ಭಾನುವಾರ, 8 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ವಿಶೇಷ

ADVERTISEMENT

ಮೈಸೂರು ಮಲ್ಲಿಗೆ ಅಂಕಣ | ಮೈಸೂರು ಬ್ಯಾಂಕ್: ಮರೆತ ಅಭಿವೃದ್ಧಿಯ ಹಾಡು!

1913ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್ ಎಂ. ವಿಶ್ವೇಶ್ವರಯ್ಯನವರ ದೂರದೃಷ್ಟಿಯಿಂದ ಸ್ಥಾಪನೆಯಾದ ಮೈಸೂರು ಬ್ಯಾಂಕ್‌ನ ಇತಿಹಾಸ, ಕನ್ನಡಾಭಿಮಾನ ಮತ್ತು ಎಸ್‌ಬಿಐ ವಿಲೀನದ ನಂತರದ ಕಟು ವಾಸ್ತವದ ವಿಶ್ಲೇಷಣೆ.
Last Updated 7 ಮಾರ್ಚ್ 2026, 23:30 IST
ಮೈಸೂರು ಮಲ್ಲಿಗೆ ಅಂಕಣ | ಮೈಸೂರು ಬ್ಯಾಂಕ್: ಮರೆತ ಅಭಿವೃದ್ಧಿಯ ಹಾಡು!

Womens Day 2026: ಬಯಲಿನಿಂದ ಶೌಚಾಲಯದವರೆಗೆ...

ಹದಿನಾಲ್ಕು ವರ್ಷಗಳಾಗುವವರೆಗೂ ಶೌಚಾಲಯವೆಂಬುದು ಏನೆಂಬುದೇ ಕಾಣದ ಪಶ್ಚಿಮಘಟ್ಟದ ಪುಟ್ಟ ಹುಡುಗಿ ಇಂದು ಶೌಚಾಲಯಗಳೇ ಇಲ್ಲದ, ಅಥವಾ ಇದ್ದರೂ ಬಳಕೆಗೆ ಯೋಗ್ಯವಾಗದ ಸ್ಥಳಗಳಲ್ಲಿ ಶೌಚಾಲಯ ನಿರ್ಮಾಣ ಹಾಗೂ ಸ್ವಚ್ಛತೆಯ ಅರಿವು ಮೂಡಿಸಲು ಹೋರಾಟ ನಡೆಸುತ್ತಿದ್ದಾರೆ.
Last Updated 7 ಮಾರ್ಚ್ 2026, 22:30 IST
Womens Day 2026: ಬಯಲಿನಿಂದ ಶೌಚಾಲಯದವರೆಗೆ...

ಕ್ಷೇಮ–ಕುಶಲ | ನಂಬಿಕೆಯೇ ಬದುಕಿನ ಬುನಾದಿ 

Trust and Relationships: ಇಂದಿನ ಯಾಂತ್ರಿಕ ಜೀವನದಲ್ಲಿ ಮನುಷ್ಯ ಸಂಬಂಧಗಳನ್ನು ಬೆಸೆಯುವ ವಿಶ್ವಾಸ ಮತ್ತು ನಂಬಿಕೆಯ ಮಹತ್ವವೇನು? ವಿಶ್ವಾಸ ನಶಿಸಲು ಕಾರಣಗಳೇನು ಮತ್ತು ಅದನ್ನು ಕಾಪಾಡಿಕೊಳ್ಳುವುದು ಹೇಗೆ? ಇಲ್ಲಿದೆ ಒಂದು ವಿಶ್ಲೇಷಣೆ.
Last Updated 2 ಮಾರ್ಚ್ 2026, 23:30 IST
ಕ್ಷೇಮ–ಕುಶಲ | ನಂಬಿಕೆಯೇ ಬದುಕಿನ ಬುನಾದಿ 

ಪಶ್ಚಿಮ ಏಷ್ಯಾ ಉದ್ವಿಗ್ನ: ಭಾರತದ ಮುಂದೆ ಹಲವು ಸವಾಲುಗಳು, ಆರ್ಥಿಕತೆಯದ್ದೇ ಚಿಂತೆ

India Economic Impact: ಇಸ್ರೇಲ್ ಹಾಗೂ ಅಮೆರಿಕ ಸೇರಿ ಇರಾನ್‌ ಮೇಲೆ ದಾಳಿ ನಡೆಸಿ, ಅಲ್ಲಿನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಸೇರಿ ಹಲವು ಪ್ರಮುಖ ನಾಯಕರನ್ನು ಹತ್ಯೆಗೀಡಾಗಿದೆ. ಇರಾನ್ ಕೂಡ ಪ್ರತಿದಾಳಿ ನಡೆಸುತ್ತಿದ್ದು ಇಡೀ ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಎದುರಾಗಿದೆ.
Last Updated 1 ಮಾರ್ಚ್ 2026, 7:24 IST
ಪಶ್ಚಿಮ ಏಷ್ಯಾ ಉದ್ವಿಗ್ನ: ಭಾರತದ ಮುಂದೆ ಹಲವು ಸವಾಲುಗಳು, ಆರ್ಥಿಕತೆಯದ್ದೇ ಚಿಂತೆ

ಮೈಸೂರು ಮಲ್ಲಿಗೆ ಅಂಕಣ: ಮೈಸೂರೆನ್ನಿ, ಕನ್ನಡವೆನ್ನಿ, ಮಲ್ಲಿಗೆಯೆನ್ನಿ, ಒಂದೆ!

Heritage of Mysuru: ಕವಿ ಕೆ.ಎಸ್‌.ನರಸಿಂಹಸ್ವಾಮಿ ತಮ್ಮ ಮೊದಲ ಸಂಕಲನ ‘ಮೈಸೂರು ಮಲ್ಲಿಗೆ’ಯ ಆರಂಭದಲ್ಲಿ ಪ್ರವೇಶಿಕೆ ಎಂಬಂತೆ ಬರೆದ ಎಂಟು ಸಾಲಿನ ಪದ್ಯದ ಮೊದಲ ಎರಡು ಸಾಲುಗಳಿವು. ತಮ್ಮ ಹೆಸರಿನೊಂದಿಗೇ ‘ಮೈಸೂರು ಮಲ್ಲಿಗೆ’ಯನ್ನು ಸೇರಿಸಿಕೊಂಡ ಕವಿ ಕನ್ನಡದಲ್ಲಿ ಇನ್ನೊಬ್ಬರಿಲ್ಲ.
Last Updated 1 ಮಾರ್ಚ್ 2026, 2:11 IST
ಮೈಸೂರು ಮಲ್ಲಿಗೆ ಅಂಕಣ: ಮೈಸೂರೆನ್ನಿ, ಕನ್ನಡವೆನ್ನಿ, ಮಲ್ಲಿಗೆಯೆನ್ನಿ, ಒಂದೆ!

ಮಜ ಮಜ ಮಜಕೂರ: ಸರಿಯುತ್ತರ ನೀಡಿದ ಪುಟಾಣಿಗಳು

ಮಜ ಮಜ ಮಜಕೂರ: ಸರಿಯುತ್ತರ ನೀಡಿದ ಪುಟಾಣಿಗಳು
Last Updated 28 ಫೆಬ್ರುವರಿ 2026, 13:50 IST
ಮಜ ಮಜ ಮಜಕೂರ: ಸರಿಯುತ್ತರ ನೀಡಿದ ಪುಟಾಣಿಗಳು

ಸಂತಾನ ಭಾಗ್ಯ ನೀಡುವ ದೇವಾಲಯಗಳು; ಭಾರತ ಮಾತ್ರವಲ್ಲ, ವಿದೇಶದಲ್ಲೂ ಈ ನಂಬಿಕೆ ಇದೆ

Fertility Temples: ಪುರಾತನ ಕಾಲದಿಂದಲೂ ಭಾರತದಲ್ಲಿ ಮಕ್ಕಳಾಗದವರು ದೇವರ ಮೊರೆಹೋಗುವ ನಂಬಿಕೆ ಇದೆ. ದೇವರ ಅನುಗ್ರಹ ಪಡೆಯುವುದಿಂದ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಭಾರತೀಯರಲ್ಲಿ ಮಾತ್ರವಲ್ಲ, ವಿಶ್ವದಾದ್ಯಂತ ಬೇರೆ ಬೇರೆ ದೇಶಗಳಲ್ಲೂ ಪ್ರಚಲಿತದಲ್ಲಿವೆ.
Last Updated 27 ಫೆಬ್ರುವರಿ 2026, 12:43 IST
ಸಂತಾನ ಭಾಗ್ಯ ನೀಡುವ ದೇವಾಲಯಗಳು; ಭಾರತ ಮಾತ್ರವಲ್ಲ, ವಿದೇಶದಲ್ಲೂ ಈ ನಂಬಿಕೆ ಇದೆ
ADVERTISEMENT

Knowledge Story: ದೇಶದ ಪ್ರಮುಖ ಕಂಪನಿಗಳ ವಿಸ್ತೃತ ರೂಪ ಇಲ್ಲಿದೆ

Corporate Abbreviations: ದೇಶದ ವಿವಿಧ ವಲಯಗಳಲ್ಲಿ ಹಲವು ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ದೇಶಕ್ಕೆ ಅಗತ್ಯವಿರುವ ವಸ್ತುಗಳನ್ನು ಉತ್ಪಾದಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ. ಹಾಗಾದರೆ ಭಾರತದ ಪ್ರಮುಖ ಕಂಪನಿಗಳು ಹಾಗೂ ಆ ಕಂಪನಿಯ ವಿಸ್ತೃತ ರೂಪಗಳ ಪಟ್ಟಿ ಇಲ್ಲಿದೆ.
Last Updated 27 ಫೆಬ್ರುವರಿ 2026, 11:46 IST
Knowledge Story: ದೇಶದ ಪ್ರಮುಖ  ಕಂಪನಿಗಳ ವಿಸ್ತೃತ ರೂಪ ಇಲ್ಲಿದೆ

ಈ ಹುಡುಗನ ನಗು ಅವನ ‌ಜೀವನವನ್ನೇ ಬದಲಿಸಿತು: ಮೀಮ್ ಹಿಂದಿದೆ ಸ್ಫೂರ್ತಿದಾಯಕ ಕಥೆ

Viral Smile: ಅತಿಯಾದ ಬಡತನದಿಂದ 4ನೇ ತರಗತಿಯ ಬಳಿಕ ಶಾಲೆಗೆ ಹೋಗುವುದನ್ನು ಬಿಟ್ಟು ಲಾರಿ ಕ್ಲೀನರ್ ಆಗಿ ಕೆಲಸಕ್ಕೆ ಸೇರಿದ. ಕಷ್ಟ ಎನ್ನುವುದು ಚಿಕ್ಕ ವಯಸ್ಸಿನಲ್ಲಿನಿಂದಲೇ ಅವನ ಬೆನ್ನೇರಿತ್ತು. ಆದರೂ ಆತ ಛಲದಿಂದ ಕೆಲಸ ಮಾಡುತ್ತಿದ್ದ. ಒಂದು ದಿನ ಅವನ ಚಾಲಕ ನಗೆಚಟಾಕಿ ಹಾರಿಸಿದ.
Last Updated 25 ಫೆಬ್ರುವರಿ 2026, 12:38 IST
ಈ ಹುಡುಗನ ನಗು ಅವನ ‌ಜೀವನವನ್ನೇ ಬದಲಿಸಿತು: ಮೀಮ್ ಹಿಂದಿದೆ ಸ್ಫೂರ್ತಿದಾಯಕ ಕಥೆ

ಈ ಕಾಲಘಟ್ಟದ ಅಪರೂಪದ ಜೋಡಿ ವಿಜಯ್–ರಶ್ಮಿಕಾ; ಇವರ ಪ್ರೀತಿ ನಿಜಕ್ಕೂ ಮಾದರಿ

Vijay Rashmika Love Story: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ವಿವಾಹಕ್ಕೆ ಸಜ್ಜಾಗಿದ್ದಾರೆ. ‘ವಿರೋಶ್’ ಜೋಡಿಯ ಖಾಸಗಿ ಪ್ರೀತಿ, ಸ್ನೇಹ ಮತ್ತು ಪರಸ್ಪರ ಬೆಂಬಲ ಅಭಿಮಾನಿಗಳಿಗೆ ಮಾದರಿಯಾಗಿದೆ.
Last Updated 25 ಫೆಬ್ರುವರಿ 2026, 11:41 IST
ಈ ಕಾಲಘಟ್ಟದ ಅಪರೂಪದ ಜೋಡಿ ವಿಜಯ್–ರಶ್ಮಿಕಾ; ಇವರ ಪ್ರೀತಿ ನಿಜಕ್ಕೂ ಮಾದರಿ
ADVERTISEMENT
ADVERTISEMENT
ADVERTISEMENT