ಸೋಮವಾರ, 2 ಮಾರ್ಚ್ 2026
×
ADVERTISEMENT

ಗಂಗಾವತಿ: ತಾರ್ಕಿಕ ಅಂತ್ಯ ಕಾಣುವುದೇ ಅನಧಿಕೃತ ರೆಸಾರ್ಟ್‌ಗಳ ತೆರವು ಕಾರ್ಯಾಚರಣೆ

ಅನಧಿಕೃತ ಹೋಂಸ್ಟೇ, ರೆಸಾರ್ಟ್‌ಗಳಲ್ಲಿ ವಿದ್ಯುತ್‌ ಕಡಿತಕ್ಕೆ ಸೀಮಿತವಾಗಿದ್ದ ಕ್ರಮ
ವಿಜಯ ಎನ್‌.
Published : 2 ಮಾರ್ಚ್ 2026, 6:29 IST
Last Updated : 2 ಮಾರ್ಚ್ 2026, 6:29 IST
ADVERTISEMENT
ಫಾಲೋ ಮಾಡಿ
Comments
ಕೊಪ್ಪಳ ತಾಲ್ಲೂಕಿನ ಬಸಾಪುರ ಸಮೀಪದಲ್ಲಿ ರೆಸಾರ್ಟ್‌ ಜಪ್ತಿ ಮಾಡಿರುವುದು
ಕೊಪ್ಪಳ ತಾಲ್ಲೂಕಿನ ಬಸಾಪುರ ಸಮೀಪದಲ್ಲಿ ರೆಸಾರ್ಟ್‌ ಜಪ್ತಿ ಮಾಡಿರುವುದು
ಹನುಮನ ಜನ್ಮಸ್ಥಳ ಅಂಜನಾದ್ರಿ ಬೆಟ್ಟವಿದ್ದು ರೆಸಾರ್ಟ್ ಸಂಸ್ಕೃತಿಯಿಂದ ನಮ್ಮ ನಾಡಿನ ಸಂಸ್ಕೃತಿ ಹಾಳಾಗುತ್ತಿದೆ. ಗಾಂಜಾ ಮಾರಾಟ ಅಕ್ರಮ ಮದ್ಯ ಮೋಜು-ಮಸ್ತಿಗಳ ಹಾವಳಿ ಹೆಚ್ಚಿದೆ. ಕೂಡಲೇ ಎಲ್ಲ ರೆಸಾರ್ಟ್‌ಗಳನ್ನು ತೆರವುಗೊಳಿಸ‌ಬೇಕು
ಬಸವರಾಜ ಮ್ಯಾಗಳಮನಿ ಜಿಲ್ಲಾಧ್ಯಕ್ಷ ಸರ್ವಾಂಗೀಣ ಹೋರಾಟ ಸಮಿತಿ
ಅಕ್ರಮವಾಗಿ ಇರುವ ಎಲ್ಲ ಹೋಂಸ್ಟೇಗಳು ಹಾಗೂ ರೆಸಾರ್ಟ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ನಿರಂತರ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಡಾ. ಸುರೇಶ ಇಟ್ನಾಳ ಜಿಲ್ಲಾಧಿಕಾರಿ
ADVERTISEMENT
ADVERTISEMENT
ADVERTISEMENT