ಗಂಗಾವತಿ: ತಾರ್ಕಿಕ ಅಂತ್ಯ ಕಾಣುವುದೇ ಅನಧಿಕೃತ ರೆಸಾರ್ಟ್ಗಳ ತೆರವು ಕಾರ್ಯಾಚರಣೆ
ಅನಧಿಕೃತ ಹೋಂಸ್ಟೇ, ರೆಸಾರ್ಟ್ಗಳಲ್ಲಿ ವಿದ್ಯುತ್ ಕಡಿತಕ್ಕೆ ಸೀಮಿತವಾಗಿದ್ದ ಕ್ರಮ
ವಿಜಯ ಎನ್.
Published : 2 ಮಾರ್ಚ್ 2026, 6:29 IST
Last Updated : 2 ಮಾರ್ಚ್ 2026, 6:29 IST
ADVERTISEMENT
ಫಾಲೋ ಮಾಡಿ
Comments
ಕೊಪ್ಪಳ ತಾಲ್ಲೂಕಿನ ಬಸಾಪುರ ಸಮೀಪದಲ್ಲಿ ರೆಸಾರ್ಟ್ ಜಪ್ತಿ ಮಾಡಿರುವುದು
ಹನುಮನ ಜನ್ಮಸ್ಥಳ ಅಂಜನಾದ್ರಿ ಬೆಟ್ಟವಿದ್ದು ರೆಸಾರ್ಟ್ ಸಂಸ್ಕೃತಿಯಿಂದ ನಮ್ಮ ನಾಡಿನ ಸಂಸ್ಕೃತಿ ಹಾಳಾಗುತ್ತಿದೆ. ಗಾಂಜಾ ಮಾರಾಟ ಅಕ್ರಮ ಮದ್ಯ ಮೋಜು-ಮಸ್ತಿಗಳ ಹಾವಳಿ ಹೆಚ್ಚಿದೆ. ಕೂಡಲೇ ಎಲ್ಲ ರೆಸಾರ್ಟ್ಗಳನ್ನು ತೆರವುಗೊಳಿಸಬೇಕು
ಬಸವರಾಜ ಮ್ಯಾಗಳಮನಿ ಜಿಲ್ಲಾಧ್ಯಕ್ಷ ಸರ್ವಾಂಗೀಣ ಹೋರಾಟ ಸಮಿತಿ
ಅಕ್ರಮವಾಗಿ ಇರುವ ಎಲ್ಲ ಹೋಂಸ್ಟೇಗಳು ಹಾಗೂ ರೆಸಾರ್ಟ್ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ನಿರಂತರ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.