ಶುಕ್ರವಾರ, 27 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಉಡುಪಿ

ADVERTISEMENT

ಹೆಬ್ರಿ | ಹಣಕಾಸು– ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮ

ಮುನಿಯಾಲು ಸರ್ಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಹಣಕಾಸು ಮತ್ತು ಡಿಜಿಟಲ್ ಸಾಕ್ಷರತೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು. ಡಿಜಿಟಲ್ ಅಪರಾಧಗಳ ತಡೆಗೆ ತಜ್ಞರು ಮಾರ್ಗದರ್ಶನ ನೀಡಿದರು.
Last Updated 27 ಫೆಬ್ರುವರಿ 2026, 8:14 IST
ಹೆಬ್ರಿ | ಹಣಕಾಸು– ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮ

ಪಡುಬಿದ್ರಿ | ಭಾರತದ ಸಂವಿಧಾನ ಜಗತ್ತಿಗೆ ಮಾದರಿ: ಪಲ್ಲವಿ

ತೆಂಕ ಎರ್ಮಾಳು ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದ ವಾರ್ಷಿಕ ಮಹೋತ್ಸವದಲ್ಲಿ ನ್ಯಾಯಾಧೀಶೆ ಪಲ್ಲವಿ ಅವರಿಗೆ ಸನ್ಮಾನ. ಸಂವಿಧಾನದ ಮಹತ್ವ ಮತ್ತು ಸಾಮಾಜಿಕ ಸೇವೆಯ ಕುರಿತು ಅವರು ಮಾತನಾಡಿದರು.
Last Updated 27 ಫೆಬ್ರುವರಿ 2026, 8:14 IST
ಪಡುಬಿದ್ರಿ | ಭಾರತದ ಸಂವಿಧಾನ ಜಗತ್ತಿಗೆ ಮಾದರಿ: ಪಲ್ಲವಿ

ಉಡುಪಿ | ಜಿಲ್ಲಾ ಮಲೆಕುಡಿಯ ಸಂಘದಿಂದ ಸಿಎಂಗೆ ಮನವಿ

ಕುದುರೆಮುಖ ರಾಷ್ಟ್ರೀಯ ಉದ್ಯಾನ ಮತ್ತು ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯಲ್ಲಿರುವ ಮಲೆಕುಡಿಯ ಹಾಡಿಗಳಿಗೆ ಮೂಲಸೌಕರ್ಯ ಹಾಗೂ ವಿಶೇಷ ಪ್ಯಾಕೇಜ್ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ.
Last Updated 27 ಫೆಬ್ರುವರಿ 2026, 8:14 IST
ಉಡುಪಿ | ಜಿಲ್ಲಾ ಮಲೆಕುಡಿಯ ಸಂಘದಿಂದ ಸಿಎಂಗೆ ಮನವಿ

ಕಾರ್ಕಳ | ಪ್ರಧಾನಿ ಕುರಿತು ಪೋಸ್ಟ್: ಎಫ್ಐಆರ್ ದಾಖಲು

ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಎಡಿಟ್ ಮಾಡಿ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ಮಹಿಳೆಯ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 27 ಫೆಬ್ರುವರಿ 2026, 8:14 IST
ಕಾರ್ಕಳ | ಪ್ರಧಾನಿ ಕುರಿತು ಪೋಸ್ಟ್: ಎಫ್ಐಆರ್ ದಾಖಲು

ಉಡುಪಿ: ಉಪ ಲೋಕಾಯುಕ್ತರಿಂದ ವಿವಿಧೆಡೆ ದಿಢೀರ್ ಪರಿಶೀಲನೆ; ಅಧಿಕಾರಿಗಳಿಗೆ ತರಾಟೆ

Udupi Visit: ನಿಟ್ಟೂರು ತ್ಯಾಜ್ಯ ನೀರು ಘಟಕ ಹಾಗೂ ಮಲ್ಪೆ ಬಂದರು ಪ್ರದೇಶಕ್ಕೆ ಉಪ ಲೋಕಾಯುಕ್ತ ಬಿ.ವೀರಪ್ಪ ದಿಢೀರ್ ಭೇಟಿ ನೀಡಿ ಅವ್ಯವಸ್ಥೆ ಕಂಡು ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚಿಸಿದರು.
Last Updated 27 ಫೆಬ್ರುವರಿ 2026, 5:21 IST
ಉಡುಪಿ: ಉಪ ಲೋಕಾಯುಕ್ತರಿಂದ ವಿವಿಧೆಡೆ ದಿಢೀರ್ ಪರಿಶೀಲನೆ; ಅಧಿಕಾರಿಗಳಿಗೆ ತರಾಟೆ

ಬ್ರಹ್ಮಾವರ ಪರಾರಿ ಬೊಬ್ಬರ್ಯ ದೈವಸ್ಥಾನ: ಏಪ್ರಿಲ್‌ನಲ್ಲಿ ಬ್ರಹ್ಮಕಲಶೋತ್ಸವ

BRAHAMAVARA ಅಭಿವೃದ್ಧಿ ಪಥದಲ್ಲಿ  ಪರಾರಿ ಬೊಬ್ಬರ್ಯ ದೈವಸ್ಥಾನ, ಏಪ್ರಿಲ್‌ನಲ್ಲಿ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ
Last Updated 26 ಫೆಬ್ರುವರಿ 2026, 7:04 IST
ಬ್ರಹ್ಮಾವರ ಪರಾರಿ ಬೊಬ್ಬರ್ಯ ದೈವಸ್ಥಾನ: ಏಪ್ರಿಲ್‌ನಲ್ಲಿ ಬ್ರಹ್ಮಕಲಶೋತ್ಸವ

ವಿಷಾಹಾರ ಸೇವನೆ: ಮಹಿಳೆ ಸಾವು

Food poison ಕಾರ್ಕಳ: ಸು. 2 ವರ್ಷಗಳಿಂದ ಅಯ್ಯಪ್ಪನಗರದಲ್ಲಿರುವ ವಿಜೇತ ವಿಶೇಷ ಶಾಲೆಯಲ್ಲಿ ವಾಸಿಸುತ್ತಿದ್ದ ಮಹಿಳೆಯೊಬ್ಬರಿಗೆ ಪುಡ್‌ ಫಾಯಿಸನ್‌ ಆಗಿದ್ದು, ಅವರನ್ನು ಚಿಕಿತ್ಸೆಗಾಗಿ ನಕ್ರೆ ಪ್ರಾಥಮಿಕ ಆಸ್ಫತ್ರೆಗೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ...
Last Updated 26 ಫೆಬ್ರುವರಿ 2026, 7:03 IST
ವಿಷಾಹಾರ ಸೇವನೆ: ಮಹಿಳೆ ಸಾವು
ADVERTISEMENT

ತಾಯಿ ಮರಣ ಸಂಖ್ಯೆ ಶೂನ್ಯಕ್ಕಿಳಿಸಿ: ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಆರೋಗ್ಯ ಇಲಾಖೆಯ ವಿವಿಧ ಸಮಿತಿ ಸಭೆ
Last Updated 26 ಫೆಬ್ರುವರಿ 2026, 7:02 IST
ತಾಯಿ ಮರಣ ಸಂಖ್ಯೆ ಶೂನ್ಯಕ್ಕಿಳಿಸಿ: ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ

ಫೆ. 27ರಿಂದ ಕಾರ್ಕಳ ಸಂಗೀತ ಮಹೋತ್ಸವ

ಮೋಹನ ವೀಣಾ, ವಯಲಿನ್ ಕೊಳಲು ವಾದ್ಯತ್ರಯ; ಕರ್ನಾಟಕ–ಹಿಂದುಸ್ತಾನಿ, ಮಿಶ್ರಾ ಸಹೋದರರ ಜುಗಲ್‌ ಬಂದಿ
Last Updated 26 ಫೆಬ್ರುವರಿ 2026, 7:01 IST
ಫೆ. 27ರಿಂದ ಕಾರ್ಕಳ ಸಂಗೀತ ಮಹೋತ್ಸವ

ಉಡುಪಿ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಸವಿತಾ ಶಾಸ್ತ್ರಿ ಆಯ್ಕೆ

Savita Shastri 4ನೇ ಮಹಿಳಾ  ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಸವಿತಾ ಮಾಧವ ಶಾಸ್ತ್ರಿ
Last Updated 26 ಫೆಬ್ರುವರಿ 2026, 6:59 IST
ಉಡುಪಿ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಸವಿತಾ ಶಾಸ್ತ್ರಿ ಆಯ್ಕೆ
ADVERTISEMENT
ADVERTISEMENT
ADVERTISEMENT