ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ಮಳಿಗೆಗೆ ಅರ್ಜಿ ಆಹ್ವಾನ

Last Updated 27 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಹಾಸನ: ಶ್ರವಣ­ಬೆಳಗೊಳದಲ್ಲಿ ಫೆ. 1ರಿಂದ 3ರವರೆಗೆ ನಡೆಯಲಿರುವ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇ­ಳನ­ದಲ್ಲಿ ಪುಸ್ತಕ ಪ್ರದ­ರ್ಶನ ಮತ್ತು ಮಾರಾಟ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಮಳಿಗೆಗಳನ್ನು ಪಡೆಯಲು ಬಯ­ಸು­­ವ­ವರು ಜನವರಿ 15ರ ಒಳಗೆ ‘81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ದ ಹೆಸರಿನಲ್ಲಿ ಪಡೆದ ರೂ 2,000 ಡಿ.ಡಿ. ಜತೆಗೆ ತಮ್ಮ ಪೂರ್ಣ ವಿಳಾಸ ಸಹಿತ ಅರ್ಜಿ ಸಲ್ಲಿಸಬೇಲಕು. ಪ್ರಕಾಶಕರಿಗೆ 10X15ಅಡಿ ಅಳ­ತೆಯ ಮಳಿಗೆ, ಎರಡು ಮೇಜು ಹಾಗೂ ಎರಡು ಕುರ್ಚಿಗಳನ್ನು ಒದಗಿಸ­ಲಾಗುವುದು.

ಮಾಹಿತಿಗೆ: ಸಿ.ಕೆ. ಹರೀಶ್‌, ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್‌ ಹಾಸನ ಘಟಕ, ಮೊ: 98449 69355, 98445 52987 ಅಥವಾ ದೂರವಾಣಿ: 08172– 261578 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT