ಸೋಮವಾರ, 2 ಮಾರ್ಚ್ 2026
×
ADVERTISEMENT

ವೈ.ಎಸ್‌.ವಿ. ದತ್ತ ಅವರ ಲೇಖನ: ಕಥೆ ಅದೇ, ನಟರಷ್ಟೇ ಬೇರೆ

ವೈ.ಎಸ್‌.ವಿ. ದತ್ತ
Published : 2 ಮಾರ್ಚ್ 2026, 0:31 IST
Last Updated : 2 ಮಾರ್ಚ್ 2026, 0:31 IST
ADVERTISEMENT
ಫಾಲೋ ಮಾಡಿ
Comments
ಅಧಿಕಾರಕ್ಕಾಗಿ ಕಿತ್ತಾಟ ಕಾಂಗ್ರೆಸ್‌ಗೆ ಹೊಸತಲ್ಲ. ಸ್ವಾತಂತ್ರ್ಯ ಬಂದ ದಿನದಿಂದಲೂ ಅದು ಮುಗಿಯದ ನಾಟಕ. ಕೆ.ಸಿ. ರೆಡ್ಡಿ ಹಾಗೂ ಕೆಂಗಲ್‌ ಹನುಮಂತಯ್ಯ ಅವರೂ ಭಿನ್ನಮತದ ಭಾಗವಾಗಿದ್ದರು ಹಾಗೂ ಭಿನ್ನಮತದಿಂದ ಅಧಿಕಾರ ಕಳೆದುಕೊಂಡಿದ್ದರು! ಆ ಬೃಹನ್ನಾಟಕದ ಹೊಸ ಅಧ್ಯಾಯ ಈಗ ಚಾಲ್ತಿಯಲ್ಲಿದೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT