ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶೇಷ

ADVERTISEMENT

ಬಳ್ಳಾರಿ ಸೈಕಲ್‌ ಕೋವಾ

ಮೈಸೂರು ಪಾಕ್‌, ಬೆಳಗಾವಿ ಕುಂದ, ಧಾರವಾಡ ಪೇಡ... ಹೀಗೆ ಕರ್ನಾಟಕದ ವೈವಿಧ್ಯಮಯ ಸಿಹಿತಿನಿಸಿನ ಪಟ್ಟಿಯಲ್ಲಿ ಬಳ್ಳಾರಿಯ ಸೈಕಲ್‌ ಕೋವಾ ಕೂಡ ಒಂದು.
Last Updated 16 ಮಾರ್ಚ್ 2024, 23:45 IST
ಬಳ್ಳಾರಿ ಸೈಕಲ್‌ ಕೋವಾ

ಸಹಬಾಳ್ವೆ ಕತೆ ಹೇಳುವ ಲಂಟಾನಾ ಆನೆಗಳು...

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಆನೆಗಳ ಹಿಂಡೇ ನೆರೆದಿತ್ತು! ದೊಡ್ಡವರು ಇರಲಿ, ಮಕ್ಕಳೂ ಕೂಡ ಯಾವುದೇ ಭಯವಿಲ್ಲದೇ ಅವುಗಳ ಸೊಂಡಿಲನ್ನು ಮುಟ್ಟಿ, ಪಕ್ಕದಲ್ಲೇ ನಿಂತು ಫೋಟೊಗೆ ಫೋಸು ಕೊಡುತ್ತಿದ್ದವು.
Last Updated 24 ಫೆಬ್ರುವರಿ 2024, 23:30 IST
ಸಹಬಾಳ್ವೆ ಕತೆ ಹೇಳುವ ಲಂಟಾನಾ ಆನೆಗಳು...

ರಾಷ್ಟ್ರೀಯ ಗಣಿತ ದಿನ: ಗಣಿತವೇಕೆ ಕಬ್ಬಿಣದ ಕಡಲೆ?

ಗಣಿತ ಬಾರದವರು ದಡ್ಡರು ಎಂದು ಬಿಂಬಿಸಿದಾಗ ಲೆಕ್ಕ ಮಾಡಲು ತನಗೆ ಬರದೇ ಹೋದರೆ ಎನ್ನುವ ಭಯ ಉಂಟಾಗುವುದು ಸಹಜ. ಡಿ.22 ರಾಷ್ಟ್ರೀಯ ಗಣಿತ ದಿನ. ಈ ಹಿನ್ನೆಲೆಯಲ್ಲಿ ಗಣಿತ ಕಲಿಕೆಯ ವಿಶ್ಲೇಷಣೆ ಇಲ್ಲಿದೆ...
Last Updated 17 ಡಿಸೆಂಬರ್ 2023, 23:43 IST
ರಾಷ್ಟ್ರೀಯ ಗಣಿತ ದಿನ: ಗಣಿತವೇಕೆ ಕಬ್ಬಿಣದ ಕಡಲೆ?

Video | ಬದುಕು ಬದಲಿಸಿದ ಮುಧೋಳ್‌ ಹೌಂಡ್‌

ಬಾಗಲಕೋಟೆ ಜಿಲ್ಲೆಗೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಹೆಸರು ತಂದುಕೊಟ್ಟ ಶ್ವಾನಗಳ ತಳಿ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ
Last Updated 16 ಡಿಸೆಂಬರ್ 2023, 7:23 IST
Video | ಬದುಕು ಬದಲಿಸಿದ ಮುಧೋಳ್‌ ಹೌಂಡ್‌

ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆ

ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆಯನ್ನು ಬಹುರಾಷ್ಟ್ರೀಯ ರಫ್ತು ನಿಯಂತ್ರಣ ವ್ಯವಸ್ಥೆ ಎಂದು ಕರೆಯಬಹುದು.
Last Updated 6 ಡಿಸೆಂಬರ್ 2023, 20:30 IST
ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆ

ಸಂಬಂಧಗಳು ಬೂಂದಿ ಪ್ರೀತಿಯೇ ಸಕ್ಕರೆ: ಲೇಖಕಿ ಸುಧಾಮೂರ್ತಿ

‘ಸಂಬಂಧಗಳೆಂಬುದು ಬೂಂದಿ ಇದ್ದ ಹಾಗೆ. ಪ್ರೀತಿಯೆಂಬ ಸಕ್ಕರೆ ಇದ್ದರಷ್ಟೆ ಬೂಂದಿ ಕಾಳಿಗೆ ರುಚಿ. ಹಾಗೆಯೇ ಹೃದಯಗಳ ನಡುವೆ ಪ್ರೀತಿಯೆಂಬುದು ಸೇತುವೆ’ ಎಂದು ಲೇಖಕಿ ಸುಧಾಮೂರ್ತಿ ಅಭಿಪ್ರಾಯಪಟ್ಟರು.
Last Updated 3 ಡಿಸೆಂಬರ್ 2023, 1:22 IST
ಸಂಬಂಧಗಳು ಬೂಂದಿ ಪ್ರೀತಿಯೇ ಸಕ್ಕರೆ: ಲೇಖಕಿ ಸುಧಾಮೂರ್ತಿ

Bengaluru Literature Festival: 'ಸ್ಥಗಿತ ಚಿಂತನೆಯಲ್ಲಿ ಕೊಳೆಯುತ್ತಿದೆ ಭಾರತ'

‘ಎಲ್ಲ ಕಥೆಗಳು, ಪುರಾಣಗಳು ಕಲ್ಪಿತವೇ ಆಗಿದ್ದು ದೇಶದಲ್ಲಿ 350 ರೀತಿಯಲ್ಲಿ ರಾಮಾಯಣಗಳಿವೆ. ಇಷ್ಟೊಂದು ಬಗೆಯಲ್ಲಿ ರಾಮಾಯಣಗಳು ಇರುವಾಗ ಯಾವುದು ನೈಜವೆಂದು ನಂಬುವುದು’ ಎಂದು ರಂಗಕರ್ಮಿ ಸಿ. ಬಸವಲಿಂಗಯ್ಯ ಅವರು ಪ್ರಶ್ನೆಯನ್ನು ಎತ್ತಿದರು.
Last Updated 3 ಡಿಸೆಂಬರ್ 2023, 0:36 IST
Bengaluru Literature Festival: 'ಸ್ಥಗಿತ ಚಿಂತನೆಯಲ್ಲಿ ಕೊಳೆಯುತ್ತಿದೆ ಭಾರತ'
ADVERTISEMENT

ವ್ಯಕ್ತಿ ಆರಾಧನೆ | ಇತಿಹಾಸದಿಂದ ಪಾಠ ಕಲಿಯದ ಭಾರತ: ಇತಿಹಾಸಕಾರ ರಾಮಚಂದ್ರ ಗುಹಾ

ಬೆಂಗಳೂರು ಸಾಹಿತ್ಯೋತ್ಸವ
Last Updated 2 ಡಿಸೆಂಬರ್ 2023, 23:36 IST
ವ್ಯಕ್ತಿ ಆರಾಧನೆ | ಇತಿಹಾಸದಿಂದ ಪಾಠ ಕಲಿಯದ ಭಾರತ: ಇತಿಹಾಸಕಾರ ರಾಮಚಂದ್ರ ಗುಹಾ

ಅನುತ್ತರ | ಕಾಯಕವಾದೀತೆ ಕಲೆಯ ನೆಲೆ?

ಜೀವನ, ಸಂತೋಷದ ನಡುವಿನ ಸಂಬಂಧವನ್ನು ಕೆಲಸದ ಪರಿಕಲ್ಪನೆ ತುಂಡರಿಸಿದೆ
Last Updated 29 ನವೆಂಬರ್ 2023, 22:56 IST
ಅನುತ್ತರ | ಕಾಯಕವಾದೀತೆ ಕಲೆಯ ನೆಲೆ?

ಕನಕದಾಸ ಜಯಂತಿ | ಕನಕ: ಬಾಳ ಬೆಳೆಯ ಬಂಗಾರ

ಬೆಳೆಯನ್ನು ಬೆಳೆಯಬೇಕಾದರೆ ತೋಟದಲ್ಲಿ ವ್ಯವಸಾಯ ನಿರಂತರವಾಗಿ ನಡೆಯುತ್ತಿರಬೇಕು. ಸತ್ವಪೂರ್ಣ ಬೀಜವನ್ನು ಭೂಮಿಯಲ್ಲಿ ಬಿತ್ತಬೇಕು. ಸಮಯಕ್ಕೆ ಸರಿಯಾಗಿ ಅದಕ್ಕೆ ನೀರನ್ನು ಹಾಯಿಸಬೇಕು. ಪೈರಿಗೆ ರಕ್ಷಣೆಯನ್ನು ಒದಗಿಸಬೇಕು. ನೆಲದಲ್ಲಿ ಹುಟ್ಟುತ್ತಲೇ ಇರುವ ಕಳೆಯನ್ನು ಕಿತ್ತೊಗೆಯಬೇಕು...
Last Updated 29 ನವೆಂಬರ್ 2023, 21:00 IST
ಕನಕದಾಸ ಜಯಂತಿ | ಕನಕ: ಬಾಳ ಬೆಳೆಯ ಬಂಗಾರ
ADVERTISEMENT