ಬುಧವಾರ, 4 ಮಾರ್ಚ್ 2026
×
ADVERTISEMENT

ವಿಜೃಂಭಣೆಯ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ

ಅಡ್ಡಿ, ಆತಂಕಗಳಿಗೆ ತೆರೆ ಎಳೆದ ಜಿಲ್ಲಾಧಿಕಾರಿ ಕೆ.ಎಸ್‌. ಲತಾಕುಮಾರಿ: ಭಕ್ತಿಯಿಂದ ರಥ ಎಳೆದ ಭಕ್ತರು
Published : 4 ಮಾರ್ಚ್ 2026, 6:32 IST
Last Updated : 4 ಮಾರ್ಚ್ 2026, 6:32 IST
ADVERTISEMENT
ಫಾಲೋ ಮಾಡಿ
Comments
ರಥೋತ್ಸವದಲ್ಲಿ ಭಾಗವಹಿಸಲು ಬಂದಿದ್ದ ಪುಟ್ಟಜೋಡಿಯೊಂದು ಸಾರ್ವಜನಿಕರ ಗಮನ ಸೆಳೆಯಿತು.
ರಥೋತ್ಸವದಲ್ಲಿ ಭಾಗವಹಿಸಲು ಬಂದಿದ್ದ ಪುಟ್ಟಜೋಡಿಯೊಂದು ಸಾರ್ವಜನಿಕರ ಗಮನ ಸೆಳೆಯಿತು.
ಹೊಳೆನರಸೀಪುರದ ಐಸಿರಿ ಅಸೋಸಿಯೇಟ್‌ ಮಾಲೀಕ ರೋಹಿತ್ ಅವರು 6 ಅಡಿ ಎತ್ತರದ 24 ಗಂಟೆ ಉರಿಯುವ ಗಂಧದಕಡ್ಡಿಯನ್ನು ದೇವಾಲಯ ಮುಂದೆ ಹಚ್ಚಿದ್ದರು. ಸಾವಿರಕ್ಕೂ ಹೆಚ್ಚು ಜನರಿಗೆ ನಿತ್ಯ ಬಳಸುವ ಸೈಕಲ್ ಬ್ರಾಂಡ್ ಗಂಧದಕಡ್ಡಿ ಹಾಗೂ ಬೀಸಣಿಗೆ ಉಚಿತವಾಗಿ ನೀಡಿದರು 
ಹೊಳೆನರಸೀಪುರದ ಐಸಿರಿ ಅಸೋಸಿಯೇಟ್‌ ಮಾಲೀಕ ರೋಹಿತ್ ಅವರು 6 ಅಡಿ ಎತ್ತರದ 24 ಗಂಟೆ ಉರಿಯುವ ಗಂಧದಕಡ್ಡಿಯನ್ನು ದೇವಾಲಯ ಮುಂದೆ ಹಚ್ಚಿದ್ದರು. ಸಾವಿರಕ್ಕೂ ಹೆಚ್ಚು ಜನರಿಗೆ ನಿತ್ಯ ಬಳಸುವ ಸೈಕಲ್ ಬ್ರಾಂಡ್ ಗಂಧದಕಡ್ಡಿ ಹಾಗೂ ಬೀಸಣಿಗೆ ಉಚಿತವಾಗಿ ನೀಡಿದರು 
ಹಬ್ಬಹರಿದಿನಗಳಲ್ಲಿ ನಾವು ಹೊಸಬಟ್ಟೆ ಧರಿಸುತ್ತೇವೆ. ರಥಕ್ಕೂ ಹೊಸಬಟ್ಟೆ ಹಾಕಿ ಅಲಂಕರಿಸಿದ್ದರೆ ತುಂಬಾ ಚೆನ್ನಾಗಿರುತ್ತಿತ್ತು.
ಎಚ್.ಆರ್. ಸುರೇಶ್ ಪಟ್ಟಣದ ನಿವಾಸಿ
ರಥೋತ್ಸವ ನಡೆಯುತ್ತೋ ಇಲ್ಲವೋ ಎಂದು ಆತಂಕಗೊಂಡಿದ್ದವು. ಲಕ್ಷ್ಮೀನರಸಿಂಹನ ದಯೆಯಿಂದ ರಥೋತ್ಸವ ಚೆನ್ನಾಗಿ ನಡೆಯಿತು.
ಬೃಂದಾ ಗೃಹಿಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT