ರಾಜ್ಯದಾದ್ಯಂತ ಇಂದಿನಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭವಾಗಲಿದೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಮೀಕ್ಷೆಗಾಗಿ ಎಲ್ಲ ಸಿದ್ಧತೆಗಳನ್ನು ನಡೆಸಿದೆ. ಈ ಹೊತ್ತಿನಲ್ಲಿ ಸಮೀಕ್ಷೆಗೆ ಸಂಬಂಧಿಸಿದಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತ ಕೆ.ಎ.ದಯಾನಂದ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ. ಅವರೊಂದಿಗೆ ನಡೆಸಿರುವ ಸಂದರ್ಶನದ ಆಯ್ದ ವಿವರಗಳು ಇಲ್ಲಿವೆ
ಪ್ರ
ಬಿಹಾರ ಮತ್ತು ತೆಲಂಗಾಣದಲ್ಲಿ ನಡೆದಿರುವ ಜಾತಿ ಸಮೀಕ್ಷೆ ಬಗ್ಗೆ, ಅವುಗಳ ನಿಖರತೆ ಬಗ್ಗೆ ಹಲವು ಆರೋಪ, ದೂರುಗಳು ವ್ಯಕ್ತವಾಗಿದ್ದವು. ರಾಜ್ಯದಲ್ಲಿ ನಡೆಸಲಾಗುತ್ತಿರುವ ಸಮೀಕ್ಷೆಯಲ್ಲಿ ಅವುಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆಯೇ?
ಪ್ರ
ರಾಜ್ಯದ ಜಾತಿವಾರು ಸಮೀಕ್ಷೆಯ ಬೆನ್ನಲ್ಲೇ ಕೇಂದ್ರವೂ ಜನಗಣತಿ ಮತ್ತು ಜಾತಿ ಸಮೀಕ್ಷೆ ಒಟ್ಟಿಗೇ ನಡೆಸಲಿದೆ. ಎರಡರ ನಡುವೆ ಸಂಘರ್ಷ ಉಂಟಾಗುವುದಿಲ್ಲವೇ?
ಪ್ರ
ಈ ಬಾರಿ ಸಮೀಕ್ಷೆಯನ್ನು ಉದ್ದೇಶಿತ ಸಮಯದಲ್ಲಿ ಮುಗಿಸಲು ಸಾಧ್ಯವಾಗುತ್ತದೆಯೇ?
ಪ್ರ
ಈ ಹಿಂದಿನ ಜಾತಿ ಸಮೀಕ್ಷೆಯನ್ನು ರಾಜ್ಯದ ಪ್ರಬಲ ಸಮುದಾಯಗಳು ಒಪ್ಪಿರಲಿಲ್ಲ. ಈ ಬಾರಿಯ ಸಮೀಕ್ಷೆ ವರದಿಯನ್ನು ಅವು ಒಪ್ಪುತ್ತವೆಯೇ?
ಪ್ರ
ಜಾತಿ ಹೆಸರು ನಮೂದಿಸುವ ವಿಚಾರದಲ್ಲಿ ಕೆಲವು ಸಮುದಾಯಗಳಲ್ಲಿ ಗೊಂದಲಗಳಿವೆ. ಉದಾಹರಣೆಗೆ, ವೀರಶೈವ ಲಿಂಗಾಯತರ ಜಾತಿ ಹೆಸರು ಹೇಗೆ ಬರೆಯಬೇಕು ಎನ್ನುವುದರ ಬಗ್ಗೆ ತುಂಬಾ ಗೊಂದಲ ಇದೆ. ಇಂಥವುಗಳನ್ನು ಹೇಗೆ ಪರಿಹರಿಸುತ್ತೀರಿ?
ಪ್ರ
ಆರಂಭದಲ್ಲೇ ಧರ್ಮ ಮತ್ತು ಜಾತಿ ಮಧ್ಯೆ ಗೊಂದಲ ಏಕೆ?
ಪ್ರ
ಜಾತಿ ಹೆಸರು ನಮೂದಿಸುವ ವಿಚಾರದಲ್ಲಿ ಕೆಲವು ಸಮುದಾಯಗಳಲ್ಲಿ ಗೊಂದಲಗಳಿವೆ. ಉದಾಹರಣೆಗೆ ವೀರಶೈವ ಲಿಂಗಾಯತರ ಜಾತಿ ಹೆಸರು ಹೇಗೆ ಬರೆಯಬೇಕು ಎನ್ನುವುದರ ಬಗ್ಗೆ ತುಂಬಾ ಗೊಂದಲ ಇದೆ. ಇಂಥವುಗಳನ್ನು ಹೇಗೆ ಪರಿಹರಿಸುತ್ತೀರಿ?