ಶುಕ್ರವಾರ, 2 ಜನವರಿ 2026
×
ADVERTISEMENT

ಉಡುಪಿ

ADVERTISEMENT

ಶಾಲೆಗಳ ಉಳಿಸಿ, ಬೆಳೆಸಿ: ರಾಧನಾಯಕ್ ಸರ್ಕಾರಿ ಪ್ರೌಢಶಾಲೆಗೆ ಬೆಳ್ಳಿ ಹಬ್ಬದ ಸಂಭ್ರಮ

Radha Nayak School: ಕಾರ್ಕಳ ತಾಲ್ಲೂಕಿನ ಎಣ್ಣೆಹೊಳೆ ಅಮೃತನಗರದಲ್ಲಿರುವ ರಾಧನಾಯಕ್ ಸರ್ಕಾರಿ ಪ್ರೌಢಶಾಲೆಯ 25ನೇ ವರ್ಷದ ಬೆಳ್ಳಿ ಹಬ್ಬವನ್ನು ಉದ್ಘಾಟಿಸಿ, ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಉಚಿತ ಶಿಕ್ಷಣ ನೀಡಬೇಕು ಎಂದು ಗೌರವಾಧ್ಯಕ್ಷ ದಯಾನಾಯಕ್ ಹೇಳಿದರು.
Last Updated 2 ಜನವರಿ 2026, 6:56 IST
ಶಾಲೆಗಳ ಉಳಿಸಿ, ಬೆಳೆಸಿ: ರಾಧನಾಯಕ್ ಸರ್ಕಾರಿ ಪ್ರೌಢಶಾಲೆಗೆ ಬೆಳ್ಳಿ ಹಬ್ಬದ ಸಂಭ್ರಮ

ಯುವ ಸಮೂಹಕ್ಕೆ ಹೆಚ್ಚಿನ ಅವಕಾಶ ಲಭ್ಯ: ನಿರ್ದೇಶಕ ಡಾ.ಆನಂದ

Science Exhibition: ಇಂದಿನ ಯುವ ಸಮುದಾಯಕ್ಕೆ ತುಂಬಾ ಅವಕಾಶಗಳು ಮತ್ತು ಸೌಲಭ್ಯಗಳಿವೆ. ಅವುಗಳನ್ನು ಸೂಕ್ತವಾಗಿ ಉಪಯೋಗಿಸಿಕೊಳ್ಳಬೇಕು ಎಂದು ಬೆಂಗಳೂರಿನ ಪೂರ್ಣಪ್ರಜ್ಞ ವಿಜ್ಞಾನ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಆನಂದ ಹೇಳಿದರು.
Last Updated 2 ಜನವರಿ 2026, 6:55 IST
ಯುವ ಸಮೂಹಕ್ಕೆ ಹೆಚ್ಚಿನ ಅವಕಾಶ ಲಭ್ಯ: ನಿರ್ದೇಶಕ ಡಾ.ಆನಂದ

ಅಕ್ಕ ಬ್ರ್ಯಾಂಡ್‌ಗೆ ಬೆಳಪುವಿನಲ್ಲಿ ಜಾಗ: ದೇವಿಪ್ರಸಾದ್ ಶೆಟ್ಟಿ

Akka Brand: ಅಕ್ಕ ಮಾರಾಟ ಮಳಿಗೆ, ಐಸ್ ಕ್ರೀಮ್, ಕೃತಕ ಆಭರಣ, ತುಪ್ಪ ಮತ್ತು ಹಾಲು ಬ್ರ್ಯಾಂಡ್ ಆರಂಭಿಸಿದಲ್ಲಿ ಪಂಚಾಯಿತಿ ವತಿಯಿಂದ ಉಚಿತ ಜಾಗ ಒದಗಿಸಲಾಗುವುದು ಎಂದು ಬೆಳಪು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಹೇಳಿದರು.
Last Updated 2 ಜನವರಿ 2026, 6:49 IST
ಅಕ್ಕ ಬ್ರ್ಯಾಂಡ್‌ಗೆ ಬೆಳಪುವಿನಲ್ಲಿ ಜಾಗ: ದೇವಿಪ್ರಸಾದ್ ಶೆಟ್ಟಿ

‘ಶಿಲ್ಪಕಲೆಗೆ ಜಕಣಾಚಾರಿ ಕೊಡುಗೆ ಅದ್ವಿತೀಯ’; ಸಂಸದ ಕೋಟ ಶ್ರೀನಿವಾಸ ಪೂಜಾರಿ

Jakkanachari Memorial: ಉಡುಪಿ ಅಮರಶಿಲ್ಪಿ ಜಕಣಾಚಾರಿ ಹೊಯ್ಸಳ ಮತ್ತು ಕಲ್ಯಾಣಿ ಚಾಲುಕ್ಯ ಶೈಲಿಯ ಅದ್ಭುತ ದೇವಾಲಯಗಳನ್ನು ನಿರ್ಮಿಸಿದ ಪೌರಾಣಿಕ ಶಿಲ್ಪಿ. ಬೇಲೂರು ಮತ್ತು ಹಳೆಬೀಡಿನ ಕೆತ್ತನೆಗಳ ಮೂಲಕ ಭಾರತೀಯ ಕಲೆಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
Last Updated 2 ಜನವರಿ 2026, 6:47 IST
‘ಶಿಲ್ಪಕಲೆಗೆ ಜಕಣಾಚಾರಿ ಕೊಡುಗೆ ಅದ್ವಿತೀಯ’; ಸಂಸದ ಕೋಟ ಶ್ರೀನಿವಾಸ ಪೂಜಾರಿ

ಕಾಪು: ಪರಾರಿಯಾಗಲು ಯತ್ನಿಸಿದ ಆರೋಪಿ ಬಂಧನ

ಆರೋಪಿಯ ಬಂಧನ; ತನ್ನ ಕೈಯನ್ನು ಚಾಕುವಿನಿಂದ ಕೊಯ್ದ ಆರೋಪಿ
Last Updated 1 ಜನವರಿ 2026, 7:49 IST
ಕಾಪು: ಪರಾರಿಯಾಗಲು ಯತ್ನಿಸಿದ ಆರೋಪಿ ಬಂಧನ

ಮಹಿಳೆ ಸಾವು: ಕಾರ್ಕಳದ ಮೂವರು ವೈದ್ಯರ ವಿರುದ್ಧ ಪ್ರಕರಣ ದಾಖಲು

KARKALA- ಮಹಿಳೆಯೊಬ್ಬರು ಸಾವಿಗೀಡಾದ ಘಟನೆಗೆ ಸಂಬಂಧಿಸಿ ಉಡುಪಿ ಜಿಲ್ಲಾ ಸರ್ಜನ್ ನೀಡಿದ ವರದಿಯ ಆಧಾರದಲ್ಲಿ ಆಸ್ಪತ್ರೆಯ ಮೂವರು ವೈದ್ಯರ ವಿರುದ್ಧ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 1 ಜನವರಿ 2026, 7:48 IST
ಮಹಿಳೆ ಸಾವು: ಕಾರ್ಕಳದ ಮೂವರು ವೈದ್ಯರ ವಿರುದ್ಧ ಪ್ರಕರಣ ದಾಖಲು

ದುರಸ್ತಿ ಕಾಣದೆ ಹದಗೆಟ್ಟಿವೆ ಉಡುಪಿ ರಸ್ತೆಗಳು: ವಾಹನ ಸವಾರರಿಗೆ ನಿತ್ಯ ಸಂಕಷ್ಟ

Udupi ಉಡುಪಿ: ಮಳೆಗಾಲ ಮುಗಿದು ತಿಂಗಳುಗಳು ಕಳೆದು, ಪರ್ಯಾಯ ಮಹೋತ್ಸವ ಸಮೀಪಿಸಿದರೂ ನಗರದ ರಸ್ತೆಗಳ ದುರಸ್ತಿ ಕಾರ್ಯ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.
Last Updated 1 ಜನವರಿ 2026, 7:47 IST
ದುರಸ್ತಿ ಕಾಣದೆ ಹದಗೆಟ್ಟಿವೆ ಉಡುಪಿ ರಸ್ತೆಗಳು: ವಾಹನ ಸವಾರರಿಗೆ ನಿತ್ಯ ಸಂಕಷ್ಟ
ADVERTISEMENT

ಶಿಕ್ಷಣದ ಜೊತೆಗೆ ಜೀವನ ಮೌಲ್ಯ, ಸಂಸ್ಕಾರ ನೀಡಿ

ಮಾಳದ ಶ್ರೀಗುರುಕುಲ ಅನುದಾನಿತ ಶಾಲೆಯ ಅಮೃತ ಮಹೋತ್ಸವ
Last Updated 31 ಡಿಸೆಂಬರ್ 2025, 7:33 IST
ಶಿಕ್ಷಣದ ಜೊತೆಗೆ ಜೀವನ ಮೌಲ್ಯ, ಸಂಸ್ಕಾರ ನೀಡಿ

‘ನಿವೇಶನ ಮರು ಹಂಚಿಕೆಗೆ ಕ್ರಮ’

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಕೈಗಾರಿಕಾ ಸ್ಪಂದನ ಸಭೆ
Last Updated 31 ಡಿಸೆಂಬರ್ 2025, 7:28 IST
‘ನಿವೇಶನ ಮರು ಹಂಚಿಕೆಗೆ ಕ್ರಮ’

ಕೊಲ್ಲೂರು: ₹1.64 ಕೋಟಿ ದಾಖಲೆ ಹುಂಡಿ ಹಣ ಸಂಗ್ರಹ

ಕುಂದಾಪುರದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಮಾಸಿಕ ಹುಂಡಿ ಲೆಕ್ಕಾಚಾರ ಮುಕ್ತಾಯವಾಗಿದ್ದು, ದಾಖಲೆಯ 1.64 ಕೋಟಿ ರೂಪಾಯಿ ನಗದು ಹಾಗೂ ಬಂಗಾರ, ಬೆಳ್ಳಿ ಸಂಗ್ರಹವಾಗಿದೆ.
Last Updated 31 ಡಿಸೆಂಬರ್ 2025, 7:25 IST
ಕೊಲ್ಲೂರು: ₹1.64 ಕೋಟಿ ದಾಖಲೆ ಹುಂಡಿ ಹಣ ಸಂಗ್ರಹ
ADVERTISEMENT
ADVERTISEMENT
ADVERTISEMENT