ಮಂಗಳವಾರ, 3 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಉಡುಪಿ

ADVERTISEMENT

ಉಡುಪಿ| ಸಂವಿಧಾನಬದ್ಧ ಹಕ್ಕು ಹತ್ತಿಕ್ಕಲು ಯತ್ನ: ಎಂ. ಕಾಮೇಶ್ವರಿ

ವಿಮಾ ನೌಕರರ ಸಂಘ ಉಡುಪಿ ವಿಭಾಗದ 21ನೇ ವಿಭಾಗೀಯ ಮಹಿಳಾ ಸಮಾವೇಶ
Last Updated 3 ಫೆಬ್ರುವರಿ 2026, 2:08 IST
ಉಡುಪಿ| ಸಂವಿಧಾನಬದ್ಧ ಹಕ್ಕು ಹತ್ತಿಕ್ಕಲು ಯತ್ನ: ಎಂ. ಕಾಮೇಶ್ವರಿ

ಪಡುಬಿದ್ರಿ: ನಂದಿ ವಿಗ್ರಹದ ರಜತ ಕವಚ ನಿರ್ಮಾಣಕ್ಕೆ ಮುಹೂರ್ತ

Temple Renovation: ಪಡುಬಿದ್ರಿ: ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ತೀರ್ಥಮಂಟಪದಲ್ಲಿ ಪ್ರತಿಷ್ಠಾಪಿಸಲಾಗುವ ನಂದಿ ವಿಗ್ರಹಕ್ಕೆ ರಜತ ಕವಚ ನಿರ್ಮಾಣಕ್ಕಾಗಿ ದೇವರ ಬಾಲಾಲಯದಲ್ಲಿ ಮುಹೂರ್ತ ನಡೆಸಲಾಯಿತು. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ
Last Updated 3 ಫೆಬ್ರುವರಿ 2026, 2:08 IST
ಪಡುಬಿದ್ರಿ: ನಂದಿ ವಿಗ್ರಹದ ರಜತ ಕವಚ ನಿರ್ಮಾಣಕ್ಕೆ ಮುಹೂರ್ತ

ಕಾಮಧೇನು ಗೋಶಾಲೆಗೆ ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್‌ನಿಂದ ₹2.30 ಲಕ್ಷ ದೇಣಿಗೆ

Yakshagana Fundraiser: ಬ್ರಹ್ಮಾವರ: ಇಲ್ಲಿನ ನಂಚಾರಿನಲ್ಲಿರುವ ಕಾಮಧೇನು ಗೋಶಾಲಾ ಮಹಾಸಂಘ ಟ್ರಸ್ಟ್‌ನ ಗೋಶಾಲೆಗೆ ನೀರಿನ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ವಂಡಾರು ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್ ವತಿಯಿಂದ ಭಾನುವಾರ ಯಕ್ಷಗಾನ ಪ್ರದರ್ಶನದಿಂದ ಸಂಗ್ರಹವಾದ ₹2.30 ಲಕ್ಷ
Last Updated 3 ಫೆಬ್ರುವರಿ 2026, 2:08 IST
ಕಾಮಧೇನು ಗೋಶಾಲೆಗೆ ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್‌ನಿಂದ ₹2.30 ಲಕ್ಷ ದೇಣಿಗೆ

ಉಡುಪಿಗೆ ಬನ್ನಿ ತಂಡದ ನೇತೃತ್ವದಲ್ಲಿ 23 ಪ್ರಭೇದಗಳ 219 ಹಕ್ಕಿಗಳ ವೀಕ್ಷಣೆ

Wildlife Observation: ಉಡುಪಿ: ಉಡುಪಿಗೆ ಬನ್ನಿ ತಂಡದ ನೇತೃತ್ವದಲ್ಲಿ ಪಿತ್ರೋಡಿ ಹಾಗೂ ಮಟ್ಟು ಪರಿಸರದಲ್ಲಿ ಶನಿವಾರ ಹಕ್ಕಿ ವೀಕ್ಷಣೆ ಕಾರ್ಯಕ್ರಮ ನಡೆಯಿತು. ಸುಮಾರು ಒಂದೂವರೆ ಗಂಟೆಗಳ ಕಾಲ ಪರಿಸರಾಸಕ್ತರು 219 ಹಕ್ಕಿಗಳನ್ನು ಪಟ್ಟಿ ಮಾಡಿದರು.
Last Updated 3 ಫೆಬ್ರುವರಿ 2026, 2:08 IST
ಉಡುಪಿಗೆ ಬನ್ನಿ ತಂಡದ ನೇತೃತ್ವದಲ್ಲಿ 23 ಪ್ರಭೇದಗಳ 219 ಹಕ್ಕಿಗಳ ವೀಕ್ಷಣೆ

ಉಡುಪಿ| ಆ್ಯಪ್ ಆಧಾರಿತ ಆಟೊಗೆ ಪರವಾನಗಿ ಕಡ್ಡಾಯ: ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ.

Auto Regulation Policy: ಉಡುಪಿ: ಉಡುಪಿ ನಗರ ವ್ಯಾಪ್ತಿಯ ಡಿಜಿಟಲ್ ಆ್ಯಪ್ ಆಧಾರಿತ ಆಟೊಗಳು ಸರ್ಕಾರದ ಪರವಾನಗಿ ಪತ್ರ ಪಡೆಯುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಹೇಳಿದರು. ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ
Last Updated 3 ಫೆಬ್ರುವರಿ 2026, 2:08 IST
ಉಡುಪಿ| ಆ್ಯಪ್ ಆಧಾರಿತ ಆಟೊಗೆ ಪರವಾನಗಿ ಕಡ್ಡಾಯ: ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ.

ಕಾಪು ಪುರಸಭೆ ಸಾಮಾನ್ಯ ಸಭೆ| ಎರಡು ದಿನಕ್ಕೊಮ್ಮೆ ನೀರು: ಸದಸ್ಯರ ಆಕ್ಷೇಪ

Municipal Meeting: ಪಡುಬಿದ್ರಿ: ಕಾಪು ಪುರಸಭೆ ವ್ಯಾಪ್ತಿಯಲ್ಲಿ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡುವ ಪುರಸಭೆಯ ನಿರ್ಧಾರಕ್ಕೆ ಸೋಮವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಕುರ್ಕಾಲು ಅಣೆಕಟ್ಟೆ ನೀರು ಯೋಜನೆ
Last Updated 3 ಫೆಬ್ರುವರಿ 2026, 2:08 IST
ಕಾಪು ಪುರಸಭೆ ಸಾಮಾನ್ಯ ಸಭೆ| ಎರಡು ದಿನಕ್ಕೊಮ್ಮೆ ನೀರು: ಸದಸ್ಯರ ಆಕ್ಷೇಪ

ಉಡುಪಿ: ಪ್ರವಾಸಿಗರ ಸುರಕ್ಷತೆಗೆ ಬೇಕು ಆದ್ಯತೆ

Udupi Tourism: ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದರೂ ಪ್ರವಾಸಿಗರ ಸುರಕ್ಷತೆಗೆ ಸಂಬಂಧಪಟ್ಟವರು ಆದ್ಯತೆ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಲೇ ಇವೆ. ಸಮುದ್ರದಲ್ಲಿ ಮೃತರಾಗುವ ಘಟನೆಗಳು ಹೆಚ್ಚುತ್ತಿವೆ.
Last Updated 2 ಫೆಬ್ರುವರಿ 2026, 1:55 IST
ಉಡುಪಿ: ಪ್ರವಾಸಿಗರ ಸುರಕ್ಷತೆಗೆ ಬೇಕು ಆದ್ಯತೆ
ADVERTISEMENT

ಕೋಟ: ಹಿರೇಮಹಾಲಿಂಗೇಶ್ವರನ ಮನ್ಮಹಾರಥೋತ್ಸವ

Kota Rathotsava: ಇಲ್ಲಿನ ಮಹತೋಭಾರ ಹಿರೇಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಮನ್ಮಹಾರಥೋತ್ಸವ ಭಾನುವಾರ ವಿಜೃಂಭಣೆಯಿಂದ ಜರುಗಿತು. ಬೆಳಿಗ್ಗೆ ರಥಾರೋಹಣ, ಉತ್ಸವ ಬಲಿ, ಸಂಜೆ ದೇವಸ್ಥಾನದಿಂದ ಕೋಟ ಬಸ್ ನಿಲ್ದಾಣದವರೆಗೆ ಮೆರವಣಿಗೆಯೊಂದಿಗೆ ರಥೋತ್ಸವ ನಡೆಯಿತು.
Last Updated 2 ಫೆಬ್ರುವರಿ 2026, 1:52 IST
ಕೋಟ: ಹಿರೇಮಹಾಲಿಂಗೇಶ್ವರನ ಮನ್ಮಹಾರಥೋತ್ಸವ

ಕಾಪು | ಪ್ರವಾದಿ ಮನುಕುಲದ ಮಾರ್ಗದರ್ಶಕರು: ಎಂ.ಎ.ಗಫೂರ್

Prophet Message: ಪ್ರವಾದಿಯವರ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಅಗತ್ಯ. ಪ್ರವಾದಿ ಮುಹಮ್ಮದ್ ಅವರು ಯಾವುದೇ ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ, ಮನುಕುಲಕ್ಕೆ ಮಾರ್ಗದರ್ಶಕರು ಎಂದು ಎಂ.ಎ.ಗಫೂರ್ ಹೇಳಿದರು.
Last Updated 2 ಫೆಬ್ರುವರಿ 2026, 1:48 IST
ಕಾಪು | ಪ್ರವಾದಿ ಮನುಕುಲದ ಮಾರ್ಗದರ್ಶಕರು: ಎಂ.ಎ.ಗಫೂರ್

ಉಡುಪಿ | ಮಾಚಿದೇವರ ಆದರ್ಶ ಪಾಲಿಸಿ: ಶಾಸಕ ಯಶ್‌ಪಾಲ್ ಸುವರ್ಣ

Machideva Ideals: ಹನ್ನೆರಡನೇ ಶತಮಾನದಲ್ಲಿ ಶೋಷಣೆ, ಜಾತೀಯತೆ, ಮೇಲು– ಕೀಳು ತಾರತಮ್ಯ, ಅಸ್ಪೃಶ್ಯತೆ ಸೇರಿದಂತೆ ಅನೇಕ ಸಾಮಾಜಿಕ ಅಸಮಾನತೆಗೆ ಒಳಗಾಗಿದ್ದ ಜನರ ಬದುಕಿಗೆ ಆಶಾ ಕಿರಣವಾಗಿ ಶ್ರಮಿಸಿದ ಮಾಚಿದೇವ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು.
Last Updated 2 ಫೆಬ್ರುವರಿ 2026, 1:47 IST
ಉಡುಪಿ | ಮಾಚಿದೇವರ ಆದರ್ಶ ಪಾಲಿಸಿ: ಶಾಸಕ ಯಶ್‌ಪಾಲ್ ಸುವರ್ಣ
ADVERTISEMENT
ADVERTISEMENT
ADVERTISEMENT