ಶನಿವಾರ, 28 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಉಡುಪಿ

ADVERTISEMENT

ಉಡುಪಿ: ನಾಡೊಳಗಿನ ಕೌತುಕ ಕಾನನ ಪಿಲಾರಕಾನ

Udupi Tourism: ಸುತ್ತಲೂ ಪ್ರಕೃತಿ ರಮಣೀಯ ಪರಿಸರ, ಕಾಡಿನ ನಡುವಿನಲ್ಲೊಂದು ಪುರಾತನ ದೇಗುಲ. ಬಾನೆತ್ತರಕ್ಕೆ ಬೆಳೆದಿರುವ ಮರಗಳ ನಡುವೆ ಸಾಗಿದರೆ ಮನ, ಮಸ್ತಿಷ್ಕಕ್ಕೆ ಮುದ ನೀಡುವ ತಂಪಿನ ತಾಣ. ಅದುವೇ ಉಡುಪಿ ಜಿಲ್ಲೆಯ ಶಿರ್ವ ಸಮೀಪವಿರುವ ಪಿಲಾರಕಾನವೆಂಬ ಕಾನನ.
Last Updated 28 ಫೆಬ್ರುವರಿ 2026, 1:56 IST
ಉಡುಪಿ: ನಾಡೊಳಗಿನ ಕೌತುಕ ಕಾನನ ಪಿಲಾರಕಾನ

ಹೆಬ್ರಿ | ಹಣಕಾಸು– ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮ

ಮುನಿಯಾಲು ಸರ್ಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಹಣಕಾಸು ಮತ್ತು ಡಿಜಿಟಲ್ ಸಾಕ್ಷರತೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು. ಡಿಜಿಟಲ್ ಅಪರಾಧಗಳ ತಡೆಗೆ ತಜ್ಞರು ಮಾರ್ಗದರ್ಶನ ನೀಡಿದರು.
Last Updated 27 ಫೆಬ್ರುವರಿ 2026, 8:14 IST
ಹೆಬ್ರಿ | ಹಣಕಾಸು– ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮ

ಪಡುಬಿದ್ರಿ | ಭಾರತದ ಸಂವಿಧಾನ ಜಗತ್ತಿಗೆ ಮಾದರಿ: ಪಲ್ಲವಿ

ತೆಂಕ ಎರ್ಮಾಳು ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದ ವಾರ್ಷಿಕ ಮಹೋತ್ಸವದಲ್ಲಿ ನ್ಯಾಯಾಧೀಶೆ ಪಲ್ಲವಿ ಅವರಿಗೆ ಸನ್ಮಾನ. ಸಂವಿಧಾನದ ಮಹತ್ವ ಮತ್ತು ಸಾಮಾಜಿಕ ಸೇವೆಯ ಕುರಿತು ಅವರು ಮಾತನಾಡಿದರು.
Last Updated 27 ಫೆಬ್ರುವರಿ 2026, 8:14 IST
ಪಡುಬಿದ್ರಿ | ಭಾರತದ ಸಂವಿಧಾನ ಜಗತ್ತಿಗೆ ಮಾದರಿ: ಪಲ್ಲವಿ

ಉಡುಪಿ | ಜಿಲ್ಲಾ ಮಲೆಕುಡಿಯ ಸಂಘದಿಂದ ಸಿಎಂಗೆ ಮನವಿ

ಕುದುರೆಮುಖ ರಾಷ್ಟ್ರೀಯ ಉದ್ಯಾನ ಮತ್ತು ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯಲ್ಲಿರುವ ಮಲೆಕುಡಿಯ ಹಾಡಿಗಳಿಗೆ ಮೂಲಸೌಕರ್ಯ ಹಾಗೂ ವಿಶೇಷ ಪ್ಯಾಕೇಜ್ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ.
Last Updated 27 ಫೆಬ್ರುವರಿ 2026, 8:14 IST
ಉಡುಪಿ | ಜಿಲ್ಲಾ ಮಲೆಕುಡಿಯ ಸಂಘದಿಂದ ಸಿಎಂಗೆ ಮನವಿ

ಕಾರ್ಕಳ | ಪ್ರಧಾನಿ ಕುರಿತು ಪೋಸ್ಟ್: ಎಫ್ಐಆರ್ ದಾಖಲು

ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಎಡಿಟ್ ಮಾಡಿ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ಮಹಿಳೆಯ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 27 ಫೆಬ್ರುವರಿ 2026, 8:14 IST
ಕಾರ್ಕಳ | ಪ್ರಧಾನಿ ಕುರಿತು ಪೋಸ್ಟ್: ಎಫ್ಐಆರ್ ದಾಖಲು

ಉಡುಪಿ: ಉಪ ಲೋಕಾಯುಕ್ತರಿಂದ ವಿವಿಧೆಡೆ ದಿಢೀರ್ ಪರಿಶೀಲನೆ; ಅಧಿಕಾರಿಗಳಿಗೆ ತರಾಟೆ

Udupi Visit: ನಿಟ್ಟೂರು ತ್ಯಾಜ್ಯ ನೀರು ಘಟಕ ಹಾಗೂ ಮಲ್ಪೆ ಬಂದರು ಪ್ರದೇಶಕ್ಕೆ ಉಪ ಲೋಕಾಯುಕ್ತ ಬಿ.ವೀರಪ್ಪ ದಿಢೀರ್ ಭೇಟಿ ನೀಡಿ ಅವ್ಯವಸ್ಥೆ ಕಂಡು ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚಿಸಿದರು.
Last Updated 27 ಫೆಬ್ರುವರಿ 2026, 5:21 IST
ಉಡುಪಿ: ಉಪ ಲೋಕಾಯುಕ್ತರಿಂದ ವಿವಿಧೆಡೆ ದಿಢೀರ್ ಪರಿಶೀಲನೆ; ಅಧಿಕಾರಿಗಳಿಗೆ ತರಾಟೆ

ಬ್ರಹ್ಮಾವರ ಪರಾರಿ ಬೊಬ್ಬರ್ಯ ದೈವಸ್ಥಾನ: ಏಪ್ರಿಲ್‌ನಲ್ಲಿ ಬ್ರಹ್ಮಕಲಶೋತ್ಸವ

BRAHAMAVARA ಅಭಿವೃದ್ಧಿ ಪಥದಲ್ಲಿ  ಪರಾರಿ ಬೊಬ್ಬರ್ಯ ದೈವಸ್ಥಾನ, ಏಪ್ರಿಲ್‌ನಲ್ಲಿ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ
Last Updated 26 ಫೆಬ್ರುವರಿ 2026, 7:04 IST
ಬ್ರಹ್ಮಾವರ ಪರಾರಿ ಬೊಬ್ಬರ್ಯ ದೈವಸ್ಥಾನ: ಏಪ್ರಿಲ್‌ನಲ್ಲಿ ಬ್ರಹ್ಮಕಲಶೋತ್ಸವ
ADVERTISEMENT

ವಿಷಾಹಾರ ಸೇವನೆ: ಮಹಿಳೆ ಸಾವು

Food poison ಕಾರ್ಕಳ: ಸು. 2 ವರ್ಷಗಳಿಂದ ಅಯ್ಯಪ್ಪನಗರದಲ್ಲಿರುವ ವಿಜೇತ ವಿಶೇಷ ಶಾಲೆಯಲ್ಲಿ ವಾಸಿಸುತ್ತಿದ್ದ ಮಹಿಳೆಯೊಬ್ಬರಿಗೆ ಪುಡ್‌ ಫಾಯಿಸನ್‌ ಆಗಿದ್ದು, ಅವರನ್ನು ಚಿಕಿತ್ಸೆಗಾಗಿ ನಕ್ರೆ ಪ್ರಾಥಮಿಕ ಆಸ್ಫತ್ರೆಗೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ...
Last Updated 26 ಫೆಬ್ರುವರಿ 2026, 7:03 IST
ವಿಷಾಹಾರ ಸೇವನೆ: ಮಹಿಳೆ ಸಾವು

ತಾಯಿ ಮರಣ ಸಂಖ್ಯೆ ಶೂನ್ಯಕ್ಕಿಳಿಸಿ: ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಆರೋಗ್ಯ ಇಲಾಖೆಯ ವಿವಿಧ ಸಮಿತಿ ಸಭೆ
Last Updated 26 ಫೆಬ್ರುವರಿ 2026, 7:02 IST
ತಾಯಿ ಮರಣ ಸಂಖ್ಯೆ ಶೂನ್ಯಕ್ಕಿಳಿಸಿ: ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ

ಫೆ. 27ರಿಂದ ಕಾರ್ಕಳ ಸಂಗೀತ ಮಹೋತ್ಸವ

ಮೋಹನ ವೀಣಾ, ವಯಲಿನ್ ಕೊಳಲು ವಾದ್ಯತ್ರಯ; ಕರ್ನಾಟಕ–ಹಿಂದುಸ್ತಾನಿ, ಮಿಶ್ರಾ ಸಹೋದರರ ಜುಗಲ್‌ ಬಂದಿ
Last Updated 26 ಫೆಬ್ರುವರಿ 2026, 7:01 IST
ಫೆ. 27ರಿಂದ ಕಾರ್ಕಳ ಸಂಗೀತ ಮಹೋತ್ಸವ
ADVERTISEMENT
ADVERTISEMENT
ADVERTISEMENT