ಸೋಮವಾರ, 19 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಉಡುಪಿ

ADVERTISEMENT

ಉಡುಪಿ| ಲಲಿತ ಕಲೆಗಳ ಮಾರ್ಗದರ್ಶನ ಅಗತ್ಯ: ಸಾಹಿತಿ ಫಕೀರ್ ಮುಹಮ್ಮದ್ ಕಟಪಾಡಿ

Cultural Responsibility: ಇಂದಿನ ಕಲುಷಿತ ವಾತಾವರಣದಲ್ಲಿ ಮಾಧ್ಯಮಗಳು, ಲಲಿತ ಕಲೆಗಳು, ರಂಗಭೂಮಿ ಜನರಿಗೆ ಮಾರ್ಗದರ್ಶನ ಮಾಡುವ ಅಗತ್ಯ ಇದೆ ಎಂದು ಸಾಹಿತಿ ಫಕೀರ್ ಮುಹಮ್ಮದ್ ಕಟಪಾಡಿ ಹೇಳಿದರು.
Last Updated 19 ಜನವರಿ 2026, 2:50 IST
ಉಡುಪಿ| ಲಲಿತ ಕಲೆಗಳ ಮಾರ್ಗದರ್ಶನ ಅಗತ್ಯ: ಸಾಹಿತಿ ಫಕೀರ್ ಮುಹಮ್ಮದ್ ಕಟಪಾಡಿ

ಉಡುಪಿ ಪರ್ಯಾಯ| ವೇದ ಪಂಡಿತರ ಪೋಷಣೆಗೆ ಆದ್ಯತೆ: ವೇದವರ್ಧನ ಶ್ರೀಪಾದರು

ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶೀರೂರು ಪರ್ಯಾಯ ದರ್ಬಾರ್‌
Last Updated 19 ಜನವರಿ 2026, 2:50 IST
ಉಡುಪಿ ಪರ್ಯಾಯ| ವೇದ ಪಂಡಿತರ ಪೋಷಣೆಗೆ ಆದ್ಯತೆ: ವೇದವರ್ಧನ ಶ್ರೀಪಾದರು

ಪಡುಬಿದ್ರಿ ದೇಗುಲ ಜೀರ್ಣೋದ್ಧಾರ: ನಂದಿಗೆ ಬೆಳ್ಳಿ ಕವಚಕ್ಕೆ ಸಂಕಲ್ಪ

Silver Kavacha Initiative: ಪಡುಬಿದ್ರಿ: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ, ಪುನರ್ ನಿರ್ಮಾಣ ಪ್ರಕ್ರಿಯೆಗಳಲ್ಲಿ ತೀರ್ಥ ಮಂಟಪದ ನಂದಿಗೆ ಬೆಳ್ಳಿ ಕವಚದ ನಿರ್ಮಾಣಕ್ಕೆ ಸಂಕಲ್ಪಿಸಲಾಗಿದೆ.
Last Updated 19 ಜನವರಿ 2026, 2:50 IST
ಪಡುಬಿದ್ರಿ ದೇಗುಲ ಜೀರ್ಣೋದ್ಧಾರ: ನಂದಿಗೆ ಬೆಳ್ಳಿ ಕವಚಕ್ಕೆ ಸಂಕಲ್ಪ

ಟೀಂ ಪಾರಿಜಾತ ಗಾಳಿಪಟ ಉತ್ಸವ-2026:ಕೋಡಿ ಕಡಲ ಕಿನಾರೆಯ ಆಗಸದಲ್ಲಿ ಬಣ್ಣಗಳ ಚಿತ್ತಾರ

Kundapura Beach Event: ಕುಂದಾಪುರ: ಇಲ್ಲಿಗೆ ಸಮೀಪದ ಕೋಡಿಯ ಅರಬ್ಬಿ ಕಡಲಿನ ಕಿನಾರೆಯಲ್ಲಿ ಭಾನುವಾರ ಕುಂದಾಪುರದ ‘ಟೀಂ ಪಾರಿಜಾತ’ ಆಯೋಜನೆಯಲ್ಲಿ ಗಾಳಿಪಟ ಉತ್ಸವ–2026 ಯಶಸ್ವಿಯಾಗಿ ನಡೆಯಿತು.
Last Updated 19 ಜನವರಿ 2026, 2:50 IST
ಟೀಂ ಪಾರಿಜಾತ ಗಾಳಿಪಟ ಉತ್ಸವ-2026:ಕೋಡಿ ಕಡಲ ಕಿನಾರೆಯ ಆಗಸದಲ್ಲಿ ಬಣ್ಣಗಳ ಚಿತ್ತಾರ

ಬ್ರಹ್ಮಾವರ| ಪ್ರತಿಯೊಬ್ಬರಲ್ಲೂ ಸದ್ಧರ್ಮದ ನಡೆ ಮುಖ್ಯ: ಷಡಕ್ಷರಿಮುನಿ ಸ್ವಾಮೀಜಿ

Spiritual Leadership: ಬಾರ್ಕೂರು (ಬ್ರಹ್ಮಾವರ): ಧರ್ಮ ಅಂದರೆ ಒಳ್ಳೆಯ ನಡೆ. ಬೆಳಕು, ಚೇತನ, ಪ್ರೀತಿ ಎನ್ನುವುದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು. ಪ್ರತಿಯೊಬ್ಬರಲ್ಲೂ ಸದ್ಧರ್ಮದ ನಡೆ ಮುಖ್ಯ ಎಂದು ಷಡಕ್ಷರಿಮುನಿ ಸ್ವಾಮೀಜಿ ಹೇಳಿದರು.
Last Updated 19 ಜನವರಿ 2026, 2:50 IST
ಬ್ರಹ್ಮಾವರ| ಪ್ರತಿಯೊಬ್ಬರಲ್ಲೂ ಸದ್ಧರ್ಮದ ನಡೆ ಮುಖ್ಯ: ಷಡಕ್ಷರಿಮುನಿ ಸ್ವಾಮೀಜಿ

ಬ್ರಹ್ಮಾವರ: ಲಯನ್ಸ್ ಕ್ಲಬ್ ವತಿಯಿಂದ ಸಾಹೇಬರಕಟ್ಟೆ ಶಾಲೆಗೆ ಕಂಪ್ಯೂಟರ್‌ ಕೊಡುಗೆ

School Digital Support: ಬ್ರಹ್ಮಾವರ: ಬಾರ್ಕೂರು–ಬ್ರಹ್ಮಾವರ ಲಯನ್ಸ್ ಕ್ಲಬ್ ವತಿಯಿಂದ ಸಾಹೇಬರಕಟ್ಟೆ ಮಹಾತ್ಮಗಾಂಧಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಎರಡು ನೂತನ ಕಂಪ್ಯೂಟರ್‌ಗಳನ್ನು ಹಸ್ತಾಂತರಿಸಲಾಯಿತು.
Last Updated 19 ಜನವರಿ 2026, 2:49 IST
ಬ್ರಹ್ಮಾವರ: ಲಯನ್ಸ್ ಕ್ಲಬ್ ವತಿಯಿಂದ ಸಾಹೇಬರಕಟ್ಟೆ ಶಾಲೆಗೆ ಕಂಪ್ಯೂಟರ್‌ ಕೊಡುಗೆ

ಶೀರೂರು ಶ್ರೀ ಸರ್ವಜ್ಞ ಪೀಠಾರೋಹಣ: ಕೃಷ್ಣ ಮಠದಲ್ಲಿ ಅದ್ದೂರಿ ಪರ್ಯಾಯ ಮಹೋತ್ಸವ

Vedavardhan Teertha Swamiji: ಶೀರೂರು ಮಠಾಧೀಶ ವೇದವರ್ಧನತೀರ್ಥ ಶ್ರೀಪಾದರು ಭಾನುವಾರ ಬೆಳಗಿನ ಜಾವದ ಶುಭ ಮುಹೂರ್ತದಲ್ಲಿಸರ್ವಜ್ಞ ಪೀಠಾರೋಹಣ ಮಾಡುವ ಮೂಲಕ ಪ್ರಥಮ ಪರ್ಯಾಯ ಆರಂಭಿಸಿದರು.
Last Updated 18 ಜನವರಿ 2026, 19:56 IST
ಶೀರೂರು ಶ್ರೀ ಸರ್ವಜ್ಞ ಪೀಠಾರೋಹಣ: ಕೃಷ್ಣ ಮಠದಲ್ಲಿ ಅದ್ದೂರಿ ಪರ್ಯಾಯ ಮಹೋತ್ಸವ
ADVERTISEMENT

ಕೃಷ್ಣ ಮಠದಲ್ಲಿ ಪರ್ಯಾಯ: ನಮ್ಮ ಧರ್ಮದ ಮೂಲ ಗ್ರಂಥಗಳು ವೇದಗಳು - ಶಿರೂರು ಶ್ರೀ

Shiroor Sri ‘ನಮ್ಮ ಧರ್ಮದ ಮೂಲ ಗ್ರಂಥಗಳು ವೇದಗಳು. ಅವುಗಳ ರಕ್ಷಣೆ ಮತ್ತು ಪೋಷಣೆಯಿಂದ ಭಗವಂತ ಸಂತೃಪ್ತನಾಗುತ್ತಾನೆ. ವೇದ ಪಂಡಿತರ ಪೋಷಣೆಗೆ ಪರ್ಯಾಯದಲ್ಲಿ ಆದ್ಯತೆ ನೀಡಲಾಗುವುದು’ ಎಂದು ಪರ್ಯಾಯ ಶೀರೂರು ಮಠದ ವೇದವರ್ಧನ ಶ್ರೀಪಾದರು ಹೇಳಿದರು.
Last Updated 18 ಜನವರಿ 2026, 9:47 IST
ಕೃಷ್ಣ ಮಠದಲ್ಲಿ ಪರ್ಯಾಯ: ನಮ್ಮ ಧರ್ಮದ ಮೂಲ ಗ್ರಂಥಗಳು ವೇದಗಳು - ಶಿರೂರು ಶ್ರೀ

‘ಅರ್ಥಗಳೊಂದಿಗೆ ಅನುಸಂಧಾನ ಅಗತ್ಯ’

ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಿ.ಎ. ವಿವೇಕ ರೈ ಪ್ರತಿಪಾದನೆ
Last Updated 18 ಜನವರಿ 2026, 6:42 IST
‘ಅರ್ಥಗಳೊಂದಿಗೆ ಅನುಸಂಧಾನ ಅಗತ್ಯ’

ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪರಿಶೀಲಿಸಿದ ಸಂಸದ ಕೋಟ

ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪರಿಶೀಲನೆ
Last Updated 18 ಜನವರಿ 2026, 6:42 IST
ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪರಿಶೀಲಿಸಿದ ಸಂಸದ ಕೋಟ
ADVERTISEMENT
ADVERTISEMENT
ADVERTISEMENT