ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT
ADVERTISEMENT

ರೇಣುಕಸ್ವಾಮಿ ಪೋಷಕರಿಗೆ ಸಮನ್ಸ್: ಡಿ.17ರಂದು ವಿಚಾರಣೆಗೆ ಹಾಜರಾಗಲು ಸೂಚನೆ

Published : 4 ಡಿಸೆಂಬರ್ 2025, 23:30 IST
Last Updated : 4 ಡಿಸೆಂಬರ್ 2025, 23:30 IST
ಫಾಲೋ ಮಾಡಿ
Comments
ರೇಣುಕಸ್ವಾಮಿ 
ರೇಣುಕಸ್ವಾಮಿ 
ದರ್ಶನ್‍ಗೆ ಬ್ಯಾರಕ್‌ಗೆ ಟಿ.ವಿ
ಬುಧವಾರ ನಡೆದ ವಿಚಾರಣೆ ವೇಳೆ ದರ್ಶನ್ ಅವರು ‘ಬ್ಯಾರಕ್‌ನಲ್ಲಿ ಟಿ.ವಿ ಇಲ್ಲ. ಟಿ.ವಿ ಸೌಲಭ್ಯ ಕಲ್ಪಿಸಲು ಜೈಲಿನ ಅಧಿಕಾರಿಗಳಿಗೆ ಆದೇಶಿಸಬೇಕು’ ಎಂದು ಕೋರಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯವು ದರ್ಶನ್‍ ಇರುವ ಬ್ಯಾರಕ್‍ಗೆ ಟಿ.ವಿ ಅಳವಡಿಸುವಂತೆ ಮತ್ತು ಟಿ.ವಿ ಅಳವಡಿಕೆ ಮಾಡುವ ಸ್ಥಳದಲ್ಲಿ ಸಿ.ಸಿ ಟಿವಿ ಕ್ಯಾಮೆರಾ ಸಹ ಹಾಕುವಂತೆ ಜೈಲಿನ ಅಧಿಕಾರಿಗಳಿಗೆ ಸೂಚಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT