ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ

ADVERTISEMENT

ಚಿಂಚೋಳಿ | ಪೂರಕ ಹವಾಮಾನ: ವರ್ಷದಲ್ಲಿಯೇ ದುಪ್ಪಟ್ಟಾದ ಮಾವು ಬೇಸಾಯ ಕ್ಷೇತ್ರ

ಚಿಂಚೋಳಿ ತಾಲ್ಲೂಕಿನಲ್ಲಿ ಒಂದೇ ವರ್ಷದಲ್ಲಿ ಮಾವು ಬೇಸಾಯ ಕ್ಷೇತ್ರ ದುಪ್ಪಟ್ಟಾಗಿದ್ದು, ಇದರಲ್ಲಿ ನೆರೆ ರಾಜ್ಯದ ರೈತರ ಪಾಲೇ ಹೆಚ್ಚಾಗಿದೆ.
Last Updated 18 ಮೇ 2024, 7:36 IST
ಚಿಂಚೋಳಿ |  ಪೂರಕ ಹವಾಮಾನ: ವರ್ಷದಲ್ಲಿಯೇ ದುಪ್ಪಟ್ಟಾದ ಮಾವು ಬೇಸಾಯ ಕ್ಷೇತ್ರ

ಮುನ್ನೊಳ್ಳಿ: ಗಂಗಮ್ಮನ ಕೆರೆ ಜೀರ್ಣೋದ್ಧಾರ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ-–ನರೇಗಾ ಯೋಜನೆಯಿಂದ ಅನುದಾನದ ನೆರವು
Last Updated 18 ಮೇ 2024, 7:32 IST
ಮುನ್ನೊಳ್ಳಿ: ಗಂಗಮ್ಮನ ಕೆರೆ ಜೀರ್ಣೋದ್ಧಾರ

KKRTCಗೆ ಬಲ ತುಂಬಿದ ಶಕ್ತಿ ಯೋಜನೆ; ಮತ್ತೆ 250 ಹೊಸ ಬಸ್ ಖರೀದಿಗೆ ಸಿದ್ಧತೆ

ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಜಾರಿಗೊಳಿಸಿದ ಮಹಿಳೆಯರಿಗೆ ರಾಜ್ಯದಾದ್ಯಂತ ಉಚಿತ ಬಸ್ ಪ್ರಯಾಣದ ಸೌಲಭ್ಯ ಕಲ್ಪಿಸುವ ‘ಶಕ್ತಿ’ ಯೋಜನೆಯು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಆರ್ಥಿಕ ಬಲ ತುಂಬಿದೆ.
Last Updated 18 ಮೇ 2024, 7:16 IST
KKRTCಗೆ ಬಲ ತುಂಬಿದ ಶಕ್ತಿ ಯೋಜನೆ; ಮತ್ತೆ 250 ಹೊಸ ಬಸ್ ಖರೀದಿಗೆ ಸಿದ್ಧತೆ

ಶಹಾಬಾದ್‌–ಕಾಗಿಣಾ ಸಂಪರ್ಕಿಸುವ ಹೊಸ ಸೇತುವೆ ಸಂಚಾರಕ್ಕೆ ಮುಕ್ತ

₹65 ಕೋಟಿ ವೆಚ್ಚದ ಸೇತುವೆ ಕಾಮಗಾರಿ ಪೂರ್ಣ
Last Updated 18 ಮೇ 2024, 7:12 IST
ಶಹಾಬಾದ್‌–ಕಾಗಿಣಾ ಸಂಪರ್ಕಿಸುವ ಹೊಸ ಸೇತುವೆ ಸಂಚಾರಕ್ಕೆ ಮುಕ್ತ

ಚಿಂಚೋಳಿ: ನೆಲ ಬಿಟ್ಟು ಮೇಲೇಳದ 110 ಕೆವಿ ಸ್ಟೇಷನ್

ಕೊಳ್ಳೂರು ಗ್ರಾಮದಲ್ಲಿ ಸುಮಾರು ₹13 ಕೋಟಿ ಅಂದಾಜು ವೆಚ್ಚದ 110 ಕೆವಿ ವಿದ್ಯುತ್ ಉಪ ಕೇಂದ್ರಕ್ಕೆ ಭೂಮಿ ಪೂಜೆ ನಡೆದು 15 ತಿಂಗಳು ಗತಿಸಿದರೂ ಕಾಮಗಾರಿ ನೆಲ ಬಿಟ್ಟು ಮೇಲೆದ್ದಿಲ್ಲ.
Last Updated 17 ಮೇ 2024, 5:13 IST
ಚಿಂಚೋಳಿ: ನೆಲ ಬಿಟ್ಟು ಮೇಲೇಳದ 110 ಕೆವಿ ಸ್ಟೇಷನ್

ಅಮೆರಿಕಕ್ಕೆ ಶಾದಿಪುರ ಮಾವು: ವಾರ್ಷಿಕ ₹2 ಕೋಟಿ ಆದಾಯ

ವಾರ್ಷಿಕ ₹2 ಕೋಟಿ ಆದಾಯ ಗಳಿಸುತ್ತಿರುವ ದಂಪತಿ
Last Updated 16 ಮೇ 2024, 19:34 IST
ಅಮೆರಿಕಕ್ಕೆ ಶಾದಿಪುರ ಮಾವು: ವಾರ್ಷಿಕ ₹2 ಕೋಟಿ ಆದಾಯ

ಅಫಜಲಪುರ: ಬೆಳೆ ಪರಿಹಾರಕ್ಕಾಗಿ ರೈತರ ಅಲೆದಾಟ

 ಕಳೆದ ವರ್ಷ ಮಳೆ ಇಲ್ಲದೆ ಬೆಳೆ ಹಾಳಾದ ರೈತರಿಗೆ ಸರ್ಕಾರ 15 ದಿನಗಳ ಹಿಂದೆ ಬೆಳೆ ಪರಿಹಾರ ನೀಡಿದೆ ಇನ್ನೂ   ಸಾಕಷ್ಟು ರೈತರಿಗೆಬೆಳೆ ಪರಿಹಾರ ಬರದ...
Last Updated 16 ಮೇ 2024, 15:43 IST
ಅಫಜಲಪುರ: ಬೆಳೆ ಪರಿಹಾರಕ್ಕಾಗಿ ರೈತರ ಅಲೆದಾಟ
ADVERTISEMENT

ಈಶಾನ್ಯ ಪದವೀಧರ ಕ್ಷೇತ್ರ | ಕೊನೆಯ ದಿನ 20 ಅಭ್ಯರ್ಥಿಗಳಿಂದ ನಾಮಪತ್ರ

ಕರ್ನಾಟಕ ಈಶಾನ್ಯ ಪದವೀಧರ ಮತಕ್ಷೇತ್ರದ ಚುನಾವಣೆ
Last Updated 16 ಮೇ 2024, 15:41 IST
ಈಶಾನ್ಯ ಪದವೀಧರ ಕ್ಷೇತ್ರ | ಕೊನೆಯ ದಿನ 20 ಅಭ್ಯರ್ಥಿಗಳಿಂದ ನಾಮಪತ್ರ

ಅಮರನಾಥ ಪರ ಬಿಜೆಪಿ–ಜೆಡಿಎಸ್ ಒಗ್ಗಟ್ಟು ಪ್ರದರ್ಶನ

ಬಿಜೆಪಿ ಅಭ್ಯರ್ಥಿಗೆ ಪ್ರಾಶಸ್ತ್ಯದ ಮತ ನೀಡಲು ಎರಡೂ ಪಕ್ಷಗಳ ಮುಖಂಡರ ಮನವಿ
Last Updated 16 ಮೇ 2024, 15:33 IST
ಅಮರನಾಥ ಪರ ಬಿಜೆಪಿ–ಜೆಡಿಎಸ್ ಒಗ್ಗಟ್ಟು ಪ್ರದರ್ಶನ

ಅಫಜಲಪುರ: ಪ್ರಜಾವಾಣಿ ವರದಿಗೆ ಜೆಸ್ಕಾಂ ಸ್ಪಂದನೆ

 ಪಟ್ಟಣದ ಪ್ರವಾಸಿ ಮಂದಿರದ ಎದುರುಗಡೆ ಮುಖ್ಯರಸ್ತೆಯ ಮೇಲೆ ವಿದ್ಯುತ್ ಕಂಬ ಬಾಗಿ ಮಳೆಗಾಳಿಗೆ ಕೆಳಗೆ ಬೀಳುವ ಪರಿಸ್ಥಿತಿಯನ್ನು ಪ್ರಜಾವಾಣಿ ಬುಧವಾರದ ಕುಂದು ಕೊರತೆ ವಿಭಾಗದಲ್ಲಿ ಸುದ್ದಿ ಮಾಡಿದನ್ನು...
Last Updated 16 ಮೇ 2024, 15:30 IST
ಅಫಜಲಪುರ: ಪ್ರಜಾವಾಣಿ ವರದಿಗೆ ಜೆಸ್ಕಾಂ ಸ್ಪಂದನೆ
ADVERTISEMENT