ಬುಧವಾರ, 11 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಉಡುಪಿ

ADVERTISEMENT

ಜಮೀಯತ್‌ ಉಲ್ ಫಲಾಹ್: ಸರ್ಕಾರಿ ಆಸ್ಪತ್ರೆಗೆ ₹50 ಸಾವಿರ ದೇಣಿಗೆ

Hospital Donation: ಕಾರ್ಕಳದ ಜಮೀಯತ್‌ ಉಲ್ ಫಲಾಹ್ ತಾಲ್ಲೂಕು ಘಟಕವು ಸರ್ಕಾರಿ ಆಸ್ಪತ್ರೆಯ ಮಕ್ಕಳ ವಾರ್ಡ್‌ನ ಸುಂದರೀಕರಣಕ್ಕಾಗಿ ₹50 ಸಾವಿರ ದೇಣಿಗೆಯನ್ನು ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಹಸ್ತಾಂತರಿಸಿತು.
Last Updated 11 ಫೆಬ್ರುವರಿ 2026, 7:00 IST
ಜಮೀಯತ್‌ ಉಲ್ ಫಲಾಹ್: ಸರ್ಕಾರಿ ಆಸ್ಪತ್ರೆಗೆ ₹50 ಸಾವಿರ ದೇಣಿಗೆ

ಕುಂದಾಪುರ | ಪಲ್ಟಿ ಹೊಡೆದ ಕಾರು: ವಿದ್ಯಾರ್ಥಿಗಳಿಗೆ ಗಾಯ

NH 66 Accident: ಕುಂದಾಪುರದ ತೆಕ್ಕಟ್ಟೆ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರು ಪಲ್ಟಿಯಾಗಿ ಪುಣೆಯ ಐವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಓಂಕಾರ್ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 11 ಫೆಬ್ರುವರಿ 2026, 7:00 IST
ಕುಂದಾಪುರ | ಪಲ್ಟಿ ಹೊಡೆದ ಕಾರು: ವಿದ್ಯಾರ್ಥಿಗಳಿಗೆ ಗಾಯ

ರಾಜ್ಯ ಸರ್ಕಾರ ಸಹಕಾರ ನೀಡಿದರೆ ವಿಮಾನ ನಿಲ್ದಾಣ: ಕೋಟ ಶ್ರೀನಿವಾಸ ಪೂಜಾರಿ

Ermal Airport: ಉಡುಪಿ ಜಿಲ್ಲೆಯ ಪಡುಬಿದ್ರೆ ಬಳಿಯ ಎರ್ಮಾಳಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದರೆ ಕೇಂದ್ರದ ನೆರವು ಸಿಗಲಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
Last Updated 11 ಫೆಬ್ರುವರಿ 2026, 7:00 IST
ರಾಜ್ಯ ಸರ್ಕಾರ ಸಹಕಾರ ನೀಡಿದರೆ ವಿಮಾನ ನಿಲ್ದಾಣ: ಕೋಟ ಶ್ರೀನಿವಾಸ ಪೂಜಾರಿ

ಜಂತು ಹುಳು ನಿವಾರಣೆ; ಶೇ 90 ಪ್ರಗತಿ: ದಿನಕರ ಹೇರೂರು

ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆ
Last Updated 11 ಫೆಬ್ರುವರಿ 2026, 7:00 IST
ಜಂತು ಹುಳು ನಿವಾರಣೆ; ಶೇ 90 ಪ್ರಗತಿ: ದಿನಕರ ಹೇರೂರು

ಉಡುಪಿ | ಜೂಜಾಟಕ್ಕೆ ದಾಳಿ: ನಗದು, ಮೊಬೈಲ್ ವಶ

Karkala Police Raid: ಕಾರ್ಕಳದ ಕುಕ್ಕುಂದೂರು ಗ್ರಾಮದ ಕಟ್ಟಡವೊಂದರಲ್ಲಿ ನಡೆಯುತ್ತಿದ್ದ ಜೂಜಾಟದ ಅಡ್ಡೆಗೆ ಪೊಲೀಸರು ದಾಳಿ ನಡೆಸಿ 8 ಮಂದಿಯನ್ನು ಬಂಧಿಸಿದ್ದಾರೆ. ₹22,690 ನಗದು ಹಾಗೂ 9 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
Last Updated 11 ಫೆಬ್ರುವರಿ 2026, 7:00 IST
ಉಡುಪಿ | ಜೂಜಾಟಕ್ಕೆ ದಾಳಿ: ನಗದು, ಮೊಬೈಲ್ ವಶ

ಕುಂದಾಪುರ: ಅಕ್ರಮ ಮರಳು ಗಣಿಗಾರಿಕೆ; 11 ಬಂಧನ

Kundapura Sand Mining: ಕಂಡ್ಲೂರು ಸೇತುವೆ ಬಳಿ ವರಾಹಿ ನದಿಯಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ 11 ಆರೋಪಿಗಳನ್ನು ಕುಂದಾಪುರ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. 4 ದೋಣಿ ಹಾಗೂ ಮರಳನ್ನು ವಶಪಡಿಸಿಕೊಳ್ಳಲಾಗಿದೆ.
Last Updated 11 ಫೆಬ್ರುವರಿ 2026, 7:00 IST
ಕುಂದಾಪುರ: ಅಕ್ರಮ ಮರಳು ಗಣಿಗಾರಿಕೆ; 11 ಬಂಧನ

ಉಡುಪಿ: ಅಹವಾಲು ಸ್ವೀಕಾರ, ಸವಲತ್ತು ವಿತರಣೆ

Public Grievance Meet: ಕಡ್ತಲ ಗ್ರಾಮ ಪಂಚಾಯಿತಿಯಲ್ಲಿ ಶಾಸಕ ಸುನಿಲ್ ಕುಮಾರ್ ಅಧ್ಯಕ್ಷತೆಯಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸಿ, ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು.
Last Updated 11 ಫೆಬ್ರುವರಿ 2026, 7:00 IST
ಉಡುಪಿ: ಅಹವಾಲು ಸ್ವೀಕಾರ, ಸವಲತ್ತು ವಿತರಣೆ
ADVERTISEMENT

ಉಡುಪಿ: ಜಮೀನು ಮಂಜೂರಾತಿಗೆ ಯೋಧರಿಂದ ಮನವಿ

Land Grant Petition: ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ನಿವೃತ್ತ ಅರೆಸೇನೆ ಪಡೆಯ ಯೋಧರ ಸಂಘದ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ ಅವರನ್ನು ಭೇಟಿ ಮಾಡಿ ಸರ್ಕಾರಿ ಜಮೀನು ಮಂಜೂರಾತಿಗೆ ಮನವಿ ಸಲ್ಲಿಸಿದರು.
Last Updated 11 ಫೆಬ್ರುವರಿ 2026, 7:00 IST
ಉಡುಪಿ: ಜಮೀನು ಮಂಜೂರಾತಿಗೆ ಯೋಧರಿಂದ ಮನವಿ

ಪಡುಬಿದ್ರಿ: ಕಚೇರಿಯೊಳಗೆ ಸಿಲುಕಿದ ಯೋಜನಾ ಪ್ರಾಧಿಕಾರ ಸಿಬ್ಬಂದಿ

Kaup Incident: ಕಾಪು ಪುರಸಭೆ ಕಟ್ಟಡದಲ್ಲಿರುವ ಯೋಜನಾ ಪ್ರಾಧಿಕಾರದ ಕಚೇರಿಯ ಸಿಬ್ಬಂದಿ ಮತ್ತು ಸಾರ್ವಜನಿಕರು ಮುಖ್ಯದ್ವಾರಕ್ಕೆ ಬೀಗ ಹಾಕಿದ ಕಾರಣ ಕಚೇರಿಯೊಳಗೆ ಸಿಲುಕಿಕೊಂಡ ಘಟನೆ ನಡೆದಿದೆ.
Last Updated 11 ಫೆಬ್ರುವರಿ 2026, 6:59 IST
ಪಡುಬಿದ್ರಿ: ಕಚೇರಿಯೊಳಗೆ ಸಿಲುಕಿದ ಯೋಜನಾ ಪ್ರಾಧಿಕಾರ ಸಿಬ್ಬಂದಿ

ಮಾನವ ಕಳ್ಳ ಸಾಗಣೆ; ಎಚ್ಚರ ಅಗತ್ಯ: ಮನು ಪಟೇಲ್ ಬಿ.ವೈ.

ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಲಹೆ
Last Updated 10 ಫೆಬ್ರುವರಿ 2026, 6:55 IST
ಮಾನವ ಕಳ್ಳ ಸಾಗಣೆ; ಎಚ್ಚರ ಅಗತ್ಯ: ಮನು ಪಟೇಲ್ ಬಿ.ವೈ.
ADVERTISEMENT
ADVERTISEMENT
ADVERTISEMENT