ಗುರುವಾರ, 29 ಜನವರಿ 2026
×
ADVERTISEMENT

ಉಡುಪಿ

ADVERTISEMENT

ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್: ಈಜು ಸ್ಪರ್ಧೆ

ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಈಜು ಸ್ಪರ್ಧೆ ನಡೆಯಿತು. ಡಾ. ಪ್ರವೀಣ್ ಕುಮಾರ್ ಹಾಗೂ ಅಂತರರಾಷ್ಟ್ರೀಯ ಕ್ರೀಡಾಪಟು ಲಚ್ಚೇಂದ್ರ ವಿಜೇತರಿಗೆ ಗೌರವಿಸಿದರು.
Last Updated 28 ಜನವರಿ 2026, 7:44 IST
ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್: ಈಜು ಸ್ಪರ್ಧೆ

ಕೋಟ | ಮೂಡುಗಿಳಿಯಾರು ಶಾಲೆಯಲ್ಲಿ ವ್ಯಾಪಾರ ಮೇಳ

ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನದ ಅರಿವು ಮೂಡಿಸುವ ಪ್ರಯತ್ನ
Last Updated 28 ಜನವರಿ 2026, 7:44 IST
ಕೋಟ | ಮೂಡುಗಿಳಿಯಾರು ಶಾಲೆಯಲ್ಲಿ ವ್ಯಾಪಾರ ಮೇಳ

ಸಾಸ್ತಾನ ಟೋಲ್ ಸಿಬ್ಬಂದಿ ವಿರುದ್ಧ ಕ್ರಮವಹಿಸಿ: ಮಾಜಿ ಸೈನಿಕರ ಸಂಘದಿಂದ ದೂರು

ಮಾಜಿ ಸೈನಿಕರ ಸಂಘದಿಂದ ಕೋಟ ಠಾಣೆಗೆ ದೂರು
Last Updated 28 ಜನವರಿ 2026, 7:44 IST
ಸಾಸ್ತಾನ ಟೋಲ್ ಸಿಬ್ಬಂದಿ ವಿರುದ್ಧ ಕ್ರಮವಹಿಸಿ: ಮಾಜಿ ಸೈನಿಕರ ಸಂಘದಿಂದ ದೂರು

ಕಾಪು | ನೋಡ ಬನ್ನಿ ನಮ್ಮ ಮಸೀದಿ ಕಾರ್ಯಕ್ರಮ

Kaup News: ಮಲ್ಲಾರು ಮಜೂರಿನ ನವೀಕೃತ ಬದ್ರಿಯಾ ಜುಮಾ ಮಸೀದಿಯ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಫೆಬ್ರವರಿ 1ರಂದು ನಡೆಯಲಿದೆ. ಸರ್ವಧರ್ಮೀಯರಿಗಾಗಿ 'ನೋಡ ಬನ್ನಿ ನಮ್ಮ ಮಸೀದಿ' ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Last Updated 28 ಜನವರಿ 2026, 7:43 IST
ಕಾಪು | ನೋಡ ಬನ್ನಿ ನಮ್ಮ ಮಸೀದಿ ಕಾರ್ಯಕ್ರಮ

ಕಾರ್ಕಳ: ವಿವಿಧೆಡೆ ಗಣರಾಜ್ಯೋತ್ಸವ

Karkala News: ಕಾರ್ಕಳದ ನಿಟ್ಟೆ ವಿದ್ಯಾಸಂಸ್ಥೆ, ಕ್ರಿಯೇಟಿವ್ ಕಾಲೇಜು ಹಾಗೂ ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ವಿವಿಧ ಗಣ್ಯರು ಧ್ವಜಾರೋಹಣ ನೆರವೇರಿಸಿ ದೇಶಪ್ರೇಮದ ಸಂದೇಶ ನೀಡಿದರು.
Last Updated 28 ಜನವರಿ 2026, 7:43 IST
ಕಾರ್ಕಳ: ವಿವಿಧೆಡೆ ಗಣರಾಜ್ಯೋತ್ಸವ

ಉಡುಪಿ | ತರಕಾರಿ ಬೆಳೆಗೂ ರೋಗ ಬಾಧೆ: ಇಳುವರಿ ಕುಸಿತ

ಹವಾಮಾನ ವೈಪರೀತ್ಯದಿಂದ ರೈತರಿಗೆ ಸಂಕಷ್ಟ: ತರಕಾರಿ ದರ ಏರಿಕೆ
Last Updated 28 ಜನವರಿ 2026, 7:42 IST
ಉಡುಪಿ | ತರಕಾರಿ ಬೆಳೆಗೂ ರೋಗ ಬಾಧೆ: ಇಳುವರಿ ಕುಸಿತ

ಹೆಬ್ರಿ | ಗಣರಾಜ್ಯೋತ್ಸವ ದೇಶಭಕ್ತಿಯ ಸಂಕೇತ: ಅಶೋಕ್ ಕುಮಾರ್ ಶೆಟ್ಟಿ

ಹೆಬ್ರಿಯ ಮುದ್ರಾಡಿ ಪ್ರೌಢಶಾಲೆಯಲ್ಲಿ ಗಣರಾಜ್ಯೋತ್ಸವ ಸಂಭ್ರಮದಿಂದ ನಡೆಯಿತು. ಶಾಲಾ ಕಾರ್ಯದರ್ಶಿ ಅಶೋಕ್ ಕುಮಾರ್ ಶೆಟ್ಟಿ ಧ್ವಜಾರೋಹಣ ನೆರವೇರಿಸಿ, ರಾಷ್ಟ್ರ ಮೊದಲು ಎಂಬ ಮನೋಭಾವದ ಬಗ್ಗೆ ಸಂದೇಶ ನೀಡಿದರು.
Last Updated 28 ಜನವರಿ 2026, 7:40 IST
ಹೆಬ್ರಿ | ಗಣರಾಜ್ಯೋತ್ಸವ ದೇಶಭಕ್ತಿಯ ಸಂಕೇತ: ಅಶೋಕ್ ಕುಮಾರ್ ಶೆಟ್ಟಿ
ADVERTISEMENT

ಡೆಲ್ಟಾ ಬೀಚ್‌ನಲ್ಲಿ ಮಗುಚಿ ಬಿದ್ದ ದೋಣಿ: ಯೂಟ್ಯೂಬರ್ ನಿಶಾ, ಮಧು ಗೌಡ ಗೆಳತಿ ಸಾವು

nisha ravindra friend disha: ಮಲ್ಪೆ ಸಮೀಪದ ಕೋಡಿಬೆಂಗ್ರೆ ಅಳಿವೆ ಪ್ರದೇಶದಲ್ಲಿ ಸೋಮವಾರ ಸಂಭವಿಸಿದ್ದ ದೋಣಿ ದುರಂತದಲ್ಲಿ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಿಶಾ ಮೃತಪಟ್ಟಿದ್ದಾರೆ.
Last Updated 28 ಜನವರಿ 2026, 6:11 IST
ಡೆಲ್ಟಾ ಬೀಚ್‌ನಲ್ಲಿ ಮಗುಚಿ ಬಿದ್ದ ದೋಣಿ: ಯೂಟ್ಯೂಬರ್ ನಿಶಾ, ಮಧು ಗೌಡ ಗೆಳತಿ ಸಾವು

ಹೆಜಮಾಡಿ ಕೋಡಿಯಲ್ಲಿ ಸಂಬಂಧಿಕರಿಂದಲೇ ಕಳವು: ದೂರು

ಪಡುಬಿದ್ರಿ: ಹೆಜಮಾಡಿ ಕೋಡಿಯಲ್ಲಿ ಸಂಬಂಧಿಕರೇ ಮನೆಗೆ ನುಗ್ಗಿ ಕಳವು ಮಾಡಿರುವ ಕುರಿತು ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 27 ಜನವರಿ 2026, 7:34 IST
ಹೆಜಮಾಡಿ ಕೋಡಿಯಲ್ಲಿ ಸಂಬಂಧಿಕರಿಂದಲೇ ಕಳವು: ದೂರು

ಸೃಷ್ಟಿಶೀಲ ಮನಸ್ಸಿಗೆ ಎಐನಿಂದ ಕುತ್ತು: ಟಿ.ಎನ್.ಸೀತಾರಾಮ್ ಹೇಳಿಕೆ

ಪಂಚಮಿ ಪುರಸ್ಕಾರ ಸ್ವೀಕರಿಸಿ ಟಿ.ಎನ್.ಸೀತಾರಾಮ್ ಹೇಳಿಕೆ
Last Updated 27 ಜನವರಿ 2026, 7:33 IST
ಸೃಷ್ಟಿಶೀಲ ಮನಸ್ಸಿಗೆ ಎಐನಿಂದ ಕುತ್ತು:  ಟಿ.ಎನ್.ಸೀತಾರಾಮ್ ಹೇಳಿಕೆ
ADVERTISEMENT
ADVERTISEMENT
ADVERTISEMENT