ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಣತರ ಆರಿಸಿ

Last Updated 1 ಸೆಪ್ಟೆಂಬರ್ 2015, 19:35 IST
ಅಕ್ಷರ ಗಾತ್ರ

ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ನಾಳೆಯಿಂದ (ಸೆ. 3 ಮತ್ತು 4) ರಾಜ್ಯ ಮಟ್ಟದ ಸಾಂಸ್ಕೃತಿಕ ಮೇಳ ನಡೆಯಲಿದೆ. ಆದರೆ ಕೆಲವು ವರ್ಷಗಳಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಸ್ಪರ್ಧಾಳುಗಳು ಇಲ್ಲಿನ ತೀರ್ಪುಗಾರರ ಬಗ್ಗೆ ಬೇಸರ ವ್ಯಕ್ತಪಡಿಸಿ ಹೊರನಡೆದಿದ್ದಾರೆ.

ಉದಾಹರಣೆಗೆ ಕಳೆದ ವರ್ಷ ನೃತ್ಯ ಸ್ಪರ್ಧೆ ಸರಿಯಾಗಿ ನಡೆಯದ ಹಿನ್ನೆಲೆಯಲ್ಲಿ, ಯುವ ಸ್ಪರ್ಧಾಳುಗಳಿಗೆ ಈ ಸಾಂಸ್ಕೃತಿಕ ಹಬ್ಬ ನಿರಾಸೆ ಮೂಡಿಸಿತು. ಸ್ಪರ್ಧೆಗಳಲ್ಲಿ ಸರಿಯಾದ ತೀರ್ಪು ನೀಡಬೇಕಾದ ತೀರ್ಪುಗಾರರ ಆಯ್ಕೆಗೇ ಸ್ಪರ್ಧೆ ನಡೆಸಬೇಕಾದ ಅಗತ್ಯ ಇದ್ದಂತಿತ್ತು. ಈ ವರ್ಷದ ಕಾರ್ಯಕ್ರಮದಲ್ಲಾದರೂ ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ನುರಿತ ವಿಷಯಪರಿಣತರು, ಅನುಭವಿ ತೀರ್ಪುಗಾರರನ್ನು ಕರೆಸಿದರೆ ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT