ಗುರುವಾರ, 12 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಉಡುಪಿ

ADVERTISEMENT

ಉಡುಪಿ: ಕಾರ್ಮಿಕ ಸಂಹಿತೆ ವಿರೋಧಿಸಿ ರಸ್ತೆ ತಡೆದು ಪ್ರತಿಭಟನೆ

Udupi JCTU Strike: ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಕಾರ್ಮಿಕ‌ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ವತಿಯಿಂದ ಕರೆ ನೀಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.
Last Updated 12 ಫೆಬ್ರುವರಿ 2026, 7:45 IST
ಉಡುಪಿ: ಕಾರ್ಮಿಕ ಸಂಹಿತೆ ವಿರೋಧಿಸಿ ರಸ್ತೆ ತಡೆದು ಪ್ರತಿಭಟನೆ

ಹೆಬ್ರಿ: ಎನ್‌ಎಸ್‌ಎಸ್ ವಿಶೇಷ ಶಿಬಿರ

HEBRI ನಾಡ್ಪಾಲು ಗ್ರಾಮ ಪಂಚಾಯತಿ ಅಧ್ಯಕ್ಷ ನವೀನ್ ಕುಮಾರ್ ಉದ್ಘಾಟಿಸಿದರು.   
Last Updated 12 ಫೆಬ್ರುವರಿ 2026, 7:14 IST
ಹೆಬ್ರಿ: ಎನ್‌ಎಸ್‌ಎಸ್ ವಿಶೇಷ ಶಿಬಿರ

ಹೆಬ್ರಿ ಶಾಂತಿನಿಕೇತನ ಕಚೇರಿ ಉದ್ಘಾಟನೆ

HEBRI Shantiniketan office ಕುಚ್ಚೂರು ಗ್ರಾಮದ ಶಾಸ್ತ್ರಿನಗರ ಸಳ್ಳೆ ಕಟ್ಟೆಯಲ್ಲಿ ನೂತನವಾಗಿ ನಿರ್ಮಾಣವಾದ ಶಾಂತಿನಿಕೇತನದ ಕೇಂದ್ರ ಕಚೇರಿಯನ್ನು ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ  ಉದ್ಘಾಟಿಸಿದರು.  
Last Updated 12 ಫೆಬ್ರುವರಿ 2026, 7:13 IST
ಹೆಬ್ರಿ ಶಾಂತಿನಿಕೇತನ ಕಚೇರಿ ಉದ್ಘಾಟನೆ

ಕರ್ನಾಟಕ ಜರ್ಮನ್‌ ತಾಂತ್ರಿಕ ತರಬೇತಿ ಸಂಸ್ಥೆ ತರಬೇತಿಗೆ ಅರ್ಜಿ ಆಹ್ವಾನ

ಕಾರ್ಕಳ: ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಜರ್ಮನ್‌ ತಾಂತ್ರಿಕ ತರಬೇತಿ ಸಂಸ್ಥೆ (ಕೆಜಿಟಿಟಿಐ)ಯು ಕೌಶಲ್ಯ ಕರ್ನಾಟಕ ಯೋಜನೆಯಡಿಯಲ್ಲಿ ಸಂಸ್ಥೆಯಲ್ಲಿ ಅಭ್ಯವಿರುವ ಅಲ್ಪಾವಧಿ ಕೋರ್ಸ್ ಗಳಲ್ಲಿ...
Last Updated 12 ಫೆಬ್ರುವರಿ 2026, 7:13 IST
ಕರ್ನಾಟಕ ಜರ್ಮನ್‌ ತಾಂತ್ರಿಕ ತರಬೇತಿ ಸಂಸ್ಥೆ ತರಬೇತಿಗೆ ಅರ್ಜಿ ಆಹ್ವಾನ

ಕಲ್ಯ ದೇವರಾಯ ಶೆಣೈ ಸ್ಮರಣಾರ್ಥ ಚೆಸ್ ಸ್ಪರ್ಧೆ: ನಿಹಾಲ್ ಚಾಂಪಿಯನ್

ಕಲ್ಯ ದೇವರಾಯ ಶೆಣೈ ಸ್ಮರಣಾರ್ಥ ನಡೆದ ಸ್ಪರ್ಧೆ
Last Updated 12 ಫೆಬ್ರುವರಿ 2026, 7:11 IST
ಕಲ್ಯ ದೇವರಾಯ ಶೆಣೈ ಸ್ಮರಣಾರ್ಥ ಚೆಸ್ ಸ್ಪರ್ಧೆ: ನಿಹಾಲ್ ಚಾಂಪಿಯನ್

ಫೆ. 18 ರಂದು CISF ಕೋಸ್ಟಲ್ ಸೈಕ್ಲೋಥಾನ್ ಉಡುಪಿ ಜಿಲ್ಲೆಗೆ

ಸಿ.ಐ.ಎಸ್.ಎಫ್. ವಂದೇ ಮಾತರಂ ಕೋಸ್ಟಲ್ ಸೈಕ್ಲೋಥಾನ್
Last Updated 12 ಫೆಬ್ರುವರಿ 2026, 7:11 IST
ಫೆ. 18 ರಂದು CISF ಕೋಸ್ಟಲ್ ಸೈಕ್ಲೋಥಾನ್ ಉಡುಪಿ ಜಿಲ್ಲೆಗೆ

ಅಂಬಲಪಾಡಿ ಬೈಪಾಸ್‌ನಲ್ಲಿ ಸರ್ವಿಸ್‌ ರಸ್ತೆ ಅಭಿವೃದ್ಧಿಗೆ ಒತ್ತಾಯ

ಮಳೆಗಾಲಕ್ಕಿಂತ ಮುನ್ನ ಸರ್ವಿಸ್‌ ರಸ್ತೆ ವಿಸ್ತರಣೆಗೆ ಜನರ ಆಗ್ರಹ
Last Updated 12 ಫೆಬ್ರುವರಿ 2026, 7:09 IST
ಅಂಬಲಪಾಡಿ ಬೈಪಾಸ್‌ನಲ್ಲಿ ಸರ್ವಿಸ್‌ ರಸ್ತೆ ಅಭಿವೃದ್ಧಿಗೆ ಒತ್ತಾಯ
ADVERTISEMENT

ಬ್ರಹ್ಮಾವರದಲ್ಲಿ ಕ್ರಿಕೆಟ್ ಬೆಟ್ಟಿಂಗ್: ಬಂಧನ

Cricket betting ಪಾಂಡೇಶ್ವರ ಗ್ರಾಮದ ಕೋಸ್ಟಲ್‌ ಪ್ಯಾರಡೈಸ್‌ ಹೋಟೆಲ್‌ ಬಳಿ ಮೊಬೈಲ್ ಬಳಸಿ ಕ್ರಿಕೆಟ್ ಪಂದ್ಯಾಟಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರನ್ನು ಒಟ್ಟು ಸೇರಿಸಿಕೊಂಡು ಅವರಿಂದ ಹಣ ಸಂಗ್ರಹಿಸಿ ಅಕ್ರಮವಾಗಿ ಬೆಟ್ಟಿಂಗ್‌ ನಡೆಸುತ್ತಿದ್ದ ವ್ಯಕ್ತಿಯನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.
Last Updated 12 ಫೆಬ್ರುವರಿ 2026, 7:08 IST
ಬ್ರಹ್ಮಾವರದಲ್ಲಿ ಕ್ರಿಕೆಟ್ ಬೆಟ್ಟಿಂಗ್: ಬಂಧನ

ಜಮೀಯತ್‌ ಉಲ್ ಫಲಾಹ್: ಸರ್ಕಾರಿ ಆಸ್ಪತ್ರೆಗೆ ₹50 ಸಾವಿರ ದೇಣಿಗೆ

Hospital Donation: ಕಾರ್ಕಳದ ಜಮೀಯತ್‌ ಉಲ್ ಫಲಾಹ್ ತಾಲ್ಲೂಕು ಘಟಕವು ಸರ್ಕಾರಿ ಆಸ್ಪತ್ರೆಯ ಮಕ್ಕಳ ವಾರ್ಡ್‌ನ ಸುಂದರೀಕರಣಕ್ಕಾಗಿ ₹50 ಸಾವಿರ ದೇಣಿಗೆಯನ್ನು ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಹಸ್ತಾಂತರಿಸಿತು.
Last Updated 11 ಫೆಬ್ರುವರಿ 2026, 7:00 IST
ಜಮೀಯತ್‌ ಉಲ್ ಫಲಾಹ್: ಸರ್ಕಾರಿ ಆಸ್ಪತ್ರೆಗೆ ₹50 ಸಾವಿರ ದೇಣಿಗೆ

ಕುಂದಾಪುರ | ಪಲ್ಟಿ ಹೊಡೆದ ಕಾರು: ವಿದ್ಯಾರ್ಥಿಗಳಿಗೆ ಗಾಯ

NH 66 Accident: ಕುಂದಾಪುರದ ತೆಕ್ಕಟ್ಟೆ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರು ಪಲ್ಟಿಯಾಗಿ ಪುಣೆಯ ಐವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಓಂಕಾರ್ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 11 ಫೆಬ್ರುವರಿ 2026, 7:00 IST
ಕುಂದಾಪುರ | ಪಲ್ಟಿ ಹೊಡೆದ ಕಾರು: ವಿದ್ಯಾರ್ಥಿಗಳಿಗೆ ಗಾಯ
ADVERTISEMENT
ADVERTISEMENT
ADVERTISEMENT