ಭಾನುವಾರ, 25 ಜನವರಿ 2026
×
ADVERTISEMENT

ಉಡುಪಿ

ADVERTISEMENT

ಕಾರ್ಕಳ ಸಮೀಪ ಕ್ರೂಸರ್‌-ಬಸ್ ನಡುವೆ ಅಪಘಾತ: ಕಲಬುರಗಿ ಗಾಣಗಾಪುರದ ನಾಲ್ವರ ಸಾವು

Cruiser-bus accident near Karkala: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ಕ್ರೂಸರ್‌(ತೂಫಾನ್) ವಾಹನ ಹಾಗೂ ಸಾರಿಗೆ ಬಸ್‌ ನಡುವೆ ಸಂಭವಿಸದ ಭೀಕರ ಅಪಘಾತದಲ್ಲಿ ಚಾಲಕ ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ‌.
Last Updated 25 ಜನವರಿ 2026, 5:23 IST
ಕಾರ್ಕಳ ಸಮೀಪ ಕ್ರೂಸರ್‌-ಬಸ್ ನಡುವೆ ಅಪಘಾತ: ಕಲಬುರಗಿ ಗಾಣಗಾಪುರದ ನಾಲ್ವರ ಸಾವು

ನಂದಿಕೂರಿನ ಘಟಕ ಮುಚ್ಚಲು ನಿರ್ಣಯ

ಉತ್ಪಾದನಾ ಘಟಕದಿಂದ ಮಾಲಿನ್ಯ: ಪಲಿಮಾರು ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಅಸಮಾಧಾನ
Last Updated 24 ಜನವರಿ 2026, 7:12 IST
ನಂದಿಕೂರಿನ ಘಟಕ ಮುಚ್ಚಲು ನಿರ್ಣಯ

‘ದೇವರು, ಹೆತ್ತವರು, ಗುರು ಹಿರಿಯ ಗೌರವಿಸಿ’

ಕ್ರೈಸ್ಟ್ ಕಿಂಗ್ ಇಂಗ್ಲಿಷ್‌ ಮಾಧ್ಯಮ ಸಂಸ್ಥೆಯ ಪ್ರೌಢಶಾಲಾ ವಿಭಾಗದ ವಾರ್ಷಿಕೋತ್ಸವ
Last Updated 24 ಜನವರಿ 2026, 7:11 IST
‘ದೇವರು, ಹೆತ್ತವರು, ಗುರು ಹಿರಿಯ ಗೌರವಿಸಿ’

ಬಗೆಹರಿಯದ ಪಾರ್ಕಿಂಗ್‌ ಸಮಸ್ಯೆ

ಎಲ್ಲೆಂದರಲ್ಲಿ ವಾಹನ ನಿಲುಗಡೆ: ವಾಹನ ದಟ್ಟಣೆ ಸಮಸ್ಯೆ
Last Updated 24 ಜನವರಿ 2026, 7:11 IST
ಬಗೆಹರಿಯದ ಪಾರ್ಕಿಂಗ್‌ ಸಮಸ್ಯೆ

26 ರಿಂದ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ

Udupi Events: ಗಣರಾಜ್ಯೋತ್ಸವದ ಅಂಗವಾಗಿ ಶಿವಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ ಸಾಲುಮರದ ತಿಮ್ಮಕ್ಕನವರ ವಿಷಯಾಧಾರಿತ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಮಾಹಿತಿ ನೀಡಿದರು.
Last Updated 24 ಜನವರಿ 2026, 7:10 IST
26 ರಿಂದ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ

‘ಸಮಾಜದಲ್ಲಿ ಸಹಬಾಳ್ವೆಯ ಹಣತೆ ಹಚ್ಚಿ’

ಕಲ್ಯಾಣಪುರ ವಲಯ ಹಂತದ ಕ್ರೈಸ್ತ ಐಕ್ಯತಾ ಪ್ರಾರ್ಥನಾ ಸಭೆ
Last Updated 24 ಜನವರಿ 2026, 7:08 IST
‘ಸಮಾಜದಲ್ಲಿ ಸಹಬಾಳ್ವೆಯ ಹಣತೆ ಹಚ್ಚಿ’

ಕಾರ್ಕಳದ ಮಿಯ್ಯಾರಿನಲ್ಲಿ ರಸ್ತೆ ಅಪಘಾತ: ಮೂವರು ಸಾವು

Fatal Bus Crash: ತಾಲ್ಲೂಕಿನ ಮಿಯ್ಯಾರು ಕಂಬಳ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಹಾಗೂ ಕ್ರೂಸರ್‌ ನಡುವೆ ಡಿಕ್ಕಿ ಸಂಭವಿಸಿ ಮೂವರು ಮೃತಪಟ್ಟಿದ್ದು, ಐವರು ತೀವ್ರವಾಗಿ ಗಾಯಗೊಂಡಿದ್ದಾರೆ.
Last Updated 23 ಜನವರಿ 2026, 11:44 IST
ಕಾರ್ಕಳದ ಮಿಯ್ಯಾರಿನಲ್ಲಿ ರಸ್ತೆ ಅಪಘಾತ: ಮೂವರು ಸಾವು
ADVERTISEMENT

ನಾಯಕತ್ವ ಗುಣದಿಂದ ಸ್ವಾವಲಂಬಿ ಬದುಕು: ರಾಜೇಶ ಶೆಟ್ಟಿ ಬಿರ್ತಿ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬ್ರಹ್ಮಾವರ ವಲಯದ ಪದಗ್ರಹಣ ಸಮಾರಂಭ
Last Updated 23 ಜನವರಿ 2026, 3:05 IST
ನಾಯಕತ್ವ ಗುಣದಿಂದ ಸ್ವಾವಲಂಬಿ ಬದುಕು: ರಾಜೇಶ ಶೆಟ್ಟಿ ಬಿರ್ತಿ

ಸಿದ್ದಾಪುರ ಏತ ನೀರಾವರಿ: ಕಾಮಗಾರಿ ಆರಂಭಿಸಲು ಒತ್ತಾಯ, ಹೋರಾಟಕ್ಕಿಳಿದ ರೈತರು

Farmers Agitation: ಬೈಂದೂರು ವಿಧಾನಸಭಾ ಕ್ಷೇತ್ರದ ಸಿದ್ದಾಪುರ ಏತ ನೀರಾವರಿ ಯೋಜನೆಯ ಸ್ಥಗಿತಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ರೈತರು, ಕಾಮಗಾರಿ ಪುನರಾರಂಭದ ಆಗ್ರಹದೊಂದಿಗೆ ಹೋರಾಟ ಆರಂಭಿಸಿದ್ದಾರೆ.
Last Updated 23 ಜನವರಿ 2026, 3:03 IST
ಸಿದ್ದಾಪುರ ಏತ ನೀರಾವರಿ: ಕಾಮಗಾರಿ ಆರಂಭಿಸಲು ಒತ್ತಾಯ, ಹೋರಾಟಕ್ಕಿಳಿದ ರೈತರು

ಮೂಲ ಅಣೆಕಟ್ಟಿನಿಂದ ನೀರು ಎತ್ತುವಿಕೆ ಅವೈಜ್ಞಾನಿಕ: ಬಲಾಡಿ ಸಂತೋಷ್‌ ಶೆಟ್ಟಿ

ಕಂಡ್ಲೂರಿನಲ್ಲಿ ವಾರಾಹಿ ನೀರು ಬಳಕೆದಾರರ ಸಮಾಲೋಚನಾ ಸಭೆ
Last Updated 23 ಜನವರಿ 2026, 3:00 IST
ಮೂಲ ಅಣೆಕಟ್ಟಿನಿಂದ ನೀರು ಎತ್ತುವಿಕೆ ಅವೈಜ್ಞಾನಿಕ:  ಬಲಾಡಿ ಸಂತೋಷ್‌ ಶೆಟ್ಟಿ
ADVERTISEMENT
ADVERTISEMENT
ADVERTISEMENT