ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖುಲಾಸೆಯಾದರೂ ಪೊಲೀಸ್‌ ನೌಕರಿ ಇಲ್ಲ

Last Updated 1 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಹೊತ್ತು ಖುಲಾ­ಸೆ­ಗೊಂಡರೂ ಅವರಿಗೆ ಪೊಲೀಸ್‌ ಸೇವೆಯಲ್ಲಿ ಉದ್ಯೋಗ ನಿರಾಕರಿಸ­ಬಹುದಾಗಿದೆ ಎಂದು ಸುಪ್ರೀಂಕೋರ್ಟ್‌ ಹೇಳಿದೆ.

ಪೊಲೀಸ್‌ ಸೇವೆಗೆ ಸೇರುವ ವ್ಯಕ್ತಿ ಪ್ರಾಮಾಣಿಕಹಾಗೂ ಚಾರಿತ್ರ್ಯವಂತ ನಾಗಿರಬೇಕು  ಎಂದು ಕೋರ್ಟ್‌ ಹೇಳಿದೆ. ಅನುಕಂಪದ ಆಧಾರದಲ್ಲಿ ಕಾನಸ್ಟೆಬಲ್‌ ಹುದ್ದೆಗೆ ಅರ್ಜಿ ಸಲ್ಲಿಸಿದ್ದ   ಪರ್ವೇಜ್‌ ಖಾನ್‌ ಎಂಬಾತನಿಗೆ ಉದ್ಯೋಗ ನೀಡಬಹುದು ಎಂದು ಮಧ್ಯ ಪ್ರದೇಶ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್‌ ರದ್ದು ಗೊಳಿಸಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT