ಗುರುವಾರ, 17 ಜುಲೈ 2025
×
ADVERTISEMENT

ಉಡುಪಿ

ADVERTISEMENT

ಕಾರ್ಕಳ ಶಾಸಕರಿಂದ ರಾಜ್ಯದ್ರೋಹ: ಕಾಂಗ್ರೆಸ್‌ ನಾಯಕ ಶುಭದರಾವ್‌

ಉಡುಪಿ: ಕಂಚಿನ ಪರಶುರಾಮ ಮೂರ್ತಿ ನಿರ್ಮಾಣ ಮಾಡಿದ್ದೇನೆ ಎಂದು ಹೇಳಿ ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ಅವರು ಅಂದಿನ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಸಚಿವರನ್ನು ಕರೆಸಿ ನಕಲಿ ಮೂರ್ತಿ ಉದ್ಘಾಟನೆ ಮಾಡಿಸಿ, ರಾಜದ್ರೋಹ ಎಸಗಿದ್ದಾರೆ ಎಂದು ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶುಭದರಾವ್‌ ಆರೋಪಿಸಿದರು.
Last Updated 16 ಜುಲೈ 2025, 23:34 IST
ಕಾರ್ಕಳ ಶಾಸಕರಿಂದ ರಾಜ್ಯದ್ರೋಹ: ಕಾಂಗ್ರೆಸ್‌ ನಾಯಕ ಶುಭದರಾವ್‌

ಹೆಬ್ರಿ | ರಾಷ್ಟ್ರೀಯ ಹೆದ್ದಾರಿ ಪಕ್ಕದ ಅಪಾಯಕಾರಿ ಮರ ತೆರವು: ಹೆದ್ದಾರಿ ಬಂದ್

Highway Safety Operation: ಹೆಬ್ರಿ ರಾಷ್ಟ್ರೀಯ ಹೆದ್ದಾರಿ 169ಎಯ ಸೀತಾನದಿಯಲ್ಲಿ ಹೆದ್ದಾರಿಗೆ ಬಾಗಿದ್ದ ಅಪಾಯಕಾರಿ ಮರಗಳನ್ನು ಅರಣ್ಯ ಇಲಾಖೆ ಮಂಗಳವಾರ ಸಾರ್ವಜನಿಕ ಮನವಿಯಂತೆ ತೆರವು ಮಾಡಿತು.
Last Updated 16 ಜುಲೈ 2025, 4:56 IST
ಹೆಬ್ರಿ | ರಾಷ್ಟ್ರೀಯ ಹೆದ್ದಾರಿ ಪಕ್ಕದ ಅಪಾಯಕಾರಿ ಮರ ತೆರವು: ಹೆದ್ದಾರಿ ಬಂದ್

ಮೀನುಗಾರಿಕಾ ದೋಣಿ ದುರಂತ: ಮುಂದುವರಿದ ಶೋಧ ಕಾರ್ಯಾಚರಣೆ

ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ನಡೆದ ಮೀನುಗಾರಿಕಾ ದೋಣಿ ದುರಂತ
Last Updated 16 ಜುಲೈ 2025, 4:55 IST
ಮೀನುಗಾರಿಕಾ ದೋಣಿ ದುರಂತ: ಮುಂದುವರಿದ ಶೋಧ ಕಾರ್ಯಾಚರಣೆ

ಪರಶುರಾಮ ಮೂರ್ತಿ ಪ್ರಕರಣ; ಕಾಂಗ್ರೆಸ್‌ನವರಿಗೆ ಸೋಲು: ಶಾಸಕ ಸುನಿಲ್‌ ಕುಮಾರ್‌

ಉಡುಪಿ: ‘ಕಾರ್ಕಳದ ಪರಶುರಾಮ ಥೀಮ್‌ ಪಾರ್ಕ್‌ ಬಗ್ಗೆ ಕಾಂಗ್ರೆಸ್‌ನವರ ಆರೋಪಗಳು ಸುಳ್ಳು ಎಂಬುದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಿಂದ ಸಾಬೀತಾಗಿದೆ’ ಎಂದು ಕ್ಷೇತ್ರದ ಶಾಸಕ ವಿ. ಸುನಿಲ್‌ ಕುಮಾರ್‌ ಮಂಗಳವಾರ ಹೇಳಿದರು.
Last Updated 15 ಜುಲೈ 2025, 23:58 IST
ಪರಶುರಾಮ ಮೂರ್ತಿ ಪ್ರಕರಣ; ಕಾಂಗ್ರೆಸ್‌ನವರಿಗೆ ಸೋಲು: ಶಾಸಕ ಸುನಿಲ್‌ ಕುಮಾರ್‌

ಹೆಬ್ರಿ | ಮುನಿಯಾಲು ಲಯನ್ಸ್‌ ಕ್ಲಬ್‌ ಪದಗ್ರಹಣ

ಲಯನ್ಸ್‌ ಕ್ಲಬ್‌ ಅಂತರರಾಷ್ಟ್ರೀಯ ಮಟ್ಟದ ದೊಡ್ಡ ಸೇವಾ ಸಂಸ್ಥೆ. ಸೇವೆಗೆ ಮೀಸಲಾದ ಲಯನ್ಸ್‌ಗೆ ವಿಶ್ವದಲ್ಲೇ ವಿಶೇಷ ಮನ್ನಣೆ ಇದೆ. ಸೇವೆಯ ಜೊತೆಗೆ ಲಯನ್ಸ್‌ ಮೂಲಕ ನಾಯಕತ್ವ ಬೆಳೆಸಿಕೊಳ್ಳಬಹುದು ಎಂದು ಲಯನ್ಸ್‌ ಪ್ರಾಂತೀಯ ಪೂರ್ವಾಧ್ಯಕ್ಷ ಜೀತೇಂದ್ರ ಪುಟಾರ್ಡೊ ಹೇಳಿದರು.
Last Updated 15 ಜುಲೈ 2025, 6:52 IST
ಹೆಬ್ರಿ | ಮುನಿಯಾಲು ಲಯನ್ಸ್‌ ಕ್ಲಬ್‌ ಪದಗ್ರಹಣ

ಬೈಂದೂರು | ಕೆರೆಗೆ ಬಿದ್ದು ಬಾಲಕ ಸಾವು

ಯಡ್ತರೆ ಗ್ರಾಮದ ಆಯಾನ್ ರಝಾ (12) ಗ್ರಾಮದ ಜಾಮೀಯಾ ಮಸೀದಿಯ ಕೆರೆಯಲ್ಲಿ ಕಾಲು ತೊಳೆಯಲು ಹೋದಾಗ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ.
Last Updated 15 ಜುಲೈ 2025, 6:51 IST
ಬೈಂದೂರು | ಕೆರೆಗೆ ಬಿದ್ದು ಬಾಲಕ ಸಾವು

ಬ್ರಹ್ಮಾವರ | ಕೋಡಿ‌ ಬೆಂಗ್ರೆಗೆ ಸರ್ಕಾರಿ‌ ಬಸ್‌ ಆರಂಭ

ಬ್ರಹ್ಮಾವರ: ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಶಕ್ತಿ’ ಯೋಜನೆ ಸಂಭ್ರಮಾಚರಣೆ ಪ್ರಯುಕ್ತ ಕೋಡಿ ಬೆಂಗ್ರೆಗೆ ಹೊಸದಾಗಿ ಪ್ರಾರಂಭಗೊಂಡ ಸರ್ಕಾರಿ ಬಸ್‌ ಸೇವೆಗೆ ಕೋಟ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಶಂಕರ ಎ. ಕುಂದರ್ ಚಾಲನೆ ನೀಡಿದರು.
Last Updated 15 ಜುಲೈ 2025, 6:49 IST
ಬ್ರಹ್ಮಾವರ | ಕೋಡಿ‌ ಬೆಂಗ್ರೆಗೆ ಸರ್ಕಾರಿ‌ ಬಸ್‌ ಆರಂಭ
ADVERTISEMENT

ಹೆಬ್ರಿ | ‘ಶಕ್ತಿ’ 500 ಕೋಟಿ ಪ್ರಯಾಣ ಸಂಭ್ರಮ

ಗ್ಯಾರಂಟಿ ಯೋಜನೆಗಳಿಂದ ಬಡವರ ಬದುಕು ಸದೃಢ: ಉದಯ ಕುಮಾರ್‌ ಶೆಟ್ಟಿ
Last Updated 15 ಜುಲೈ 2025, 6:47 IST
ಹೆಬ್ರಿ | ‘ಶಕ್ತಿ’ 500 ಕೋಟಿ ಪ್ರಯಾಣ ಸಂಭ್ರಮ

ಕಾರ್ಕಳ | ಬಸ್‌ಗೆ ಮಹಿಳೆಯರಿಂದ ಆರತಿ

ಇಲ್ಲಿನ ಬಂಡಿಮಠ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಯಲ್ಲಿ 500 ಕೋಟಿ ಪ್ರಯಾಣದ ಸಂಭ್ರಮಾಚರಣೆ ನಡೆಯಿತು.
Last Updated 15 ಜುಲೈ 2025, 6:45 IST
ಕಾರ್ಕಳ | ಬಸ್‌ಗೆ ಮಹಿಳೆಯರಿಂದ ಆರತಿ

ಗಂಗೊಳ್ಳಿ: ಮೀನುಗಾರಿಕಾ ದೋಣಿ ಮಗುಚಿ ಮೂವರು ನಾಪತ್ತೆ

Fishermen Missing in Udupi: ಕುಂದಾಪುರ (ಉಡುಪಿ): ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ಮಂಗಳವಾರ ಮಗುಚಿ ಮೂವರು ಮೀನುಗಾರರು ನಾಪತ್ತೆಯಾಗಿದ್ದು, ಒಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ...
Last Updated 15 ಜುಲೈ 2025, 6:33 IST
ಗಂಗೊಳ್ಳಿ: ಮೀನುಗಾರಿಕಾ ದೋಣಿ ಮಗುಚಿ ಮೂವರು ನಾಪತ್ತೆ
ADVERTISEMENT
ADVERTISEMENT
ADVERTISEMENT