<p><strong>ಬೆಂಗಳೂರು:</strong> ದೇವನಹಳ್ಳಿ ಚನ್ನರಾಯಪಟ್ಟಣ ಹೋಬಳಿ 1777 ಎಕರೆ ಭೂಸ್ವಾಧೀನ ಅಧಿಸೂಚನೆ ರದ್ದು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.</p><p>ಹೋರಾಟಗಾರರು, ರೈತರ ಜತೆ ವಿದಾನಸೌಧದಲ್ಲಿ ನಡೆದ ಮಾತುಕತೆಯ ನಂತರ ಅವರು ಸರ್ಕಾರದ ನಿರ್ಧಾರ ಪ್ರಕಟಿಸಿದರು.</p>. <p>ಸ್ವ ಇಚ್ಚೆಯಿಂದ ಭೂಮಿ ಕೊಡಲು ಮುಂದಾಗುವ ರೈತರ ಭೂಮಿಯನ್ನು ಖರೀದಿಸಲಾಗುವುದು. ಅಭಿವೃದ್ಧಿ ಪಡಿಸಿದ ಭೂಮಿಯಲ್ಲಿ ಶೇ 50ರಷ್ಟು ಭೂಮಿ ನೀಡಲು ತೀರ್ಮಾನಿಸಲಾಗಿದೆ ಎಂದರು.</p>.ದೇವನಹಳ್ಳಿ ಭೂಸ್ವಾಧೀನ: ಕಾನೂನು ತೊಡಕು ನಿವಾರಿಸಿ; ನಟ ಪ್ರಕಾಶ್ ರಾಜ್.ದೇವನಹಳ್ಳಿ ಭೂಸ್ವಾಧೀನ: ಹೋರಾಟಗಾರರ ಜತೆ ನಾಳೆ ಸಿಎಂ ಸಭೆ .ದೇವನಹಳ್ಳಿ ಸಮೀಪ ಬಿಲ್ಡರ್ಗಳ ಭೂಮಿ ಎಷ್ಟಿದೆ ಗೊತ್ತು: ಸಚಿವ ಎಂ.ಬಿ.ಪಾಟೀಲ .ದೇವನಹಳ್ಳಿ | ರೈತರ ಪ್ರತಿಭಟನೆ: 449 ಎಕರೆ ನೀಡಲು ಸಿದ್ಧ; ಸಿಎಂಗೆ ಮನವಿ.ದೇವನಹಳ್ಳಿ ಭೂಸ್ವಾಧೀನ ಚರ್ಚೆ: ಜುಲೈ 15ಕ್ಕೆ ಮುಂದೂಡಿಕೆ.ದೇವನಹಳ್ಳಿ ರೈತರಿಗಾಗಿ ದೆಹಲಿ ಮಾದರಿ ಚಳವಳಿ: ರಾಕೇಶ್ ಟಿಕಾಯತ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ದೇವನಹಳ್ಳಿ ಚನ್ನರಾಯಪಟ್ಟಣ ಹೋಬಳಿ 1777 ಎಕರೆ ಭೂಸ್ವಾಧೀನ ಅಧಿಸೂಚನೆ ರದ್ದು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.</p><p>ಹೋರಾಟಗಾರರು, ರೈತರ ಜತೆ ವಿದಾನಸೌಧದಲ್ಲಿ ನಡೆದ ಮಾತುಕತೆಯ ನಂತರ ಅವರು ಸರ್ಕಾರದ ನಿರ್ಧಾರ ಪ್ರಕಟಿಸಿದರು.</p>. <p>ಸ್ವ ಇಚ್ಚೆಯಿಂದ ಭೂಮಿ ಕೊಡಲು ಮುಂದಾಗುವ ರೈತರ ಭೂಮಿಯನ್ನು ಖರೀದಿಸಲಾಗುವುದು. ಅಭಿವೃದ್ಧಿ ಪಡಿಸಿದ ಭೂಮಿಯಲ್ಲಿ ಶೇ 50ರಷ್ಟು ಭೂಮಿ ನೀಡಲು ತೀರ್ಮಾನಿಸಲಾಗಿದೆ ಎಂದರು.</p>.ದೇವನಹಳ್ಳಿ ಭೂಸ್ವಾಧೀನ: ಕಾನೂನು ತೊಡಕು ನಿವಾರಿಸಿ; ನಟ ಪ್ರಕಾಶ್ ರಾಜ್.ದೇವನಹಳ್ಳಿ ಭೂಸ್ವಾಧೀನ: ಹೋರಾಟಗಾರರ ಜತೆ ನಾಳೆ ಸಿಎಂ ಸಭೆ .ದೇವನಹಳ್ಳಿ ಸಮೀಪ ಬಿಲ್ಡರ್ಗಳ ಭೂಮಿ ಎಷ್ಟಿದೆ ಗೊತ್ತು: ಸಚಿವ ಎಂ.ಬಿ.ಪಾಟೀಲ .ದೇವನಹಳ್ಳಿ | ರೈತರ ಪ್ರತಿಭಟನೆ: 449 ಎಕರೆ ನೀಡಲು ಸಿದ್ಧ; ಸಿಎಂಗೆ ಮನವಿ.ದೇವನಹಳ್ಳಿ ಭೂಸ್ವಾಧೀನ ಚರ್ಚೆ: ಜುಲೈ 15ಕ್ಕೆ ಮುಂದೂಡಿಕೆ.ದೇವನಹಳ್ಳಿ ರೈತರಿಗಾಗಿ ದೆಹಲಿ ಮಾದರಿ ಚಳವಳಿ: ರಾಕೇಶ್ ಟಿಕಾಯತ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>