ಉಡುಪಿ: ಉಪ ಲೋಕಾಯುಕ್ತರಿಂದ ವಿವಿಧೆಡೆ ದಿಢೀರ್ ಪರಿಶೀಲನೆ; ಅಧಿಕಾರಿಗಳಿಗೆ ತರಾಟೆ
Udupi Visit: ನಿಟ್ಟೂರು ತ್ಯಾಜ್ಯ ನೀರು ಘಟಕ ಹಾಗೂ ಮಲ್ಪೆ ಬಂದರು ಪ್ರದೇಶಕ್ಕೆ ಉಪ ಲೋಕಾಯುಕ್ತ ಬಿ.ವೀರಪ್ಪ ದಿಢೀರ್ ಭೇಟಿ ನೀಡಿ ಅವ್ಯವಸ್ಥೆ ಕಂಡು ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚಿಸಿದರು.Last Updated 27 ಫೆಬ್ರುವರಿ 2026, 5:21 IST