ಕೆ ಚಾಲನೆ 

ಹೆಬ್ರಿ | ಬಲ್ಲಾಡಿ ದೇವಸ್ಥಾನ ಜೀರ್ಣೋದ್ದಾರ : ವಿಜ್ಞಾಪನಾ ಪತ್ರ ಬಿಡುಗಡೆ.  

Hebri: ಮುದ್ರಾಡಿ ಗ್ರಾಮದ ಬಲ್ಲಾಡಿ ಶ್ರೀ ಅಬ್ಬಗ ದಾರಗ ಅರ್ಧನಾರೀಶ್ವರ ದೇವಸ್ಥಾನ ಮತ್ತು ಬ್ರಹ್ಮ ಬೈದರ್ಕಳ ಗರಡಿಯ ಜೀರ್ಣೋದ್ಧಾರ ಸಮಿತಿ ವಿಜ್ಞಾಪನಾ ಪತ್ರವನ್ನು ಬಿಡುಗಡೆ ಮಾಡಿತು, ₹4.75 ಕೋಟಿ ವೆಚ್ಚದ ಪ್ರಾರಂಭ.
Last Updated 1 ಮಾರ್ಚ್ 2026, 8:55 IST
ಹೆಬ್ರಿ | ಬಲ್ಲಾಡಿ ದೇವಸ್ಥಾನ ಜೀರ್ಣೋದ್ದಾರ : ವಿಜ್ಞಾಪನಾ ಪತ್ರ ಬಿಡುಗಡೆ.  

ಕಾಪು: ಧಾರ್ಮಿಕ, ಸಾಂಸ್ಕೃತಿಕ ಮಾತೃ ವೈಭವ

Kapu: ಶ್ರೀ ಮಾರಿಯಮ್ಮ ದೇವಿಯ ಪುನಃ ಪ್ರತಿಷ್ಠೆಯ ಪ್ರಥಮ ವರ್ಧಂತಿ ಮಹೋತ್ಸವ ಅಂಗವಾಗಿ ಮೂರು ದಿನಗಳ ಮಾತೃ ವೈಭವ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಚಾಲನೆ ನೀಡಲಾಯಿತು.
Last Updated 1 ಮಾರ್ಚ್ 2026, 8:51 IST
ಕಾಪು: ಧಾರ್ಮಿಕ, ಸಾಂಸ್ಕೃತಿಕ ಮಾತೃ ವೈಭವ

ಪಡುಬಿದ್ರಿ: 790 ವಿದ್ಯಾರ್ಥಿಗಳಿಗೆ ₹ 25 ಲಕ್ಷ ವಿತರಣೆ

ಸರ್ಕಾರಿ ಶಾಲೆಗಳ 8 ಸಾವಿರ ಮಕ್ಕಳಿಗೆ ಪ್ರತಿವರ್ಷ ಶೈಕ್ಷಣಿಕ ಪರಿಕರ ವಿತರಣೆ: ಅದಾನಿ ಸಮೂಹದ ಕಿಶೋರ್ ಆಳ್ವ
Last Updated 1 ಮಾರ್ಚ್ 2026, 8:49 IST
ಪಡುಬಿದ್ರಿ: 790 ವಿದ್ಯಾರ್ಥಿಗಳಿಗೆ ₹ 25 ಲಕ್ಷ ವಿತರಣೆ

ಉಡುಪಿ: ಮ್ಯಾರಥಾನ್‌ ವೇಳೆ ಕುಸಿದು ಬಿದ್ದು ಪಿಎಸ್‌ಐ ಸಾವು

Nasir Hussain: ಉಡುಪಿ: ಜಿಲ್ಲಾ ಪೊಲೀಸ್ ವತಿಯಿಂದ ಉಡುಪಿಯಲ್ಲಿ ಭಾನುವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ ಮ್ಯಾರಥಾನ್‌ನಲ್ಲಿ ಪಾಲ್ಗೊಂಡಿದ್ದ ವೇಳೆ ಕುಂದಾಪುರ ಗ್ರಾಮಾಂತರ ಠಾಣೆಯ ಪಿಎಸ್ಐ ನಾಸೀರ್ ಹುಸೇನ್ (58) ಅವರು ಕುಸಿದು ಬಿದ್ದು ಮೃತಪಟ್ಟಿದ್ದಾರೆ.
Last Updated 1 ಮಾರ್ಚ್ 2026, 4:57 IST
ಉಡುಪಿ: ಮ್ಯಾರಥಾನ್‌ ವೇಳೆ ಕುಸಿದು ಬಿದ್ದು ಪಿಎಸ್‌ಐ ಸಾವು
ADVERTISEMENT

ಉಡುಪಿ | ನಿಷೇಧಾಜ್ಞೆ ಉಲ್ಲಂಘನೆ: ಸಂಸದ, ಶಾಸಕರ ವಿರುದ್ಧ ಪ್ರಕರಣ

Manipal Police: ಉಡುಪಿ: ನಿಷೇಧಾಜ್ಞೆ ಉಲ್ಲಂಘಿಸಿ 80 ಬಡಗಬೆಟ್ಟು ಗ್ರಾಮದಲ್ಲಿ ಉಡುಪಿ ಕಂಬಳದ ಕರೆ ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಆರೋಪದ ಮೇರೆಗೆ ಸಂಸದ, ಶಾಸಕರು ಸೇರಿದಂತೆ 37 ಮಂದಿಯ ವಿರುದ್ಧ ಮಣಿಪಾಲ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Last Updated 28 ಫೆಬ್ರುವರಿ 2026, 20:32 IST
ಉಡುಪಿ | ನಿಷೇಧಾಜ್ಞೆ ಉಲ್ಲಂಘನೆ: ಸಂಸದ, ಶಾಸಕರ ವಿರುದ್ಧ ಪ್ರಕರಣ

ಮಾ. 1ರಂದು ಹೆಬ್ರಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ

hebri, talluk sahitya sammelan ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ಕನ್ನಡ ಸಾಹಿತ್ಯ 6ನೇ ಸಮ್ಮೇಳನ ಶೇಡಿಮನೆ ಅರಸಮ್ಮಕಾನು ನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಾರ್ಚ್‌ 1ರಂದು ಗಂಗಡಬೈಲು ಸುಬ್ರಾಯ ಬಾಯರಿ ವೇದಿಕೆಯಲ್ಲಿ ನಡೆಯಲಿದೆ.
Last Updated 28 ಫೆಬ್ರುವರಿ 2026, 6:50 IST
ಮಾ. 1ರಂದು ಹೆಬ್ರಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ನಿಟ್ಟೂರು ಕೊಳಚೆ ನೀರು ಶುದ್ಧೀಕರಣ ಘಟಕಕ್ಕೆ ಉಪ ಲೋಕಾಯುಕ್ತರ ಭೇಟಿ:ತೀವ್ರ ಅಸಮಾಧಾನ

Lokayukta's visit ‘ಸಮರ್ಪಕವಾಗಿ ಶುದ್ಧೀಕರಿಸದ ನೀರನ್ನು ಸಮುದ್ರಕ್ಕೆ ಬಿಡುವ ಮೂಲಕ ಜನರಿಗೆ ಪರೋಕ್ಷವಾಗಿ ವಿಷ ಉಣಿಸುತ್ತೀರಾ’ ಎಂದು ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
Last Updated 28 ಫೆಬ್ರುವರಿ 2026, 6:49 IST
ನಿಟ್ಟೂರು ಕೊಳಚೆ ನೀರು ಶುದ್ಧೀಕರಣ ಘಟಕಕ್ಕೆ ಉಪ ಲೋಕಾಯುಕ್ತರ ಭೇಟಿ:ತೀವ್ರ ಅಸಮಾಧಾನ
ADVERTISEMENT
ADVERTISEMENT
ADVERTISEMENT