ಮಂಗಳವಾರ, 10 ಫೆಬ್ರುವರಿ 2026
×
ADVERTISEMENT
ADVERTISEMENT

ಕಲಬುರಗಿಯಲ್ಲಿ ಅಂಬಿಗರ ‌ಚೌಡಯ್ಯ ಜಯಂತಿ: ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ

Published : 21 ಜನವರಿ 2026, 9:38 IST
Last Updated : 22 ಜನವರಿ 2026, 4:39 IST
ಫಾಲೋ ಮಾಡಿ
Comments
ಹಿಂದುಳಿದ ವರ್ಗಗಳನ್ನು ಒಡೆಯುವ ಕೆಲಸ ನಡೆಯುತ್ತಿದೆ. ಕೋಲಿ–ಕಬ್ಬಲಿಗರು ಜಾಗೃತರಾಗಿಬೇಕು. ಒಗ್ಗಟ್ಟು ಪ್ರದರ್ಶಿಸಿ ಸೌಲಭ್ಯ ಪಡೆಯಬೇಕು
ಮಾಲೀಕಯ್ಯ ಗುತ್ತೇದಾರ, ಮಾಜಿ ಸಚಿವ
ಕೋಲಿ–ಕಬ್ಬಲಿಗರನ್ನು ಎಸ್ಟಿಗೆ ಸೇರ್ಪಡೆ ಮಾಡಿದರೆ ಸಮುದಾಯದ ಜನ ತಿಪ್ಪಣ್ಣಪ್ಪ ಅವರಿಗೆ ತೊಡೆಯ ಚರ್ಮ ತೆಗೆದು ಪಾದುಕೆ ನೀಡಿದಷ್ಟು ಋಣಿ
ರವಿರಾಜ ಕೊರವಿ, ಮುಖಂಡ
ವಿಧಾನಸೌಧ ಎದುರು ಚೌಡಯ್ಯ ಪ್ರತಿಮೆ ಸ್ಥಾಪನೆಗೆ ನಮ್ಮ ಸಮುದಾಯದ ಮತ ಪಡೆದ ಎಲ್ಲ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಧ್ವನಿ ಎತ್ತಬೇಕು
ಮೋಹನಕುಮಾರ, ಮುಖಂಡ
ಕೋಲಿ–ಕಬ್ಬಲಿಗ ಸಮುದಾಯ ನಂಬಿಕಸ್ತ ಸಮಾಜ. ಮತ ಕೊಟ್ಟು ಆಯ್ಕೆ ಮಾಡಿದ್ದೀರಿ. ಎಸ್ಟಿ ಸೇರ್ಪಡೆ ಪರವಾಗಿ ನಾವೆಲ್ಲ ಧ್ವನಿ ಎತ್ತುತ್ತೇವೆ
ಅಲ್ಲಮಪ್ರಭು ಪಾಟೀಲ, ಶಾಸಕ
ಮಾನಸಿಕ ಗುಲಾಮಗಿರಿಯಿಂದ ಹಿಂದುಳಿದಿದ್ದು ಪ್ರಗತಿಗೆ ಎಸ್ಟಿ ಮೀಸಲಾತಿಯೇ ಅಸ್ತ್ರ. ಅದನ್ನು ಪಡೆಯಲು ರಾಜಕೀಯ ಇಚ್ಛಾಶಕ್ತಿ ಅಗತ್ಯ
ಅವ್ವಣ್ಣ ಮ್ಯಾಕೇರಿ, ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT