ಸಿದ್ದಾಪುರ ಏತ ನೀರಾವರಿ: ಕಾಮಗಾರಿ ಆರಂಭಿಸಲು ಒತ್ತಾಯ, ಹೋರಾಟಕ್ಕಿಳಿದ ರೈತರು
Farmers Agitation: ಬೈಂದೂರು ವಿಧಾನಸಭಾ ಕ್ಷೇತ್ರದ ಸಿದ್ದಾಪುರ ಏತ ನೀರಾವರಿ ಯೋಜನೆಯ ಸ್ಥಗಿತಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ರೈತರು, ಕಾಮಗಾರಿ ಪುನರಾರಂಭದ ಆಗ್ರಹದೊಂದಿಗೆ ಹೋರಾಟ ಆರಂಭಿಸಿದ್ದಾರೆ.Last Updated 23 ಜನವರಿ 2026, 3:03 IST