ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು

ADVERTISEMENT

ಮಾನ್ವಿ: ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬೋಧಕ ಹುದ್ದೆಗಳು ಖಾಲಿ

ಮಾನ್ವಿ ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಲವು ವರ್ಷಗಳಿಂದ ಬೋಧಕ–ಬೋಧಕೇತರ ಹುದ್ದೆಗಳು ಖಾಲಿ ಇರುವ ಕಾರಣ ಮಕ್ಕಳನ್ನು ಸೇರಿಸಲು ಪಾಲಕರು ಹಿಂದೇಟು ಹಾಕುವಂತಾಗಿದೆ.
Last Updated 20 ಮೇ 2024, 5:30 IST
ಮಾನ್ವಿ: ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬೋಧಕ ಹುದ್ದೆಗಳು ಖಾಲಿ

ಗೊರೇಬಾಳ: ದುರ್ವಾಸನೆ ಬೀರುತ್ತಿರುವ ಕೆರೆ ನೀರು

6 ಸಾವಿರ ಜನರಿಗೆ ಜನರಿಗೆ ಒಂದೇ ನೀರು ಶುದ್ಧೀಕರಣ ಘಟಕ
Last Updated 20 ಮೇ 2024, 5:27 IST
ಗೊರೇಬಾಳ: ದುರ್ವಾಸನೆ ಬೀರುತ್ತಿರುವ ಕೆರೆ ನೀರು

ಲಿಂಗಸುಗೂರು: ಕೃಷ್ಣಾರ್ಪಣೆಯಾದ ಕಲ್ಯಾಣ ಚಾಲುಕ್ಯರ ದೇವಾಲಯ

ನಾರಾಯಣಪುರ ಅಣೆಕಟ್ಟೆ (ಬಸವಸಾಗರ) ಹಿನ್ನಿರಿನಲ್ಲಿ ಮುಳುಗಡೆಯಾಗಿರುವ 32 ಹಳ್ಳಿಗಳ ಪೈಕಿ ಕಲ್ಯಾಣ ಚಾಲುಕ್ಯರ ಕಾಲದ ಹಲ್ಕಾವಟಗಿ ದತ್ತಾತ್ರೆಯ, ನವಲಿಯ ಅನಂತಶಯನ, ಗುಡಿಜಾವೂರು ರಾಮಲಿಂಗೇಶ‍್ವರ ದೇವಾಲಯಗಳು ಐತಿಹಾಸಿಕ ಗತ ವೈಭವ ಸಾರುತ್ತಿವೆ.
Last Updated 20 ಮೇ 2024, 5:23 IST
ಲಿಂಗಸುಗೂರು: ಕೃಷ್ಣಾರ್ಪಣೆಯಾದ ಕಲ್ಯಾಣ ಚಾಲುಕ್ಯರ ದೇವಾಲಯ

ರಾಯಚೂರು | ರೈತರು, ವ್ಯಾಪಾರಸ್ಥರಿಂದ ರಸ್ತೆ ಬದಿ ತರಕಾರಿ ಮಾರಾಟ

ತರಕಾರಿ ಸಗಟು ವ್ಯಾಪಾರಕ್ಕೆ ಸರಿಯಾದ ವ್ಯವಸ್ಥೆಯೇ ಇಲ್ಲ
Last Updated 20 ಮೇ 2024, 5:19 IST
ರಾಯಚೂರು | ರೈತರು, ವ್ಯಾಪಾರಸ್ಥರಿಂದ ರಸ್ತೆ ಬದಿ ತರಕಾರಿ ಮಾರಾಟ

ಮಸ್ಕಿ | ಇಸ್ಪೀಟ್ ಅಡ್ಡೆ ಮೇಲೆ ದಾಳಿ: 12 ಜನರ ಬಂಧನ

ಮಸ್ಕಿ ಪಟ್ಟಣದ ಪರಾಪೂರ ರಸ್ತೆಯ ಮನೆಯೊಂದರಲ್ಲಿ ಇಸ್ಪೀಟ್ ಆಡುತ್ತಿದ್ದವರ ಮೇಲೆ ದಾಳಿ ನಡೆಸಿದ ಪಿಎಸ್‌ಐ ವೈಶಾಲಿ ನೇತೃತ್ವದ ತಂಡ 12 ಜನರನ್ನು ಬಂಧಿಸಿ ₹69 ಸಾವಿರ ವಶಪಡಿಸಿಕೊಂಡಿದ್ದಾರೆ.
Last Updated 19 ಮೇ 2024, 14:38 IST
fallback

ರಾಯಚೂರು | ರಿಮ್ಸ್‌ನಲ್ಲಿ ‘ಬಿ’ ಬ್ಲಾಕ್‌ಗೆ ಚಾಲನೆ: ಸೌಲಭ್ಯ ವಿಸ್ತರಣೆ

ರಿಮ್ಸ್‌ನಲ್ಲಿ ಒಳ, ಹೊರ ರೋಗಿಗಳ ಸಂಖ್ಯೆ ಹೆಚ್ಚಳ: ಆಂಧ್ರಪ್ರದೇಶ, ತೆಲಂಗಾಣದಿಂದಲೂ ಬರುವ ಜನ
Last Updated 19 ಮೇ 2024, 7:53 IST
ರಾಯಚೂರು | ರಿಮ್ಸ್‌ನಲ್ಲಿ ‘ಬಿ’ ಬ್ಲಾಕ್‌ಗೆ ಚಾಲನೆ: ಸೌಲಭ್ಯ ವಿಸ್ತರಣೆ

ದೇವದುರ್ಗ:ವಿಶೇಷ ತರಗತಿಗೆ ಒತ್ತು, ಶಿಕ್ಷಕರ ಸಾಂಘಿಕ ಪ್ರಯತ್ನ ತಂದ ಉತ್ತಮ ಫಲಿತಾಂಶ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕಿನ ವಸತಿ ಶಾಲೆಗಳ ಸಾಧನೆ
Last Updated 19 ಮೇ 2024, 5:35 IST
ದೇವದುರ್ಗ:ವಿಶೇಷ ತರಗತಿಗೆ ಒತ್ತು, ಶಿಕ್ಷಕರ ಸಾಂಘಿಕ ಪ್ರಯತ್ನ ತಂದ ಉತ್ತಮ ಫಲಿತಾಂಶ
ADVERTISEMENT

ಕವಿತಾಳ: ಸಾಧಾರಣ ಮಳೆ, ಚುರುಕು ಪಡೆದ ಕೃಷಿ ಚಟುವಟಿಕೆ

ಕೆಲವೆಡೆ ತೊಗರಿ ಮರು ಬಿತ್ತನೆಗೆ ವೇಗ
Last Updated 19 ಮೇ 2024, 4:44 IST
ಕವಿತಾಳ: ಸಾಧಾರಣ ಮಳೆ, ಚುರುಕು ಪಡೆದ ಕೃಷಿ ಚಟುವಟಿಕೆ

ರಾಯಚೂರು: ವಿದ್ಯುತ್ ಗ್ರಾಹಕರಿಗೆ ಗೃಹಜ್ಯೋತಿಯ ‘ಬಿಸಿ’

ಎರಡು ತಿಂಗಳ ಅವಧಿಯಲ್ಲಿ 45 ಡಿಗ್ರಿ ಸೆಲ್ಸಿಯಸ್ ತಾಪಮಾನ ರಾಯಚೂರು ಜಿಲ್ಲೆಯ ಜನರನ್ನು ಹಿಂಡಿ ಹಿಪ್ಪೆ ಮಾಡಿದೆ.
Last Updated 18 ಮೇ 2024, 7:40 IST
ರಾಯಚೂರು: ವಿದ್ಯುತ್ ಗ್ರಾಹಕರಿಗೆ ಗೃಹಜ್ಯೋತಿಯ ‘ಬಿಸಿ’

ಕವಿತಾಳ | ಕೆಲಸ ನಿರಾಕರಣೆ: ನರೇಗಾ ಕಾರ್ಮಿಕರ ಆಕ್ರೋಶ

ಕವಿತಾಳ ಸಮೀಪದ ಅಮೀನಗಡ ಗ್ರಾಮ ಪಂಚಾಯಿತಿ ಎದುರು ನರೇಗಾ ಕೂಲಿ ಕಾರ್ಮಿಕರು ಶುಕ್ರವಾರ ಕೆಲಸ ನೀಡುವಂತೆ ಆಗ್ರಹಿಸಿದರು.
Last Updated 17 ಮೇ 2024, 14:13 IST
ಕವಿತಾಳ | ಕೆಲಸ ನಿರಾಕರಣೆ: ನರೇಗಾ ಕಾರ್ಮಿಕರ ಆಕ್ರೋಶ
ADVERTISEMENT