ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಕಲೆ/ ಸಾಹಿತ್ಯ

ADVERTISEMENT

ಕುವೆಂಪು ಪದ ಸೃಷ್ಟಿ | ತರುಪಿಶಾಚಿ

ಕುವೆಂಪು ಪದ ಸೃಷ್ಟಿ | ತರುಪಿಶಾಚಿ
Last Updated 19 ಮೇ 2024, 0:30 IST
ಕುವೆಂಪು ಪದ ಸೃಷ್ಟಿ | ತರುಪಿಶಾಚಿ

ಭದ್ರಾ ಅರಣ್ಯ | ಝರಿ ಜಿನುಗಿ ಕಾಮಳ್ಳಿಗಳು ಹಾಡಿದಾಗ...

25 ವರ್ಷಗಳ ಹಿಂದೆ ಚಿಕ್ಕಮಗಳೂರಿನ ಭದ್ರಾ ಅರಣ್ಯದಿಂದ ಸ್ಥಳಾಂತರಗೊಂಡ 16 ಹಳ್ಳಿಗಳ ಜನರ ಬದುಕು ಈಗ ಏನಾಗಿದೆ? ಅವರು ಕಾಡನ್ನು ತೊರೆದ ಬಳಿಕ ಕಾಡು ಪುನಶ್ಚೇತನಗೊಂಡಿದೆಯೇ? ಕಾಡಿನೊಳಗಿದ್ದ ಆ ಹಳ್ಳಿ, ಮನೆ ಮತ್ತು ಹೊಲಗದ್ದೆಗಳ ಚಿತ್ರಣ ಇಲ್ಲಿದೆ...
Last Updated 19 ಮೇ 2024, 0:30 IST
ಭದ್ರಾ ಅರಣ್ಯ | ಝರಿ ಜಿನುಗಿ ಕಾಮಳ್ಳಿಗಳು ಹಾಡಿದಾಗ...

Raja Parba in Odisha | ಭೂಮ್ತಾಯಿಗೆ ಮುಟ್ಟಿನ ರಜೆ

ಒಡಿಶಾ ರಾಜ್ಯದಲ್ಲಿ ರಜಾ ಪರ್ಬ ಎನ್ನುವ ವಿಶಿಷ್ಟ ಆಚರಣೆ ಇದೆ. ಇಲ್ಲಿನ ಜನರು ವರ್ಷಕ್ಕೊಮ್ಮೆ ಭೂಮಿಗೆ ಮುಟ್ಟಿನ ರಜೆ ಕೊಟ್ಟು ಸಂಭ್ರಮಿಸುತ್ತಾರೆ....
Last Updated 19 ಮೇ 2024, 0:30 IST
Raja Parba in Odisha | ಭೂಮ್ತಾಯಿಗೆ ಮುಟ್ಟಿನ ರಜೆ

ಕವನ | ಜಾತ್ರೆ ಪೇಟೆಯ ಚಿತ್ರಗಳು

ಕವನ | ಜಾತ್ರೆ ಪೇಟೆಯ ಚಿತ್ರಗಳು
Last Updated 19 ಮೇ 2024, 0:10 IST
ಕವನ | ಜಾತ್ರೆ ಪೇಟೆಯ ಚಿತ್ರಗಳು

ಬೊಮ್ಮನಹಳ್ಳಿಯ ಮಣ್ಣಿನ ದಾರಿ

ವಿದ್ಯಾಭ್ಯಾಸಕ್ಕಾಗಿ ಕುಮಟಾ, ಧಾರವಾಡ ಮತ್ತು ಉದ್ಯೋಗ ನಿಮಿತ್ತ ಮುಂಬೈ ವಲಸೆ ಇತ್ಯಾದಿಗಳಿಂದಾಗಿ ಇತ್ತ ಹಾಯದ ನನ್ನ ಮಂಚಿಕೇರಿ ಪ್ರವಾಸದ ಎರಡನೇ ಹಂತ ಒದಗಿ ಬಂದಿದ್ದು ಸೀದಾ 25 ವರ್ಷಗಳ ನಂತರ 1992ರಲ್ಲಿ!
Last Updated 19 ಮೇ 2024, 0:10 IST
ಬೊಮ್ಮನಹಳ್ಳಿಯ ಮಣ್ಣಿನ ದಾರಿ

ಮೊದಲ ಓದು | ಕಾವೇರಿ ವಿವಾದದ ಮೂಲ ಬೆನ್ನತ್ತಿ...

ನದಿ ನೀರು ಹಂಚಿಕೆ ಈಗ ಜಾಗತಿಕ ವಿಷಯ. ಇಂಥ ವಿವಾದದಲ್ಲಿರುವ ದಕ್ಷಿಣ ಭಾರತದ ಜೀವನದಿ ಕಾವೇರಿಯ ವಿವಾದ ಇಂದು, ನಿನ್ನೆಯದಲ್ಲ. ಆ ವಿವಾದದವನ್ನೇ ಬೆನ್ನು ಹತ್ತಿರುವ ನಿವೃತ್ತ ಐಪಿಎಸ್ ಅಧಿಕಾರಿ ಸಿ.ಚಂದ್ರಶೇಖರ್ ಅವರು, ‘ಕಾವೇರಿ ವಿವಾದ ಒಂದು ಐತಿಹಾಸಿಕ ಹಿನ್ನೋಟ’ ಎಂಬ ಕೃತಿಯನ್ನು ರಚಿಸಿದ್ದಾರೆ.
Last Updated 19 ಮೇ 2024, 0:10 IST
ಮೊದಲ ಓದು | ಕಾವೇರಿ ವಿವಾದದ ಮೂಲ ಬೆನ್ನತ್ತಿ...

ಪುಸ್ತಕ ವಿಮರ್ಶೆ | ಕಾಡಿನೊಂದಿಗೆ ಕಾಡುವ ಬರಹಗಳು

ಲೇಖಕಿಯ ಬಾಲ್ಯದ ನೆನಪು ಕಾಡಿನೊಂದಿಗೆ ಅನಾವರಣ ಆಗುತ್ತ ಹೋಗುತ್ತದೆ. ಕಾಡು ಕಾಡುವ ಪರಿ ಕೇವಲ ಕಾಡಿಗಷ್ಟೇ ಅಲ್ಲ, ಕಾಡಿಗಂಟಿಕೊಂಡಿದ್ದ ನಾಡು ಮತ್ತು ಜೀವನಾಡಿಯಾಗಿದ್ದ ನದಿಗಳ ಸುತ್ತಲೂ ನೆನಪಿನ ಸುಳಿ ಗಿರಕಿಹೊಡೆಯುತ್ತದೆ.
Last Updated 19 ಮೇ 2024, 0:01 IST
ಪುಸ್ತಕ ವಿಮರ್ಶೆ | ಕಾಡಿನೊಂದಿಗೆ ಕಾಡುವ ಬರಹಗಳು
ADVERTISEMENT

ಮಕ್ಕಳ ಕೈಲಿ ಮೈಸೂರು ಶೈಲಿ

ಮಕ್ಕಳಲ್ಲಿ ಮೈಸೂರು ಶೈಲಿ ಕುರಿತು ಅಭಿಮಾನ ಮೂಡಿಸಲು ಆಯೋಜಿಸಿದ್ದ ಕಲಾಶಿಬಿರ ಹೊಸ ಪೀಳಿಗೆಗೆ ಪಾರಂಪರಿಕ ಜ್ಞಾನವನ್ನು ದಾಟಿಸಿತು.
Last Updated 19 ಮೇ 2024, 0:01 IST
ಮಕ್ಕಳ ಕೈಲಿ ಮೈಸೂರು ಶೈಲಿ

ಪುಸ್ತಕ ವಿಮರ್ಶೆ | ವಿರಳ ಕಾಯಿಲೆ ಪರಿಚಯಿಸುವ ಕೃತಿ

ಕನ್ನಡದಲ್ಲಿ ಆರೋಗ್ಯ ಕುರಿತಾದ ಪುಸ್ತಕಗಳು ಹೆಚ್ಚಾಗಿ ಬರುತ್ತಿವೆ. ಕಾಯಿಲೆ ಬಗ್ಗೆ ಅರಿವು ಮೂಡಿಸಲು, ಜನರಿಗೆ ರೋಗದ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಲು, ಆ ಮೂಲಕ ಭಯ ನಿವಾರಣೆ ಮಾಡಲು ಇಂತಹ ಪುಸ್ತಕಗಳು ಸಹಕಾರಿ.
Last Updated 19 ಮೇ 2024, 0:01 IST
ಪುಸ್ತಕ ವಿಮರ್ಶೆ | ವಿರಳ ಕಾಯಿಲೆ ಪರಿಚಯಿಸುವ ಕೃತಿ

ನುಡಿ ನಮನ | ಜನವಾದಿ ಸಂಶೋಧಕ ಪಾಲ್ತಾಡಿ

ಊರು ಕಟ್ಟುವ ಶಿಕ್ಷಕರು ಮಾತ್ರ ಕೇವಲ ಎರಡು ತಲೆಮಾರಲ್ಲ, ಇಡೀ ಗ್ರಾಮವನ್ನು ನಿರಂತರವಾಗಿ ತಿದ್ದುತ್ತಾರೆ ಎಂಬುದಕ್ಕೆ ಸಾಕ್ಷಿಯಂತಿದ್ದರು ಇತ್ತೀಚೆಗೆ ನಿಧನರಾದ ಪಾಲ್ತಾಡಿ ಮೇಷ್ಟ್ರು...
Last Updated 18 ಮೇ 2024, 23:57 IST
ನುಡಿ ನಮನ | ಜನವಾದಿ ಸಂಶೋಧಕ ಪಾಲ್ತಾಡಿ
ADVERTISEMENT