<p><strong>‘ಡಿಎಂಕೆ ಸರ್ಕಾರದಿಂದ ಅನಗತ್ಯ ರಾಜಕೀಯ’</strong></p><p><strong>ಮದರಾಸು, ಮೇ 31–</strong> ಸೇಲಂ ಉಕ್ಕು ಕಾರ್ಖಾನೆ ಪ್ರಶ್ನೆಯನ್ನು ತಮಿಳುನಾಡಿನ ಡಿ.ಎಂ.ಕೆ. ಸರ್ಕಾರ ಅನಗತ್ಯವಾಗಿ ‘ರಾಜಕೀಯ’ ಮಾಡಲು ಯತ್ನಿಸುತ್ತಿದೆ ಎಂದು ಕೇಂದ್ರ ಉಕ್ಕು ಮತ್ತು ಗಣಿಗಳ ಸಚಿವ ಚಂದ್ರಜಿತ್ ಯಾದವ್ ಹೇಳಿದರು.</p><p>ಯೋಜನೆಯನ್ನು ಕೇಂದ್ರ ತಾತ್ಕಾಲಿಕವಾಗಿ ಕೈಬಿಟ್ಟಿದೆ ಎಂಬ ತಮಿಳುನಾಡು ಸರ್ಕಾರದ ವಾದವನ್ನು ನಿರಾಕರಿಸಿದ ಯಾದವ್, ಈ ವರ್ಷ ಯೋಜನೆಗಾಗಿ ಮೂರು ಕೋಟಿ ರೂಪಾಯಿಗಳ ವೆಚ್ಚ ಹೆಚ್ಚಿಸಲು ತಾವು ಯೋಜನಾ ಆಯೋಗ ಮತ್ತು ಹಣಕಾಸು ಖಾತೆಯನ್ನು ಒತ್ತಾಯ ಮಾಡುತ್ತಿರುವುದಾಗಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>‘ಡಿಎಂಕೆ ಸರ್ಕಾರದಿಂದ ಅನಗತ್ಯ ರಾಜಕೀಯ’</strong></p><p><strong>ಮದರಾಸು, ಮೇ 31–</strong> ಸೇಲಂ ಉಕ್ಕು ಕಾರ್ಖಾನೆ ಪ್ರಶ್ನೆಯನ್ನು ತಮಿಳುನಾಡಿನ ಡಿ.ಎಂ.ಕೆ. ಸರ್ಕಾರ ಅನಗತ್ಯವಾಗಿ ‘ರಾಜಕೀಯ’ ಮಾಡಲು ಯತ್ನಿಸುತ್ತಿದೆ ಎಂದು ಕೇಂದ್ರ ಉಕ್ಕು ಮತ್ತು ಗಣಿಗಳ ಸಚಿವ ಚಂದ್ರಜಿತ್ ಯಾದವ್ ಹೇಳಿದರು.</p><p>ಯೋಜನೆಯನ್ನು ಕೇಂದ್ರ ತಾತ್ಕಾಲಿಕವಾಗಿ ಕೈಬಿಟ್ಟಿದೆ ಎಂಬ ತಮಿಳುನಾಡು ಸರ್ಕಾರದ ವಾದವನ್ನು ನಿರಾಕರಿಸಿದ ಯಾದವ್, ಈ ವರ್ಷ ಯೋಜನೆಗಾಗಿ ಮೂರು ಕೋಟಿ ರೂಪಾಯಿಗಳ ವೆಚ್ಚ ಹೆಚ್ಚಿಸಲು ತಾವು ಯೋಜನಾ ಆಯೋಗ ಮತ್ತು ಹಣಕಾಸು ಖಾತೆಯನ್ನು ಒತ್ತಾಯ ಮಾಡುತ್ತಿರುವುದಾಗಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>