ಭೂಗಳ್ಳರ ಜತೆ ಶಾಮೀಲಾಗಿ ಬಡವರಿಗೆ ವಂಚಿಸಿರುವ ಭೂ ದಾಖಲೆಗಳ ಸಹಾಯಕ ನಿರ್ದೇಶಕ ರೂಪ್ ಕುಮಾರ್, ಸರ್ವೆ ಅಧಿಕಾರಿ ವಿದ್ಯಾಧರ್ ಹಾಗೂ ಸರ್ವೆ ಸೂಪರ್ ವೈಸರ್ ತಿಮ್ಮಪ್ಪರನ್ನು ತಕ್ಷಣ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಡಿ.ಎಸ್.ಎಸ್. ರಾಜ್ಯ ಸಂಘಟನಾ ಸಂಚಾಲಕ ಎಂ.ಗುರುಮೂರ್ತಿ, ಟಿ.ಎಚ್. ಹಾಲೇಶಪ್ಪ, ರಮೇಶ್, ಪರಮೇಶ್, ಅಚಿಜನಿ, ಶಿವ ಕಾಮತ್ ಇತರರು ಮನವಿ ನೀಡಿದರು.