ಬುಧವಾರ, 3 ಡಿಸೆಂಬರ್ 2025
×
ADVERTISEMENT

ಉಡುಪಿ

ADVERTISEMENT

ಉಡುಪಿ: ರಂಗ ನಿರ್ದೇಶಕ ಸೇತುರಾಮ್‌ಗೆ ‘ಶಾರದಾ ಕೃಷ್ಣ’ ಪ್ರಶಸ್ತಿ

ಹೆಬ್ರಿಯ ರಾಘವೇಂದ್ರ ಚಾರಿಟಬಲ್‌ ಟ್ರಸ್ಟ್ ಪ್ರಾಯೋಜಿತ, ಇಲ್ಲಿನ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ನೀಡುವ 2026ನೇ ಸಾಲಿನ ‘ಶಾರದಾ ಕೃಷ್ಣ’ ಪ್ರಶಸ್ತಿಗೆ ಕಿರುತೆರೆ ನಟ, ರಂಗ ನಿರ್ದೇಶಕ ಬೆಂಗಳೂರಿನ ಎಸ್‌.ಎನ್‌. ಸೇತುರಾಮ್‌ ಅವರು ಆಯ್ಕೆಯಾಗಿದ್ದಾರೆ.
Last Updated 2 ಡಿಸೆಂಬರ್ 2025, 18:16 IST
ಉಡುಪಿ: ರಂಗ ನಿರ್ದೇಶಕ ಸೇತುರಾಮ್‌ಗೆ ‘ಶಾರದಾ ಕೃಷ್ಣ’ ಪ್ರಶಸ್ತಿ

VIDEO | ಬೆರಗಾಗ್ಬೇಡಿ; ಇದ್ಯಾವುದೋ ಗೆಸ್ಟ್ ಹೌಸ್ ಅಲ್ಲ, ಪೊಲೀಸ್ ಕಚೇರಿ!

ಉಡುಪಿ ಜಿಲ್ಲೆಯ ಮಲ್ಪೆ ಮೀನುಗಾರಿಕಾ ಬಂದರಿನ ಸನಿಹದಲ್ಲೇ ಇರುವ ಕರಾವಳಿ ಕಾವಲು ಪೊಲೀಸ್‌ ಕರ್ನಾಟಕದ (ಸಿಎಸ್‌ಪಿ) ಪ್ರಧಾನ ಕಚೇರಿ ಮತ್ತು ಠಾಣೆಯ ಆವರಣದಲ್ಲಿ ತರಕಾರಿ, ತೋಟಗಾರಿಕಾ ಗಿಡಗಳು ತಲೆಎತ್ತಿ ನಿಂತಿವೆ.
Last Updated 2 ಡಿಸೆಂಬರ್ 2025, 12:44 IST
VIDEO | ಬೆರಗಾಗ್ಬೇಡಿ; ಇದ್ಯಾವುದೋ ಗೆಸ್ಟ್ ಹೌಸ್ ಅಲ್ಲ, ಪೊಲೀಸ್ ಕಚೇರಿ!

ಕಾಪು | ಕಸ ಎಸೆದು ಪರಾರಿ: ಚಾಲಕನಿಗೆ ಪುರಸಭೆಯಿಂದ ದಂಡ

Highway Littering Fine: ಕಾಪು ಪುರಸಭೆ ವ್ಯಾಪ್ತಿಯಲ್ಲಿ ಕಸ ಎಸೆದ ಆಂಧ್ರದ ಲಾರಿ ಚಾಲಕನಿಗೆ ₹2 ಸಾವಿರ ದಂಡ ವಿಧಿಸಿ ಸ್ವತಃ ಕಸ ತೆಗೆಸಿದ ಘಟನೆ ನಡೆಯಿತು. ಸ್ಥಳೀಯರ ವಿಡಿಯೋ ಮತ್ತು ಮಾಹಿತಿ ಆಧಾರವಾಗಿ ಕ್ರಮ ಕೈಗೊಳ್ಳಲಾಯಿತು.
Last Updated 2 ಡಿಸೆಂಬರ್ 2025, 6:10 IST
ಕಾಪು | ಕಸ ಎಸೆದು ಪರಾರಿ: ಚಾಲಕನಿಗೆ ಪುರಸಭೆಯಿಂದ ದಂಡ

ಉಡುಪಿ | ಅವಕಾಶ ಸಿಗದ್ದಕ್ಕೆ ಬೇಸರವಿಲ್ಲ: ಪ್ರಮೋದ್‌ ಮಧ್ವರಾಜ್‌

ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದ ವಿಚಾರ
Last Updated 2 ಡಿಸೆಂಬರ್ 2025, 6:03 IST
ಉಡುಪಿ | ಅವಕಾಶ ಸಿಗದ್ದಕ್ಕೆ ಬೇಸರವಿಲ್ಲ: ಪ್ರಮೋದ್‌ ಮಧ್ವರಾಜ್‌

ಉಡುಪಿ: ಕರಾವಳಿಯಲ್ಲೂ ಫ್ಲೆಮಿಂಗೊ ಕಲರವ

ಬ್ರಹ್ಮಾವರ ತಾಲ್ಲೂಕಿನ ಸಾಸ್ತಾನ ಕೋಡಿ ಕಡಲ ತೀರದಲ್ಲಿ ಒಂಟಿ ಗ್ರೇಟರ್‌ ಫ್ಲೆಮಿಂಗೊ ಪತ್ತೆ
Last Updated 2 ಡಿಸೆಂಬರ್ 2025, 5:59 IST
ಉಡುಪಿ: ಕರಾವಳಿಯಲ್ಲೂ ಫ್ಲೆಮಿಂಗೊ ಕಲರವ

ಕಾರ್ಕಳ | ‘ಶಿಸ್ತು, ಸಂಯಮ ಕಲಿಸುವ ಕ್ರೀಡೆ’

ಕ್ರೈಸ್ಟ್ ಕಿಂಗ್ ಕ್ರೀಡಾಕೂಟದಲ್ಲಿ ಗೌರವ ವಂದನೆ ಸ್ವೀಕರಿಸಿದ ಎಎಸ್‌ಐ
Last Updated 2 ಡಿಸೆಂಬರ್ 2025, 5:57 IST
ಕಾರ್ಕಳ | ‘ಶಿಸ್ತು, ಸಂಯಮ ಕಲಿಸುವ ಕ್ರೀಡೆ’

ಬ್ರಹ್ಮಾವರ: ‘ಸಾಹಿತ್ಯಕ್ಕಿದೆ ಬದುಕು ರೂಪಿಸುವ ಶಕ್ತಿ’

Literary Inspiration: ಬ್ರಹ್ಮಾವರದ ಎಸ್.ಎಂ.ಎಸ್. ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆದ ಸಾಹಿತ್ಯ ಪ್ರೇರಣಾ ಕಾರ್ಯಕ್ರಮದಲ್ಲಿ ಸಾಹಿತ್ಯ ಜೀವನ ರೂಪಿಸುವ ಶಕ್ತಿ ಹೊಂದಿದೆ ಎಂದು ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು.
Last Updated 1 ಡಿಸೆಂಬರ್ 2025, 7:32 IST
ಬ್ರಹ್ಮಾವರ: ‘ಸಾಹಿತ್ಯಕ್ಕಿದೆ ಬದುಕು ರೂಪಿಸುವ ಶಕ್ತಿ’
ADVERTISEMENT

ಬ್ರಹ್ಮಾವರ: ಮಕ್ಕಳ ಮನಸ್ಸಲ್ಲಿ ಸಂಸ್ಕಾರ, ಮೌಲ್ಯ ತುಂಬಿ; ಪ್ರಕಾಶ್ಚಂದ್ರ ಶೆಟ್ಟಿ

ಜಿ.ಎಂ. ವಿದ್ಯಾನಿಕೇತನ ಸ್ಕೂಲ್‌ 21ನೇ ವಾರ್ಷಿಕೋತ್ಸವದಲ್ಲಿ ಪ್ರಕಾಶ್ಚಂದ್ರ ಶೆಟ್ಟಿ ಸಲಹೆ
Last Updated 1 ಡಿಸೆಂಬರ್ 2025, 7:30 IST
ಬ್ರಹ್ಮಾವರ: ಮಕ್ಕಳ ಮನಸ್ಸಲ್ಲಿ ಸಂಸ್ಕಾರ, ಮೌಲ್ಯ ತುಂಬಿ; ಪ್ರಕಾಶ್ಚಂದ್ರ ಶೆಟ್ಟಿ

ಉಡುಪಿ | ಪ್ರತಿಯೊಬ್ಬರೂ ಪ್ರಜ್ಞಾವಂತಿಕೆ ಬೆಳೆಸಿಕೊಳ್ಳಿ: ವಾಸು

Civic Responsibility: ತೆಂಕನಿಡಿಯೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸಕ ವಾಸು ಮೊಗೇರ್ ಅವರು ಸಂವಿಧಾನದ ಆಶಯಗಳನ್ನು ಸಾಂರಕ್ಷಿಸಲು ಪ್ರಜ್ಞಾವಂತಿಕೆ ಅಗತ್ಯವಿದೆ ಎಂದರು.
Last Updated 1 ಡಿಸೆಂಬರ್ 2025, 7:29 IST
ಉಡುಪಿ | ಪ್ರತಿಯೊಬ್ಬರೂ ಪ್ರಜ್ಞಾವಂತಿಕೆ ಬೆಳೆಸಿಕೊಳ್ಳಿ: ವಾಸು

ಉಡುಪಿ: ಸ್ವಚ್ಛತೆಗೆ ಕಾಯುತ್ತಿರುವ ಮಲ್ಪೆ ಬೀಚ್‌

ಎಲ್ಲೆಂದರಲ್ಲಿ ಕಸದ ರಾಶಿ: ಬೀದಿ ನಾಯಿಗಳ ಹಾವಳಿಯಿಂದ ಪ್ರವಾಸಿಗರಿಗೆ ಆತಂಕ
Last Updated 1 ಡಿಸೆಂಬರ್ 2025, 7:27 IST
ಉಡುಪಿ: ಸ್ವಚ್ಛತೆಗೆ ಕಾಯುತ್ತಿರುವ ಮಲ್ಪೆ ಬೀಚ್‌
ADVERTISEMENT
ADVERTISEMENT
ADVERTISEMENT