ಶುಕ್ರವಾರ, 26 ಡಿಸೆಂಬರ್ 2025
×
ADVERTISEMENT

ಉಡುಪಿ

ADVERTISEMENT

ಸವಾಲು ಎದುರಿಸಿ ಯಶಸ್ಸು ಸಾಧಿಸಿ

ಬೆಳಪು: ವಿಕಲಚೇತನರ ಗ್ರಾಮಸಭೆಯಲ್ಲಿ ದೇವಿಪ್ರಸಾದ್ ಶೆಟ್ಟಿ
Last Updated 26 ಡಿಸೆಂಬರ್ 2025, 7:00 IST
ಸವಾಲು ಎದುರಿಸಿ ಯಶಸ್ಸು ಸಾಧಿಸಿ

ಕೊರಗರಿಗೆ ಮನೆ: ಶ್ರೇಷ್ಠ ಕಾರ್ಯ

ಉಳ್ಳೂರು-74ರಲ್ಲಿ ಕೊರಗರಿಗಾಗಿ ನಿರ್ಮಿಸಿದ 14 ಮನೆಗಳನ್ನು ಲೋಕಾರ್ಪಣೆಗೊಳಿಸಿದ ಪೇಜಾವರ ಶ್ರೀ
Last Updated 26 ಡಿಸೆಂಬರ್ 2025, 6:59 IST
ಕೊರಗರಿಗೆ ಮನೆ: ಶ್ರೇಷ್ಠ ಕಾರ್ಯ

ಪತ್ರಿಕಾ ರಂಗ: ನಂಬಿಕೆ ಉಳಿಯಲಿ

ಆಮಂತ್ರಣ ಬಿಡುಗಡೆಗೊಳಿಸಿದ ವಿಧಾನ ಪರಿಷತ್‌ ಸಭಾಪತಿ ಬಸವರಾಜ್‌ ಹೊರಟ್ಟಿ
Last Updated 26 ಡಿಸೆಂಬರ್ 2025, 6:58 IST
ಪತ್ರಿಕಾ ರಂಗ: ನಂಬಿಕೆ ಉಳಿಯಲಿ

ಸಂಭ್ರಮದ ಕ್ರಿಸ್‌ಮಸ್ ಆಚರಣೆ

ಜಿಲ್ಲೆಯ ಚರ್ಚ್‌ಗಳಲ್ಲಿ ಏಸುಕ್ರಿಸ್ತರ ಸಾಮೂಹಿಕ ಆರಾಧನೆ
Last Updated 26 ಡಿಸೆಂಬರ್ 2025, 6:58 IST
ಸಂಭ್ರಮದ ಕ್ರಿಸ್‌ಮಸ್ ಆಚರಣೆ

‘ಜನರ ಸಂಸ್ಕೃತಿ ಪ್ರೀತಿ ಇತರರಿಗೆ ಮಾದರಿ’

ಕಾರ್ಕಳ: ‘ಅವಿಭಜಿತ ದ.ಕ. ಜಿಲ್ಲೆಯ ಜನರು ಕಲೆ, ಸಂಸ್ಕೃತಿ, ಸಂಗೀತವನ್ನು ಆರಾಧಿಸುವವರು. ಕಲಾವಿದರಿಗೆ ಅವರು ನೀಡುವ ಗೌರವ, ಪ್ರೋತ್ಸಾಹ ಬೇರೆಲ್ಲೂ ಕಾಣಸಿಗದು. ಈ ಜಿಲ್ಲೆಯ ಜನರ ಪ್ರೀತಿ, ಹೃದಯ ಶ್ರೀಮಂತಿಕೆಗೆ ನಾನು ಮಾರುಹೋಗಿದ್ದೇನೆ’ ಎಂದು ನಿವೃತ್ತ ಜಿಲ್ಲಾಧಿಕಾರಿ ಮುದ್ದು ಮೋಹನ್ ಹೇಳಿದರು.
Last Updated 26 ಡಿಸೆಂಬರ್ 2025, 6:57 IST
‘ಜನರ ಸಂಸ್ಕೃತಿ ಪ್ರೀತಿ ಇತರರಿಗೆ ಮಾದರಿ’

ಕಾಪು ಮಾರಿಯಮ್ಮ ಗುಡಿಗೆ ಹೊರಟ್ಟಿ ಭೇಟಿ

Temple Visit: ಪಡುಬಿದ್ರಿಯ ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಭೇಟಿ ನೀಡಿ ಮಾರಿಯಮ್ಮ ದೇವಿಯ ದರ್ಶನ ಪಡೆದರು. ದೇವಸ್ಥಾನದಲ್ಲಿ ಗೌರವಪೂರ್ವಕ ಸ್ವಾಗತ ನಡೆಯಿತು.
Last Updated 26 ಡಿಸೆಂಬರ್ 2025, 6:56 IST
ಕಾಪು ಮಾರಿಯಮ್ಮ ಗುಡಿಗೆ ಹೊರಟ್ಟಿ ಭೇಟಿ

ಉಡುಪಿ: ಸುವರ್ಣ ರಥ ಸಮರ್ಪಣೋತ್ಸವ ಇಂದು

Golden Chariot Offering: ಪರ್ಯಾಯ ಪುತ್ತಿಗೆ ಮಠಾಧೀಶರು 50 ವರ್ಷ ಸನ್ಯಾಸಾಶ್ರಮದ ಸಾಧನೆಗಾಗಿಯೇ ಇಂದು ಉಡುಪಿಯಲ್ಲಿ ಸುವರ್ಣ ರಥ ಸಮರ್ಪಣೋತ್ಸವ ಜರುಗಲಿದೆ. ನಗರದಲ್ಲಿ ಮೆರವಣಿಗೆ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ.
Last Updated 25 ಡಿಸೆಂಬರ್ 2025, 20:18 IST
ಉಡುಪಿ: ಸುವರ್ಣ ರಥ ಸಮರ್ಪಣೋತ್ಸವ ಇಂದು
ADVERTISEMENT

ಉಡುಪಿ: ಎಲ್ಲೆಡೆ ಕಳೆಗಟ್ಟಿದ ಕ್ರಿಸ್‌ಮಸ್ ಸಂಭ್ರಮ

ಜಿಲ್ಲೆಯಾದ್ಯಂತ ಚರ್ಚ್‌ಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಕ್ರೈಸ್ತರು
Last Updated 25 ಡಿಸೆಂಬರ್ 2025, 7:10 IST
ಉಡುಪಿ: ಎಲ್ಲೆಡೆ ಕಳೆಗಟ್ಟಿದ ಕ್ರಿಸ್‌ಮಸ್ ಸಂಭ್ರಮ

ಬ್ರಹ್ಮಾವರ: ಕುಸಿದ ನೀರಿನ ಮಟ್ಟ; ಕೃಷಿಕ ಕಂಗಾಲು

ನೀರು ಬತ್ತಿದ ಮೇಲೆ ಕಿಂಡಿ ಅಣೆಕಟ್ಟೆಗೆ ಹಲಗೆ ಅಳವಡಿಕೆ: ರೈತರ ಆರೋಪ
Last Updated 25 ಡಿಸೆಂಬರ್ 2025, 7:04 IST
ಬ್ರಹ್ಮಾವರ: ಕುಸಿದ ನೀರಿನ ಮಟ್ಟ; ಕೃಷಿಕ ಕಂಗಾಲು

ಸಮಾಜಮುಖಿ ಕಾರ್ಯದಲ್ಲಿ ಸಾರ್ಥಕತೆ: ಶಾಸಕ ಸುರೇಶ್ ಶೆಟ್ಟಿ

ಪ್ರಗತಿಪರ ಕೃಷಿಕ ಕುದಿ ಶ್ರೀನಿವಾಸ ಭಟ್‌ಗೆ ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರಶಸ್ತಿ ಪ್ರದಾನ; ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಅಭಿಮತ
Last Updated 25 ಡಿಸೆಂಬರ್ 2025, 7:02 IST
ಸಮಾಜಮುಖಿ ಕಾರ್ಯದಲ್ಲಿ ಸಾರ್ಥಕತೆ: ಶಾಸಕ ಸುರೇಶ್ ಶೆಟ್ಟಿ
ADVERTISEMENT
ADVERTISEMENT
ADVERTISEMENT