ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ವಿಶೇಷ

ADVERTISEMENT

ಯಾವ ನೋವಿಗೆ ಯಾವ ರೋಗ

ನೋವು – ರೋಗಲಕ್ಷಣಗಳಲ್ಲಿ ಮುಖ್ಯವಾದುದು. ದೇಹದ ಯಾವುದೇ ಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು. ನೋವಿನ ತೀವ್ರತೆ ಮತ್ತು ಬಗೆ ವೈದ್ಯರಿಗೆ ಕಾಯಿಲೆಯ ಬಗ್ಗೆ ಮಹತ್ವದ ಸೂಚನೆಯನ್ನು ಕೊಡುತ್ತದೆ.
Last Updated 22 ಮೇ 2023, 23:30 IST
ಯಾವ ನೋವಿಗೆ ಯಾವ ರೋಗ

ಟೀಕೆಗಳ ‘ಟಾಕು’

ನಮ್ಮ ಜೀವನದ ಬಹುತೇಕ ಭಾಗ ಅವರಿವರ ಮಾತಿನಿಂದ ಪ್ರಭಾವಿತವಾಗುವುದು. ಬದುಕು ನಮ್ಮದಾದರೂ ಅದರ ಬಗ್ಗೆ ಇತರರು ಟೀಕೆಟಿಪ್ಪಣಿ ಮಾಡುತ್ತಿರುತ್ತಾರೆ. ಹೇಗೆ ಬಾಳಿದರೂ ಅಳೆದು ತೂಗುವವರು ಎತ್ತಿ ಆಡುವವರು ಇರುತ್ತಾರೆ.
Last Updated 22 ಮೇ 2023, 23:30 IST
ಟೀಕೆಗಳ ‘ಟಾಕು’

‘ಅಲಕ್ಷ್ಯ‘ಕ್ಕೆ ಮದ್ದು ಅರೆದರೆ ಶಿವಕುಮಾರ? ಹಿನ್ನೋಟ ಇಲ್ಲಿದೆ

ಮಂತ್ರವಾಗಿಯೇ ಉಳಿದ ಒಗ್ಗಟ್ಟು: ಪೈಪೋಟಿಯ ಗುಟ್ಟು ರಟ್ಟು
Last Updated 17 ಮೇ 2023, 21:21 IST
‘ಅಲಕ್ಷ್ಯ‘ಕ್ಕೆ ಮದ್ದು ಅರೆದರೆ ಶಿವಕುಮಾರ? ಹಿನ್ನೋಟ ಇಲ್ಲಿದೆ

ಶ್ವಾಸಕೋಶ ರಕ್ಷಣೆಗೆ ಇಲ್ಲಿವೆ ಸಲಹೆಗಳು

ಆಸ್ತಮಾ ಸಮಸ್ಯೆಯಿಂದ ಸಾಕಷ್ಟು ಜನ ಬಳಲುತ್ತಿದ್ದಾರೆ. ಈ ರೋಗಕ್ಕೆ ಸೂಕ್ತ ಚಿಕಿತ್ಸೆ ಇಲ್ಲದಿದ್ದರೂ ಸಹ, ಶಿಸ್ತುಬದ್ಧ ನಿರ್ವಹಣೆಯಿಂದ, ತಕ್ಕಮಟ್ಟಿಗೆ ತಡೆಗಟ್ಟಲು ಸಾಧ್ಯವಿದೆ.
Last Updated 12 ಮೇ 2023, 22:42 IST
ಶ್ವಾಸಕೋಶ ರಕ್ಷಣೆಗೆ ಇಲ್ಲಿವೆ ಸಲಹೆಗಳು

ಅಮ್ಮಾ... ಆರೋಗ್ಯ ಜೋಪಾನ

ಕುಟುಂಬ ಸದಸ್ಯರ ಹೊಟ್ಟೆ ತಣ್ಣಗಿರಲಿ ಎಂದು ಸದಾ ಯೋಚಿಸುವ ಅಮ್ಮಂದಿರೆಲ್ಲ ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಾಳಜಿ ಮಾಡುವುದು ಅಷ್ಟಕಷ್ಟೆ.
Last Updated 12 ಮೇ 2023, 21:13 IST
ಅಮ್ಮಾ... ಆರೋಗ್ಯ ಜೋಪಾನ

Buddha Purnima 2023 : ಮೈತ್ರಿ ಕರುಣೆಗಳ ಬುದ್ಧಪಥ

ಬುದ್ಧ ಹುಟ್ಟಿದ್ದು, ಸಂಬೋಧಿಯನ್ನು (ಎಂದರೆ, ಜ್ಞಾನೋದಯವನ್ನು) ಪಡೆದದ್ದು ಮತ್ತು ಪರಿನಿರ್ವಾಣವನ್ನು(ಶರೀರತ್ಯಾಗ) ಹೊಂದಿದ್ದು – ಈ ಮೂರು ಘಟನೆಗಳು ನಡೆದದ್ದು ವೈಶಾಖದ ಹುಣ್ಣಿಮೆಯಂದೇ ಹೌದು. ಹುಣ್ಣಿಮೆ ಎಂಬುದು ತಂಪಿಗೂ ಆನಂದಕ್ಕೂ ಸಂಕೇತ.
Last Updated 4 ಮೇ 2023, 20:24 IST
Buddha Purnima 2023 : ಮೈತ್ರಿ ಕರುಣೆಗಳ ಬುದ್ಧಪಥ

Interview| ದೆಹಲಿ – ಪಂಜಾಬ್‌ನಲ್ಲಿ ಆದ ಮ್ಯಾಜಿಕ್ ರಾಜ್ಯದಲ್ಲೂ ಆಗಲಿದೆ: ಪೃಥ್ವಿರೆಡ್ಡಿ

ಆಮ್‌ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿರೆಡ್ಡಿ ಸಂದರ್ಶನ
Last Updated 2 ಮೇ 2023, 19:20 IST
Interview| ದೆಹಲಿ – ಪಂಜಾಬ್‌ನಲ್ಲಿ ಆದ ಮ್ಯಾಜಿಕ್ ರಾಜ್ಯದಲ್ಲೂ ಆಗಲಿದೆ: ಪೃಥ್ವಿರೆಡ್ಡಿ
ADVERTISEMENT

ಜಗತ್ತಿನ ಅರ್ಧದಷ್ಟು ಸ್ಥಳೀಯ ಭಾಷೆಗಳು ಅಪಾಯದ ಅಂಚಿನಲ್ಲಿವೆ– ವರದಿ

ಜಗತ್ತಿನಲ್ಲಿ 7,000ಕ್ಕೂ ಅಧಿಕ ಭಾಷೆಗಳಿದ್ದು, ಅವುಗಳಲ್ಲಿ ಅರ್ಧದಷ್ಟು ಭಾಷೆಗಳು ಅಳಿವಿನಂಚಿನಲ್ಲಿವೆ ಎಂಬ ಆಘಾತಕಾರಿ ಅಂಶವನ್ನು ‘ದಿ ಕಾನ್ವಸೇಷನ್‘ (the conversation) ನಿಯತಕಾಲಿಕೆಯಲ್ಲಿ ಪ್ರಕಟಗೊಂಡ ಸಂಶೋಧನಾ ವರದಿ ತಿಳಿಸಿದೆ.
Last Updated 20 ಏಪ್ರಿಲ್ 2023, 7:53 IST
ಜಗತ್ತಿನ ಅರ್ಧದಷ್ಟು ಸ್ಥಳೀಯ ಭಾಷೆಗಳು ಅಪಾಯದ ಅಂಚಿನಲ್ಲಿವೆ– ವರದಿ

ಸಂದರ್ಶನ: ಪ್ರೀತಿ, ತ್ಯಾಗ, ಶಾಂತಿಯಿಂದ ಜಗತ್ತು ಗೆಲ್ಲಬಹುದು– ಭಟ್ಟಾರಕ ಸ್ವಾಮೀಜಿ

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಶ್ರವಣಬೆಳಗೊಳ ದಿಗಂಬರ ಜೈನ ಮಠ
Last Updated 23 ಮಾರ್ಚ್ 2023, 11:03 IST
ಸಂದರ್ಶನ: ಪ್ರೀತಿ, ತ್ಯಾಗ, ಶಾಂತಿಯಿಂದ ಜಗತ್ತು ಗೆಲ್ಲಬಹುದು– ಭಟ್ಟಾರಕ ಸ್ವಾಮೀಜಿ

ಮಾರ್ಕ್ ಟ್ವೇನ್‌ ಹೇಳಿದ ಗಿಲೀಟಿನ ಕಾಲ | ಆಶುತೋಷ್ ವಾರ್ಷ್ಣೇಯ ಅವರ ಅಂಕಣ

ಅದಾನಿ ಸಮೂಹಕ್ಕೆ ಸಂಬಂಧಿಸಿದ ವಿದ್ಯಮಾನವನ್ನು ಸರಿಯಾದ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳಬೇಕು ಎಂದಾದರೆ, ಅದನ್ನು ತೌಲನಿಕವಾಗಿ ನೋಡಬೇಕು ಹಾಗೂ ಇತಿಹಾಸದ ಅವಲೋಕನ ನಡೆಸಬೇಕು.
Last Updated 1 ಮಾರ್ಚ್ 2023, 3:19 IST
ಮಾರ್ಕ್ ಟ್ವೇನ್‌ ಹೇಳಿದ ಗಿಲೀಟಿನ ಕಾಲ | ಆಶುತೋಷ್ ವಾರ್ಷ್ಣೇಯ ಅವರ ಅಂಕಣ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT