ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾಪ: ಅನಿರ್ದಿಷ್ಟಾವಧಿ ಮುಂದಕ್ಕೆ

Last Updated 28 ಜುಲೈ 2014, 19:55 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆ ಅಧಿವೇಶ­ನ­ವನ್ನು ಅನಿರ್ದಿಷ್ಟಾವಧಿಗೆ ಮುಂದೂ­ಡ­ ಲಾಗಿದೆ. ಅರ್ಕಾವತಿ ಡಿನೋಟಿಫಿ­ಕೇಷನ್‌ ಪ್ರಕರಣದ ಸಿಬಿಐ ತನಿಖೆಗೆ ಒತ್ತಾ ಯಿಸಿ ಬಿಜೆಪಿ ಸದಸ್ಯರು ಇಡೀ ದಿನ ಧರಣಿ ನಡೆಸಿದ ಕಾರಣ ಕಲಾಪ ವನ್ನು ಸೋಮವಾರಕ್ಕೆ ಅಂತ್ಯಗೊಳಿಸಲಾಯಿತು. ಬುಧವಾರ ವಿಧಾನ ಪರಿಷತ್‌ ಕಲಾಪ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT