ಭಾನುವಾರ, 25 ಜನವರಿ 2026
×
ADVERTISEMENT

ಉಡುಪಿ

ADVERTISEMENT

ಹೆಬ್ರಿ: ಅಕ್ರಮ–ಸಕ್ರಮ ಜಂಟಿ ಸರ್ವೆಗೆ ಆದೇಶ

Joint Land Survey: ನಾಡ್ಪಾಲು ಮತ್ತು ಹೆಬ್ರಿ ಗ್ರಾಮಗಳಲ್ಲಿ ಅಕ್ರಮ–ಸಕ್ರಮ ಅರ್ಜಿಗಳ ವಿಲೇವಾರಿಗೆ ಜಂಟಿ ಸರ್ವೆ ನಡೆಸಿ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳ ಆದೇಶ ಹೊರಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
Last Updated 25 ಜನವರಿ 2026, 6:23 IST
ಹೆಬ್ರಿ: ಅಕ್ರಮ–ಸಕ್ರಮ ಜಂಟಿ ಸರ್ವೆಗೆ ಆದೇಶ

ಹೆಮ್ಮಾಡಿ ಸೇವಂತಿಗೆಗೆ ಧಾರಣೆ ಕುಸಿತದ ಬಿಸಿ

ಜಾತ್ರಾ ಮಹೋತ್ಸವಗಳಲ್ಲಿ ಎಲ್ಲಿಲ್ಲದ ಬೇಡಿಕೆ: ಬೆಳೆಗೆ ಪೂರಕವಾದ ಚಳಿಯ ವಾತಾವರಣ
Last Updated 25 ಜನವರಿ 2026, 6:22 IST
ಹೆಮ್ಮಾಡಿ ಸೇವಂತಿಗೆಗೆ ಧಾರಣೆ ಕುಸಿತದ ಬಿಸಿ

ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿನಿ ಅರ್ಚನಾಗೆ ಆರ್ಥಿಕ ನೆರವು

Financial Help: ಶೆಟ್ರಕಟ್ಟೆ ಅಪಘಾತದಲ್ಲಿ ಗಾಯಗೊಂಡ ಅರ್ಚನಾ ದೇವಾಡಿಗ ಅವರಿಗೆ ದೇವಾಡಿಗ ಸಮಾಜದ ವತಿಯಿಂದ ₹1.54 ಲಕ್ಷ ಹಣ ಸಹಾಯಧನವಾಗಿ ನೀಡಲಾಯಿತು. ಮುಂದಿನ ಚಿಕಿತ್ಸೆಗೆ ಇನ್ನಷ್ಟು ನೆರವು ಅಗತ್ಯವಿದೆ.
Last Updated 25 ಜನವರಿ 2026, 6:18 IST
ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿನಿ ಅರ್ಚನಾಗೆ ಆರ್ಥಿಕ ನೆರವು

ಕುಂದೇಶ್ವರ ಸಮ್ಮಾನ್, ಕಲಾಭೂಷಣ ಪ್ರಶಸ್ತಿ ಪ್ರದಾನ

Yakshagana Award: ಹಿರ್ಗಾನದ ಕುಂದೇಶ್ವರ ಉತ್ಸವದಲ್ಲಿ ಕಾವ್ಯಶ್ರೀ ಅಜೇರು ಅವರಿಗೆ ಕುಂದೇಶ್ವರ ಸಮ್ಮಾನ್ ಪ್ರಶಸ್ತಿ ಹಾಗೂ ಉಮೇಶ್ ಮಿಜಾರು ಅವರಿಗೆ ಕಲಾಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Last Updated 25 ಜನವರಿ 2026, 6:17 IST
ಕುಂದೇಶ್ವರ ಸಮ್ಮಾನ್, ಕಲಾಭೂಷಣ ಪ್ರಶಸ್ತಿ ಪ್ರದಾನ

ನಿಟ್ಟೆ: ಸಂವಹನ–ತಂತ್ರಜ್ಞಾನ ಕಾರ್ಯಾಗಾರ

Communication Trends: ನಿಟ್ಟೆ ತಾಂತ್ರಿಕ ಕಾಲೇಜಿನಲ್ಲಿ 5ಜಿ ಇಂದ 6ಜಿ ಕಡೆಗೆ ತಂತ್ರಜ್ಞಾನಗಳ ಬೆಳವಣಿಗೆ ಕುರಿತಂತೆ ಕಾರ್ಯಾಗಾರ ನಡೆಯಿತು. ವೈರ್‌ಲೆಸ್ ಸಂವಹನ, ಸಂಶೋಧನೆ, ನಾವೀನ್ಯತೆ ಕುರಿತು ತಜ್ಞರು ಅಭಿಪ್ರಾಯಪಟ್ಟರು.
Last Updated 25 ಜನವರಿ 2026, 6:16 IST
ನಿಟ್ಟೆ: ಸಂವಹನ–ತಂತ್ರಜ್ಞಾನ ಕಾರ್ಯಾಗಾರ

28ರಂದು ವಿಶೇಷ ಶಾಲಾ ಶಿಕ್ಷಕರಿಂದ ಮುಷ್ಕರ

Special School Protest: ಶಿಶು ಕೇಂದ್ರೀತ ಯೋಜನೆಯಡಿ ಅನುದಾನ ಪಡೆಯುತ್ತಿರುವ ರಾಜ್ಯದ 180 ವಿಶೇಷ ಶಾಲೆಗಳ ಶಿಕ್ಷಕರು ಹಾಗೂ ಸಿಬ್ಬಂದಿ ಜುಲೈ 28ರಂದು ಬೆಂಗಳೂರಿನಲ್ಲಿ ಸಾಮೂಹಿಕ ಮುಷ್ಕರ ನಡೆಸಲಿದ್ದಾರೆ.
Last Updated 25 ಜನವರಿ 2026, 6:12 IST
28ರಂದು ವಿಶೇಷ ಶಾಲಾ ಶಿಕ್ಷಕರಿಂದ ಮುಷ್ಕರ

ಕಾರ್ಕಳ ಸಮೀಪ ಕ್ರೂಸರ್‌-ಬಸ್ ನಡುವೆ ಅಪಘಾತ: ಕಲಬುರಗಿ ಗಾಣಗಾಪುರದ ನಾಲ್ವರ ಸಾವು

Cruiser-bus accident near Karkala: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ಕ್ರೂಸರ್‌(ತೂಫಾನ್) ವಾಹನ ಹಾಗೂ ಸಾರಿಗೆ ಬಸ್‌ ನಡುವೆ ಸಂಭವಿಸದ ಭೀಕರ ಅಪಘಾತದಲ್ಲಿ ಚಾಲಕ ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ‌.
Last Updated 25 ಜನವರಿ 2026, 5:23 IST
ಕಾರ್ಕಳ ಸಮೀಪ ಕ್ರೂಸರ್‌-ಬಸ್ ನಡುವೆ ಅಪಘಾತ: ಕಲಬುರಗಿ ಗಾಣಗಾಪುರದ ನಾಲ್ವರ ಸಾವು
ADVERTISEMENT

ನಂದಿಕೂರಿನ ಘಟಕ ಮುಚ್ಚಲು ನಿರ್ಣಯ

ಉತ್ಪಾದನಾ ಘಟಕದಿಂದ ಮಾಲಿನ್ಯ: ಪಲಿಮಾರು ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಅಸಮಾಧಾನ
Last Updated 24 ಜನವರಿ 2026, 7:12 IST
ನಂದಿಕೂರಿನ ಘಟಕ ಮುಚ್ಚಲು ನಿರ್ಣಯ

‘ದೇವರು, ಹೆತ್ತವರು, ಗುರು ಹಿರಿಯ ಗೌರವಿಸಿ’

ಕ್ರೈಸ್ಟ್ ಕಿಂಗ್ ಇಂಗ್ಲಿಷ್‌ ಮಾಧ್ಯಮ ಸಂಸ್ಥೆಯ ಪ್ರೌಢಶಾಲಾ ವಿಭಾಗದ ವಾರ್ಷಿಕೋತ್ಸವ
Last Updated 24 ಜನವರಿ 2026, 7:11 IST
‘ದೇವರು, ಹೆತ್ತವರು, ಗುರು ಹಿರಿಯ ಗೌರವಿಸಿ’

ಬಗೆಹರಿಯದ ಪಾರ್ಕಿಂಗ್‌ ಸಮಸ್ಯೆ

ಎಲ್ಲೆಂದರಲ್ಲಿ ವಾಹನ ನಿಲುಗಡೆ: ವಾಹನ ದಟ್ಟಣೆ ಸಮಸ್ಯೆ
Last Updated 24 ಜನವರಿ 2026, 7:11 IST
ಬಗೆಹರಿಯದ ಪಾರ್ಕಿಂಗ್‌ ಸಮಸ್ಯೆ
ADVERTISEMENT
ADVERTISEMENT
ADVERTISEMENT