* ಪತಿತೋದ್ಧಾರಕ ಬಸವೇಶ್ವರ (ನಾಟಕ)
ಲೇ: ಪ್ರೊ.ಎಂ.ಎಸ್. ನಾಗರಾಜ್
ಪುಟ: 50, ಬೆಲೆ: ₹ 60
ಪ್ರ: ಹೊಸಬರು ರಂಗತಂಡ, ನಂ. 1892, 7ನೇ ‘ಎ’ ಮುಖ್ಯರಸ್ತೆ, 2ನೇ ಹಂತ, ‘ಇ’ ಬ್ಲಾಕ್, ರಾಜಾಜಿನಗರ, ಬೆಂಗಳೂರು– 560 010
* ವಿರೋಚಿತ (ಶತ ಶತಮಾನದ ಹಿಂದಿನ ಪ್ರೇಮ ಕಾದಂಬರಿ)
ಪುಟ: 76, ಬೆಲೆ: ₹ 60
* ಕಥಾ ಸಂಗಮ – ತಾಮಸ ಭಗ್ನ ಸೌಗಂಧಿಕ ಮುಗ್ಧ ಮಿಲನ (ಕಾದಂಬರಿ)
ಪುಟ: 104, ಬೆಲೆ: ₹ 75
ಮೇಲಿನ ಎರಡೂ ಪುಸ್ತಕಗಳ ಲೇಖಕ: ಕೆ.ಆರ್. ಬಸವರಾಜ
ಪ್ರಕಾಶಕರು: ನಾಟ್ಯಭೂಮಿ ಪ್ರಕಾಶನ, ನಂ. 90, ಶ್ರೀರಂಗ, 12ನೇ ಮುಖ್ಯರಸ್ತೆ, ಎಂ.ಸಿ. ಲೇಔಟ್, ವಿಜಯನಗರ, ಬೆಂಗಳೂರು– 560040
* ಅಕ್ಷರ ದೀಪ (ಮೈಸೂರು ನಗರದಲ್ಲಿ ಅಂಧ ಮಕ್ಕಳಿಗಿರುವ ಶೈಕ್ಷಣಿಕ ಸೌಲಭ್ಯಗಳು)
ಲೇ: ಪಿ.ವಿ. ನಾಗರಾಜ್
ಪುಟ: 88, ಬೆಲೆ: ₹ 75
ಪ್ರ: ರಚನ ಪ್ರಕಾಶನ, ನಂ. 791/5, 25/7ನೇ ಕ್ರಾಸ್, ಹೆಬ್ಬಾಳ 2ನೇ ಹಂತ, ಮೈಸೂರು– 17
* ಅಮ್ಮನ ನೆನಪು (ಸಂಪುಟ –2)
ಸಂ: ಚಂದ್ರಕಾಂತ ವಡ್ಡು
ಪುಟ: 200, ಬೆಲೆ: ₹ 150
ಪ್ರ: ಅಂಕುರ ಪ್ರಕಾಶನ, ನಂ. 656, 2ನೇ ಮುಖ್ಯರಸ್ತೆ, 11ನೇ ಬ್ಲಾಕ್, ನಾಗರಬಾವಿ 2ನೇ ಹಂತ, ಬೆಂಗಳೂರು– 560072
* ಮಣ್ಣಿಗೆ ಬಿದ್ದ ಹೂಗಳು (ಕವನ ಸಂಕಲನ)
ಲೇ: ಬಿದಲೋಟಿ ರಂಗನಾಥ್
ಪುಟ: 91, ಬೆಲೆ: ₹ 85
ಪ್ರ: ನಿಶಾಂತ್ ಪ್ರಕಾಶನ, ಬಿದಲೋಟಿ, ಕೊರಟಗೆರೆ ತಾಲ್ಲೂಕು, ತುಮಕೂರು ಜಿಲ್ಲೆ.