ಸೋಮವಾರ, 1 ಡಿಸೆಂಬರ್ 2025
×
ADVERTISEMENT
ADVERTISEMENT

ಹಾಸ್ಯನಟ ಉಮೇಶ್ ನುಡಿ ನಮನ: ಆಂಗಿಕದಿಂದಲೇ ನಗಿಸಬಲ್ಲ ಚತುರ

ಕೆ.ವಿ.ನಾಗರಾಜಮೂರ್ತಿ
Published : 30 ನವೆಂಬರ್ 2025, 23:30 IST
Last Updated : 30 ನವೆಂಬರ್ 2025, 23:30 IST
ಫಾಲೋ ಮಾಡಿ
Comments
‘ಬರಹಕ್ಕೂ ಹಚ್ಚಿದ್ದೆ...’
ಉಮೇಶ್ ಅವರು ಒಳ್ಳೆಯ ಬರಹಗಾರರೂ ಆಗಿದ್ದರು. ಅವರನ್ನು ಬರಹಕ್ಕೆ ಹಚ್ಚುವ ಅವಕಾಶ ನನಗೆ ಒದಗಿತ್ತು. ಅವರೊಂದಿಗೆ ಕೂತು ಚರ್ಚಿಸಿ, ಒತ್ತಡ ಹೇರಿ ಬರೆಸುತ್ತಿದ್ದೆ. ‘ಮಲ್ಲಿಗೆ’, ‘ತುಷಾರ’ ನಿಯತಕಾಲಿಕಗಳಲ್ಲಿಅವರಿಂದ ಬಹಳ ಲೇಖನಗಳನ್ನು ಬರೆಸಿದೆ. ಅವರಿಂದ ಬಹಳಷ್ಟು ಸಂದರ್ಶನಗಳನ್ನು ಮಾಡಿಸಿದ್ದೆ. ನಿಧಾನವಾಗಿ ಅವರೊಳಗಿನ ಬರಹಗಾರ ಹೊರಬಂದ. ಬರವಣಿಗೆಯಲ್ಲಿನ ಜೀವಂತಿಕೆ ಅವರ ಆತ್ಮಕತೆ ‘ಗಂಟೆ’ಯಲ್ಲಿ ಓದುಗರ ಅನುಭವಕ್ಕೆ ಬರುತ್ತದೆ.
ವಿಜಯಾ, ಲೇಖಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT