ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಧವ್ಯಕ್ಕೆ ಧಕ್ಕೆ?

Last Updated 13 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ:  ಚೀನಾ ಅಧ್ಯಕ್ಷ ಕ್ಸಿ ಜಿನ್‌­ಪಿಂಗ್‌ ಮೊದಲ ಬಾರಿಗೆ ಭಾರ­ತಕ್ಕೆ ಭೇಟಿ ನೀಡುವ ಮುಂಚಿತ­ವಾಗಿಯೇ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ, ಚೀನಾದ ಕಡು­ ವೈರಿ­ಯಾದ ವಿಯೆಟ್ನಾಂ  ಪ್ರವಾಸ ಹೊರಟು ನಿಂತಿರುವುದು ಹಲವು ಪ್ರಶ್ನೆ ಹಾಗೂ ಶಂಕೆ­ಗಳನ್ನು ಹುಟ್ಟು ಹಾಕಿದೆ.

ಈ ಪ್ರವಾಸ ಕೈಗೊಳ್ಳುವ ಮೂಲಕ ಮುಖರ್ಜಿ, ಚೀನಾ­ದಿಂದ ಪದೇ ಪದೇ  ತೊಂದರೆ ಅನುಭವಿಸುತ್ತಿರುವ ವಿಯೆಟ್ನಾಂ ನೈತಿಕ ಬೆಂಬಲ ವ್ಯಕ್ತಪ­ಡಿಸುವ ಉದ್ದೇಶ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT