ಗುರುವಾರ, 19 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ವಿಶೇಷ

ADVERTISEMENT

‘ಜಿಂಕೆ, ಹಾವು, ಚಿಟ್ಟೆಗಳ ಸ್ಥಿತಿ ಏನು’? ಪ್ರಧಾನಿಗೆ ಪುಟಾಣಿ ಬಾಲಕಿಯ ಭಾವುಕ ಪತ್ರ

ಪಶ್ಚಿಮ ಘಟ್ಟ, ನದಿಗಳ ರಕ್ಷಣೆ ಬಗ್ಗೆ ಪ್ರಧಾನಿಗೆ ಪತ್ರ ಬರೆದ ಪುಟಾಣಿ
Last Updated 18 ಫೆಬ್ರುವರಿ 2026, 9:40 IST
‘ಜಿಂಕೆ, ಹಾವು, ಚಿಟ್ಟೆಗಳ ಸ್ಥಿತಿ ಏನು’? ಪ್ರಧಾನಿಗೆ ಪುಟಾಣಿ ಬಾಲಕಿಯ ಭಾವುಕ ಪತ್ರ

ಅಂಗಡಿಯಿಂದ ತಂದ ದ್ರಾಕ್ಷಿ ಹಣ್ಣುಗಳನ್ನು ಸುಲಭವಾಗಿ ಹೀಗೆ ಸ್ವಚ್ಛಗೊಳಿಸಿ

Cleaning Grapes: ಈಗಂತೂ ಮಾರುಕಟ್ಟೆಯಲ್ಲಿ ದ್ರಾಕ್ಷಿಗಳದ್ದೇ ಅಬ್ಬರ. ಗೊಂಚಲು ಗೊಂಚಲಾಗಿ ಹಸಿರು, ಕಪ್ಪು, ತಿಳಿನೇರಳೆ ಬಣ್ಣದ ದ್ರಾಕ್ಷಿ ಹಣ್ಣುಗಳು ಬೇಸಿಗೆಯನ್ನು ಬರಮಾಡಿಕೊಳ್ಳಲು ಸಿದ್ಧವಾಗಿವೆ. ಆರೋಗ್ಯಕ್ಕೆ ಹಿತವಾದ ದ್ರಾಕ್ಷಿ ಹಣ್ಣುಗಳು ರಸಭರಿತವಾಗಿಯೂ ಇವೆ.
Last Updated 17 ಫೆಬ್ರುವರಿ 2026, 10:19 IST
ಅಂಗಡಿಯಿಂದ ತಂದ ದ್ರಾಕ್ಷಿ ಹಣ್ಣುಗಳನ್ನು ಸುಲಭವಾಗಿ ಹೀಗೆ ಸ್ವಚ್ಛಗೊಳಿಸಿ

ಕಲ್ಲಂಗಡಿ ಹಣ್ಣು ಹೀಗಿರೋದನ್ನು ಖರೀದಿಸಿ ನೋಡಿ, ಪಕ್ಕಾ ಸಿಹಿ ಇರುತ್ತೆ!

Summer Fruits: ಬೇಸಿಗೆ ಆರಂಭವಾಗುತ್ತಿದೆ. ಋತುಮಾನದ ಹಣ್ಣುಗಳಾದ ದ್ರಾಕ್ಷಿ, ಕಲ್ಲಂಗಡಿ ಹಣ್ಣುಗಳು ಮಾರುಕಟ್ಟೆಗೆ ಬರಲು ಆರಂಭವಾಗಿದೆ. ಬೇಸಿಗೆಯ ಬೇಗೆಯಿಂದ ತಪ್ಪಿಸಿಕೊಳ್ಳಲು, ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಲು ದ್ರವಾಂಶ ಹೆಚ್ಚು ಇರುವ ಹಣ್ಣುಗಳ ಸೇವನೆ ಅಗತ್ಯವಾಗಿರುತ್ತದೆ.
Last Updated 17 ಫೆಬ್ರುವರಿ 2026, 7:16 IST
ಕಲ್ಲಂಗಡಿ ಹಣ್ಣು ಹೀಗಿರೋದನ್ನು ಖರೀದಿಸಿ  ನೋಡಿ, ಪಕ್ಕಾ ಸಿಹಿ ಇರುತ್ತೆ!

ಕಬ್ಬನರೆದು ಸಿಹಿ ಬೆಲ್ಲ ಹಂಚಿದ ಆಲೆಮನೆ ಕೊನೆ ಎಣಿಸುತ್ತಿರುವ ಹೊತ್ತಲ್ಲಿ...

Malnad Tradition: ಮಲೆನಾಡಿನ ಆಲೆಮನೆ ಕೇವಲ ಬೆಲ್ಲ ತಯಾರಿಕಾ ಸ್ಥಳವಲ್ಲ; ಅದು ಕುಟುಂಬ, ಬಂಧುಗಳು ಮತ್ತು ಊರವರನ್ನು ಒಂದಾಗಿಸುವ ಸಂಸ್ಕೃತಿ ಹಾಗೂ ಸ್ವಾವಲಂಬಿ ಮಾರುಕಟ್ಟೆಯ ಸಂಕೇತ.
Last Updated 16 ಫೆಬ್ರುವರಿ 2026, 13:48 IST
ಕಬ್ಬನರೆದು ಸಿಹಿ ಬೆಲ್ಲ ಹಂಚಿದ ಆಲೆಮನೆ ಕೊನೆ ಎಣಿಸುತ್ತಿರುವ ಹೊತ್ತಲ್ಲಿ...

ಸಮಾಧಾನ ಅಂಕಣ: ಮಕ್ಕಳಿಗೆ ಹೊಡೆಯದೇ ಬುದ್ಧಿ ಕಲಿಸಿ

Parenting Tips: ಮಕ್ಕಳಿಗೆ ಹೊಡೆದು ಶಿಸ್ತನ್ನು ಕಲಿಸುವುದು ಪರಿಹಾರವಲ್ಲ. ಹದಿಹರೆಯದ ಮಕ್ಕಳ ಜೊತೆ ಸಂವಾದ, ಸಮಾಧಾನ ಮತ್ತು ಕುಟುಂಬ ಸಮಾಲೋಚನೆಯ ಮೂಲಕ ಸಮಸ್ಯೆಗಳನ್ನು ನಿವಾರಿಸಬಹುದು.
Last Updated 16 ಫೆಬ್ರುವರಿ 2026, 0:35 IST
ಸಮಾಧಾನ ಅಂಕಣ: ಮಕ್ಕಳಿಗೆ ಹೊಡೆಯದೇ ಬುದ್ಧಿ ಕಲಿಸಿ

ಮಹಾ ಶಿವರಾತ್ರಿ | ಶಿವ: ಎಲ್ಲೆಲ್ಲೂ ಇರುವ ಒಳಿತು

Lord Shiva: ಇಡಿಯ ಸೃಷ್ಟಿ ಶಿವನ ದೇಹವೇ ಆಗಿದೆ ಎಂಬುದು ನಮ್ಮ ಸಂಸ್ಕೃತಿಯ ಒಕ್ಕಣೆ. ಈ ಭಾವವನ್ನು ಮಹಾಕವಿ ಕಾಳಿದಾಸ ತುಂಬ ಸೊಗಸಾಗಿ ಎತ್ತಿಹಿಡಿದಿದ್ದಾನೆ
Last Updated 15 ಫೆಬ್ರುವರಿ 2026, 0:30 IST
ಮಹಾ ಶಿವರಾತ್ರಿ | ಶಿವ: ಎಲ್ಲೆಲ್ಲೂ ಇರುವ ಒಳಿತು

ಪ್ರಯಾಣಿಕರೇ ಗಮನಿಸಿ: ‘UTS on Mobile' ಆ್ಯಪ್ ಸೇವೆ ಸ್ಥಗಿತಕ್ಕೆ ಮುಂದಾದ ರೈಲ್ವೆ

Indian Railway Update: ಭಾರತೀಯ ರೈಲ್ವೆಯು ತನ್ನ ಹಳೆಯ 'ಯುಟಿಎಸ್ ಆನ್ ಮೊಬೈಲ್' ಆ್ಯಪ್ ಸೇವೆಗಳನ್ನು 2026ರ ಮಾರ್ಚ್ 1ರಿಂದ ಹಂತ ಹಂತವಾಗಿ ಸ್ಥಗಿತಗೊಳಿಸಲಿದೆ.
Last Updated 13 ಫೆಬ್ರುವರಿ 2026, 12:45 IST
ಪ್ರಯಾಣಿಕರೇ ಗಮನಿಸಿ: ‘UTS on Mobile' ಆ್ಯಪ್ ಸೇವೆ ಸ್ಥಗಿತಕ್ಕೆ ಮುಂದಾದ ರೈಲ್ವೆ
ADVERTISEMENT

RailOne: ಬೇರೆ ಬೇರೆ ಆ್ಯಪ್ ಬೇಕಿಲ್ಲ.. ಒಂದೇ ಕಡೆ ಸಿಗಲಿದೆ ರೈಲು ಸೌಲಭ್ಯಗಳು

Indian Railway App: ಭಾರತೀಯ ರೈಲ್ವೆಯು ತನ್ನ ಅಧಿಕೃತ ಆ್ಯಪ್ 'ರೈಲ್ಒನ್' ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದರಲ್ಲಿ ರೈಲ್ವೆ ಸೇವೆಗಳೆಲ್ಲವೂ ಒಂದೇ ಕಡೆ ಲಭ್ಯವಾಗಲಿವೆ.
Last Updated 13 ಫೆಬ್ರುವರಿ 2026, 11:38 IST
RailOne: ಬೇರೆ ಬೇರೆ ಆ್ಯಪ್ ಬೇಕಿಲ್ಲ.. ಒಂದೇ ಕಡೆ ಸಿಗಲಿದೆ ರೈಲು ಸೌಲಭ್ಯಗಳು

ಶುಕ್ರವಾರ 13ನೇ ತಾರೀಕೆಂದರೆ ಜಗತ್ತಿಗೇ ಭಯ: ಇದೆಂಥಾ ಫೋಬಿಯಾ..?

Paraskevidekatriaphobia: ಶುಕ್ರವಾರ 13ನೇ ತಾರೀಕು ಅಶುಭವೆಂಬ ಪಾಶ್ಚಾತ್ಯ ಮೂಢನಂಬಿಕೆ, ಅದರ ಇತಿಹಾಸ, ಮನೋವಿಜ್ಞಾನ ಮತ್ತು ವೈಜ್ಞಾನಿಕ ನಿಲುವುಗಳ ಕುರಿತ ವಿವರ ಇಲ್ಲಿದೆ.
Last Updated 13 ಫೆಬ್ರುವರಿ 2026, 7:44 IST
ಶುಕ್ರವಾರ 13ನೇ ತಾರೀಕೆಂದರೆ ಜಗತ್ತಿಗೇ ಭಯ: ಇದೆಂಥಾ ಫೋಬಿಯಾ..?

ಸಂತ ವ್ಯಾಲೆಂಟೈನ್‌ ಯಾರು?: ಫೆ.14ರಂದೇ ಪ್ರೇಮಿಗಳ ದಿನವನ್ನಾಗಿ ಆಚರಿಸುವುದು ಯಾಕೆ?

Saint Valentine: ಫೆಬ್ರುವರಿ 14ರಂದು ಪ್ರೇಮಿಗಳ ದಿನವನ್ನಾಗಿ (Valentine's Day) ಆಚರಿಸಲಾಗುತ್ತದೆ. ಅಷ್ಟಕ್ಕೂ ಯಾರು ಈ ವ್ಯಾಲೆಂಟೈನ್‌. ಇಲ್ಲಿದೆ ಮಾಹಿತಿ.
Last Updated 12 ಫೆಬ್ರುವರಿ 2026, 13:02 IST
ಸಂತ ವ್ಯಾಲೆಂಟೈನ್‌ ಯಾರು?: ಫೆ.14ರಂದೇ ಪ್ರೇಮಿಗಳ ದಿನವನ್ನಾಗಿ ಆಚರಿಸುವುದು ಯಾಕೆ?
ADVERTISEMENT
ADVERTISEMENT
ADVERTISEMENT