ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರೋಡೆ!

Last Updated 27 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

‘ಕೊಹಿನೂರ್‌ ವಜ್ರ: ಕದ್ದದ್ದಲ್ಲ, ಕಾಣಿಕೆ’
(ಪ್ರ.ವಾ.,  ಏ. 19).
ಕಳ್ಳತನದ ಮಾತಿರಲಿ,
ಬ್ರಿಟಿಷ್‌ ಸರ್ಕಾರ ಮಾಡಿದ
ಭಾರತ ‘ದರೋಡೆ’
ಅಷ್ಟಿಷ್ಟಲ್ಲ; ಆದರೆ ‘ಗೋಡೆ’
ಉರುಳಿಸಿ,
ಎರಡು ನಾಡುಗಳ ನಡುವೆ
ಸೇತುವೆ ಕಟ್ಟಿದ
ಮಹನೀಯರೂ ಹಲವರು!
- ಸಿ.ಪಿ.ಕೆ., ಮೈಸೂರು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT